ನವವಿಧ ದ್ವೇಷ
ಜೀವಭೇದೋ ನಿರ್ಗುಣತ್ವಂ ಅಪೂರ್ವ ಗುತ್ತಾ ತಥಾ |
ಸಾಮ್ಯಾಧಿಕ್ಯೇ ತದನ್ಯೇಷಾಂ ಭೇದಸ್ತದ್ಗತಃ ||
ಪ್ರಾದುರ್ಭಾವವಿಪರ್ಯಾಸ್ಯಃ ತದ್ಭಕ್ತದೇಷ ಏವ ಚ |
ತತ್ಪ್ರಮಾಣಸ್ಯ ನಿಂದಾ ಚ ಏತೇs ಕಿಲಾ ಮತಾ: ||
1)ಜೀವೇಶ್ವರರಲ್ಲಿ ಅಭೇದ
2) ಭಗವಂತನು ನಿರ್ಗುಣ ಎನ್ನುವದು
3) ಭಗವಂತನು ಅಪೂರ್ಣಗುಣನು ಎನ್ನುವದು
4, 5) ಇತರ ದೇವತೆಗಳು ಭಗವಂತನಿಗೆ ಸಮಾನರು ಅಧಿಕರು ಎನ್ನುವದು
6 )ಭಗವಂತನಲ್ಲಿ ಅವನ ಗುಣಕ್ರಿಯಾರೂಪಗಳಲ್ಲಿ ಅವತಾರಗಳಲ್ಲಿ ಭೇಧವಿದೆ ಎನ್ನುವುದು
7) ಅವತಾರ ,ರೂಪ,ಆವಿಷ್ಟರೂಪಗಳನ್ನು ವಿಪರೀತವಾಗಿ ತಿಳಿಯುವುದು
8 )ಭಗವದ್ಭಕ್ತರಲ್ಲಿ ದ್ವೇಷ
9 ) ಭಗವಂತನನ್ನು ತಿಳಿಸುವ ವೇದಾದಿ ಪ್ರಮಾಣಗಳ ನಿಂದೆ .
ಈ ಮೇಲಿನವನ್ನು ಸಜ್ಜನನಾದವನು ಎಂದಿಗೂ ಹೀಗೆಂದು ತಿಳಿಯಬಾರದು . ಹೀಗೆ ತಿಳಿದರೆ ಅಧೋಗತಿಗೆ ಹೋಗುವ.
ಸಮೀಚೀನ ಜ್ಞಾನ ಹೊಂದಿದಾಗ ಮಾತ್ರ ಸದ್ಗತಿ .
-ಶ್ರೀಮಹಾಭಾರತತಾತ್ಪರ್ಯನಿರ್ಣಯ 1-109,110
**