ಕನ್ನಡ->1.ಆಚಾರ2.ಆರೋಗ್ಯ3.ಪರಿಹಾರ4.ವಿಶ್ವಾಸ5.ಹಬ್ಬ
SEARCH HERE
Sunday, 2 January 2022
a simple indexing - suresh rao mysore blog suresh hulikunti rao blogspot raocollections ರಾವ್ ಕಲೆಕ್ಷನ್ಸ್
ಕನ್ನಡ->1.ಆಚಾರ2.ಆರೋಗ್ಯ3.ಪರಿಹಾರ4.ವಿಶ್ವಾಸ5.ಹಬ್ಬ
Saturday, 1 January 2022
Parabhava Samvatsara panchanga 2026-2027 ಪರಾಭವ ಸಂವತ್ಸರ ಪಂಚಾಂಗ पराभवव संवत्सर 2026-2027 panchanga
***
ಪರಾಭವ ಸಂವತ್ಸರ
ತಿಥೇಶ್ಚ ಶ್ರಿಯಮಾಪ್ನೋತಿ ಪಂಚಾಂಗಂನಫಲಂವಾರಣಂನಂ |
ನಕ್ಷತ್ರಾದ್ಧರತೇ ಪಾಪಂ ಪಂಚಾಂಗಂನಫಲಂವಾರಣಂ ||
ಕರಣಾತ್ ಕಾರ್ಯಸಿದ್ದ್ಯರ್ಥಂ ಪಂಚಾಂಗಂ ಫಲಮುತ್ತಮಂ |
ಏತೇಷಾಂ ಶ್ರವಣಾನ್ನಿತ್ಯಂ ಪಂಚಾಂಗಂನಫಲಂ ಲಭೇತ್ ||
ಪಂಚಾಂಗ ಅಂದರೆ ಐದು ಅಂಗಗಳು - ತಿಥಿ, ವಾರ, ನಕ್ಷತ್ರ, ಯೋಗ, ಕರಣ.
ನಾವು ಪ್ರತಿನಿತ್ಯ ಅವತ್ತಿನ ಪಂಚಾಂಗ ಪಠಿಸಬೇಕು. ಅದರಿಂದ ಬರುವ ಫಲವೇನೆಂದರೆ :-
ತಿಥಿಯನ್ನು ತಿಳಿಯುವುದರಿಂದ ಸಂಪತ್ತು ಪ್ರಾಪ್ತಿ.
ವಾರವನ್ನು ತಿಳಿಯುವುದರಿಂದ ಆಯುಷ್ಯ ವೃದ್ಧಿ.
ನಕ್ಷತ್ರ ತಿಳಿಯುವುದರಿಂದ ಪಾಪ ಹಾನಿ.
ಯೋಗ ತಿಳಿಯುವುದರಿಂದ ರೋಗ ನಾಶ.
ಕರಣ ತಿಳಿಯುವುದರಿಂದ ಕಾರ್ಯ ಸಿದ್ಧಿ.
ಚಾಂದ್ರಮಾನ, ಸೌರಮಾನ, ಸಾವನ, ನಾಕ್ಷತ್ರ ಮತ್ತು ಬಾರ್ಹಸ್ಪತ್ಯ ಹೀಗೆ ಸಂವತ್ಸರಗಳು ಐದು ವಿಧ.
ಒಂದು ಚಾಂದ್ರಮಾನ ವರ್ಷವನ್ನು ಸಂವತ್ಸರ ಎಂದು ಕರೆಯುತ್ತೇವೆ. ಈ ಪದ್ಧತಿಯಲ್ಲಿ ೬೦ ಸಂವತ್ಸರಗಳ ಒಂದು ಚಕ್ರವನ್ನು ಅನುಸರಿಸುತ್ತೇವೆ. ಈ ಸಂವತ್ಸರಗಳನ್ನು ಪ್ರಭವ, ವಿಭವ, ಇತ್ಯಾದಿ ಹೆಸರುಗಳಿಂದ ಕರೆಯಲ್ಪಟ್ಟು ಕೊನೆಯ ಅಂದರೆ ೬೦ನೇ ಸಂವತ್ಸರವನ್ನು ಕ್ಷಯ ಎಂದು ಕರೆಯಲಾಗಿದೆ.
