SEARCH HERE

Tuesday 1 January 2019

sanatana hindu philosophy religion is proud ಸನಾತನ ಹಿಂದು ಧರ್ಮ



Be proud to be a sanatani/ sanathana Hindu following Hinduism


very important exact dates of historic bharat



Sanatana scientists of Bharat



dates of ramayana mahabharata


chakra


10 aspects of hindu dharma



Dhanushkoti



how sanatana dharma is different from other christian or islamic or jewish religions




aksharadham temple, new jersey  opened on October 8,  2024
biggest next to Angkor Wat, Cambodia



Water fountain installed in Ayodhya January 2024 


grand opening February 18, 2024 Abudhabi




सनातन वैज्ञानिक इतिहास



why hinduism couldn't be destroyed? 2023



UK PM Rishi Sunak after attending Raam Katha Disourse London August 2023



sanskrit magic




ಮಾಕ್ಸ್ ಮಲ್ಲರ್ ಕಥೆ 


ರಾಮ rama really existed




Bharat inventions



sanskrit and computer technology



namaste sada vatsale RSS song



संघटित  आर एस एस 




hindu religion facts 


raghupati raghava original song



ನಳಂದ ವಿಶ್ವ ವಿದ್ಯಾಲಯ

 
 
made mistake by naming Bharat as India



भारत symphony गीत



कल्लनई बांध 


Who destroyed Bharat's Hinduism?



भारत का जन गण मन



 time invention by Bharat


सनातन हिंदू calender



ಹಿಂದೂಗಳೇ ಜಾಗೃತರಾಗಿ 


hinduism can't be destroyed 2023



chant om to be healthy and happy 


वेद पाठ भी सीखिए



shashi taroor on Hinduism 



vishnu jain case supreme court judgement - state govt to demolish all illegal structures 2018




Pravargya Havan is a 4,000 year old Vedic fire ritual



varaha avatar - scientific analysis


सनातन हिंदू calender




shashi taroor explains hindu

A  400 years old tradition followed generation after generation. ▪️Around 8 lakh villagers walk come rain or sun for 18 days starting from Places near Pune to reach Pandharapur on ekadashi carrying the padukas of Santh Dhyaneshwar and Santh Tukaram.  ▪️No leaders, no organising, no funding , no advertising and absolutely no conflicts.

 Wonder what drives them. Vitthala Vitthala.




Dr. B M Hegde explains Sanatana Dharma


What and where is Jambu Dweepa.  Here is the answer.  Our Earth looked like Jambu (ನೇರಳೆ) originally and hence the name Jambu Dweepa. 
..ಜಂಬೂ ದ್ವೀಪೇ ಭರತ ವರ್ಷೇ ಭರತ ಖಂಡೇ.. ಎಂಬುದು ಇದರಿಂದ ಬಂದಿರಬಹುದೇ ?


Meet Mr. Shivananda, a Hindu Brahmin is 123 years old and yoga enthusiastic person.    Senior most person in the world.  He is a vegetarian Brahmin.   Secret of his long life is , no desire, tension free life, with good vegetarian food.

oldest aged living in Bharat 2022


 
How sound waves form paterns & the same way they effect us.Thats why chants like Aum and slokas or even bhajans create positive vibrations in.our cells and the mind.

chant OM






6000 years old Temple in Tamilnadu India has all the details inscripted about Sperms and  its journey of fertilisation to the Female egg, and also different positions of a child inside the mother's womb - without any Scanner. This is our  Sanatan Dharmaa.


ART


sanatana inventions



panch pranas - by swami prakashanandendra saraswati





ಹಿಂದೂ ಎಂದರೇನು?

" ಹಿಮಾಲಯ ಸಮಾರಭ್ಯ ಯಾವದಿಂದುಸರೋವರಮ್ |
ತಂ ದೇವನಿರ್ಮಿತಂ ದೇಶಂ ಹಿಂದುಸ್ಥಾನಂ ಪ್ರಚಕ್ಷತೇ || "

( ಬೃಹಸ್ಪತಿ ಆಗಮದಲ್ಲಿ ಉಲ್ಲೇಖಿತ ಸ್ತೋತ್ರ )

ದೇವತೆಗಳಿಂದ ನಿರ್ಮಿತಗೊಂಡು ಹಿಮಾಲಯದಿಂದ ಇಂದು - ಸರೋವರ - ಕುಮಾರಿ ಅಂತರೀಪದ ವಿಸ್ತ್ರತ ಸ್ಥಳವೇ ಹಿಂದುಸ್ಥಾನವೆಂದೆನಿಸಲ್ಪಟ್ಟಿದೆ.

ನಿರುಕ್ತದ ಅನುಸಾರ 'ಸ' ಕಾರವು 'ಹ' ಕಾರವಾಗಿ ಪರಿವರ್ತನೆಗೊಳ್ಳಬಹುದಾದ್ದರಿಂದ ಸರಿತ್ - ಸರಸ್ವತಿ - ಸಿಂಧು ಇತ್ಯಾದಿ ಶಬ್ದಗಳು 'ಹ' ಕಾರವಾಗಿ ಹರಿತ್ - ಹರಹವತೀ - ಹಿಂದು ಎಂತಲೂ ಉಚ್ಛರಿತವಾಗುತ್ತದೆ.

ಹಿಂದೂ ಶಬ್ದವು #ಭಾರತ , #ಭರತವರ್ಷ , #ಆರ್ಯಾವರ್ತ ಇತ್ಯಾದಿ ಶಭ್ದಗಳಿಗಿಂತಲೂ ಹೆಚ್ಚು ಪ್ರಾಚೀನವೂ, ದೇಶ್ಯವೂ, ನಿರ್ದೇಶ್ಯವೂ ಆಗಿದೆ. ಇದನ್ನು ಸ್ವಲ್ಪ ವ್ಯತ್ಯಸ್ತಗೊಳಿಸಿ , ಸರಳೀಕರಿಸಿ..

" ಉತ್ತರಂ ಯತ್ ಸಮುದ್ರಸ್ಯ ಹಿಮಾದ್ರೇಶ್ಚೈ ದಕ್ಷಿಣಮ್ |
ವರ್ಷಂ ತದ್ ಭಾರತಂ ನಾಮ ಭಾರತೀ ಯತ್ರ ಸಂತತಿಃ ||
ನವಯೋಜನಸಾಹಸ್ರಃ ವಿಸ್ತಾರೋಸ್ಯ ಮಹಾಮುನೇ |
ಕರ್ಮಭೂಮಿರಿಯಂ ಸ್ವರ್ಗಮಪಗರ್ವಂ ಚ ಗಚ್ಛತಾಮ್ ||

ಎಂದರೆ
ದಕ್ಷಿಣ ಸಮುದ್ರದ ಉತ್ತರಕ್ಕೆ ಹಾಗೂ ಹಿಮವತ್ ಪರ್ವತದ ದಕ್ಷಿಣಕ್ಕೆ ಇರುವ ಪ್ರದೇಶವೇ ಭಾರತ, ಭಾರತೀಯರೇ ಇದರ ನಿವಾಸಿಗಳು..
ಇದು -
ಒಂಬತ್ತು ಸಾವಿರ ಚದುರಯೋಜನೆಗಳಷ್ಟು  ಭಾರತದ ವಿಸ್ತೀರ್ಣವಿದೆ ಎಂದು ಪುರಾಣಗಳಲ್ಲಿ ಹೇಳಿದೆ..

ಒಂದು ಯೋಜನ = 12 ಮೈಲಿಗಳು. 1 ಮೈಲಿ 1.6 ಕಿ.ಮೀಗಳು.
√9000 = 94. 8683381
94,8683232381× 12×1.6 = 1821,471932

ಅಂದರೆ 1821,471932 = 3317760 ಚದುರ ಕಿಲೋಮೀಟರುಗಳು ಅಂದರೆ ಶಾಸ್ತ್ರೋಕ್ತವಾದ ಭಾರತದ ವಿಸ್ತೀರ್ಣವು 3317760 ಚದುರ.ಕಿಮಿಗಳು ಎಂದಾಗುತ್ತದೆ. ಇಂದಿನ ಭಾರತದ ವಿಸ್ತೀರ್ಣವು ಭೌಗೋಳಿಕವಾಗಿ 3287300 ಚದುರ ಕಿ.ಮೀಗಳು. ವ್ಯತ್ಯಾಸವು 30460 ಚದರ ಕಿ.ಮೀ ಗಳದ್ದಾಗಿದೆ. ಪಾಕಿಸ್ತಾನಕ್ಕೆ ಸೇರಿರುವ ಭಾಗ, ಹಾಗೂ ಬಾಂಗ್ಲಾ ದೇಶಕ್ಕೆ ಸೇರಿರುವ ಭಾಗಗಳನ್ನು ಸೇರಿಸಿಕೊಂಡಲ್ಲಿ ಈ ಲೆಕ್ಕ ಸರಿ ಹೋಗಬಹುದು. ( ವಿವಿಧ ಆಧಾರ ಮೂಲಗಳಿಂದ )

ಇಂಥ ವಿಸ್ತಾರವಾದ ಹಿಂದೂ ದೇಶವು ದೇವನಿರ್ಮಿತ ಭೂಮಿ ಎಂದಲೂ ಅನಾದಿಕಾಲದಿಂದಲೂ ಸಮಖ್ಯಾತವಾಗಿದೆ.

ಇತಿಹಾಸದಲ್ಲಿ #ಹಿಂದು ಪದ ಬಳಕೆಯಾದ ಇತರ ಸನ್ನಿವೇಶಗಳು :

ಕೆಲವು ಜನ ಆಧುನಿಕ ಆಲೋಚಕರು ಹಾಗೂ ಅನ್ಯಮತದವರು ಹಿಂದು ಶಬ್ದವನ್ನು ತುಂಬಾ ತಪ್ಪಾಗಿ ಅರ್ಥೈಸುತ್ತಾರೆ. ಹಿಂದು ಶಬ್ದವು ಖಂಡಿತವಾಗಿಯೂ ಜಾತಿವಾಚಕವಾದ / ಸೂಚಕವಾದ ಶಬ್ದವಲ್ಲ , ಅದು ಬದಲಿಗೆ ಪ್ರದೇಶ ಸೂಚಕ.

ಗ್ರೀಸ್ ದೇಶದ ಸಿಕಂದರ್ ( ಅಲೆಕ್ಸಾಂಡರ್ ) ಚಕ್ರವರ್ತಿಯು ಭಾರತ ವರ್ಷಕ್ಕೆ ಬಂದಾಗ ಅವನು #ಹಿಂದುಕುಶ ಎಂಬ ಪರ್ವತಕ್ಕೆ ಹೋಗುವ ಇಚ್ಛೆಯನ್ನು ತನ್ನ ಮಂತ್ರಿಯ ಎದುರು ವ್ಯಕ್ತಪಡಿಸಿದನು ಎಂಬ ವಿಷಯವು ಅವನ ಜೀವನಚರಿತ್ರೆಯಲ್ಲಿ ಉಲ್ಲೇಖಿತವಾಗಿದೆ.

ಪಾರಸೀಕರ ಧರ್ಮಗ್ರಂಥವಾದ #ಜೆಂದ್_ಅವೆಸ್ತಾದಲ್ಲೂ ಹಿಂದೂ‌ ಶಬ್ಧದ ಉಲ್ಲೇಖವಿದೆ. ವಸ್ತುತಃ #ಹಿಂದೂ ಶಬ್ದವು #ಸಿಂಧೂ ಶಬ್ದದ ತದ್ಭವವಾಗಿದೆ. ಪಾರಸೀ ಭಾಷೆಯಲ್ಲಿ 'ಸ' ಕಾರವನ್ನು 'ಹ' ಕಾರವನ್ನಾಗಿ ಉಚ್ಛರಿಸಲಾಗುತ್ತಿತ್ತು. "ಸಪ್ತ" ಎಂಬುದನ್ನು "ಹಪ್ತ" ಎಂತಲೂ ಹೇಳಲಾಗುತ್ತಿತ್ತು.

ಇಂತಹ ಪಾರಸೀಕರು ಮೊತ್ತಮೊದಲಿಗೆ
ಸ್ವಾತ,
ಗೋಮತಿ
ಕುಮಾ
ವಿತಸ್ತಾ
ಚಂದ್ರಭಾಗ
ಇರಾವತೀ
ಹಾಗೂ ಸಿಂಧೂ ನದಿಗಳ ಪ್ರದೇಶವನ್ನು "ಸಪ್ತ ಸಿಂಧೂ" ಎಂಬುದರ ಬದಲಾಗಿ "ಹಪ್ತ ಹಿಂದೂ" ಎಂದು ಕೆರದರು.

ಭವಿಷ್ಯಪುರಾಣದ ಪ್ರತಿಸರ್ಗಪರ್ವ ಅಧ್ಯಾಯದ 5 ರಲ್ಲಿ ಹಪ್ತಹಿಂದೂ ಶಬ್ದದ ಉಲ್ಲೇಖವಿದೆ. ಆನಂತರ ಹಪ್ತ ಹಿಂದೂ ಬರಿ ಹಿಂದೂ ವಾಗಿಯೇ ಉಳಿಯಿತು. ಹೀಗೆ ಸಿಂಧು ನದಿಯ ಈಚೆ ವಾಸಿಸುವ ಜನರನ್ನು ಹಿಂದೂ ಎಂದು ಕರೆಯಲಾಯಿತು. ಪಶ್ಚಿಮದ ವಿದೇಶಗಳಿಗೆ ಹೋಗಲು ಭಾರತೀಯರಿಗೆ ಸಿಂಧು ನದಿಯ ಮಾರ್ಗವೊಂದೇ ಏಕೈಕ ಮಾರ್ಗವಾಗಿತ್ತು. ಆದ್ದರಿಂದ ಪಾರಸೀಕರು ಎಲ್ಲರಿಗೂ ಹಿಂದೂ ಎಂದು ಸಂಭೋಧಿಸಲು ಆರಂಭಿಸಿದರು.

ಅರಬ್ಬೀ ಭಾಷೆಯಲ್ಲಿ ಮತ್ತು ಗ್ರೀಕ್ ಭಾಷೆಯಲ್ಲಿ 'ಹ' ಕಾರವು ಲೋಪವಾಗುವ ಕಾರಣ ಅಲ್ಲಿ ಹಿಂದು ಶಬ್ದವು #ಇಂದು ಎಂದು ಪ್ರಚಲಿತವಾದವು. ಇಂಗ್ಲಿಷ್ ಭಾಷೆಯಲ್ಲಿ 'ದ' ಕಾರವು 'ಡ / D' ಕಾರವಾಗಿ ಉಚ್ಛರಿಸಲ್ಪಟ್ಟಾಗ #ಇಂಡ್, #ಇಂಡೋ, #ಇಂಡಿಯಾ ಶಬ್ದಗಳು ಪ್ರಾರೂಢವಾದವು.

7ನೇ ಶತಮಾನದಲ್ಲಿ ಅನೇಕ ಗಿರಿ- ಕಂದಕಗಳನ್ನು ದಾಟಿ ಭಾರತಕ್ಕೆ  ಬಂದ ಚೀನೀ ಯಾತ್ರಿಕ #ಹಿಂತೂ ಎಂತಲೇ ಈ ದೇಶವನ್ನು ಕುರಿತು ಸಂಭೋದಿಸಿದ್ದನೆ. 

"ಸಿಂದುಸ್ಥಾನಮಿತಿ ಜ್ನೇಯಂ ರಾಷ್ಟ್ರಮಾರ್ಯಸ್ಯ ಚೋತ್ತಮಮ್" 
( ಭವಿಷ್ಯಪುರಾಣ ಪ್ರ. ಪ - 2 ) 
ಎಂದರೆ ಸಿಂದುಸ್ಥಾನವನ್ನು ಅಥವಾ ಹಿಂದುಸ್ಥಾನವನ್ನು ಉತ್ತಮ ರಾಷ್ಟ್ರವೆಂದು ಬಗೆಯಲಾಗಿದೆ.

ಋಗ್ವೇದದಲ್ಲಿ ಹೇಳಿರುವ ಸಪ್ತಸಿಂಧೂ , ಎಂದರೆ ಏಳು ಮುಖ್ಯ ನದಿಗಳು ಹೀಗಿವೆ :
ಸಿಂಧು ( The Indus )
ಅಸಕ್ನೀ ಮತ್ತು ವಿಸತ್ತಾ ( Chenab )
ಪುರುಷ್ಣೀ (Ravi)
ಸರಸ್ವತಿ 
ಯಮುನಾ
ಗಂಗಾ
ಸರಯೂ ( Ghangara ).

ಇಂಥ ವಿಸ್ತಾರವಾದ ಹಿಂದೂ ದೇಶವು
ಇಲ್ಲಿಯ ಪ್ರಾಚೀನ ಬ್ರಾಹ್ಮಣ ತತ್ವವಿದರನ್ನು ಮೊದಲುಗೊಂಡು , ರಾಜರು ,ಋಷಿಗಳು , ವ್ಯಾಪಾರಿಗಳು , ಶಿಲ್ಪಿಗಳು ,ಸ್ಥಪತಿಗಳು ,ಕಾಲಾನುಕಾಲಕ್ಕೆ ಭಾರತದ ನಾಲ್ಕು ದೆಸೆಗಳಲ್ಲಿ ಸಮುದ್ರಮಾರ್ಗವಾಗಿ, ರಹದಾರಿಯ ಮೂಲಕವಾಗಿ ವಿವಿಧ ದೇಶಗಳಲ್ಲಿ ಸಂಚರಿಸಿದ್ದಾರೆ.
       - - - - - - - - - - - - - - - - - - - -

ಆಧಾರ ಕೃತಿ / ಮೂಲ : ಹಿಂದೂ ಧರ್ಮದ ವಿರಾಟ್ ಸ್ವರೂಪ
ಲೇಖಕರು : ದಿವಂಗತ ಕೀರ್ತಿಶೇಷ ಶೇಷನವರತ್ನರು.
***
ಜ್ಞಾನಸೂರ್ಯ ಯುಗಗಳ ಪ್ರಮಾಣದಲ್ಲಿ 
ಜ್ಞಾನದ ಅವಸ್ಥೆಯ ತಕ್ಕಂತೆ ಯುಗಗಳ ವಿಭಾಗವನ್ನು ನಾವು ಕಾಣಬಹುದು

"ಕೃತಯುಗ -" 
ಸೂರ್ಯೋದಯದಿಂದ ಮಧ್ಯಾನ್ಹದ ವರೆಗಿನ ಕಾಲ
ಜ್ಞಾನಸೂರ್ಯ ಉದಯಿಸಿ ಪ್ರಕಾಶಮಾನವಾಗಿ ಕಾಣುವಂತಹ ಸಮಯ
ಈ ಸಮಯದಲ್ಲಿ ಅಜ್ಞಾನ ಇರುವುದಿಲ್ಲ
ತತ್ತ್ವಜ್ಞಾನಸೂರ್ಯ ಈ ಸಂದರ್ಭದಲ್ಲಿ ಅತ್ಯಂತ ವಿಜೃಂಭಣೆಯಿಂದ ಕಂಗೊಳಿಸುತ್ತಿರುತ್ತಾನೆ

"ತ್ರೇತಾಯುಗ -" 
ಇದು ಮಧ್ಯಾನ್ದದಿಂದ ಸಂಜೆಯವರೆಗಿನ ಕಾಲ
ಇಲ್ಲಿ ಕೃತಯುಗದ ಛಾಯೆ ಇರುತ್ತದೆ 
ಬಹಳಷ್ಟು ವಿಲೋಪ, ಬದಲಾವಣೆಗಳು ಇರುವುದಿಲ್ಲ 
ಆದರೆ ಕೃತಯುಗದಲ್ಲಿ ಇರುವುದಕ್ಕಿಂತ ಜ್ಞಾನ ಕಡಿಮೆ ಪ್ರಮಾಣದಲ್ಲಿ ಇರುತ್ತದೆ 

"ದ್ವಾಪರಯುಗ -" 
ಸಂಜೆಯಿಂದ ರಾತ್ರಿಯವರೆಗಿನ ಕಾಲ
ತತ್ತ್ವಜ್ಞಾನಸೂರ್ಯನ ಅಸ್ಥಂಗತಿಯ ಸಮಯ
ಕೃತ-ತ್ರೇತಾಯುಗಗಳಲ್ಲಿ ಇದ್ಗಂತಹ ಗ್ರಂಥಗಳು, ಗುರುಗಳು, ಜ್ಞಾನಿಗಳು ಇಲ್ಲದೆ ಹೋಗಿಬಿಡುತ್ತಾರೆ
ಜನರಲ್ಲಿ ಜ್ಞಾನ ಪಡೆಯುವ ಯೋಗ್ಯತಂಯೂ ಈ ಕಾಲದಲ್ಲಿ ಕಡಿಮೆ ಆಗಿಹೋಗುತ್ತದೆ

"ಕಲಿಯುಗ -" 
ತತ್ತ್ವಜ್ಞಾನಸೂರ್ಯ ಸಂಪೂರ್ಣವಾಗಿ ಅಸ್ಥಂಗತನಾಗಿ ಹೋಗುತ್ತಾನೆ, ಸಂಪೂರ್ಣ ಕತ್ತಲೆ 
ಕತ್ತಲೆಯೆದರೆ ಕಳ್ಳಕಾಕರರಿಗೆ, ಗೂಬೆಯಂತಹ ಜನರಿಗೆ ಸುಗ್ಗಿಯ ಕಾಲ 
ಹುಡುಕಿ ನೋಡಿದರೂ ಜ್ಞಾನವಿಲ್ಲದಂತಹ ಸಮಯ
ಅಯೋಗ್ಯರು ದುಷ್ಟ ಗ್ರಂಥಗಳನ್ನು ರಚಿಸಿ, ಸಾತ್ವಿಕರನ್ನು ಹಿಂಸಿಸುವಂತಹ ಕಾಲ
ಬಯಸಿದರೂ ಒಳ್ಳೆಯ ಮಾರ್ಗದಲ್ಲಿ ನಡೆಯಲು ಸಾಧ್ಯವಾಗದಂತಹ ಕಾಲ
***

***

ವಿಜ್ಞಾನಿಗಳು Scientists

1.Arya Bhata   
   Astronomer.   Mathematician.   Born in Pataliputra on Sunday March 21, 499 (5th century A.D). He is the author of ‘Aryabhatiya’, a monumental treatise on Astronomy. Aryabhata, explained the causes of solar and lunar eclipses, as understood today. He was the first to state the relationship between the diameter and the circumference of a circle. First Bharat Satellite was named after him.

2.Bhaskara 
   12th century Mathematician. Author of  ‘Siddhantha Shiromani’. His other book called ‘Leelavati’, on Algebra, was written to teach the subject to his daughter who had the same name. The second Bharat Satellite was named after him. 

3.Charaka 
   Most celebrated authority on medicine, who lived in Vedic times. Author of  ‘Charaka Samhita’. A legend has it that he is an incarnation of ‘Adisesha’.   

4.Dhanwantari 
   Known as physician of the gods, who was born at the churning of the oceans. (Samudra manthana ). Ayurveda is attributed to him. In later literature we read, that Dhanwantari was also the name of the physician in the celebrity group called the Nine gems (Nav Ratnas) in the court of king Vikramaditya. 57 B.C   

5.Sushruta 
   4th century  surgeon and writer on Medicine. Author of ‘Sushrutha   Samhita’.   

6.Vag Bhata 
   Writer on   Medicine.  Author of  ‘Ashtanga  Hridaya Samhita’. Period  is  unknown.   

7.Varaha  Mihira 
   6th century Astrologer and Mathematician, born in Ujjain. Is the author of three monumental books on Astrology, Astronomy and Mathematics relating to the first two.  ‘Pancha Siddhantika’, one of the elements of which is ‘Surya Siddhanta’, is the authority for casting the Hindu Almanac. Brihat Jataka’ deals extensively on the subject of Horoscopes.  ‘Brihat Samhita’, consisting of 4000 sanskrit verses, and deals with weather forecasting, earth quakes, gemology and the relationship between the earth and the solar system and so forth.   

8.Dr Jagadish Chandra Bose   
(1858 - 1937)
    Great Biologist, eminent scientist who showed that plants have feelings. His path breaking discoveries brought him the coveted honor of fellow ship of the Royal Society for Science.   

9.Dr S. Chandrasekhar  
   Physicist. Nobel laureate. (1910-1995) 
Won the 1983 Nobel prize in Physics for his  ‘ Theoretical studies of the physical processes of importance to the structure and evolution of the stars’.   

10.Dr Chidambara Chandrasekaran
   Population Scientist. (1911-1999)
A scientist par excellence who did pioneering work in Demographics. Co-Inventor of the world famous Chandrasekaran - Deming formula for estimation of population growth. A Rockefeller fellow in the early 1940s, was awarded the outstanding international Alumnus award by the John Hopkins University School of Hygiene and Public Health. Served the United Nations as early as 1948 and was regional adviser on population policies. Served as population specialist at the International Bank of Reconstruction and Development.  
  
11.Sir C.V.Raman
    Physicist. Nobel laureate (1888-1970)
The first Asian scientist to win the Nobel Prize, in the year 1930, for his work on molecular scattering of light, later called as the Raman effect. This he discovered using laboratory instruments worth approximately US$ 100! 

12.Srinivasa Ramanujam
    Mathematician  (1887-1920). 
Prodigy who had no formal education in mathematics, but could solve the most complex mathematical problems with ease. Unanimously elected to fellowship of the Royal Society in Cambridge, in 1918.   
Some Contemporary Great Scientists 

13.Prof . Jayant  Narlikar   
    Mathematician. Director. Center for Astronomy and Astrophysics. Pune. 

14.Raja Ramanna
     Physicist. Former Chairman. Indian Atomic Energy Commission. 

15.Shrinivas Kulkarni
    Astronomer. Caltech USA
  
16.M.S.Swaminathan
    Agricultural Scientist. Recognized as the father of ‘Green revolution’ in Bharat.   
  
17.U.R.Rao

  Former Chairman. Indian Space Research Organization.
******

Something very Surprising...

His Masters Voice (HMV) had once published a pamphlet giving the history of gramophone record.
Gramophone was invented by Thomas Alva Edison in the 19th century.
Edison, who had invented many other gadgets like electric light & the motion picture camera, had become a legend even in his own time.

When he invented the gramophone record, which could record human voice for posterity, he wanted to record the voice of an eminent scholar on his first piece.
For that he chose Prof. Max Muller of England, another great personality of the 19th century.
He wrote to Max Muller saying,
“I want to meet you & record your voice. When should I come?”
Max Muller who had great respect for Edison asked him to come on a suitable time when most of the scholars of the Europe would be gathering in England.

Accordingly, Edison took a ship and went to England.
He was introduced to the audience.
All cheered Edison’s presence.
Later at the request of Edison, Max Muller came on the stage & spoke in front of the instrument.
Then Edison went back to his laboratory & by afternoon came back with a disc.
He played the gramophone disc from his instrument.
The audience was thrilled to hear the voice of Max Muller from the instrument.
They were glad that voices of great persons like Max Muller could be stored for the benefit of posterity.

After several rounds of applause & congratulations to Thomas Edison, Max Muller came to the stage & addressed the scholars & asked them,
“You heard my original voice in the morning. Then you heard the same voice coming out from this instrument in the afternoon. Do you understand what I said in the morning or what you heard in the afternoon?”

The audience fell silent because they could not understand the language in which Max Muller had spoken.
It was ‘Greek and Latin’ to them as they say.
But had it been Greek or Latin, they would have definitely understood because they were from various parts of Europe.
It was in a language which the European scholars had never heard.

Max Muller then explained what he had spoken.
He said that the language he spoke was Sanskrit & it was the first sloka of Rig Veda, which says “Agni Meele Purohitam”

This was the first recorded public version on the gramophone plate.

*अग्निमीळे पुरोहितं यज्ञस्य देवं रत्वीजम।
होतारं रत्नधातमम।।*
(Rig Veda 1.001.01)

Why did Max Muller choose this? 

Addressing the audience he said,
“Vedas are the oldest text of the human race. And “Agni Meele Purohitam” is the first verse of Rig Veda.
In the most primordial time, when the people did not know how even to cover their bodies , lived by hunting & housed in caves, Bharateeya had attained high civilization & they gave the world universal philosophies in the form of the Vedas”

When “Agni Meele Purohitam” was replayed, the entire audience stood up in silence as a mark of respect.

The verse means :
“Oh Agni, You who gleam in the darkness, to You we come day by day, with devotion & bearing homage. So be of easy access to us, Agni, as a father to his son, abide with us for our well being."

Inference: 
This really shows the Hindu philosophy & teachings in Veda are supreme in the Universe .
***


Said by Western philosophers

1. Leo Tolstoy (1828-1910)

"Hindus and Hindutva will one day rule the world, because this is a combination of knowledge and wisdom".

2. Herbert Wells (1846 - 1946):

"Until the effectiveness of Hindutva is restored, how many generations will suffer atrocities and life will be cut off, then one day the entire world will be attracted to it, on that day there will be Dilshad and on that day the world will be inhabited.

3. Albert Einstein (1879-1955):

"I understand that through his intelligence and awareness he did that which the Jews could not do. In Hinduism it is the power that can lead to peace."

4. Huston Smith (1919):

"The faith which is upon us and this is better than us in the world, then it is Hindutva. If we open our hearts and minds for it, then it will be good for us".

5. Michael Nostradamus (1503 - 1566):

"Hindutva will become the ruler religion in Europe, but the famous city of Europe will become the Hindu capital".

6. Bertrand Russell (1872 - 1970):

"I read Hinduism and realized that it is for the religion of all the world and all mankind." Hindutva will spread throughout Europe and in Europe, big thinkers of Hinduism will emerge. One day it will come that Hindus will be the real stimulus of the world. ".

7. Gosta Lobon (1841 - 1931):

"Hindus speak of peace and reconciliation. I invite Christians to appreciate the faith of reform."

8. Bernard Shaw (1856 - 1950):

"The entire world will accept Hindu religion one day and if it can not even accept the real name it will accept it by name only." West will accept Hindutva one day and Hindu will be the religion of those who have studied in the world".

9. Johann Geith (1749 - 1832):

"We all have to accept Hinduism now or later and this is the real religion. If I say no to Hindu, I will not feel bad, I accept this right thing."
******

Lets b proud of our Roots.......


I learned the real history of Bharat today. Until now one only knew what our current text books tell us, which are completely off track. 

I strongly urge you to please see this video to know our Nation’s real history (better word is ITIHASA or that which actually happened). 

We and our next generations were taught incorrect and incomplete history, written by our Rulers. The same theme continued even after Independence to date. 

Many top Bharateeya and foreign Historians (who have studied Vedic literature), Geology, Astronomy, archeology and latest dating technologies are compiling an Encyclopaedia of Bharateeya History with Scientific PROOF funded by Govt of Bharat, Infinity Foundation and few others from NASA and top global multinationals! It's a must see for every Bharateeya!

It is mind boggling!

***


Democracy in Ancient Bharat

While performing Bhumi Pujan of the new Parliament building (year 2020), our PM mentioned about a place known as Uttramerur! Many of my friends phoned me, and asked me what is  so important for the PM to mention this?

There's some very good information about the Democratic Processes in ancient Bharateeya cities and villages! A must read!

🙏🏻 🚩🚩 🛕🛕 🇮🇳🇮🇳 🙏🏻

Here are some details: 

Uthiramerur (TamilNadu) is a model of Democracy!

Uthiramerur is situated in Kancheepuram District, about 90 kms from Chennai!

It has a 1,250-year old history! There are three important Temples. The three Temples have a large number of inscriptions, notably those from the reigns of Raja Chola (985-1014 A.D.), his son Rajendra Chola, and the Vijayanagar Emperor Krishnadeva Raya!

During the period of  Parantaka Chola [907-955 A.D.]  the village administration was honed into a perfect system, through elections by the people!

In fact, inscriptions on Temple walls in several parts of Tamil Nadu refer to Village Assemblies!

“But it is at Uthiramerur on the walls of the Village Assembly (Mandapa) itself that we have the earliest inscriptions with complete information about how the elected Village Assembly functioned,”  says  R. Sivanandam, epigraphist at the Tamil Nadu Department of Archaeology!

It testifies to the historical fact that nearly 1,100 years ago, a village had an elaborate and highly refined electoral system, and even a well written Constitution, prescribing the mode of Elections! The details of this system of elective Village Democracy are inscribed on the walls of the Village Assembly (Grama Sabha Mandapa), a rectangular structure made of granite slabs!

“It is an outstanding document in the history of Bharat! It is a veritable well written Constitution of the Village Assembly that functioned 1,000 years ago,”  says Dr. Nagaswamy, the famous archeologist!

The inscription, gives astonishing details about the Constitution of Wards, the qualifications of candidates standing for Elections, the Disqualification norms, the mode of election, the constitution of Committees with elected members, the functions of those Committees, the power to remove the wrongdoer, etc…”

The villagers even had the Right to Recall the elected representatives, if they failed in their duties!

What were the salient features?

The village was divided into 30 Wards, with one representative elected for each! Those who want to contest must be above 35 years of age, and below 70!

Only those who owned land that attracted tax could contest elections! 

Such owners should possess a house, built on a legally owned site (not on encroached public property)!


A person serving in any of the Committees could not contest again for the next three terms, each term lasting a year!


Elected members who accepted bribes, misappropriated others' property, committed incest, or acted against the public interest, suffered disqualification!


The entire village, including infants, had to be present at the Village Assembly Mandapa when elections were held!


Only the sick and those who had gone on a pilgrimage were exempted!

I first came to know about these not from our history books, not from my teachers in school and college, but from a book of Paramacharya, that contains his teachings!

In fact, T.N Sheshan, the former Election Commissioner was a bit dejected, when he was appointed as Chief Election Commissioner! 

He met Paramacharya, who was 97,when a visibly disappointed Seshan came to meet him! He immediately sensed the cause of his disappointment, and counseled him to treat the transfer as an opportunity granted by God to serve the Bharateeya public!

He suggested that Seshan visit the Uthiramerur Temple and read through the details of Electoral Regulations prevalent in Bharat about 1,000 years ago, including the qualifications of candidates who can contest elections!

In the words of Shree Seshan, ‘The credit for Electoral reforms must go to Kanchi Mahaswami, but for whom this would not have been possible. At 97, He had such clarity of thought, that he could describe minute details of the electoral rules embossed on the northern walls of the Uthiramerur Temple!

He mentioned to me that even implementing a tenth of these reforms, would be a great service to Bharat!" The rest is history!

In the words of columnist TJS George, “Seshan showed what one man could do to ensure that democracy did not become a hydra-headed monster. In time, Seshan retired. And the monster was set free!"

I doubt how many of the politicians in Tamil Nadu know this? It was wonderful that our PM had shared this on the national stage so that everyone across the country know the richness of our tradition and culture!

The Vishnu Temple in Uthiramerur is quite unique, since it was built by Vishwa Karma, and it is the first Ashtanga Vimana to be constructed!

The Vimana in Ashtalakshmi Temple in Besant Nagar, Chennai was designed and built, copying this very Vimana!

Certainly a place to visit, to know and to understand our richness!

मेरा भारत महान

********


Open your eyes
Congress and Hinduism

Hindus still couldn’t understand Congress even after :
Article 25, 28, 30 (1950)
HRCE Act (1951)
HCB MPL (1956)
Secularism (1975)
Minority Act (1992)
POW Act (1991)
Waqf Act (1995)
Ram Setu Affidavit (2007)
Saffron t€ππ0π!sm (2009)

1,  They legalised conversion by Article 25.

2,  They snatched religious education from Hindus through Article 28 but allowed religious education to M$l!ms and Christians in Article 30.

3,  They snatched all Temples and Temple money from Hindus by enacting HRCE Act 1951.

4,  They destroyed Hindu families by Divorce law, Dowry law under Hindu Code Bill but didn't touch Muslim Personal Laws.  Allowed them polygamy so that they could keep increasing their population.

5,   Brought Special Marriage Act in 1954 so that Mu$l!m boys can easily marry with Hindu girls.

6,   In 1975 they imposed emergency, forcefully added word Secularism in constitution and forcefully made Bharat Secular.

7,Congress didn't stop here.  In 1991 they brought Minority Commission Act and declared 
Msl!m$ as minorities though in Secular country there can't be majority - minority.

8,   They gave special rights like Scholarship, Govt. benefits to them under Minority Act.

9,   In 1992, they stopped Hindus from taking back their Temples in legal way and snatched 40000 Temples from Hindus by Place of Worship Act.

10,   Congress even didn't stop here and in 1995 they gave right to Mu$l!ms to claim any land, snatch any Hindus land by Waqf Act and made Muslims second biggest land owner of Bharat.

11,  In 2007, they declined the existence of Shri Ram in Ramsetu affidavit in Supreme Court & Extreme point in anti- Hindu crusade was in 2009 when Congress declared Hinduism as extrem!st religion by coining the term Saffron extrem!sm .

12,  and funny thing is the same congress in their 136 years of history, never ever found any extrem!sm in burqa, in tripple talaq

13,   Congress slowly very cleverly kept stripping Hindus.  They kept stripping Hindu rights one by one & now Hindus are completely bereft of everything & funny thing is they are not even aware of it.

14,  They don't have their Temples, they don't have their religious education, their lands are not their permanent properties.
And they don't even ask questions!
Why Mosques and Churches are free, but Temples are under Govt. control?
Why there are Govt. funded Madarssas, Convent schools but not Govt. funded Gurukuls?
Why their is Waqf Act but not Hindu land act?
Why their is Mu$l!m Personal board but not Hindu Personal board?
Why there is majority minority, if Bharat is Secular country?
Why Ramayan and Mahabharata not taught in schools?

15,  Aurangzeb used the sword to destroy Hinduism, Congress used Constitution, Acts, Bills to destroy Hinduism and where the sword failed, Constitution did it.

16,  And then there is media.
If any one try to ask these questions, he/she is declared communal, saffron andh bhakts.
If any politician try to correct these mistakes then they are called as they are weakening the democracy.

17,  Remember it just took 80 years for the fall of the mighty Roman religion.
Every Hindu must read about fall of Roman civilization.
No external force could defeat them, they were defeated internally by their own ruler Constantine and by Christianity.

18, Hindus chose Nehru & his family from 1950 & have paid a heavy price & have being at receiving end for most of the years from Congress Govts.

 Time for Hindus to come out of Slave mentality & be like Shivaji &Maha Rana Pratap who never became slaves during their reign. 

Today we have a dynamic PM whose hands needs to be strengthened until we conquer the World not by Sword but by " Vasudaivam Kutumbukam

Do we need this one party which has done so much damage to Hindus ???

....... the blame shouldn't just rest on Congress... The regional parties which aligned with Congress every now and then for political reasons and remained silent spectators are also to be blamed...WAKE UP
**

  Eight things a #Devout #Hindu ( more aptly Sanathana Dharma Follower ) can do While using English Language

Please stop using the term "God fearing" - Hindus never ever fear God. For us, God is everywhere and we are also part of God. God is not a separate entity to fear.

It is integral.

Please do not use the meaningless term RIP when someone dies.Use Om Shanti,Sadhgati or I wish this atma attains moksha/sadhgati/Uthama lokas.Hinduism neither has the concept of "soul" nor its "resting".The terms "Atma" and "Jeeva" are, in a way, antonyms for the word "soul".

