SEARCH HERE

Friday, 1 October 2021

ಹಗರಣ ನ್ಯಾಷನಲ್ ಹೆರಾಲ್ಡ್ ಕಾಂಗ್ರೆಸ್ national herald case congress

.

ಹಿಂದುತ್ವ ಯಾಕೆ ಬೇಕು? ನಾವ್ಯಾಕೆ ಬಿಜೆಪಿಗೆ ವೋಟ್ ಮಾಡಬೇಕು ಎನ್ನುವುದಕ್ಕೆ ಕಾರಣ ಇಲ್ಲಿದೆ. ಒಮ್ಮೆ  ಓದಿನೋಡಿ. 

How many scandals, the Congress has.. given here


 ಸಂವಿಧಾನದ ಮೂಲಕ ಕಾಂಗ್ರೆಸ್ ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಿತ್ತು ಆದರೆ ಅದನ್ನು ಘೋಷಿಸಲು ಸಾಧ್ಯವಾಗಲಿಲ್ಲ.

ಆರ್ಟಿಕಲ್ 25, 28, 30 (1950); HRCE ACT (1951); HCB ACT (1956); ಸೆಕ್ಯುಲರಿಸಂ (1975); ಸೆಕ್ಯುಲರಿಸಂ ಆಕ್ಟ್ (1992); POW ACT (1991); ವಕ್ಫ್ ಆಕ್ಟ್ (1995); ರಾಮ್ ಸೇತು ಟ್ರಸ್ಟ್ (2007)

1) ಕಾಂಗ್ರೆಸ್ ನವರು ART 25 ರ ಮೂಲಕ ಮತಾಂತರವನ್ನು ಕಾನೂನುಬದ್ಧಗೊಳಿಸಿದರು.

2) ಅವರು ಆರ್ಟಿಕಲ್ 28 ರ ಮೂಲಕ ಹಿಂದೂಗಳು ಧಾರ್ಮಿಕ ಶಿಕ್ಷಣದಿಂದ ವಂಚಿತವಾಗುವಂತೆ ಮಾಡಿದರು. ಆರ್ಟಿಕಲ್ 28 ಪ್ರಕಾರ ಹಿಂದೂ ಧರ್ಮದ ಬಗ್ಗೆ ಬೋಧಿಸುವಂತಿಲ್ಲ, ಹಿಂದೂಗಳು, ಹಿಂದೂ ಧಾರ್ಮಿಕ ಶಿಕ್ಷಣವನ್ನು ಪಡೆಯುವಂತಿಲ್ಲ. ವಿಪರ್ಯಾಸವೆಂದರೆ ಇದರ ಬಗ್ಗೆ ಹಿಂದೂಗಳಿಗೆ ಕಿಂಚಿತ್ ಅರಿವು ಸಹಾ ಇರುವುದಿಲ್ಲ. ಇದರಿಂದಾಗಿ ಹಿಂದೂ ಸನಾತನ ಧರ್ಮ ಅವಹೇಳನಕ್ಕೆ ಗುರಿಯಾಗಿದೆ. ಆದರೆ ಆರ್ಟಿಕಲ್ 30 ರ ಮೂಲಕ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ತಮ್ಮ ಧಾರ್ಮಿಕ ಶಿಕ್ಷಣ ಪಡೆಯಲು ಅನುಮತಿಸಲಾಗಿದೆ.

3) ಅವರು HRCE ACT 1951 ಅನ್ನು ಜಾರಿಗೊಳಿಸುವ ಮೂಲಕ ಹಿಂದೂಗಳಿಂದ ಎಲ್ಲಾ ದೇವಾಲಯಗಳ ಹಣ ಮತ್ತು ದೇವಾಲಯಗಳನ್ನು ಕಿತ್ತುಕೊಂಡರು.

4) ಅವರು ಹಿಂದೂ ಕೋಡ್ ಬಿಲ್ ಅಡಿಯಲ್ಲಿ ವಿಚ್ಛೇದನ ಕಾನೂನು, ವರದಕ್ಷಿಣೆ ಕಾನೂನು ಮೂಲಕ ಹಿಂದೂ ಕುಟುಂಬಗಳನ್ನು ನಾಶಪಡಿಸಿದರು. ಆದರೆ ಮುಸ್ಲಿಂ ವೈಯಕ್ತಿಕ ಕಾನೂನನ್ನು ಮುಟ್ಟಲಿಲ್ಲ. ಮುಸ್ಲಿಮರಿಗೆ ಬಹುಪತ್ನಿತ್ವವನ್ನು ಅನುಮತಿಸಲಾಯಿತು, ಇದರಿಂದಾಗಿ ಮುಸ್ಲಿಮರು ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಅನುವು ಮಾಡಿಕೊಟ್ಟರು.

5) ಮುಸ್ಲಿಂ ಹುಡುಗರು ಹಿಂದೂ ಹುಡುಗಿಯರನ್ನು ಸುಲಭವಾಗಿ ಮದುವೆಯಾಗಲು 1954 ರಲ್ಲಿ ವಿಶೇಷ ವಿವಾಹ ಕಾಯ್ದೆಯನ್ನು ತರಲಾಯಿತು.

6) 1975 ರಲ್ಲಿ ಅವರು ತುರ್ತು ಪರಿಸ್ಥಿತಿಯನ್ನು ಹೇರಿದರು. ಸಂವಿಧಾನಕ್ಕೆ "ಜಾತ್ಯತೀತತೆ" ಎಂಬ ಪದವನ್ನು ಬಲವಾಗಿ ಸೇರಿಸಿದರು ಮತ್ತು ಭಾರತವನ್ನು ಬಲವಾಗಿ ಜಾತ್ಯತೀತವಾಗಿಸಿದರು.

7) ಕಾಂಗ್ರೆಸ್ ಇಲ್ಲಿಗೆ ನಿಲ್ಲಲಿಲ್ಲ. 1991ರಲ್ಲಿ "ಅಲ್ಪಸಂಖ್ಯಾತರ ಆಯೋಗ ಕಾಯ್ದೆ" ಜಾರಿಗೆ ತಂದರು.

ಮುಸ್ಲಿಮರು ಅಲ್ಪಸಂಖ್ಯಾತರ ಕಾಯಿದೆಯಡಿಯಲ್ಲಿ ವಿದ್ಯಾರ್ಥಿವೇತನ ಮುಂತಾದ ಸರ್ಕಾರದ ವಿಶೇಷ ಹಕ್ಕುಗಳ ಪ್ರಯೋಜನಗಳನ್ನು ಪಡೆದರು.

