SEARCH HERE

Friday, 20 August 2021

vidushekhara bharati mahaswamiji sringeri mutt ವಿಧುಶೇಖರ ಭಾರತೀ ಮಹಾಸ್ವಾಮೀಜಿ

 ಶ್ರಾವಣ ಶುಕ್ಲ ಪಂಚಮಿ 

ಶೃಂಗೇರಿ ಶ್ರೀ ಶಾರದಾಪೀಠದ (ನಿಯೋಜಿತ ಉತ್ತರಾಧಿಕಾರಿ) ಜಗದ್ಗುರು ಅನಂತ ಶ್ರೀ ವಿಭೂಷಿತ  ವಿಧುಶೇಖರ ಭಾರತೀ ಮಹಾಸ್ವಾಮೀಜಿ (24-07-1993, ಶ್ರೀಮುಖ ನಾಮ ಸಂವತ್ಸರ, ಶನಿವಾರ) ಅವರ ವರ್ಧಂತಿ... ಪೂರ್ವಾಶ್ರಮದಲ್ಲಿ, ಶ್ರೀ ಸೀತಾನಾಗಲಕ್ಷ್ಮೀ ಮತ್ತು ಶ್ರೀ ಕುಪ್ಪಾ ಶಿವಸುಬ್ರಮಣ್ಯ ಅವಧಾನಿ ಎಂಬ ಪುಣ್ಯ ದಂಪತಿಗಳ ಪುತ್ರರಾಗಿ,  ಶ್ರೀ ಕುಪ್ಪಾ ವೆಂಕಟೇಶ್ವರ ಪ್ರಸಾದ ಶರ್ಮಾ ಎಂಬ ಹೆಸರಿನಿಂದ, ತಿರುಪತಿಯಲ್ಲಿ ಜನಿಸಿದರು...2015 ರ ಜನವರಿ 23 & 24 ರಂದು, ಶೃಂಗೇರಿಯಲ್ಲಿ ನಡೆದ ಶುಭ ಕಾರ್ಯಕ್ರಮದಲ್ಲಿ, ಶೃಂಗೇರಿ ಶಾರದಾಪೀಠದ ಶಂಕರಾಚಾರ್ಯ, ಅನಂತಶ್ರೀ ವಿಭೂಷಿತ ಜಗದ್ಗುರು ಭಾರತೀ ತೀರ್ಥ ಮಹಾಸ್ವಾಮೀಜಿ ಅವರು, ಶ್ರೀ ವೆಂಕಟೇಶ್ವರ ಪ್ರಸಾದ ಶರ್ಮಾ ಅವರಿಗೆ ಸನ್ಯಾಸ ದೀಕ್ಷಾ ನೀಡಿ ತಮ್ಮ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಿಕೊಂಡರು... ತಮ್ಮ ಜನ್ಮದಿನವಾದ  24/7 ನಂತೆ, ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅವರು, 24×7 ಧಾರ್ಮಿಕ -ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸದಾ ತಲ್ಲಿನರು...  ವಿದ್ಯಾ ವಿನಯಸಂಪನ್ನಮ್ ವೀತರಾಗಮ್ ವಿವೇಕಿನಮ್ | ವಂದೇ ವೇದಾಂತ ತತ್ವಜ್ಞಮ್  ವಿಧುಶೇಖರ ಭಾರತೀಮ್||

***


***

new shankaracharya idol in Sringeri



No comments:

Post a Comment