Please don't use the word "Mythology" for our historic epics (Ithihaas) Ramayana and Mahabharata. Rama and Krishna are historical heroes, not just mythical characters.

Please don't be apologetic about idol worship and say “Oh, that's just symbolic". All religions have idolatry in kinds or forms - cross, words, letters (calligraphy) or direction.

Let's stop using the words 'idols', 'statues' or 'images' when we refer to the sculptures of our Gods. 

Use the terms 'Moorthi' or 'Vigraha'. If words like Karma, Yoga, Guru and Mantra can be in the mainstream, why not Moorthi or Vigraha?

Please don't refer to our temples as prayer halls. Temples are "devalaya" (abode of god) and not "prarthanalaya" (Prayer halls).

Please don't wish your child 'black birthday' by allowing them to blow off the candles that are kept on top of the cake. Don't throw spit on the divine fire(agni dev). Rather ask them to pray, oh divine fire, lead me from darkness to light by lighting a lamp.

Avoid using words like,spirituality & materialistic.For hindus,everything is divine.The above words came to Bharat through evangelists who had the concept of science vs religion. On the contrary,in Bharat,sages were scientists & the foundation stone of sanatan dharma was Science

And repeat the chants "#tamashoma #joytiarghamaya". These are strong images that go deep into the psyche.

*****

No aryan settling in Bharat!!



ಹಿಂದು ಧರ್ಮ ಎಂದರೇನು?
ನಮ್ಮ ವೇದ ಪುರಾಣದಲ್ಲಿ ಯಾವುದೇ ಶಾಸ್ತ್ರದಲ್ಲಿ ಎಲ್ಲಿಯೂ ಹಿಂದು ಶಬ್ದದ ಉಲ್ಲೇಖವಿಲ್ಲ.... ಯಾಕೆ?
"ಹಿಂದು" ಎಂಬ ಶಬ್ದದ ಮೂಲ "ಸಿಂಧು" ಎಂದು. ಇದು ಇತಿಹಾಸಕಾರರ ಅಭಿಪ್ರಾಯ.
      ನಾವು ಯಾವುದನ್ನು "ಹಿಂದು" ಧರ್ಮ ಎನ್ನುತ್ತೇವೆಯೋ ಅದು ನಿಜವಾಗಿ "ಸನಾತನ ಧರ್ಮ " ಅಥವಾ "ವೈದಿಕ ಧರ್ಮ". ಹಿರಿಯರು ಒಪ್ಪಿಕೊಂಡಿದ್ದರಿಂದ ಇಂದು ಇದು ಹಿಂದು ಧರ್ಮ. ಹಿಂದು ಧರ್ಮ ಶಾಂತಿ ಅಹಿಂಸೆ ಮಾನವತೆಯ ಧರ್ಮ ವಿಶ್ವಕ್ಕೆ ಮಾದರಿಯಾಗಿದೆ.
  ಹಿಂದು ಧರ್ಮವನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳುವುದೇ ಹಿಂದುತ್ವ ಎಂಬುದು ನಮ್ಮವರ ನಂಬಿಕೆ. ನಮ್ಮ ದೇಶದಲ್ಲಿ ಅನೇಕ ಹಿಂದು ಸಂಘಟನೆ ಮಾಡಿ ಹಿಂದುತ್ವವನ್ನು ಉಳಿಸುವ ಪ್ರಯತ್ನ ನಡೆಯುತ್ತಿದೆ. ಇದೂ ಒಳ್ಳೆಯದೇ ಆದರೆ.... ನಮ್ಮ ಧರ್ಮದ ಆಧಾರವಾದ "ಭಗವದ್ಗೀತೆ, ರಾಮಾಯಣ, ದುರ್ಗಾಶಪ್ತಾಷತಿಗಳಲ್ಲಿನ ಆದರ್ಶಗಳನ್ನು ನಾವು ಎಷ್ಟು ಪಾಲಿಸುತ್ತೇವೆ....?
   ಇದು ಅನ್ಯ ಧರ್ಮದೊಡನೆ ಹೊಂದಾಣಿಕೆ ಎಂದೆಣಿಸಬೇಡಿ ಹೊಂದಾಣಿಕೆ ಮಾಡುವ ವಿಷಯವೂ ಅಲ್ಲ. ನಾವು ಅರಿಯಬೇಕಾದದ್ದು.... ಮುಸಲ್ಮಾನರು ತಮ್ಮ ಧರ್ಮದ ಪ್ರಕಾರ ನಮಾಜ್ ಮಾಡುತ್ತಾರೆ ಕುರಾನ್ ಓದುತ್ತಾರೆ ಅದರ ವರ್ಗವು ಇದೆ. ಶುಕ್ರವಾರ ತಪ್ಪದೆ ಮಸ್ಜಿದ್ಗೆ ಹೋಗುತ್ತಾರೆ. ಕ್ರಿಸ್ತರು ಪ್ರತಿ ರವಿವಾರ ತಪ್ಪದೆ ಚರ್ಚಗೆ ಹೋಗ್ತಾರೆ ಪ್ರಾರ್ಥನೆ ಮಾಡ್ತಾರೆ ಬೈಬಲ್ ಓದುತ್ತಾರೆ. ಅದರ ವರ್ಗವು ಇದೆ. ಹಾಗಾದರೆ ನಾವು ಯಾಕೆ ಹೀಗಿದ್ದೇವೆ ನಾವು ನಿತ್ಯ ಕರ್ಮಗಳಾದ ಸಂಧ್ಯಾವಂದನೆ ದೇವರ ಪೂಜೆ ತಮ್ಮ ಮನೆಯಲ್ಲೂ ಮಾಡಲ್ಲ? ದೇವಸ್ಥಾನಕ್ಕೆ ಹೋಗಲ್ಲ... ದೇವರ ತಿಲಕ ಇಡುವುದಿಲ್ಲ... ನಮ್ಮ ಧರ್ಮದ ಪ್ರತೀಕವಾದ ಕುರ್ತಾ ಪೈಜಾಮ, ರೇಷ್ಮೆ ಲುಂಗಿ, ಶರ್ಟ್, ಕೇಸರಿ ಶಾಲು, ಸೀರೆ, ವಾರಕ್ಕೆ ಒಮ್ಮೆ ಧರಿಸುವುದಿಲ್ಲ. ತಿಲಕ ವಿಡುವುದು ಆತ್ಮ ಶಾಂತಿಗೋಸ್ಕರ. ವೈದಿಕ ಧರ್ಮ ಗ್ರಂಥಿಗಳನ್ನು ಓದಿ ಅದರಂತೆ ಕರ್ತವ್ಯ ಪಾಲಿಸುವುದೇ ನಿಜವಾದ ಹಿಂದುತ್ವ. ಈ ಅಚ್ಚಳಿಯದೆ ಉಳಿಯುವುದು ಸತ್ಯ.
  ನಮ್ಮ ಹಿಂದು ಧರ್ಮದಲ್ಲಿ ಯಾವುದೇ ಅಡೆ ತಡೆ ಇಲ್ಲ ನಮಗೆ ಇಷ್ಟವಾದಂತೆ ಇರಬಹುದು. ಇದರ ದುರುಪಯೋಗ ಆಗದಂತೆ ನಾವೇ ಕಾಪಾಡಬೇಕು. ದಿನಾ ಅಲ್ಲದಿದ್ದರೂ ವಾರಕ್ಕೊಮ್ಮೆಯಾದರೂ ದೇವಸ್ಥಾನಕ್ಕೆ ಹೋಗಬೇಕು. Hi ಅನ್ನುವ ಬದಲು ಹರೀ ಓಂ, ಜೈ ಶ್ರೀ ರಾಮ, ರಾಧೆ ಕೃಷ್ಣ ಅಥವಾ ನಮಸ್ಕಾರವಾದರೂ ಹೇಳಬಹುದು.
   ನಾನು ನನ್ನಿಂದ ಇದನ್ನು ಪ್ರಾರಂಭಿಸುತ್ತೇನೆ ಎಂದರೆ ಇದು ಇಂದೇ ಚಾಲನೆಗೆ ಬರಬಹುದು. ಮೊದ ಮೊದಲು ಏನೋ ಎಂದೆಣಿಸ ಬಹುದು. ಕೊನೆಗೊಂದು ದಿನ ನಾವು ನಮ್ಮನ್ನೇ ಹೆಮ್ಮೆ ಪಡುವಂತಾಗ ಬಹುದು. by ಪ್ರೀತಿ ಹರೀಶ್ ಶೆಟ್ಟಿ.  ಥಾಣೆ )
***

ನೋಡೀ ಈ ಭರತಖಂಡ ವು ದಕ್ಷಿಣದಲ್ಲಿ ಲವಣಸಮುದ್ರ ಪರ್ಯಂತ ಇದೆ.  ಇಲಾವೃತಖಂಡದ ಉತ್ತರದಲ್ಲಿ  ಮೂರುಪರ್ವತಗಳು ಅವುಗಳಿಂದ ಮರ್ಯಾದಿತವಾದ ಮೂರು ಖಂಡಗಳೂ ಸಹ‌ ಉತ್ತರದಲ್ಲಿ ಲವಣಸಮುದ್ರ ಪರ್ಯಂತವಾಗಿ ಇವೆ. (ಈ ಜಂಬೂದ್ವೀಪವು ಲವಣಸಮುದ್ರದಿಂದ ಸುತ್ತುವರಿಯಲ್ಪಟ್ಟು ಈ ದ್ವೀಪದ ಎಲ್ಲ ದಿಕ್ಕುಗಳಲ್ಲಿ ಲವಣಸಮುದ್ರವಿರುತ್ತದೆ.) ನೀಲ ,ಶ್ವೇತ , ಶೃಂಗ , ವಾನ್ ಎಂಬುವೇ ಆ ಮೂರು ಪರ್ವತಗಳು ಮತ್ತು ಕ್ರಮವಾಗಿ  ಈ ಪರ್ವತಗಳ ಉತ್ತರಕ್ಕೆ ಇರುವ  ರಮ್ಯಕ್ , ಹಿರಣ್ಮಯ ಮತ್ತು  ಕುರು ಎಂಬುವೇ ಈ ಮೂರು ಖಂಡಗಳು. ಈ ಕುರುಖಂಡವು ಉತ್ತರದ ಲವಣಸಮುದ್ರದವರೆಗೆ ವಿಸ್ತರಿಸಿದೆ. ಹೀಗೆ ಇಲಾವೃತಖಂಡದ ದಕ್ಷಿಣೋತ್ತರಗಳಲ್ಲಿರುವ ಆರು ಖಂಡಗಳು , ಒಂದೊಂದೂ ೯೦೦೦ಯೋಜನ ವಿಸ್ತಾರವುಳ್ಳವುಗಳಾಗಿವೆ.
***********

ನನ್ನ ಭಾರತದ ಕಿರು ಪರಿಚಯ 
ಬಟ್ಟೆ ಹಾಕಿಕೊಳ್ಳಲು ಗೊತ್ತಿಲ್ಲದವರಿಗೆ, ಬಟ್ಟೆ ಹಾಕುವದನ್ನು ಕಲಿಸಿದವರು ನಮ್ಮ ಪೂರ್ವ ಭಾರತೀಯರು ಅರ್ಥಾತ್ ಸಂಸ್ಕೃತ ಪಂಡಿತರು, 

ಗಣಿತವನ್ನು ಅರಿದು ಕುಡಿದವರು ಹಾಗೂ ಇಡೀ ಜಗತ್ತಿಗೆ ಗಣಿತವನ್ನು ಕಲಿಸಿದವರು ಸಂಸ್ಕೃತ ಪಂಡಿತರು.


ಜಗತ್ತಿಗೆ ಸೊನ್ನೆ ಕೊಟ್ಟವರು ನಮ್ಮ ಸಂಸ್ಕೃತ ಪಂಡಿತರೇ.


೧೦,೦೦೦ ವರ್ಷಗಳ ಹಿಂದೆಯೇ ನಮ್ಮ ಸಂಸ್ಕೃತ ಪಂಡಿತರು ಭೂಮಿ ಗೋಲಾಕಾರದಲ್ಲಿದೆ ಎಂದು ಹೇಳಿದ್ದರು...ಏಕೆಂದರೆ #ಭೂಗೋಳ ಎಂದೆ ನಾವು ಕರೆಯುತ್ತೇವೆ ಭೂಮಿ ಗೋಳಾಕಾರದಲ್ಲಿದ್ದದ್ದರಿಂದ ಭೂಗೋಳ ಎಂದು ನಮ್ಮ ಸಂಸ್ಕೃತ ಪಂಡಿತರು ಆವಾಗಲೇ 

ಹೆಸರಿಸಿದ್ದಾರೆ. 

Civilization ಆದ ನಂತರ ವಿದೇಶಿಯರು telescope ಮುಖಾಂತರ ಒಂಭತ್ತು ಗ್ರಹಗಳಿವೆ ಎಂದು ಹೆಸರಿಸಿದರೆ, ನಮ್ಮ ಸಂಸ್ಕೃತ ಪಂಡಿತರು ೧೦,೦೦೦ ವರ್ಷಗಳ ಹಿಂದೆಯೆ # ನವಗ್ರಹ ಎಂದು ಹೆಸರಿಸಿದ್ದಾರೆ. ಅಷ್ಟೇ ಅಲ್ಲ,  ಈ  ಗ್ರಹಗಳ  ಗಾತ್ರ,  ತೂಕ,  ವೇಗ  ಇತ್ಯಾದಿಗಳನ್ನೆಲ್ಲಾ  ನಿರೂಪಿಸಿದ್ದಾರೆ. 


ವಿದೇಶಿಯರು trigonometry ಎಂದು ಗಣಿತದಲ್ಲಿ ಹೇಳಿದರೆ, ನಮ್ಮ ಸಂಸ್ಕೃತ ಪಂಡಿತರು #ತ್ರಿಕೋಣಮಿತಿ ಎಂದು ಏಳು-ಎಂಟನೇ ಶತಮಾನದಲ್ಲಿ ಹೇಳಿದ್ದಾರೆ.


ವೇಳೆ ಹೇಳಲು ಬರದ ವಿದೇಶೀಯರಿಗೆ ವೇಳೆ ಹೇಗೆ ಹೇಳಬೇಕು ಎಂದು ಕಲಿಸಿಕೊಟ್ಟವರು ನಮ್ಮ ಸಂಸ್ಕೃತ ಪಂಡಿತರು.

ಓರಿಸ್ಸಾದ ಕೋನಾರ್ಕ್ ಮಂದಿರಕ್ಕೆ ಅಂಟಿಕೊಂಡಂತಹ ೨೪ ಚಕ್ರಗಳನ್ನು ನೋಡಿ ಈಗಲೂ ಪ್ರಖರವಾಗಿ ವೇಳೆ ಹೇಳುವರು.

Live show ಎಂದು ೧೦೦ ವರ್ಷದಿಂದ ವಿದೇಶಿಯರು ಹೇಳುತ್ತ ಬರುತ್ತಿದ್ದರೆ, ನಮ್ಮ ಸಂಸ್ಕೃತಿಯಲ್ಲಿ ಹೇಳಲಾಗಿರುವ ಪ್ರಕಾರ ಮಹಾಭಾರತದಲ್ಲಿ ಈ LIVE SHOW ಪ್ರಮಾಣವಾಗಿದೆ.ಮಹಾಭಾರತದ ಯುದ್ಧವನ್ನು ಕುಳಿತಲ್ಲಿಯೇ ಸಂಜಯನು ಕುರುಡ ಧೃತರಾಷ್ಟ್ರನಿಗೆ ಕಾಮೆಂಟ್ರಿ ಹೇಳ್ತಾನೆ. ಇದು ಸಂಸ್ಕೃತ ಮಾತನಾಡುವ ಕಾಲದಲ್ಲಿಯೇ.


ಈಗಿನ ಕಾರ್ಖಾನೆಯಲ್ಲಿ zinc ಅದಿರು ಪ್ರಮುಖವಾದ ಪಾತ್ರವನ್ನು ವಹಿಸಿದೆ ,ಏಕೆಂದರೆ zinc ಬಳಸಿ galvanizing ಮಾಡಿದರೆ steel productಗಳು ತುಕ್ಕು ಹಿಡಿಯುವದಿಲ್ಲ.....ಉದಾಹರಣೆಗೆ steel ವಿದ್ಯುತ್ ಕಂಬಗಳನ್ನು ನೋಡಿ, silver ಬಣ್ಣದಲ್ಲಿರುತ್ತವೆ,ಕಾರಣ zinc ಉಪಯೋಗ ಮಾಡಿರುತ್ತಾರೆ....

ಆ zinc ಹೇಗೆ mining ಮಾಡಿಬತೆಗೆದುಕೊಳ್ಳಬೇಕೆಂಬ ಪದ್ಧತಿ ಮೊದಲು ಭಾರತೀಯರೇ ಕಂಡುಹಿಡಿದದ್ದು....ಪುರಾವೆ ಇದೆ....ಕೊಲ್ಲೂರಿನಲ್ಲಿ ದೇವಸ್ಥಾನದ ಮುಂದೆ ಈಗಲೂ ೭೫೦ft. ಉಕ್ಕಿನ ಕಂಬವೊಂದನ್ನು ನೆಡಲಾಗಿದೆ. Carbon testing ಪ್ರಕಾರ ಆ ಕಂಬ ೧೫೦೦ ವರ್ಷಗಳ ಹಿಂದೆ ನೆಡಲಾಗಿದೆ..

ವಿದೇಶೀಯರಿಗೆ ಬಂಗಾರ ಎಂದರೆ ಏನು ವಜ್ರ ಎಂದರೇನು ಎಂಬ ತಿಳುವಳಿಕೆ ಇಲ್ಲದೇ ಇರತಕ್ಕಂತಹ ಕಾಲದಲ್ಲಿ ಬಂಗಾರದ ಒಡವೆ ಮಾಡಿಸಿ ದೇವರಿಗೆ ಸಮರ್ಪಿಸುವದು ಅಷ್ಟೆ ಅಲ್ಲ ನಮ್ಮ ಮಹಿಳೆಯರು ಆಭರಣಗಳನ್ನು ಮಾಡಿಸಿ ತೊಡುತ್ತಿದ್ದರು.....


ಜಗತ್ತಿನಲ್ಲಿ ಅತೀ ಪುರಾತನ ಭಾಷೆಯ ಪಟ್ಟಿಯಲ್ಲಿ ಸಂಸ್ಕೃತ ಭಾಷೆ ಮೊಟ್ಟ ಮೊದಲದ್ದಾಗಿದೆ...

ನೆನಪಿರಲಿ ಕನ್ನಡ ಭಾಷೆ ಮೂರನೇಯದ್ದಾಗಿದೆ.

ಈಗೀಗ ವಿದೇಶಿಯರು ಯೋಗಾಸನದತ್ತ ಮುಖಮಾಡಿದ್ದಾರೆ....ಎಷ್ಟೋ ಸಾವಿರ ವರ್ಷಗಳ ಹಿಂದೆಯೇ ಸಂಸ್ಕೃತ ಪಂಡಿತರು ಯೋಗಾಸನವನ್ನು ಹೇಳಿಕೊಟ್ಟಿದ್ದಾರೆ....ವಿಶ್ವಾಮಿತ್ರರು ತಪಸ್ಸಿಗೆ ಕುಳಿತುಕೊಳ್ಳುತ್ತಿದ್ದ ಭಂಗಿಗೆ ವಿಶ್ವಾಮಿತ್ರ ಆಸನ ಎಂದು ಹೇಳುವರು.....


ಭೂಮಿ ಸೂರ್ಯನಿಂದ ಎಷ್ಟು ದೂರ ಇದೆ ಎಂದು ವಿದೇಶಿಯರು ಅರ್ಥಾತ್ ನಾಸಾದವರು ೪೦೦-೫೦೦ ವರ್ಷಗಳ ಹಿಂದೆ ಕಂಡುಹಿಡಿದರೆ, ಅದಕ್ಕಿಂತು ಮೊದಲಾಗಿ ಅಕ್ಬರನ ಪ್ರಾಂತ್ಯದಲ್ಲಿ ವಾಸವಾಗಿದ್ದ ತುಲಸೀದಾಸರು ಹನುಮಂತ ದೇವರ ಕುರಿತು ಸ್ತೋತ್ರ ಬರೆಯುತ್ತಾರೆ ಆ ಸ್ತೋತ್ರದಲ್ಲಿ ಎಷ್ಟು ದೂರ ಎಂಬುದನ್ನು ಪ್ರಖರವಾಗಿ ಅಂಕಿಗಳಲ್ಲಿ ಬರೆಯಲಾಗಿದೆ ಕಾರಣ ಹನುಮಂತ ದೇವರು ಸೂರ್ಯನನ್ನು ಉಂಡೆ ಎಂದು ತಿಳಿದು ತಿನ್ನಲು ಹೋಗಿದ್ದರಲ್ಲಾ ಆ ಕಾರಣವೇ ....ಅದಿರಲಿ....ಆ ಸ್ತೋತ್ರ ಹನುಮಾನ ಚಾಲಿಸಾ.....


ಇನ್ನು ಅನೇಕ ಪುರಾವೆಗಳಿವೆ....ನಮ್ಮ ಸಂಸ್ಕೃತ ಪಂಡಿತರೇ ಈ ಇಡೀ ಜಗತ್ತಿನ civilization ಗೆ ಕಾರಣ ಎಂದು ತೋರಿಸಲು.......

ನನ್ನ ಭಾರತ ಶ್ರೇಷ್ಠ ಭಾರತ.
******


‌ನೋಡೀ ಈ  ಮೇರುಪರ್ವತದ ಬುಡದ ಸುತ್ತಲೂ ಚತುಷ್ಕೋಣಾಕಾರದ  ಭೂಖಂಡವಿದ್ದು ಇದನ್ನು ಇಲಾವೃತಖಂಡ ವೆಂದು ಕರೆಯುವರು. ಇದು ಪೂರ್ವಾದಿ ನಾಲ್ಕೂ ದಿಕ್ಕುಗಳಲ್ಲಿ  ೯೦೦೦ಯೋಜನ ವಿಸ್ತಾರವುಳ್ಳದ್ದಾಗಿದ್ದು ಇದರ ಪಶ್ಚಿಮಕ್ಕೆ ಮಾಲ್ಲವಂತ ವೆಂಬ ಪರ್ವತವು  ಪೂರ್ವಕ್ಕೆ ಗಂಧಮಾದನ ಪರ್ವತವೂ  ಇದೆ.   ಈ ಪರ್ವತಗಳಾಚೆ ಕೇತುಮಾಲಾ ಮತ್ತು ಭದ್ರಾಶ್ವ ಗಳೆಂಬ ಖಂಡಗಳಿವೆ. ‌‌
ಇಲಾವೃತಖಂಡ ದ ದಕ್ಷಿಣದಲ್ಲಿ  ನಿಷಿಧ , ಹೇಮಕೂಟ, ಹಿಮಾಲಯಗಳೆಂಬ‌ ಮೂರು ಪರ್ವತಗಳಿವೆ. ಇವು ಮೂರೂ ತಮ್ಮಿಂದ ಮರ್ಯಾದಿತವಾದ ದಕ್ಷಿಣದಲ್ಲಿರುವ ಹರಿವರ್ಷ , ಕಿಂಪುರುಷ  ಭಾರತ ಗಳೆಂಬ  ಮೂರೂ ಖಂಡಗಳ  ಗಡಿಪರ್ವತಗಳಂತಿವೆ.
***

ಸನಾತನ ಮತ ಯಾವುದು?

ಜೀವ ತ್ರೈವಿಧ್ಯವನ್ನು ಶಾಸ್ತ್ರ ತೋರಿಸಿ ಕೊಟ್ಟಿರುವಾಗ ಅವರವರ ಬುದ್ದಿಗೆ ತಕ್ಕಂತೆ ಅನೇಕ ಸಿದ್ಧಾಂತಗಳು ಕಾಲಕಾಲಕ್ಕೆ ಅಭಿವ್ಯಕ್ತವಾಗುತ್ತಾ ಇರುತ್ತವೆ. ಎಲ್ಲವೂ ಅನಾದಿಯೇ.‌ ವೇದವು ಅನಾದಿ ನಿತ್ಯ, ಸಿದ್ಧಾಂತಗಳು ಮಾತ್ರ ನಿತ್ಯಾನಿತ್ಯವಷ್ಟೇ


ಇವುಗಳಲ್ಲಿ ಸ್ವರೂಪಾನಂದಾವಿರ್ಭಾವಕ್ಕೆ ಕಾರಣವಾದ ಮೋಕ್ಷವನ್ನು ಕೊಡಿಸಲು ಸಮರ್ಥವಾದ ಮತ ಯಾವುದು ಅಂಥ ಪ್ರಶ್ನೆ. ಇದಕ್ಕೆ ಉತ್ತರ ಸರಳ

 ಊರ್ಧ್ವಂ ಗಚ್ಛಂತಿ ಸತ್ವಸ್ಥಾಃ ಅಂದ್ರೆ ಸಾತ್ವಿಕವಾದ ಮತವನ್ನೇ ಆಶ್ರಯಿಸಬೇಕು ಅನ್ನೋದು ಸಿದ್ಧವಾಯಿತು.


ಯಾವ ಕಾಲದಲ್ಲಿ ಸಾತ್ವಿಕವಾದ ಮತ ಪ್ರಚಲಿತದಲ್ಲಿತ್ತು? 


ಉತ್ತರ: ಕೃತಯುಗವೇ ಮೊದಲಾದ ಸಾತ್ವಿಕ ಪ್ರಾಚುರ್ಯತೆ ಇದ್ದ ಕಾಲದಲ್ಲಿ  ಈ ಮತ ಚಾಲನೆಯಲ್ಲಿತ್ತು (by majority)


ಹಾಗಾದರೆ, ಯಾವುದಾ ಮತ? ತಿಳಿಯೋಣ


ಬಹಳ ‌ಮಂದಿ ಹೇಳುವ ಮಾತು . ಮೊದಲಿದ್ದದ್ದು ಅದ್ವೈತ, ನಂತರ ವಿಶಿಷ್ಟಾದ್ವೈತ ಆಮೇಲೆ ಬಂದದ್ದು ದ್ವೈತ. ಈಗಿರುವ ದ್ವೈತಿಗಳು/ವಿಶಿಷ್ಟಾದ್ವೈತಿಗಳೆಲ್ಲ ಮೂಲತಃ ಅದ್ವೈತಿಗಳೆ ಎಂದು.


ಜೊತೆಯಲ್ಲೇ ಕೇಳಲ್ಪಡುವ ಮಾತು....ಮೊದಲು ಆಚರಿಸುತ್ತಿದ್ದ ಮತವನ್ನು ಬಿಟ್ಟು ಮತ್ತೊಂದು ಮತಕ್ಕೆ ಹೋಗೋದು ಅದಕ್ಕೆ ಎಸಗಿದ ದ್ರೋಹವೆ ಸರಿ ಎನ್ನುವ ವ್ಯಾಖ್ಯಾನ ಬೇರೆ.


ಸ್ವಲ್ಪ ಇತಿಹಾಸವನ್ನು ಕೆದಕಿ ನೋಡೋಣ.


೧೩ ನೇ ಶತಮಾನದಲ್ಲಿ ದ್ವೈತ ಹುಟ್ಟಿತು, ಅದರ ಹಿಂದೆ ಇದ್ದವರೆಲ್ಲ ಅದ್ವೈತಿಗಳು/ವಿಶಿಷ್ಟಾದ್ವೈತಿಗಳೇ (ಪ್ರಧಾನವಾಗಿ)


 ೧೧ ನೇ ಶತಮಾನದಲ್ಲಿ ವಿಶಿಷ್ಟಾದ್ವೈತ ಹುಟ್ಟಿಕೊಂಡಿತು, ಅದರ ಹಿಂದೆ ಇದ್ದವರೆಲ್ಲ ಅದ್ವೈತಿಗಳೇ.


 ಇಲ್ಲಿಗೆ ಕೆಲವರ ವಾದ ನಿಂತು ಬಿಡುತ್ತದೆ, ಆದರೆ ಇನ್ನೂ ಸ್ವಲ್ಪ ಹಿಂದೆ ಹೋಗಿ ನೋಡೋಣ


೮ನೇ ಶತಮಾನದಲ್ಲಿ ಅದ್ವೈತ ಜನ್ಮ ತಾಳಿತು.


ಸರಿ....೮ನೇ ಶತಮಾನದ ಹಿಂದೆ ಏನಿತ್ತು ಅನ್ನೋದು ಪ್ರಶ್ನೆ. ಇದಕ್ಕೆ ಉತ್ತರ ಬೌದ್ಧ ಮತವಿತ್ತು.


ಹಾಗಾದರೆ, ೮ನೇ ಶತಮಾನದ ಹಿಂದೆ ಇದ್ದ ಬಹುತೇಕ ಎಲ್ಲರೂ  ಬೌದ್ಧರೆ? ಹೀಗೆ ಹೇಳಬಹುದೇ ಸ್ವಲ್ಪ ಯೋಚನೆ ಮಾಡಿ.


೧.  ಹೇಳಬಹುದು ಅಂದ್ರೆ ಅದ್ವೈತಿಗಳು ದ್ವೈತಿಗಳಾಗಿದ್ದು ತಪ್ಪಲ್ಲ...ಕಾರಣ‌ ಅದ್ವೈತಿಗಳು ಮಾಡಿದ ಪಕ್ಷಾಂತರವನ್ನೇ ದ್ವೈತಿಗಳೂ ಮಾಡಿದ್ದು.

೨. ಹಾಗೆ ಹೇಳಬಾರದು, ಬೌದ್ಧಮತ ಅವೈದಿಕ ಮತ, ಅದು ಆಗ ಪ್ರಸಿದ್ಧಿಗೆ ಬಂದಾಗ ವೈದಿಕ ಮತ ಲುಪ್ತವಾಗಿತ್ತಷ್ಟೇ ಅಂತೀರಾ.... ಇದೇ ಮಾತು ದ್ವೈತಕ್ಕೂ ಅನ್ವಯ. ಅದ್ವೈತ ಪ್ರಸಿದ್ಧಿಗೆ ಬಂದಾಗ ದ್ವೈತ ಮತ ಲುಪ್ತವಾಗಿತ್ತಷ್ಟೇ.


ಅದ್ವೈತಿಗಳಾಗಿದ್ದು ದ್ವೈತವನ್ನು ಒಪ್ಪಿದಾಗ ಆ ಮತಕ್ಕೆ/ಗುರುಗಳಿಗೆ ದ್ರೋಹವಾಗಲಿಲ್ಲವೇ ಅಂತಂದರೆ ಬೌದ್ಧರಾಗಿದ್ದು ಅದ್ವೈತವನ್ನು ಒಪ್ಪಿದಾಗ ಅದರಿಂದ ಆ ಮತಕ್ಕೆ/ಗುರುಗಳಿಗೆ ದ್ರೋಹ ಮಾಡಿದಂತೆ ಆಗಲಿಲ್ಲವೇ? 


ಯದ್ಯಪಿ ಇನ್ನೂ ಹಿಂದೆ ಅಂದ್ರೆ ಸುಮಾರು 2500 ವರ್ಷಗಳ ಹಿಂದೆ ಹೋದರೆ ಬೌದ್ಧ ಮತವೂ ತಲೆ ಎತ್ತಿರಲಿಲ್ಲ‌. 


ಆಗ ಇದ್ದದ್ದು ಜೈನ ಮತ.


ಇನ್ನೂ ಹಿಂದಕ್ಕೆ ಹೋದರೆ ಪಾಂಡವರ ವಂಶದ ಕೊನೆ ಪೀಳಿಗೆಗಳು ಆಳುತ್ತಿದ್ದ ಕಾಲವದು. ಆಗ ಯಾವ ಮತ ಪ್ರಚಲಿತದಲ್ಲಿತ್ತು ಗೊತ್ತಾ???? 


 ಶುದ್ಧವಾದ ತತ್ವವಾದ ಇದ್ದ ಕಾಲವದು . ಪಾಂಡವರ ಆಳ್ವಿಕೆ ಇದ್ದ ಕಾಲ, ಕೃಷ್ಣನ ಕಾಲವದು.


ಯಾವ ಮಾತನ್ನು ಕೃಷ್ಣ ಗೀತೆಯಲ್ಲಿ ಹೇಳಿದ್ದಾನೋ (ಮತವನ್ನು ಕುರಿತಾಗಿ) ಅದು ರೂಢಿಯಲ್ಲಿದ್ದ ಕಾಲವದು. 


 ಏನಿದು ತತ್ವವಾದ ಅಂತೀರಾ? 

ಹರಿಸರ್ವೋತ್ತಮ, ವಾಯು ಜೀವೋತ್ತಮ, ವೇದಾದಿ ಶಾಸ್ತ್ರಗಳೆಲ್ಲ ಪರಮ ಪ್ರಮಾಣ, ಜೀವ ಅಸ್ವತಂತ್ರ, ಜಗತ್ ಸತ್ಯತ್ವ, ಪಂಚ ಬೇಧ ತಾರತಮ್ಯ, ಹರಿಯೊಬ್ಬನೇ ಸ್ವತಂತ್ರ, ಜೀವೇಶ್ವರ ಬೇಧ ... ಇತ್ಯಾದಿ ಪ್ರಮೇಯಗಳನ್ನು ಜನಗಳು ಒಪ್ಪಿ ನಡೆಯುತ್ತಿದ್ದ ಕಾಲವದು.


ಕಾಲಾಂತರದಲ್ಲಿ ಲುಪ್ತವಾಗಿದ್ದ ಆ ವಿಚಾರ ಧಾರೆಯನ್ನೇ ಪ್ರಸ್ತುತದಲ್ಲಿ ದ್ವೈತ ಮತದಲ್ಲಿ ಕಾಣುತ್ತಿದ್ದೇವೆ.


(ದ್ವೈತದಲ್ಲೇ‌ ಇವುಗಳನ್ನು ಕಾಣುವ ಹಂಬಲವಿರಲಿಲ್ಲ ನನಗೆ ಆದರೆ ಅನ್ಯಮತಗಳಲ್ಲಿ ಇದ್ದ ಕೊರತೆಯನ್ನು ಇದು ನೀಗಿಸಿದ ಕಾರಣ ದ್ವೈತವನ್ನು ಒಪ್ಪಲೇಬೇಕಾಯಿತು ನಾನು) 


 ಹೇಗೆ ಅಷ್ಟು ನಿಖರವಾಗಿ ಹೇಳುತ್ತೀರಿ ದ್ವೈತವು ಈ‌ ಮೊದಲೇ ಇತ್ತು ಅಂತಂದ್ರೆ ಇದಕ್ಕೆ ಗೀತೆಯೆ ಸಾಕ್ಷಿ. 


ಕೆಲವು ಉದಾಹರಣೆಗಳನ್ನು ಸ್ವತಃ ನೋಡಿ:


ಹರಿ ಸರ್ವೋತ್ತಮತ್ವಕ್ಕೆ, ಅಹಂ ಸರ್ವಸ್ಯ ಪ್ರಭವೋ‌ ಮತ್ತಃ ಸರ್ವಂ ಪ್ರವರ್ತತೇ


ವಾಯು ಜೀವೋತ್ತಮತ್ವಕ್ಕೆ:

 ವಾಯುಃ ಸರ್ವತ್ರಗೋ ಮಹಾನ್ 


ಜೀವ ಅಸ್ವತಂತ್ರ:

 ನ ಕರ್ತೃತ್ವಂ ನ ಕರ್ಮಾಣಿ ಲೋಕಸ್ಯ ಸೃಜತಿ ಪ್ರಭೋ 


ಜೀವ ತ್ರೈವಿಧ್ಯ: ತ್ರಿವಿಧಾ ಭವತಿ ಶ್ರದ್ಧಾ ದೇಹಿನಾಂ‌ ಸಾ ಸ್ವಭಾವಜ 


ಜೀವೇಶ್ವರ ಬೇಧ: ಉತ್ತಮ ಪುರುಷಸ್ತು ಅನ್ಯಃ ಪರಮಾತ್ಮೇತಿ ಉದಾಹೃತಃ


ಇಂದು ಇದನ್ನೆಲ್ಲ ಕಾಣಬೇಕಾದರೆ ಅದು ದ್ವೈತದಲ್ಲಿ ಮಾತ್ರವೇ‌ ಸಾಧ್ಯ ....


ಬಹುತೇಕ ಮಂದಿ ನಾವು ಈ ಮತ ನಾವು ಆ ಮತ ಅಂಥ ಹೇಳಿಕೊಂಡಿರುತ್ತಾರೆಯೆ ವಿನಹ  ಮತದಲ್ಲಿ ಹೇಳಿರುವ ವಿಚಾರವೇ ಗೊತ್ತಿರೋದಿಲ್ಲ ಒಂದು, ಗೊತ್ತಿದ್ದರೂ ಅದನ್ನು ಪ್ರಮಣಕ್ಕೆ ಓರೆ ಹಚ್ಚಿ ನೋಡೋದಿಲ್ಲ.


ಈ ಹಿಂದೆ ಹೀಗೆ ವಿಮರ್ಶೆ ಮಾಡಿದವರೆಲ್ಲ ದ್ವೈತಿಗಳಾಗಿ ಸಾಧನಾ ಮಾರ್ಗವನ್ನು ಆಶ್ರಯಿಸಿದ್ದಾರೆ.


ಏನೇ ಆದರೂ ಅವರವರ ಶ್ರೇಯಸ್ಸು ಅವರವರಿಗೆ ಮುಖ್ಯವಲ್ಲವೇ.....


ಕಾಲ‌ ಮೀರುವ ಮುನ್ನ ಸರಿಯಾದ ಮಾರ್ಗವನ್ನು .

***

ಸನಾತನ ಹಿಂದೂ

ಸನಾತನ ಹಿಂದೂ, ಭಾರತೀಯ ಸಂಸ್ಕೃತಿ,ಈ ಭೂಮಿ, ಜ್ಯೋತಿಷ್ಯ ಶಾಸ್ತ್ರದ, ಭೂಗೋಳ ದ ಬಗ್ಗೆ ತಿಳಿಯೋಣ,ಇಂದೂಕೂಡಾ 'ಭೂಮಿ ಚಪ್ಪಟೆ ಆಗಿದೆ' ಮತ್ತು 'ಸೂರ್ಯನೆ ಭೂಮಿಯ ಸುತ್ತ ತಿರುಗುತ್ತಾನೆ' ಅಂತ ನಂಬುವ/ಭೋಧಿಸುವ ಪುಸ್ತಕ ಮತ್ತು ಜನರಿದ್ದಾರೆ,                                       

   🌹ಆದರೇ ನಮ್ಮ ಪೂರ್ವಜರು ಅನಾದಿಕಾಲದಿಂದ ಭೂಮಿಯನ್ನ ' ಭೂಗೋಳ ' ಅಂತ ಕರೆದಿದ್ದಾರೆ. 

ಭೂ = ಭೂಮಿ & ಗೋಳ = ಗೋಲಾಕಾರ. 

🌹ಕೇವಲ ಭೂಮಿಯಲ್ಲ, ನಮ್ಮ ಸುತ್ತಲೂ ಇರುವ ಈ ವಿಶ್ವವನ್ನ ' ಖಗೋಲ ' ಅಂತ ಕರೆದಿದ್ದಾರೆ. 