9) 1992 ರಲ್ಲಿ ಅವರು ಹಿಂದೂಗಳು ತಮ್ಮ ದೇವಾಲಯಗಳನ್ನು ಕಾನೂನುಬದ್ಧವಾಗಿ ಹಿಂಪಡೆಯುವುದನ್ನು ನಿಲ್ಲಿಸಿದರು ಮತ್ತು ಪೂಜಾ ಸ್ಥಳಗಳ ಕಾಯ್ದೆಯ ಮೂಲಕ ಹಿಂದೂಗಳಿಂದ 40,000 ದೇವಾಲಯಗಳನ್ನು ಕಿತ್ತುಕೊಂಡರು.

10) ಕಾಂಗ್ರೆಸ್ ಇಲ್ಲಿಗೆ ನಿಲ್ಲಲಿಲ್ಲ, 1995 ರಲ್ಲಿ ಅವರು ಮುಸ್ಲಿಮರಿಗೆ ಯಾವುದೇ ಭೂಮಿಯನ್ನು ಪಡೆದುಕೊಳ್ಳುವ ಹಕ್ಕನ್ನು ನೀಡಿದರು, "ವಕ್ಫ್ ಕಾಯ್ದೆ"ಯ ಮೂಲಕ ಹಿಂದೂಗಳ ಭೂಮಿಯನ್ನು ಕಸಿದುಕೊಂಡು, ದೇಶದ ಸಿಂಹಪಾಲು ಭೂಮಿಯನ್ನು ವಕ್ಫ್ ಗೆ ನೀಡಿ ಮುಸ್ಲಿಮರನ್ನು ಭಾರತದಲ್ಲಿ ಎರಡನೇ ಅತಿದೊಡ್ಡ ಭೂಮಾಲೀಕರನ್ನಾಗಿ ಮಾಡಿದರು. ಭೂ ವಂಚಿತರಾದ ಹಿಂದೂಗಳು ತಮ್ಮ ಸ್ವತ್ತನ್ನು ವಕ್ಫ್ ನಿಂದ ಮರಳಿ ಪಡೆಯಬೇಕಾದರೆ ದೇಶದ ಯಾವುದೇ ನ್ಯಾಯಾಲಯದಲ್ಲಿ ದಾವೆ ಹೂಡುವಂತಿಲ್ಲ. ಬದಲಾಗಿ ವಕ್ಫ್ ಆಡಳಿತವನ್ನು ಅಂಗಲಾಚಬೇಕು.

11) 2007 ರಲ್ಲಿ ಅವರು ಸುಪ್ರೀಂ ಕೋರ್ಟ್ ನಲ್ಲಿ ರಾಮಸೇತು ಅಫಿಡವಿಟ್‌ ಸಲ್ಲಿಸಿ ಶ್ರೀರಾಮನ ಅಸ್ತಿತ್ವವನ್ನು ತಿರಸ್ಕರಿಸಿದರು. ಶ್ರೀರಾಮ ಕಾಲ್ಪನಿಕ ವ್ಯಕ್ತಿ ಎಂದು ಪ್ರತಿಪಾದಿಸಿದರು, ಅಯೋಧ್ಯೆ ಭೂಮಿ ದಾವೆಯ ವಿರುದ್ಧವಾಗಿ ನೂರಾರು ಜನ ವಕೀಲರನ್ನು ನೇಮಿಸಿದರು. ಅಯೋಧ್ಯೆ ರಾಮಮಂದಿರದ ಶಂಕುಸ್ಥಾಪನೆಯಂದು ಲೋಕಸಭೆಯಲ್ಲಿ ಕಪ್ಪು ಪಟ್ಟಿ ಪ್ರದರ್ಶನ ಮಾಡಿದರು ಮತ್ತು ಹಿಂದೂ ವಿರೋಧಿ ಧರ್ಮ ಯುದ್ಧದ ಉತ್ತುಂಗದ ಹಂತವೆಂದರೆ 2009 ರಲ್ಲಿ "ಕೇಸರಿ ಉಗ್ರವಾದ" ಎಂಬ ಪದವನ್ನು ಸೃಷ್ಟಿಸುವ ಮೂಲಕ ಹಿಂದೂ ಧರ್ಮವನ್ನು "ಉಗ್ರಗಾಮಿ ಧರ್ಮ"ವೆಂದು ಕಾಂಗ್ರೆಸ್ ಘೋಷಿಸಿತು.

12) ಕಾಂಗ್ರೆಸ್ ಕ್ರಮೇಣ ಮತ್ತು ಜಾಣತನದಿಂದ ಹಿಂದೂಗಳನ್ನು ಬಯಲಿಗೆಳೆಯುತ್ತಲೇ ಬಂದಿತು. ಒಂದೊಂದಾಗಿ ಹಿಂದೂಗಳ ಹಕ್ಕುಗಳನ್ನು ಕಸಿದುಕೊಳ್ಳುತ್ತಲೇ ಇತ್ತು ಮತ್ತು ಈಗ ಹಿಂದೂಗಳು ಎಲ್ಲದರಿಂದ ಸಂಪೂರ್ಣವಾಗಿ ವಂಚಿತರಾಗಿದ್ದಾರೆ ಮತ್ತು ವಿಪರ್ಯಾಸವೆಂದರೆ, ಹಿಂದೂಗಳಿಗೆ ಅದರ ಬಗ್ಗೆ ಅರಿವು ಸಹಾ ಇಲ್ಲ.

13) ಹಿಂದೂಗಳಿಗೆ ಸ್ವಂತ ದೇವಸ್ಥಾನಗಳಿಲ್ಲ, ಅವರ ಸ್ವಂತ ಧಾರ್ಮಿಕ ಬೋಧನೆಗಳಿಲ್ಲ, ಅವರ ಜಮೀನು ಅವರ ಶಾಶ್ವತ ಆಸ್ತಿಯಲ್ಲ ಮತ್ತು ಈ ಬಗ್ಗೆ ಹಿಂದೂಗಳು ಪ್ರಶ್ನಿಸುವಂತಿಲ್ಲ. ಮಸೀದಿಗಳು ಮತ್ತು ಚರ್ಚ್‌ಗಳು ಸ್ವತಂತ್ರವಾಗಿವೆ. ಆದರೆ ಹಿಂದೂ ದೇವಾಲಯಗಳು ಸರ್ಕಾರದ ಅಡಿಯಲ್ಲಿವೆ ಮತ್ತು ಸರ್ಕಾರದ ನಿಯಂತ್ರಣದಲ್ಲಿವೆ. ಹಿಂದೂ ದೇವಾಲಗಳ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಮಸೀದಿಗಳು, ಮದರಸಾಗಳು ಮತ್ತು ಚರ್ಚ್‌ಗಳ ನಿರ್ಮಾಣ, ಅಭಿವೃದ್ಧಿಗಾಗಿ ನೀಡಲಾಗುತ್ತಿದೆ. ಆದರೆ ಮಸೀದಿ, ಚರ್ಚ್‌ಗಳ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಯಾರೂ ಕೇಳುವಂತಿಲ್ಲ, ಆ ಹಣವನ್ನು ಅವರುಗಳು ತಮ್ಮ ಸ್ವಂತಕ್ಕೆ ಬಳಸಿಕೊಳ್ಳಬಹುದಾಗಿದೆ.

