SEARCH HERE

Tuesday 1 January 2019

chaturmasya vruta chaturmasa ಚಾತುರ್ಮಾಸ್ಯ ವೃತ ashada shukla dwadashi to karteeka shukla ekadashi



chaturmasa rangoli

*********

ಚಾತುರ್ಮಾಸ ವೃತ Chaturmasa Vruta

read more

Scientific reason – for shaaka vratha :

Why one must observe Shaakavratha during the period Ashada Shukla Ekadashi to Shravana Shudda Dashami ?

As Chandra will be in Poorvashada nakshatra, during this month, this month is called as Ashada.    Normally, during this month, Sun will be in Aardra nakshatra, Punarvasu and Pushya nakshatras.  Sun also will enter Karkataka Rashi, which day will be called as Dakshinayana punyakaala.    During this period, the heat of the sun will be reduced when compared to Uttarayana punyakaala,  the power of moon will be more.    As the power of Sun is being reduced and Moon’s power will be increased, the heat in the body of the human/animals also is subject to change.  That is why some rules have been for food.  This vratha is called as “Shaka vratha”.  Shaka means vegetables or heat.  During this period more vegetables would be grown with the assistance of new rain and the heat inside the bhoomi.  When the rainy season starts, the water goes inside the bhoomi, the temperature inside the bhoomi will be dissolved in the vegetable crops, resulting in the temperature already raised in the earlier months tend to increase further in our body. Many bacterias would be developed. Further the insects would come out and would join the roots of the vegetables.  The vegetables, tamarind, green chillies, pickles, fruits, etc.,  would have more heat,  As such, during this period vegetables are banned as per ayurvaada also.  But the temperature required for our body can be got from other items which we are eating in this month sufficiently.
Source :. HKS Rao’s Chatrumasa Acharane vaijnaanika drustiyalli
*******
Chaturmasya Vruta What is chaturmasya ?
This usually starts from Ashada Shudda Dwadashi and ends on Kartika shudda Dashami. The months of Shravana, Bhadrapada, Ashweeja, Karthika fall under this period.
During the four month period, certain food items are restricted. The vratas are named after the item that is prohibited during the month. So, 
the names of the four vratas are
1. Shaka vrata (No vegetables and fruits)
2. Ksheera vrata (No milk)
3. Dadhi vrata (No buttermilk)
4. Dvidala vrata (No pulses)
During the vrutas, it is believed that he abhimani dhaityas will have more presence in the food which are restricted, hence consuming these foods will result in increase in more thamas guna (darkness, destructive, chaotic) in the body and thoughts.
Control of senses
The vrata imposes restrictions on the food. 
This is with the intention to reduce our dependence on the external material world and concentrate on the spiritual aspects. 
This is a great way for achieving control over the senses and a way for better health.
Shaka Vrata ~ The 1st vrata
As the very name indicates, Shaka or any kind of Vegetable and fruit is restricted.
The following list indicates the ingredients that  can be used during this Vrata
Cereals :
1. Rice
2. Wheat (no maida)
3. Aralu or mandakki (puffed rice)
Pulses :
1. Moong dal / Green gram dal (hesaru bele)
2. Urad dal (split black gram dal )
3. Ragi
4. Corn
Leafy vegetables :
1. Timare / ondelaga / Asiatic pennywort
2. Ponnagini
3. Mango raw
Fruits :
1. Mango
Oils :
1. Coconut oil
Spices
1. Pepper
2. Mustard / sasive
3. Aamchur / Dry mango powder
Beverages :
1. Milk (No coffee or tea )
2. Curds
3. Buttermilk
Information courtesy : sripathi rao
******
Ashwayuja Shudda Ekadashi  to Karthika Shudda Dashami
During this period, one should avoid DvidaLaas (ದ್ವಿದಳ) and bahu-bIja (ಬಹುಬೀಜ) vegetables.
DvidaLa refers to any seed or vegetable which when broken or fried splits into two halves. Examples of such items are All Dalls, green peas (baTani).
Bahu-bIja refers to any fruit or vegetable that contains multiple seeds and is covered by an external skin. Examples of such items are apples, grapes, pomegranate, cucumber and so on.
Vegetables & others permitted –
a)     banana and banana products like balekai, Baledindu, Bale Flower, etc.
b)     White Dantu soppu, Agase Soppu, Karimevu, Doddipatre soppu,  etc.
c)     Genasu, Suvarna Gadde, Saamegadde, Coconut, ginger
d)   Potata ( Udupi side people are taking it)
e)   Pacha karpoora can be used for theertha (some are using)
If Dwidala vratha is not observed, it is just like eating insects.
 dvidaLa vrata sankalpa
ಕಾರ್ತಿಕೇ ದ್ವಿದಳಂ ಧಾನ್ಯಂ ವರ್ಜಯಿಷ್ಯೇ ಸದಾ ಹರೇ|
ಇಮಂ ಕರಿಷ್ಯೇ ನಿಯಮಂ ನಿರ್ವಿಘ್ನಂ ಕುರು ಕೇಶವ |
kaartikE dvidaLaM dhaanyaM
varjayiShyE sadaa harE|
imaM kariShyE niyamaM
nirviGnaM kuru kEshava |
कार्तिके द्विदळं धान्यं वर्जयिष्ये सदा हरे।
इमं करिष्ये नियमं निर्विघ्नं कुरु केशव ।
 DvidaLa samarpaNa mantra –
उपायनमिदं देव व्रतसंपूर्ति हेतवे ।
द्विदळं द्विजवर्याय सहिरण्यं ददाम्यहं ।
ಉಪಾಯನಮಿದಂ ದೇವ ವ್ರತಸಂಪೂರ್ತಿ ಹೇತವೇ |
ದ್ವಿದಳಂ ದ್ವಿಜವರ್ಯಾಯ ಸಹಿರಣ್ಯಂ ದದಾಮ್ಯಹಂ |
upaayanamidaM dEva
vratasaMpUrti hEtavE |
dvidaLaM dvijavaryaaya
sahiraNyaM dadaamyahaM |
Scientific reason for dwidala vratha – 
It is during this period only that the dwidala dhaanyas are coming afresh.   The atmosphere would have temperature (ushnaamsha).  Our digestion power is reduced.  That is why tamarind, vegetables  are restricted.   Eating vegetables during the period would reduce the capacity of our body.  As such, they are restricted during the period.
After completion of  Dwidala vratha, i.e..,
on Kartika Shudda Ekadashi, we have to give daana of dvidala dhaanyaas, vegetables, fruits, to brahmana with dakshine and say Krishnarpanamastu.
ಅನಿರುದ್ಧ ನಮಸ್ತುಭ್ಯಂ ದ್ವಿದಳಾಖ್ಯವ್ರತೇನ ಚ |
ಮತ್ಕತೇನಾಶ್ವಿನೇ ಮಾಸಿ ಪ್ರೀತ್ಯರ್ಥಂ ಫಲದೋ ಭವ |
अनिरुद्ध नमस्तुभ्यं द्विदळाख्यव्रतेन च ।
मत्कृतेनाश्विने मासि प्रीत्यर्थं फलदो भव ।
aniruddha namastubhyaM dvidaLaaKyavratEna cha |
matkRutEnaashvinE maasi prItyarthaM phaladO bhava |
इदं व्रतं मया देव कृतं प्रीत्यै तव प्रभो ।
न्यूनं संपूर्णतां यातु त्वत्प्रसादात् जनार्धन।
ಇದಂ ವ್ರತಂ ಮಯಾ ದೇವ
 ಕೃತಂ ಪ್ರೀತ್ಯೈ ತವ ಪ್ರಭೋ |
ನ್ಯೂನಂ ಸಂಪೂರ್ಣತಾಂ ಯಾತು
ತ್ವತ್ಪ್ರಸಾದಾತ್ ಜನಾರ್ಧನ|
idaM vrataM mayaa dEva
kRutaM prItyai tava prabhO |
nyUnaM saMpUrNataaM yaatu tvatprasaadaat janaardhana|
*****
ಚಾತುರ್ಮಾಸ್ಯ ವ್ರತ ಸಂಕಲ್ಪ;
ಆಚಮನ, 
ಕೇಶವಾದಿ ಚತುರ್ವಿಂಶತಿ ನಾಮೋಚ್ಚಾರಣೆ, 
ಪ್ರಣವಸ್ಯ. …………. 
ಶುಭೇಶೋಭನ ಮುಹೂರ್ತೇ.. ……  ಚಾಂದ್ರಮಾನೇನ ….. ನಾಮ ಸಂವತ್ಸರೇ,  ದಕ್ಷಿಣಾಯಣೇ , ಗ್ರೀಷ್ಮ ಋತೌ, ಆಷಾಢಮಾಸೇ, ಶುಕ್ಲ ಪಕ್ಷೇ ಏಕಾದಶ್ಯಾಂ ಶುಭತಿಥೌ, ಸೌಮ್ಯವಾಸರೇ, ಶುಭಯೋಗೇ, ಶುಭ ಕರಣೇ, ಅಸ್ಮತ್ ಗುರ್ವಂತರ್ಗತ, ಭಾರತೀರಮಣ ಮುಖ್ಯಪ್ರಾಣಾಂತರ್ಗತ , ಮಾಸ ನಿಯಾಮಕ ವೃಷಾಕಪಿ ವಾಮನಾಭಿನ್ನ, ಅಸ್ಮತ್ ಕುಲದೇವತಾ ಲಕ್ಷ್ಮೀ ನರಸಿಂಹ/ವೆಂಕಟೇಶಾಭಿನ್ನ, ಶ್ರೀ ವಿಷ್ಣು ಪ್ರೇರಣಯಾ, ಶ್ರೀ ವಿಷ್ಣು ಪ್ರೀತ್ಯರ್ಥಂ, ಚಾತುರ್ಮಾಸ್ಯ ವ್ರತ ನಿಮಿತ್ತ, ಶಾಕವ್ರತಂ, ದಧಿವೃತಂ, ಕ್ಷೀರವೃತಂ ತಥಾ ದ್ವಿದಳವ್ರತಂ ಕರಿಷ್ಯೇ. !
ಸುಪ್ತೇ ತ್ವಯಿ ಜಗನ್ನಾಥ ಜಗತ್ಸುಪ್ತಂ ಭವೇದಿಯಂ !
ವಿಬುದ್ಧೇ ಚ ವಿಬುಧ್ಯೇತ ಪ್ರಸನ್ನೋ ಮೇ ಭವಾಚ್ಯುತ !
ಚತುರೋ ವಾರ್ಷಿಕಾನ್ ಮಾಸಾನ್ ದೇವದೇವ ಜಗತ್ಪತೇ
ನಿರ್ವಿಘ್ನಂ ಸಿದ್ಧಿಮಾಯಾತು ಪ್ರಸಾದಾತ್ತವ ಕೇಶವ !
ಗೃಹೀತೇsಸ್ಮಿನ್ ವ್ರತೇದೇವ ಪಂಚತ್ವಂ ಯದಿ ಮೇ ಭವೇತ್ !
ತದಾ ಭವೇತ್ ಸುಸಂಪೂರ್ಣಂ ಪ್ರಸಾದಾತ್ತೇ ಜನಾರ್ದನ !!