ಖ= ವಿಶ್ವ & ಗೋಲ = ಗೋಲಾಕಾರ

ಈ ವಿಶ್ವ ಅನಂತ, ಆದರೆ ಅದು ನಮ್ಮ ಸುತ್ತಲೂ ಇರುವುದರಿಂದ 360 ಡಿಗ್ರಿಯಲ್ಲಿ ಕಾಣಸಿಗುತ್ತದೆ. 

🌹ಈ ರೀತಿ ಸುತ್ತಲೂ ಇರವ ಅಂದರೇ ನಮ್ಮ 360 ಡಿಗ್ರಿಯಲ್ಲಿ ವ್ಯಾಪಿಸಿರುವ ಈ ಖಗೋಲವನ್ನ (ಬ್ರಹ್ಮಾಂಡವನ್ನ) 30 ಡಿಗ್ರಿಯಂತೆ ವಿಭಜಿಸಿದರೆ 12 ಭಾಗಗಳಾಗುತ್ತವೆ. ಈ 12 ಭಾಗಗಳಿಗೆ ' ರಾಶಿಗಳು ' ಅಂತ ಹೆಸರಿಟ್ಟರು. 

ಅವೇ ನಮ್ಮ ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕಾ, ಧನು, ಮಕರ, ಕುಂಭ, ಮತ್ತು ಮೀನ ರಾಶಿಗಳು.

🌹ಅದೇ ರೀತಿ 360 ಡಿಗ್ರಿಯನ್ನ 13.20 ಡಿಗ್ರಿಯಂತೆ ವಿಭಜಿಸಿದರೆ 27 ಭಾಗಗಳಾಗುತ್ತವೆ. 

ಆ 27 ಭಾಗಗಳನ್ನೆ ' ನಕ್ಷತ್ರ ' ಅಂತ ಕರೀತಾರೆ. 

ಅವುಗಳೇ ನಮ್ಮ ಅಶ್ವಿನಿ, ಭರಣಿ, ಕೃತ್ತಿಕಾ, ರೋಹಿಣಿ, ಮೃಗಶಿರಾ, ಆರ್ದ್ರಾ, ಪುನರ್ವಸು,ಪುಶ್ಯ,ಆಶ್ಲೇಷ,ಮಾಘ,ಪೂರ್ವ ಫಾಲ್ಘುಣಿ, ಉತ್ತರ ಫಾಲ್ಘುಣಿ, ಹಸ್ತಾ,ಚಿತ್ರಾ,ಸ್ವಾತಿ,ವೈಶಾಖ,ಅನುರಾಧಾ,ಜೇಷ್ಠ, ಮೂಲಾ,ಪೂರ್ವ ಆಷಾಡಾ, ಉತ್ತರಆಷಾಡಾ, ಶ್ರಾವಣ, ಧನಿಷ್ಠ, ಶತಾಭಿಷಖ,ಪೂರ್ವ ಭಾದ್ರಪದ, ಉತ್ತರ ಭಾದ್ರಪದ, ಮತ್ತು ರೇವತಿ.

🌹 ನಾವು ಹುಟ್ಟಿದ ಸಮಯದಲ್ಲಿ ಚಂದ್ರ ಮತ್ತು ಸೂರ್ಯ ಯಾವ ಡಿಗ್ರಿಯಲ್ಲಿ ಇರುತ್ತಾರೋ ಅದನ್ನ ಆದರಿಸಿ ನಮ್ಮ ರಾಶಿ ಮತ್ತು ನಕ್ಷತ್ರವನ್ನ ಗುರುತಿಸಲಾಗುತ್ತದೆ. 

🌹ನಕ್ಷತ್ರ ಮತ್ತು ಸೂರ್ಯನ ಸ್ಥಾನ ಹಾಗೂ ಗ್ರಹಗಳ ಮತ್ತು ಚಂದ್ರನ ಚಲನೆಯ ಆಧಾರದ ಮೇಲೆ ನಿರ್ದಿಷ್ಟ ಸಮಯವನ್ನ ಕಂಡುಕೊಳ್ಳುವ ಹಾಗೂ ಖಗೋಲದ ಬಗ್ಗೆ ಅಧ್ಯಯನ ಮಾಡುವುದನ್ನೇ ' ಜ್ಯೋತಿಷ್ಯ ಶಾಸ್ತ್ರ ಅನ್ನುತ್ತಾರೆ,           ಕೈ ರೇಖೆ ನೋಡಿ ಭವಿಷ್ಯ ಹೇಳೋದನ್ನಲ್ಲ,

🌹ಚಂದ್ರನ ಚಲನೆ ಆದಾರದ ಮೇಲೆ ಪ್ರತಿಯೊಂದು ನಕ್ಷತ್ರವನ್ನ (ಡಿಗ್ರಿ) ಮತ್ತೆ ನಾಲ್ಕು ಭಾಗಗಳಾಗಿ ವಿಂಗಡಿಸಿದಾಗ 108 ಸಂಖ್ಯೆ ಬರುತ್ತದೆ. ಈ 108 ಸಂಖ್ಯೆಶುಭ ಅಂತ ಬಹಳ ಜನ ನಂಬುತ್ತಾರೆ. 

🌹ಈ 108 ಭಾಗಗಳನ್ನ ಮತ್ತೆ ಒಂಬತ್ತರಂತೆ  ವಿಭಜಿಸಿದಾಗ 12 ಭಾಗಗಳಾಗುತ್ತವೆ. 

ಅದೇ 12  ಭಾಗಗಳೇ ನಮ್ಮ 12 ತಿಂಗಳುಗಳು. 

🌹ಈ ತಿಂಗಳುಗಳ ಹೆಸರನ್ನ ನಕ್ಷತ್ರದ ಆದಾರದ ಮೇಲೆ ಇಡಲಾಗಿದೆ. 

ಅಂದರೆ ಯಾವ ಡಿಗ್ರಿಯಲ್ಲಿ ಅಂದರೇ ಯಾವ ನಕ್ಷತ್ರದ  ಹತ್ತಿರ ಚಂದ್ರನು ಬೆಳೆಯುತ್ತಾ ಹೋಗಿ ಪೂರ್ತಿ ಚಂದ್ರನಾಗುವಣೋ (ಹುಣ್ಣಿಮೆ), ಆ ನಕ್ಷತ್ರದ ಹೆಸರನ್ನ ಆ ತಿಂಗಳಿಗೆ ಇಡಲಾಗಿದೆ. 

(ನಕ್ಷತ್ರ ಅಂದರೆ ಡಿಗ್ರಿ, ನೆನಪಿರಲಿ)

ಉದಾಹರಣೆಗೆ, ಚಂದ್ರನು 'ಚಿತ್ರ' ನಕ್ಷತ್ರದ ಹತ್ತಿರ ಕಂಡು ಬರುವ ಸಮಯವನ್ನ ಚೈತ್ರ ಮಾಸ ಅಥವಾ ಚೈತ್ರ ತಿಂಗಳು ಅಂತ ಕರೆದರು.

ಮುಂದೆ, ಚಂದ್ರನು 'ವಿಶಾಕ' ನಕ್ಷತ್ರದ ಹತ್ತಿರ ಕಾಣಿಸುವುದರಿಂದ ವೈಶಾಕ ಮಾಸ/ತಿಂಗಳು.

ಹೀಗೇ ಮುಂದಿನ ತಿಂಗಳುಗಳನ್ನ 

ಜೇಷ್ಠಾ ನಕ್ಷತ್ರ (ಜೇಷ್ಠ ಮಾಸ) 

ಆಷಾಡ ನಕ್ಷತ್ರ (ಆಷಾಡ ಮಾಸ), 

ಶ್ರವಣ ನಕ್ಷತ್ರ (ಶ್ರಾವಣ ಮಾಸ), 

ಭಾದ್ರಪದ (ಭಾದ್ರಪದ ಮಾಸ), 

ಅಶ್ವಿನಿ ನಕ್ಷತ್ರ( ಆಶ್ವಿಣಿ ಮಾಸ) 

ಕೃತ್ತಿಕಾ ನಕ್ಷತ್ರ (ಕಾರ್ತೀಕ ಮಾಸ)

ಮೃಗಶಿರ ನಕ್ಷತ್ರ (ಮಾರ್ಗಶಿರ ಮಾಸ), 

ಪುಶ್ಯ ನಕ್ಷತ್ರ (ಪುಶ್ಯ ಮಾಸ)

ಮಾಘ ನಕ್ಷತ್ರ (ಮಾಘ ಮಾಸ)

ಫಾಲ್ಗುಣ ನಕ್ಷತ್ರ (ಫಾಲ್ಗುಣ ಮಾಸ) ಅಂತ ಹೆಸರಿಸಲಾಗಿದೆ. 

🌹NASA /ISRO ಸಂಸ್ಥೆಗಳು ಬಂದು ಇನ್ನೂ 100 ವರುಷಗಳೂ ಆಗಿಲ್ಲ. 

🌹ಆದರೇ ಅನಾದಿಕಾಲದಿಂದಲೂ  ನಮ್ಮ ಪೂರ್ವಜರು, 100% ಕರಾರುವಕ್ಕಾಗಿ ಹುಣ್ಣಿಮೆ, ಅಮವ್ಯಾಸೆ, ಗ್ರಹಣ, ಗ್ರಹಣದ ಸಮಯವನ್ನ ಹೇಳುತ್ತಾ ಬಂದಿದ್ದಾರೆ ಮತ್ತು ಈಗಲೂ ಹೇಳುತ್ತಾರೆ. 

🌹ಇದು ನಮ್ಮ ಪೂರ್ವಜರ ಜ್ಞಾನದ ತಾಕತ್ತು.

ಇದನ್ನೇ ಯುರೋಪಿಯನ್ನರು ಕಾಪಿ ಮಾಡಿದ್ದು.

🌹ಇಂತಹ ಮಹಾನ ಜ್ಞಾನವನ್ನ ಪ್ರಪಂಚದ ಮೊತ್ತಮೊದಲ ವಿಶ್ವವಿದ್ಯಾಲಯಗಳಾದ ತಕ್ಷಶಿಲಾ ಮತ್ತು ನಳಂದಾ ದಲ್ಲಿ ಭೋದಿಸಲಾಗುತ್ತಿತ್ತು. ಅಲ್ಲಿಗೆ ಪ್ರಪಂಚದ ಎಲ್ಲ ಕಡೆಯಿಂದ ವಿದ್ಯಾರ್ಥಿಗಳು ಬರುತ್ತಿದ್ದರು.

ತಮ್ಮ ಪುಸ್ತಕ ಇದ್ದಾಗ ಬೇರೇ ಪುಸ್ತಕಗಳ ಅವಶ್ಯಕತೆನೇ ಇಲ್ಲ ಅಂತ ಇಡೀ ವಿಶ್ವವಿದ್ಯಾಲಯಕ್ಕೆ, ಭಕ್ತಿಯಾರ್ ಖಿಲ್ಜಿ ಅನ್ನುವ ಮತಾಂದ ದರೋಡೆಕೋರ ಬೆಂಕಿ ಹಚ್ಚಿದ. ಅಲ್ಲಿ ಎಷ್ಟು ಪುಸ್ತಕಗಳಿದ್ದವು ಅಂದರೆ, ಮೂರು ತಿಂಗಳುಗಳ ಕಾಲ ಬೆಂಕಿ ಇತ್ತು ಅಂತ ಹೇಳುತ್ತಾರೆ. ಅಂದರೇ ಅದೆಷ್ಟು ಜ್ಞಾನ ಸಂಪತ್ತು ಸುಟ್ಟು ಹೋಯಿತೋ ಏನೋ. ಅದನ್ನ ಊಹಿಸುಲು ಅಸಾಧ್ಯ.

🌹ನಮ್ಮ ಇತಿಹಾಸ ಇಂತಹ ಹಲವಾರು ದುರ್ಘಟನೆಗಳಿಗೆ ಸಾಕ್ಷಿಯಾಗಿದೆ. ತಿಳಿದುಕೊಳ್ಳುವ ಘಟನೆ ಮತ್ತು ದುರ್ಘಟನೆಗಳು ಬಹಳಷ್ಟು ಇವೆ. ನಿಜವಾದ ಇತಿಹಾಸ ತಿಳಿದುಕೊಳ್ಳಬೇಕಾಗಿದೆ. 

ಕೊನೆಯದಾಗಿ, *ಇಂತಹ ಮಹಾನ ದೇಶದ, ಮಹಾ ಪರಂಪರೆಯ, ಜ್ಞಾನ ಭಂಡಾರದ, ಮಹಾನ್ ಸಂಸ್ಕೃತಿಯೊಂದಿಗೆ ನಮ್ಮನ್ನು ನಾವು ಗುರುತಿಸಿಕೊಳ್ಳಲು ಹೆಮ್ಮೆ ಪಡುತ್ತೇವೆ, ಮಾಹಿತಿ ಸಂಗ್ರಹ, ಸನಾತನ ಹಿಂದೂ ಧಾರ್ಮಿಕ ಗ್ರಂಥದಿಂದ,:

***


ಪ್ರಾಚೀನ ಭಾರತವನ್ನು ನಂಬಲು 22 ಕಾರಣಗಳು ವಿಜ್ಞಾನವನ್ನು ಆಧರಿಸಿವೆ

              ಮರಗಳು

 ಜನರು ಬೆಳಿಗ್ಗೆ ಬೇವು ಮತ್ತು ಆಲದ ಮರವನ್ನು ಪೂಜಿಸಲು ಸಲಹೆ ನೀಡುತ್ತಾರೆ.  ಈ ಮರಗಳ ಬಳಿ ಇರುವ ಗಾಳಿಯನ್ನು ಉಸಿರಾಡುವುದು ಆರೋಗ್ಯಕ್ಕೆ ಒಳ್ಳೆಯದು.


         ಯೋಗಾಭ್ಯಾಸ

 ನೀವು ಒತ್ತಡ ನಿರ್ವಹಣೆಗೆ ಮಾರ್ಗಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದರೆ, ಪ್ರಾಣಾಯಾಮ (ಮೂಗಿನ ಹೊಳ್ಳೆಗಳಲ್ಲಿ ಒಂದನ್ನು ಬಳಸಿ ನಿಧಾನವಾಗಿ ಗಾಳಿಯನ್ನು ಉಸಿರಾಡುವುದು ಮತ್ತು ಬಿಡುವುದು) ಹೊರತುಪಡಿಸಿ ಬೇರೇನೂ ಇರುವಂತಿಲ್ಲ.


            ಪ್ರತಿಷ್ಟಾಪನೆ

 ಹಿಂದೂ ದೇವಾಲಯಗಳನ್ನು ವೈಜ್ಞಾನಿಕವಾಗಿ ನಿರ್ಮಿಸಲಾಗಿದೆ.  ದೇವಾಲಯದಲ್ಲಿ ವಿಗ್ರಹವನ್ನು ಇರಿಸುವ ಸ್ಥಳವನ್ನು ‘ಮೂಲಸ್ಥಾನಂ’ ಎಂದು ಕರೆಯಲಾಗುತ್ತದೆ.  ಈ ‘ಮೂಲಸ್ಥಾನ’ವು ಭೂಮಿಯ ಅಯಸ್ಕಾಂತೀಯ ಅಲೆಗಳು ಗರಿಷ್ಠವಾಗಿ ಕಂಡುಬರುವ ಸ್ಥಳವಾಗಿದೆ, ಇದರಿಂದಾಗಿ ಆರಾಧಕರಿಗೆ ಪ್ರಯೋಜನವಾಗುತ್ತದೆ.


            ತುಳಸೀಪೂಜೆ

 ಪ್ರತಿ ಹಿಂದೂ ಮನೆಯಲ್ಲೂ ತುಳಸಿ ಗಿಡವಿದೆ.  ತುಳಸಿ ಅಥವಾ ತುಳಸಿ ಎಲೆಗಳನ್ನು ಸೇವಿಸಿದಾಗ, ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು H1N1 ರೋಗವನ್ನು ತಡೆಯಲು ಸಹಾಯ ಮಾಡುತ್ತದೆ.


            ಮಂತ್ರ ಪಠಣೆ

 ವೇದ ಮಂತ್ರಗಳ ಲಯ, ಪುರಾತನ ಹಿಂದೂ ಆಚರಣೆ, ಉಚ್ಚರಿಸಿದಾಗ ಮತ್ತು ಕೇಳಿದಾಗ ರಕ್ತದೊತ್ತಡದಂತಹ ದೇಹದ ಅನೇಕ ಅಸ್ವಸ್ಥತೆಗಳನ್ನು ಗುಣಪಡಿಸುತ್ತದೆ ಎಂದು ನಂಬಲಾಗಿದೆ.


         ಭಸ್ಮ

 ಹಿಂದೂಗಳು ಸ್ನಾನದ ನಂತರ ತಮ್ಮ ಹಣೆಯಲ್ಲಿ ಪವಿತ್ರ ಬೂದಿಯನ್ನು ಇಟ್ಟುಕೊಳ್ಳುತ್ತಾರೆ, ಇದು ನಿಮ್ಮ ತಲೆಯಿಂದ ಹೆಚ್ಚುವರಿ ನೀರನ್ನು ತೆಗೆದುಹಾಕುತ್ತದೆ.


            ಕುಂಕುಮ

 ಮಹಿಳೆಯರು ತಮ್ಮ ಹಣೆಯ ಮೇಲೆ ಕುಂಕುಮ ಬಿಂದಿಯನ್ನು ಇಟ್ಟುಕೊಳ್ಳುತ್ತಾರೆ, ಇದು ಸಂಮೋಹನಕ್ಕೆ ಒಳಗಾಗದಂತೆ ರಕ್ಷಿಸುತ್ತದೆ.


         ಕೈಯಿಂದ ಊಟ

 ಕೈಯಿಂದ ತಿನ್ನುವುದನ್ನು ಪಶ್ಚಿಮದಲ್ಲಿ ಕೀಳಾಗಿ ನೋಡಬಹುದು ಆದರೆ ಅದು ಆಹಾರದ ವಿಷಯಕ್ಕೆ ಬಂದಾಗ ದೇಹ, ಮನಸ್ಸು ಮತ್ತು ಆತ್ಮವನ್ನು ಸಂಪರ್ಕಿಸುತ್ತದೆ.


      ಬಾಳೆಲೆ ಊಟ

 ಹಿಂದೂ ಸಂಪ್ರದಾಯಗಳ ಪ್ರಕಾರ ಎಲೆ ತಟ್ಟೆಯಲ್ಲಿ ತಿನ್ನಬೇಕು.  ಇದು ಅತ್ಯಂತ ಪರಿಸರ ಸ್ನೇಹಿ ಮಾರ್ಗವಾಗಿದೆ ಏಕೆಂದರೆ ಇದನ್ನು ಸ್ವಚ್ಛಗೊಳಿಸಲು ಯಾವುದೇ ರಾಸಾಯನಿಕ ಸೋಪ್ ಅಗತ್ಯವಿಲ್ಲ ಮತ್ತು ಪರಿಸರಕ್ಕೆ ಹಾನಿಯಾಗದಂತೆ ಅದನ್ನು ತಿರಸ್ಕರಿಸಬಹುದು.ಬಾಳೆಹಣ್ಣು;  ಪಾಲಾಶ್ ಎಲೆಗಳು


      ಕಿವಿ ಚುಚ್ಚಿಸೋ ಶಾಸ್ತ್ರ

 ಮಗುವಿನ ಕಿವಿಗಳನ್ನು ಚುಚ್ಚುವುದು ವಾಸ್ತವವಾಗಿ ಅಕ್ಯುಪಂಕ್ಚರ್ ಚಿಕಿತ್ಸೆಯ ಭಾಗವಾಗಿದೆ.  ಕಿವಿ ಚುಚ್ಚುವ ಸ್ಥಳವು ಅಸ್ತಮಾವನ್ನು ಗುಣಪಡಿಸಲು ಸಹಾಯ ಮಾಡುತ್ತದೆ.


            ಅರಿಶಿನ

 ಪ್ರಾರ್ಥನೆಯ ಮೊದಲು ಮತ್ತು ನಂತರ ಮನೆಯ ಸುತ್ತಲೂ ಅರಿಶಿನ ಮಿಶ್ರಿತ ನೀರನ್ನು ಚಿಮುಕಿಸುವುದು.  ಅರಿಶಿನವು ಉತ್ಕರ್ಷಣ ನಿರೋಧಕ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಗಳನ್ನು ಹೊಂದಿದೆ ಎಂದು ತಿಳಿದಿದೆ.


             ಗೋಮಯ

 ಹಸುವಿನ ಸಗಣಿಯನ್ನು ಗೋಡೆಗಳ ಮೇಲೆ ಮತ್ತು ಅವರ ಮನೆಯ ಹೊರಗೆ ಅಂಟಿಸುವ ಹಳೆಯ ಅಭ್ಯಾಸವು ವಿವಿಧ ರೋಗಗಳು / ವೈರಸ್‌ಗಳನ್ನು ತಡೆಯುತ್ತದೆ ಏಕೆಂದರೆ ಈ ಹಸುವಿನ ಸಗಣಿ ಆಂಟಿಬಯೋಟಿಕ್ ಮತ್ತು ಖನಿಜಗಳಿಂದ ಸಮೃದ್ಧವಾಗಿದೆ.

 

           ಗೋಮೂತ್ರ

 ಹಿಂದೂಗಳು ವಿವಿಧ ಕಾಯಿಲೆಗಳನ್ನು ಗುಣಪಡಿಸಲು ಗೋಮೂತ್ರವನ್ನು ಕುಡಿಯುತ್ತಾರೆ.  ಸ್ಪಷ್ಟವಾಗಿ, ಇದು ಪಿತ್ತರಸ, ಮ್ಯೂಕಸ್ ಮತ್ತು ಗಾಳಿಯನ್ನು ಸಮತೋಲನಗೊಳಿಸುತ್ತದೆ ಮತ್ತು ಹೃದ್ರೋಗ ಮತ್ತು ವಿಷದ ಪರಿಣಾಮವನ್ನು ಹೋಗಲಾಡಿಸುತ್ತದೆ.


            ಶಿಕ್ಷೆ

 ಕಿವಿಗಳನ್ನು ಹಿಡಿದಿಟ್ಟುಕೊಂಡು ಸಿಟ್-ಅಪ್ ಮಾಡುವ ಹಳೆಯ-ಹಳೆಯ ಶಿಕ್ಷೆಯು ಮನಸ್ಸನ್ನು ಚುರುಕುಗೊಳಿಸುತ್ತದೆ ಮತ್ತು ಆಟಿಸಂ, ಆಸ್ಪರ್ಜರ್ ಸಿಂಡ್ರೋಮ್, ಕಲಿಕೆಯ ತೊಂದರೆಗಳು ಮತ್ತು ನಡವಳಿಕೆಯ ಸಮಸ್ಯೆಗಳಿರುವವರಿಗೆ ಸಹಾಯಕವಾಗಿದೆ.


             ದೀಪ

 ದೇವಸ್ಥಾನಗಳು ಮತ್ತು ಮನೆಗಳಲ್ಲಿ 'ದಿಯಾಸ್' ಅಥವಾ ಎಣ್ಣೆ ಅಥವಾ ತುಪ್ಪದ ದೀಪಗಳನ್ನು ಬೆಳಗಿಸುವುದರಿಂದ ಸುತ್ತಮುತ್ತಲಿನ ವಾತಾವರಣವು ಸಕಾರಾತ್ಮಕತೆಯಿಂದ ತುಂಬುತ್ತದೆ ಮತ್ತು ನಿಮ್ಮ ಇಂದ್ರಿಯಗಳನ್ನು ಪುನರ್ಭರ್ತಿ ಮಾಡುತ್ತದೆ.


           ಯಜ್ಞೋಪವೀತ

  ಜಾನೇಯು, ಅಥವಾ ಬ್ರಾಹ್ಮಣನ ದೇಹದ ಮೇಲಿನ ದಾರವು ಆಕ್ಯುಪ್ರೆಶರ್ 'ಜಾನೆಯು' ನ ಭಾಗವಾಗಿದೆ ಮತ್ತು ಧರಿಸಿದವರನ್ನು ಹಲವಾರು ರೋಗಗಳಿಂದ ಸುರಕ್ಷಿತವಾಗಿರಿಸುತ್ತದೆ.


       ಮಾವಿನ ತೋರಣ

 ಮಾವಿನ ಎಲೆಗಳು, ಬೇವಿನ ಎಲೆಗಳು ಮತ್ತು ಅಶೋಕ ಎಲೆಗಳ ಸರಮಾಲೆಯನ್ನು 'ತೋರಣ'ದಿಂದ ಅಲಂಕರಿಸುವುದು ವಾತಾವರಣವನ್ನು ಶುದ್ಧಗೊಳಿಸುತ್ತದೆ.


           ಚರಣಸ್ಪರ್ಶ

 ನಿಮ್ಮ ಹಿರಿಯರ ಪಾದಗಳನ್ನು ಸ್ಪರ್ಶಿಸುವುದರಿಂದ ನಿಮ್ಮ ಬೆನ್ನೆಲುಬು ಉತ್ತಮ ಸ್ಥಿತಿಯಲ್ಲಿರುತ್ತದೆ.


           ಚಿತೆ

 ಶವಸಂಸ್ಕಾರ ಅಥವಾ ಸತ್ತವರನ್ನು ಸುಡುವುದು, ಮೃತ ದೇಹವನ್ನು ವಿಲೇವಾರಿ ಮಾಡುವ ಅತ್ಯಂತ ಸ್ವಚ್ಛವಾದ ವಿಧಾನವಾಗಿದೆ.


                 ॐ

  'ಓಂ' ಮಂತ್ರವನ್ನು ಪಠಿಸುವುದರಿಂದ ಹೃದಯ ಬಡಿತದಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗುತ್ತದೆ, ಇದು ಹೆಚ್ಚಿದ ಜಾಗರೂಕತೆಯೊಂದಿಗೆ ಆಳವಾದ ವಿಶ್ರಾಂತಿಗೆ ಕಾರಣವಾಗುತ್ತದೆ.


 ಹನುಮಾನ್ ಚಾಲೀಸಾ ಪಠಣೆ

 ಹನುಮಾನ್ ಚಾಲೀಸಾ, NASA ಪ್ರಕಾರ, ಸೂರ್ಯ ಮತ್ತು ಭೂಮಿಯ ನಡುವಿನ ಅಂತರದ ನಿಖರವಾದ ಲೆಕ್ಕಾಚಾರವನ್ನು ಹೊಂದಿದೆ.


           ಶಂಖನಾದ

 ‘ಶಂಖಧ್ವನಿ’ ಶಬ್ದ ತರಂಗಗಳನ್ನು ಸೃಷ್ಟಿಸುತ್ತದೆ, ಇದರಿಂದ ಅನೇಕ ಹಾನಿಕಾರಕ ಸೂಕ್ಷ್ಮಜೀವಿಗಳು, ಕೀಟಗಳು ನಾಶವಾಗುತ್ತವೆ.  ಶಂಖ ಊದುವಿಕೆಯಿಂದ ಸೊಳ್ಳೆಗಳ ಸಂತಾನೋತ್ಪತ್ತಿಯೂ ಪರಿಣಾಮ ಬೀರುತ್ತದೆ ಮತ್ತು ಮಲೇರಿಯಾ ಹರಡುವಿಕೆ ಕಡಿಮೆಯಾಗುತ್ತದೆ.

**


ಹಿಂದೂ ಧರ್ಮದಲ್ಲಿ ಅಡಗಿರುವ ವೈಜ್ಞಾನಿಕ ಸತ್ಯಗಳು.

1).ಹೆಂಗಸರು ಏಕೆ ಕಾಲುಂಗುರವನ್ನು ಹಾಕಿಕೊಳ್ಳುತ್ತಾರೆ...

ಕಾಲುಂಗುರ ಹಾಕಿಕೊಳ್ಳುವುದು ಕೇವಲ ಮದುವೆಯಾಗಿದ್ದೇವೆ ಎಂದು ತೋರಿಸಲಷ್ಟೇ ಅಲ್ಲ. ಅದರ ಹಿಂದೆ ವೈಜ್ಞಾನಿಕ ಕಾರಣವು ಸಹ ಇದೆ. ಅದೇನೆಂದರೆ ಸಾಮಾನ್ಯವಾಗಿ ಹೆಂಗಸರು ತಮ್ಮ ಕಾಲಿನ ಎರಡನೆ ಬೆರಳಿಗೆ ಈ ಕಾಲುಂಗುರವನ್ನು ಹಾಕಿಕೊಳ್ಳುತ್ತಾರೆ. ಇದರಲ್ಲಿರುವ ನರವು ನೇರವಾಗಿ ಗರ್ಭಾಶಯ ಮತ್ತು ಹೃದಯವನ್ನು ಸಂಪರ್ಕಿಸುತ್ತದೆ. ಇದಕ್ಕೆ ಕಾಲುಂಗುರವನ್ನು ಹಾಕಿಕೊಳ್ಳುವುದರಿಂದ ಗರ್ಭಾಶಯವು ಸದೃಢಗೊಳ್ಳುತ್ತದೆ. ಇದರಿಂದ ಗರ್ಭಕೋಶಕ್ಕೆ ನಿರಂತರವಾಗಿ ರಕ್ತ ಪೂರೈಕೆಯು ಸರಾಗವಾಗಿ ಸಾಗುತ್ತದೆ ಮತ್ತು ಋತು ಚಕ್ರವು ಯಾವುದೇ ದೋಷಗಳಿಲ್ಲದೆ ನಡೆಯುತ್ತದೆ. ಬೆಳ್ಳಿಯು ಅತ್ಯುತ್ತಮವಾದ ವಾಹಕವಾಗಿದ್ದು, ಇದು ಭೂಮಿಯಲ್ಲಿನ ಧೃವೀಯ ಶಕ್ತಿಗಳನ್ನು ಎಳೆದುಕೊಂಡು ಅದನ್ನು ದೇಹಕ್ಕೆ ರವಾನಿಸುತ್ತದೆ.

2).ನಾವೇಕೆ ತುಳಸಿ ಗಿಡಗಳನ್ನು ಪೂಜಿಸುತ್ತೇವೆ...

ಹಿಂದೂ ಧರ್ಮವು "ತುಳಸಿ" ಗಿಡಕ್ಕೆ ಮಾತೃ ಸ್ಥಾನವನ್ನು ನೀಡಿ ಗೌರವಿಸಿದೆ. " ಪವಿತ್ರ ತುಳಸಿ" ಎಂದು ಸಹ ಕರೆಯಲ್ಪಡುವ ತುಳಸಿಯು ಭಾರತದಲ್ಲಿಯಷ್ಟೇ ಅಲ್ಲದೆ ಪ್ರಪಂಚದ ಇತರ ಭಾಗಗಳಲ್ಲು ಸಹ ಪೂಜ್ಯನೀಯ ಸ್ಥಾನವನ್ನು ಪಡೆದು, ಧಾರ್ಮಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಪರಿಗಣಿಸಲ್ಪಡುತ್ತಿದೆ. ವೇದ ಕಾಲದ ಋಷಿ ಮುನಿಗಳಿಗೆ ಇದರ ಪ್ರಯೋಜನಗಳು ಚೆನ್ನಾಗಿ ತಿಳಿದಿದ್ದವು. ಆದ್ದರಿಂದಲೇ ಅವರು ಇದಕ್ಕೆ ಮಾತೃ ಸ್ಥಾನವನ್ನು ನೀಡಿ, ಪ್ರತಿಯೊಬ್ಬರ ಮನೆಯಲ್ಲಿ ಇದನ್ನು ಬೆಳೆಯಬೇಕೆಂಬ ಸಂದೇಶವನ್ನು ರವಾನಿಸಿದರು. ಹೀಗಾಗಿ ಇಂದು ಅಕ್ಷರಸ್ಥರು ಮತ್ತು ಅನಕ್ಷರಸ್ಥರು ಎಂಬ ಬೇಧ ಭಾವವಿಲ್ಲದೆ ಎಲ್ಲರ ಮನೆಯಲ್ಲೂ ತುಳಸಿಯನ್ನು ನಾವು ಕಾಣಬಹುದು. ಇದನ್ನು ನಾವು ಮನೆಯಲ್ಲಿ ಬೆಳೆಸುವ ಮೂಲಕ ಈ ಸಸ್ಯವನ್ನು ನಾವು ಸಂರಕ್ಷಿಸುತ್ತಿದ್ದೇವೆ, ಏಕೆಂದರೆ ಇದು ಮನುಕುಲದ ಸಂಜೀವಿನಿ ಎಂಬ ಕಾರಣಕ್ಕಾಗಿ. ತುಳಸಿಯಲ್ಲಿ ಔಷಧೀಯ ಗುಣಗಳ ಆಗರವೇ ಅಡಗಿರುವುದು ಎಲ್ಲರಿಗು ತಿಳಿದ ವಿಚಾರವೇ. ಇದೊಂದು ಅದ್ಭುತವಾದ ಆಂಟಿ ಬಯೋಟಿಕ್. ಪ್ರತಿದಿನ ಚಹಾ ಜೊತೆಗೆ ತುಳಸಿಯನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಹಾಗು ಕುಡಿಯುವವರಿಗೆ ರೋಗಗಳು ಕಾಡುವ ಅಪಾಯವಿರುವುದಿಲ್ಲ. ಆತನ ಆರೋಗ್ಯ ಸ್ಥಿತಿ ಸಮತೋಲನದಲ್ಲಿರುವುದರ ಜೊತೆಗೆ, ಆತನ ಆಯುಸ್ಸು ಸಹ ಹೆಚ್ಚಾಗುತ್ತದೆ. ತುಳಸಿ ಸಸ್ಯಗಳನ್ನು ಮನೆಯಲ್ಲಿ ಇರಿಸಿಕೊಳ್ಳುವುದರಿಂದ ಮನೆಯೊಳಗೆ ಸೊಳ್ಳೆ ಮುಂತಾದ ಕೀಟಗಳು ಪ್ರವೇಶಿಸುವುದನ್ನು ತಡೆಗಟ್ಟಬಹುದು. ನಂಬಿಕೆಗಳ ಪ್ರಕಾರ ಹಾವುಗಳು ಸಹ ತುಳಸಿ ಗಿಡದ ಬಳಿಗೆ ಹೋಗುವ ಧೈರ್ಯವನ್ನು ಮಾಡುವುದಿಲ್ಲವಂತೆ. ಬಹುಶಃ ಅದಕ್ಕೆ ಇರಬೇಕು ಪ್ರಾಚೀನ ಕಾಲದ ಜನರು ತುಳಸಿಯನ್ನು ತಮ್ಮ ಮನೆಯ ಸಮೀಪದಲ್ಲಿ ಬೆಳೆಸುತ್ತಿದ್ದುದು.

3).ಚರಣ ಸ್ಪರ್ಶದ ಹಿಂದಿನ ವೈಜ್ಞಾನಿಕ ವಿವರಣೆ...

ಸಾಮಾನ್ಯವಾಗಿ ನಾವು ಚರಣ ಸ್ಪರ್ಶ ಮಾಡುವ ವ್ಯಕ್ತಿಯು ನಮಗಿಂತ ವಯಸ್ಸಾದವರು ಅಥವಾ ಧಾರ್ಮಿಕ ಹಿನ್ನಲೆಯ ವ್ಯಕ್ತಿಗಳು ಆಗಿರುತ್ತಾರೆ. ಯಾವಾಗ ಅವರು ನಿಮ್ಮ ನಮಸ್ಕಾರವನ್ನು ಸ್ವೀಕರಿಸುತ್ತಾರೋ, ಈ ಕ್ರಿಯೆಯು ನಿಮ್ಮ ಅಹಂ ಅನ್ನು ದಾಟಿಕೊಂಡು ಬಂದಿರುತ್ತದೆ ( ಇದನ್ನೇ ಶ್ರದ್ಧೆ ಎಂದು ಕರೆಯುತ್ತಾರೆ). ನಿಮ್ಮ ಚರಣ ಸ್ಪರ್ಶವನ್ನು ಸ್ವೀಕರಿಸುವ ಅವರ ಹೃದಯವು ಧನಾತ್ಮಕ ಆಲೋಚನೆಗಳಿಂದ ಮತ್ತು ಶಕ್ತಿಯಿಂದ ನಿಮ್ಮನ್ನು ಹರಸುತ್ತದೆ (ಇದನ್ನು ಕರುಣಾ ಎಂದು ಕರೆಯುತ್ತಾರೆ). ಇದು ನಿಮ್ಮನ್ನು ಅವರ ಕೈ ಮತ್ತು ಕಾಲ್ಬೆರಳುಗಳ ಮೂಲಕ ತಲುಪುತ್ತದೆ. ಈ ಒಂದು ಪ್ರಕ್ರಿಯೆಯು ಆ ಸ್ಥಳದಲ್ಲಿ ಶಕ್ತಿ ಸಂಚಯವನ್ನು ಹೆಚ್ಚಿಸುತ್ತದೆ ಮತ್ತು ಲೌಕಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗು ಎರಡು ಮನಸ್ಸು, ಹೃದಯಗಳನ್ನು ಬೆಸೆಯುತ್ತದೆ. ಇದೇ ಕ್ರಿಯೆಯನ್ನು ಹಸ್ತ ಲಾಘವ ಮಾಡುವ ಮೂಲಕ ಹಾಗು ಅಪ್ಪಿಕೊಳ್ಳುವ ಮೂಲಕ ಸಹ ಮಾಡಬಹುದು. ಮೆದುಳಿನಿಂದ ಆರಂಭವಾಗುವ ನರಗಳು ನಿಮ್ಮ ಇಡೀ ದೇಹದ ತುಂಬಾ ಹರಡಿಕೊಂಡಿರುತ್ತವೆ. ಈ ನರಗಳು ನಿಮ್ಮ ಕೈಬೆರಳು ಮತ್ತು ಕಾಲು ಬೆರಳುಗಳಲ್ಲಿ ಅಂತ್ಯವಾಗಿರುತ್ತದೆ.ಯಾವಾಗ ನೀವು ನಿಮ್ಮ ಕೈಬೆರುಳಿನ ತುದಿಯನ್ನು ಇತರರ ಪಾದದ ಮೇಲೆ ಸ್ಪರ್ಶಿಸುತ್ತೀರೋ, ಆಗ ಎರಡು ದೇಹದ ನಡುವೆ ಒಂದು ಬಗೆಯ ವಿದ್ಯುತ್ಪ್ರವಾಹವು ಹರಿಯುತ್ತದೆ. ಆಗ ನಿಮ್ಮ ಬೆರಳು ಮತ್ತು ಹಸ್ತಗಳು ಈ ವಿದ್ಯುತ್ ಶಕ್ತಿಯ " ಧಾರಕಗಳಾಗಿ" ಕಾರ್ಯನಿರ್ವಹಿಸುತ್ತವೆ. ನಿಮ್ಮಿಂದ ಚರಣ ಸ್ಪರ್ಶಕ್ಕೆ ಒಳಗಾಗುವ ವ್ಯಕ್ತಿಯ ಕಾಲುಗಳು ಆಗ ಶಕ್ತಿಯನ್ನು " ನೀಡುವ" ಅಂಶವಾಗಿ ಗುರುತಿಸಲ್ಪಡುತ್ತದೆ.

4).ನೆಲದ ಮೇಲೆ ಕುಳಿತು ಊಟಮಾಡುವುದು...