ಸರ್ಕಾರದ ಅನುದಾನಿತ ಮದರಸಾಗಳು, ಕಾನ್ವೆಂಟ್ ಶಾಲೆಗಳು ಇವೆ. ಆದರೆ ಗುರುಕುಲಕ್ಕೆ ಸರ್ಕಾರದ ಅನುದಾನವಿಲ್ಲ. 

ಮುಸ್ಲಿಮರ "ವಕ್ಫ್ ಕಾಯಿದೆ"ಯು ಹಿಂದೂ ಭೂ ಕಾಯಿದೆಯ ವ್ಯಾಪ್ತಿಗೆ ಒಳಪಡುವುದಿಲ್ಲ. ಮುಸ್ಲಿಂ ಪರ್ಸನಲ್ ಬೋರ್ಡ್ ಇದೆ. ಆದರೆ ಹಿಂದೂ ಪರ್ಸನಲ್ ಬೋರ್ಡ್ ಇಲ್ಲ. ಭಾರತ ಜಾತ್ಯತೀತ ರಾಷ್ಟ್ರವಾಗಿದ್ದರೂ, ಇಲ್ಲಿ ಬಹುಸಂಖ್ಯಾತರಾಗಿರುವ ಮುಸ್ಲಿಮರು ಅಲ್ಪಸಂಖ್ಯಾತರಂತೆ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಶಾಲೆಗಳಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಕಲಿಸದಂತೆ, ಹಿಂದೂ ಧರ್ಮದ ಬಗ್ಗೆ ಬೋಧನೆ ಮಾಡದಂತೆ ಕಾಂಗ್ರೆಸ್ ಕಾನೂನು ಮಾಡಿದೆ. ಹಿಂದೂ ಧರ್ಮವನ್ನು ನಾಶ ಮಾಡಲು ಕಾಂಗ್ರೆಸ್ ಸಂವಿಧಾನ, ಕಾಯಿದೆ ಮಸೂದೆಗಳ ಕತ್ತಿ ಬಳಸಿದೆ.

ಯಾರಾದರೂ ಈ ಪ್ರಶ್ನೆಗಳನ್ನು ಕೇಳಲು ಪ್ರಯತ್ನಿಸಿದರೆ, ಅವರನ್ನು "ಕೋಮುವಾದಿ", "ಕೇಸರಿ ಭಕ್ತ" ಎಂದು ಘೋಷಿಸಲಾಗುತ್ತದೆ.

ಯಾವುದೇ ರಾಜಕಾರಣಿಗಳು ಈ ತಪ್ಪುಗಳನ್ನು ಸರಿಪಡಿಸಲು ಪ್ರಯತ್ನಿಸಿದರೆ ಅವರು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದ್ದಾರೆ ಎನ್ನಲಾಗುತ್ತದೆ.

1950 ರಿಂದ ನೆಹರು ಮತ್ತು ಅವರ ಕುಟುಂಬದಿಂದ ಹಿಂದೂಗಳು ವಂಚನೆ, ಕಿರುಕುಳಕ್ಕೊಳಗಾಗಿದ್ದಾರೆ.

ಬಹುತೇಕ ವರ್ಷಗಳಿಂದ ಕಾಂಗ್ರೆಸ್ ಸರಕಾರದಿಂದ ಹಿಂದೂಗಳು ಭಾರೀ ಬೆಲೆ ತೆತ್ತಿದ್ದಾರೆ ಮತ್ತು ನಷ್ಟ ಅನುಭವಿಸಿದ್ದಾರೆ. ಹಿಂದೂಗಳು ಗುಲಾಮ ಮನಸ್ಥಿತಿಯಿಂದ ಹೊರಬಂದು, ತಮ್ಮ ಆಳ್ವಿಕೆಯಲ್ಲಿ ಎಂದಿಗೂ ಗುಲಾಮರಾಗದ ಶಿವಾಜಿ ಮತ್ತು ಮಹಾರಾಜ ಪ್ರತಾಪಸಿಂಗ್ ಅವರಂತೆ ದಿಟ್ಟತನ ತೋರುವ ಸಮಯ ಬಂದಿದೆ.


ಹಿಂದೂಗಳಿಗೆ ಇಷ್ಟೆಲ್ಲಾ ಕೇಡು ಮಾಡಿದ ಹಾಗೂ ಮುಸ್ಲಿಮರನ್ನು ಓಲೈಸಿಕೊಳ್ಳಲು ಅವರಿಗಾಗಿ ವಿಶೇಷ ಕಾನೂನು, ಮಸೂದೆಗಳನ್ನು ಮಾಡಿ, ಅವರಿಗೆ ವಿಶೇಷ ಸವಲತ್ತುಗಳನ್ನು ನೀಡಿ, ಹಿಂದೂಗಳಿಗೆ ವಂಚನೆ ಮಾಡಿರುವ ಈ ಒಂದು ಕಾಂಗ್ರೆಸ್ ಪಕ್ಷ ಬೇಕಾ???  ರಾಜಕೀಯ ಕಾರಣಗಳಿಗಾಗಿ ಕಾಲಕಾಲಕ್ಕೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಪ್ರಾದೇಶಿಕ ಪಕ್ಷಗಳೂ ತಪ್ಪಿತಸ್ಥರೇ.