! ಅಮುಖವ್ರತಂ (ಶಾಕವ್ರತಂ) ಮಯಾದೇವ ಗೃಹೀತಂ ಪುರತಸ್ತವ  !
ನಿರ್ವಿಘ್ನಂ ಸಿದ್ಧಿಮಾಯಾತು ಪ್ರಸಾದಾತ್ ತವ ಕೇಶವ |
ಶಾಕವ್ರತಮನುತ್ತಮಮ್ ! ತ್ವತ್ಪ್ರೀತ್ಯರ್ಥಂ ಕರಿಷ್ಯೇsಹಂ ನಿರ್ವಿಘ್ನಂ ಕುರು ಮಾಧವ !!
ಇನ್ನಿತರ ಚಾತುರ್ಮಾಸ್ಯ ವ್ರತವನ್ನು ಮಾಡುವವರೂ ಇದೇ ರೀತಿ ಸಂಕಲ್ಪ ಮಾಡತಕ್ಕದ್ದು.
***

by narahari sumadhwa
Chaturmasya - Shaka Vrata
ಚಾತುರ್ಮಾಸ್ಯ - ಶಾಖವ್ರತ

ಚಾತುರ್ಮಾಸ್ಯ ಭಗವದ್ರೂಪಗಳು :. ಶ್ರೀಧರ, ಹೃಷೀಕೇಶ, ಪದ್ಮನಾಭ ಮತ್ತು ದಾಮೋದರ ಈ ನಾಲ್ಕು ಮಾಸಗಳಿಗೆ.

