SEARCH HERE

Friday 9 April 2021

ಕರ್ಪುರ ಬಳಸಿ camphor

at your belief
ಒಂದು ಕರ್ಪುರ ಬಳಸಿ ಹೀಗೆ ಮಾಡಿದರೆ ಸಾಕು ನೀವು ಖಂಡಿತ ಕೋಟ್ಯಧಿಪತಿಗಳಾಗುತ್ತೀರಿ..!!

ಪ್ರತಿಯೊಂದು ವಸ್ತುಗಳಿಗೂ ಋಣಾತ್ಮಕ ಹಾಗೂ ಧನಾತ್ಮಕ ಗುಣಗಳು ಎಂಬುದು ಇರುತ್ತವೆ, ಇನ್ನು ಕೆಲವು ವಸ್ತುಗಳಲ್ಲಿ ಋಣಾತ್ಮಕ ಶಕ್ತಿ ಯು ಅತಿ ಹೆಚ್ಚು ಇದ್ದರೆ ಇನ್ನು ಕೆಲವು ವಸ್ತುಗಳಲ್ಲಿ ಧನಾತ್ಮಕ ಶಕ್ತಿ ಹೆಚ್ಚಿರುತ್ತದೆ, ಅಂತಹ ಧನಾತ್ಮಕ ಶಕ್ತಿ ಅತಿ ಹೆಚ್ಚಿರುವ ವಸ್ತುಗಳಲ್ಲಿ ಒಂದು ಕರ್ಪೂರ, ಕರ್ಪೂರವನ್ನು ನಾವು ದೇವರ ಪೂಜೆ ಪುನಸ್ಕಾರ ಹಾಗೂ ಆರತಿ ಮಾಡುವುದಕ್ಕಾಗಿ ಬಳಸುತ್ತೇವೆ, ಕರ್ಪೂರ ಕ್ಕೆ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುವುದು ಅದ್ಭುತವಾದ ಶಕ್ತಿಯಿದೆ, ಇಂತಹ ಅದ್ಭುತ ಧನಾತ್ಮಕ ಶಕ್ತಿಯನ್ನು ಹೊಂದಿರುವ ಕರ್ಪೂರವನ್ನು ಬಳಸಿ ಹೇಗೆ ನಿಮ್ಮ ಜೀವನದಲ್ಲಿ ಇರುವ ದಾರಿದ್ರ್ಯ ತೊಲಗಿಸಿ ಕೋಟ್ಯಾಧಿಪತಿ ಆಗಬಹುದು ಎಂಬುದನ್ನು ತಿಳಿಸುತ್ತೇವೆ.

ನಿಮ್ಮ ಮನೆಯಲ್ಲಿ ಇರುವ ಯಾರಿಗಾದರೂ ಆರೋಗ್ಯದ ಸಮಸ್ಯೆ, ಉದ್ಯೋಗದ ಸಮಸ್ಯೆ ಅಥವಾ ಮಾನಸಿಕ ಕಿರಿಕಿರಿ ಉಂಟಾಗುತ್ತಿದ್ದರೆ ನಿಮ್ಮ ಮನೆಯಲ್ಲಿ ಋಣಾತ್ಮಕ ಶಕ್ತಿ ಗಳು ಇದೆ ಎಂದು ಅರ್ಥ, ಈ ಋಣಾತ್ಮಕ ಶಕ್ತಿಯನ್ನು ತೊಲಗಿಸಲು ರಾತ್ರಿಯೇ ಒಂದು ಬಕೆಟ್ ನೀರಿನಲ್ಲಿ ಶುದ್ಧ ಕರ್ಪೂರವನ್ನು ನೆನೆ ಹಾಕಿ ಬೆಳಗ್ಗೆ ಬೇಗ ಎದ್ದು ನೆನೆಹಾಕಿದ ಕರ್ಪೂರದ ನೀರಿನಿಂದ ಮನೆಯ ನೆಲವನ್ನು ಸ್ವಚ್ಛ ಮಾಡಿ, ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿ ಗಳು ನಿಮ್ಮ ಮನೆಯಿಂದ ನಾಶವಾಗುವುದು, ಹೀಗೆ ಪ್ರತಿ ಶುಕ್ರವಾರ ಮಾಡುವುದು ಒಳ್ಳೆಯದು.

ಹೀಗೆ ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ಕಳುಹಿಸಿದ ನಂತರ ಧನಾತ್ಮಕ ಶಕ್ತಿಯನ್ನು ಆಗಮನ ಮಾಡಲು ಎರಡು ಕರ್ಪೂರವನ್ನು ತೆಗೆದುಕೊಂಡು ಒಂದು ಸ್ವಚ್ಛ ಕೆಂಪು ಬಟ್ಟೆಯನ್ನು ಬಿಟ್ಟು, ದೇವರ ಕೋಣೆಯಲ್ಲಿ ತಾಯಿ ಲಕ್ಷ್ಮಿ ಫೋಟೋದ ಮುಂದೆ ಇಟ್ಟು ತುಪ್ಪದ ದೀಪವನ್ನು ಹಚ್ಚಬೇಕು, ಹಾಗೂ ಲಕ್ಷ್ಮಿ ತಾಯಿಯ ಮುಂದೆ ನಿಮ್ಮ ಸಮಸ್ಯೆಗಳನ್ನು ಮನಸ್ಸಿನಲ್ಲಿ ನೆನೆಯುತ್ತಾ ಎಲ್ಲಾ ಕಷ್ಟಗಳನ್ನು ನಿವಾರಿಸುವಂತೆ ಭಕ್ತಿಯಿಂದ ಮಾಡಿಕೊಳ್ಳಬೇಕು, ನಂತರ ಆ ಕರ್ಪೂರವನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ನಿಮ್ಮ ಮನೆಯಲ್ಲಿ ಹಣ ಇರುವ ಸ್ಥಳದಲ್ಲಿ ಇಡಬೇಕು, ಹೀಗೆ ಮಾಡುವುದರಿಂದ ಮನೆಯಲ್ಲಿ ತನ್ ಆಕರ್ಷಣೆಯಾಗಿ ನೀವು ಅಂದುಕೊಂಡ ಕೆಲಸ ಕೈಗೂಡುತ್ತದೆ ಆರ್ಥಿಕ ಸಮಸ್ಯೆ ಯಾವುದೇ ಕಾರಣಕ್ಕೂ ಬರುವುದಿಲ್ಲ.

ಗಮನಿಸಿ : ಈ ಕಾರ್ಯವನ್ನು ನೀವು ಮಾಡಬೇಕಾದರೆ ಇದನ್ನು ನಿಮ್ಮ ಮನೆಯವರಿಗೂ ಸಹ ಹೇಳಬಾರದು ಹಾಗೂ ಕಡ್ಡಾಯವಾಗಿ ಈ ಆಚರಣೆಯನ್ನು ಮನೆಯ ಹೆಂಗಸರು ಮಾಡಬೇಕು.

ಕ್ರುಪೆ : ಕರುನಾಡು ಸೊಗಡು
ಸರಳ ಪರಿಹಾರ
*****

No comments:

Post a Comment