***


NATIONAL HERALD CASE


ಏನಿದು ನ್ಯಾಷನಲ್ ಹೆರಾಲ್ಡ್ ಕೇಸ್

ಇಂದಿನ ನ್ಯೂಸ್ ನೋಡಿ ತಿಳಕೊಂಡಿದ್ದರ ಸಂಕ್ಷೀಪ್ತ

೧೯೩೭ ರಲ್ಲಿ ನೆಹರೂರವರು ಕಾಂಗ್ರೆಸ್ ಮುಖವಾಣಿಯಾಗಿ ಒಂದು ಪತ್ರಿಕೆ ಬೇಕೆಂದು ಬಯಸಿದಾಗ ನ್ಯಾಷನಲ್ ಹೆರಾಲ್ಡ್  ಪತ್ರಿಕೆ ಶುರುವಾಗುತ್ತದೆ

ಅದರ ಪಬ್ಲಿಕೇಶನ್ ಹೌಸ್ associated journals Ltd. (AJL)

AJL ನ್ನು 5000 ಸ್ವಾತಂತ್ರ್ಯ ಹೋರಾಟಗಾರು ದುಡ್ಡು ಹಾಕಿ ಶುರುಮಾಡಿದರು. They were share holders.

ನಂತರದ ವರ್ಷ ಗಳಲ್ಲಿ ಕಾಂಗ್ರೆಸ್ ಸರಕಾರ ಅದಕ್ಕೆ AJLಗೆ ಪತ್ರಿಕೆ ನಡೆಸಲು ದೆಹಲಿ, ಮುಂಬಯ್ ಮುಂತಾದ ನಗರಗಳಲ್ಲಿ  ಜಮೀನು ನೀಡುತ್ತದೆ. ಅವುಗಳ ಇಂದಿನ value ಸುಮಾರು 5000 ಕೋಟಿ.

ನಂತರ 2008 ರಲ್ಲಿ 90 ಕೋಟಿ ನಷ್ಟದೊಂದಿಗೆ ಪತ್ರಿಕೆ ಮುಚ್ಚಲ್ಪಡುತ್ತದೆ.

ಆಗ ಅದರಲ್ಲಿ 1057 ಜನ share holders ಉಳಿದಿದ್ದರು.

2010 ರಲ್ಲಿ young Indian pvt Ltd. company 50 ಲಕ್ಷದ ಬಂಡವಾಳದೊಂದಿಗೆ ಹುಟ್ಟಿಕೊಳ್ಳುತ್ತದೆ. ಅದರಲ್ಲಿ ರಾಹುಲ್, ಸೋನಿಯಾ ತಲಾ 38% ಒಟ್ಟೂ 76% ಮತ್ತು ಉಳಿದ 24% ಗೆ ಮೊತಿಲಾಲ್ ವೋರಾ, ಆಸ್ಕರ್ ಪರ್ನಾಂಡಿಸ್ , ಸಾಮ್ ಪಿಟ್ರೊಡಾ ಮುಂತಾದವರು ಪಾಲುದಾರರಾಗಿರುತ್ತಾರೆ.

2011 ರಲ್ಲಿ ಯಂಗ್ ಇಂಡಿಯಾ ಕಂಪೆನಿ ಕಾಂಗ್ರೆಸ್ ಪಕ್ಷದಿಂದ 90 ಕೋಟಿ ಸಾಲ ಪಡೆದು ಅದನ್ನು AJL ನ 90 ಕೋಟಿ ಸಾಲ ತೀರಿಸಿ AJL ನ್ನು ಮತ್ತು ಅದರ 5000 ಕೋಟಿ ಆಸ್ತಿಯನ್ನು ತನ್ನದಾಗಿಸಿಕೊಳ್ಳುತ್ತದೆ.

ಆಗ AJL share holders raised objections, actually they were supposed to take decision abt AJL.

ಇದು money laundering ಎಂದು ಸುಬ್ರಹ್ಮಣ್ಯ ಸ್ವಾಮಿಯವರು ದೆಹಲಿ ಮತ್ತು ಪಟಿಯಾಲಾ ಕೋರ್ಟಗಳಲ್ಲಿ ಕೇಸ್ ಹಾಕಿದರು. ಅದರ ವಿಚಾರಣೆಯ ಮುಂದುವರಿದ ಭಾಗವೇ ಇಂದಿನ ED ವಿಚಾರಣೆ.

ಈ ಕೇಸುಗಳಲ್ಲಿ young Indian company ಯ directors ಇಂದಿಗೂ ಜಾಮೀನಿನ ಮೇಲಿದ್ದಾರೆ. 

ಕಾಂಗ್ರೆಸ್ ಜನರು ಪಕ್ಷಕ್ಕೆ ಕೊಟ್ಟ ದುಡ್ಡನ್ನು business ಗೆ ಬಳಸುವಂತಿರಲಿಲ್ಲ ಅದೂ ಇನ್ನೊಂದು ತಪ್ಪು.

ಪಕ್ಷದ ದುಡ್ಡಿನಿಂದ, ಜನರಿಂದ ಕಟ್ಟಲ್ಪಟ್ಟ public Ltd company ಯ ಆಸ್ತಿ ಜನರೇ ಕೊಟ್ಟ ದುಡ್ಡು ಬಳಸಿಕೊಂಡು ಕೇಲವೇ private ಜನರಿಗೆ ಸೇರಿತು. !!

***


ಬೂದಿಯ ರಾಶಿಯಿಂದ ಅರಮನೆಯನ್ನು ನಿರ್ಮಿಸುವುದನ್ನು ಬಲ್ಲಿರಾ....

"ನ್ಯಾಷನಲ್ ಹೆರಾಲ್ಡ್" ಕೇಸ್ ಏನು ಎಂಬುದರ ಬಗ್ಗೆ ಸರಳ ಪದಗಳಲ್ಲಿ ತಿಳಿಯಿರಿ?

-

★  1930 ರಲ್ಲಿ ನೆಹರೂರು ಅಂದಿನ ಸ್ವಾತಂತ್ರ್ಯ ಹೋರಾಟಗಾರರ ಸಹಯೋಗದೊಂದಿಗೆ  #ನ್ಯಾಷನಲ್ ಹೆರಾಲ್ಡ್ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಕ್ರಮೇಣ ಈ ಪತ್ರಿಕೆ 5000 ಕೋಟಿ ಮೌಲ್ಯದ ಆಸ್ತಿ ಸಂಪಾದಿಸಿತು. ತುಂಬಾ ಅಚ್ಚರಿಯ ಸಂಗತಿ ಎಂದರೆ #ನ್ಯಾಷನಲ್ ಹೆರಾಲ್ಡ್ ಇಷ್ಟೊಂದು ಸಂಪತ್ತು ಗಳಿಸಿದ್ದರೂ ಸಹ 2000ನೇ ಇಸವಿಯಲ್ಲಿ ಈ ಪತ್ರಿಕೆ ಭಾರೀ ನಷ್ಟದ ಸುಳಿಗೆ ಸಿಲುಕಿ 90 ಕೋಟಿ ಸಾಲದಲ್ಲಿತ್ತು.

