SEARCH HERE

Friday 14 December 2018

vruddhashrama addresses oldage homes ವ್ರೃದ್ಧಾಶ್ರಮ

Old age home

In Bengaluru
Pl contact +91 86180 92315
****
good service as per video


Bangalore Hesaraghatta

ಎಲ್ಲಾ ಆತ್ಮೀಯ 
ವಿಪ್ರ ಬಾಂಧವರಿಗೆ ಹೃತ್ಪೂರ್ವಕ ವಂದನೆಗಳು 💐💐🙏🙏

ಬೆಂಗಳೂರಿನ ಹೆಸರಘಟ್ಟದಲ್ಲಿ 
ಭಾರದ್ವಾಜ ಕುಟೀರ
ನಿಸ್ವಾರ್ಥ ಸೇವಾಶ್ರಮ (ರಿ)
ಎಂಬ ವೃದ್ಧಾಶ್ರಮವನ್ನು 
ದೈವ ಪ್ರೇರಣೆಯಂತೆ ಪ್ರಾರಂಭಿಸಿದ್ದೇವೆ..
ಆಶ್ರಮವು
ತ್ರಿಮತಸ್ಥ ವಿಪ್ರರಿಗೆ ಮಾತ್ರವಾಗಿದೆ..
ತಮ್ಮೆಲ್ಲರ ಸಹಕಾರದಿಂದ ಈಗ ಎರಡನೇ ಶಾಖೆಯನ್ನು ನಿಮ್ಮೆಲ್ಲರ ಆಶಯದಂತೆ ಪ್ರಾರಂಭಿಸಿದ್ದೇವೆ.
🌹ಈ ಆಶ್ರಮದಲ್ಲಿ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳಲಾರದಂತಹ ಪರಿಸ್ಥಿತಿಯಲ್ಲಿರುವ ಹಿರಿಯರನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತೇವೆ.
🌹ಈ ವೃದ್ಧರನ್ನು ನೋಡಿಕೊಳ್ಳಲು ಸಹೃದಯ ಸೇವಾ ಮನೋಭಾವವುಳ್ಳವರನ್ನು ನೇಮಕ ಮಾಡಲಾಗಿದೆ....
🌹ನಮ್ಮ ಆಶ್ರಮದಲ್ಲಿ ಸಾತ್ವಿಕ ತಿಂಡಿ, ಊಟ ದೇವರಿಗೆ ನೈವೇದ್ಯದ ನಂತರ ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ.
🌹ಪ್ರತಿ 30 ದಿನಗಳಿಗೊಮ್ಮೆ ನುರಿತ ಅಲೋಪಥಿ ವೈದ್ಯರ ತಪಾಸಣೆಯಿರುತ್ತದೆ,, 
ಹಾಗೂ ಪ್ರತೀದಿನ ನರ್ಸಿಂಗ್ ವ್ಯವಸ್ಥೆ ಇದೆ.  
ಇದೀಗ ಹಾಸಿಗೆ ಹಿಡಿದಿರುವಂತಹ ಹಿರಿಯರ ಸೇವೆ ಮಾಡುವ  ಸಮಯ ಕೂಡಿಬಂದಿದೆ. 
ಈ ಮೂಲಕ ತಮಲ್ಲಿ ಅರಿಕೆ ಮಾಡಿಕೊಳ್ಳುವುದೇನೆಂದರೆ ..
ತಮಗೆ ಗೊತ್ತಿರುವವರು ಇದ್ದಲ್ಲಿ ದಯಮಾಡಿ ತಿಳಿಸಿ..
ಬ್ರಾಹ್ಮಣ ಗುಂಪುಗಳಿಗೆ ಫಾರ್ವರ್ಡ್ ಮಾಡಿ ... ನಿಮ್ಮದೇ ಆಶ್ರಮವೆಂದು ಭಾವಿಸಿ,
ಎಲ್ಲರೂ ತಮಗೆ ತಿಳಿದ ವಿಚಾರ, ಸಲಹೆ,
ಸಹಕಾರ ದಯವಿಟ್ಟು ಕೊಡಿ...
ಶಕ್ತಿಮೀರಿ ನನ್ನ ಕೈಲಾದ ಸೇವೆಯನ್ನು ಮಾಡಲು ನಾನು ಸದಾ ಸಿದ್ದನಿದ್ದೇನೆ. 
ಸೂಚನೆ -
 - ಭೇಟಿ ಕೊಡಬೇಕಾದಲ್ಲಿ ಖಡ್ಡಾಯವಾಗಿ ಮುಂಚಿತವಾಗಿ ತಿಳಿಸಿ ಬರಬೇಕಾಗುತ್ತದೆ ..

ಪ್ರೀತಿಪೂರ್ವಕ ನಮಸ್ಕಾರ ಗಳೊಂದಿಗೆ,,,
ಲಕ್ಷ್ಮೀಶ ಆರ್.
ಭಾರದ್ವಾಜ ಕುಟೀರ
ನಿಸ್ವಾರ್ಥ ಸೇವಾಶ್ರಮ
ವಿವೇಕಾನಂದ ಸ್ಕೂಲ್ ಹತ್ತಿರ, ಹೆಸರಘಟ್ಟ,,
ಬೆಂಗಳೂರು,, 560088.
9066231555
9535754526
9742265184.