Chaturmasya Bhagavadroopa –  Sridhara, Hrisheekesha, Padmanabha and Damodara are the niyamaka Bhagavadroopa for Chaturmasya
 

ಆಷಾಢ ಶುದ್ಧ ಏಕಾದಶಿ  ಶಯಿನೀ ಏಕಾದಶಿಯಂದು ನಿದ್ರಾದೂರ, ಹಸಿವೆ ಮತ್ತಾವುದೇ ದೋಷದೂರ ಪರಮಾತ್ಮ ಯೋಗನಿದ್ರೆಗೆ ಹೋಗಿ ಕಾರ್ತೀಕ ಶುದ್ಧ ದ್ವಾದಶಿ ಉತ್ಥಾನ ದ್ವಾದಶಿಯಂದು ಏಳುತ್ತಾನೆ.  

Ashada shukla Ekadashi – The eleventh day in Ashada (Shayanaikadashi) , – it is on this day that Srimannaarayana, even though he is sleepless, hungerless, pretends to sleep, which is termed as Yoga Nidra  (ಯೋಗನಿದ್ರೆ) .  He sleeps till Karthika Shudda Dwadashi (Uttana Dwadashi) .

ಚಾತುರ್ಮಾಸ್ಯವನ್ನು ಎಲ್ಲಾ ಧರ್ಮದವರೂ, ಅರ್ಥಾತ್ ಬ್ರಾಹ್ಮಣ, ಕ್ಷತ್ರಿಯ, ಶೂದ್ರ, ವೈಶ್ಯ ಮಾಡಬೇಕು.  ಬ್ರಹ್ಮಚಾರಿ, ಗೃಹಸ್ಥ,  ಸನ್ಯಾಸಿ ವಾನಪ್ರಸ್ಥ, ಸೂತಕ ದಲ್ಲಿರುವವರೂ, ರಜಸ್ವಲ ಕಾಲದಲ್ಲೂ, ಭಗವದಾಜ್ಞೆ ಎಂದು ತಿಳಿದು ಸಂಕಲ್ಪ ಪುರಸ್ಸರವಾಗಿ ಮಾಡಬೇಕು

ಚಾತುರ್ಮಾಸ್ಯದ ಮೊದಲ ಮಾಸ ಆಷಾಢ ಶುದ್ಧ ಏಕಾದಶಿಯಂದು ಆರಂಭವಾಗಿ ಶ್ರಾವಣ ಶುದ್ಧ ದಶಮಿ ಪರ್ಯಂತ ಆಚರಣೆ ಮಾಡಬೇಕು. – ಶಾಖವ್ರತ

ಸಂಕಲ್ಪ : ಆಷಾಢ ಶುದ್ಧ ಏಕಾದಶಿಯಂದು ಸಂಕಲ್ಪ ಮಾಡಬೇಕು.

ಚಾತುರ್ಮಾಸ್ಯ ವ್ರತ ಸಂಕಲ್ಪ  ;

ಆಚಮನ, ಕೇಶವಾದಿ ಚತುರ್ವಿಂಶತಿ ನಾಮೋಚ್ಚಾರಣೆ, ಪ್ರಣವಸ್ಯ. …………. ಶುಭೇಶೋಭನ ಮುಹೂರ್ತೇ.. ……  ಚಾಂದ್ರಮಾನೇನ ….. ನಾಮ ಸಂವತ್ಸರೇ, ಉತ್ತರಾ/ ದಕ್ಷಿಣಾಯಣೇ  ಗ್ರೀಷ್ಮ ಋತೌ, ಆಷಾಢಮಾಸೇ, ಶುಕ್ಲ ಪಕ್ಷೇ ಏಕಾದಶ್ಯಾಂ ಶುಭತಿಥೌ, …. ವಾಸರೇ, ಶುಭಯೋಗ, ಶುಭ ಕರಣೇ, ಅಸ್ಮತ್ ಗುರ್ವಂತರ್ಗತ, ಭಾರತೀರಮಣ ಮುಖ್ಯಪ್ರಾಣಾಂತರ್ಗತ , ಮಾಸ ನಿಯಾಮಕ ವೃಷಾಕಪಿ ವಾಮನಾಭಿನ್ನ, ಅಸ್ಮತ್ ಕುಲದೇವತಾ ಲಕ್ಷ್ಮೀ ನರಸಿಂಹ/ವೆಂಕಟೇಶಾಭಿನ್ನ, ಶ್ರೀ ವಿಷ್ಣು ಪ್ರೇರಣಯಾ, ಶ್ರೀ ವಿಷ್ಣು ಪ್ರೀತ್ಯರ್ಥಂ, ಚಾತುರ್ಮಾಸ್ಯ ವ್ರತ ನಿಮಿತ್ತ, ಶಾಕವ್ರತಂ, ದಧಿವೃತಂ, ಕ್ಷೀರವೃತಂ ತಥಾ ದ್ವಿದಳವ್ರತಂ ಕರಿಷ್ಯೇ. !