★ "ನ್ಯಾಷನಲ್ ಹೆರಾಲ್ಡ್" ನ ಅಂದಿನ ನಿರ್ದೇಶಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮೋತಿಲಾಲ್ ವೋರಾರು ಈ ಪತ್ರಿಕೆಯನ್ನು 'ಯಂಗ್ ಇಂಡಿಯಾ ಲಿಮಿಟೆಡ್' ಎಂಬ ಕಂಪನಿಗೆ ಮಾರಾಟ ಮಾಡಲು ನಿರ್ಧರಿಸಿದರು.

★ ಈಗ ತುಂಬಾ ಮಜವಾದ ಸಂಗತಿ ಕೇಳೀ....

ಈ 'ಯಂಗ್ ಇಂಡಿಯಾ' ದ ನಿರ್ದೇಶಕರು ಯಾರು?

ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಆಸ್ಕರ್ ಫರ್ನಾಂಡೀಸ್ ಮತ್ತು ಮೋತಿಲಾಲ್ ವೋರಾ.

★ ಯಂಗ್ ಇಂಡಿಯಾವು #NationalHerald ನ 90 ಕೋಟಿ ಸಾಲವನ್ನು ಮರುಪಾವತಿ ಮಾಡಲಿದೆ ಮತ್ತು ಅದಕ್ಕೆ ಪ್ರತಿಯಾಗಿ ಯಂಗ್ ಇಂಡಿಯಾಗೆ, "ನ್ಯಾಷನಲ್ ಹೆರಾಲ್ಡ್" ನ 5000 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಯನ್ನು ಹಸ್ತಾಂತರಿಸಬೇಕು ಎಂದು ಒಪ್ಪಂದವಾಯಿತು.

★ ಒಪ್ಪಂದವನ್ನು ಅಂತಿಮಗೊಳಿಸಲು, 'ನ್ಯಾಷನಲ್ ಹೆರಾಲ್ಡ್' ನ ನಿರ್ದೇಶಕರಾದ ಮೋತಿಲಾಲ್ ವೋರಾ ಅವರು "ಅಂದಿನ" ಯಂಗ್ ಇಂಡಿಯಾದ ನಿರ್ದೇಶಕರಾದ ಮೋತಿಲಾಲ್ ವೋರಾ ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡಿದ್ದಾರೆ, ಏಕೆಂದರೆ ಮೋತಿಲಾಲ್ ವೋರಾರೇ ಎರಡೂ ಕಂಪನಿಗಳ ನಿರ್ದೇಶಕರಾಗಿದ್ದರು.

★ ಈಗ ಇಲ್ಲಿ ಮತ್ತೊಂದು ಹೊಸ ಟ್ವಿಸ್ಟ್ ಬಂದಿತು.

90 ಕೋಟಿಯಷ್ಟು ದೊಡ್ಡ ಮೊತ್ತದ ಸಾಲ ತೀರಿಸಲು #YoungIndia ವು ಕಾಂಗ್ರೆಸ್ ಪಕ್ಷದಿಂದಲೇ 90 ಕೋಟಿ ಸಾಲ ಕೇಳಿತು.

★ #YoungIndia ದ ಸಾಲದ ಬೇಡಿಕೆಯನ್ನು ಇತ್ಯರ್ಥ ಮಾಡಲು ಇದಕ್ಕಾಗಿ ಕಾಂಗ್ರೆಸ್ ಪಕ್ಷವು ವರಿಷ್ಠರ ವಿಶೇಷ ಸಭೆಯನ್ನು ಕರೆಯಿತು. ಈ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರು, ಕಾಂಗ್ರೆಸ್ ಪಕ್ಷದ ಖಜಾಂಚಿ ಮತ್ತು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಭಾಗವಹಿಸಿದ್ದರು.

★ ಮತ್ತು ಈ ವರಿಷ್ಠ ವ್ಯಕ್ತಿಗಳು ಯಾರು ಯಾರು......?

ಅಧ್ಯಕ್ಷೆ ಸೋನಿಯಾ, ಉಪಾಧ್ಯಕ್ಷ ರಾಹುಲ್, ಪ್ರಧಾನ ಕಾರ್ಯದರ್ಶಿ ಆಸ್ಕರ್ ಮತ್ತು ಖಜಾಂಚಿ ಮೋತಿಲಾಲ್ ವೋರಾ.

★ ಕಾಂಗ್ರೆಸ್ ಪಕ್ಷದ ವಿಶೇಷ ತುರ್ತು ಸಭೆಯು 'ಯಂಗ್ ಇಂಡಿಯಾ' ವು ಕೇಳಿದ್ದ ಸಾಲವನ್ನು ಕೊಡಲು ಸರ್ವಾನುಮತದಿಂದ ಒಪ್ಪಿಕೊಂಡಿತು. ಮತ್ತು ಅದನ್ನು ಕಾಂಗ್ರೆಸ್ ಪಕ್ಷದ ಖಜಾಂಚಿ ಮೋತಿಲಾಲ್ ವೋರಾರು ಅಂಗೀಕರಿಸಿದರು ಮತ್ತು 'ಯಂಗ್ ಇಂಡಿಯಾ ನಿರ್ದೇಶಕ' ಮೋತಿಲಾಲ್ ವೋರಾ ಆ ಹಣವನ್ನು ತೆಗೆದುಕೊಂಡು ಅದನ್ನು 'ನ್ಯಾಷನಲ್ ಹೆರಾಲ್ಡ್ ' ನಿರ್ದೇಶಕ ಮೋತಿಲಾಲ್ ವೋರಾರಿಗೆ ಕೊಟ್ಟು ಸಾಲ ತೀರಿಸಿದರು.

★ ಇಲ್ಲಿ ಇನ್ನೂ ಸ್ವಲ್ಪ ಮೋಜು ಉಳಿದಿದೆ ನೋಡೀ...

★ ಈಗ ಕಾಂಗ್ರೆಸ್ ಪಕ್ಷವು ಮತ್ತೊಂದು ತುರ್ತು ಸಭೆಯನ್ನು ಕರೆಯಿತು, ಅದರಲ್ಲಿ ಅಧ್ಯಕ್ಷೆ ಸೋನಿಯಾ, ಉಪಾಧ್ಯಕ್ಷ ರಾಹುಲ್, ಪ್ರಧಾನ ಕಾರ್ಯದರ್ಶಿ ಆಸ್ಕರ್ ಮತ್ತು ಖಜಾಂಚಿ ವೋರಾ ಸಾಹೇಬರು ಭಾಗವಹಿಸಿದ್ದರು.