BHARADWAJA KUTEERA NISWARTHA SEVASHRAMA
A/c No. 110049083061
IFSC :CNRB0003404
CANARA BANK
Hesaraghatta Branch 
Hesaraghatta
Bangalore 560088.
9066231555.
Phone pay/Google pay 
9742265184.
9535754526.
***

Bangalore - horohalli

***


in ballari krishnasannidhi oldage home
contact nagaratna@krishnasannidhi.com (doctor)
****

2024






Govt. India has set up a senior citizen help line phone no. 14567. This centre provides any help / support needed by senior citizens in between 8Am to 8 pm. One can refer a case of senior citizen in distress , medical help needed, or protection from harassment, Vaccination centres nearby etc at any time of the day or night. I would suggest we must share and circulate this information widely to help those in need of help.🙏🏻🙏🏻
Please note that the service is available between 8 am to 8 pm only. This is a great initiative taken by the Government of India and will definitely extend benefits to those senior citizens who are in need of assistance.
***

Sri Pejawara Sridhama
Address:- Pejawara Sridhama,
syno 106/1 Nachanahally kuppalur
III stage J.P.nagar E block
MYSORE 500 008

[10:49 PM, 11/26/2018]

I dont know free or paid. If want free you can try JSS mysore It is free and good facility. all details are provided here


Sulthanpete chikkaballapur, Rangastala chikkaballapur, both places are Brahmins management

Try shakambhari ngr rayara mata. They have ashram facility. It's bsk 3rd stg. It's s good ashram. I don't know if it's free.

Shakambari Nagar Rayara Mutta, exactly at the Banashankari Metro Station. They have a old age home, but it is not free. I am a regular visitor of this mutta and I have seen old people leading a peaceful life. I think they charge 6,000 per person.

 Nemadi ashrama at Vidyamanyanagar Andrahalli Bangalore -91

An ashrama near chikkaballapur which is also near to nandu hills. It is very good.

 there is one abalashrama in.gandhi bazaar basavanagudi  bangalore dvg road,  560004.no.vrudhashrama is free. We have to give something.

 ನಾನೇ ವ್ರೃದ್ಧಾಶ್ರಮ ನಡೆಸಲು ತಯಾರಿಯಲ್ಲಿ ಇದ್ದೇನೆ.ಸಂಪರ್ಕಿಸಿ.೯೮೪೪೫೯೮೬೭೯ ನಾಗೇಶ್ ರಾವ್ ನಾ ಅವಧೂತ ಆತ್ಮಾನಂದ ಗಿರಿ.ಸರ್ವಧರ್ಮಸೇವಾಶ್ರಮ.ದೇವನಹಳ್ಳಿ ವಿಜಯಪುರ..
***

ballari


***

http://jssonline.org/jss/jss-old-age-home-mysore/
JSS Old Age Home, Mysore
Many elderly persons who are in the evening of their lives have to undergo physical and mental stress devoid of filial affection and care due to declining values of intra-family relations and the societal values in general. In order to help such elderly persons gain mental poise and peace and lead a peaceful, anxiety-free life and responding to the demands of the public, an old age home, with the blessings of Jagadguru Sri Shivaratri Deshikendra Mahaswamiji, was started on 11th August 2000 at Mysore. The home can accommodate 25 inmates who are provided with free lodging, boarding and medical care. During the current year, the Govt. Of Karnataka gave a grant of 1.96 lakhs against an expenditure of 5.52 lakh.
Among the inmates who are physically fit are trained in the manufacture of chalk piece, garlands using silk cocoons etc. Everyday, the inmates join in mass prayers in the morning and evening and also spend time in the well equipped library with newspapers, magazines and books peacefully. On the occasions of national day celebrations and festivals, feasts are arranged and games are organised to entertain the inmates and prizes are awarded. The home was incharge of a Manager and 7 support staff.
JSS Old Age Home, Suttur
At Suttur Shri Kshetra, an old age home with all modern amenities has been constructed. This home can accomadate 50 people. There were 17 inmates during the year.
In addition, at Suttur Shri Kshetra, another Old Age Home was run which could house about 10 inmates. All services are free here. Including a Manager, totally five personnel were maintaining the home.
******


Old Age Home at Mantralayam. Let any needy may have this facility. 