ಸುಪ್ತೇ ತ್ವಯಿ ಜಗನ್ನಾಥ ಜಗತ್ಸುಪ್ತಂ ಭವೇದಿಯಂ !
ವಿಬುದ್ಧೇ ಚ ವಿಬುಧ್ಯೇತ ಪ್ರಸನ್ನೋ ಮೇ ಭವಾಚ್ಯುತ !
ಚತುರೋ ವಾರ್ಷಿಕಾನ್ ಮಾಸಾನ್ ದೇವದೇವ ಜಗತ್ಪತೇ
ನಿರ್ವಿಘ್ನಂ ಸಿದ್ಧಿಮಾಯಾತು ಪ್ರಸಾದಾತ್ತವ ಕೇಶವ !
ಗೃಹೀತೇsಸ್ಮಿನ್ ವ್ರತೇದೇವ ಪಂಚತ್ವಂ ಯದಿ ಮೇ ಭವೇತ್ !
ತದಾ ಭವೇತ್ ಸುಸಂಪೂರ್ಣಂ ಪ್ರಸಾದಾತ್ತೇ ಜನಾರ್ದನ !!

! ಅಮುಖವ್ರತಂ (ಶಾಕವ್ರತಂ) ಮಯಾದೇವ ಗೃಹೀತಂ ಪುರತಸ್ತವ  !
ನಿರ್ವಿಘ್ನಂ ಸಿದ್ಧಿಮಾಯಾತು ಪ್ರಸಾದಾತ್ ತವ ಕೇಶವ |
ಶಾಕವ್ರತಮನುತ್ತಮಮ್ ! ತ್ವತ್ಪ್ರೀತ್ಯರ್ಥಂ ಕರಿಷ್ಯೇsಹಂ ನಿರ್ವಿಘ್ನಂ ಕುರು ಮಾಧವ !!

 

ಇನ್ನಿತರ ಚಾತುರ್ಮಾಸ್ಯ ವ್ರತವನ್ನು ಮಾಡುವವರೂ ಇದೇ ರೀತಿ ಸಂಕಲ್ಪ ಮಾಡತಕ್ಕದ್ದು.

Rules of the Chatrumasya Vratha  –
On Ashada Shudda Ekadashi – one must get Taptamudra dharana.
We should do Sankalpa that we are performing Chaturmasya Vratha.–

व्रतानां वक्ष्यमाणानां सन्कल्पं विधिवत् चरेत् ।
नैमित्तिकानां काम्यानां नित्यानां च तथैव च ।
ವ್ರತಾನಾಂ ವಕ್ಷ್ಯಮಾಣಾನಾಂ 
ಸನ್ಕಲ್ಪಂ ವಿಧಿವತ್ ಚರೇತ್ |
ನೈಮಿತ್ತಿಕಾನಾಂ ಕಾಮ್ಯಾನಾಂ 
ನಿತ್ಯಾನಾಂ ಚ ತಥೈವ ಚ |
vrataanaaM vakShyamaaNaanaaM sankalpaM vidhivat charEt |
naimittikaanaaM kaamyaanaaM nityaanaaM cha tathaiva cha |

Ist Month – Shakavratha – Ashada Shudda Ekadashi to Shravana Shudda Dashami –
Shakavratha sankalpa
शाकव्रतं मयादेव गृहीतं पुरतस्तव ।
निर्विघ्नं सिद्धिमायातु प्रसादात् तव केशव
ಶಾಕವ್ರತಂ ಮಯಾದೇವ ಗೃಹೀತಂ ಪುರತಸ್ತವ | 
ನಿರ್ವಿಘ್ನಂ ಸಿದ್ಧಿಮಾಯಾತು ಪ್ರಸಾದಾತ್ ತವ ಕೇಶವ |
shaakavrataM mayaadEva gRuhItaM puratastava | nirviGnaM siddhimaayaatu prasaadaat tava kEshava

Vegetables to avoided –   Plant based food –   All Vegetables, Fruits, plant leaves, stems, branches, Dry Chillies, Green Chillies, Coconuts (Vyasaraja mutt followers accepts coconut as per their sampradaya)

Permitted Items  – All Dalls, (ಎಲ್ಲ ಬೇಳೆಗಳೂ, ಕಾಳುಗಳೂ ಉಪಯೋಗಿಸಬಹುದು (Gramdall after Teekarayara anchami), ಆದರೆ ಕಡಲೇಬೇಳೆಯನ್ನು ಟೀಕಾರಾಯರ ಆರಾಧನ ದಿನದಿಂದ ಉಪಯೋಗಿಸುವ ಸಂಪ್ರದಾಯವಿದೆ. Mango fruit  (ಮಾವಿನ ಹಣ್ಣು), Jeera (ಜೀರಿಗೆ), Pepper (ಮೆಣಸು), Milk (ಹಾಲು) , Curds (ಮೊಸರು) , Ghee (ತುಪ್ಪ), Honey (ಜೇನು ತುಪ್ಪ), ingu(ಇಂಗು), dry nellikai (ಒಣಗಿದ ನೆಲ್ಲಿಕಾಯಿ), Mango baalaka (dry mango – ಮಾವಿನಕಾಯಿ ಬಾಳಕ), Dry ginger (ಒಣಶುಂಠಿ).  ಶೇಂಗಾ (ಸಂಪ್ರದಾಯ ಭೇದದಿಂದ),  ಅಗಸೇ ಸೊಪ್ಪು ಉಪಯೋಗಿಸಬಹುದು.
 

But Mustard (ಸಾಸುವೆ ) not permitted  (For Rayara Mutt Mustard is permitted – as per sampradaya – Rayaru was using).    Items prohibited –   Kesari, Pachakarpoora, jakayi, japatre, elachi, lavanga, moggu, not to be used.
 