ಒಂದು ಚಾಂದ್ರಮಾನ ಮಾಸವು 29.5 ದಿನಗಳು ಮತ್ತು ಒಂದು ವರ್ಷವು 365 ದಿನಗಳೆಂದರೆ, 11 ಹೆಚ್ಚುವರಿ ದಿನಗಳು ಉಳಿದುಕೊಳ್ಳುತ್ತವೆ. (29.5 X 12 = 354, 365-254 = 11). ಉದಾಹರಣೆಗೆ ಕಳೆದ ವರ್ಷ ಯುಗಾದಿ ಮಾರ್ಚ್ 30, ಈ ವರ್ಷ ಮಾರ್ಚ್ 19. ಇಲ್ಲಿ ಹನ್ನೊಂದು ದಿನಗಳ ವ್ಯತ್ಯಾಸವಿದೆ. ಇದೇ ರೀತಿ ಮೂರು ವರ್ಷಗಳಲ್ಲಿನ ಹೆಚ್ಚುವರಿ ದಿನಗಳನ್ನು ಕೂಡಿಸಿ ಅಧಿಕ ಮಾಸ ಆಚರಿಸುತ್ತಾರೆ.
ಇದೇ ರೀತಿ ಸೌರ ಮಾನದಲ್ಲಿ ಮೂವತ್ತು ದಿನಗಳಿಗೊಮ್ಮೆ ಸೂರ್ಯನು ಹನ್ನೆರಡು ರಾಶಿಗಳ ಸುತ್ತು ಹೊಡೆಯುತ್ತಾನೆ.
ಸೂರ್ಯನ ಮೇಷಾದಿ ಹನ್ನೆರಡು ರಾಶಿಚಕ್ರದಲ್ಲಿ ಸಂಚರಿಸುವ ಕಾಲವನ್ನು ಪರಿಗಣಿಸಿದ ಪದ್ಧತಿ ಸೌರಮಾನವಾಗಿದೆ. ಒಂದು ವರ್ಷಕ್ಕೆ 364 ¼ ದಿನಗಳು ಬರುತ್ತವೆ. ಇದನ್ನು ಸಂವತ್ಸರ ಎನ್ನುತ್ತಾರೆ. ಪ್ರತಿವರ್ಷ ಸೌರಮಾನ ರೀತ್ಯಾ ಏಪ್ರಿಲ್ 14 ರಂದೇ ಯುಗಾದಿ ಆಚರಣೆಯಾಗುತ್ತದೆ. ಸೌರಮಾನ ರೀತ್ಯಾ ಅಧಿಕ ಮಾಸವಿರುವುದಿಲ್ಲ.
ಯುಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. "ಯುಗಾದಿ" ಪದದ ಉತ್ಪತ್ತಿ "ಯುಗ + ಆದಿ" - ಹೊಸ ಯುಗದ ಆರಂಭ ಎಂದು. ಬ್ರಹ್ಮದೇವನು ಈ ದಿನದಂದು ಸೃಷ್ಟಿಯನ್ನು ನಿರ್ಮಿಸಿದನು. ಅರ್ಥಾತ್ ಈ ದಿನ ಸತ್ಯಯುಗವು ಪ್ರಾರಂಭವಾಯಿತು.
ಪರಾಭವ ಎಂದರೆ "ಸೋಲು" ಎಂದು ಸಾಮಾನ್ಯ ಅರ್ಥ. ಯಾರಿಗೆ ಸೋಲು ? ನಮ್ಮ ಅಹಂಕಾರ, ನಮ್ಮ ದುಶ್ಚಟ, ನಕಾರ ಮೊದಲಾದವನ್ನು ಸೋಲಿಸಬೇಕು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಏನು ನಮ್ಮಲ್ಲಿ ಪ್ರಗತಿಯಾಗಿದೆ, ಯೋಚಿಸಿ.
ಸಂಧ್ಯಾವಂದನೆ ಮಾಡದಿದ್ದವರು ಮಾಡಲು ಆರಂಭಿಸಬೇಕು. ಒಪ್ಪೊತ್ತು ಮಾಡುತ್ತಿದ್ದವರು ಎರಡು ಹೊತ್ತು ಮಾಡಬೇಕು. ತುಳಸಿ ಪೂಜೆ ಮಾಡದಿದ್ದವರು ತುಳಸಿ ಪೂಜೆ ಮಾಡಬೇಕು.
ಏಕಾದಶಿ ಊಟ ಮಾಡುತ್ತಿದ್ರವರು ಕನಿಷ್ಠ ಫಲಾಹಾರಕ್ಕೆ ಬನ್ನಿ, ಫಲಾಹಾರ ಮಾಡುತ್ತಿದ್ದವವರು ನಿರಾಹಾರ ಮಾಡಲಿ.