They are charging Rs.1500/- per month which includes two times Tea/Coffee, Breakfast, Lunch & Dinner. ( Also Sweet served on Festival's & Thursday's )

***

ಆತ್ಮೀಯ ವಿಪ್ರ ಭಾಂದವರೆಲ್ಲರಿಗೂ ಸಪ್ರೇಮ ವಂದನೆಗಳು💐💐

ಬೆಂಗಳೂರಿನ ಹೆಸರಘಟ್ಟದಲ್ಲಿ ಭಾರದ್ವಾಜ ಕುಟೀರ

ನಿಸ್ವಾರ್ಥ ಸೇವಾಶ್ರಮ ಎಂಬ ವೃದ್ಧಾಶ್ರಮ ವನ್ನು ದೈವ ಪ್ರೇರಣೆ ಯಂತೆ ಪ್ರಾರಂಭಿಸಿದ್ದೇವೆ,, ಈ ಆಶ್ರಮವು ವಿಪ್ರ ತ್ರಿಮಸ್ಥರಿಗೆ ಮಾತ್ರವಾಗಿದೆ.

ಧ್ಯಾನ, ಯೋಗ,,ವಾಕಿಂಗ್ ಮಾಡಲು ಪ್ರಾಶಸ್ತ್ಯ ವಾದ ಜಾಗ ,

ಇಲ್ಲಿ ಗುಣಮಟ್ಟದ ಕಾಫಿ,ತಿಂಡಿ, ಊಟದ ವ್ಯವಸ್ಥೆಯಿದೆ.

ಪ್ರತಿ 15 ದಿನಗಳಿಗೊಮ್ಮೆ ನುರಿತ ಅಲೋಪಥಿ ವೈದ್ಯರ ಉಚಿತ ತಪಾಸಣೆಯಿರುತ್ತದೆ,, ಹಾಗೂ ಪ್ರತೀದಿನ ನರ್ಸಿಂಗ್ ವ್ಯವಸ್ಥೆ ಇದೆ. ಬಹಳ ಪ್ರೀತಿ ಅಕ್ಕರೆಯಿಂದ ನೋಡಿಕೊಳ್ಳುತ್ತೇನೆ.ಈ ಆಶ್ರಮ ನನ್ನ ಬಹಳ ವರ್ಷಗಳ ಕನಸಾಗಿತ್ತು,, ಇದೀಗ ಸೇವೆ ಮಾಡುವ  ಸಮಯ ಕೂಡಿಬಂದಿದೆ, ಯಾರಿಗೂ ಹೆಚ್ಚಿನ ಹೊರೆಯಾಗದ ರೀತಿಯಲ್ಲಿ ಮಾಸಿಕ ಶುಲ್ಕವಿದೆ .

ಈ ಮೂಲಕ ತಮಲ್ಲಿ ಅರಿಕೆ ಮಾಡಿಕೊಳ್ಳುವುದೇ ನೆಂದರೆ ತಮಗೆ ಗೊತ್ತಿರುವವರು ಇದ್ದಲ್ಲಿ ದಯಮಾಡಿ ತಿಳಿಸಿ.. ಬ್ರಾಹ್ಮಣ ಗುಂಪುಗಳಿಗೆ ಫಾರ್ವರ್ಡ್ ಮಾಡಿ ... ನಿಮ್ಮದೇ ಆಶ್ರಮವೆಂದು ಭಾವಿಸಿ,,ಎಲ್ಲರೂ ತಮಗೆ ತಿಳಿದ ವಿಚಾರ,,ಸಲಹೆ,,ಸಹಕಾರ ದಯವಿಟ್ಟು ಕೊಡಿ 

ಶಕಿಮೀರಿ ನನ್ನ ಕೈಲಾದ ಸೇವೆಯನ್ನು ಮಾಡಲು ನಾನು ಸದಾ ಸಿದ್ದನಿದ್ದೇನೆ. ಪ್ರೀತಿಪೂರ್ವಕ ನಮಸ್ಕಾರ ಗಳೊಂದಿಗೆ

ಲಕ್ಷ್ಮೀಶ ಆರ್.

ಭಾರದ್ವಾಜ ಕುಟೀರ

ನಿಸ್ವಾರ್ಥ ಸೇವಾಶ್ರಮ

ಗುಡ್ಡದ ಹಳ್ಳಿ,, ಹೆಸರಘಟ್ಟ,,

ಬೆಂಗಳೂರು,, 560088.

9066231555

9742265184.

***

2021 december

ವೃದ್ದರಿಗೆ ಇದು ವರದಾನ

ಗಮನಿಸಿ ವ್ಯವಸ್ಥೆ ಮಾಡಿಕೊಳ್ಳಬಹುದು.

 ಬೆಂಗಳೂರು ಕೇಂದ್ರ ಬಸ್ ನಿಲ್ದಾಣದಿಂದ 25 ಕಿ.ಮಿ ದೂರದಲ್ಲಿರುವ 'ಶಾಂತಿಧಾಮ ವೃದ್ಧಾಶ್ರಮ' Senior Citizen old age home 