★ ಅವರೆಲ್ಲರೂ ಸೇರಿ ಚರ್ಚೆ ನಡೆಸಿ, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ 'ನ್ಯಾಷನಲ್ ಹೆರಾಲ್ಡ್ ' ಸಾಕಷ್ಟು ಸೇವೆ ಸಲ್ಲಿಸಿದೆ, ಹಾಗಾಗಿ ಅದರ ಮೇಲಿರುವ 90 ಕೋಟಿ ಸಾಲವನ್ನು ಮನ್ನಾ ಮಾಡಬೇಕು ಎಂಬ ತೀರ್ಮಾನವನ್ನು ತೆಗೆದುಕೊಂಡು 'ನ್ಯಾಷನಲ್ ಹೆರಾಲ್ಡ್ ' ನ ಅತೀ  ಸಣ್ಣ ಸಾಲ 90 ಕೋಟಿಯನ್ನು ಮನ್ನಾ ಮಾಡುವ ನಿರ್ಧಾರ ಮಾಡಿದರು.

★ ಮತ್ತು ಈ ರೀತಿಯಲ್ಲಿ #YoungIndia ದ 36% ಷೇರುಗಳು ಸೋನಿಯಾ ಮತ್ತು ರಾಹುಲ್ ಅವರ ಒಡೆತನದಲ್ಲಿದೆ ಮತ್ತು ಉಳಿದ ಷೇರುಗಳು ಆಸ್ಕರ್ ಮತ್ತು ವೋರಾ ಸಾಹಿಬರಿಗೆ ಸೇರಿತು. ಈ ರೀತಿಯಾಗಿ 'ನ್ಯಾಷನಲ್ ಹೆರಾಲ್ಡ್ ' ನ 5000 ಕೋಟಿ ಮೌಲ್ಯದ ಆಸ್ತಿಯನ್ನು ಪಡೆದುಕೊಂಡರು.

★ ಇದರಲ್ಲಿ, ಒಂದು ದೆಹಲಿಯ ಬಹದ್ದೂರ್ ಷಾ ಜಾಫರ್ ಮಾರ್ಗದಲ್ಲಿರುವ 11 ಅಂತಸ್ತಿನ ಕಟ್ಟಡ ಮತ್ತು ಆ ಕಟ್ಟಡದ ಹಲವು ಭಾಗಗಳಿವೆ. ಅಲ್ಲಿ ಈಗ ಪಾಸ್‌ಪೋರ್ಟ್ ಕಚೇರಿ ಸೇರಿದಂತೆ ಸರಕಾರದ ಹಲವಾರು ಕಚೇರಿಗಳಿಗೆ ಬಾಡಿಗೆಗೆ ಬಿಡಲಾಗಿದೆ.

ಇದನ್ನು ಬೂದಿಯ ರಾಶಿಯಿಂದ ಅರಮನೆಯನ್ನು ನಿರ್ಮಿಸುವುದು ಎಂದು ಕರೆಯಲಾಗುತ್ತದೆ.

ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ 5000 ಕೋಟಿ ಹಗರಣದ ಇದೇ 'ನ್ಯಾಷನಲ್ ಹೆರಾಲ್ಡ್ ಪ್ರಕರಣ' ದಲ್ಲಿ ಜಾಮೀನಿನ ಮೇಲಿದ್ದಾರೆ.

**


CONGRESS HAD FORMED ALLIANCE WITH:


【1】BSP+CONGRESS

Mayawati Finished

【2】SP+CONGRESS

Akhilesh Yadav Finished

【3】RJD+CONGRESS

Lalu Prasad Yadav Finished

【4】JDS+CONGRESS

Kumaraswamy Finished

【5】TDP+CONGRESS

Chandrababu Naidu Finished


【6】SHIV SENA+CONGRESS

Uddhav Thackeray Finishing Touches in Progress !

***

2023

ನ್ಯಾಷನಲ್ ಹೆರಾಲ್ಡ್ ಪ್ರಕರಣ : (ನಕಲಿ)ಗಾಂಧಿ ಕುಟುಂಬಕ್ಕೆ ಸೇರಿದ ಕಂಪನಿಗಳು, ಆಸ್ತಿ ಸೇರಿದಂತೆ ಒಟ್ಟು 752 ಕೋಟಿ ರೂಪಾಯಿ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿದೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣ ಹಿನ್ನಲೆ 

1938 ರಲ್ಲಿ ಜವಾಹರಲಾಲ್ ನೆಹರು 5,000 ಸ್ವಾತಂತ್ರ್ಯ ಹೋರಾಟಗಾರರನ್ನು ಷೇರುದಾರರನ್ನಾಗಿಸಿ ನ್ಯಾಷನಲ್ ಹೆರಾಲ್ಡ್ ಸಂಸ್ಥೆಯನ್ನು ಹುಟ್ಟುಹಾಕಿದರು .ಪತ್ರಿಕೆಯ ಮುಖ್ಯ ಉದ್ದೇಶ ಸ್ವತಂತ್ರ ದಳದ ಕಳವಳಗಳಿಗೆ ಧ್ವನಿಯಾಗುವುದು.ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL) ಪ್ರಕಾಶನದ ಈ ಪತ್ರಿಕೆಯು, ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ಮುಖವಾಣಿಯಾಗಿತ್ತು.

2008ರಲ್ಲಿ 90 ಕೋಟಿ ರೂ ಸಾಲದ ಹೊರೆಯೊಂದಿಗೆ ಪತ್ರಿಕೆಯನ್ನು ಮುಚ್ಚಲಾಗಿತ್ತು.

ಯಂಗ್ ಇಂಡಿಯಾ ಲಿಮಿಟೆಡ್ ಅನ್ನು ಕಾಂಗ್ರೆಸ್ ಪಕ್ಷದ ಆಗಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಹುಲ್ ಗಾಂಧಿ 2010ರಲ್ಲಿ ಸ್ಥಾಪಿಸಿದರು ಹಾಗೂ AJL ಸಂಸ್ಥೆಯನ್ನು ಯಂಗ್ ಇಂಡಿಯಾ 2010ರಲ್ಲಿ ಖರೀದಿಸಿತು.AJL  ಷೇರುದಾರರ ಅನುಮತಿ ಪಡೆಯುವುದಿರಲಿ, ಅವರಿಗೆ ಸುಳಿವು ಕೊಡದ ರೀತಿಯಲ್ಲಿ ಷೇರುಗಳನ್ನ ರಾಹುಲ್ ಗಾಂಧಿ ನೇತೃತ್ವದ YIL ವರ್ಗಾವಣೆ ಖರೀದಿ ಮಾಡಿತ್ತು. ಇದು ರಾಹುಲ್ ಹಾಗೂ ಸೋನಿಯಾ ಗಾಂಧಿ  ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅನ್ಯಾಯ ಎಂದು ಆರೋಪ ಮಾಡಲಾಗಿತ್ತು.