ನೆಲದ ಮೇಲೆ ಕುಳಿತು ಊಟ ಮಾಡುವುದು ಕೇವಲ ಸಂಪ್ರದಾಯವಷ್ಟೇ ಅಲ್ಲ. ಅದು ಯೋಗ ಸಾಧನೆಯ ಒಂದು ಆಸನವೆನ್ನುವುದು ಬಹುತೇಕ ಮಂದಿಗೆ ತಿಳಿದಿಲ್ಲ. ಯೋಗದಲ್ಲಿ ಸುಖಾಸನ ಎಂಬ ಒಂದು ಆಸನವಿದೆ. ಹೆಸರೇ ಹೇಳುವಂತೆ ಇದು ಸುಖವಾಗಿ ಅಂದರೆ ಯಾವುದೇ ನೋವಿಲ್ಲದೆ ಕೂರಬಹುದಾದ ಆಸನ. ಈ ಆಸನದಲ್ಲಿ ಕೂರುವುದರಿಂದ ರಕ್ತ ಪರಿಚಲನೆಯು ಯಾವುದೇ ಅಡೆತಡೆಗಳಿಲ್ಲದೆ ನಡೆದು, ಜೀರ್ಣಾಂಗ ವ್ಯೂಹವು ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಇದನ್ನೇ ನಾವು ಕುರ್ಚಿಯ ಮೇಲೆ ಕುಳಿತು ಅಥವಾ ನಿಂತು ಊಟ ಮಾಡುವುದರಿಂದ ನಮಗೆ ಈ ಪ್ರಯೋಜನಗಳು ಸಿಗುವುದಿಲ್ಲ.

5).ಹಣೆಗೆ ತಿಲಕ ಹಚ್ಚುವ ಕ್ರಮ...

ಪುರಾತನ ಕಾಲದಿಂದಲು ಹಣೆಯ ಮೇಲೆ ಎರಡು ಹುಬ್ಬುಗಳ ನಡುವಿನ ಭಾಗದಲ್ಲಿ ನೆಲೆಸಿರುವ ಸ್ಥಳವನ್ನು ಮಾನವ ದೇಹದ ಪ್ರಧಾನ ನರಕೇಂದ್ರವೆಂದು ಪರಿಗಣಿಸಲಾಗಿದೆ. ತಿಲಕವು ದೇಹದಲ್ಲಿನ ಶಕ್ತಿಯು ಪೋಲಾಗುವುದುನ್ನು ತಡೆಯುತ್ತದೆ. ಎರಡು ಹುಬ್ಬುಗಳ ನಡುವೆ ಇಡುವ ಕೆಂಪು"ಕುಂಕುಮ"ವು ದೇಹದಲ್ಲಿನ ಶಕ್ತಿಯನ್ನು ಮರು ಸಂಚಯಗೊಳಿಸುತ್ತದೆ ಮತ್ತು ಏಕಾಗ್ರತೆಯ ವಿವಿಧ ಘಟ್ಟಗಳನ್ನು ನಿಯಂತ್ರಿಸುತ್ತದೆ.

6).ಮಕ್ಕಳಿಗೆ ಕಿವಿ ಚುಚ್ಚುವ ಸಂಪ್ರದಾಯ...

ಮಕ್ಕಳಿಗೆ ಕಿವಿ ಚುಚ್ಚುವುದು ಭಾರತದಲ್ಲಿ ಅತ್ಯಂತ ಪ್ರಮುಖವಾದ ಸಂಪ್ರದಾಯವಾಗಿದೆ. ಭಾರತೀಯ ತತ್ವಶಾಸ್ತ್ರಜ್ಞರು ಮತ್ತು ವೈಧ್ಯರು ಸಹ ಈ ಸಂಪ್ರದಾಯಕ್ಕೆ ತಮ್ಮ ಸಹಮತವನ್ನು ವ್ಯಕ್ತಪಡಿಸಿದ್ದಾರೆ. ಏಕೆಂದರೆ ಇದು ಚುಚ್ಚಿಸಿಕೊಳ್ಳುವ ವ್ಯಕ್ತಿಯಲ್ಲಿ ಬೌದ್ಧಿಕ ಬೆಳವಣಿಗೆಯನ್ನು ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕಿವಿ ಚುಚ್ಚಿಸಿಕೊಳ್ಳುವುದರಿಂದ ಕಿವಿಯ ನಾಳಗಳ ಕಾಯಿಲೆಗಳಿಂದ ಮುಕ್ತವಾಗುವುದರ ಜೊತೆಗೆ ಮಾತನಾಡುವುದರಲ್ಲಿ ಇರುವ ಸಮಸ್ಯೆಗಳು ಸಹ ದೂರವಾಗುತ್ತದೆ. ಇದನ್ನು ಪಾಶ್ಚಿಮಾತ್ಯ ದೇಶದವರು ಸಹ ಅನುಸರಿಸುತ್ತಿದ್ದಾರೆ. ಅದಕ್ಕಾಗಿಯೇ ಅವರು ತಮ್ಮ ಕಿವಿಗಳಿಗೆ ಫ್ಯಾಶನ್ ಆಗಿ ತೋರುವ ಕಿವಿಯೋಲೆಗಳನ್ನು ಧರಿಸುತ್ತಾರೆ.

7).ಭಾರತೀಯ ಮಹಿಳೆಯರು ಏಕೆ ಬಳೆಗಳನ್ನು ಧರಿಸುತ್ತಾರೆ...

ಸಾಮಾನ್ಯವಾಗಿ ಮನುಷ್ಯರಲ್ಲಿ ಮೊಣಕೈ ಭಾಗವು ಅತಿ ಹೆಚ್ಚು ಸಕ್ರಿಯವಾಗಿರುವ ಭಾಗವಾಗಿದೆ. ಇದರ ಜೊತೆಗೆ ಇದೇ ಭಾಗದಲ್ಲಿನ ನಾಡಿಯನ್ನು ಪರೀಕ್ಷಿಸಿಯೇ ಜನರಿಗೆ ಬರುವ ವಿವಿಧ ಕಾಯಿಲೆಗಳನ್ನು ಗುರುತಿಸಬಹುದು. ಮಹಿಳೆಯರು ಬಳೆಗಳನ್ನು ತಮ್ಮ ಅಂಗೈಗೆ ಧರಿಸಿಕೊಳ್ಳುವುದು ತಿಳಿದ ವಿಚಾರವೇ. ಇದರಿಂದ ಬಳೆಗಳ ನಿರಂತರ ಘರ್ಷಣೆಯು ಈ ಭಾಗದ ಮೇಲೆ ಆಗುತ್ತಿರುತ್ತದೆ. ಆಗ ಇದು ದೇಹದಲ್ಲಿನ ರಕ್ತ ಪರಿಚಲನೆಯು ಅಧಿಕಗೊಳ್ಳುತ್ತದೆ. ಕೆಲವೊಮ್ಮೆ ನಮ್ಮ ದೇಹದಲ್ಲಿ ಸೃಷ್ಟಿಯಾಗುವ ವಿದ್ಯುತ್ ನಮ್ಮ ತ್ವಚೆಯ ಮೂಲಕ ಹೊರ ಬರುತ್ತದೆ, ಆಗ ಬಳೆಗಳು ಅದನ್ನು ಎಳೆದುಕೊಂಡು ಪುನಃ ನಮ್ಮ ದೇಹಕ್ಕೆ ರವಾನಿಸುತ್ತವೆ. ಏಕೆಂದರೆ ಬಳೆಗಳು ದುಂಡಗೆ ವೃತ್ತಾಕಾರವಾಗಿ ಇರುವುದರಿಂದ ವಿದ್ಯುತ್ ಇತರ ಕಡೆ ಪ್ರವಾಹಿಸಲು ಸಾಧ್ಯವಾಗದೆ ಮರಳಿ ದೇಹಕ್ಕೆ ರವಾನೆಯಾಗುತ್ತದೆ.

8).ದೇವಾಲಯಗಳಲ್ಲಿ ಘಂಟೆಗಳು ಏಕೆ ಇರುತ್ತವೆ...

ಜನರು ದೇವಾಲಯಗಳಿಗೆ ಭೇಟಿ ನೀಡಿದಾಗ ಗರ್ಭಗುಡಿಯನ್ನು ಪ್ರವೇಶಿಸುವ ಮೊದಲು ಘಂಟೆಯನ್ನು ಬಾರಿಸುತ್ತಾರೆ. ಕಾರಣವೇನೆಂದರೆ ಶಾಸ್ತ್ರದ ಪ್ರಕಾರ ಘಂಟೆಯ ಸದ್ದು ಎಲ್ಲಾ ರೀತಿಯ ದುಷ್ಟ ಶಕ್ತಿಗಳಿಂದ ನಮ್ಮನ್ನು ಕಾಪಾಡುತ್ತದೆಯಂತೆ. ಜೊತೆಗೆ ಇದು ದೇವರಿಗೆ ಅಪ್ಯಾಯಮಾನಕರವಾದ ಸದ್ದಾಗಿರುತ್ತದೆ. ವೈಜ್ಞಾನಿಕವಾಗಿ ಇದನ್ನು ವಿವರಿಸಬೇಕೆಂದರೆ ಇದು ನಮ್ಮ ಏಕಾಗ್ರತೆಯನ್ನು ದೇವರ ಕ್ರಿಯೆಯಲ್ಲಿ ತಲ್ಲೀನಗೊಳ್ಳುವಂತೆ ಮಾಡುತ್ತದೆ. ಈ ಘಂಟೆಯನ್ನು ಯಾವ ಪ್ರಕಾರ ಮಾಡಿರುತ್ತಾರೆ ಎಂದರೆ ಇದು ನಮ್ಮ ಬಲ ಮತ್ತು ಎಡ ಮೆದುಳಿನ ನಡುವೆ ಅನ್ಯೋನ್ಯತೆಯನ್ನು ತರಲು ಸಾಧ್ಯವಾಗುತ್ತದೆಯಂತೆ. ನಾವು ಯಾವಾಗ ಘಂಟೆಯನ್ನು ಹೊಡೆಯುತ್ತೇವೆಯೋ, ಆಗ ಅದು ಕನಿಷ್ಟ 7 ಸೆಕೆಂಡ್‍ಗಳ ಕಾಲ ಪ್ರತಿ ಧ್ವನಿಸುತ್ತದೆ.

9).ಗಂಡಸರ ತಲೆಯ ಮೇಲೆ ಶಿಖೆ...

ಆಯುರ್ವೇದದ ಆದಿ ತಜ್ಞನಾದ ಸುಶ್ರುತ ಋಷಿಯು ತಲೆಯಲ್ಲಿನ ಅತ್ಯಂತ ಸೂಕ್ಷ್ಮ ಭಾಗವನ್ನು ಅಧಿಪತಿ ಮರ್ಮ ಎಂದು ಗುರುತಿಸಿದ್ದನು. ಇದು ಎಲ್ಲಾ ನರಗಳು ಕೂಡುವು ಭಾಗವಾಗಿದೆ. ಶಿಖೆಯು ಈ ಭಾಗವನ್ನು ರಕ್ಷಿಸುತ್ತದೆ. ಇದು ಮೆದುಳಿನ ಕೆಳಗೆ ಇರುವ ಬ್ರಹ್ಮರಂಧ್ರವನ್ನು ಕಾಪಾಡುತ್ತದೆ. ಇಲ್ಲಿಗೆ ದೇಹದ ಕೆಳಭಾಗದಿಂದ ಬರುವ ಸುಶುಮ ನಾಡಿಯು ಸಂಪರ್ಕಿಸುತ್ತದೆ. ಯೋಗದಲ್ಲಿ ಬ್ರಹ್ಮ ರಂಧ್ರವು ಏಳು ಚಕ್ರಗಳಲ್ಲಿಯೇ ಅತ್ಯಂತ ಶ್ರೇಷ್ಟವಾದ ಚಕ್ರವಾಗಿರುತ್ತದೆ. ಇದು ಸಾವಿರ ದಳಗಳ ಕಮಲಕ್ಕೆ ಸರಿಸಮವೆಂಬ ಭಾವನೆ ಯೋಗಿಗಳಲ್ಲಿ ಇದ್ದು, ಜ್ಞಾನ ಕೇಂದ್ರದಂತೆ ಕೆಲಸ ಮಾಡುತ್ತದೆ. ಶಿಖೆಯು ಈ ಕೇಂದ್ರವನ್ನು ಸಕ್ರಿಯವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ ಮತ್ತು ದೇಹದಲ್ಲಿನ ಓಜಸ್ಸು ಎಂಬ ಶಕ್ತಿಯನ್ನು ಸಂರಕ್ಷಿಸುತ್ತದೆ.

10).ನಾವೇಕೆ ವಿಗ್ರಹಗಳನ್ನು ಪೂಜಿಸುತ್ತೇವೆ...

ಹಿಂದೂ ಧರ್ಮವು ಇತರ ಧರ್ಮಗಳಿಗಿಂತ ಹೆಚ್ಚಾಗಿ ಮೂರ್ತಿ ಪೂಜೆಯನ್ನು ಬೆಂಬಲಿಸುತ್ತದೆ. ಇದರಿಂದ ಪೂಜೆಯಲ್ಲಿ ಏಕಾಗ್ರತೆಯು ಅಧಿಕವಾಗುತ್ತದೆ ಎಂದು ಅಧ್ಯಯನಕಾರರು ಸ್ಪಷ್ಟಪಡಿಸಿದ್ದಾರೆ. ಮನೋವಿಜ್ಞಾನಿಗಳ ಪ್ರಕಾರ ಮನುಷ್ಯನು ತಾನು ನೋಡುವುದರ ಆಧಾರದ ಮೇಲೆ ಆಲೋಚನೆಗಳನ್ನು ಹೊಂದುತ್ತಾನಂತೆ. ಒಂದು ವೇಳೆ ನಿಮ್ಮ ಮುಂದೆ ಮೂರು ವಸ್ತುಗಳು ಇದ್ದಲ್ಲಿ, ಅದರಲ್ಲಿ ಯಾವ ವಸ್ತುವನ್ನು ನೋಡುತ್ತೀರಿ ಎಂಬುದರ ಮೇಲೆ ನಿಮ್ಮ ಭಾವನೆಗಳು ಬದಲಾಗುತ್ತವೆಯಂತೆ. ಈ ಕಾರಣವಾಗಿಯೇ ಪ್ರಾಚೀನ ಕಾಲದಲ್ಲಿ ಮೂರ್ತಿ ಪೂಜೆಯು ಆರಂಭಗೊಂಡಿತು. ಯಾವಾಗ ಜನರು ದೇವರನ್ನು ಮೂರ್ತಿಯ ರೂಪದಲ್ಲಿ ನೋಡಲು ಆರಂಭಿಸಿದರೋ, ಆಗಲೇ ಅವರ ಮನಸ್ಸನ್ನು ಏಕ ಚಿತ್ತದಿಂದ ದೇವರ ಮೇಲೆ ನೆಲೆಗೊಳಿಸಲು ಸಾಧ್ಯವಾಗುತ್ತ ಹೋಯಿತು. ಇದರಿಂದ ಅವರ ಧ್ಯಾನಕ್ಕೆ ಯಾವುದೇ ಭಂಗ ಬರುತ್ತಿರಲಿಲ್ಲ ಮತ್ತು ಅವರಲ್ಲಿ ಆಧ್ಯಾತ್ಮಿಕ ಶಕ್ತಿಯು ಹೆಚ್ಚಾಗುತ್ತ ಹೋಗುತ್ತಿತ್ತು.

11).ಸೂರ್ಯ ನಮಸ್ಕಾರ...

ಹಿಂದೂಗಳು ಸೂರ್ಯ ಭಗವಾನ್‍ಗೆ ನಮಸ್ಕಾರವನ್ನು ಸಲ್ಲಿಸುವ ವಾಡಿಕೆ ಅನಾದಿಕಾಲದಿಂದಲು ನಡೆದು ಬಂದಿದೆ. ಬೆಳಗ್ಗೆ ಸೂರ್ಯೋದಯವಾಗುವಾಗ ಸೂರ್ಯನಿಗೆ ನೀರನ್ನು ಅರ್ಪಿಸುತ್ತ ಇದನ್ನು ಮಾಡುತ್ತಾರೆ. ಏಕೆಂದರೆ ಬೆಳಗಿನ ಸೂರ್ಯ ಕಿರಣಗಳನ್ನು ನೀರಿನ ಮೂಲಕ ನೋಡುವುದು ಕಣ್ಣುಗಳಿಗೆ ಒಳ್ಳೆಯದು. ಜೊತೆಗೆ ಈ ಅನುಷ್ಟಾನವನ್ನು ಮಾಡಲು ನಾವು ಸೂರ್ಯೋದಯಕ್ಕಿಂತ ಮೊದಲೇ ಏಳಬೇಕಾಗುತ್ತದೆ. ಇದರಿಂದಾಗಿ ನಾವು ಬೆಳಗ್ಗೆ ಬೇಗ ಏಳುವ ಅಭ್ಯಾಸವನ್ನು ಇರಿಸಿಕೊಳ್ಳುತ್ತೇವೆ. ಹೀಗಾಗಿ ಮುಂಜಾನೆಯ ಒಳ್ಳೆಯ ಮತ್ತು ನಿರ್ಮಲವಾದ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ.

12).ನಾವೇಕೆ ಉಪವಾಸವಿರುತ್ತೇವೆ: ಉಪವಾಸದ ಹಿಂದಿನ ತತ್ವವು ಆಯುರ್ವೇದದಲ್ಲಿ ಅಡಗಿದೆ...

ಈ ಪ್ರಾಚೀನ ವೈಧ್ಯ ವಿಜ್ಞಾನವು ಹಲವಾರು ಕಾಯಿಲೆಗಳಿಗೆ ಮೂಲ ಕಾರಣವು ನಮ್ಮ ಜೀರ್ಣಾಂಗ ವ್ಯೂಹದಲ್ಲಿ ಬಿಡುಗಡೆಯಾಗುವ ಟಾಕ್ಸಿಕ್ ಪದಾರ್ಥಗಳೇ ಆಗಿರುತ್ತದೆ ಎಂದು ಹೇಳುತ್ತದೆ. ಈ ಟಾಕ್ಸಿಕ್ ಪದಾರ್ಥಗಳನ್ನು ನಿರಂತರವಾಗಿ ಸ್ವಚ್ಛ ಮಾಡುತ್ತ ಇರುವುದರಿಂದ ನಾವು ಆರೋಗ್ಯವಾಗಿರಬಹುದು. ಉಪವಾಸ ಮಾಡುವುದರಿಂದ ಜೀರ್ಣಾಂಗ ವ್ಯೂಹಕ್ಕೆ ಸ್ವಲ್ಪ ವಿಶ್ರಾಂತಿಯು ದೊರೆಯುತ್ತದೆ ಮತ್ತು ದೇಹದಲ್ಲಿರುವ ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತವೆ. ಒಂದು ಉಪವಾಸವು ಆರೋಗ್ಯಕ್ಕೆ ಒಳ್ಳೆಯದು. ಈ ಅವಧಿಯಲ್ಲಿ ನಿಯಮಿತವಾಗಿ ಲಿಂಬೆ ರಸವನ್ನು ಸೇವಿಸುವುದರಿಂದ ದೇಹದಲ್ಲಿ ವಾಯು ತುಂಬಿಕೊಳ್ಳುವ ಸಮಸ್ಯೆಯು ತಲೆದೋರುವುದಿಲ್ಲ. ಆಯುರ್ವೇದದಲ್ಲಿ ಹೇಳಿರುವಂತೆ ನಮ್ಮ ದೇಹದ್ಲಲಿ ಶೇ 80% ರಷ್ಟು ನೀರು ಮತ್ತು ಶೇ.20% ರಷ್ಟು ಘನ ಪದಾರ್ಥಗಳು ಇರುತ್ತವೆ. ಭೂಮಿಯ ಮೇಲೆ ಪರಿಣಾಮ ಬೀರಿದಂತೆ ಚಂದ್ರನು ನಮ್ಮ ದೇಹದಲ್ಲಿನ ನೀರಿನಂಶದ ಮೇಲೆ ಪ್ರಭಾವ ಬೀರುತ್ತಾನೆ. ಆಗ ಜನರು ಉದ್ವೇಗ, ಕಿರಿಕಿರಿ ಮತ್ತು ಹಿಂಸಾ ಪ್ರವೃತ್ತಿಗೆ ಇಳಿಯುತ್ತಾರೆ. ಈ ಸಮಸ್ಯೆಗೆ ಉಪವಾಸವು ಪ್ರತಿ ವಿಷದಂತೆ ಕಾರ್ಯ ನಿರ್ವಹಿಸುತ್ತದೆ. ಏಕೆಂದರೆ ಇದು ನಮ್ಮ ದೇಹದಲ್ಲಿನ ಆಮ್ಲದ ಅಂಶವನ್ನು ಕಡಿಮೆ ಮಾಡುತ್ತದೆ. ಇದರಿಂದ ಜನರು ತಮ್ಮ ವಿವೇಕವನ್ನು ಉಳಿಸಿಕೊಳ್ಳಲು ಇದು ನೆರವಾಗುತ್ತದೆ. ಜೊತೆಗೆ ಕ್ಯಾನ್ಸರ್, ಹೃದ್ರೋಗ, ಮಧುಮೇಹ, ರೋಗ ನಿರೋಧಕ ಶಕ್ತಿಯಲ್ಲಿನ ನ್ಯೂನತೆಗಳನ್ನು ಹಾಗು ಇತ್ಯಾದಿಗಳನ್ನು ಇದು ಸರಿಪಡಿಸುತ್ತದೆ.

13).ನಮಸ್ಕಾರ ಮಾಡಲು ಎರಡು ಅಂಗೈಗಳನ್ನು ಜೋಡಿಸುವುದು...

ಹಿಂದೂ ಸಂಪ್ರದಾಯದಲ್ಲಿ ಅತಿಥಿಗಳನ್ನು ಅಥವಾ ಹಿರಿಯರನ್ನು ಕಂಡಾಗ ಅವರನ್ನು ಸ್ವಾಗತಿಸಲು "ನಮಸ್ಕಾರ" ಮುದ್ರೆ ಎಂದರೆ ಎರಡು ಅಂಗೈಗಳನ್ನು ಜೋಡಿಸುವ ಕ್ರಿಯೆಯನ್ನು ಮಾಡಲಾಗುತ್ತದೆ. ಇನ್ನು ಇದರ ಹಿಂದಿನ ವೈಜ್ಞಾನಿಕ ಸತ್ಯಾಂಶವನ್ನು ನೋಡುವುದಾದರೆ, ನಮಗೆ ತಿಳಿದು ಬರುವುದು ಇಷ್ಟು. ಎರಡು ಕೈಗಳ ಅಂಗೈಗಳನ್ನು ಪರಸ್ಪರ ಜೋಡಿಸುವುದರಿಂದ ಹತ್ತು ಬೆರಳುಗಳು ಪರಸ್ಪರ ಕೂಡುತ್ತವೆ. ಆಗ ಕಣ್ಣು, ಕಿವಿ ಮತ್ತು ಮನಸ್ಸಿನ ಒತ್ತಡ ಕೇಂದ್ರಗಳು ಒಂದನ್ನೊಂದು ತಾಕುತ್ತವೆ ಇದರಿಂದ ನಮಗೆ ಪರಿಚಯವಾಗುವ ವ್ಯಕ್ತಿಯ ಹೆಸರನ್ನು ದೀರ್ಘಕಾಲ ನಾವು ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಇದರ ಜೊತೆಗೆ ನಾವು ದೈಹಿಕವಾಗಿ ಆ ವ್ಯಕ್ತಿಯನ್ನು ಸ್ಪರ್ಶಿಸಲು ಹೋಗದ ಕಾರಣ, ಯಾವುದೇ ಕೀಟಾಣುಗಳು ಸಹ ನಮ್ಮ ಸಂಪರ್ಕಕ್ಕೆ ಬರುವುದಿಲ್ಲ.

14).ನದಿ ನೀರಿನಲ್ಲಿ ನಾಣ್ಯಗಳನ್ನು ಎಸೆಯುವುದು...

ಸಾಮಾನ್ಯವಾಗಿ ನದಿ ನೀರಿನಲ್ಲಿ ನಾಣ್ಯಗಳನ್ನು ಎಸೆಯುವುದರಿಂದಾಗಿ ಅದೃಷ್ಟವು ನಮಗೆ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಆದರೆ ವೈಜ್ಞಾನಿಕವಾಗಿ ಹೇಳುವುದಾದರೆ ಹಿಂದಿನ ಕಾಲದಲ್ಲಿ ನಾಣ್ಯಗಳನ್ನು ಬಹುತೇಕ ತಾಮ್ರದಲ್ಲಿಯೇ ಮಾಡಲಾಗುತ್ತಿತ್ತು. ಆದರೆ ಇಂದು ಸ್ಟೇನ್‍ಲೆಸ್ ಸ್ಟೀಲ್‍ನಲ್ಲಿ ಮಾಡಲಾಗುತ್ತಿದೆ.ತಾಮ್ರವು ಒಂದು ಅದ್ಭುತವಾದ ಲೋಹವಾಗಿದ್ದು, ಮಾನವನ ದೇಹಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇಂತಹ ಪ್ರಯೋಜನಕಾರಿಯಾದ ತಾಮ್ರದ ನಾಣ್ಯಗಳನ್ನು ನದಿಯಲ್ಲಿ ಎಸೆಯುವುದರಿಂದ ನದಿಯ ನೀರು ಶುದ್ಧವಾಗುವುದರ ಜೊತೆಗೆ ಆ ಮೂಲಕ ಸ್ವಲ್ಪ ತಾಮ್ರವು ನಮ್ಮ ದೇಹವನ್ನು ಸೇರುವ ವ್ಯವಸ್ಥೆಯನ್ನು ನಮ್ಮ ಪೂರ್ವಜರು ಮಾಡಿದ್ದರು. ಇದು ಒಂದು ಸಂಪ್ರದಾಯವಾಗಿ ಇಂದಿಗು ನಡೆದುಕೊಂಡು ಬಂದಿದೆ.

15).ಹಣೆಗೆ ಸಿಂಧೂರ ಅಥವಾ ಕುಂಕುಮ ಹಚ್ಚುವುದು...

ಮದುವೆಯಾದ ಹೆಂಗಸರು ಹಣೆಯಲ್ಲಿ ಧರಿಸುವ ಸಿಂಧೂರವು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಏಕೆಂದರೆ ಸಿಂಧೂರವನ್ನು ಅರಿಶಿಣ-ಸುಣ್ಣ ಮತ್ತು ಪಾದರಸದ ಲೋಹಗಳನ್ನು ಸೇರಿಸಿ ಮಾಡಿರುತ್ತಾರೆ. ಪಾದರಸವು ಸ್ವಾಭಾವಿಕವಾಗಿ ರಕ್ತದ ಒತ್ತಡವನ್ನು ನಿಯಂತ್ರಿಸುವುದರ ಜೊತೆಗೆ ಲೈಂಗಿಕಾಸಕ್ತಿಯನ್ನು ಸಹ ಕೆರಳಿಸುತ್ತದೆ. ಇದರಿಂದಾಗಿಯೇ ವಿಧವೆಯರು ಸಿಂಧೂರವನ್ನು ಧರಿಸಲು ಸಂಪ್ರದಾಯ ನಿಷೇಧ ಹೇರಿರುವುದು.ಸಿಂಧೂರವನ್ನು ಹಚ್ಚಿಕೊಳ್ಳುವಾಗ ಪಿಟ್ಯುಟರಿ ಗ್ರಂಥಿಗಳವರೆಗೆ ಹಚ್ಚಿಕೊಂಡರೆ ಒಳ್ಳೆಯದು. ಏಕೆಂದರೆ ಈ ಗ್ರಂಥಿಗಳಲ್ಲಿಯೇ ನಮ್ಮ ಭಾವನೆಗಳೆಲ್ಲವು ಕ್ರೋಢೀಕರಣಗೊಳ್ಳುವುದು. ಪಾದರಸವು ಒತ್ತಡ ಮತ್ತು ಆಯಾಸವನ್ನು ಹೊಡೆದೋಡಿಸುವ ಸಾಮರ್ಥ್ಯವನ್ನು ತನ್ನಲ್ಲಿ ಹೊಂದಿದೆ.

16).ನಾವೇಕೆ ಅರಳಿ ಮರವನ್ನು ಪೂಜಿಸುತ್ತೇವೆ...

ಅರಳಿ ಮರ" ಅಥವಾ "ಅಶ್ವತ್ಥ ವೃಕ್ಷ" ಎಂದು ಕರೆಯಲ್ಪಡುವ ಮರವನ್ನು ನಾವು ಸಾಮಾನ್ಯವಾಗಿ ಎಲ್ಲಾ ಊರುಗಳ ನಾಗರ ಕಟ್ಟೆ, ಅಶ್ವತ್ಥ ಕಟ್ಟೆ, ದೇವಾಲಯಗಳ ಬಳಿಯಲ್ಲಿ ಕಾಣುತ್ತೇವೆ. ನಿಜ ಹೇಳಬೇಕೆಂದರೆ ಇದು ಸಾಮಾನ್ಯ ಮನುಷ್ಯರಿಗೆ ನೆರಳನ್ನು ಬಿಟ್ಟರೆ ಬೇರೇನು ನೀಡುವುದಿಲ್ಲ. ಇದರಲ್ಲಿ ರುಚಿಕರವಾದ ಹಣ್ಣು ನೀಡುವುದಿಲ್ಲ. ಆದರೂ ಒಬ್ಬ ಸಾಮಾನ್ಯ ಹಳ್ಳಿಯವರು ಅಥವಾ ಜನರು ಸಹ ಇದನ್ನು ಬೆಳೆಸಿ, ಪೋಷಿಸಿ, ಇದರ ರಕ್ಷಣೆಗೆ ನಿಂತಿರುತ್ತಾರೆ ಎಂದರೆ ಅಂತಹದು ಏನಿದೆ ಈ ಮರದಲ್ಲಿ? ಹೌದು, ಇದೆ ಅದನ್ನೆ ನಮ್ಮ ಪೂರ್ವಿಕರು ಕಂಡು ಹಿಡಿದಿದ್ದು, ಈ ಮರವು ರಾತ್ರಿ ಸಮಯದಲ್ಲಿ ಸಹ ಆಮ್ಲಜನಕವನ್ನು ಬಿಡುಗಡೆ ಮಾಡುವ ಗುಣವನ್ನು ಹೊಂದಿದೆ. ಇಂತಹ ಮರವು ಮನುಕುಲಕ್ಕೆ ಅತ್ಯಾವಶ್ಯಕ ಎಂದು ಪರಿಗಣಿಸಿಯೇ, ಅಶ್ವತ್ಥ ವೃಕ್ಷಕ್ಕೆ ಇದಕ್ಕೆ ತ್ರಿಮೂರ್ತಿಗಳ ಆವಾಸ ಸ್ಥಾನವೆಂದು ಕರೆದು ಇದನ್ನು ಪೂಜಿಸಲು ತಿಳಿಸಿದ್ದಾರೆ.

17).ಉತ್ತರಕ್ಕೆ ತಲೆ ಇಟ್ಟು ಏಕೆ ಮಲಗಬಾರದು...

ಇದರ ಹಿಂದೆ ಒಂದು ಕಟ್ಟುಕತೆಯಿದೆ, ಅದೇನೆಂದರೆ ಉತ್ತರಕ್ಕೆ ತಲೆ ಇಟ್ಟು ಮಲಗುವುದರಿಂದ ದೆವ್ವ ಅಥವಾ ಭೂತಗಳನ್ನು ಆಹ್ವಾನಿಸಿದಂತಾಗುತ್ತವೆ ಎಂಬುದು. ಆದರೆ ವಿಜ್ಞಾನವು ಹೇಳುವುದೇನೆಂದರೆ ಮಾನವ ದೇಹಕ್ಕೆ ತನ್ನದೇ ಆದ ಕಾಂತ ಕ್ಷೇತ್ರವು ಇರುತ್ತದೆ (ಇದನ್ನು ಹೃದಯದ ಕಾಂತ ಅಥವಾ ಮ್ಯಾಗ್ನೆಟಿಕ್ ಕ್ಷೇತ್ರ ಎಂದು ಸಹ ಕರೆಯುತ್ತಾರೆ. ಏಕೆಂದರೆ ರಕ್ತ ಪರಿಚಲನೆಯ ಕಾರಣವಾಗಿ) ಮತ್ತು ಭೂಮಿಯೇ ಒಂದು ದೊಡ್ಡ ಸೂಜಿಗಲ್ಲು ಅಥವಾ ಮ್ಯಾಗ್ನೆಟ್. ಯಾವಾಗ ನಾವು ಉತ್ತರಕ್ಕೆ ತಲೆ ಇಟ್ಟು ಮಲಗುತ್ತೇವೆಯೋ, ಆಗ ನಮ್ಮ ದೇಹದಲ್ಲಿನ ಕಾಂತ ಕ್ಷೇತ್ರವು ಸಮತೋಲನವನ್ನು ಕಳೆದುಕೊಳ್ಳುತ್ತದೆ. ಇದರಿಂದ ಮುಂದೆ ರಕ್ತದ ಒತ್ತಡ ಮತ್ತು ಹೃದ್ರೋಗದಂತಹ ಸಮಸ್ಯೆಗಳು ಕಂಡು ಬರುತ್ತವೆ. ಆದ್ದರಿಂದ ಈ ಕಾಂತ ಕ್ಷೇತ್ರದ ಸಮತೋಲವನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ. ಇದರ ಜೊತೆಗೆ ನಮ್ಮ ದೇಹದಲ್ಲಿ ಹರಿಯುವ ರಕ್ತದಲ್ಲಿ ಕಬ್ಬಿಣಾಂಶವಿರುತ್ತದೆ. ನಾವು ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗುವುದರಿಂದ ಆ ಕಾಂತ ಕ್ಷೇತ್ರದಿಂದ ಆಕರ್ಷಣೆಯಾಗುವ ನಮ್ಮ ದೇಹದ ಕಬ್ಬಿಣಾಂಶವು ತಲೆಯಲ್ಲಿ ಶೇಖರಗೊಳ್ಳುತ್ತದೆ. ಇದರಿಂದ ತಲೆನೋವು , ಅಲ್ಜೀಮರ್ ಕಾಯಿಲೆ, ಪ್ರಜ್ಞಾಶೂನ್ಯತೆ ( ಅರಿವಿನ ಕೊರತೆ), ಪಾರ್ಕಿನ್‍ಸನ್ ಕಾಯಿಲೆ ಮತ್ತು ಮೆದುಳಿನ ಕಾರ್ಯ ಕ್ಷೀಣಿಸುವ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

18).ನವರಾತ್ರಿಗಳು ಏಕೆ ಇವೆ...

ನೂರಾರು ಅಥವಾ ಸಾವಿರಾರು ವರ್ಷಗಳ ಹಿಂದಿನ ಜೀವನಕ್ಕು ಮತ್ತು ಇಂದಿನ ಜೀವನಕ್ಕು ಅಜಗಜಾಂತರ ವ್ಯತ್ಯಾಸಗಳು ನಮಗೆ ಕಂಡು ಬರುತ್ತವೆ. ಇಂದು ನಾವು ಆಚರಿಸುತ್ತಿರುವ ಎಷ್ಟೋ ಸಂಪ್ರದಾಯಗಳು ಇಂದು-ನಿನ್ನೆ ಜನ್ಮ ತಾಳಿದವಲ್ಲ. ಅವುಗಳೆಲ್ಲವು ಹಿಂದೆಂದೊ ಜನ್ಮ ತಳೆದಿವೆ. ನೀವು ಎಂದಾದರು ಆಲೋಚಿಸಿದ್ದೀರೇ? ನಾವೇಕೆ ವರ್ಷಕ್ಕೆ ಒಂದು ದೀಪಾವಳಿ, ಹೋಳಿಯನ್ನು ಆಚರಿಸುತ್ತೇವೆ ಆದರೆ ನವರಾತ್ರಿಯನ್ನು ಮಾತ್ರ ಎರಡು ಬಾರಿ ಆಚರಿಸುತ್ತೇವೆ. ಹೌದು ವಸಂತ ನವರಾತ್ರಿ ಮತ್ತು ಶರನ್ನಾವರಾತ್ರಿ ಎಂಬ ಎರಡು ನವರಾತ್ರಿಗಳನ್ನು ನಾವು ಆಚರಿಸುತ್ತೇವೆ. ಈ ಎರಡು ಮಾಸಗಳು ಋತು ಬದಲಾವಣೆಯನ್ನು ಹೊಂದಿರುವ ಮಾಸಗಳಾಗಿದ್ದು, ನಮ್ಮ ಆಹಾರ ಸೇವನೆಯ ಕ್ರಮವು ಈ ಅವಧಿಯಲ್ಲಿ ಪರಸ್ಪರ ಬದಲಾವಣೆಯಿಂದ ಕೂಡಿರುತ್ತದೆ. ನವರಾತ್ರಿಗಳು ನಮ್ಮನ್ನು ನಾವು ಈ ಆಹಾರ ಪದ್ಧತಿಗೆ ಹೊಂದಿಕೊಳ್ಳುವಂತೆ ಮಾಡುವ ಗುಣಗಳನ್ನು ಹೊಂದಿದೆ. ಅದು ಹೇಗೆಂದರೆ ಆಸ್ತಿಕ ಭಕ್ತ ಸಮೂಹವು ಈ ನವರಾತ್ರಿಗಳ ಸಂದರ್ಭದಲ್ಲಿ ಉಪವಾಸವಿರುತ್ತಾರೆ. ಇದರಿಂದ ಅವರು ಹೊಸ ಆಹಾರ ಶೈಲಿಗೆ ಒಗ್ಗಿಕೊಳ್ಳುತ್ತಾರೆ. ಈ ಅವಧಿಯಲ್ಲಿ ಜನರು ಉಪ್ಪು ಮತ್ತು ಸಕ್ಕರೆಯನ್ನು ಮಿತ ಪ್ರಮಾಣದಲ್ಲಿ ಸೇವಿಸುತ್ತಾರೆ. ಇದರಿಂದಾಗಿ ಹೆಚ್ಚಿನ ಧನಾತ್ಮಕ ಶಕ್ತಿಯನ್ನು, ಆತ್ಮ ವಿಶ್ವಾಸವನ್ನು ಮತ್ತು ದೃಢ ನಿರ್ಧಾರದ ಶಕ್ತಿಯನ್ನು ( ಉಪವಾಸ ಮಾಡುವುದರಿಂದ ದೃಢ ನಿರ್ಧಾರ ಕೈಗೊಳ್ಳುವ ಶಕ್ತಿಯು ಹೆಚ್ಚಾಗುತ್ತದೆ) ಹೆಚ್ಚಿಸುತ್ತದೆ ಮತ್ತು ಕೊನೆಗೆ ಆ ಋತುವಿನಲ್ಲಿ ಸಂಭವಿಸುವ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ದೇಹಕ್ಕೆ ನೀಡುತ್ತದೆ.

19).ಖಾರದ ಜೊತೆಗೆ ಆರಂಭ ಮತ್ತು ಸಿಹಿಯ ಜೊತೆಗೆ ಮುಕ್ತಾಯ...