Shaka Samarpana Mantra  :
उपायमिदं देव व्रतसंपूर्ति हेतवे ।
शाकं तु द्विजवर्याय सहिरण्यं ददाम्यहं ।
ಉಪಾಯಮಿದಂ ದೇವ ವ್ರತಸಂಪೂರ್ತಿ ಹೇತವೇ | ಶಾಕಂ ತು ದ್ವಿಜವರ್ಯಾಯ ಸಹಿರಣ್ಯಂ ದದಾಮ್ಯಹಂ |
upaayamidaM dEva vratasaMpUrti hEtavE |
shaakaM tu dvijavaryaaya sahiraNyaM dadaamyahaM |

Scientific reason – for shaaka vratha  :
Why one must observe Shaakavratha during the period Ashada Shukla Ekadashi to Shravana Shudda Dashami ?
–    As Chandra will be in Poorvashada nakshatra, during this month, this month is called as Ashada.    Normally, during this month, Sun will be in Aardra nakshatra, Punarvasu and Pushya nakshatras.  Sun also will enter Karkataka Rashi, which day will be called as Dakshinayana punyakaala.    During this period, the heat of the sun will be reduced when compared to Uttarayana punyakaala,  the power of moon will be more.    As the power of Sun is being reduced and Moon’s power will be increased, the heat in the body of the human/animals also is subject to change.  That is why some rules have been for food.  This vratha is called as “Shaka vratha”.  Shaka means vegetables or heat.  During this period more vegetables would be grown with the assistance of new rain and the heat inside the bhoomi.  When the rainy season starts, the water goes inside the bhoomi, the temperature inside the bhoomi will be dissolved in the vegetable crops, resulting in the temperature already raised in the earlier months tend to increase further in our body. Many bacterias would be developed. Further the insects would come out and would join the roots of the vegetables.  The vegetables, tamarind, green chillies, pickles, fruits, etc.,  would have more heat,  As such, during this period vegetables are banned as per ayurvaada also.  But the temperature required for our body can be got from other items which we are eating in this month sufficiently.

Mauna bhojana vratha 
 ಮೌನ ಭೋಜನ ವ್ರತ–  During bhojana one must not talk to anybody (loukika topics).  He must do only Harismarane only and do the bhojana.

*ಮೌನ ಭೋಜನ ವ್ರತ”
ಇದೊಂದು ಅತಿ ಸುಲಭವಾದ ವ್ರತ. ನಿತ್ಯ ಇದನ್ನು ಪಾಲಿಸಬೇಕು. ಕನಿಷ್ಠ ಈ ಚಾತುರ್ಮಾಸ್ಯದಲ್ಲಾದರೂ ಪಾಲಿಸೋಣ.

ಭೋಜನ ಕಾಲದಲ್ಲಿ ಯಾರೊಂದಿಗೂ ಮಾತನಾಡುವುದು ಬೇಡ. ಬಡಿಸುವವರಿಗೆ ಸನ್ನೆ ಮೂಲಕ ಹೇಳಬಹುದು ಅಥವಾ ಬೇಕು ಬೇಡ ಹೇಳಬಹುದು. ಬೇರಾವುದೇ ವಿಷಯ ಮಾತನಾಡುವುದು ಬೇಡ.    ಭೋಜನ ಕಾಲದಲ್ಲಿ ಹರಿನಾಮ ಸ್ಮರಣೆ ಇರಲಿ.  ಟಿವಿ ನೋಡಿಕೊಂಡು ಭೋಜನ ಬೇಡ.

ಭೋಜನ ಕಾಲದಲ್ಲಿ ಮನಸ್ಸಿನಲ್ಲೇ ಹರಿನಾಮ ಸ್ಮರಣೆ ಮಾಡುತ್ತಾ ಭುಂಜಿಸೋಣ

 
Dharana PaaraNa vratha ಧಾರಣಪಾರಣ ವ್ರತ –
ಧಾರಣಪಾರಣ ವ್ರತವನ್ನು ಚಾತುರ್ಮಾಸ್ಯದ ನಾಲ್ಕು ತಿಂಗಳು ಮಾಡುತ್ತಾರೆ ಅಥವಾ ಮೊದಲ/ಕಡೆಯ ಮಾಸದಲ್ಲಿ ಮಾಡುತ್ತಾರೆ.  ಅಥವಾ ಚಾತುರ್ಮಾಸ್ಯ ಕಾಲದಲ್ಲಿ ಅಧಿಕ ಮಾಸ ಬಂತೆಂದರೆ ಆ ಸಮಯದಲ್ಲಿ ಮಾಡುತ್ತಾರೆ.    ಈ ವ್ರತ ಮಾಡುವವರು ಒಂದು ದಿನ ಭೋಜನ ಮುಂದಿನ ದಿನ ಉಪವಾಸ ಮಾಡುತ್ತಾರೆ.  ಅರ್ಥಾತ್ ದಿನ ಬಿಟ್ಟು ದಿನ ಮಾಡುತ್ತಾರೆ.    ಈ ವ್ರತದ ಆರಂಭ ದಿನ ಪುಣ್ಯಾವಾಚನ ಮಾಡಿ ಸಂಕಲ್ಪಿಸಿ  ಆರಂಭಿಸಬೇಕು.  ಪ್ರತಿ ಪಾರಣೆಯ ದಿನ ಭೋಜನ ಪೂರ್ವ  108 ಅರ್ಘ್ಯ ಕೊಡಬೇಕು.   ವ್ರತ ಆರಂಭ ಮುನ್ನ ಅಥವಾ ಮಧ್ಯದಲ್ಲಿ ಅಥವಾ ಕೊನೆಯಲ್ಲಿ ಯಥಾಶಕ್ತಿ ಉದ್ಯಾಪನೆ ಮಾಡಬೇಕು.   ಬ್ರಾಹ್ಮಣರಿಗೆ ಲಕ್ಷ್ಮೀ ನಾರಾಯಣ ವಿಗ್ರಹ ದಾನ ಕೊಡಬೇಕು.   ಈ ವ್ರತ ನಮ್ಮ ಇಂದ್ರಿಯ ನಿಗ್ರಹಕ್ಕೆ ಅನುಕೂಲಕರ.

Those who observe this vratha must take bhojana one day, next day, he must observe fasting.  This vratha to be followed for four months if possible.  If not possible, first month or last month also can be done.  On the starting day of Dharanaparana vratha – the first fasting day, he has to do punyaahavaachana.  Do sankalpa – On paarane day, he has to give argya to Narayana 108 times, then he has to do bhojana.
Before or during or after completion of vratha, he has to do udyapana.  Give Lakshminarayana idol daana after doing pooja of that idol with panchamrutha.  After completion, he has to arrange for bhojana of brahmana – suvasini.
a)    Sugreeva had done this for sin (paapa) parihaaraartha of Vaali nigraha, as instructed by Ramachandra.
b)    As per Krishna’s instructions paandavaas had done this when Dharmaraja was worried after killing his relatives.
c)     Naaradaru had done this in his previous birth and was jitendriya.
This vratha enables us to have control of our indriyaas.
 