ಕಾಂಗ್ರೆಸ್ ಪಕ್ಷ ಮಾಲೀಕತ್ವದ AJL ಅನ್ನು 90.25 ಕೋಟಿ ರೂ ಮೌಲ್ಯದ ಆಸ್ತಿಯ ಹಕ್ಕಗಳನ್ನು ಪಡೆದುಕೊಳ್ಳಲು ರಾಹುಲ್ ಗಾಂಧಿ ನೇತೃತ್ವದ YIL ಕೇವಲ 50 ಲಕ್ಷ ರೂ ಪಾವತಿಸಿತ್ತು.ಬಳಕೆಯಲ್ಲಿ ಇಲ್ಲದ ಮಾಧ್ಯಮ ಸಂಸ್ಥೆಯ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಂಡು ಸುಮಾರು 2,000 ಕೋಟಿ ರೂ ಲಾಭ ಹಾಗೂ ಆಸ್ತಿ ಸಂಪಾದಿಸಲು YIL ವಾಮಮಾರ್ಗ ಅನುಸರಿಸಿತ್ತು.

2014ರಲ್ಲಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿತ್ತು.ಪಾಟಿಯಾಲ ಹೌಸ್ ನ್ಯಾಯಾಲಯವು 2015ರಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂದಿಗೆ ಜಾಮೀನು ನೀಡಿತು.

ಈ ಸಂಬಂಧ ಈ ಹಿಂದೆ ಇಡಿ ಸೋನಿಯಾ ಮತ್ತು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಶ್ನಿಸಿ ಉತ್ತರ ದಾಖಲಿಸಿತ್ತು.

ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL) ಹಾಗೂ ಯಂಗ್ ಇಂಡಿಯನ್(YI) ಸಂಸ್ಥೆಯ ಒಟ್ಟು 752 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ಥಿ ಹಾಗೂ ಹೂಡಿಕೆ ರೂಪದ ಅಕ್ರಮ ಆದಾಯದವನ್ನು ಮನಿ ಲಾಂಡರಿಂಗ್ ಪ್ರಕರಣದಲ್ಲಿ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲು ಇಡಿ ಆದೇಶ ಹೊರಡಿಸಿದೆ.

***


fake currency scam



muslim appeasement law


***

30-A ಕಾಯಿದೆ

 ನೆಹರೂ ಅವರು ಹಿಂದೂಗಳಿಗೆ ಮಾಡಿದ ದ್ರೋಹ

 ನೀವು "ಕಾನೂನು 30" ಮತ್ತು ಕಾನೂನು "30A" ಬಗ್ಗೆ ಕೇಳಿದ್ದೀರಾ?

 ಹಿಂದಿಯಲ್ಲಿ "30A" ಎಂದರೆ ಏನು ಎಂದು ನಿಮಗೆ ತಿಳಿದಿದೆಯೇ?

 ಇನ್ನಷ್ಟು ತಿಳಿದುಕೊಳ್ಳಲು ತಡಮಾಡಬೇಡಿ ⬇️

 30-ಎ ಸಂವಿಧಾನದಲ್ಲಿ ಒಳಗೊಂಡಿರುವ ಕಾನೂನು.

 ನೆಹರೂ ಈ ಕಾನೂನನ್ನು ಸಂವಿಧಾನದಲ್ಲಿ ಸೇರಿಸಲು ಪ್ರಯತ್ನಿಸಿದಾಗ, ಸರ್ದಾರ್ ವಲ್ಲಭಭಾಯಿ ಪಟೇಲ್ ಅದನ್ನು ಬಲವಾಗಿ ವಿರೋಧಿಸಿದರು.

 ಸರ್ದಾರ್ ಪಟೇಲ್ ಹೇಳಿದರು, "ಈ ಕಾನೂನು ಹಿಂದೂಗಳಿಗೆ ದ್ರೋಹ, ಆದ್ದರಿಂದ ಈ ಕಾನೂನನ್ನು ಸಂವಿಧಾನಕ್ಕೆ ತಂದರೆ, ನಾನು ಅದರ ವಿರುದ್ಧ ಕ್ಯಾಬಿನೆಟ್ ಮತ್ತು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ.

 ಅಂತಿಮವಾಗಿ ನೆಹರೂ ಸರ್ದಾರ್ ಪಟೇಲರ ಆಶಯಕ್ಕೆ ತಲೆಬಾಗಬೇಕಾಯಿತು.

 ಆದರೆ ದುರದೃಷ್ಟವಶಾತ್ ಗೊತ್ತಿಲ್ಲ.. ಈ ಘಟನೆ ನಡೆದ ಕೆಲವೇ ತಿಂಗಳಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಹಠಾತ್ತನೆ ಸಾವನ್ನಪ್ಪಿದ್ದಾರಾ..?

 ಸರ್ದಾರ್ ಪಟೇಲರ ಮರಣದ ನಂತರ, ನೆಹರು ತಕ್ಷಣವೇ ಈ ಕಾನೂನನ್ನು ಸಂವಿಧಾನದಲ್ಲಿ ಸೇರಿಸಿದರು.

**

 30-A ಎಂದರೇನು!...

 ಈ ಕಾನೂನಿನ ಪ್ರಕಾರ - ಹಿಂದೂಗಳು ತಮ್ಮ "ಹಿಂದೂ ಧರ್ಮ" ವನ್ನು ಕಲಿಸಲು/ಬೋಧಿಸಲು ಅವಕಾಶವಿಲ್ಲ.  "ಆಕ್ಟ್ 30-A" ಅವನಿಗೆ ಅವಕಾಶ ನೀಡುವುದಿಲ್ಲ ಅಥವಾ ಅಧಿಕಾರ ನೀಡುವುದಿಲ್ಲ.....

 ಆದ್ದರಿಂದ ಹಿಂದೂಗಳು ತಮ್ಮ ಖಾಸಗಿ ಕಾಲೇಜುಗಳಲ್ಲಿ ಹಿಂದೂ ಧರ್ಮವನ್ನು ಕಲಿಸಬಾರದು.