ನಮ್ಮ ಪೂರ್ವಿಕರು ನಮಗೆ ಹೇಳಿರುವುದು ಹೀಗೆ;- ಊಟ ಮಾಡುವಾಗ ಖಾರವನ್ನು ಸೇವಿಸಿ ಆರಂಭಿಸಿ, ಮುಕ್ತಾಯ ಮಾಡುವಾಗ ಸಿಹಿಯನ್ನು ಸೇವಿಸಿ ಎಂದು.ಇದರ ಹಿಂದಿನ ಕಾರಣವೇನೆಂದರೆ, ಖಾರವು ನಮ್ಮ ಹೊಟ್ಟೆಯಲ್ಲಿ ಜೀರ್ಣ ಮಾಡುವಂತಹ ಆಮ್ಲಗಳನ್ನು ಉತ್ಪತ್ತಿ ಮಾಡುತ್ತದೆ ಮತ್ತು ಜೀರ್ಣ ಕ್ರಿಯೆಯನ್ನು ಪ್ರಚೋದಿಸುತ್ತದೆ. ಇದರಿಂದ ಜೀರ್ಣ ಕ್ರಿಯೆ ಯಾವುದೇ ಅಡೆತಡೆಗಳಿಲ್ಲದೆ ಸಾಗುತ್ತದೆ. ಇನ್ನೂ ಸಿಹಿ ತಿಂಡಿಗಳು ಅಥವಾ ಕಾರ್ಬೋಹೈಡ್ರೇಟ್‍ಗಳು ಜೀರ್ಣ ಕ್ರಿಯೆಯನ್ನು ಕೆಳಗೆ ಎಳೆಯುವ ಸಾಮರ್ಥ್ಯವನ್ನು ಹೊಂದಿವೆ. ಇದರಿಂದಾಗಿ ಜೀರ್ಣವಾದ ಆಹಾರವು ಸರಾಗವಾಗಿ ಕರುಳುಗಳಲ್ಲಿ ಸಾಗಿ ಹೋಗುತ್ತದೆ. ಇದಕ್ಕಾಗಿಯೇ ಸಿಹಿಯನ್ನು ಕಡೆಯಲ್ಲಿ ಸೇವಿಸಿ ಎಂದು ಹೇಳುವುದು.

20).ಕೈಗಳಿಗೆ ಮೆಹಂದಿ ಹಚ್ಚಿಕೊಳ್ಳುವುದು...

ಕೈಗಳಿಗೆ ಅಲಂಕಾರವನ್ನು ನೀಡುವುದರ ಜೊತೆಗೆ ಮೆಹಂದಿಯು ತನ್ನಲ್ಲಿರುವ ಔಷಧೀಯ ಗುಣಗಳಿಂದ ಖ್ಯಾತಿ ಪಡೆದಿದೆ. ಮದುವೆಯು ಅತ್ಯಂತ ಒತ್ತಡಕಾರಿಯಾಗಿರುವ ಸಂಗತಿ ಎಲ್ಲರಿಗು ತಿಳಿದ ವಿಚಾರವೇ. ಈ ಒತ್ತಡವು ತಲೆನೋವು ಮತ್ತು ಜ್ವರವನ್ನು ತರಬಹುದು. ಆದ್ದರಿಂದ ಮದುವೆ ದಿನ ಹತ್ತಿರ ಬಂದಾಗ ವಧುವಿಗೆ ಮೆಹಂದಿಯನ್ನು ಹಚ್ಚುತ್ತಾರೆ. ಇದರಿಂದ ವಧುವಿಗೆ ಒತ್ತಡವು ಕಡಿಮೆಯಾಗುತ್ತದೆ ಮತ್ತು ಆಕೆಯ ದೇಹಕ್ಕೆ ಇದು ತಂಪನ್ನು ನೀಡಿ, ನರಗಳು ಒತ್ತಡಕ್ಕೆ ಒಳಗಾಗುವುದನ್ನು ತಡೆಯುತ್ತದೆ. ಆದ್ದರಿಂದಲೇ ಮೆಹಂದಿಯನ್ನು ನರಗಳು ಕೊನೆಗೊಳ್ಳುವ ಭಾಗದಲ್ಲಿ ಅಂದರೆ, ಅಂಗೈ ಮತ್ತು ಅಂಗಾಲುಗಳಿಗೆ ಹಚ್ಚುತ್ತಾರೆ.

21).ದೀಪಾವಳಿಯ ಆಚರಣೆ ಮತ್ತು ಅದಕ್ಕೆ ಸಂಬಂಧಿಸಿದ ಸ್ವಚ್ಛತಾ ಕಾರ್ಯಗಳು...

ದೀಪಾವಳಿಯು ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಅಂದರೆ ಚಳಿಗಾಲದ ಆರಂಭ ಕಾಲದಲ್ಲಿ ಬರುತ್ತದೆ. ಆಗ ತಾನೇ ಮಳೆಗಾಲವು ಮುಗಿದಿರುತ್ತದೆ ಈ ಕಾಲದಲ್ಲಿ. ಮಳೆಗಾಲವು ಎಲ್ಲರಿಗು ತಿಳಿದಂತೆ ಪ್ರತಿಯೊಂದಕ್ಕು ಹಾನಿಯನ್ನು ಮಾಡಿರುತ್ತದೆ. ಸುಮಾರು ಮನೆಗಳು ಇದರಿಂದ ಹಾನಿಗೆ ಒಳಗಾಗಿರುತ್ತವೆ. ಸುಮಾರು ಮನೆಗಳ ದುರಸ್ತಿ ಕಾರ್ಯವು ನಡೆಯಬೇಕಾಗಿರುತ್ತದೆ. ಆದ್ದರಿಂದ ಚಳಿಗಾಲದ ಆರಂಭದಲ್ಲಿ ಬರುವ ಈ ಹಬ್ಬದ ನೆಪದಲ್ಲಿ ಸುಮಾರು ಜನರು ತಮ್ಮ ಮನೆಗಳನ್ನು ದುರಸ್ತಿ ಮಾಡಿಕೊಳ್ಳುತ್ತಾರೆ. ಮನೆಗೆ ಸುಣ್ಣ - ಬಣ್ಣ ಬಳಿದು ಅಂದವನ್ನು ಸಹ ಹೆಚ್ಚಿಸುತ್ತಾರೆ. ಜೊತೆಗೆ ಚಳಿಗಾಲದ ಉಡುಗೆ-ತೊಡುಗೆಗಳನ್ನು ಸಹ ಕೊಂಡುಕೊಳ್ಳುತ್ತಾರೆ.

***

ಸ್ನೇಹಿತರೊಬ್ಬರು ಒಂದು ಪ್ರಶ್ನೆ ಎತ್ತಿದ್ದರು. "ಹಿಂದೂ ಧರ್ಮ ಎಂಬ ಬುದುಕುವ/ಜೀವನ ಪದ್ಧತಿಯಲ್ಲಿ, ಯಾವುದಾದರೂ ಕ್ರಮಗಳನ್ನ ಬದಲಾಯಿಸಲೋ/ತೆಗೆದುಹಾಕಲೋ ಅವಕಾಶ ಸಿಕ್ಕಿದರೆ, ಯಾವುದನ್ನ ತೆಗೆದುಹಾಕುತ್ತೀರಿ/ಬದಲಾಯಿಸುತ್ತೀರಿ? ಮತ್ತು ಯಾಕೆ??" 
ನನಗೆ ಅಲ್ಲಿ ಉತ್ತರ ಕೊಡಲಾಗಲಿಲ್ಲ, ಈಗ ಆ ಲಿಂಕ್ ಕೂಡ ಸಿಗುತ್ತಿಲ್ಲ ಹಾಗಾಗಿ ಪೋಸ್ಟ್ ಮಾಡುತ್ತಿದ್ದೇನೆ. 
ಮೊದಲಿಗೆ ಹಿಂದೂ ಎಂದರೇನು ಎಂಬುದನ್ನ ನನ್ನ ಪಾಯಿಂಟ್ ಆಫ್ ವ್ಯೂನಲ್ಲಿ ಹೇಳಬಯಸುತ್ತೇನೆ. ಅದು ಸ್ನೇಹಿತರು ಹೇಳಿದಂತೆ ಒಂದು ಜೀವನ ಕ್ರಮ.. ಆಚಾರ,ವಿಚಾರ, ಸಂಪ್ರದಾಯ ಎಲ್ಲ ಒಳಗೊಂಡಿದ್ದೇ ಹಿಂದೂ ಧರ್ಮ. ಈ ಧರ್ಮಕ್ಕೆ ತೆಗೆದು ಹಾಕಲೋ, ಅಳವಡಿಸಲೋ ಏನೂ ಇಲ್ಲ.. ಈ ಧರ್ಮದಲ್ಲಿ ಇರುವ ಎಲ್ಲಾ ಆಚಾರ ವಿಚಾರಗಳು, ಕೇವಲ ಶಾಸ್ತ್ರವಾಗಿಯಲ್ಲದೆ, ವೈಜ್ಞಾನಿಕವಾಗಿ ಹಲವಾರು ಕಾರಣಗಳನ್ನ ಹೊಂದಿದೆ.. 
ಮನೆಯ ಅಂಗಳದಲ್ಲಿ ( ಹಿಂದಿನ ಕಾಲದಲ್ಲಿ ಮನೆಯೊಳಗೂ) ಸಗಣಿ ಸಾರಿಸುವೂದರಿಂದ ಹಿಡಿದು; ತುಳಸೀ ಪೂಜೆ, ಅಶ್ವಥ್ಥ ಮರ ಸುತ್ತುವುದು, ದೇವಸ್ಥಾನದಲ್ಲಿ ಗಂಟೆ ಹೊಡೆಯುವುದು, ಕೈಬೆರಳಿಗೆ ಪಂಚಲೋಹದ ಉಂಗುರ ತೊಡುವುದು, ಶರೀರಕ್ಕೆ ಆಭರಣ ತೋಡುವುದು, ರಂಗೋಲಿ ಹಾಕುವುದು, ಮುಖಕ್ಕೆ ಕಳಭ, ಚಂದನ, ಕುಂಕುಮ, ಭಸ್ಮ ಹಾಕುವುದು ಹೀಗೆ ಪಟ್ಟಿ ಬೆಳೆಯುತ್ತೆ.. ಎಲ್ಲದರ ಹಿಂದೆಯೂ ವೈಜ್ಞಾನಿಕ ಕಾರಣಗಳಿವೆ..
    "ಆಯುರ್ವೇದ" ಇದು ನಮ್ಮ ಧರ್ಮ ನಮಗೆ ಕೊಟ್ಟ ಅತ್ಯದ್ಭುತವಾದ ಕೊಡುಗೆ. ಸರ್ವ ರೋಗಕ್ಕೂ ಆಯುರ್ವೇದದಲ್ಲಿ ಮದ್ದಿದೆ.ಆದರೆ ಇಂದು ನಾವದನ್ನ ಕಡೆಗಣಿಸಿದ್ದೇವೆ. ಆಯುರ್ವೇದದ ಬಗ್ಗೆ ಸಾಕಷ್ಟು ಬರೆಯಬೇಕಾಗುತ್ತೆ.. ಅದು ಒಂದು ಅದ್ಭುತ ಎಂದಷ್ಟೇ ಹೇಳಬಲ್ಲೆ.. 
   ಇನ್ನುಳಿದಂತೆ ಹಿಂದೂ ಧರ್ಮದ ಇನ್ನೊಂದು ಸಂಸ್ಕೃತಿ 'ಜ್ಯೋತಿಷ್ಯ'. ಇಂದು ಜ್ಯೋತಿಷ್ಯ ಹಣ ಮಾಡುವ ಒಂದು ವ್ಯಾಪಾರವಾಗಿ ಮಾರ್ಪಾಡಾಗಿದ್ದರೂ, ಅದು ಸಹಸ್ರ, ಸಹಸ್ರ ವರ್ಷಗಳಿಂದ ಇರುವಂತಹ ಒಂದು ಕಲೆ ಎನ್ನಬಹುದು.. ಇಂದಿನ ವಿಜ್ಞಾನಿಗಳು ಸಿಕ್ಕಿದ ಟೆಲಿಸ್ಕೋಪ್ ಅದೂ ಇದೂ ಹಿಡಿದುಕೊಂಡು ಮಾಡುವ ಶಂಶೋಧನೆಯನ್ನು ಹಿಂದಿನ ಕಾಲದಲ್ಲಿ ಜ್ಯೋತಿಶ್ಯ ಪಂಡಿತರು ಕೇವಲ ಕುಳಿತಲ್ಲಿಂದ ಲೆಕ್ಕಾಚಾರದ ಮೂಲಕ ಹೇಳುತ್ತಿದ್ದರು, ಅಂದರೆ ಸನಾತನ ಧರ್ಮದ ಪವರ್ ಹೇಗಿದೆ ಎಂಬುದನ್ನ ಯೋಚಿಸಿ.. ನಾನಂತೂ ಜ್ಯೋತಿಷ್ಯ ನಂಬ್ತೇನೆ.. ಆದರೆ ಅಂಧವಿಶ್ವಾಸವಿಲ್ಲ.. ಅಶ್ವಥ್ಥ ಮರ ಸುತ್ತುತ್ತೇನೆ,ಕಾರಣ ಅದು ಆಮ್ಲಜನಕ ಪ್ರೊಡ್ಯೂಸ್ ಮಾಡುತ್ತೆ.. ತುಳಸಿಗೆ ನೀರು ಹಾಕ್ತೇನೆ.ಅದರ ಎಲೆಯ ಘಮ ನನ್ನ ಮನಸ್ಸನ್ನು ಹಿಡಿತದಲ್ಲಿ ಇಡಲು ಬೇಕಾದ ಚೈತನ್ನಯವನ್ನ ಭರಿಸುತ್ತೆ.. ದೇವಸ್ಥಾನಕ್ಕೆ ಹೋಗ್ತೇನೆ.. ಅಲ್ಲಿಯ ಗಂಧದ ಪರಿಮಳ, ಆರತಿಯ ಕರ್ಪೂರದ ಹೊಗೆ, ಗಂಟೆಯ ಶಬ್ಧ ನನ್ನ ಆರೋಗ್ಯ ವರ್ಧಿಸುತ್ತದೆ.. ಹೀಗೆ ನನ್ನ ಧರ್ಮದ ಎಲ್ಲಾ ಆಚಾರಗಳನ್ನ ನಾನು ಅನುಸರಿಸುತ್ತೇನೆ..
  ನೀವನ್ನಬಹುದು( ನಾಸ್ತಿಕರು, ಇತರ ಮತದವರು) ಈ ನೀರು,ಮರ , ಗಾಳಿ ಎಲ್ಲ ದೇವರಾ? ಅದರ ಪೂಜೆ ಮಾಡುವ ಅಗತ್ಯವಿದೆಯೇ?.. ಖಂಡಿತಾ ಇದೆ ಪ್ರಕೃತಿ ನಮಗೇನೆಲ್ಲಾ ಕೊಡುತ್ತೆ.. ನಮ್ಮ ಜೀವನ ಹುಟ್ಟಿನಿಂದ ಸಾವಿನ ತನಕ.... ಭೌತಿಕ ಶರೀರದ ಬೆಳವಣಿಗೆ ಈ ಎಲ್ಲಾ ಪ್ರಾಕೃತಿಕ ಸಂಪತ್ತಿನಿಂದ ಸಾಧ್ಯ.. ಹಾಗಿರುವಾಗ ಅದನ್ನ ದೇವರು ಎಂದು ಪೂಜಿಸುವುದರಲ್ಲಿ ತಪ್ಪೇನು? ನೀರಿಲ್ಲದೆ ಜೀವವಿಲ್ಲ, ವಾಯುವಿಲ್ಲದೆ ಜೀವವಿಲ್ಲ, ಮರಗಿಡವಿಲ್ಲದೆ ಜೀವವಿಲ್ಲ, ಹಾಗಿರುವಾಗ ಅದರ ಆರಾಧನೆ ಖಂಡಿತಾ ತಪ್ಪಲ್ಲ.. ಹಾಗಾಗಿ ನನ್ನ ಸನಾತನ ಧರ್ಮ ಏನೆಲ್ಲಾ ಸಂಸ್ಕೃತಿ,ಆಚಾರ, ವಿಚಾರ ಖುಷಿ ಮುನಿಗಳ ಕಾಲದಿಂದ, ಸಹಸ್ರ ಸಹಸ್ರ ವರ್ಷಗಳಿಂದ ಬಳುವಳಿಯಾಗಿ ಬಂದಿವೆಯೋ ಅದರಲ್ಲಿ ಯಾವುದನ್ನೂ ನಾನು ಬಿಡಲ್ಲ... 
          ಆದರೆ ತೆಗೆದುಹಾಕಲು ಇಚ್ಛಿಸುವ ಕೆಲವೊಂದಿಷ್ಟು ವಿಚಾರಗಳಿವೆ.. ಅದೇ "ಮೂಢ ನಂಬಿಕೆ", ನಮ್ಮ ಸನಾತನ ಧರ್ಮ ಇಂದು ಹಲವಾರು ಬುದ್ಧಿಜೀವಿಗಳ, ಅನ್ಯ ಮತೀಯರ ಬಾಯಲ್ಲಿ ಅಪಹಾಸ್ಯಕ್ಕೆ ಗುರಿಯಾಗುತ್ತಿದೆ ಅಂತಾದರೆ ಅದು ಮೂಢನಂಬಿಕೆಯಿಂದಾಗಿ..ಮಾಟ, ಮಂತ್ರ ವಾಮಾಚಾರ ಇವೆಲ್ಲ ಇದೆ.. ಆದರೆ ಧರ್ಮದಿಂದ ಹೊರಗಿರುವಂತಹದ್ದು... ಅದು ಮನುಷ್ಯನಿಗೆ ಅಗತ್ಯವಾದುದಲ್ಲ.. ಅದನ್ನ ಅಥರ್ವವೇದ ಎನ್ನುತ್ತೇವೆ ನಾವು.. ಅದರ ಹೆಸರಿನಂತೆಯೇ ಅದು ಅಥರ್ವಣ.. ಅದಕ್ಕೆ ಸಾತ್ವಿಕತೆ ಇಲ್ಲ... ಅದು ತಾಮಸಗುಣಕ್ಕೆ ಸೇರಿದಂತಹುದು.. ಭಗವಂತನ ಗೀತೋಪದೇಶದ ಪ್ರಕಾರ ಮಾನವ ತಾಮಸ ಗುಣವನ್ನು ಬಿಟ್ಟು ಸಾತ್ವಿಕ ಗುಣ ಸ್ವೀಕರಿಸಬೇಕು ಎಂದಿದ್ದಾನೆ.. ಹಾಗಿರುವಾಗ ಧರ್ಮಗ್ರಂಥದಲ್ಲಿ ಭಗವಂತನೇ ನುಡಿದಂತೆ ಸನಾತನ ಹಿಂದೂ ಧರ್ಮೀಯರು, ಭಗವಂತನೆಡೆಗೆ ತನ್ನನ್ನು ಸಾಕ್ಷಾತ್ಕರಿಸಬೇಕೇ ವಿನಃ, ದುಷ್ಟಶಕ್ತಿಯೆಡೆಗಲ್ಲ.. ಹಾಗಾಗಿ ಈ ಮೂಢನಂಬಿಕೆಗಳೇನಿವೆ ಅವನ್ನ ಬಿಡಬೇಕು..
 ಜೊತೆಗೆ "ಜಾತಿ ಪದ್ಧತಿ"... ಇಂದು ಧರ್ಮ ಸಾಕಷ್ಟು ಮಜಲುಗಳಿಂದ ಹೊಡೆತ ತಿಂದಿದೆ,ತಿನ್ನುತ್ತಿದೆ.. ತನ್ನ ಮತದ ಏಳಿಗೆಗಾಗಿ ಭಾರತದ ಮೇಲೆ ದಂಡೆತ್ತಿ ಬಂದ ಪರಕೀಯರು, ವರ್ಣಾಶ್ರಮ ಪದ್ಧತಿಯಿದ್ಧ ಸನಾತನ ಧರ್ಮದಲ್ಲಿ, ಅದರ ಉಪವಿಭಾಗವಾಗಿದ್ದ ಜಾತಿಯನ್ನ, ವರ್ಣದಿಂದ ಹೊರತಂದು ದೊಡ್ಡ ವ್ಯವಸ್ಥೆ ಮಾಡಿ.ಎಲ್ಲರೂ ಸಮಾನವಾಗಿ ಬದುಕುತ್ತಿದ್ದಾಗ ಅವರ ನಡುವೆ ವೈಮನಸ್ಸನ್ನು ತಂದು ಜಗಳವಾಗುವಂತೆ ಮಾಡಿದರು.. ಅದು ಇಂದು ದೊಡ್ಠ ಪಿಡುಗಾಗಿ ಮಾರ್ಪಟ್ಟಿದೆ.. ಅದರಿಂದ ಪ್ರತಿಯೊಬ್ಬನೂ ಹೊರಬರಬೇಕು.. ಅಸ್ಪೃಶ್ಯತೆ ನಿವಾರಣೆಯಾಗಬೇಕು... 
ಮೂರನೆಯದಾಗಿ "ಪಾಶ್ಚಾತ್ಯ ಸಂಸ್ಕೃತಿ". ಹಲವಾರು ವೈಜ್ಞಾನಿಕ ಕಾರಣಗಳಿರುವ ನಮ್ಮ ಸಂಸ್ಕೃತಿಯನ್ನ ಶಾಸ್ತ್ರವೆಂಬ ಹಣೆಪಟ್ಟಿ ಕೊಟ್ಟು ಮೂಲೆಗುಂಪು ಮಾಡಿ ಪಾಶ್ಚಿಮಾತ್ಯರ ಸಂಸ್ಕಾರವಾದ ಹಣೆಗೆ ಸಿಂಧೂರವಿಡದೆ, ಅರ್ಧಂಬರ್ಧ ಬಟ್ಟೆ ಹಾಕಿ ಮೈಮಾಟ ತೋರಿಸೋ ಸಂಸ್ಕೃತಿ ಬದಲಾಗಬೇಕಿದೆ.. 
ಈ ಮೂರು ವಿಷ ಬೀಜಗಳನ್ನ ಸನಾತನ ಧರ್ಮದಿಂದ ಹೊರ ಹಾಕಬೇಕಿದೆ.. ಆಗಲೇ ಧರ್ಮದ ಉಳಿವು, ನಲಿವು..
    ನಿಜ 'ಕಾಲಕ್ಕೆ ತಕ್ಕಂತೆ ಕೋಲ' ಹಾಗಂತ ಎಲ್ಲಾ ರೀತಿಯ ಸಂಫ್ಕಾರವನ್ನೂ ಬಿಟ್ಟು ಯಾರದ್ದೋ ಅನ್ಯರ ಅವರಿಗೆ ಬೇಡವಾದ ಅವರ ಸಂಸ್ಕೃತಿ ನಾವು ಅಳವಡಿಸಬಾರದು.. ಕೆಲವೊಂದು ಅನಿವಾರ್ಯ ಹಾಗೇ ಎಲ್ಲವೂ ಅನಿವಾರ್ಯವಾಗಬಾರದು.. "ಅತಿಯಾದರೆ ಅಮೃತವೂ ವಿಷ"..🙏
!! ಶ್ರೀಕೃಷ್ಣಾರ್ಪಣಮಸ್ತು !! 
***

ಹಿಂದೂ

ಹಿಂದೂ ಎಂಬ ಶಬ್ದ ವಿದೇಶಿಯರ ಬಳುವಳಿಯಲ್ಲ.‌ "ಹಿಂದೂ" ಶಬ್ದದ ಉಲ್ಲೇಖ ನಮ್ಮ ವೇದಪುರಾಣ,ಶಾಸ್ತ್ರಗಳಲ್ಲಿ ಇವೆ. ಹಿಂದೂ ಎಂಬ ಪದ ಅರಬ್ಬಿ ಭಾಷೆಯದ್ದಲ್ಲ, ಇರಾನಿನ ಕೊಡುಗೆಯಲ್ಲ. ಇರಾನಿಗಳು,ಅರಬ್ಬರು ಭಾರತಕ್ಕೆ ಬರುವ ಮುನ್ನವೇ "ಹಿಂದೂ" ಎಂಬ ಶಬ್ದ ಬಳಕೆಯಲ್ಲಿತ್ತು. ಸನಾತನ ಧರ್ಮದ ಅನುಯಾಯಿಗಳನ್ನು ಹಿಂದೂಗಳೆಂದು ಕರೆಯಲಾಗುತ್ತಿತ್ತು. ಅದಕ್ಕೆ ಕೆಲವೊಂದು ಉದಾಹರಣೆಗಳನ್ನು ನೋಡೋಣ.

"ಮೇರುತಂತ್ರ" ಶೈವ ದರ್ಶನಕ್ಕೆ ಸಂಬಂಧಿಸಿದ ಗ್ರಂಥ, ಅದರಲ್ಲಿ.

ಹೀನಂ ಚ ದೂಷ್ಯತ್ಯೇವ ಹಿಂದೂರಿತ್ಯುಚ್ಯತೇ ಎಂದು "ಹಿಂದೂ" ಶಬ್ದದ ಉಲ್ಲೇಖವಿದೆ.ಅಂದರೆ ಯಾರು ಅಜ್ಞಾನತೆ ಹಾಗೂ ಹೀನತೆಯನ್ನು ತ್ಯಾಗ ಮಾಡಿದ್ದಾರೋ ಅವರು ಹಿಂದೂಗಳು.

ಇದೇ ವಾಕ್ಯವನ್ನು "ಶಬ್ದ ಕಲ್ಪದ್ರುಮ" ಎಂಬ ಗ್ರಂಥದಲ್ಲೂ ಕಾಣಬಹುದು.

"ಪಾರಿಜಾತ ಹರಣ" ಎಂಬ ಗ್ರಂಥದಲ್ಲೂ ಸಹ "ಹಿಂದೂ’ ಶಬ್ದದ ಉಲ್ಲೇಖವಿದೆ. ಹಿನಸ್ತಿ ತಪಸಾ ಪಾಪಾಂ ದೈಹಿಕಾಂ ದುಷ್ಟಮಾನಸಾನ್ | ಹೇತಿಭಿಃ ಶತ್ರುವರ್ಗಂ ಚ ಸ ಹಿಂದುರಭಿಧೀಯತೆ ||

"ಮಾಧವ ದಿಗ್ವಿಜಯ" ಎಂಬ ಗ್ರಂಥದಲ್ಲೂ ಸಹ ಹಿಂದೂ ಶಬ್ದವನ್ನು ಕಾಣಬಹುದು..

ಓಂಕಾರಮೂಲಮಂತ್ರಾಢ್ಯ ಪುನರ್ಜನ್ಮ ದೃಢಾಶಯಃ | ಗೋಭಕ್ತೋ ಭಾರತಗುರೂ ಹಿಂದುಹಿಂಸನದೂಷಕಃ || ಅಂದರೆ, ಓಂಕಾರಮೂಲಮಂತ್ರವನ್ನು ಹೊಂದಿರುವ,ಕರ್ಮದ ಮೇಲೆ ವಿಶ್ವಾಸವಿರುವ, ಪುನರ್ಜನ್ಮದ ನಂಬಿಕೆಯಿರುವ, ಗೋಭಕ್ತರಾಗಿರುವ, ಪಾಪಕರ್ಮಗಳನ್ನು ದೂರವೇ ಇರಿಸುವವವರು ಹಿಂದೂಗಳು.

ಋಗ್ವೇದದಲ್ಲಿ (8-2-41) "ವಿವಹಿಂದು" ಎಂಬ ರಾಜನ ವರ್ಣನೆಯಿದೆ. ಆತ 46000 ಗೋವುಗಳನ್ನು ದಾನ ಮಾಡಿದ್ದ. ವಿವಹಿಂದು ಬಹಳ ಪರಾಕ್ರಮಿಯೂ ಆಗಿದ್ದ. ಆತನದು ಹಿಂದೂ ವಂಶವಾಗಿತ್ತು.ಇಲ್ಲಿಯೂ ಸಹ "ಹಿಂದೂ" ಎಂಬ ಶಬ್ದವನ್ನು ಕಾಣಬಹುದು. 

ಋಗ್ವೇದದಲ್ಲಿ "ಸೈಂಧವ" ಎಂಬ ಋಷಿಯ ಉಲ್ಲೇಖವಿದೆ. ಅನಂತರ ಅದೇ ಋಷಿ "ಹೈಂದವ" ಅಥವಾ" ಹಿಂದವ" ಎಂಬ ಹೆಸರಿನಿಂದ ಪ್ರಚಲಿತನಾಗಿದ್ದ. ಇದು "ಹಿಂದೂ" ಶಬ್ದಕ್ಕೆ ಸಾಮೀಪ್ಯದ ಪದ. 

ಋಗ್ವೇದದ ಬೃಹಸ್ಪತೀ ಅಗ್ಯಮದಲ್ಲಿ ಹಿಂದೂ ಪದ.

ಹಿಮಾಲಯಂ ಸಮಾರಭ್ಯ ಯಾವತ್ ಇಂದುಸರೋವರೇ |
ತಂ ದೇವನಿರ್ಮಿತಂ ದೇಶಂ ಹಿಂದುಸ್ಥಾನಂ ಪ್ರಚಕ್ಷ್ಯತೇ ||

ಹಿಮಾಲಯದಿಂದ ಇಂದೂ ಸರೋವರದ ವರೆಗಿರುವ, ಸಾಕ್ಷಾತ್ ಭಗವಂತನೇ ನಿರ್ಮಿಸಿರುವ ಈ ದೇಶವನ್ನು "ಹಿಂದೂಸ್ಥಾನ" ಎಂದು ಕರೆಯುತ್ತಾರೆ.

ಈ ಎಲ್ಲಾ ಆಧಾರಗಳಿಂದ "ಹಿಂದೂ’ ಅಥವಾ "ಹಿಂದೂಸ್ಥಾನ" ಪರಕೀಯರು ನೀಡಿದ ಪದವಲ್ಲ. ನಮ್ಮ ಸನಾತನ ಸಂಸ್ಕೃತಿಯ ಪದಗಳೇ. ಸಂಶೋಧಿಸುತ್ತಾ ಹೋದರೆ ಇನ್ನೂ ಅನೇಕ ಆಧಾರಗಳು ಸಿಗಬಹುದು. ನಮ್ಮ ವೇದ- ಶಾಸ್ತ್ರ- ಪುರಾಣಗಳಲ್ಲೇ "ಹಿಂದೂ" ಪದ ಉಲ್ಲೇಖಿತವಾಗಿದೆ.
***



ನಿಮ್ಮ ಮೊದಲ ಕಣ್ಣೋಟದಲ್ಲೇ, ಮನಸೆಳೆವ ಈ ಪ್ರಾಚೀನ ನೃಸಿಂಹ ದೇವರ ಮೂರ್ತಿಯನ್ನು ನೋಡಿ ನೀವು ಆಶ್ಚರ್ಯಪಡುವಿರಿ. ಈ ಮೂರ್ತಿಯನ್ನು ಸರಿಯಾಗಿ ಗಮನಿಸಿ ನೀವು ಆಳವಾದ ದೃಷ್ಟಿಯಿಟ್ಟು ನೋಡಿದರೆ ಇದರ ಕೆತ್ತನೆ ಮಾಡಿದ ಶಿಲ್ಪಿಯ ಅನೇಕ ವರ್ಷಗಳ ಕಠಿಣ ಪರಿಶ್ರಮ, ಅದ್ಭುತ ವಾಸ್ತುಶಿಲ್ಪದ ಜ್ಞಾನ, ಅದ್ಭುತ ತಾಳ್ಮೆ, ಶ್ರೇಷ್ಠ ಪ್ರಾಚೀನ ತಂತ್ರಜ್ಞಾನದ ಬಳಕೆ, ಮತ್ತು ಅನಂತರ ಇದನ್ನು ನಿರ್ಮಿಸಲು ಪ್ರೋತ್ಸಾಹಿಸಿದ ನಮ್ಮ ಮಹಾನ್ ಪೂರ್ವಜರಿಗೆ ಗೌರವದಿಂದ ತಲೆಬಾಗುತ್ತೇವೆ.

ಶ್ರೀದೇವರ ಮುಖದ ಮೇಲಿನ ಭಾವನೆಗಳನ್ನು ನೋಡಿ, ವಿವಿಧ ರೀತಿಯಲ್ಲಿ ಪ್ರತಿ ಭಾವನೆಗಳು ಕಾಣುವಂತೆ ಎಷ್ಟು ಸೂಕ್ಷ್ಮವಾಗಿ ಕೆಲಸ ಮಾಡಲಾಗಿದೆ. ಅವರಿಗೆ ಎಷ್ಟು ಜ್ಞಾನ ಮತ್ತು ಅದ್ಭುತ ತಾಳ್ಮೆ ಇತ್ತು ಎಂಬುದನ್ನು ಕಲ್ಪನೆ ಮಾಡಿಕೊಳ್ಳಿ. ಉಳಿ ಮೇಲೆ ಒಂದು ತಪ್ಪು ಸುತ್ತಿಗೆ ಹೊಡೆತ ಕೊಟ್ಟರೆ, ಅವರ ಹಲವು ತಿಂಗಳುಗಳ ಶ್ರಮ ವ್ಯರ್ಥವಾಗುತ್ತದೆ.

ಈ ನೃಸಿಂಹ ದೇವರ ಪ್ರತಿಮೆಯು 3200 ವರ್ಷಗಳಷ್ಟು ಹಳೆಯದು. ಹಿಂದಿನ ಮೆಸೊಪಟ್ಯಾಮಿಯಾ ಮತ್ತು ಇಂದಿನ ಇರಾಕ್‌ನ ಟರ್ಕಿ-ಸಿರಿಯಾ ಗಡಿಯ ಸಮೀಪವಿರುವ "ಟೈಗ್ರಿಸ್ (ಯುಫ್ರಾಟಸ್)" ನಗರದಲ್ಲಿ ಉತ್ಖನನದ ಸಮಯದಲ್ಲಿ ಈ ನೃಸಿಂಹ ದೇವರ ಪ್ರತಿಮೆಯು ಕಂಡುಬಂದಿದೆ. ಅಯೋಧ್ಯೆಯಲ್ಲಿ ಮಾತ್ರವಲ್ಲ, ನೀವು ಜಗತ್ತಿನಲ್ಲಿ ಎಲ್ಲೆಂದರಲ್ಲಿ ಉತ್ಖನನ ಮಾಡಿ ನೋಡೀ, ಎಲ್ಲೆಲ್ಲೂ ನಮ್ಮ ಸನಾತನ ಧರ್ಮ ಮಾತ್ರ ಸಿಗುತ್ತದೆ.

ಸಭ್ಯ ನಾಗರಿಕತೆಯು ಸನಾತನ ಸಂಸ್ಕೃತಿಯ ವಾಹಕವಾಗಿದೆ.

ಕಲ್ಲಿಗೆ ಪ್ರಾಣವನ್ನು ತುಂಬಿ ಉಸಿರಾಡುವಂತೆ ಮಾಡುವುದೇ, ಶತಮಾನಗಳಿಂದ ಸನಾತನದ ಕಲೆ ಮತ್ತು ವಿಜ್ಞಾನವಾಗಿದೆ.

ನೀವು ಜಗತ್ತಿನಲ್ಲಿ ಶ್ರೇಷ್ಠರು ಎಂದು ನಿಮ್ಮ ಬಗ್ಗೆ ಹೆಮ್ಮೆ ಪಡಿರಿ

***

ಋಷಿ ಪರಂಪರೆ

ಹಿಂದೂ ಧರ್ಮದಲ್ಲಿ ಹುಟ್ಟಿನಿಂದ ಬಂದದ್ದಲ್ಲ ವರ್ಣ,,,, 

(ವಜ್ರಸೂಚಿಕೋಪನಿಷತ್ತಿನ ಪ್ರಕಾರ...)
*
೧. ಋಷ್ಯಶೃಂಗ.... ಜಿಂಕೆಗಳನ್ನು ಹಿಡಿಯುವವರ ಜಾತಿಯಲ್ಲಿ ಹುಟ್ಟಿದವನು.

೨. ಕೌಶಿಕ ..
ಹುಲ್ಲು ಕೊಯ್ಯುವ ಜಾತಿಗೆ ಸೇರಿದವನು.

೩. ಜಂಬೂಕ ಮಹರ್ಷಿ....
ನರಿಗಳನ್ನು ಹಿಡಿಯುವ ಜಾತಿಯವರು...

೪. ವಾಲ್ಮೀಕಿ...
ಬೇಡ ಒಂದು ಜಾತಿಗೆ ಸೇರಿದವನು.
ಈತ ರಚಿಸಿದ ರಾಮಾಯಣ. ಹಿಂದುಗಳಿಗೆ ಪರಮ ಪವಿತ್ರವಾದ ಗ್ರಂಥ. ಈತನನ್ನು ಆದಿಕವಿಯೆಂದು ಗೌರವಿಸಲಾಗುತ್ತಿದೆ. 
*
೫. ವ್ಯಾಸ..... ಮೀನುಗಳನ್ನು ಹಿಡಿಯುವ ಬೆಸ್ತರ ಜಾತಿಗೆ ಸೇರಿದವನು. ಹಿಂದುಗಳಿಗೆ ಪರಮಪವಿತ್ರವಾದ ವೇದಗಳು.... ಈತನ ಮೂಲಕ ವಿಭಜಿಸಲ್ಪಟ್ಟವು. ಆದ್ದರಿಂದ ಈತನನ್ನು ವೇದವ್ಯಾಸ.... ಎಂದು ಪೂಜಿಸುತ್ತಾರೆ. 

೬. ಗೌತಮ.... ಮೊಲ ಹಿಡಿಯುವ ಜಾತಿಗೆ ಸೇರಿದವನು. 

೭. ವಶಿಷ್ಟ...
ಒಬ್ಬ ವೇಶ್ಯೆಗೆ ಜನಿಸಿದವನು. ಈತನ ಹೆಂಡತಿ ನಿಮ್ನಜಾತಿಗೆ ಸೇರಿದ ಮಹಿಳೆಯಾದ ಆರುಂಧತೀ ದೇವಿ. ಈ ದಿನಗಳಲ್ಲೂ ಸಹ ನವ ದಂಪತಿಗಳು ಆರಂಧತೀ ಮತ್ತು ವಶಿಷ್ಟರಿಗೆ ನಮಸ್ಕರಿಸುವ ಸಂಪ್ರದಾಯವನ್ನು ಪಾಲಿಸುತ್ತಿದ್ದಾರೆ. ಪ್ರತಿ ಪೂಜೆಯಲ್ಲೂ ಹಿಂದುಗಳಿಂದ ಆರಂಧತೀವಶಿಷ್ಠಾಭ್ಯಾಂ ನಮಃ ...... ಎಂದು ಪೂಜೆಗಳನ್ನು ಸ್ವೀಕರಿಸುತ್ತಿದ್ದಾರೆ. ಇವರ ಮಗ ಶಕ್ತಿ. ಇವನ ಹೆಂಡತಿ ಸಹ ನಿಮ್ನ ಜಾತಿಗೆ ಸೇರಿದಾಕೆ...... ಚಂಡಾಲಾಂಗಿನಿ. ಇವರ ಮಗ ಪರಾಶರ ಮಹರ್ಷಿ. ಈತ ಬೆಸ್ತ ಮಹಿಳೆ ಮತ್ಸ್ಯಗಂಧಿಯನ್ನು ಸೇರಿ ವ್ಯಾಸನ ಜನನಕ್ಕೆ ಕಾರಣರಾದರು.  