ಹೀಗೆ ನಾವು ನಮ್ಮಲ್ಲಿರುವ ತಪ್ಪನ್ನು ಪರಾಭವಗೊಳಿಸಿ ಮುಂದುವರಿಯಬೇಕು.
by -ನರಹರಿ ಸುಮಧ್ವ
ಸುಮಧ್ವ ಸೇವಾ
***
ಪರಾಭವ ಸಂವತ್ಸರ!!😱 ಈ ವರುಷ ಕೆಟ್ಟದಾಗುತ್ತಾ?
ಹೌದು!!
ದುಷ್ಟಶಕ್ತಿಗಳಿಗೆ ಪರಾಭವ!
ದುರ್ಜನರಿಗೆ ಪರಾಭವ!
ಅರಿಷಡ್ವರ್ಗಗಳಿಗೆ ಪರಾಭವ!
ಅಧರ್ಮಕ್ಕೆ ಪರಾಭವ!
ಇವಕ್ಕೆಲ್ಲಾ ಪರಾಭವವನ್ನು(ಸೋಲನ್ನು) ಕೊಟ್ಟು ಸಜ್ಜನರನ್ನು ಸಲಹುವ
ನೂತನ ಸಂವತ್ಸರದ ಶುಭಾಶಯಗಳು
***
ಪ್ರಭವೋ ವಿಭವಃ ಶುಕ್ಲಃ ಪ್ರಮೋದೋsಥ ಪ್ರಜಾಪತಿಃ | ಅಂಗಿರಾಃ ಶ್ರೀಮುಖೋ ಭಾವೋ ಯುವಾ ಧಾತಾ ತಥೈವ ಚ ||೧||
ಈಶ್ವರೋ ಬಹುಧಾನ್ಯಶ್ಚ ಪ್ರಮಾಥೀ ವಿಕ್ರಮೋ(s)ವೃಷಃ | ಚಿತ್ರಭಾನುಃ ಸ್ವಭಾನುಶ್ಚ ತಾರಣಃ ಪಾರ್ಥಿವೋ ವ್ಯಯಃ ||೨||
ಸರ್ವಜಿತ್ ಸರ್ವಧಾರೀ ಚ ವಿರೋಧೀ ವಿಕೃತಿಃ ಖರಃ | ನಂದನೋ ವಿಜಯಶ್ಚೈವ ಜಯೋ ಮನ್ಮಥ-ದುರ್ಮುಖೌ||೩||
ಹೇಮಲಂಬೋ ವಿಳಂಬೋsಥ ವಿಕಾರೀ ಶಾರ್ವರೀ ಪ್ಲವಃ | ಶುಭಕೃತ್ ಶೋಭನಃ ಕ್ರೋಧೀ ವಿಶ್ವಾವಸು - ಪರಾಭವೌ ||೪||
ಪ್ಲವಂಗಃ ಕೀಲಕಃ ಸೌಮ್ಯಃ ಸಾಧಾರಣ - ವಿರೋಧಕೃತ್ | ಪರಿಧಾವೀ ಪ್ರಮಾದೀ ಚ ಆನಂದೋ ರಾಕ್ಷಸೋsನಲಃ ||೫||
ಪಿಂಗಲಃ ಕಾಲಯುಕ್ತಶ್ಚ ಸಿದ್ದಾರ್ಥೀ ರೌದ್ರ-ದುರ್ಮತೀ | ದುಂದುಭೀ ರುಧಿರೋದ್ಗಾರೀ ರಕ್ತಾಕ್ಷೀ ಕ್ರೋಧನಃ ಕ್ಷಯಃ ||೬||
ಯುಗಾದಿ ನಮ್ಮ ವರ್ಷಾದಿ
***
Parabhava Samvatsara ಪರಾಭವ ಸಂವತ್ಸರ पराभव संवत्सर
Parabhava Nama Samvatsara ಪರಾಭವ ನಾಮ ಸಂವತ್ಸರ पराभव नाम संवत्सर
Thursday, 30 December 2021
ಮಾಸದಲ್ಲಿ ಬರುವ ಹಬ್ಬಗಳು ವಿಶೇಷ ದಿನಗಳು
ಪ್ರತಿ ಮಾಸದಲ್ಲಿ ಬರುವ ಹಬ್ಬಗಳು ವಿಶೇಷ ದಿನಗಳು
ಚೈತ್ರ ಮಾಸ
ಚಂದ್ರಮಾನ ಯುಗಾದಿ (ಶುಕ್ಲ ಪಾಡ್ಯ)
ಶ್ರೀ ರಾಮ ನವಮಿ (ಶುಕ್ಲ ನವಮಿ)