 ಇಂದಿನ ದಿನಗಳಲ್ಲಿ ಕೆಲಸಕ್ಕೆ ಹೋಗುವ ದಂಪತಿಗಳಿಗೆ ಕಾಡುವ ದೊಡ್ಡದೊಂದು ಸಮಸ್ಯೆಯೆಂದರೆ ವೃದ್ದರು/ವಯಸ್ಸಾದವರು, ಮಕ್ಕಳಿಗೆ ಇವರನ್ನು ಸಾಕಲಾಗದು ಎಂಬ ಸಮಸ್ಯೆಯಲ್ಲ, ನಾವು ಕೆಲಸಕ್ಕೆ ಹೋದಾಗ ಇವರು ಮಾತ್ರ ಇರುತ್ತಾರೆ ಇವರಿಗೆ ಊಟ ತಿಂಡಿ ಮಾಡಿಡಬೇಕು, ಆದರೆ ಬಡಿಸುವವರಾರು? ನಾವು ಎಲ್ಲಿಗಾದರೂ ಪ್ರವಾಸಕ್ಕೆ ಹೋಗಬೇಕಾದರೆ ವಯಸ್ಸಾದವರನ್ನು ಏನು ಮಾಡುವುದು ಎಂಬ ಪ್ರಶ್ನೆ.  ಅತ್ತೆ ಮಾವ, ಅಪ್ಪ ಅಮ್ಮ ಇಬ್ಬರೂ ಇದ್ದರೆ ಪರ್ವಾಗಿಲ್ಲ ಒಬ್ಬರಿಗೊಬ್ಬರು ಆಧಾರವಾಗಿರುತ್ತಾರೆ, ಆದರೆ ಒಬ್ಬರು ಹೋಗಿ ಒಬ್ಬರು ಮಾತ್ರ ಉಳಿದರೆ ಅವರಿಗೆ ಕಾಡುವುದು ಒ೦ಟಿತನ, ನನ್ನೊಂದಿಗೆ ಯಾರೂ ಮಾತಾಡುವುದಿಲ್ಲ ಎಂಬ ಚಿಂತೆ, ಮೊಮ್ಮಕ್ಕಳು ಮೊಬೈಲ್ ನಲ್ಲಿ ಮುಳುಗಿರುತ್ತಾರೆ, TV ಎಷ್ಟು ಹೊತ್ತು ನೋಡುವುದು? ಒಟ್ಟಿನಲ್ಲಿ ಮಕ್ಕಳಿಗೆ ಹೇಳಲಾಗದು, ಮೊಮ್ಮಕ್ಕಳಿಗೆ ಬೈಯ್ಯಲಾಗದು, ಇಂತಹ ಸಂದಿಗ್ಧದಲ್ಲಿ ಇರುವ ವೃದ್ಧರಿಗೆ ಮತ್ತು ಅವರ ಮಕ್ಕಳಿಗೆ ಇರುವ ವರದಾನ 'ಶಾಂತಿಧಾಮ ಆಶ್ರಮ'

 ಅಲ್ಲಿಯ ಸುಂದರ ಪ್ರಶಾಂತ, ಸ್ವಚ್ಚ ಪರಿಸರ, ಸುತ್ತ ಮರಗಿಡಗಳು, ವಾಕಿಂಕ್ ಗೆ ಬೇಕಾದಷ್ಟು ಜಾಗ, ಹಕ್ಕಿಗಳ ಚಿಲಿಪಿಲಿ ಹೀಗೆ ಏನಿದೆ ಏನಿಲ್ಲಾ ಎಂದು ಕಂಡು ಹಿಡಿಯುವುದು ಕಷ್ಟ. ಯುವಕರು, ಉದ್ಯೋಗಿಗಳು ಪಾರ್ಟಿ ಮಾಡಲು ಹೋಗುತ್ತಾರಲ್ಲ ರೆಸಾರ್ಟ್, ಹಾಗೆಯೇ ಇದೆ ಈ ಶಾಂತಿಧಾಮ. 40-45 ವೃದ್ಧರಿಗೆ ಇಲ್ಲಿ ಇರಲು ಬೇಕಾಗುವ ಎಲ್ಲಾ ವ್ಯವಸ್ಥೆ ಇದೆ.  ಈಗ 25 ಜನರಿದ್ದಾರೆ ಇವರಲ್ಲಿ ಹೆಚ್ಚಿನವರು ಮಹಿಳೆಯರು. ಇವರಾರೂ ಅನಾಥರಲ್ಲ, ಬಡವರಲ್ಲ, ಹೆಚ್ಚಿನವರು ಸರ್ಕಾರಿ ಯಾ ಉತ್ತಮ ಖಾಸಗಿ ಉದ್ಯೋಗದಲ್ಲಿ ಇದ್ದವರು. ಅನೇಕರಿಗೆ ಪೆಂಶನ್ ಬರುತ್ತಿದೆ, ಹಲವರಿಗೆ ಕೈ ತುಂಬಾ ಬ್ಯಾಂಕ್ ಬಡ್ಡಿ ಬರುತ್ತದೆ, ಕೆಲವರು ಮಕ್ಕಳು ವೈದ್ಯರು, ದೊಡ್ಡ ಅಂತರಾಷ್ಟ್ರೀಯ ಕಂಪೆನಿಯಲ್ಲಿ ದೊಡ್ಡ ಹುದ್ದೆಯಲ್ಲಿರುವವರು, ಅನೇಕರ ಮಕ್ಕಳು ವಿದೇಶದಲ್ಲಿದ್ದಾರೆ, ಇನ್ನೂ ಕೆಲವರಿಗೆ ಬಾಡಿಗೆ ಬರುತ್ತಿದೆ, ಇಲ್ಲಿ ಬಂದಿರುವ ವೃದ್ಧರು, ಅವರ ಇಚ್ಛೆಯಿಂದ ಬಂದು ನಿಂತವರು.   ಎಲ್ಲರಿಗೂ ಅದೇನೊ ಖುಷಿಯಿದೆ.