೮. ಅಗಸ್ತ್ಯ.....
ಮಣ್ಣಿನ ಪಾತ್ರೆಯಲ್ಲಿ ಹುಟ್ಟಿದವನು. 

9. ಮತಂಗ ಮಹರ್ಷಿ.... ನಿಮ್ನಕುಲದಲ್ಲಿ ಜನಿಸಿದರೂ...... ಬ್ರಾಹ್ಮಣನಾದ! ಈತನ ಮಗಳೇ.. ಮಾತಂಗಕನ್ಯೆ... ಒಂದು ಶಕ್ತಿ ದೇವತೆ. ಕಾಳಿದಾಸನನ್ನು ಮೊದಲ್ಗೊಂಡು ಎಷ್ಟೋ ಜನ ಮಹನೀಯರು ಈ ಮಾತೆಯ ಉಪಾಸನೆಯನ್ನು ಮಾಡಿದ್ದಾರೆ….. ಮಾಡುತ್ತಿದ್ದಾರೆ. ಆಕೆಯೇ ಶ್ಯಾಮಲಾದೇವಿ. 
ಇನ್ನೂ...

೧. ಐತರೇಯ ಮಹರ್ಷಿ ಒಬ್ಬ ದಸ್ಯ ಮತ್ತು ಕಿರಾತಕ ದಂಪತಿಗಳಿಗೆ ಜನಿಸಿದವನು...... ಅಂದರೆ ಇಂದಿನ ಲೆಕ್ಕಾಚಾರದಂತೆ ಪರಿಶಿಷ್ಠ ಜಾತಿ ಅಥವಾ ಪರಿಶಿಷ್ಠ ಪಂಗಡಕ್ಕೆ ಸೇರಿದವರು...... ಜನ್ಮತಃ ಬ್ರಾಹ್ಮಣನಲ್ಲ ಆದರೆ ಆತ ಅತ್ಯುನ್ನತವಾದ ಬ್ರಾಹ್ಮಣನಾದ. ಆತನ ಕೃತಿಗಳೇ ಐತರೇಯ ಬ್ರಾಹ್ಮಣ ಮತ್ತು ಐತರೇಯೋಪನಿಷತ್ತು. ಐತರೇಯ ಬ್ರಾಹ್ಮಣವು ಬಹಳ ಕ್ಲಿಷ್ಟವಾದುದು. ಋಗ್ವೇದವನ್ನು ಅರ್ಥ ಮಾಡಿಕೊಳ್ಳಲು ಇದು ಸಹಾಯಕ. 
೨. ಐಲುಷ ಮಹರ್ಷಿ ಒಬ್ಬ ದಾಸಿ ಪುತ್ರ. ಆತ ಋಗ್ವೇದದ ಮೇಲೆ ದೀರ್ಘವಾದ ಅಧ್ಯಯನವನ್ನು ಮಾಡಿ ಬಹಳಷ್ಟು ವಿಷಯವನ್ನು ಅರಿತ. ಆತನನ್ನು ಋಷಿಗಳೆಲ್ಲರೂ ಅಹ್ವಾನಿಸಿ ತಮ್ಮ ಆಚಾರ್ಯನನ್ನಾಗಿ ಮಾಡಿಕೊಂಡರು (ಐತರೇಯ ಬ್ರಾ. ೨.೧೯)
೩. ಸತ್ಯಕಾಮ ಜಾಬಾಲ ಮಹರ್ಷಿ ಸಹ ಒಬ್ಬ ವೇಶ್ಯೆಯ ಮಗ. ತಂದೆಯ ಗೋತ್ರವಲ್ಲ..... ಕಡೇ ಪಕ್ಷ ತನ್ನ ತಂದೆ ಹೆಸರೇನು ಎಂದೂ ಸಹ ತಿಳಿಯದವನು.  ಆದರೆ  ಜ್ಞಾನದಿಂದಾಗಿ ಬ್ರಾಹ್ಮಣನಾದ.
ಉನ್ನತವಾದ ವಂಶಗಳಲ್ಲಿ ಹುಟ್ಟಿಯೂ ಸಹ ವರ್ಣಾಶ್ರಮ ಧರ್ಮಗಳನ್ನು ಅನುಸರಿಸದೇ ಇದ್ದವರು ...... ನಿಸ್ಸಂದೇಹವಾಗಿ ಬಹಿಷ್ಕರಿಸಲ್ಪಟ್ಟರು..... ಅವರಲ್ಲಿ ಕೆಲವರು 

೧. ಭೂದೇವಿಯ ಮಗ.... ಕ್ಷತ್ರಿಯನಾದ ನರಕ...... ರಾಕ್ಷಸನಾದ!

೨. ಬ್ರಹ್ಮನ ವಂಶಸ್ಥರಾದ ಹಿರಣ್ಯಾಕ್ಷ, ಹಿರಣ್ಯಕಶಪು ಮತ್ತು ರಾವಣರು... ಬ್ರಾಹ್ಮಣಾದರೂ..... ರಾಕ್ಷಸರಾದರು......

೩. ರಘುವಂಶದ ಮೂಲಪುರುಷನಾದ ರಘುಮಹಾರಾಜನ ಮಕ್ಕಳಲ್ಲಿ ಒಬ್ಬನಾಗಿದ್ದ ಪ್ರವಿದ್ಧನು.... ರಾಕ್ಷಸನಾದ. 

೪. ತ್ರಿಶಂಕು ಮಹಾರಾಜ ಕ್ಷತ್ರಿಯ...... ಆದರೆ ಚಂಡಾಲನಾದ!

೫. ವಿಶ್ವಾಮಿತ್ರನು ಕ್ಷತ್ರಿಯ.... ಬ್ರಾಹ್ಮಣನಾದ.... ಈತನ ವಂಶಸ್ಥರೇ... ವಿಶ್ವಾಮಿತ್ರ ಗೋತ್ರದ ಬ್ರಾಹ್ಮಣರಾದರು. ವಿಶ್ವಾಮಿತ್ರನ ಮಕ್ಕಳಲ್ಲಿ ಕೆಲವರು ಅನ್ಯರಾದರು. 

೬. ನವ ಬ್ರಹ್ಮರಲ್ಲಿ ಒಬ್ಬನಾದ ದಕ್ಷ ಪ್ರಜಾಪತಿಯ ಮಗ ಪೃಷಧ..... ಬ್ರಹ್ಮಜ್ಞಾನವಿಲ್ಲದ ಕಾರಣ ಅನ್ಯನಾಗಿ ಬದಲಾದ (ವಿಷ್ಣುಪುರಾಣ ೪.೧.೧೪)
 
೭. ನೇದಿಷ್ಟ ಮಹಾರಾಜನ ಮಗ.... ನಾಭ. ಇವನಿಗೆ ಕ್ಷಾತ್ರ ಜ್ಞಾನವಿಲ್ಲದ ಕಾರಣ, ವರ್ತಕ ಜ್ಞಾನವಿದ್ದ ಕಾರಣ ವೈಶ್ಯನಾಗಿ ಮಾರ್ಪಟ್ಟ (ವಿಷ್ಣುಪುರಾಣ ೪.೧.೧೩). 
೮. ಕ್ಷತ್ರಿಯರಾದ ರಥೋದರ, ಅಗ್ನಿವೇಶ, ಹರಿತ.... ಬ್ರಹ್ಮಜ್ಞಾನದ ಕಾರಣದಿಂದಾಗಿ ಬ್ರಾಹ್ಮಣರಾದರು. ಹರಿತನ ವಂಶಿಕರು ಅವನ ಹೆಸರನ್ನೇ ಹೊಂದಿ ಹರಿತಸ ಗೋತ್ರದ ಬ್ರಾಹ್ಮಣರೆನಿಸಿದ್ದಾರೆ (ವಿಷ್ಣುಪುರಾಣ ೪.೩.೫)
೯. ಶೌನಕ ಮಹರ್ಷಿಯ ಮಕ್ಕಳು.... ನಾಲ್ಕು ವರ್ಣಗಳಿಗೆ ಸೇರಿದವರಾಗಿ ಬದಲಾದರು (ವಿಷ್ಣುಪುರಾಣ ೪.೮.೧)
೧೦. ಅದೇ ವಿಧವಾಗಿ ಗೃತ್ಸಮದ, ವೀತವ್ಯ, ವೃತ್ಸಮತಿ..
ಇವರ ಮಕ್ಕಳೂ ಸಹ ನಾಲ್ಕು ವರ್ಣಗಳಿಗೆ ಸೇರಿದವರಾದರು. 

ಹಿಂದೂ ಧರ್ಮವು ಜ್ಞಾನವನ್ನು ಅವಲಂಬಿಸಿದೆಯೇ ಹೊರತು,ಜನನವನ್ನು ಅವಲಂಬಿಸಿಲ್ಲ.  
ಆದ್ದರಿಂದಲೇ. "ಋಷಿಮೂಲ, ನದೀಮೂಲ, ಸ್ತ್ರೀಮೂಲ  ನೋಡಬೇಡಿ" ಅಂದಿದ್ದು.
ಹುಟ್ಟಿನಿಂದ ಬಂದದ್ದಲ್ಲ ಈ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ  ವರ್ಣಗಳು, 

ಒಳ್ಳೆಯ ಮನಸ್ಸುಳ್ಳ ಪ್ರತಿ ವ್ಯಕ್ತಿಯೂ ಸಹ ಜ್ಞಾನಕ್ಕೆ ಅರ್ಹನೇ ಆಗುತ್ತಾನೆ!
*
ಆದ್ದರಿಂದಲೇ....
*"ಹೀನಂ ದೂಷಯತಿ ಇತಿ ಹಿಂದೂ" ಎಂದಾಗಿದೆ.ಅದರ ಅರ್ಥ: ಹೀನ(ನೀಚ/ತುಚ್ಛ)ವಾದದ್ದನ್ನು ದೂರವಿರಿಸುವುದು ಎಂಬುದಾಗಿ. ಇದುವೇ "ಹಿಂದೂ" ಪದದ ವ್ಯುತ್ಪತ್ತಿ(=ಜನನ).

*ನಾವು ಹಂಚಿಕೊಳ್ಳುವ ವಿವಿಧ ಸಂದೇಶಗಳೊಂದಿಗೆ ಈ ಸಂದೇಶವನ್ನೂ ಸಹ ನಮ್ಮ ಬಂಧುಮಿತ್ರರು ಮತ್ತು ಆಪ್ತರೊಂದಿಗೆ ಹಂಚಿಕೊಳ್ಳೋಣ.?

*ಹಿಂದೂ ಧರ್ಮದಲ್ಲಿರುವ ಜಾತಿ ವ್ಯವಸ್ಥೆಯ ಕುರಿತಾಗಿ ಜನರಲ್ಲಿ ಬೇರೂರಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ
***

ಅತಿ ಮುಖ್ಯವಾಗಿ ತಿಳಿದು ಕೋಳ್ಳಬೇಕಾದ ವಿಷಯಗಳು 

ಪ್ರಕೃತಿಯ ತ್ರಿಗುಣಗಳು

ಸತ್ವ, ರಜ, ತಮ. 


ದೇಹದ ಮೂರು ಗ್ರಂಥಿಗಳು (Psyclic knots)

ಬ್ರಹ್ಮಗ್ರಂಥಿ, ವಿಷ್ಣು ಗ್ರಂಥಿ, ರುದ್ರಗ್ರಂಥಿ. 


ಚತುರ್ವೇದಗಳು

ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ. 


ಚತುರ್ಯುಗಗಳು

ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗ. 


ಚತುರ್ ಪುರುಷಾರ್ಥಗಳು

ಧರ್ಮ, ಅರ್ಥ, ಕಾಮ, ಮೋಕ್ಷ. 


ಸಾಧನ ಚತುಷ್ಟಯ ಸಂಪತ್ತುಗಳು :

ವಿವೇಕ, ವೈರಾಗ್ಯ, ಶಮಾದಿಷಟ್ ಸಂಪತ್ತಗಳು, ಮತ್ತು ಮುಮುಕ್ಷತ್ವ. 


ನಾಲ್ಕು ಮಹಾ ವಾಕ್ಯಗಳು

ತತ್ವಮಸಿ, ಅಹಂ ಬ್ರಹ್ಮಾಸ್ಮಿ, ಪ್ರಜ್ಞಾನಂ ಬ್ರಹ್ಮ, ಅಯಮಾತ್ಮಾ ಬ್ರಹ್ಮ 


ನಾಲ್ಕು ಆಯಾಮಗಳು

ಬಾಲ್ಯ, ಕೌಮಾರ್ಯ, ಯೌವನ, ವೃದ್ಧಾಪ್ಯ 


ಚತುರಾಶ್ರಮಗಳು 

ಬ್ರಹ್ಮಚರ್ಯ, ಗ್ರಾಹಸ್ತ್ಯ, ವಾನಪ್ರಸ್ಥ, ಸನ್ಯಾಸ 



ಚತುಷ್ಪೀಠಗಳು

ಶಾರದಾಪೀಠ (ದ್ವಾರಕಾ-ಗುಜರಾತ),

ಜ್ಯೋತಿಷ್ಪೀಠ (ಜೋಶೀಮಠ- ಉತ್ತರಾಂಚಲ), 

ಗೋವರ್ಧನಪೀಠ(ಜಗನ್ನಾಥಪುರೀ- ಉಡೀಸಾ), 

ಶೃಂಗೇರಿ ಪೀಠ (ಶೃಂಗೇರಿ- ಕರ್ನಾಟಕ) 


ಚಾರಧಾಮಗಳು

ಬದ್ರಿನಾಥ (ಉತ್ತರಾಂಚಲ),

ರಾಮೇಶ್ವರಮ (ತಮಿಳನಾಡು),

ದ್ವಾರಿಕಾ (ಗುಜರಾತ),

ಜಗನ್ನಾಥಪುರೀ (ಉಡೀಸಾ). 


ಚಾರಕುಂಭಗಳು

ಹರಿದ್ವಾರ (ಉತ್ತರಖಂಡ),

ಪ್ರಯಾಗ (ಉತ್ತ ಪ್ರದೇಶ), 

ಉಜ್ಜೈನ (ಮಧ್ಯ ಪ್ರದೇಶ),

ನಾಶಿಕ(ಮಹಾರಾಷ್ಟ್ರ) 


ಪಂಚಮಹಾಪಾತಕ

ಚಿನ್ನ ಕದಿಯುವುದು, ಸುರಾಪಾನ, ಬ್ರಹ್ಮ ಹತ್ಯೆ, ಗುರುಪತ್ನಿಗಮನ, ದುಷ್ಟರ ಸಹವಾಸ. 


ಪಂಚವೃಕ್ಷಗಳು

ಮಂದಾರ, ಕಲ್ಪವೃಕ್ಷ, ಪಾರಿಜಾತ, ಹರಿಚೆಂದನ, ಸಂತಾನ ವೃಕ್ಷ. 


ಪಂಚಕೋಶಗಳು

ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ. 


ಪಂಚಾಮೃತಗಳು

ಹಾಲು, ಮೊಸರು, ತುಪ್ಪ, ಸಕ್ಕರೆ, ಜೇನುತುಪ್ಪ. 


ಪಂಚದೇವತೆಗಳು

ಗೋವಿಂದ, ವಿಷ್ಣು, ವಾಮನ, ಅಚ್ಯುತ, ಮಧುಸೂದನ 


ಪಂಚಶೀ ದೇವತೆಗಳು

ಬ್ರಹ್ಮ, ವಿಷ್ಣು, ಶಿವ, ಈಶ್ವರ, ಸದಾಶಿವ. 


ಪಂಚಾಂಗ

ತಿಥಿ, ವಾರ, ನಕ್ಷತ್ರ , ಯೋಗ , ಕರಣ. 


ಪಂಚವಾದ್ಯಗಳು

ಕೊಂಬು, ತಮಟೆ, ಶಂಖ, ಬೇರಿ, ಘಂಟೆ.. 


ಪಂಚಾಯತನ

ಆದಿತ್ಯ, ಅಂಬಿಕ, ವಿಷ್ಣು, ಗಣೇಶ, ಮಹೇಶ್ವರ. 


ಪಂಚ ಉಪಚಾರ

ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ. 


ಪಂಚಭೂತಗಳು

ಅಗ್ನಿ, ವಾಯು, ಆಕಾಶ, ಭೂಮಿ, ಜಲ 


ಪಂಚವಾಯು

ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ. 


ಪಂಚಯಜ್ಞಗಳು

ದೇವಯಜ್ಞ, ಪಿತೃಯಜ್ಞ, ಭೂತಯಜ್ಞ, ಮನುಷ್ಯ ಯಜ್ಞ, ಬ್ರಹ್ಮಯಜ್ಞ. 


ಪಂಚ ವರ್ಣಗಳು

ಹಸಿರು ವರ್ಣ, ಕೆಂಪು ವರ್ಣ, ನೀಲಿ ವರ್ಣ, ಬಿಳಿವರ್ಣ, ಹಳದಿ ವರ್ಣಗಳು 


ಪಂಚದೇಹಗಳು

ಸ್ಥೂಲ, ಸೂಕ್ಷ್ಮ, ಕಾರಣ, ತುರ್ಯ, ಮಹಾಕಾರಣ. 


ಪಂಚಕೋಶಗಳು 

ಅನ್ನಮಯಕೋಶ, ಪ್ರಾಣಮಯಕೋಶ, ಮನೋಮಯಕೋಶ, ವಿಜ್ಞಾನಮಯಕೋಶ ಮತ್ತು ಆನಂದಮಯಕೋಶ. 


ಪಂಚಮಾತೃಗಳು

ಹೆತ್ತತಾಯಿ, ಅತ್ತಿಗೆ, ಅತ್ತೆ, ಗುರುಪತ್ನಿ, ರಾಜಪತ್ನಿ. 


ಪಂಚಪಿತೃಗಳು

ತಂದೆ, ಮುಂಜಿ ಮಾಡಿಸಿದವರು, ವಿದ್ಯಾಗುರು, ಅನ್ನ ಕೊಟ್ಟವರು, ಕಷ್ಟದಲ್ಲಿ ರಕ್ಷಿಸುವವರು. 


ಐದು ಋಣಗಳು

ದೇವತಾ ಋಣ, ಋಷಿ ಋಣ, ಪಿತೃ ಋಣ, ಭೂತ ಋಣ, ಮನುಷ್ಯ ಋಣ 



ಪಂಚ ಜ್ಞಾನೇಂದ್ರಿಯಗಳು : 

ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ‌. 


ಪಂಚಕರ್ಮೇಂದ್ರಿಯಗಳು : 

ವಾಕ್, ಕೈಗಳು, ಪಾದ, ಗುದಸ್ಥಾನ, ಮೂತ್ರಸ್ಥಾನ. 


ಪಂಚ ಭಕ್ಷ್ಯಗಳು : 

ಲಾಡು, ಚಿರೋಟಿ, ಮಂಡಿಗೆ, ಪೇಣಿ, ಗೂಳೂರಿಗೆ(ಪಾಯಸ). 


ಪಂಚ ಪಾಂಡವರು : 

ಧರ್ಮರಾಯ, ಭೀಮ, ಅರ್ಜುನ, ನಕುಲ, ಸಹದೇವ. 


ಪಂಚಕನ್ಯೆಯರು

ಅಹಲ್ಯಾ, ದ್ರೌಪದೀ, ತಾರಾ, ಸೀತಾ , ಮಂಡೋದರಿ. 


ಪಂಚ ಲವಣಿ

ಸೈಂದವ, ಸೌವರ್ಣ, ಬಿಡಾಲ, ಗಾಜು, ಸಮುದ್ರದ ಉಪ್ಪು. 


ಪಂಚ ಲೋಹಗಳು

ಚಿನ್ನ, ಬೆಳ್ಲಿ, ತಾಮ್ರ, ಕಬ್ಬಿಣ, ಸೀಸ. 


ಪಂಚ ಪಿತೃಗಳು

ತಂದೆ, ಮುಂಜಿ ಮಾಡಿಸಿದವರು, ವಿದ್ಯಾಗುರು, ಅನ್ನ ಕೊಟ್ಟವರು, ಕಷ್ಟದಲ್ಲಿ ರಕ್ಷಿಸುವವರು. 


ಪಂಚಗವ್ಯ

ಹಾಲು, ಮೊಸರು, ತುಪ್ಪ, ಸಗಣಿ, ಗಂಜಲ. 


ಪಂಚಮಹಾಪಾತಕ : 

ಚಿನ್ನ ಕದಿಯುವುದು, ಸುರಾಪಾನ, ಬ್ರಹ್ಮ ಹತ್ಯೆ, ಗುರುಪತ್ನಿಗಮನ, ದುಷ್ಟರ ಸಹವಾಸ. 


ಪಂಚವೃಕ್ಷಗಳು : 

ಮಂದಾರ, ಕಲ್ಪವೃಕ್ಷ, ಪಾರಿಜಾತ, ಹರಿಚೆಂದನ, ಸಂತಾನ ವೃಕ್ಷ.. 


ಪಂಚಯಜ್ಞಗಳು

ದೇವಯಜ್ಞ, ಪಿತೃಯಜ್ಞ, ಭೂತಯಜ್ಞ, ಮನುಷ್ಯ ಯಜ್ಞ, ಬ್ರಹ್ಮಯಜ್ಞ. 


ಪಂಚ ಆಚಾರಗಳು

ಶಿವಾಚಾರ, ಸದಾಚಾರ, ಲಿಂಗಾಚಾರ, ಭೃತ್ಯಾಚಾರ, ಗಣಾಚಾರ 


ಷಟಸ್ಥಲಗಳು

ಭಕ್ತ , ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ 


ಶಮಾದಿ ಷಟ್ ಸಂಪತ್ತಗಳು :

ಶಮ, ದಮ, ಉಪರತಿ, ತಿತಿಕ್ಷ, ಸಮಾಧಾನ, ಶ್ರದ್ಧೆ. 


ಷಟ್ (ಆರು) ದರ್ಶನಗಳಿವೆ. 

೧) ನ್ಯಾಯದರ್ಶನ-ಗೌತಮ ಮುನಿಗಳು

೨) ವೈಶೇಷಿಕ ದರ್ಶನ- ಕಣಾದ ಮುನಿಗಳು

೩) ಯೋಗದರ್ಶನ-ಪತಂಜಲಿ ಮುನಿಗಳು

೪) ಮೀಮಾಂಸಾದರ್ಶನ- ಜೈಮಿನಿ ಮುನಿಗಳು

೫) ಸಾಂಖ್ಯದರ್ಶನ-ಕಪಿಲ ಮುನಿಗಳು

೬) ವೇದಾಂತದರ್ಶನ-ವ್ಯಾಸ ಮುನಿಗಳು 


ಆರುಋತುಗಳು

 ವಸಂತ (ಚೈತ್ರ-ವೈಶಾಖ),

ಗ್ರೀಷ್ಮ (ಜೇಷ್ಠ-ಆಷಾಢ) , 

ವರ್ಷಾ (ಶ್ರಾವಣ-ಭಾದ್ರಪದ),

ಶರದ (ಅಶ್ವಿನ-ಕಾರ್ತಿಕ), 

ಹೇಮಂತ (ಮಾರ್ಗಶಿರ-ಪೌಷ), 

ಶಿಶಿರ (ಮಾಘ-ಫಾಲ್ಗುಣ). 


ಸಪ್ತ ಋಷಿಗಳು

ವಿಶ್ವಾಮಿತ್ರ, ಜಮದಗ್ನಿ, ಭಾರದ್ವಾಜ, ಗೌತಮ, ಅತ್ರಿ, ವಸಿಷ್ಠ, ಕಶ್ಯಪ 


ಸಪ್ತಚಕ್ರಗಳು (ಶಕ್ತಿ ಕೇಂದ್ರಗಳು)

ಮೂಲಾಧಾರ ಚಕ್ರ, ಸ್ವಾಧಿಷ್ಠಾನ ಚಕ್ರ, ಮಣೀಪುರ ಚಕ್ರ, ಅನಾಹತ ಚಕ್ರ, ವಿಶುದ್ಧಿ ಚಕ್ರ, ಆಜ್ಞಾ ಚಕ್ರ ಮತ್ತು  ಸಹಸ್ರಾರ ಚಕ್ರ. 


ಸಪ್ತಸ್ವರ - 

ಷಡ್ಜ, ಋಷಭ, ಗಾಂಧಾರ, ಮಧ್ಯಮ, ಪಂಚಮ, ಧ್ಯವತ, ನಿಷಾದ 


ಸಪ್ತ ಸಮುದ್ರ - 

ಲವಣ, ಇಕ್ಷು, ಸುರಾ, ಘೃತ, ದಧಿ, ಕ್ಷೀರ, ಶುದ್ಧೋದಕ 


ಸಪ್ತ ದ್ವೀಪಗಳು - 

ಜಂಬೂ, ಪ್ಲಕ್ಷ, ಶಾಲ್ಮಲೀ, ಕುಶ,ಕ್ರೌಂಚ, ಶಾಕ, ಪುಷ್ಕರ 


ಸಪ್ತಲೋಕಗಳು 

ಭೂಃಲೋಕ, ಭುವಃಲೋಕ, ಸುವಃಲೋಕ, ಮಹಃಲೋಕ, ಜನಃಲೋಕ, ತಪೋಃಲೋಕ ಮತ್ತು ಸತ್ಯಂಲೋಕ. 


ಸಪ್ತಪಾತಾಳಗಳು

ಅತಳ, ವಿತಳ, ಸುತಳ, ತಲಾತಳ, ರಸಾತಳ,  ಮಹಾತಳ ಮತ್ತು ಪಾತಾಳ 


ಸಪ್ತ ವರ್ಣ - 

ಲೋಹಿತಾ, ನಾರಂಗ, ಪೀತ, ಹರಿತ, ನೀಲ, ನೀಲೀ, ನೀಲಲೋಹಿತ 


ಸಪ್ತಮಾತೃಕಾ - 

ಬ್ರಾಹ್ಮೀ, ಮಾಹೇಶ್ವರೀ, ಕೌಮಾರೀ, ವೈಷ್ಣವೀ, ವಾರಾಹೀ, ಇಂದ್ರಾಣಿ, ಚಾಮುಂಡಾ, 


ಸಪ್ತ ನದಿಗಳು

ಗಂಗಾ, ಯಮುನಾ, ಗೋದಾವರೀ, ಸರಸ್ವತಿ, ನರ್ಮದಾ, ಸಿಂಧೂ, ಕಾವೇರಿ 


ಸಪ್ತ ಧಾತುಗಳು

ರಸ, ರಕ್ತ, ಮಾಂಸ, ಮೇಧಾ, ಅಸ್ತಿ, ಮಜ್ಜೆ, ಶುಕ್ರ (ವೀರ್ಯ). 


ಸಪ್ತಪರ್ವತಗಳು

ಹಿಮಾಲಯ (ಉತ್ತರ ಭಾರತ)

ಮಲಯ (ಕರ್ನಾಟಕ ಮತ್ತು ತಮಿಳನಾಡು) ,

ಸಹ್ಯಾದ್ರೀ (ಮಹಾರಾಷ್ಟ್ರ) ,

ಮಹೇಂದ್ರ (ಉಡಿಸಾ), 

ವಿಂಧ್ಯಾಚಲ (ಮಧ್ಯಪ್ರದೇಶ),

ಅರವಲೀ (ರಾಜಸ್ಥಾನ), 

ರೈವತಕ (ಗಿರನಾರ-ಗುಜರಾತ) 


ಸಪ್ತಪುರಿಗಳು

ಅಯೋಧ್ಯಾ, ಮಥುರಾ, ಕಾಶೀ (ಎಲ್ಲ ಉತ್ತರ ಪ್ರದೇಶ),  ಹರಿದ್ವಾರ (ಉತ್ತರಾಂಚಲ),

ಕಾಂಚೀಪುರಂ (ತಮಿಳನಾಡು), ಅವಂತಿಕಾ (ಉಜ್ಜೈನ-ಮ.ಪ್ರ.), ದ್ವಾರಿಕಾ (ಗುಜರಾಥ). 


ಅಷ್ಟ ಸಿದ್ಧಿಗಳು

ಅಣಿಮ, ಮಹಿಮ, ಗರಿಮ, ಲಘಿಮ, ಪ್ರಾಪ್ತಿ, ಪ್ರಾಕಾಮ್ಯ, ಈಶ್ವತ್ವ, ವಶಿತ್ವ. 


ಅಷ್ಟದಿಗ್ಗಜರು 

ಐರಾವತ, ಪುಂಡರೀಕ, ವಾಮನ, ಕುಮುದ, ಅಂಜನ, ಪುಷ್ಪದಂತ, ಸಾರ್ವಬೌಮ, ಸುಪ್ರತೀಕ. 


ಅಷ್ಟಾವಧಾನ

ನಿಷೇಧಾಕ್ಷರಿ, ಚಿತ್ರಕವಿತಾ, ಕಾವ್ಯ, ವಾಚನ, ಸಮಸ್ಯಾಪೂರಣ೦, ದತ್ತಪದಿ, ಅಪ್ರಸ್ತುತಪ್ರಸ೦ಗ೦, ಆಶುಕವಿತಾ, ಸಂಖ್ಯಾಬಂಧ 


ಅಷ್ಟಲಕ್ಷ್ಮೀಯರು

ಆದಿಲಕ್ಷ್ಮೀ, ವಿದ್ಯಾಲಕ್ಷ್ಮೀ, ಸೌಭಾಗ್ಯಲಕ್ಷ್ಮೀ, ಅಮೃತಲಕ್ಷ್ಮೀ,  ಕಾಮಲಕ್ಷ್ಮೀ, ಸತ್ಯಲಕ್ಷ್ಮೀ, ಭೋಗಲಕ್ಷ್ಮೀ, ಯೋಗಲಕ್ಷ್ಮೀ. 


ಅಷ್ಟಾವಧಾನ ಸೇವಾ

ಋಕ್, ಯಜುರ್, ಸಾಮ, ಅಥರ್ವಣ, ಶಾಸ್ತ್ರ, ಪುರಾಣ, ಸಂಗೀತ, ಸ್ತೋತ್ರ 


ಅಷ್ಟಾಂಗ ಚಿಕಿತ್ಸ

ಕಾಯ, ಬಾಲ, ಗ್ರಹ, ಉರ್ಧ್ವಾಂಗ, ಶಲ್ಯ, ದಂಷ್ಟ್ರ, ಜರಾ, ವೃಷ 


ಅಷ್ಟಾ ವಿದ್ಯೆ - 

ನಿಷೇಧಾಕ್ಷರಿ,  ಕಾವ್ಯ, ವಾಚನ, ಸಮಸ್ಯಾಪೂರಣ೦, ದತ್ತಪದಿ, ಅಪ್ರಸ್ತುತಪ್ರಸ೦ಗ೦, ಆಶುಕವಿತಾ, ಸಂಖ್ಯಾಬಂಧ (ಚಿತ್ರಕವಿತಾ)


ಅಷ್ಟೈಶ್ವರ್ಯ - 

ಆಯು, ಆರೋಗ್ಯ, ಅನ್ನ, ವಿತ್ತ, ವಿದ್ಯಾ, ವೃತ್ತಿ, ಸಂತಾನ, ಬಲ 


ಅಷ್ಟಾಂಗಭೋಗ

ಅನ್ನ, ಉದಕ, ತಾಂಬೂಲ, ಪುಷ್ಪ, ಚಂದನ, ವಸನ, ಶಯ್ಯಾ, ಅಲಂಕಾರ, 


ಅಷ್ಟವಿಧ ವಿವಾಹ

ಬ್ರಾಹ್ಮ, ಪ್ರಾಜಾಪಾತ್ಯ, ಆರ್ಷ, ಗಾಂಧರ್ವ, ದೈವ, ಆಸುರ, ರಾಕ್ಷಸ, ಪೈಶಾಚ 


ಅಷ್ಟದ್ರವ್ಯ

ಇಕ್ಷು, ಗುಡ, ನಾರೀಕೇಲ,ಕದಲೀಫಲ, ಲಾಜ, ತಿಲ, ಪೃಥುಕ, ಘೃತ, 


ಅಷ್ಟಾಂಗ ಯೋಗ

ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ 


ಅಷ್ಟಾಂಗ ನಮಸ್ಕಾರ - 

ಶಿರಸ್, ಉರಸ್,ಕರದ್ವಯ (2) ಜಾನುದ್ವಯ (2) ಪಾದದ್ವಯ (2) 


ಅಷ್ಟಾಕ್ಷರ - 

ಅಕಾರ, ಉಕಾರ, ಮಕಾರ, ನಾದ, ಬಿಂದು, ಕಲಾ, ಶಾಂತಿ, ಅಶಾಂತಿ 


ಅಷ್ಟದಿಕ್ಕುಗಳು - 

ಪೂರ್ವ, ಆಗ್ನೇಯ, ದಕ್ಷಿಣ, ನೈರುತ್ಯ, ಪಶ್ಚಿಮ, ವಾಯುವ್ಯ, ಉತ್ತರ, ಈಶಾನ್ಯ 


ಅಷ್ಟದಿಕ್ಪಾಲಕರು - 

ಇಂದ್ರ, ಅಗ್ನಿ, ಯಮ, ನಿಋತಿ, ವರುಣ,ವಾಯು,ಕುಬೇರ, ಈಶಾನ 


ಅಷ್ಟಾವರಣಗಳು

ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ, ಪ್ರಸಾದ 


ಅಷ್ಟಮದಗಳು

ಕುಲಮದ, ಛಲಮದ, ಧನಮದ, ರೂಪಮದ, ಯೌವನಮದ, ವಿದ್ಯಾಮದ, ರಾಜಮದ, ತಪೋಮದ 


ಅಷ್ಟಸಿದ್ಧಿಗಳು -

ಅಣಿಮಾ, ಮಹಿಮಾ, ಲಘಿಮಾ, ಪ್ರಾಕಾಮ್ಯಗರಿಮಾ, ಪ್ರಾಕಾಮ್ಯಪ್ರಾಪ್ತಿ, ಪ್ರಾಕಾಮ್ಯ, ಪ್ರಾಕಾಮ್ಯವಶಿತ್ವ, ಪ್ರಾಕಾಮ್ಯಈಶಿತ್ವ 



ನವದ್ವಾರಗಳು

ನೇತ್ರದ್ವಯ, ಕರ್ಣದ್ವಯ, ನಾಸಿಕರಂದ್ರದ್ವಯ, ಮುಖ, ಮೂತ್ರದ್ವಾರ, ಮಲದ್ವಾರ 


ನವರಸಗಳು

ಶೃಂಗಾರ, ಹಾಸ್ಯ, ಭೀಭತ್ಸ, ಕರುಣಾ,ರೌದ್ರ, ವೀರ, ಭಯಾನಕ, ಅದ್ಭುತ, ಶಾಂತ 


ನವರತ್ನಗಳು

ಹವಳ, ಮುತ್ತು, ವಜ್ರ, ವೈಡೂರ್ಯ, ಗೋಮೇಧಕ, ಮರಕತ, ಮಾಣಿಕ್ಯ, ಪಚ್ಚೆ, ನೀಲ 


ನವವಿಧ ಭಕ್ತಿಗಳು

ಶ್ರವಣ, ಕೀರ್ತನ, ಸ್ಮರಣ,ಪಾದಸೇವನ, ಅರ್ಚನ, ವಂದನ, ದಾಸ್ಯ, ಸಖ್ಯ, ಆತ್ಮನಿವೇದನ 


ನವತಾರ -

ಜನ್ಮ, ಸಂಪತ್, ವಿಪತ್, ಕ್ಷೇಮ, ಪ್ರತ್ಯಕ್, ಸಾಧನಾ, ನೈಧನ, ಮಿತ್ರ, ಪರಮಮಿತ್ರ 


ನವಗ್ರಹ

ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು, ಕೇತು 


ನವಧಾನ್ಯ

ಗೋಧಿ, ಅಕ್ಕಿ, ತೊಗರಿ, ಹೆಸರು, ಕಡಲೆ, ಅವರೆ, ಎಳ್ಳು, ಉದ್ದು, ಹುರುಳಿ, 


ದಶಾವತಾರಗಳು

ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕಲ್ಕಿ. 


ದಶದಿಕ್ಕುಗಳು

ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಈಶಾನ್ಯ, ಆಗ್ನೇಯ, ವಾಯವ್ಯ, ನೈಋತ್ಯ, ಆಕಾಶ, ಪಾತಾಳ. 


ದಶ ದೋಷಗಳು

ಕಾಮ, ಕ್ರೋಧ, ಮೋಹ, ಲೋಭ, ಮದ, ಮತ್ಸರ, ಸ್ವಾರ್ಥ, ಅನ್ಯಾಯ, ಅಮಾನವೀಯ, ಅಹಂಕಾರ. 


ದಶ ಪವಿತ್ರ ನದಿಗಳು (7?)

ಗಂಗಾ, ಕಾವೇರಿ, ಯಮುನಾ, ಸರಸ್ವತೀ, ನರ್ಮದಾ, ಮಹಾನದೀ, ಗೋದಾವರೀ, ಕೃಷ್ಣಾ , ಬ್ರಹ್ಮಪುತ್ರಾ, ಸಿಂಧೂ. 


ಪ್ರಮುಖ ಉಪನಿಷತ್ತು (ಹನ್ನೊಂದು) (೧೦?)

ಈಶ, ಕೇನ, ಕಠ, ಪ್ರಶ್ನ, ಮುಂಡಕ, ಮಾಂಡೂಕ್ಯ, ಐತರೇಯ, ತೈತ್ತರೀಯ, ಛಾಂದೋಗ್ಯ, ಬೃಹದಾರಣ್ಯಕ ಹಾಗೂ ಶ್ವೇತಾಶ್ವತರ. 


ದ್ವಾದಶ ರಾಶಿಗಳು

ಮೇಷ, ವೃಷಭ, ಮಿಥುನ, ಕರ್ಕ, ಸಿಂಹ,‌ ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ 


ದ್ವಾದಶಾದಿತ್ಯರು

ಇಂದ್ರ, ಧಾತೃ, ಪರ್ಜನ್ಯ, ತ್ವಷ್ಟ , ಪೂಷ, ಆರ್ಯಮ, ಭಗ, ವಿವಸ್ವಾನ್, ವಿಷ್ಣು, ಅಂಶುಮಾನ್, ವರುಣ, ಮಿತ್ರ 


ದ್ವಾದಶಜ್ಯೋತಿರ್ಲಿಂಗಗಳು

ಸೋಮನಾಥ ನಾಗೇಶ (ಗುಜರಾಥ),

ಮಲ್ಲಿಕಾರ್ಜುನ (ಆಂಧ್ರಪ್ರದೇಶ),

ರಾಮೇಶ್ವರ (ತಮಿಳನಾಡು),

ಮಹಾಕಾಲೇಶ್ವರ (ಉಜ್ಜೈನ),

ಓಂಕಾರೇಶ್ವರ (ಮಧ್ಯಪ್ರದೇಶ)

ಕೇದಾರನಾಥ (ಉತ್ತರಾಂಚಲ),

ವಿಶ್ವನಾಥ (ಉತ್ತರ ಪ್ರದೇಶ), 

ಪರಳೀ ವೈಜನಾಥ,

ತ್ರ್ಯಂಬಕೇಶ್ವರ , 

ಘೃಷ್ಣೇಶ್ವರ ,

ಭೀಮಾಶಂಕರ (ಎಲ್ಲ ಮಹಾರಾಷ್ಟ್ರ). 