ಹನುಮ ಜಯಂತಿ (ಹುಣ್ಣಿಮೆ)
ಚೈತ್ರ ಶುದ್ಧ ಪೂರ್ಣಿಮಾ-ಬಾಗಲವಾಡದ ಶ್ರೀಲಕ್ಷ್ಮೀವೆಂಕಟೇಶ್ವರ ರಥೋತ್ಸವ
ಮತ್ಸ್ಯ ಜಯಂತಿ (ಶುಕ್ಲ ತದಿಗೆ)
ವರಾಹ ಜಯಂತಿ (ಕೃಷ್ಣ ತ್ರಯೋದಶಿ)
ವೈಶಾಖ ಮಾಸ
ಅಕ್ಷಯ ತೃತೀಯ (ಶುಕ್ಲ ತದಿಗೆ)
ಗಂಗಾ ಪೂಜ (ಶುಕ್ಲ ಸಪ್ತಮಿ)
ಮೋಹಿನೀ ಏಕಾದಶಿ (ಶುಕ್ಲ ಏಕಾದಶಿ)
ಬುದ್ಧ ಜಯಂತಿ; ವೈಶಾಖ ಸ್ನಾನ ಸಮಾಪ್ತಿ (ಹುಣ್ಣಿಮೆ)
ಅಪರಾ ಏಕಾದಶಿ (ಕೃಷ್ಣ ಏಕಾದಶಿ)
ನರಸಿಂಹ ಜಯಂತಿ
ವೇದವ್ಯಾಸ ಜಯಂತಿ
ಕೂರ್ಮ ಜಯಂತಿ
ಶಂಕರಾಚಾರ್ಯ ಜಯಂತಿ
ಬಸವ ಜಯಂತಿ
ರಾಮಾನುಜ ಜಯಂತಿ
ಜ್ಯೇಷ್ಠ ಮಾಸ
ನಿರ್ಜಲಾ ಏಕಾದಶಿ (ಶುಕ್ಲ ಏಕಾದಶಿ)
ವಟ ಸಾವಿತ್ರಿ ವ್ರತ (ಹುಣ್ಣಿಮೆ)
ಯೋಗಿನೀ ಏಕಾದಶಿ (ಕೃಷ್ಣ ಏಕಾದಶಿ)
ಕಾರ ಹುಣ್ಣಿಮೆ
ಆಷಾಢ ಮಾಸ
is brahmin cutture based on science, may be yes
ಗೋಮಯ Cow dung
Articles that prove our culture is scientifically based.
INDIAN GOTRA SYSTEM
VIMANA
VEDA AND SCIENCE
TIME AS PER HINDUISM ಭಾರತೀಯರ ಕಾಲ ಜ್ಞಾನ
*******
ಓಂ
ಬ್ರಾಹ್ಮಣ ನಿಧಾನ ಆದರೆ ಸುಧಾಮ. ಶ್ರೀ ಕೃಷ್ಣ ಅವನ ಸೇವೆ ಮಾಡುತ್ತಾನೆ.
ಬ್ರಾಹ್ಮಣ ಅವಮಾನಗೊಂಡರೆ, ಚಾಣಕ್ಯ ಆಗುತ್ತಾನೆ.
ಬ್ರಾಹ್ಮಣ ಕೋಪಗೊಂಡರೆ, ಪರಶುರಾಮನಾಗಿ ಪೃಥ್ವಿ ಯನ್ನು ನಾಶ ಮಾಡುತ್ತಾನೆ.
ಬ್ರಾಹ್ಮಣ ವಿದ್ಯೆ ಕಲಿತರೆ ಆರ್ಯಭಟನಾಗಿ ಪ್ರಪಂಚ ಕ್ಕೆ '೦'(ಸೊನ್ನೆ) ಕೊಡುತ್ತಾನೆ.
ಯಾವಾಗ ಬ್ರಾಹ್ಮಣ ವೇದದ ವಿನಾಶ ವನ್ನು ನೋಡತ್ತಾನೊ ಆಗ ಆದಿ ಶಂಕರ ರಾಗಿ ವೈದಿಕ ಧರ್ಮ ಸಂಸ್ಥಾಪಕ ರಾಗುತ್ತಾರೆ.
ಯಾವಾಗ ಬ್ರಾಹ್ಮಣ ರೋಗಿಗಳನ್ನು ನೋಡುತ್ತಾನೊ, ಆಗ ಚರಕ ನಾಗಿ ಲೋಕಕ್ಕೆ ಆಯುರ್ವೇದ ಕೊಡುತ್ತಾನೆ.
