***
ನಮಸ್ಕಾರ,
ಸಂಘದ ಶತಾಬ್ದಿ ಯೋಜನೆಯಂತೆ ನಮ್ಮ ಜಿಲ್ಲೆಯಲ್ಲಿ ಒಂದು ದಿನದ ಕಥನ (Narrative) ಪ್ರಶಿಕ್ಷಣವನ್ನು ಜನವರಿ ತಿಂಗಳಲ್ಲಿ ಆಯೋಜಿಸಲಾಗಿದೆ.
ದಿನಾಂಕ : 05 ಜನವರಿ 2025, ಭಾನುವಾರ.
ಸಮಯ: ಬೆಳಿಗ್ಗೆ 8-30 ರಿಂದ ಸಂಜೆ 6-00 ರ ವರೆಗೆ
ಸ್ಥಳ: ಬಿ.ಎಸ್.ಎಸ್.ವಿದ್ಯೋದಯ, ಕೃಷ್ಣಮೂರ್ತಿಪುರಂ, ಮೈಸೂರು
ವಿ. ಸೂ: 8.30 ಕ್ಕೆ ಉಪಹಾರದ ಸಮಯಕ್ಕೆ ಬರಬೇಕು.
ಈ ಕೆಳಕಂಡ ಲಿಂಕ್ ಮೂಲಕ ನೋಂದಣಿ ಮಾಡಿಕೊಳ್ಳುವುದು
https://forms.gle/CqbzhrKycWmPDqsV9
ಲತೇಶ
ಮೈಸೂರು ಮಹಾನಗರ ಕಾರ್ಯವಾಹ 2Jan2025
***
ಇಷ್ಟು ದಿನ ನಡೆದ ಶಾಖೆಗೆ ಕೆಲವರಿಗೆ ಬರಲು ಸಾಧ್ಯವಾಗಿದೆ, ಕೆಲವರಿಗೆ ಆಗಿಲ್ಲ. ಪರವಾಗಿಲ್ಲ. ಈ ಬಾರಿಯ ಏಕತ್ರೀಕರಣ ಸಾಂಘಿಕ್ ನಮ್ಮಗಳ ಮನೆಗೆ ಹತ್ತಿರದಲ್ಲೇ ಅಂದರೆ ಭಗಿನಿ ಸೇವಾ ಸಮಾಜ ವಿದ್ಯೋದಯ ಶಾಲೆಯ ಕಾಂಪೌಂಡ್ ಒಳಗೆ 22 .12 .24 ಭಾನುವಾರ ದಂದು ಬೆಳಿಗ್ಗೆ 7.30 ರಿಂದ 8.45 ರವರೆಗೆ ನಡೆಯಲಿದೆ. ಈ ಅಪರೂಪದ ಅವಕಾಶವನ್ನು ಮಿಸ್ ಮಾಡಿಕೊಳ್ಳದೆ ಎಲ್ಲರೂ10 ನಿಮಿಷ ಮುಂಚೆ ಬರೋಣ. ನಮ್ಮ ಲಕ್ಷ್ಮೀಪುರಂ ನಗರದ ಏಳೆಂಟು ಶಾಖೆಗಳಿಂದ ಬಹಳ ಸ್ವಯಂಸೇವಕರು ಬರುವವರಿದ್ದಾರೆ.
December 2024
6/12/2024
ಹರಿ ಓಂ 🕉️
ನಮಸ್ತೇ 🙏🏻
ಇಂದು ಮಿಲನ್ 🚩
ಸಂಜೆ :- 7 : 30
ಸ್ಥಳ :- ಮಾಧವ ಕೃಪಾ
ಬೌದ್ಧಿಕ್
ವಿಷಯ :ಪ್ರಾರ್ಥನೆಯ ಅರ್ಥ.
ವಕ್ತಾರರು: ಶ್ರೀಪದ್ಮನಾಭ್,ವಿಭಾಗ ಘೋಷ್ ಪ್ರಮುಖ್
5 ನಿಮಿಷ ಮುಂಚಿತವಾಗಿ ಉಪಸ್ಥಿತರಿರೋಣ*
**
***
November 2024
**
22-11-2024
ಹರಿ ಓಂ 🕉️
ನಮಸ್ತೇ 🙏🏻
ಮಾಧವ ಮಿಲನ್ 🚩
ವಾರ್ಷಿಕೋತ್ಸವದ ಪ್ರದರ್ಶನದ
ತಯಾರಿಯ ಅಭ್ಯಾಸದ ದೃಷ್ಟಿಯಿಂದ ಇಂದು ಸಂಜೆ 7:00 pm ಘಂಟೆಗೆ ಸೇರೋಣ
ಸ್ಥಳ :- ಮಾಧವ ಕೃಪಾ
**
October 2024
ನಮಸ್ತೇ 🙏🏻
ಸ್ಥಳ :- ಮಾಧವ ಕೃಪಾ
ನಾವೆಲ್ಲರೂ ಉಪಸ್ಥಿತ ಇರೋಣ
20ನೇ ತಾರೀಕು ಮಹಾನಗರ ಸಂಚಲನ ನಿಮಿತ್ತ, ಒಂದುವಾರ ಘೋಷ್ ಅಭ್ಯಾಸ ವರ್ಗ (14/10/24 - 19/10/24)
ಸಮಯ: ರಾತ್ರಿ 7-8
ಸ್ಥಳ: ಮಾಧವ ಕೃಪಾ
🚩ನಾವು ಬರೋಣ, ಹೆಚ್ಚು ಹೊಸ ವಾದಕರನ್ನು ಜೋಡಿಸಿಕೊಳ್ಳೋಣ🚩
**
ರಾಷ್ಟ್ರೀಯ ಸ್ವಯಂಸೇವಕ ಸಂಘ
ಮೈಸೂರು ಮಹಾನಗರ
ಮಹಾನಗರ ಸಂಚಲನ
ದಿನಾಂಕ: 20.10.2024, ಭಾನುವಾರ.
ಸಮಯ: ಸಂಜೆ 4.00 ಗಂಟೆಗೆ
ಸ್ಥಳ: ಕನ್ನೇಗೌಡ ಕ್ರೀಡಾಂಗಣ,
ಕನ್ನೇಗೌಡನ ಕೊಪ್ಪಲು
ಕುವೆಂಪು ನಗರ K ಬ್ಲಾಕ್
ಅಶೋಕ ಪುರಂ ಪೊಲೀಸ್ ಸ್ಟೇಷನ್ ಇಂಭಾಗ
ಮೈಸೂರು.
ವಿ. ಸೂಚನೆ:-
1) ದಂಡ ಸಹಿತ ಪೂರ್ಣ ಗಣವೇಷ ಧರಿಸಿ ಬರಬೇಕು.
2) 15 ನಿಮಿಷ ಮುಂಚಿತವಾಗಿ ಉಪಸ್ಥಿತರಿರೋಣ
ಲತೇಶ
ಮಹಾನಗರ ಕಾರ್ಯವಾಹ
**
***
नमस्ते सदा वत्सले-ಕನ್ನಡ ಅನುವಾದ-(as per RSS Mysuru Division)
" ಜೈ ಭಾರತಮಾತೆ...."
***











No comments:
Post a Comment