ಹನ್ನೆರಡುಮಾಸಗಳು 

ವಸಂತ (ಚೈತ್ರ-ವೈಶಾಖ),

ಗ್ರೀಷ್ಮ (ಜೇಷ್ಠ-ಆಷಾಢ) , 

ವರ್ಷಾ (ಶ್ರಾವಣ-ಭಾದ್ರಪದ),

ಶರದ (ಅಶ್ವಿನ-ಕಾರ್ತಿಕ), 

ಹೇಮಂತ (ಮಾರ್ಗಶಿರ-ಪೌಷ), 

ಶಿಶಿರ (ಮಾಘ-ಫಾಲ್ಗುಣ). 


ಹದಿನೈದು ತಿಥಿಗಳು

ಪಾಡ್ಯ, ಬಿದಿಗೆ, ತದಿಗೆ, ಚೌತಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ತ್ರಯೋದಶಿ, ಚತುರ್ದಶಿ, ಹುಣ್ಣಿಮೆ/ ಅಮಾವಾಸ್ಯೆ 


ಹದಿನಾರು ಸಂಸ್ಕಾರಗಳು

ಗರ್ಭಧಾನ, ಪುಂಸವನ, ಸೀಮನ್ತೋತ್ರಯನ, ಜಾತಕರ್ಮ, ನಾಮಕರಣ, ನಿಷಕ್ರಮಣ, ಅನ್ನಪ್ರಾಶನ, ಚೂಡಾಕರ್ಮ, ಕರ್ಣಭೇದ, ಯಜ್ಞೋಪವೀತ, ವೇದಾರಂಭ, ಕೇಶಾಂತ, ಸಮಾವರ್ತನ, ವಿವಾಹ, ಆವಸಥ್ಯಧಾನ, ಶ್ರೌತಧಾನ. 


ಇಪ್ಪತ್ತೇಳು ನಕ್ಷತ್ರಗಳು

ಅಶ್ವನೀ, ಭರಣೀ, ಕೃತಿಕಾ, ರೋಹಿಣೀ, ಮೃಗಶಿರಾ, ಆರಿದ್ರಾ, ಪುನರ್ವಸು, ಪುಷ್ಯ, ಆಶ್ಲೇಷಾ, ಮಘಾ(ಮಖೆ), ಪೂರ್ವಾಫಾಲ್ಗುನೀ, ಉತ್ತರಾ ಫಾಲ್ಗುನೀ, ಹಸ್ತ, ಚಿತ್ತಾ, ಸ್ವಾತೀ, ವಿಶಾಖಾ, ಅನುರಾಧಾ, ಜ್ಯೇಷ್ಠ, ಮೂಲಾ,  ಪೂರ್ವಾಷಾಢಾ, ಉತ್ತರಾಷಾಢಾ, ಶ್ರಾವಣ, ಧನಿಷ್ಠಾ, ಶತತಾರಾ, ಪೂರ್ವಾಭಾದ್ರಪದಾ,‌ ಉತ್ತರಾಭಾದ್ರಪದಾ, ರೇವತೀ, ಅಭಿ 


೩೩ ದಾನಗಳು


ಶುಕ್ರನ 64‌ ವಿದ್ಯೆಗಳು

ವೇದ, ವೇದಾಂಗ, ಇತಿಹಾಸ, ಆಗಮ, ನ್ಯಾಯ, ಕಾವ್ಯ, ಅಲಂಕಾರ, ನಾಟಕ, ಗಾನ, ಕವಿತ್ವ, ಕಾಮ ಶಾಸ್ತ್ರ, ದೂತ ನೈಪುಣ್ಯ, ದೇಶ ಭಾಷಾಜ್ಞಾನ, ಲಿಪಿಕರ್ಮ, ವಾಚನ, ಸಮಸ್ತಾವದಾನ, ಸ್ವರ ಪರೀಕ್ಷೆ, ಶಾಸ್ತ್ರ ಪರೀಕ್ಷೆ, ಶಕುನ ಪರೀಕ್ಷೆ, ಸಾಮುದ್ರಿಕ ಪರೀಕ್ಷೆ, ರತ್ನ ಪರೀಕ್ಷೆ, ಸ್ವರ್ಣ ಪರೀಕ್ಷೆ, ಗಜಲಕ್ಷಣ, ಅಶ್ವ ಲಕ್ಷಣ, ಮಲ್ಲವಿದ್ಯಾ, ಪಾಕಕರ್ಮ, ದೋಹಳ, ಗಂಧವಾದ, ಧಾತುವಾದ, ಖನಿವಾದ, ರಸವಾದ, ಅಗ್ನಿ ಸ್ಥಂಭ, ಜಲಸ್ಥಂಭ, ವಾಯುಸ್ಥಂಭ, ಖಡ್ಗ ಸ್ಥಂಭ, ವಶ್ಯಾ, ಆಕರ್ಷಣ, ಮೋಹನ, ವಿದ್ವೇಷಣ, ಉಚ್ಚಾಟನ, ಮಾರಣ, ಕಾಲವಂಚನ, ವಾಣಿಜ್ಯ, ಪಶು ಪಾಲನ,ಕೃಷಿ, ಸಮಶರ್ಮ, ಲಾವುಕ ಯುದ್ದ, ಮೃಗಯಾ, ಪುತ್ರಿ ಕೌಶಲ, ದೃಶ್ಯ ಸರಣಿ, ದ್ಯೂತಕರಣಿ, ಚಿತ್ರ ಲೋಹ, ಪಾರ್ಷಾಮೃತ, ದಾರುವೇಣು, ಚರ್ಮ ಅಂಬರ ಕ್ರಿಯ, ಚೌರ್ಯ, ಔಷದ ಸಿದ್ದಿ, ಮಂತ್ರ ಸಿದ್ದಿ, ಸ್ವರ ವಂಚನ, ದೃಷ್ಟಿವಂಚನ, ಅಂಜನ, ಜಲ ಪ್ಲವನ, ವಾಕ್ ಸಿದ್ದಿ, ಘಟಿಕಾಸಿ, ಪಾದುಕಾಸಿದ್ದಿ, ಇಂದ್ರ ಜಾಲ, ಮಹೇಂದ್ರ ಜಾಲ 


೬೪ ವಿದ್ಯೆಗಳು👇👇 


ನಾಲ್ಕು ವೇದಗಳು

೧) ಋಗ್ವೇದ  ೨) ಯಜುರ್ವೇದ  ೩) ಸಾಮವೇದ  ) ಅಥರ್ವವೇದ 


ಆರು ವೇದಾಂಗಗಳು

೫) ಶಿಕ್ಷಾ  ೬) ವ್ಯಾಕರಣ   ೭) ಛಂದಸ್ಸು ೮) ನಿರುಕ್ತ

೯) ಜ್ಯೋತಿಷ  ೧೦) ಕಲ್ಪ 


ಆರು ಶಾಸ್ತ್ರಗಳು

೧೧) ವೇದಾಂತ  ೧೨) ಧರ್ಮ  ೧೩) ಕಾವ್ಯ

೧೪) ಶಿಲ್ಪ  ೧೫) ಕಾಮ  ೧೬) ಅಲಂಕಾರ 


ಹದಿನೆಂಟು ಪುರಾಣಗಳು

೧೭) ಬ್ರಾಹ್ಮ  ೧೮) ಪದ್ಮ  ೧೯) ವೈಷ್ಣವ  ೨೦) ಶೈವ

೨೧) ಭಾಗವತ  ೨೨) ಭವಿಷ್ಯತ್  ೨೩) ನಾರದೀಯ

೨೪) ಮಾರ್ಕಂಡೇಯ  ೨೫) ಆಗ್ನೇಯ  ೨೬) ಬ್ರಹ್ಮ

೨೭) ವೈವರ್ತ  ೨೮) ಲಿಂಗ  ೨೯) ವಾರಾಹ  ‌೩೦) ವಾಮನ

೩೧) ಕೂರ್ಮ  ೩೨) ಮತ್ಸ್ಯ  ೩೩) ಗರುಡ  ೩೪) ಬ್ರಹ್ಮಾಂಡ 


ಹದಿನೆಂಟು ಸ್ಮೃತಿಗಳು

೩೫) ಮನು  ೩೬) ಅತ್ರಿ  ೩೭) ವಿಷ್ಣು  ೩೮) ಹಾರೀತ

೩೯) ಯಜ್ಞವಲ್ಕ್ಯ  ೪೦) ಉಶನ  ೪೧) ಅಂಗಿರ  ೪೨) ಯಮ

೪೩) ಆಪಸ್ತಂಭ  ೪೪) ವಾತ್ಸ್ಯಾಯನ  ೪೫) ಬೃಹಸ್ಪತಿ

೪೬) ಪರಾಶರ  ೪೭) ವ್ಯಾಸ  ೪೮) ಶಂಕಲಿಖಿತ  ೪೯) ದಕ್ಷ

೫೦) ಗೌತಮ  ೫೧) ಸಾಂತಾತಪ  ೫೨) ವಸಿಷ್ಠ 


ಇತರೇ

೫೩) ಗಾಂಧರ್ವ  ೫೪) ವಿಶ್ವಕರ್ಮ  ೫೫) ಸೂದ  ೫೬) ಭೈಷಜ

೫೭) ಕಾವ್ಯ  ೫೮) ನರ್ತನ  ೫೯) ನಾಟಕ  ೬೦) ಅಲಂಕಾರ

೬೧) ಕೃತಕ  ೬೨) ಚೋರ  ೬೩) ಕಳ  ೬೪) ಮಹೇಂದ್ರ..  

***


ನಮ್ಮ ದೇಶದ ಹೆಸರನ್ನು ಭಾರತ ಎಂದು ಬದಲಾಯಿಸುವ ಸಂಭವವಿದೆ ಎಂದು ಈಗಷ್ಟೇ ತಿಳಿದುಬಂತು. ಈ ಹಿನ್ನೆಲೆಯಲ್ಲಿ ನಾನು ಹಿಂದೊಮ್ಮೆ ಬರೆದ ಮಾಹಿತಿಯನ್ನು (ಲೇಖನ) ಹಂಚಿಕೊಳ್ಳುತ್ತಿದ್ದೇನೆ.

ಇಂಡಿಯಾ, ದಟ್ ಈಸ್ ಭಾರತ್ - ಹೆಸರಲ್ಲೇನಿದೆ?. (ಒಂದಷ್ಟು ಮಾಹಿತಿ)

ಭಾರತವೋ ಇಂಡಿಯಾವೋ, ಹೆಸರಲ್ಲೇನಿದೆ ಎಂದು ಕೇಳಬಹುದು. ಹೆಸರಿನಲ್ಲಿ ಏನಿಲ್ಲ? ಎಲ್ಲವೂ ಇದೆ!. ನಮ್ಮ ಹಿರಿಯರು ನಮ್ಮ ರಾಷ್ಟ್ರಕ್ಕಾಗಲೀ, ವಿವಿಧ ಭೂಪ್ರದೇಶ, ನಗರಗಳಿಗಾಗಲೀ ಸುಖಾ ಸುಮ್ಮನೆ ಹೆಸರಿಟ್ಟಿಲ್ಲ. ಹೆಸರು ಇಡೋದಕ್ಕೂ ಒಂದು ಅರ್ಥವಿತ್ತು, ಪೌರಾಣಿಕ ಹಿನ್ನೆಲೆ ಇತ್ತು, ಭವ್ಯ ಇತಿಹಾಸವಿತ್ತು.  
ನಮ್ಮ ದೇಶಕ್ಕೆ ಜಂಬೂದ್ವೀಪ (ಇದರ 9 ಭಾಗಗಳಲ್ಲಿ ಅವಿಭಜಿತ ಭಾರತವು ಒಂದು ಭಾಗ!. ನಮ್ಮ ಕಾವ್ಯ ಪುರಾಣಗಳಲ್ಲಿ ಜಂಬೂದ್ವೀಪದ ಉಲ್ಲೇಖಗಳೇ ಹೆಚ್ಚು!), ಭರತವರ್ಷ, ಭರತ ಖಂಡ, ಆರ್ಯಾವರ್ತ, ಅಜನಾಭವವರ್ಷ, ಹಿಂದೂಸ್ಥಾನ, *ಭಾರತ  ಮತ್ತು ಗ್ರೀಕ್/ಆಂಗ್ಲರು ಕೊಟ್ಟ ಹೆಸರಾದ ಇಂಡಿಯಾ ಎಂಬ ಹೆಸರುಗಳಿವೆ.
 
ಭಾರತ ಎಂಬ ಹೆಸರಿನ ಅರ್ಥ ನೋಡೋಣ
1. ಈ ಭಾರತ ಎನ್ನುವ ಪದವೇ ಅದ್ಬುತ!. ಮಹಾಭಾರತಕ್ಕಿಂತ ಮೊದಲೇ ಇತ್ತು ಭಾರತ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನ್ನು ಕುರಿತು ಹೇಳುತ್ತಾನೆ - ಅವ್ಯಕ್ತಾದೀನಿ ಭೂತಾನಿ ವ್ಯಕ್ತಮಧ್ಯಾನಿ  ಭಾರತ ... ಇಲ್ಲಿ ಭಾರತ ಎಂದರೆ ಭರತವಂಶದ ಕುಡಿ ಎಂಬ ಅರ್ಥ..
2. ಋಷಭದೇವನ ಮಗ ಭರತ ಚಕ್ರವರ್ತಿ ಆಳಿದ ಭೂಮಂಡಲವೇ ಭಾರತ ಎಂಬುದು ವಿಷ್ಣು ಪುರಾಣ, ವಾಯುಪುರಾಣ , ಬ್ರಹ್ಮಾಂಡ ಪುರಾಣ ಮತ್ತು ಭಾಗವತದಲ್ಲಿ ಇದೆ.
3. ಅತ್ಯಂತ ಪುರಾತನವಾದ ಋಗ್ವೇದದ ಒಂದನೇ ಮಂಡಲದಲ್ಲಿ ಬರುವ ಋಕ್ಕೊಂದು ಹೀಗಿದೆ- ಭಾರತೀ ಇಳೇ ಸರಸ್ವತಿ ಯಾ ವಃ ಸರ್ವಾ ಉಪಬ್ರುವೇ.... ಎನ್ನುತ್ತದೆ. ನಾಲ್ಕನೆ ಮಂಡಲದ ಋಕ್ನಲ್ಲಿ ತಸ್ಮಾ ಅಗ್ನಿರ್ಭಾರತ: ಎಂಬಲ್ಲಿ ಭಾರತಿಯನ್ನೇ ಭಾರತ ಎನ್ನಲಾಗಿದೆ. ಭಾ ಎಂದರೆ ಸೂರ್ಯನನ್ನು ಕುರಿತದ್ದಾಗಿದೆ, ರತ ಎನ್ನುವುದು ಪ್ರಭೆಯನ್ನು ಸೂಚಿಸುತ್ತದೆ. ಸೂರ್ಯನ ಶಕ್ತಿ ಭೂಮಿಗೆ ಆವಶ್ಯಕ, ಅದಿಲ್ಲದೆ ಜೀವಿಗಳಿಲ್ಲ. ಹಾಗೆಯೇ ಸೂರ್ಯ ಜ್ಞಾನದ ಪ್ರತೀಕ. ಇಂತಹ ಶಕ್ತಿಯೇ ಭಾರತ!. ಅಂದರೆ ಜಗತ್ತಿಗೇ ಬೆಳಕು ಕೊಡುವ ಭಾರತ, ಎಷ್ಟೊಂದು ಸುಂದರ ಹೆಸರು ಅಲ್ಲವೆ?.
4. ಋಗ್ವೇದದ ಪ್ರಕಾರ, ಭಾರತ ಎಂಬ ಜನಸಮುದಾಯವೂ ಇತ್ತು ಎಂಬುದು ತಿಳಿದುಬರುತ್ತದೆ.
5. ವಿಷ್ಣು ಪುರಾಣದಲ್ಲಿ ಉತ್ತರಂ ಯತ್ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಂ| ವರ್ಷಂ ತತ್ ಭಾರತಂ ನಾಮ ಭಾರತೀ ಯತ್ರ ಸಂತತಿ: || ಅಂದರೆ- ಸಾಗರದಿಂದ ಉತ್ತರಕ್ಕೆ ಮತ್ತು ಹಿಮಾಲಯದಿಂದ ದಕ್ಷಿಣಕ್ಕೆ ಇರುವ ಭೂಮಿಗೆ “ಭಾರತ” ಎಂದು ಹೆಸರು. ಇದರ ಮಕ್ಕಳೇ ಭಾರತೀಯರು.
6. ಬ್ರಹ್ಮಾಂಡ ಪುರಾಣದಲ್ಲಿ  ಉದ್ಧರಿಸಿದಂತೆ ಪೃಥಿವ್ಯಾಂ ಭಾರತಂ ವರ್ಷಂ ಕರ್ಮಭೂಮಿರುದಾಹೃತಾ -ಅಂದರೆ- ಜಗತ್ತಿನಲ್ಲಿ ಭಾರತವೇ ಕರ್ಮಭೂಮಿ ಎಂದು ತಿಳಿಯಲ್ಪಡುತ್ತದೆ. 
7. ಮಹಾಭಾರತದಲ್ಲಿ ಹೇಳಿದಂತೆ ಅತ್ರಾಪಿ ಭಾರತಂ ಶ್ರೇಷ್ಠಂ ಜಂಬೂದ್ವೀಪೇ ಮಹಾಮುನೇ.. ಅಂದರೆ, ಜಂಬೂದ್ವೀಪವೆಂಬ ಜಗತ್ತಿನ ಭಾಗದಲ್ಲಿ ಭಾರತವು ಶ್ರೇಷ್ಠವಾದ ದೇಶವು.... ಇನ್ನೂ ಹಲವು ಪುರಾಣಗಳಲ್ಲಿ ಜಂಬೂದ್ವೀಪ, ಹಿಂದುಸ್ತಾನ, ಭರತವರ್ಷ ಮತ್ತು ಭಾರತದ ಬಗ್ಗೆ ವಿವರಣೆ ಸಿಗುತ್ತದೆ. ಜಂಬೂದ್ವೀಪ ಎಂಬ ಉಲ್ಲೇಖವು ಥೈಲ್ಯಾಂಡ್, ಮಲೇಷ್ಯಾ, ಕಾಂಬೋಡಿಯಾ, ಇಂಡೋನೇಷ್ಯಾ ಮುಂತಾದ ದೇಶಗಳಲ್ಲಿ ಈಗಲೂ ಬಳಕೆಯಲ್ಲಿವೆ. ಒಂದು ಕಾಲದಲ್ಲಿ ಬಹುತೇಕ ಪೂರ್ವಾರ್ಧಗೋಲದಲ್ಲೆಲ್ಲಾ ಆರ್ಯ ಸಂಸ್ಕತಿ ಹರಡಿತ್ತೆಂದು ಚರಿತ್ರೆಯಿಂದ ತಿಳಿದುಬರುತ್ತದೆ.
8. ಸುಮಾರು 7000 ವರ್ಷಗಳ ಇತಿಹಾಸ ಹೊಂದಿರುವ ಉನ್ನತ ಆದರ್ಶ ಸಮಾಜಿಕ ಸಮಾನತೆ ಹೊಂದಿದ್ದ ವಿಶ್ವವೇ ಒಂದು ರಾಷ್ಟ್ರ ಎಂದು ಭಾವಿಸಿದ್ದ ಜಗತ್ತಿನ ಎಕೈಕ ಪುರಾತನ ಸಂಸ್ಕತಿಯೇ ಭಾರತೀಯ ಸಂಸ್ಕೃತಿ
9. ಭಾ ಅಂದರೆ ಜ್ಞಾನ, ರತ ಎಂದರೆ  ಆಸಕ್ತನಾಗುವವ. ಅಲ್ಲದೆ ರತ ಎಂದರೆ ಸಂಪೂರ್ಣ ಸತ್ಯ ಎಂದೂ ಹೇಳಬಹುದು, ಅಂದರೆ ಜ್ಞಾನ ಮತ್ತು ಸತ್ಯದಲ್ಲಿ ಆಸಕ್ತನಾಗಿರುವವರು ಇರುವ ಪ್ರದೇಶವೇ ಭಾರತ, ಆಸಕ್ತರಾಗಿರುವವರೇ ಭಾರತೀಯರು.
10.  ಭಾರತ ಎಂದರೆ ಸತ್ಯದ ರಕ್ಷಕ ಎಂದೂ ಅರ್ಥೈಸುವುದುಂಟು. ಸತ್ಯಮೇವ ಜಯತೆ ಎನ್ನುವುದು ಭಾರತದ ಧ್ಯೇಯ ವಾಖ್ಯವಲ್ಲವೆ?.
11. ಭಾರತ ಎಂದರೆ ಭಾವ-ರಾಗ -ತಾಳ! ಎಲ್ಲ ವೈವಿಧ್ಯತೆಯ ನಡುವೆಯೂ ನಮ್ಮೆಲ್ಲರ ಭಾವ ಒಂದೇ! ರಾಗ ಒಂದೇ!!, ತಾಳ ಒಂದೇ!!!. ಅದಕ್ಕೇ ನಾವು ಭಾರತೀಯರು!.
12. ಭರತ ಎಂದರೆ ಉಕ್ಕುವುದು, ಅಂದರೆ ಯಾವ ಪ್ರದೇಶದಲ್ಲಿ ಜ್ಞಾನ ಸಂಸ್ಕೃತಿ ಉಕ್ಕಿ ಹರಿಯುತ್ತಿತ್ತೋ ಅದು ಭಾರತ.
13. ಈ ಭರತಖಂಡದಲ್ಲಿ ಹಿಂದೆ ಹಲವಾರು ಸ್ವತಂತ್ರ ರಾಜರುಗಳು ಅಳುತ್ತಿದ್ದರೂ ಭರತಖಂಡ ಒಂದೇ ರಾಷ್ಟ್ರವೆನಿಸಿತ್ತು. ನಾನಾ ರಾಜ್ಯಗಳ ಜನರ ಸಂಸ್ಕೃತಿ, ವಿಚಾರ, ನಂಬಿಕೆ ಇವುಗಳಲ್ಲಿ ಏಕಸೂತ್ರತೆ ಸ್ಥಿರವಾಗಿ ನೆಲೆಸಿತ್ತು ಹಾಗಾಗಿ ಈ ಸಮುದಾಯ ಹೊಂದಿರುವ ಈ ನೆಲ ಒಂದು ರಾಷ್ಟ್ರ, ಭಾರತ ರಾಷ್ಟ್ರ.
14. ಮಾತಾ ಭೂಮಿ: ಪುತ್ರೋಹಂ ಪ್ರಥಿವ್ಯಾ:-ಅಂದರೆ ಈ ಭೂಮಿ ನಮಗೆ ತಾಯಿ, ನಾವು ಅವಳ ಮಕ್ಕಳು ಎಂಬುದಾಗಿ ತಾಯಿ ಭಾರತಿಯನ್ನು ಪೂಜಿಸುವವರು ನಾವು.
15. ಶ್ರೀ ರಾಮ ಎಂದಂತೆ ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ (ತಾಯಿ ಮತ್ತು ಮಾತೃಭೂಮಿ ನಮಗೆ ಸ್ವರ್ಗಕ್ಕಿಂತ ದೊಡ್ಡದು) ಎಂದು ನಂಬಿ ಆಚರಿಸುವ ಭಾರತೀಯರು ನಾವು.

ಇನ್ನು ಇಂಡಿಯಾ ಹೆಸರಿಗೆ ಬರೋಣ. ಭಾರತದ ಉತ್ತರದಲ್ಲಿ ಹರಿಯುವ ಸಿಂಧು ನದಿಗೆ ಪರ್ಷಿಯನ್ನರು ಹಿಂದು ಎಂದರೆ ಗ್ರೀಕರು hindus ಎಂಬಲ್ಲಿ h ತೆಗೆದು Indus ಎಂದರು ಮತ್ತು ನಂತರ ರೋಮನ್ ಮತ್ತು ಬ್ರಿಟಿಷರು ಇಡೀ ಭಾರತ ಉಪಖಂಡದ ಜನರನ್ನು ಇಂಡಿಯನ್ಸ್ ಎಂದು ಕರೆದು, ಈ ಭೂ ಭಾಗವನ್ನು ಇಂಡಿಯಾ ಎಂದು ಕರೆದರು. ಅಂದರೆ ಸಿಂಧು-ಇಂಡಸ್ ನದಿಬಯಲಲ್ಲಿ ವಾಸಿಸುವ ಜನ - ಅಷ್ಟೇ ಇಂಡಿಯಾ ಹೆಸರಿನ ಅರ್ಥ!. ಇದನ್ನೇ ಭಾರತ ಸ್ವಾತಂತ್ರ್ಯವಾದಾಗ ನಮ್ಮ ನವರಾಷ್ಟ್ರ ನಿರ್ಮಾತೃಗಳು ಒಪ್ಪಿ ಇಂಡಿಯಾ, ದಟ್ ಈಸ್ ಭಾರತ್ ಎಂದು ಹೆಸರಿಟ್ಟರು!. 

ಹೀಗೆ ಭಾರತ ಎಂಬುದು ನಮ್ಮ ಧರ್ಮ, ಸಂಸ್ಕೃತಿ, ಪೌರಾಣ, ಇತಿಹಾಸ, ಹಿರಿಮೆ, ಗರಿಮೆ, ಪ್ರಾಚೀನತೆಯನ್ನು ಪ್ರತಿನಿಧಿಸುತ್ತದೆ ಮತ್ತು ಅದಕ್ಕೆ ಐದು ಸಾವಿರದಿಂದ ಹತ್ತು ಸಾವಿರ ವರ್ಷಗಳ ಇತಿಹಾಸವಿದೆ!. ಆದರೆ, ಇಂಡಿಯಾ ಎಂಬುದು ಪರಕೀಯರ ಭಾಷೆಯಲ್ಲಿ ಒಂದು ನದಿ ಪ್ರದೇಶವನ್ನು ಪ್ರತಿನಿಧಿಸುತ್ತದೆ!. ಹೀಗೆ ಇಂಡಿಯಾ ಎಂಬುದು ಅರ್ಥವಿಲ್ಲದ ಅಪ್ರಸ್ತುತವಾದ, ಇತ್ತೀಚಿನ ಗುಲಾಮಿ ಸಂಕೇತದ ಹೆಸರಾದರೆ ಭಾರತ ಎಂಬುದು ಪ್ರಾಚೀನವಾದ, ವಿಶಾಲ ಅರ್ಥದ ಅದ್ಭುತ ಹೆಸರು!. ಸ್ವಾತಂತ್ರ್ಯಾ ನಂತರವಾದರೂ ನಮ್ಮ ದೇಶದ ಹೆಸರನ್ನು ಮೊದಲಿನಂತೆ ಭಾರತ ಎಂದು ಬದಲಾಸಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಆದರೆ ಆ ಆಶಾಭಾವನೆ ಇಲ್ಲ. ಈಗ ಬದಲಾಯಿಸಲು ಹೋದರೆ ಅದಕ್ಕೆ ಕೋಮು ಬಣ್ಣ ಬಳಿದು ಗಲಾಟೆ ಮಾಡಬಹುದು!. ಭಾರತದ ಸ್ವಾತಂತ್ರ್ಯ ಚಳುವಳಿಯ ಒಕ್ಕೂರಲ ದೇಶಭಕ್ತಿಯ ಘೋಷಣೆಗಳಾದ ಭಾರತ್ ಮಾತಾ ಕೀ ಜೈ, ವಂದೇಮಾತರಂ ಎಂಬುದೂ ಈಗ ಜಾತ್ಯಾತೀತೆಗೆ ವಿರುದ್ಧ ಎಂಬಂತ ಬಲವಾದ ಸಿದ್ಧಾಂತ ಶುರುವಾಗಿದೆಯಲ್ಲ!. ಅನಿವಾರ್ಯವಾಗಿ ನಾವು ಇಂಡಿಯಾ ಎಂಬ ಹೆಸರಿಗೆ ಒಗ್ಗಿ ಹೋಗಿದ್ದೇವೆ. ಇರಲಿ, ನಾವು ಇಂಡಿಯಾ ಎಂದರೆ ಭಾರತ ಎಂದೇ ತಿಳಿದು ದೇಶದ ಬಗ್ಗೆ ಹೆಮ್ಮೆ ಪಡೋಣ. ಆದರೂ ಭಾರತ ಎಂದು ಮರುನಾಮಕರಣ ಆಗುತ್ತೆ ಎಂಬ ಒಂದು ಸಣ್ಣ ಆಸೆ ಇನ್ನೂ ಇದೆ!

***

Rulers of Bharat

ಗುಲಾಮ ರಾಜವಂಶ 

 1 = 1193 ಮುಹಮ್ಮದ್ ಘೋರಿ

to

 13 = 1290 ಶಾಮುದ್ದೀನ್ ವಾಣಿಜ್ಯ (97 years)

 1290 ಗುಲಾಮ ರಾಜವಂಶದ ಅಂತ್ಯ


ಖಿಲ್ಜಿ ರಾಜವಂಶ

 1 = 1290 ಜಲಾಲುದ್ದೀನ್ ಫಿರೋಜ್ ಖಿಲ್ಜಿ

to

 6 = 1320 ನಾಸಿರುದ್ದೀನ್ ಖುಸ್ರೋ ಷಾ

 7 = 1320 ಖಿಲ್ಜಿ ರಾಜವಂಶದ ಅಂತ್ಯ (30 years)


 ತುಘಲಕ್ ರಾಜವಂಶ

 1 = 1320 ಗಾಯಸೂದ್ದೀನ್ ತುಘಲಕ್ I.

to

 11 = 1413 ದೋಲತ್ ಶಾ

 1414 ತುಘಲಕ್ ರಾಜವಂಶದ ಅಂತ್ಯ (94 years)

 ಸೈಯದ್ ರಾಜವಂಶ

 1 = 1414 ಖಿಜ್ರ್ ಖಾನ್

to

 4 = 1445 ಅಲ್ಲಾವುದ್ದೀನ್ ಆಲಂ ಶಾ

 1451 ಸಯೀದ್ ರಾಜವಂಶದ ಅಂತ್ಯ (37 years)

* ಅಲೋಡಿ ರಾಜವಂಶ *

 1 = 1451 ಬಹ್ಲೋಲ್ ಲೋಡ್

 2 = 1489 ಗ್ರೇಟ್ ಅಲೆಕ್ಸಾಂಡರ್ನಲ್ಲಿ ಎರಡನೇ

 3 = 1517 ಇಬ್ರಾಹಿಂ ಲೋಡಿ 

 ರಾಜವಂಶವು 1526 ರಲ್ಲಿ ಕೊನೆಗೊಳ್ಳುತ್ತದೆ (75 years)

 ಮೊಘಲ್ ರಾಜವಂಶ

 1 = 1526 ಜಹರುದ್ದೀನ್ ಬಾಬರ್

to

 2 = 1530 ಹುಮಾಯೂನ್ (19 years)

ಸೂರಿ ರಾಜವಂಶ

 1 = 1539 ಶೇರ್ ಶಾ ಸೂರಿ

to

 7 = 1555 ಅಲೆಕ್ಸಾಂಡರ್ ಸೂರಿ (16 years)

ಮೊಘಲ್ ರಾಜವಂಶ

 1 = 1555 ಹುಮಾಯೂನ್ ಮತ್ತೆ 

to

 17 = 1837 ಬಹದ್ದೂರ್ ಷಾ ಜಾಫರ್

 1857 ಮೊಘಲ್ ರಾಜವಂಶ ಕೊನೆಗೊಂಡಿದೆ (315 years)


ಬ್ರಿಟಿಷ್ ರಾಜ್ (ವೈಸ್ರಾಯ್)

 1 = 1858 ಲಾರ್ಡ್ ಕ್ಯಾನಿಂಗ್ 

to

 20 = 1947 ಲಾರ್ಡ್ ಮೌಂಟ್ ಬ್ಯಾಟನ್ (90 years)

* ಆಜಾದ್ ಭಾರತ, ಪ್ರಧಾನಿ *

 1 = 1947 ಜವಾಹರಲಾಲ್ ನೆಹರು

 2 = 1964 ಗುಲ್ಜರಿಲಾಲ್ ನಂದಾ

 3 = 1964 ಲಾಲ್ ಬಹದ್ದೂರ್ ಶಾಸ್ತ್ರಿ

 4 = 1966 ಗುಲ್ಜರಿಲಾಲ್ ನಂದಾ

 5 = 1966 ಇಂದಿರಾ ಗಾಂಧಿ

 6 = 1977 ಮೊರಾರ್ಜಿ ದೇಸಾಯಿ

 7 = 1979 ಚರಣ್ ಸಿಂಗ್

 8 = 1980 ಇಂದಿರಾ ಗಾಂಧಿ

 9 = 1984 ರಾಜೀವ್ ಗಾಂಧಿ

 10 = 1989 ವಿಶ್ವನಾಥ್ ಪ್ರತಾಪ್ ಸಿಂಗ್

 11 = 1990 ಚಂದ್ರಶೇಖರ್

 12 = 1991 ಪಿ.ವಿ.ನರಸಿಂಹ ರಾವ್

 13 = ಅಟಲ್ ಬಿಹಾರಿ ವಾಜಪೇಯಿ

 14 = 1996 ಎಚ್.ಡಿ. ದೇವೇಗೌಡ

 15 = 1997 ಐಕೆ ಗುಜ್ರಾಲ್

 16 = 1998 ಅಟಲ್ ಬಿಹಾರಿ ವಾಜಪೇಯಿ

 17 = 2004 ಡಾ. ಮನಮೋಹನ್ ಸಿಂಗ್

 * 18 = 2014 ರಿಂದ ನರೇಂದ್ರ ಮೋದಿ *

764 ವರ್ಷಗಳ ನಂತರ, ಮುಸ್ಲಿಮರ ಮತ್ತು ಬ್ರಿಟಿಷರ  ಗುಲಾಮಗಿರಿಯಿಂದ ಭಾರತ ದೇಶ ಮುಕ್ತವಾಯಿತು. 

ಇದು ಹಿಂದೂಗಳ ದೇಶ. 

ಇಲ್ಲಿ ಬಹುಸಂಖ್ಯಾತರಾಗಿದ್ದೂ ಹಿಂದೂಗಳು ತಮ್ಮ ದೇಶದಲ್ಲೆ ಪುನಃ ಗುಲಾಮರಾಗುತ್ತಿದ್ದಾರೆ 

***

A. 🙏 ವರ್ಷಕ್ಕೆ ಒಮ್ಮೆ ಸೂರ್ಯಕಿರಣ ತಾಗೋ ದೇವಾಲಯಗಳು..🙏
1. ನಾಗಳಾಪುರುಂ ವೇದ ನಾರಾಯಣ ಸ್ವಾಮಿ ದೇಗುಲ
2. ಕೊಲ್ಲಾಪುರ  ಲಕ್ಷ್ಮಿ ದೇಗುಲ
3. ಬೆಂಗಳೂರು ಗವಿ ಗಂಗಾಧರ ದೇಗುಲ
4. ಅರಿಸೇವೆಲ್ಲಿ ಸೂರ್ಯ ನಾರಾಯಣ ದೇಗುಲ
5. ಮೋಗಳೇಶ್ವರ್
6. ಕೋದಂಡ ರಾಮ ಕಡಪ ಜಿಲ್ಲೆ
 
B. 🙏ನಿರಂತವಾಗಿ ಜಲ ಪ್ರವಹಿಸುವ ದೇವಾಲಯಗಳು🙏
1. ಮಹಾನಂದಿ
2. ಜಂಬುಕೇಶ್ವರ್
3. ಬುಗ್ಗ ರಾಮಲಿಂಗೇಶ್ವರ
4. ಕರ್ನಾಟಕ ಕಮಂಡಲ ಗಣಪತಿ
5. ಹೈದರಾಬಾದ್ ಕಾಶಿ ಬುಗ್ಗೆ ಶಿವಾಲಯ
6. ಮಲ್ಲೇಶ್ವರಂ.. ಬೆಂಗಳೂರು
6. ರಾಜರಾಜೇಶ್ವಿ ರ ಬೆಲ್ಲಂಪಲ್ಲಿ ಶಿವಾಲಯ
7. ಸಿದ್ದಗಂಗಾ ತುಮಕೂರು

C. 🙏ನಿರಂತರ ಜ್ವಾಲರೂಪದಲ್ಲಿ ದರುಶನ ನೀಡೋ ದೇಗುಲಗಳು🙏
1. ಜ್ವಾಲಾಮುಖಿ.. ಜ್ವಾಲದೇವಿ
2. ಅರುಣಾಚಲ ಈಶ್ವರ್
3. ಮಂಜುನಾಥ

D. 🙏ಶ್ವಾಸ ತಗೊಳ್ಳುವ ಕಾಲಹಸ್ತೀಸ್ವರ್.🙏

E. 🙏ಸಮುದ್ರ ಹಿಂದೆ ಹೋಗಿ🙏
1. ಗುಜರಾತ್ ನಿಷ್ಕಳಂಕ ಮಹಾದೇವ್
2. 40 ವರ್ಷಕ್ಕೊಮ್ಮೆ ಸಮುದ್ರ ಜಲಪೂಜೆ ನಡೆಯುವ ಪುಂಗನೂರ್ ಶಿವಾಲಯ
🙏 ತಿಂಗಳಿಗೊಮ್ಮೆ ಸ್ತ್ರೀ ಬಹಿಷ್ಟು ಆಗೋ ದೇಗುಲ🙏
1. ಅಸ್ಸಾಂ ಕಾಮಕ್ಯ ದೇವಿ
2. ಕೇರಳ ದುರ್ಗಾ ಮಾತ
🙏 ಬಣ್ಣ ಬದಲಾಗುವ ದೇಗುಲ🙏
1. ಉತ್ತರಾಯಣ ಮತ್ತು ದಕ್ಷಿಣಾಯಣ  ಕ್ಕೆ ಒಮ್ಮೆ ಬಣ್ಣ ಬದಲಾಗುವ ಅತಿಶಯ ವಿನಾಯಕ ದೇಗುಲ T. N.
2. ಹುಣ್ಣಿಮೆಗೆ ಬಿಳಿ ಮತ್ತು ಅಮಾವಾಸ್ಯೆ ಗೆ ಕಪ್ಪು ಬಣ್ಣ  ಆಗುವ ಗೋದಾವರಿ ಪಂಚರಾಮ ಸೋಮೇಶ್ವರ ದೇಗುಲ
G. 🙏ನಿರಂತರ ಬೆಳೆಯುವ ಮೂರ್ತಿಗಳು🙏
1. ಕಾಣಿಪಾಕಂ
2. ಯಾಗಂಟಿ ಬಸವಣ್ಣ
3. ಬಸವನಗುಡಿ ಬೆಂಗಳೂರು
4. ಬಿಕ್ಕವೊಳು ಲಕ್ಷ್ಮಿ ಗಣಪತಿ

🙏6 ತಿಂಗಳಿಗೆ ಒಮ್ಮೆ ತೆರೆಯುವ ದೇವಾಲಯಗಳು🙏
1. ಕೇದಾರನಾಥ
2. ಬದರಿನಾಥ್
ಇಲ್ಲಿ 6 ತಿಂಗಳು ಬಾಗಿಲು ಮುಚ್ಚಿದರು ದೀಪ ಬೆಳಗುತ್ತದೆ
3. ಗುಹ್ಯ ಕಾಳಿ ಮಂದಿರ

H. 🙏ವರ್ಷಕ್ಕೊಮ್ಮೆ🙏
ಅಮರನಾಥ ದೇವಾಲಯ
ಹಾಸನಾಂಬ ದೇಗುಲ ಹಾಸನ..
ಇಲ್ಲಿ ಇಡೀ ವರ್ಷ ಇಟ್ಟ ಪ್ರಸಾದ ಹಾಳಾಗದೆ ತಾಜಾ ಆಗಿ ಇರೂತೆ
I. 🙏12 ವರ್ಷಕ್ಕೊಮ್ಮೆ ಸಿಡಿಲು ಬಡಿದು ಹಾಗೆ ಮುಚ್ಚುವ ಬಿಜೀಲಿ ಮಹಾದೇವ ಆಲಯ H. p.
1. 🙏ಸ್ವಯಂ ಪ್ರಸಾದ ಸೇವಿಸೋ🙏
1. ಕೇರಳ ಶ್ರೀ ಕೃಷ್ಣ ದೇವಾಲಯ.. 
2. ಬೃಂದಾವನ ರಾಧಾಕೃಷ್ಣ

J. 🙏ನೀರಿನಲ್ಲಿ ದೀಪ ಬೆಳಗುವ ಮಂದಿರ🙏
ಘದಿಯ ಘಾಟ್ ಮಾತಾಜಿ ಮಂದಿರ.. M.P.

K. 🙏ಮನುಷ್ಯನ ಶಾರೀರಕ ಆಕೃತಿ ರೀತಿ ಕಾಣುವ🙏
1. ಹಿಮಾಚಲ ನರಸಿಂಹ ದೇವಾಲಯ
2. ಇಷ್ಟ ಕಾಮೇಶ್ವರಿ . ಶ್ರೀಶೈಲ

L. 🙏ಪಾನಕ ಚಪ್ಪರಿಸುತ್ತ ಕುಡಿಯೋ ದೇವರು🙏
ಪಾನಕಾಲ ನರಸಿಂಹ ದೇವರು A. P.


M. 🙏ಛಾಯಾ ವಿಶೇಷ🙏
ಛಾಯಾ ಸೋಮೇಶ್ವರ.. ಸ್ಥಂಬದ ನೆರಳು ಕಾಣುತ್ತೆ
2. ಹಂಪಿ ವಿರೂಪಾಕ್ಷ.. ಗೋಪುರದ ನೆರಳು ವಿರುದ್ಧ ದಿಕ್ಕಿನಲ್ಲಿ ಮೂಡುವುದು..

N. 🙏ನೀರಿನಲ್ಲಿ ತೇಲುವ ದೇವರು🙏
Nepal vishnu (ಸಾವಿರ ಟನ್ ವಿಗ್ರಹ)
ತಿರುಪತಿ ಬಾಲಾಜಿ
ಅನಂತ ಪದ್ಮನಾಭ ಕೇರಳ
ರಾಮೇಶ್ವರ
ಕಂಚಿ
ಚಿಲುಕೂರಿ ಬಾಲಾಜಿ
ಪಂದರಿನಾಥ
ಬದ್ರಾಚಲಂ
ಅನ್ನವರಂ
🙏 ಪೂರಿ ಜಗನ್ನಾಥ್ ವಿಶೇಷ🙏
ಹಕ್ಕಿಗಳು ಹಾರೋದಿಲ್ಲ
ಸಮುದ್ರ ಘೋಷ ಇಲ್ಲ
ಗೋಪುರದ ನೆರಳು ಬೀಳದು
ದೇವರಿಗೆ ಸಮರ್ಪಿಸಿದ ಒಡನೆ ಪರಿಮಳಿಸುವ ಪ್ರಸಾದ..