ಬ್ರಾಹ್ಮಣಯಾವಾಗಲೂ ತನ್ನ ಜ್ಞಾನ ದಿಂದ ವಿಶ್ವ ವನ್ನು ಪ್ರಕಾಶಿಸುತ್ತಾನೆ. ಬ್ರಾಹ್ಮಣ ಸಮಾಜಕ್ಕೆ ವಂದನೆಗಳು.
ಬ್ರಾಹ್ಮಣ ಧರ್ಮ - ವೇದ
ಬ್ರಾಹ್ಮಣ ಕರ್ಮ - ಗಾಯತ್ರಿ
ಬ್ರಾಹ್ಮಣ ಜೀವನ - ತ್ಯಾಗ
ಇದೆಲ್ಲಾ -
ಕರ್ಮದಿಂದ, ಧರ್ಮದಿಂದ, ಜ್ಞಾನದಿಂದ, ವಿಜ್ಞಾನದಿಂದ, ಹೆಸರಿನಿಂದ, ಜೀವನದಿಂದ, ಮೃತ್ಯುವಿನಿಂದ, ಭಕ್ತಿಯಿಂದ, ಶಕ್ತಿಯಿಂದ, ಯುಕ್ತಿಯಿಂದ, ಮುಕ್ತಿಯಿಂದ, ಆತ್ಮದಿಂದ, ಪರಮಾತ್ಮನಿಂದ, ಮೌಲ್ಯದಿಂದ, ಬಲದಿಂದ, ಸಂಸ್ಕಾರದಿಂದ, ಬುದ್ಧಿಯಿಂದ, ಸಮ್ಮಾನದಿಂದ, ಕೌಶಲ್ಯದಿಂದ.
ಬ್ರಾಹ್ಮಣ ಜನ್ಮ - ವಿಷ್ಣುವಿನ ಅಂಶದಿಂದ
ಬ್ರಾಹ್ಮಣ ಬುದ್ಧಿ- ಸಮಸ್ತ ಸಮಸ್ಯೆಗಳಿಗೆ ಸಮಾಧಾನ.
ಬ್ರಾಹ್ಮಣನ ವಾಣಿ - ವೇದದ ಜ್ಞಾನ
ಬ್ರಾಹ್ಮಣ ದೃಷ್ಟಿ - ಸಮಭಾವ
ಬ್ರಾಹ್ಮಣ ಜಾತಿ - ಸಂಕಟ ಹರಣ
ಬ್ರಾಹ್ಮಣ ಕೃಪಾ - ಭವಸಾಗರ ದಾಟುವ ಸಾಧನ
ಬ್ರಾಹ್ಮಣ ಕರ್ಮ - ಸರ್ವ ಜನ ಹಿತ
ಬ್ರಾಹ್ಮಣನ ವಾಸ - ದೇವಾಲಯ
ಬ್ರಾಹ್ಮಣನ ದರ್ಶನ - ಸರ್ವಮಂಗಳ
ಬ್ರಾಹ್ಮಣನ ಆಶೀರ್ವಾದ- ಸಮಸ್ತ ಸುಖ ಹಾಗೂ ವೈಭವಗಳ ಪ್ರಾಪ್ತಿ
ಬ್ರಾಹ್ಮಣನ ವರದಾನ- ಮೋಕ್ಷ ಪ್ರಾಪ್ತಿ
ಬ್ರಾಹ್ಮಣನ ಅಸ್ತ್ರ - ಶಾಪ
ಬ್ರಾಹ್ಮಣನ ಶಸ್ತ್ರ - ಲೇಖನಿ
ಬ್ರಾಹ್ಮಣನಿಗೆ ದಾನ - ಸಹಸ್ರ ಪಾಪಗಳಿಂದ ಮುಕ್ತಿ
ಬ್ರಾಹ್ಮಣನಿಗೆ ದಕ್ಷಿಣೆ- ಏಳೇಳು ಪಾಪಗಳಿಂದ ಉದ್ಧಾರ
ಬ್ರಾಹ್ಮಣನ ಘರ್ಜನೆ - ಸರ್ವ ಭೂತಗಳ ಸಂಹಾರ
ಬ್ರಾಹ್ಮಣನ ಕೋಪ - ಸರ್ವನಾಶ
ಸರ್ವ ಬ್ರಾಹ್ಮಣರ ಏಕತಾ - ಸರ್ವ ಶಕ್ತಿಮಾನ್.
ಜಯ ಮಹಾಕಾಲ - ಜಯ ಪರಶುರಾಮ .
*********
Time and number concept
