 ಹಿಂದೂ ಧರ್ಮವನ್ನು ಕಲಿಸಲು ಕಾಲೇಜುಗಳನ್ನು ಪ್ರಾರಂಭಿಸಬಾರದು.  ಹಿಂದೂ ಧರ್ಮವನ್ನು ಕಲಿಸಲು ಹಿಂದೂ ಶಾಲೆಗಳನ್ನು ಪ್ರಾರಂಭಿಸಬಾರದು.  ಕಾಯಿದೆ 30-ಎ ಅಡಿಯಲ್ಲಿ ಸಾರ್ವಜನಿಕ ಶಾಲೆಗಳು ಅಥವಾ ಕಾಲೇಜುಗಳಲ್ಲಿ ಹಿಂದೂ ಧರ್ಮದ ಸಂಸ್ಕೃತಿಯನ್ನು ಕಲಿಸಲು ಯಾರಿಗೂ ಅವಕಾಶವಿಲ್ಲ.

 ಇದು ವಿಚಿತ್ರವೆನಿಸುತ್ತದೆ, (30-A) ನೆಹರು ತಮ್ಮ ಸಂವಿಧಾನದಲ್ಲಿ ಮತ್ತೊಂದು ಕಾನೂನನ್ನು ಮಾಡಿದರು "ಕಾನೂನು 30".  ಈ "ಕಾನೂನು 30" ರ ಪ್ರಕಾರ ಮುಸ್ಲಿಮರು, ಸಿಖ್ಖರು ಮತ್ತು ಕ್ರಿಶ್ಚಿಯನ್ನರು ತಮ್ಮ ಧಾರ್ಮಿಕ ಶಿಕ್ಷಣಕ್ಕಾಗಿ ಇಸ್ಲಾಮಿಕ್, ಸಿಖ್, ಕ್ರಿಶ್ಚಿಯನ್ ಧಾರ್ಮಿಕ ಶಾಲೆಗಳನ್ನು ಪ್ರಾರಂಭಿಸಬಹುದು.

 ಮುಸ್ಲಿಮರು, ಸಿಖ್ಖರು ಮತ್ತು ಕ್ರಿಶ್ಚಿಯನ್ನರು ತಮ್ಮ ಧರ್ಮವನ್ನು ಕಲಿಸಬಹುದು.

 ಕಾನೂನು 30 ಮುಸ್ಲಿಮರಿಗೆ ತಮ್ಮದೇ ಆದ 'ಮದ್ರಸಾ' ಪ್ರಾರಂಭಿಸಲು ಸಂಪೂರ್ಣ ಹಕ್ಕು ಮತ್ತು ಅನುಮತಿಯನ್ನು ನೀಡುತ್ತದೆ ಮತ್ತು ಸಂವಿಧಾನದ 30 ನೇ ವಿಧಿಯು ಕ್ರಿಶ್ಚಿಯನ್ನರಿಗೆ ತಮ್ಮದೇ ಆದ ಧಾರ್ಮಿಕ ಶಾಲೆಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸಲು ಮತ್ತು ಕಲಿಸಲು ಸಂಪೂರ್ಣ ಹಕ್ಕು ಮತ್ತು ಅನುಮತಿಯನ್ನು ನೀಡುತ್ತದೆ.  ನಿಮ್ಮ ಧರ್ಮವನ್ನು ಉಚಿತವಾಗಿ ಬೋಧಿಸಿ... ಇದರ ಇನ್ನೊಂದು ಕಾನೂನು ಅಂಶವೆಂದರೆ ಹಿಂದೂ ದೇವಾಲಯಗಳ ಎಲ್ಲಾ ಹಣ ಮತ್ತು ಆಸ್ತಿಯನ್ನು ಸರ್ಕಾರದ ವಿವೇಚನೆಗೆ ಬಿಡಬಹುದು, ಹಿಂದೂ ಭಕ್ತರು ಹಿಂದೂ ದೇವಾಲಯಗಳಿಗೆ ನೀಡುವ ಎಲ್ಲಾ ಹಣ ಮತ್ತು ಇತರ ದೇಣಿಗೆಗಳು ರಾಜ್ಯದ ಖಜಾನೆಗೆ ಹೋಗುತ್ತವೆ.  ಒಳಗೆ ತೆಗೆದುಕೊಳ್ಳಬಹುದು.

 ಅದೇ ಸಮಯದಲ್ಲಿ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮಸೀದಿಗಳಿಂದ ದೇಣಿಗೆ ಮತ್ತು ಭಿಕ್ಷೆಯನ್ನು ಕ್ರಿಶ್ಚಿಯನ್-ಮುಸ್ಲಿಂ ಸಮುದಾಯಕ್ಕೆ ಮಾತ್ರ ನೀಡಲಾಗುತ್ತದೆ.  ಈ "ಕಾನೂನು 30" ನ ವೈಶಿಷ್ಟ್ಯಗಳು ಈ ಕೆಳಗಿನಂತಿವೆ.

 ಆದ್ದರಿಂದ, ಆಕ್ಟ್ 30-ಎ" ಮತ್ತು "ಆಕ್ಟ್ 30" ಹಿಂದೂಗಳ ವಿರುದ್ಧ ಉದ್ದೇಶಪೂರ್ವಕ ತಾರತಮ್ಯ ಮತ್ತು ದೊಡ್ಡ ಪ್ರಮಾಣದ ಉದ್ದೇಶಪೂರ್ವಕ ವ್ಯವಸ್ಥಿತ ದ್ರೋಹವಾಗಿದೆ.

 ಇಂದು ಹಿಂದೂ ಜನಪದ ಕಥೆಗಳಿಗೆ ಸೀಮಿತವಾಗಿದೆ ಎಂಬುದನ್ನು ಪ್ರತಿಯೊಬ್ಬರೂ ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು.  ಹಿಂದೂಗಳಿಗೆ ಅವರ ಧರ್ಮಗ್ರಂಥಗಳ ಜ್ಞಾನವಿಲ್ಲ.  ಕಲಿ

 ಇತರರ ಬಗ್ಗೆ ಅರಿವು ನಾವೆಲ್ಲರೂ ಸನಾತನ ಧರ್ಮವನ್ನು ರಕ್ಷಿಸೋಣ.  ಓದಿ, ಕಲಿಯಿರಿ ಮತ್ತು ಹರಡಿ..

 ಇದಕ್ಕೆ ಕಾರಣ ಆರ್ಟಿಕಲ್ 30-A

 ನಮ್ಮ ದೇಶದಲ್ಲಿ ಎಲ್ಲಿಯೂ ಭಗವದ್ಗೀತೆಯನ್ನು ಕಲಿಸಲು ಸಾಧ್ಯವಿಲ್ಲ.


**


corruption

***





No comments:

Post a Comment