ಒಳ್ಳೆಯ ಊಟ, ಕಾಫಿ, ಚಹಾ ಸಿಗುತ್ತದೆ, ರಾತ್ರಿ ನಿದ್ರೆ ಬರುತ್ತದೆ. ಯಾವ ಚಿಂತೆಯೂ ಇಲ್ಲ. ಮಾತಾಡಬೇಕು ಎಂದೆನಿಸಿದಾಗ ನಮ್ಮ ವಯೋಮಾನದವರೆ ಇದ್ದಾರೆ, ಇನ್ನೇನು ಬೇಕು ನಮಗೆ ಈ ವಯಸ್ಸಿನಲ್ಲಿ. ಈ ಅಭಿಪ್ರಾಯ ಎಲ್ಲರದ್ದು. ಒಟ್ಟಿನಲ್ಲಿ ಶಾಂತಿಧಾಮ ನಮಗೆ ವರದಾನ ಅನ್ನುತ್ತಾರೆ 13 ವರ್ಷದಿಂದ ಅಲ್ಲಿರುವ ರುಕ್ಮಿಣಿಯವರು.  ರುಕ್ಮಿಣಿಯವರಿಗೆ ಈಗ 83 ವರ್ಷ.  ಖುಷಿಯಾಗಿ ನಗುತ್ತಾ ಮಾತಾಡಿದರು. 85 ವರ್ಷದ ಬಾಲು ಅವರಿಗೆ ಕಿವಿ ಕೇಳಿಸದು ಅವರು ಅವರ ಅನುಭವವನ್ನು ಬರೆದು ಕೊಟ್ಟಿದ್ದು ಬಹಳ ವಿಶೇಷ ಅನಿಸಿತು.   93 ವರ್ಷದ ಇನ್ನೊಬ್ಬರು  LIC ಯಿಂದ ನಿವೃತ್ತರಾಗಿ ಮಕ್ಕಳೊಂದಿಗೆ ಇದ್ದು ಮೊಮ್ಮಕ್ಕಳನ್ನು ನೋಡಿ ಈಗ 13 ವರ್ಷದಿಂದ ಇಲ್ಲಿದ್ದಾರೆ.  ಅನೇಕರು ಇಲ್ಲಿ ಇದ್ದವರು ತಿಂಗಳಿಗೊಂದೆರಡು ದಿನ ಮಕ್ಕಳೊಂದಿಗೆ ಹೋಗಿ ಇದ್ದು ಬರುತ್ತಾರೆ. ಒಟ್ಟಿನಲ್ಲಿ ಎಲ್ಲರೂ ಆತ್ಮಸಂತೋಶದಿಂದ ಇಲ್ಲಿದ್ದಾರೆ. 

ಇಲ್ಲಿ ಹೋಗಿ ತಿಂಗಳುಗಟ್ಟೆಲೆ ಇರಬೇಕಿಂದಿಲ್ಲ, ಒಂದು ವಾರ, 15 ದಿನ, ಒಂದು ತಿಂಗಳಿದ್ದು ಬರಬಹುದು, ಬೆಳಗ್ಗೆ ಬಿಸಿ ಬಿಸಿ ಕಾಫಿ, ಚಹಾ, 8.30 ಕ್ಕೆ ತಿಂಡಿ (ಪ್ರತಿದಿನ ಬೇರೆ ಬೇರೆ) 11.00 ಕ್ಕೆ ಇನ್ನೊಮ್ಮೆ ಪಾನೀಯ, ಮಧ್ಯಾಹ್ನ 12.30 ಬಿಸಿ ರಾಗಿ ಮುದ್ದೆ, ಅನ್ನ, ಸಾಂಬಾರ್, ಪಲ್ಯ ಮೊಸರು, ಸಂಜೆ 4.30 ಬಿಸಿ ಕಾಫಿ ಚಹಾ ಬಿಸ್ಕೇಟ್, ರಾತ್ರೆ 7.30 ಕ್ಕೆ ಪುಲ್ಕಾ, ಚಪಾತಿ, ಅನ್ನ ರಸ, ಮಜ್ಜಿಗೆ, ರಾತ್ರೆ ಕುಡಿಯಲು ಬಿಸಿ ಹಾಲು, ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ, ವಾರಕ್ಕೆರಡು ಬಾರಿ ಯೋಗ ಶಿಕ್ಷಣ, ಆಡಲು ಕೇರ೦, ಟೇಬಲ್ ಟೆನ್ನೀಸ್, ಸಂಜೆ ಭಜನೆ, ಓದಲು ಕನ್ನಡ ಮತ್ತು ಆಂಗ್ಲ ಪತ್ರಿಕೆ, ಹಲವು ಪೌರಾಣಿಕ ಪುಸ್ತಕಗಳು, ಇವೆಲ್ಲ ಶಾಂತಿಧಾಮ ದಲ್ಲಿ ಇರುವ ವ್ಯವಸ್ಥೆ. 