ಇಷ್ಟು ವಿಶೇಷಗಳು ನಮ್ಮ ಭಾರತೀಯ ದೇವಾಲಯಗಳು.. ಇನ್ನೂ ಎಷ್ಟೋ ಸಾವಿರ ವಿಶೇಷ ದೇಗುಲಗಳು ಈ ಭರತ ಖಂಡದಲ್ಲಿ ಇವೆ

****

year 2021


A to Z, Bharateeya way



 















2022

   






************


ಶ್ರೀ ಗುರುಭ್ಯೋ ನಮಃ
Everyday in the morning we wash / clean EYES, NOSE, TEETH, MOUTH & TONGUE.
Every activity that we perform can be attributed / categorized as a POOJA of Lord Vishnu. ತ್ವತ್ ಪೂಜಾ ಕರ್ಮ ಚ ಅಖಿಲಮ್ just that we need to have that anusandhana. Nitya Bhagavantana Devasthana clean maaduva soubhagya……HOW??

Eyes (ಕಣ್ಣು).... ಕಣ್ಣಿನಲ್ಲಿ ಕಪಿಲ ನಾಮಕ ಪರಮಾತ್ಮನ ಸನ್ನಿಧಾನ and our anusandhana should be that I am cleaning the temple / devasthana of Kapila naamaka paramatma

Nose (ನಾಸಿಕ)….. ನರಹರಿ ನಾಮಕ ಪರಮಾತ್ಮನ ಸನ್ನಿಧಾನ and our anusandhana.......... Narahari naamaka paramatma

Mouth (ಬಾಯಿ)….. ಭಾರ್ಗವ ನಾಮಕ ಪರಮಾತ್ಮನ ಸನ್ನಿಧಾನ and our anusandhana........... Bhargava (Parashurama Devaru) naamaka paramatma

Teeth (ಹಲ್ಲು)…… ಹಂಸ ನಾಮಕ ಪರಮಾತ್ಮನ ಸನ್ನಿಧಾನ and our anusandhana....... Hamsa naamaka paramatma

Tongue (ನಾಲಿಗೆ)….. ಕೂರ್ಮ ರೂಪಿ ಪರಮಾತ್ಮನ ಸನ್ನಿಧಾನ and our anusandhana............ Koorma naamaka paramatma
ಆನೆನ ಭಾವಿಯತ್ಪುಣ್ಯಂ ಅವಾಪ್ನೋತು ಗುರುರ್ಮಮ.

ಸರ್ವಂ ಶ್ರೀ ವಿಷ್ಣು ಪೂಜಾಸ್ತು
**********


****

In the following audio all Great and Important Leaders, Places, Rivers, Mountains, Kings, Saints, many more great things also embedded in it.
Request to all to listen this at once early morning every day so that we can show some Gratitude to all of them who worked for the Dake of our Country.  
Spatially let us make our Children to hear and Learn this so that their Brain becomes Sharp.


ಇದರಲ್ಲಿ ನಮ್ಮ ದೇಶದ ಅತ್ಯಂತ ಹರಿಮೆಯನ್ನು ನಮ್ಮ ದೇಶದ ಸಂಪತ್ತನ್ನು ಈ ದೇಶದ ಶ್ರೇಷ್ಠ ರಾಜರು, ನದಿಗಳು, ಪರ್ವತಗಳು,  ಋಷಿ ಮುನಿಗಳು, ಹಾಗೂ ಇತ್ಯಾದಿ, ಇವೆಲ್ಲವನ್ನು ಸ್ಮರಿಸಲಾಗಿದೆ. 

ಈ ಮೂಲಕ ಈ ದೇಶಕ್ಕಾಗಿ ಶ್ರಮಿಸಿದ ಎಲ್ಲರಿಗೂ ಗೌರವ ಸಲ್ಲಿಸೋಣ 
ವಿಶೇಷವಾಗಿ ಮಕ್ಕಳಿಗೆಲ್ಲ ಇದನ್ನ ಕಲಿಸೋಣ ಮಕ್ಕಳ ಮೆದುಳು ಚುರುಕಾಗುತ್ತದೆ.
***

*ಎಲ್ಲರೂ ಮಾಡಬೇಕಾದ ಮೊದಲ ಕೆಲಸಗಳ ಪಟ್ಟಿ*

*1)* ಟೂತ್‌ಪೇಸ್ಟ್ ಬದಲಾವಣೆ ಮಾಡಿ
*2)* ಕಾಫಿ/ಟೀ ಇಂದ ಕಷಾಯಕ್ಕೆ ಬನ್ನಿ
*3)* ಮಾನವ ನಿರ್ಮಿತ ಪ್ರಾಣಿ (ಹೆಚ್.ಎಫ್/ ಜರ್ಸಿ) ಹಾಲನ್ನು ಬದಲಾವಣೆ ಮಾಡಿ. ದೇಶೀ ಆಕಳ ಹಾಲು ಅಥವಾ ತೆಂಗಿನಕಾಯಿ ಹಾಲು ಬಳಸಿ.
*4)* ಸಕ್ಕರೆಯಿಂದ ಶುದ್ಧ ಬೆಲ್ಲಕ್ಕೆ ಬನ್ನಿ
*5)* ನೀರನ್ನು ಬದಲಾವಣೆ ಮಾಡಿ.
(ತಾಮ್ರದ ಹಂಡೆಗೆ ನೀರು ಹಾಕಿ ಅದಕ್ಕೆ ನೀರಿನ ಚಕ್ಕೆ ಪುಡಿ ಮತ್ತು ಜೀರಿಗೆ ಹಾಕುವುದು)
*6)* ಬಿಳಿ ಉಪ್ಪಿನಿಂದ ಸಹಜ ಉಪ್ಪಿಗೆ ಬನ್ನಿ.
*7)* ರೀಫ಼ೈನ್ಡ್ ಎಣ್ಣೆ ಯಿಂದ ನಿಜವಾದ ಗಾಣದ ಎಣ್ಣೆಗೆ ಬನ್ನಿ.
*8)* ಅಡುಗೆ ಮನೆಯಲ್ಲಿ ಇರುವ ಪ್ಲಾಸ್ಟಿಕ್ ತೆಗೆದು ಸ್ಟೀಲ್ ಅಥವಾ ಗಾಜಿನ ಬಾಟಲ್ ಗೆ ಬದಲಾವಣೆ ಮಾಡಿ.
*9)* ಅಲ್ಯೂಮಿನಿಯಂ ಪಾತ್ರೆ ಮತ್ತು ಕುಕ್ಕರ್ ಅನ್ನು ಮನೆಯಿಂದ ಹೊರಹಾಕಿ ಮಣ್ಣಿನ ಮಡಕೆಗಳ ಉಪಯೋಗ ಮಾಡಿ.
*10)* ನಾನ್ ಸ್ಟಿಕ್ ಪಾತ್ರೆ ಮತ್ತು ಇತರೆ ನಾನ್ ಸ್ಟಿಕ್ ವಸ್ತುಗಳಿಂದ ಕಬ್ಬಿಣದ ಬಾಣಲಿ, ರೊಟ್ಟಿ ಹಂಚು, ದೋಸೆ ಹಂಚು ಮತ್ತು ಪಡ್ಡಿನ ಹಂಚಿಗೆ ಬನ್ನಿ.
*11)* ಫ಼್ರಿಜ್ ಮತ್ತು ಮೈಕ್ರೋ ಓವನ್ ಉಪಯೋಗ ನಿಲ್ಲಿಸಿ.
(ಮಣ್ಣಿನ ಮಡಕೆಯಲ್ಲಿ ಸೊಪ್ಪು ತರಕಾರಿ ಇಡಿ)
*12)* ಮನೆಯಲ್ಲಿಯೇ ರಾಸಾಯನಿಕ ಮುಕ್ತ ಸೊಪ್ಪು, ತರಕಾರಿ, ಹಣ್ಣು ಮಾಡಿಕೊಂಡು ಸೇವಿಸಿ. (ಹುಣಸೆ ಹಣ್ಣಿನ ನೀರಿನಲ್ಲಿ ನೆನೆಸುವುದು)
*13)* ಅಡುಗೆ ಮಾಡುವಾಗ ಇಂಗು, ಅರಿಶಿನ ಮತ್ತು ಬೆಲ್ಲ ಉಪಯೋಗ ಮಾಡಿ.
*14)* ಕಡ್ಡಾಯವಾಗಿ ಕಷಾಯವನ್ನು ಮಣ್ಣಿನ ಮಡಕೆಯಲ್ಲಿ ಮಾಡಿ ಮನೆ ಮಂದಿ ಎಲ್ಲರೂ ಸೇವಿಸಿ.
*15)* ಮನೆ ಮಂದಿ ಎಲ್ಲರೂ ಒಟ್ಟಿಗೆ ಕೆಳಗೆ ಕುಳಿತು ಊಟ, ಉಪಹಾರ ಮಾಡಿ.
*16)* ಉಟದ ನಂತರ ಎಲ್ಲರೂ ತಾಂಬೂಲ ಸೇವಿಸಿ.
*17)* ಪಾತ್ರೆಗಳನ್ನು ತೊಳೆಯಲು ಕಡಲೆ ಹಿಟ್ಟು ಮತ್ತು ಸೀಗೇಕಾಯಿ ಪುಡಿ ಬಳಸಿ.
*18)* ಸ್ನಾನಕ್ಕೆ ಸೋಪಿನ ಬದಲು ಸ್ನಾನದ ಚೂರ್ಣ ಬಳಸಿ ಸ್ನಾನದ ನಂತರ  ಸ್ವಲ್ಪ ಶುದ್ಧ ಕೊಬ್ಬರಿ ಎಣ್ಣೆ ಮೈಗೆ ಹಚ್ಚಿ ಚೆನ್ನಾಗಿ ತಿಕ್ಕಿ ಬಟ್ಟೆಯನ್ನು ಧರಿಸಿ.
*19)* ಪ್ರತಿ ದಿನವೂ ಯೋಗಾಸನ ಮತ್ತು ಪ್ರಾಣಾಯಾಮ ಮಾಡಿ.
*20)* ದಿನಕ್ಕೊಮ್ಮೆ ಒಂದು ಗಂಟೆ ವಾಕಿಂಗ್ ಮಾಡಿ.
*21)* ಆಗಾಗ, ಬಳಸಬಾರದು ಮತ್ತು ಬಳಸಬೇಕು ಎಂದು ಬರೆದುಕೊಂಡ ನೋಟ್ಸ್ ಗಮನಿಸಿ.
*22)* ನಾನ್ ವೆಜ್ ತಿನ್ನಬೇಡಿ.
*23)* ಪ್ಲಾಸ್ಟಿಕ್ ನೀರಿನ ಬಾಟಲ್ ಮತ್ತು ಊಟದ ಡಬ್ಬಿ ಯಿಂದ ಸ್ಟೀಲ್ ಬಾಟಲ್ ಮತ್ತು ಸ್ಟೀಲ್ ಟಿಫಿನ್ ಬಾಕ್ಸ್ ಗೆ ಬನ್ನಿ.
*24)* ಬೆಳಗ್ಗೆ ಬಲಭಾಗದಲ್ಲಿ ಮಲಗಿ ಏಳುವುದು (ಶಿಶು ವಿಶ್ರಾಮಾಸನ) ರಾತ್ರಿ ಎಡಭಾಗದಲ್ಲಿ ಮಲಗುವುದನ್ನು ಮನೆ ಮಂದಿ ಎಲ್ಲರೂ ಅನುಸರಿಸಿ.
*25)* ಬೆಳಗ್ಗೆ ಎದ್ದೊಡನೆ ಉಷಃಪಾನ ಮಾಡಿ, ರಾತ್ರಿ ಮಲಗುವ ಮುನ್ನ  ಒಂದು ಕಪ್ ನೀರು ಕುಡಿದು 15 ರಿಂದ 20 
ನಿಮಿಷಗಳ ಕಾಲ ವಾಕಿಂಗ್ ಮಾಡಿ ನಂತರ ಮಲಗಿ.
*26)* ಹೆಚ್ಚಾಗಿ ಖಾದಿ 
ಬಟ್ಟೆಗಳನ್ನು ಬಳಸಿ ಆರೋಗ್ಯ ಪಡೆಯಿರಿ ಹಾಗೂ ಸ್ವದೇಶಿ ಚಿಂತನೆ ಬೆಳೆಸಿ.
*27)* ಅಗ್ನಿಹೋತ್ರ ಮಾಡುವುದನ್ನು ಮರೆಯಬಾರದು

1) *ಆಹಾರವೇ ಔಷಧಿಯಾಗಲಿ, ಅಡುಗೆ ಮನೆಯೇ ಔಷದಾಲಯವಾಗಲಿ,,,*
2) *ಕನಿಷ್ಠ ಪಕ್ಷ ಹತ್ತು ಜನರಿಗಾದರೂ ತಿಳಿಸಿ ಹತ್ತು ಕುಟುಂಬದ ಬದಲಾವಣೆ ಮಾಡಲು ವಿನಂತಿ*
3) *ನಾವು ಬದಲಾಗೋಣ ನಮ್ಮವರನ್ನೂ ಬದಲಾಯಿಸೋಣ,,,
***

counter questions....

 ಆರ್ ಎಸ್ ಎಸ್ ನಾಯಕರು ಮತ್ತು ಬಿಜೆಪಿ ನಾಯಕರು ಭಾರತದ ಎಲ್ಲಾ ಹಿಂದೂ ನಾಯಕರು ಈ ಪ್ರಶ್ನೆಗೆ ಉತ್ತರ ಕೋಡಿ..?                          

ಬ್ರಾಹ್ಮಣರು ಮತ್ತು ಮುಸ್ಲೀಮರ ಮದುವೆ..!


1.▪️ಆರೆಸೆಸ್ ನಾಯಕ ಅಶೋಕ ಸಿಂಘಾಲ್ ಮಗಳು ಸೀಮಾಳ ಗಂಡನ ಹೆಸರು ಮುಖ್ತಾರ್ ಅಬ್ಬಾಸ್ ನಖ್ವಿ.

2.▪️ ಮುರಳಿ ಮನೋಹರ್ ಜೋಷಿ ಮಗಳು ರೇಣು ಗಂಡನ ಹೆಸರು ಶಹನವಾಜ್ ಹುಸೇನ್ 

3.▪️ ಲಾಲ್ ಕೃಷ್ಣ ಅಡ್ವಾಣಿ  ಮಗಳು ರೋಷನ್  ಎರಡನೇ ಗಂಡ ಸಲೀಂ.

4.▪️ ಅಡ್ವಾಣಿಯ ಸಹೋದರನ ಮಗಳು ಪ್ರತಿಭಾ - ಅಲ್ತಾಫ್ ಹುಸೇನ್ 

5.▪️ ಸುಬ್ರಹ್ಮಣ್ಯ ಸ್ವಾಮಿ  ಮಗಳು ಸುಹಾಸಿನಿ - ನದೀಮ್ ಹೈದರ್ 

6.▪️ ಬಾಳ ಠಾಕ್ರೆ ಮೊಮ್ಮಗಳು - ಸಹಜಾದ್ 

7.▪️ ಪ್ರವೀಣ್ ತೊಗಾಡಿಯಾ  ಮಗಳು -  ಅಸ್ಫಾಕ್ ಮೀರ್

8.▪️ ಮೋಹನ್ ಭಾಗವತ್  ಸಹೋದರ ಸಂಬಂಧಿ  ಉರ್ಮಿಳಾ ಮಾತೋಡ್ಕರ್ - ಮೊಹಸಿನ್ ಅಖ್ತರ್.

9.▪️ಶೀಲಾ ದಿಕ್ಷೀತ್ ಮಗಳು ಲತೀಫಾ- ಸೈಯದ್ ಮೊಹಮದ್ ಇಮ್ರಾನ್ 

10.▪️ ಅಶೋಕ ಮಣಿ ಮಗಳು ಅಖೀಲಾ ಮಣಿ - ಶಫೀನ್ ಜಹಾ

11.▪️ ಮೋನಿಕಾ ಬೇಡಿ - ಅಬು ಸಲೇಮ್

12.▪️ ಸಂಗೀತಾ ಬಿಜಲಾನಿ - ಅಜರುದ್ದೀನ್.

13.▪️ದಿನೇಶ್ ಗುಂಡುರಾವ್ - ಟಬು.

14.▪️ಸಚಿನ್ ಪೈಲಟ್ -  ಸಾರಾ ಅಬ್ದುಲ್ಲಾ 

15.▪️ ಉಮರ್ ಅಬ್ದುಲ್ಲ -  ಪಾಯಲ್ ನಾಥ್ ( ಬ್ರಾಹ್ಮಣ )

16.▪️ ಶಾರೂಖ್ ಖಾನ್ :  ಪತ್ನಿ ಗೌರಿ ( ಬ್ರಾಹ್ಮಣ )

17.▪️ ಅಮೀರ್ ಖಾನ್  ಮೊದಲ ಪತ್ನಿ  ರೀಮಾ ದತ್ತ್  ( ಬ್ರಾಹ್ಮಣ ) ಎರಡನೆ ಪತ್ನಿ ಕಿರಣ್ ರಾವ್ ( ಬ್ರಾಹ್ಮಣ )

18.▪️ ಸೈಫ್ ಅಲಿ ಖಾನ್ -  ಕರೀನಾ ಕಪೂರ್( ಬ್ರಾಹ್ಮಣ )

19.▪️ ಸೈಫ್‌ ತಂದೆ  ನವಾಬ್ ಮನ್ಸೂರ ಅಲಿ ಖಾನ್ - ಶರ್ಮಿಳಾ ಠಾಗೋರ್ ( ಬ್ರಾಹ್ಮಣ )

20.▪️ ಫರ್ಹಾನ್ ಅಖ್ತರ್ - ಅಧೂನ್ ಭವಾನಿ( ಬ್ರಾಹ್ಮಣ )

21.▪️ ಫರಹಾನ್ ಆಜ್ಮಿ - ಆಯಶಾ ಠಾಕೀಯಾ ( ಬ್ರಾಹ್ಮಣ )

22.▪️ ಶಕಿಲ್ ಲದಾಕ್  - ಅಮೃತ ಅರೋರ( ಬ್ರಾಹ್ಮಣ )

23.▪️ ಸಲ್ಮಾನ್ ಸಹೋದರ ಅರ್ಬಾಜ್ ಖಾನ್- ಮಲ್ಲೈಕಾ ಅರೋರ( ಬ್ರಾಹ್ಮಣ )

24.▪️ ಸಲ್ಮಾಂನ ಸುಹೇಲ್ ಖಾನ್  - ಸೀಮಾ ಸಚದೇವ್( ಬ್ರಾಹ್ಮಣ )

25.▪️ ಅಮೀರ್ ಖಾನ್ ನ ಸಹೋದರ ಸಂಬಂಧಿ : ಇಮ್ರಾನ್ ಖಾನ್ - ಆವಂತಿಕಾ( ಬ್ರಾಹ್ಮಣ )

26.▪️ ಸಂಜಯ್ ಖಾನ್ ಮಗ  ಜಾಯದ್ ಖಾನ್ - ಮಲ್ಲಿಕಾ ಪಾರೇಖ್ 

27.▪️ ಫಿರೋಜ್ ಖಾನ್ ಮಗ ಫರ್ದೀನ್ ಖಾನ್ - ನತಾಶಾ ಪಾಡ್ಯಾ( ಬ್ರಾಹ್ಮಣ )

28.▪️ ಇರ್ಫಾನ್ ಖಾನ್ - ಸುತಪಾ.

29.▪️ ನಾಸಿರುದ್ದೀನ್ ಷಾ  - ರತ್ನಾ ಪಾಠಕ( ಬ್ರಾಹ್ಮಣ )

Answer-The noted leaders/celbraties (relatives of ex-hindu) need not be questioned. These leaders had no right other than to advise the mentioned ex-hinduAt the same time,  we can say those brahmins who got married to another religion (other than Jainism) have no authority to speak about hinduism. 

***

ಪಾಶ್ಚಾತ್ಯ ಮೇಧಾವಿಗಳ ಈ ಸಾಲುಗಳನ್ನು ಓದಿದ್ದೀರಾ.?

1. ಮೈಕೆಲ್ ನಾಸ್ಟ್ರಾಡಾಮಸ್ (1503-1566)

"ಹಿಂದೂ ಧರ್ಮವು ಯುರೋಪಿನ ಆಡಳಿತ ಧರ್ಮವಾಗಲಿದೆ. ಯುರೋಪಿನ ಪ್ರಸಿದ್ಧ ಮಹಾನಗರವು ಹಿಂದೂ ರಾಜಧಾನಿಯಾಗಿದೆ"..

2. ಜೋಹಾನ್ ಕೀತ್ (1749-1832)

ಇವತ್ತಲ್ಲದಿದ್ದರೆ ಮುಂದೊಂದು ದಿನ ಹಿಂದೂ ಧರ್ಮವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಏಕೆಂದರೆ ಅದು ನಿಜವಾದ ಧರ್ಮ"._

3. ಲಿಯೋ ಟಾಲ್‌ಸ್ಟಾಯ್ (1828-1910)

"ಹಿಂದೂ ಧರ್ಮ ಮತ್ತು ಹಿಂದೂಗಳು ಒಂದು ದಿನ ಈ ಜಗತ್ತನ್ನು ಆಳುತ್ತಾರೆ ಏಕೆಂದರೆ ಅದು ಜ್ಞಾನ ಮತ್ತು ಬುದ್ಧಿವಂತಿಕೆಯ ಮಿಶ್ರಣವಾಗಿದೆ."_

 4. ಹೂಸ್ಟನ್ ಸ್ಮಿತ್ (1919)

ಹಿಂದುತ್ವವು ನಮ್ಮ ಮೇಲೆ ನಮಗಿರುವ ನಂಬಿಕೆಗಿಂತ ಹೆಚ್ಚಿನ ನಂಬಿಕೆಯಲ್ಲ.

 *ನಾವು ನಮ್ಮ ಆಲೋಚನೆಗಳನ್ನು ಮತ್ತು ಹೃದಯಗಳನ್ನು ಹಿಂದುತ್ವದ ಕಡೆಗೆ ತಿರುಗಿಸಿದರೆ, ಅದು ನಮಗೆ ಪ್ರಯೋಜನವನ್ನು ನೀಡುತ್ತದೆ.

5. ಕೋಸ್ಟಾ ಲೋಬನ್ (1841-1931)

"ಹಿಂದೂಗಳು ಶಾಂತಿ ಮತ್ತು ಸಾಮರಸ್ಯದ ಬಗ್ಗೆ ಮಾತ್ರ ಮಾತನಾಡುತ್ತಾರೆ. ನಾನು ಕ್ರೈಸ್ತರನ್ನು ಹೊಗಳಲು, ಬದಲಾಯಿಸಲು ಮತ್ತು ನಂಬಲು ಆಹ್ವಾನಿಸುತ್ತೇನೆ".

6. ಹರ್ಬರ್ಟ್ ವೆಲ್ಸ್ (1846-1946)

"ಹಿಂದೂ ಧರ್ಮವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವವರೆಗೆ ಎಷ್ಟು ತಲೆಮಾರುಗಳು ದೌರ್ಜನ್ಯ ಮತ್ತು ಕೊಲೆಗಳನ್ನು ಎದುರಿಸಬೇಕಾಗುತ್ತದೆ.?_

ಆದರೆ ಜಗತ್ತು ಮುಂದೊಂದು ದಿನ ಹಿಂದುತ್ವದಿಂದ ಪ್ರೇರಿತವಾಗುತ್ತದೆ. ಆ ದಿನದಂದು ಮಾತ್ರ ಜಗತ್ತು ಮನುಷ್ಯರಿಗೆ ನೆಲೆಸಲು ಮತ್ತು ವಾಸಿಸಲು ಸ್ಥಳವಾಗುತ್ತದೆ."

7. ಬರ್ನಾರ್ಡ್ ಶಾ (1856-1950)

"ಒಂದು ದಿನ ಈ ಜಗತ್ತು ಹಿಂದೂ ಧರ್ಮವನ್ನು ಒಪ್ಪಿಕೊಳ್ಳುತ್ತದೆ. ಹಿಂದೂ ಧರ್ಮದ ನಿಜವಾದ ಹೆಸರನ್ನು ಒಪ್ಪಿಕೊಳ್ಳಲು ನಿರಾಕರಿಸುವುದು ಅದರ ತತ್ವಗಳನ್ನು ಒಪ್ಪಿಕೊಳ್ಳುವಂತೆ ಮಾಡುತ್ತದೆ._

ಪಾಶ್ಚಿಮಾತ್ಯ ರಾಷ್ಟ್ರಗಳು ಮುಂದೊಂದು ದಿನ ಹಿಂದೂ ಧರ್ಮಕ್ಕೆ ಮತಾಂತರವಾಗುವುದು ಖಚಿತ. ಕಲಿತವರ ಧರ್ಮ ಹಿಂದೂ ಧರ್ಮಕ್ಕೆ ಸಮಾನ".

8. ಆಲ್ಬರ್ಟ್ ಐನ್ಸ್ಟೈನ್ (1879-1955)

"ಯಹೂದಿಗಳು ಮಾಡಲು ಸಾಧ್ಯವಾಗದ್ದನ್ನು ಅವನು (?) ಮಾಡುತ್ತಾನೆ. ಅವನು ಅದನ್ನು ಜ್ಞಾನ ಮತ್ತು ಶಕ್ತಿಯಿಂದ ಮಾಡಿದನು."

"ಆದರೆ ಹಿಂದೂ ಧರ್ಮಕ್ಕೆ ಮಾತ್ರ ಶಾಂತಿಯನ್ನು ಮುನ್ನಡೆಸುವ ಶಕ್ತಿಯಿದೆ".

9. ಬರ್ಟ್ರಾಂಡ್ ರಸ್ಸೆಲ್ (1872-1970)

*"ಹಿಂದೂ ಧರ್ಮದ ಬಗ್ಗೆ ಓದಿದ್ದೇನೆ. ಇದು ಪ್ರಪಂಚದಾದ್ಯಂತ ಮನುಕುಲದ ಧರ್ಮ ಎಂದು ನಾನು ಭಾವಿಸುತ್ತೇನೆ. ಹಿಂದೂ ಧರ್ಮ ಯುರೋಪಿನಾದ್ಯಂತ ಹರಡಿತು. ಹಿಂದೂ ಧರ್ಮವನ್ನು ಅಧ್ಯಯನ ಮಾಡುವ ಅನೇಕ ವಿದ್ವಾಂಸರು ಯುರೋಪಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಮುಂದೊಂದು ದಿನ ಹಿಂದೂಗಳು ಮಾತ್ರ ಜಗತ್ತನ್ನು ಮುನ್ನಡೆಸುವ ಪರಿಸ್ಥಿತಿ ಬೆಳೆಯುತ್ತದೆ". 

***



मानव शरीर में सप्तचक्रों के प्रभाव का रहस्य...


मूलाधारचक्र :

यह शरीर का पहला चक्र है। गुदा और लिंग के बीच 4 पंखुरियों वाला यह 'आधार चक्र' है। 99.9% लोगों की चेतना इसी चक्र पर अटकी रहती है और वे इसी चक्र में रहकर मर जाते हैं। जिनके जीवन में भोग, संभोग और निद्रा की प्रधानता है उनकी ऊर्जा इसी चक्र के आसपास एकत्रित रहती है। 


मंत्र : लं 

चक्र जगाने की विधि : मनुष्य तब तक पशुवत है, जब तक कि वह इस चक्र में जी रहा है इसीलिए भोग, निद्रा और संभोग पर संयम रखते हुए इस चक्र पर लगातार ध्यान लगाने से यह चक्र जाग्रत होने लगता है। इसको जाग्रत करने का दूसरा नियम है- यम और नियम का पालन करते हुए साक्षी भाव में रहना। 


प्रभाव :  इस चक्र के जाग्रत होने पर व्यक्ति के भीतर वीरता, निर्भीकता और आनंद का भाव जाग्रत हो जाता है। सिद्धियां प्राप्त करने के लिए वीरता, निर्भीकता और जागरूकता का होना जरूरी है।


स्वाधिष्ठानचक्र-


यह वह चक्र है, जो लिंग मूल से 4 अंगुल ऊपर स्थित है जिसकी 6 पंखुरियां हैं। अगर आपकी ऊर्जा इस चक्र पर ही एकत्रित है तो आपके जीवन में आमोद-प्रमोद, मनोरंजन, घूमना-फिरना और मौज-मस्ती करने की प्रधानता रहेगी। यह सब करते हुए ही आपका जीवन कब व्यतीत हो जाएगा आपको पता भी नहीं चलेगा और हाथ फिर भी खाली रह जाएंगे।


मंत्र : वं


कैसे जाग्रत करें : जीवन में मनोरंजन जरूरी है, लेकिन मनोरंजन की आदत नहीं। मनोरंजन भी व्यक्ति की चेतना को बेहोशी में धकेलता है। फिल्म सच्ची नहीं होती लेकिन उससे जुड़कर आप जो अनुभव करते हैं वह आपके बेहोश जीवन जीने का प्रमाण है। नाटक और मनोरंजन सच नहीं होते। 


प्रभाव : इसके जाग्रत होने पर क्रूरता, गर्व, आलस्य, प्रमाद, अवज्ञा, अविश्वास आदि दुर्गणों का नाश


होता है। सिद्धियां प्राप्त करने के लिए जरूरी है कि उक्त सारे दुर्गुण समाप्त हों तभी सिद्धियां आपका द्वार खटखटाएंगी।


मणिपुरचक्र :


नाभि के मूल में स्थित यह शरीर के अंतर्गत मणिपुर नामक तीसरा चक्र है, जो 10 कमल पंखुरियों से युक्त है। जिस व्यक्ति की चेतना या ऊर्जा यहां एकत्रित है उसे काम करने की धुन-सी रहती है। ऐसे लोगों को कर्मयोगी कहते हैं। ये लोग दुनिया का हर कार्य करने के लिए तैयार रहते हैं।


मंत्र : रं


कैसे जाग्रत करें : आपके कार्य को सकारात्मक आयाम देने के लिए इस चक्र पर ध्यान लगाएंगे। पेट से श्वास लें।

प्रभाव : इसके सक्रिय होने से तृष्णा, ईर्ष्या, चुगली, लज्जा, भय, घृणा, मोह आदि कषाय-कल्मष दूर हो जाते हैं। यह चक्र मूल रूप से आत्मशक्ति प्रदान करता है। सिद्धियां प्राप्त करने के लिए आत्मवान होना जरूरी है। आत्मवान होने के लिए यह अनुभव करना जरूरी है कि आप शरीर नहीं, आत्मा हैं।


आत्मशक्ति, आत्मबल और आत्मसम्मान के साथ जीवन का कोई भी लक्ष्य दुर्लभ नहीं।


अनाहतचक्र-


हृदयस्थल में स्थित द्वादश दल कमल की पंखुड़ियों से युक्त द्वादश स्वर्णाक्षरों से सुशोभित चक्र ही अनाहत चक्र है। अगर आपकी ऊर्जा अनाहत में सक्रिय है तो आप एक सृजनशील व्यक्ति होंगे। हर क्षण आप कुछ न कुछ नया रचने की सोचते हैं। आप चित्रकार, कवि, कहानीकार, इंजीनियर आदि हो सकते हैं।


मंत्र : यं


कैसे जाग्रत करें : हृदय पर संयम करने और ध्यान लगाने से यह चक्र जाग्रत होने लगता है। खासकर रात्रि को सोने से पूर्व इस चक्र पर ध्यान लगाने से यह अभ्यास से जाग्रत होने लगता है और सुषुम्ना इस चक्र को भेदकर ऊपर गमन करने लगती है।


प्रभाव : इसके सक्रिय होने पर लिप्सा, कपट, हिंसा, कुतर्क, चिंता, मोह, दंभ, अविवेक और अहंकार समाप्त हो जाते हैं। इस चक्र के जाग्रत होने से व्यक्ति के भीतर प्रेम और संवेदना का जागरण होता है। इसके जाग्रत होने पर व्यक्ति के समय ज्ञान स्वत: ही प्रकट होने लगता है। व्यक्ति अत्यंत आत्मविश्वस्त, सुरक्षित, चारित्रिक रूप से जिम्मेदार एवं भावनात्मक रूप से संतुलित व्यक्तित्व बन जाता है। ऐसा व्यक्ति अत्यंत हितैषी एवं बिना किसी स्वार्थ के मानवता प्रेमी एवं सर्वप्रिय बन जाता है।


विशुद्धचक्र-


कंठ में सरस्वती का स्थान है, जहां विशुद्ध चक्र है और जो 16 पंखुरियों वाला है। सामान्य तौर पर यदि आपकी ऊर्जा इस चक्र के आसपास एकत्रित है तो आप अति शक्तिशाली होंगे।


मंत्र : हं 


कैसे जाग्रत करें : कंठ में संयम करने और ध्यान लगाने से यह चक्र जाग्रत होने लगता है।


प्रभाव : इसके जाग्रत होने कर 16 कलाओं और 16 विभूतियों का ज्ञान हो जाता है। इसके जाग्रत होने से जहां भूख और प्यास को रोका जा सकता है वहीं मौसम के प्रभाव को भी रोका जा सकता है।


आज्ञाचक्र :


भ्रूमध्य (दोनों आंखों के बीच भृकुटी में) में आज्ञा चक्र है। सामान्यतौर पर जिस व्यक्ति की ऊर्जा यहां ज्यादा सक्रिय है तो ऐसा व्यक्ति बौद्धिक रूप से संपन्न, संवेदनशील और तेज दिमाग का बन जाता है लेकिन वह सब कुछ जानने के बावजूद मौन रहता है। इसे बौद्धिक सिद्धि कहते हैं।


मंत्र : उ 


कैसे जाग्रत करें : भृकुटी के मध्य ध्यान लगाते हुए साक्षी भाव में रहने से यह चक्र जाग्रत होने लगता है।


प्रभाव : यहां अपार शक्तियां और सिद्धियां निवास करती हैं। इस आज्ञा चक्र का जागरण होने से ये सभी शक्तियां जाग पड़ती हैं और व्यक्ति सिद्धपुरुष बन जाता है।


सहस्रारचक्र :


सहस्रार की स्थिति मस्तिष्क के मध्य भाग में है अर्थात जहां चोटी रखते हैं। यदि व्यक्ति यम, नियम का पालन करते हुए यहां तक पहुंच गया है तो वह आनंदमय शरीर में स्थित हो गया है। ऐसे व्यक्ति को संसार, संन्यास और सिद्धियों से कोई मतलब नहीं रहता है।


मंत्र : ॐ


कैसे जाग्रत करें :  मूलाधार से होते हुए ही सहस्रार तक पहुंचा जा सकता है। लगातार ध्यान करते रहने से यह चक्र जाग्रत हो जाता है और व्यक्ति परमहंस के पद को प्राप्त कर लेता है।


प्रभाव : शरीर संरचना में इस स्थान पर अनेक महत्वपूर्ण विद्युतीय और जैवीय विद्युत का संग्रह है। यही मोक्ष का द्वार है।

***



you have to build vyaktitva by yourself






pakistani praises hinduism


Benin is an average income country in West Africa. Listen to the boys chanting Rudram. Sanatanam has reached a universal level



***


***

No comments:

Post a Comment