Paraaka Vratha –   ಪರಾಕ ವ್ರತ  :-
This is a vratha, which can eliminate all sins committed by us.  One who is doing this vratha, must do fasting for 12 continuous days.  This he has to observe for three times (total 36 days).  With this all sins including Brahmahatya dosha also would be eliminated.
 

 

Eka Bhukta Vratha – ಏಕಭುಕ್ತ ವ್ರತ -.
 ಈ ವ್ರತದ ಅನುಸಾರ ನಮ್ಮ ಭೋಜನ ಆರಂಭಿಸುವುದಕ್ಕೆ ಮುನ್ನ ತಾನು ಭುಂಜಿಸತಕ್ಕ ಎಲ್ಲಾ ಆಹಾರವನ್ನೂ ಒಮ್ಮೆಲೇ ಎಲೆಗೆ ಬಡಿಸಿಕೊಳ್ಳಬೇಕು.  ಮಧ್ಯದಲ್ಲಿ ಏನೂ ಬಡಿಸುವಂತಿಲ್ಲ.  ಕುಡಿಯುವ ನೀರಿಗೆ ದೋಷವಿಲ್ಲ.    ಆ ದಿನ ಮತ್ತೆ ಅವನು ಏನೂ ಭುಂಜಿಸುವಂತಿಲ್ಲ

During Chaturmasya period, before starting eating one has to get served all the items in the bhojana plate (baale ele).  Till the completion of means he is not supposed to add anything on his plate.  i.e., everything to be served before start of bhojana itself.  But it does not apply to taking water.
 

Akhanda Vratha – Every day he has to do bhojana only once (except Ekadashi). After bhojana, he is not supposed to take even water till next day bhojana.  Atleast this can be done during Chaturmasya dinatrayaas, i.e., Dashami & Dwadashi and must arrange for Brahmana-suvasini bhojana.

ChandraayaNa vrata - 
This vratha to be done from Ashada shukla paaDya to amaavaasye or from Karthika Shukla paaDya to amaavaasye.
Procedure 1– On the starting day, i.e, on Paadya, mix all the items prepared after naivedya as a single handful (1 ತುತ್ತು) and eat it. Take only one glass of water.  Second day, similarly take 2 handful of food (2 ತುತ್ತು), third day take 3 handful of food (3 ತುತ್ತು), and so on.  Increase one handful for each day.  Ekadashi nothing to be taken.  On the fifteenth day take 15 handful of food.  On sixteenth day (Krishna paksha paadya) take 15 handful and maximum same no of cups of water, on dwiteeya 14 handful and go on reducing one handful each day.  On last day of the month (ashada Amavasye or Karthika amavasye), he must observe fasting (upavaasa).    In this way, one month full vratha to be done.  Next day, he has to arrange for brahmana-suvaasini mrustaanna bhojana, he also to take normal food.  There is no necessity of doing udyapana.
Procedure  2 –  Paadya to Amavasye on all days (except on Ekadashi & Amavasye, where he has to fasting, i.e., upavasa) – one has to take daily 8 handful of bhojana after hari nivedana.  Maximum 8 glass of water to be taken.  On Amavasye day, he has to do fasting.  Next day he has to arrange for brahmana – suvaasini mrustanna bhojana.  He too can take normal food.

Diksaadhana vratha  – Doing bhojana sitting facing different directions.  We have to do bhojana facing east, south, west, north respectively in the four months starting Ashada Shudda Dwadashi to Kartika Shudda dashami.

Gopadma Vratha  – During the Chaturmasya period starting from Ashada Shudda Dwadashi, this vratha to be followed.  In the cow-shed, one must clean it with cowdung daily, and write the picture of a cow with calf.  The picture should be covered with 33 padmaas (written in rangoli).  Do the pooja of antargatha roopi in cow – Gopalakrishna and do the shodashopachara pooja.  Naivedya to be done.  33 argya to be given with the mantra –
aShTadravya samaayuktaM svarNapaatrasthitaM jalaM |
arGyaM gRuhaaNa dEvEsha bhaktaanaamabhayaprada |
ಅಷ್ಟದ್ರವ್ಯ ಸಮಾಯುಕ್ತಂ ಸ್ವರ್ಣಪಾತ್ರಸ್ಥಿತಂ ಜಲಂ |
ಅರ್ಘ್ಯಂ ಗೃಹಾಣ ದೇವೇಶ ಭಕ್ತಾನಾಮಭಯಪ್ರದ |
अष्टद्रव्य समायुक्तं स्वर्णपात्रस्थितं जलं ।
अर्घ्यं गृहाण देवेश भक्तानामभयप्रद ।
Then 33 pradakshine and namaskara to be daana. Cow should be worshipped with gandha, pushpa, haridra kumkuma, gross to be given to cow.  In this way, this vratha to be conducted for five years, and in the end of the fifth year udyapana to be done.

Source  :

೧. Chaitraadi maasa kartavyagalu by Sri Chaturvedi Vedavyasachar
೨. Chaturmasya by Sri Vyasanakere Prabhanjanacharya
೩. Vratamuktaavali by Mantralaya Rayara Mutt
೪. HKS Rao’s Chatrumasa Acharane vaijnaanika drustiyalli
೫. Chikkerur Srikantacharya’s “Chaturmasya”.