ಈ'ಶಾಂತಿಧಾಮ' ಇರುವುದು ಕನಕಪುರ ರಸ್ತೆ, ಆರ್ಟ್ ಆಫ್ ಲೀವಿಂಗ್ ನಿಂದ ಒಂದುವರೆ ಕಿ.ಮಿ ದೂರದಲ್ಲಿದೆ, ಇದನ್ನು ನಡೆಸುವವರು ಜೈ‌ ನ್ ಸಮುದಾಯದ ಒಂದು Trust.

40 ಸಾವಿರ ಡೇಪಾಸಿಟ್ ಇದರಲ್ಲಿ 35000 Refundable ಡೆಪಾಸಿಟ್, ಇಲ್ಲಿ ತಿಂಗಳ ಲೆಕ್ಕದಲ್ಲಿದ್ದರೆ, 7600/- ದಿನದ ಲೆಕ್ಕದಲ್ಲಿದ್ದರೆ 600 ಕೊಡಬೇಕು.

ಇದು ವೃದ್ಧರಿಗೆ ಆಶ್ರಮ, ಇಲ್ಲಿ ವೈದ್ಯಕೀಯ ಚಿಕಿತ್ಸೆ ವ್ಯವಸ್ಥೆಯಿಲ್ಲವಾದರೂ ತುರ್ತುಪರಿಸ್ತಿತಿಯಲ್ಲಿ ವೈದ್ಯರನ್ನು ಕರೆಸುವ ವ್ಯವಸ್ಥೆಮಾಡಿದ್ದಾರೆ. ಆರೋಗ್ಯವಾಗಿದ್ದವರಿಗೆ ಮಾತ್ರ ಅವಕಾಶ. Independent ಆಗಿ ಇರುತ್ತೇನೆ ಇನ್ನೊಬ್ಬರಿಗೆ ಹೊರೆಯಾಗಬಾರದು ಎನ್ನುವವರಿಗೆ ಮಾತ್ರ ಇಲ್ಲಿ ಅವಕಾಶವಿದೆ....

 ಕರೆಮಾಡಿ.

ಶ್ರೀನಾಥ್ / Srinath - 8050129995 / 8073533113

Kishore Patwardhan

9980218814

****

ಪಟ್ಟಣಕ್ಕೆ ಪ್ರಸಿದ್ಧ ಜ್ಯೋತಿಷಿ👳 ಬಂದಿದ್ದಾರೆ ಎಂದು ಕೇಳಿದ ರಾಯರು 👴🏼ಅವರನ್ನು ಕಾಣಲು ಹೋದರು. 


ತಮ್ಮ ಜಾತಕದ ಜೊತೆ 💵501/= ಕಾಣಿಕೆ ಇಟ್ಟು ಕೇಳಿದರು...

ಗುರುಗಳೇ👳 

ನಾನು ಯಾವಾಗ⏰,

ಯಾವ ಸ್ಥಳದಲ್ಲಿ🏢, 

ಯಾವ ಪರಿಸ್ಥಿತಿಯಲ್ಲಿ ಸಾಯುತ್ತೇನೆ 💀ಎಂದು ಕೇಳಿದರು. 

ಜ್ಯೋತಿಷಿಗಳು👳

ರಾಯರ 👴🏼ಜಾತಕ ನೋಡಿದರು, 

ಅವರ ಮುಖವನ್ನು

 ದಿಟ್ಟಿಸಿ ನೋಡಿದರು.

ನಂತರ ಒಂದು ಹಾಳೆಯಲ್ಲಿ📝 ಸಂಖ್ಯೆಗಳನ್ನು ಬರೆದು

ಕೂಡಿ➕,

ಕಳೆದು➖,

ಗುಣಿಸಿ✖,

ಭಾಗಿಸಿ➗,

ಮತ್ತೆ ರಾಯರ 👴🏼ಮುಖ ದಿಟ್ಟಿಸಿ

ಗಂಭೀರವಾಗಿ ಹೇಳಿದರು.....


👳ನೋಡಿ ರಾಯರೇ👴🏼,

ನಿಮ್ಮ ಜಾತಕ ಅದ್ಭುತವಾಗಿದೆ.

ಸ್ಪಷ್ಟವಾಗಿ ತಿಳಿಸುತ್ತದೆ. ಏನೆಂದರೆ,

ನಿಮ್ಮ ತಂದೆಯಷ್ಟೇ👱🏾 

ವರ್ಷ ಬದುಕುತ್ತೀರಿ,

ಅವರು ಸಾಯುವ💀

ಸ್ಥಳದಲ್ಲೇ 

ಸಾಯುತ್ತೀರಿ, ಅವರು ಸಾಯುವ💀 ಪರಿಸ್ಥಿತಿಯಲ್ಲಿಯೆ ಸಾಯುತ್ತೀರಿ....


