SEARCH HERE

Friday 1 October 2021

ದೇವರ ದೀಪ ಹಚ್ಚಲು ಎಣ್ಣೆಯ ಪ್ರಾಮುಖ್ಯತೆ

 ದೇವರ ದೀಪ ಹಚ್ಚಲು ಎಣ್ಣೆಯಪ್ರಾಮುಖ್ಯತೆ🌹

🌸ಇಪ್ಪೆ ಎಣ್ಣೆ🌸


1"ಇಪ್ಪೆ ಎಣ್ಣೆ"ಯು ದೇವರಿಗೆ ತುಂಬಾ ತುಂಬಾ ಶ್ರೇಷ್ಠ..

ಇದರಿಂದ ಮನೆಯಲ್ಲಿ ದುಃಖ, ದಾರಿದ್ರ್ಯ, ಬಡತನ, ಧನದರಿದ್ರ , ಅನ್ನದರಿದ್ರ, ನಿತ್ಯದರಿದ್ರ, ಹಾಗೂ ಸಾಲದ ಭಾದೆ ನಿವಾರಣೆಯಾಗುತ್ತದೆ ..

ಗೃಹಕಲಹವು ನಿಂತುಹೋಗುತ್ತದೆ ..

ದೇವರ ಅನುಗ್ರಹ ಹಾಗೂ ಗುರುಗಳ ಅನುಗ್ರಹ ಎಂದೆಂದೂ ಇದ್ದು, ಶುಭಕಾರ್ಯಗಳು ಯಾವುದೇ ತೊಂದರೆ ಇರದೆ ಸುಸೂತ್ರವಾಗಿ ನಡೆಯುತ್ತದೆ..

🌷ಗಂಧದ ಎಣ್ಣೆ🌷

ಈ ಎಣ್ಣೆಯ ಬೆಲೆ ಜಾಸ್ತಿ..


2. "ಗಂಧದ ಎಣ್ಣೆ" ಯನ್ನು ದೀಪಕ್ಕೆ ಉಪಯೋಗಿಸಿದರೆ, ಸಾಲದ ಭಾದೆ ಇರುವುದಿಲ್ಲ, ಮನೆಯು ದಿನೇ ದಿನೇ ಅಭಿವೃದ್ಧಿ ಹೊಂದಿ ಧನ-ಕನಕ-ವಸ್ತು, ವಾಹನಗಳು ಹೆಚ್ಚಾಗುತ್ತವೆ..

ಮನೆಯಲ್ಲಿ ಹಿರಿಯರಿಗೆ ಗೌರವ ಜಾಸ್ತಿಯಾಗುತ್ತದೆ ..

ರೋಗಭಾದೆ, ಶತೃಭಾಧೆ ನಿವಾರಣೆಯಾಗುತ್ತದೆ ..

🌷ಎಳ್ಳೆಣ್ಣೆ🌷


3. ದೇವರ ದೀಪಕ್ಕೆ ಎಳ್ಳೆಣ್ಣೆ ಉಪಯೋಗಿಸಿದರೆ ಕಷ್ಟಗಳು ದಿನಕ್ರಮೇಣ ಕಡಿಮೆಯಾಗುತ್ತದೆ ..

ದೇಹದ ಆರೋಗ್ಯವು ದಿನೇ ದಿನೇ ಸುಧಾರಿಸುತ್ತದೆ..

ಉದರ ವ್ಯಾಧಿಗಳು ನಿವಾರಣೆಯಾಗುತ್ತದೆ , ಕಣ್ಣಿಗೆ ಸಂಬಂಧಿಸಿದ ಖಾಯಿಲೆ ನಿವಾರಣೆಯಾಗುತ್ತದೆ ..

🌷 ಮೇರುದಾನಿರುದಾನಿ ಎಣ್ಣೆ🌷🌹 ಅಥವಾ ನವಗ್ರಹ ಎಣ್ಣೆ🌹


4. ಕೋರ್ಟು ತಕರಾರು ಇದ್ದ ಪಕ್ಷದಲ್ಲಿ ಆ ದಿವಸ ದೇವರಿಗೆ "ಮೆರುದಾನಿ ಎಣ್ಣೆ "ಯಲ್ಲಿ ದೀಪ ಹಚ್ಚಿದರೆ, ವ್ಯಾಜ್ಯದಲ್ಲಿ ಜಯ ಸಿದ್ಧ..

ಸತ್ಯಕ್ಕೆ ಜಯವಾಗುತ್ತದೆ 


🪷ಎಲ್ಲದಕ್ಕೂ ನಂಬಿಕೆ ಶ್ರದ್ದೆ ಭಕ್ತಿ ಮುಖ್ಯ🪷

***


No comments:

Post a Comment