ಕೃಷ್ಣಾರ್ಪಣಮಸ್ತು  –  कृष्णार्पणमस्तु
ಸಂಗ್ರಹ - ನರಹರಿ ಸುಮಧ್ವ
*****
Items that should be used for dwidala vrata .
1st version
The following items are used during Dvidala vrata:
Akki (Rice)
Godhi (Wheat)
Jeerige (cumin seeds)
Menasu (black pepper)
Ellu(sesame seeds)
Bella (jaggery)
Coconut, coconut Milk
Karibevu (Curry leaves)
banana (Balekai, bale hannu)
banana flower
baLai dandu
samegadde
suvarnagedde (Suran)
Rajgiri 
ginger
Sweet Potato
Goose Berry (Amla)
Amla powder
maida
Suji rava( cracked wheat)
curry leaves
turmeric
ghee
milk, curds
sugar
mangoes
Amchur powder

2nd version.
Items which can be used during Dwidala Vratha –   Rice, Wheat, Jeera, Black pepper, sesame seeds, jaggery,  asafoetida, ellu  (ಅಕ್ಕಿ, ಗೋಧಿ, ಜೀರಿಗೆ, ಮೆಣಸು, ಬೆಲ್ಲ, ಸಕ್ಕರೆ ,ಇಂಗು ) , amla powder (ಮಾವಿನಕಾಯಿ ಪುಡಿ), coconut (ತೆಂಗಿನಕಾಯಿ, ಕೊಬ್ಬರಿ),  maida hiTTu, akkihiTTu, godhi hiTTu, rava (soji),  turmeric,  ghee, oils, Mustard  (ಸಾಸಿವೆ) can be used  for Rayara Mutt followers.  Milk, Curds, Butter, etc….
Vegetables –  White Dantu soppu, doddipatre soppu, curry leaves, suvarna gadde, geNasu, shaame gadde, broken wheat,
ಬಿಳಿ ದಂಟು ಸೊಪ್ಪು, ದೊಡ್ಡಿಪತ್ರೆ ಸೊಪ್ಪು, ಕರಿಮೇವು, ಸುವರ್ಣ ಗಡ್ಡೆ, ಗೆಣಸು, ಶಾಮೆ ಗಡ್ಡೆ, plantains (banana fruits, banana kai, banana flower, banana dindu – ಬಾಳೆಹಣ್ಣು, ಬಾಳೆದಿಂಡು, ಬಾಳೆಕಾಯಿ, ಬಾಳೆ ಹೂವು,)   mutts potato ಆಲೂಗಡ್ಡೆ(.Udupi side), maavina kaayi, shunti (ginger)
Some of the receipes which can be prepared –
Chatni pudi ಚಟ್ನಿ ಪುಡಿ –  of curry leaves ಕರಿಮೇವು using kobbari ಕೊಬ್ಬರಿ), jeerige, menasu, amla powder, etc
Chatni ಚಟ್ನಿ – using shunti, kobbari, etc…..  U can also use baale hoovu and prepare chatni
meNasina saaru ಮೆಣಸಿನ ಸಾರು  – using pepper, jeera, amla powder (add milk and name it as haalu menasina saaru)
Kootu ಕೂಟು – made of  baalekai, genasu
gojju ಗೊಜ್ಜು – baalekayi or genasu
raayata ರಾಯತ – of baalekayi or genasu or baaledindu, jeera raayata
paayasa ಪಾಯಸ – akki paayasa, haalu paayasa, appipaayasa, rave paayasa, godhi paayasa, coconut payasa, etc
kosambari ಕೋಸಂಬರಿ – baalehannu and baaledindu.
palya ಪಲ್ಯ of baalekaayi, genasu or suvarna gadde or shaamegadde
chitranna ಚಿತ್ರಾನ್ನ – maavinakaayi, jeera, menasu, chitranna
Tovve ತೊವ್ವೆ – as no dall can be used – u can well prepare tovve ತೊವ್ವೆ using the some portion of ಕೂಟು or ಹುಳಿ
tambuli ತಂಬುಳಿ – ತಂಬುಳಿ – made of doDDipatre soppu & jeerige will be very tasty
majjige huLi ಮಜ್ಜಿಗೆ ಹುಳಿ – ಮಜ್ಜಿಗೆ ಹುಳಿ – same ingredients in the process of preparing huLi or kootu – add majjige
bonda ಬೋಂಡ  varieties –  baale kayi bonda, geNasu bonda, dantu soppu bonda, akki ambode, baalekayi chips, genasu chips, suvarna gadde chips, etc.., ravaa bonda,
Dose ದೋಸೆ  – akki hittu dose, neeru dose, maida dose, wheat dose, kobbari dose, etc
poori ಪೂರಿ – wheat poori, chapaati,
idli ಇಡ್ಲಿ – rava idli, akki idli,
Sweets – Akki Halva, Wheat Halva, maida halva, rava laddu, dudh peda, coconut burfi, holige, kadabu, sajjige, baadaam puri, sakkare holige, etc.
rotti – akki rotti, danTu soppu rotti, raagi rotti,
raagi mudde ರಾಗಿ ಮುದ್ದೆ with subji of geNasu, baaLekaayi etc
kaayi ganji ಕಾಯಿ ಗಂಜಿ –  made of akki, jeera, curry leaves.
*****
Rules of the Chatrumasya Vratha –

On Ashada Shudda Ekadashi – one must get Taptamudra dharana.
We should do Sankalpa that we are performing Chaturmasya Vratha.–

व्रतानां वक्ष्यमाणानां सन्कल्पं विधिवत् चरेत् ।
नैमित्तिकानां काम्यानां नित्यानां च तथैव च ।
ವ್ರತಾನಾಂ ವಕ್ಷ್ಯಮಾಣಾನಾಂ ಸನ್ಕಲ್ಪಂ ವಿಧಿವತ್ ಚರೇತ್ |
ನೈಮಿತ್ತಿಕಾನಾಂ ಕಾಮ್ಯಾನಾಂ ನಿತ್ಯಾನಾಂ ಚ ತಥೈವ ಚ |

vrataanaaM vakShyamaaNaanaaM sankalpaM vidhivat charEt |
naimittikaanaaM kaamyaanaaM nityaanaaM cha tathaiva cha |

Ist Month – Shakavratha – Ashada Shudda Ekadashi to Shravana Shudda Dashami –
Shakavratha sankalpa
शाकव्रतं मयादेव गृहीतं पुरतस्तव ।
निर्विघ्नं सिद्धिमायातु प्रसादात् तव केशव
ಶಾಕವ್ರತಂ ಮಯಾದೇವ ಗೃಹೀತಂ ಪುರತಸ್ತವ | 
ನಿರ್ವಿಘ್ನಂ ಸಿದ್ಧಿಮಾಯಾತು ಪ್ರಸಾದಾತ್ ತವ ಕೇಶವ |
shaakavrataM mayaadEva gRuhItaM puratastava | nirviGnaM siddhimaayaatu prasaadaat tava kEshava