ರಾಯರು👴🏼 ಇದನ್ನು 

ಕೇಳಿ ಗುರುಗಳಿಗೆ ವಂದಿಸಿ🙏🏽 ಅವಸರದಲ್ಲಿ ತಲೆ ಕೆಟ್ಟವರಂತೆ ಓಡಿದರು🏃🏼.

ಅರ್ಧ ⏰ಘಂಟೆಯೊಳಗೆ ಅಪ್ಪನನ್ನು👱🏾 ವೃದ್ಧಾಶ್ರಮದಿಂದ

 ಮನೆಗೆ 🏡ಕರೆತಂದರು.

***


ಆತ್ಮೀಯ ವಿಪ್ರ ಭಾಂದವರಲ್ಲಿ ವಿನಂತಿ.. ಬೆಂಗಳೂರಿನ ಹೆಸರಘಟ್ಟದಲ್ಲಿ ಭಾರದ್ವಾಜ ಕುಟೀರ ನಿಸ್ವಾರ್ಥ ಸೇವಾಶ್ರಮ ಎಂಬ ವೃದ್ಧಾಶ್ರಮ ವನ್ನು ದೈವ ಪ್ರೇರಣೆ ಯಂತೆ ಪ್ರಾರಂಭಿಸಿದ್ದೇವೆ,, ಈ ಆಶ್ರಮವು ವಿಪ್ರ ತ್ರಿಮಸ್ಥರಿಗೆ ಮಾತ್ರವಾಗಿದೆ. ಆಶ್ರಮದ ಪಕ್ಕದಲ್ಲಿಯೇ ಲಕ್ಷ್ಮಿ ದೇವಸ್ಥಾನವಿದೆ,, ಧ್ಯಾನ, ಯೋಗ,,ವಾಕಿಂಗ್ ಮಾಡಲು ಪ್ರಾಶಸ್ತ್ಯ ವಾದ ಜಾಗ , ಇಲ್ಲಿ ಗುಣಮಟ್ಟದ ಕಾಫಿ,ತಿಂಡಿ, ಊಟದ ವ್ಯವಸ್ಥೆಯಿದೆ. ಪ್ರತಿ 15 ದಿನಗಳಿಗೊಮ್ಮೆ ನುರಿತ ಅಲೋಪಥಿ ವೈದ್ಯರ ಉಚಿತ ತಪಾಸಣೆಯಿರುತ್ತದೆ,, ಹಾಗೂ ಪ್ರತೀದಿನ ನರ್ಸಿಂಗ್ ವ್ಯವಸ್ಥೆ ಇದೆ. ಬಹಳ ಪ್ರೀತಿ ಅಕ್ಕರೆಯಿಂದ ನೋಡಿಕೊಳ್ಳುತ್ತೇನೆ.ಈ ಆಶ್ರಮ ನನ್ನ ಬಹಳ ವರ್ಷಗಳ ಕನಸಾಗಿತ್ತು,, ಇದೀಗ ಸೇವೆ ಮಾಡುವ  ಸಮಯ ಕೂಡಿಬಂದಿದೆ, ಯಾರಿಗೂ ಹೆಚ್ಚಿನ ಹೊರೆಯಾಗದ ರೀತಿಯಲ್ಲಿ ಮಾಸಿಕ ಶುಲ್ಕವಿದೆ . ಈ ಮೂಲಕ ತಮಲ್ಲಿ ಅರಿಕೆ ಮಾಡಿಕೊಳ್ಳುವುದೇ ನೆಂದರೆ ತಮಗೆ ಗೊತ್ತಿರುವವರು ಇದ್ದಲ್ಲಿ ದಯಮಾಡಿ ತಿಳಿಸಿ.. ಬ್ರಾಹ್ಮಣ ಗುಂಪುಗಳಿಗೆ ಫಾರ್ವರ್ಡ್ ಮಾಡಿ ... ನಿಮ್ಮದೇ ಆಶ್ರಮವೆಂದು ಭಾವಿಸಿ,,ಎಲ್ಲರೂ ತಮಗೆ ತಿಳಿದ ವಿಚಾರ,,ಸಲಹೆ,,ಸಹಕಾರ ದಯವಿಟ್ಟು ಕೊಡಿ  ಶಕಿಮೀರಿ ನನ್ನ ಕೈಲಾದ ಸೇವೆಯನ್ನು ಮಾಡಲು ನಾನು ಸದಾ ಸಿದ್ದನಿದ್ದೇನೆ. ಪ್ರೀತಿಪೂರ್ವಕ ನಮಸ್ಕಾರ ಗಳೊಂದಿಗೆ ಲಕ್ಷ್ಮೀಶ ಆರ್. ಭಾರದ್ವಾಜ ಕುಟೀರ ನಿಸ್ವಾರ್ಥ ಸೇವಾಶ್ರಮ ಗುಡ್ಡದ ಹಳ್ಳಿ,, ಹೆಸರಘಟ್ಟ,, ಬೆಂಗಳೂರು,, 560088. 9066231555 9742265184.

***

year 2023 - ಎಲ್ಲಾ ಆತ್ಮೀಯ 

ವಿಪ್ರ ಬಾಂಧವರಿಗೆ ಹೃತ್ಪೂರ್ವಕ ವಂದನೆಗಳು 💐💐🙏🙏

ಬೆಂಗಳೂರಿನ ಹೆಸರಘಟ್ಟದಲ್ಲಿ 

 'ಭಾರದ್ವಾಜ ಕುಟೀರ ನಿಸ್ವಾರ್ಥ ಸೇವಾಶ್ರಮ' 

ಎಂಬ ವೃದ್ಧಾಶ್ರಮವನ್ನು 

ದೈವ ಪ್ರೇರಣೆಯಂತೆ ಪ್ರಾರಂಭಿಸಿ ಇಂದಿಗೆ 

ಆರು ತಿಂಗಳಾಯಿತು.. ಆಶ್ರಮವು

ತ್ರಿಮತಸ್ಥ ವಿಪ್ರರಿಗೆ ಮಾತ್ರವಾಗಿದೆ...

ತಮ್ಮೆಲ್ಲರ ಸಹಕಾರದಿಂದ ಈಗ ಎರಡನೇ ಶಾಖೆಯನ್ನು ನಿಮ್ಮೆಲ್ಲರ ಆಶಯದಂತೆ ಪ್ರಾರಂಭಿಸುತ್ತಿದ್ದೇವೆ...

ಈ ಆಶ್ರಮದಲ್ಲಿ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳಲಾರದಂತಹ ಪರಿಸ್ಥಿತಿಯಲ್ಲಿರುವ ಹಿರಿಯರನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತೇವೆ.

ಈ ವೃದ್ಧರನ್ನು ನೋಡಿಕೊಳ್ಳಲು ಸಹೃದಯ ಸೇವಾ ಮನೋಭಾವ ವುಳ್ಳವರನ್ನು ನೇಮಕ ಮಾಡಲಾಗಿದೆ...

ನಮ್ಮ ಆಶ್ರಮದಲ್ಲಿ ಸಾತ್ವಿಕ ತಿಂಡಿ, ಊಟ ದೇವರಿಗೆ ನೈವೇದ್ಯದ ನಂತರ ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ...

ಪ್ರತಿ 15 ದಿನಗಳಿಗೊಮ್ಮೆ ನುರಿತ ಅಲೋಪಥಿ ವೈದ್ಯರ ಉಚಿತ ತಪಾಸಣೆ ಇರುತ್ತದೆ, ಹಾಗೂ ಪ್ರತೀ ದಿನ ನರ್ಸಿಂಗ್ ವ್ಯವಸ್ಥೆ ಇದೆ. ಇದೀಗ ಹಾಸಿಗೆ ಹಿಡಿದಿರುವಂತಹ ಹಿರಿಯರ ಸೇವೆ ಮಾಡುವ  ಸಮಯ ಕೂಡಿಬಂದಿದೆ. 

ಈ ಮೂಲಕ ತಮಲ್ಲಿ ಅರಿಕೆ ಮಾಡಿಕೊಳ್ಳುವುದೇನೆಂದರೆ 

ತಮಗೆ ಗೊತ್ತಿರುವವರು ಇದ್ದಲ್ಲಿ ದಯಮಾಡಿ ತಿಳಿಸಿ...

ಬ್ರಾಹ್ಮಣ ಗುಂಪುಗಳಿಗೆ ಫಾರ್ವರ್ಡ್ ಮಾಡಿ ... ನಿಮ್ಮದೇ ಆಶ್ರಮವೆಂದು ಭಾವಿಸಿ,ಎಲ್ಲರೂ ತಮಗೆ ತಿಳಿದ ವಿಚಾರ, ಸಲಹೆ,

ಸಹಕಾರ ದಯವಿಟ್ಟು ಕೊಡಿ...

 ಶಕ್ತಿಮೀರಿ ನನ್ನ ಕೈಲಾದ ಸೇವೆಯನ್ನು ಮಾಡಲು ನಾನು ಸದಾ ಸಿದ್ದನಿದ್ದೇನೆ. ಪ್ರೀತಿಪೂರ್ವಕ ನಮಸ್ಕಾರ ಗಳೊಂದಿಗೆ,

 ಲಕ್ಷ್ಮೀಶ ಆರ್. 

 ಭಾರದ್ವಾಜ ಕುಟೀರ 

 ನಿಸ್ವಾರ್ಥ ಸೇವಾಶ್ರಮ 

 ಗುಡ್ಡದ ಹಳ್ಳಿ, ಹೆಸರಘಟ್ಟ, ಬೆಂಗಳೂರು - 560 088

 90662 31555 

 95357 54526 

 97422 65184 

***








No comments:

Post a Comment