Vegetables to avoided –   Plant based food –   All Vegetables, Fruits, plant leaves, stems, branches, Dry Chillies, Green Chillies, Coconuts (Vyasaraja mutt followers accepts coconut as per their sampradaya)
Permitted Items –
 All Dalls, (ಎಲ್ಲ ಬೇಳೆಗಳೂ, ಕಾಳುಗಳೂ ಉಪಯೋಗಿಸಬಹುದು (Gramdal after Teekarayara panchami), ಆದರೆ ಕಡಲೇಬೇಳೆಯನ್ನು ಟೀಕಾರಾಯರ ಆರಾಧನ ದಿನದಿಂದ ಉಪಯೋಗಿಸುವ ಸಂಪ್ರದಾಯವಿದೆ. 
Mango fruit  (ಮಾವಿನ ಹಣ್ಣು), Jeera (ಜೀರಿಗೆ), Pepper (ಮೆಣಸು), 
Milk (ಹಾಲು) , 
Curds (ಮೊಸರು) , 
Ghee (ತುಪ್ಪ), 
Honey (ಜೇನು ತುಪ್ಪ), ingu(ಇಂಗು), 
dry nellikai (ಒಣಗಿದ ನೆಲ್ಲಿಕಾಯಿ), 
Mango baalaka (dry mango – ಮಾವಿನಕಾಯಿ ಬಾಳಕ), 
Dry ginger (ಒಣಶುಂಠಿ).  ಶೇಂಗಾ (ಸಂಪ್ರದಾಯ ಭೇದದಿಂದ),  ಅಗಸೇ ಸೊಪ್ಪು ಉಪಯೋಗಿಸಬಹುದು.
Mustard (ಸಾಸುವೆ ) not permitted  ( For Rayara Mutt Mustard is permitted – as per sampradaya – Rayaru was using).    
Items prohibited–   Kesari, Pachakarpoora, jakayi, japatre, elachi, lavanga, moggu, not to be used.  All vegetables not permitted.
***
Everybody must observe Chaturmasya – All Chaturvarnaas, viz., Brahmana, Kshatriya, Shudra, Vaishya, all should observe Chaturmasya.  All Chatur Ashramas viz., Brahmachari, Gruhasta, Vanaprasta and Sanyasi ,   even Women irrespective of  Rajaswala Period  must observe Chaturmasya Vratha.  The main purpose of observing Chaturmasya is Bhagavad AJnya (Srihari’s  Orders).   We are doing this to please paramathma only.   Observing Chaturmasya gets more punya than what if we do other vrathas.   If we perform we get more punya, if not performed, we will get sin.
 

ಚಾತುರ್ಮಾಸ್ಯ ಕಾಲದಲ್ಲಿ ಮಾಡಬಾರದ್ದು – ಮದುವೆ, ಮುಂಜಿ, ನಿಶ್ಚಿತಾರ್ಥ ಮುಂತಾದವನ್ನು ಮಾಡುವಂತಿಲ್ಲ.

We are not doing Marriage, Upanayana etc during this Chaturmasya, as Srimannaaraayana will be on sleep, i.e., Yoganidre.,  Auspicious functions done during this time due to ignorance, can result in health disorders, injury and other calamities – as per Skanda Purana.  Naming ceremony can be done.
Those who are doing shraddha during the Chaturmasya, have to follow the Chaturmasya dharma, on shraddha day, prohibited items not to be used.
*
Chaturmasya ಚಾತುರ್ಮಾಸ್ಯ

Chaturmasya starts from Ashada Shudda Ekadashi and ends on Kartika Shudda dashami . On Ashada Shudda dashami, all the yathis would have their head shaved. {Please note – Yathis are supposed to get their head shaved only on Pournami.} They are not suppose to get their head shaved during the entire Chaturmasya period.
 

Some Yathis sits for Chaturmasya on Ashada Bahula Panchami, i.e., Teekarayara Aradhana Day. Chaturmasya comprises of Hindu Calender months Ashada, Shravana, Bhadrapada and Karthika.
 

ಚಾತುರ್ಮಾಸ್ಯ ಭಗವದ್ರೂಪಗಳು : 
ಶ್ರೀಧರ, ಹೃಷೀಕೇಶ, ಪದ್ಮನಾಭ ಮತ್ತು ದಾಮೋದರ ಈ ನಾಲ್ಕು ಮಾಸಗಳಿಗೆ.

Chaturmasya Bhagavadroopa –  Sridhara, Hrisheekesha, Padmanabha and Damodara are the niyamaka Bhagavadroopa for Chaturmasya
 

ಆಷಾಢ ಶುದ್ಧ ಏಕಾದಶಿ  ಶಯಿನೀ ಏಕಾದಶಿಯಂದು ನಿದ್ರಾದೂರ, ಹಸಿವೆ ಮತ್ತಾವುದೇ ದೋಷದೂರ ಪರಮಾತ್ಮ ಯೋಗನಿದ್ರೆಗೆ ಹೋಗಿ ಕಾರ್ತೀಕ ಶುದ್ಧ ದ್ವಾದಶಿ ಉತ್ಥಾನ ದ್ವಾದಶಿಯಂದು ಏಳುತ್ತಾನೆ.  

Ashada shukla Ekadashi – The eleventh day in Ashada (Shayanaikadashi) , – it is on this day that Srimannaarayana, even though he is sleepless, hungerless, pretends to sleep, which is termed as “Yoga Nidra”.  He sleeps till Karthika Shudda Dwadashi (Uttana Dwadashi) .

ಚಾತುರ್ಮಾಸ್ಯವನ್ನು ಎಲ್ಲಾ ಧರ್ಮದವರೂ, ಅರ್ಥಾತ್ ಬ್ರಾಹ್ಮಣ, ಕ್ಷತ್ರಿಯ, ಶೂದ್ರ, ವೈಶ್ಯ ಮಾಡಬೇಕು.  ಬ್ರಹ್ಮಚಾರಿ, ಗೃಹಸ್ಥ,  ಸನ್ಯಾಸಿ ವಾನಪ್ರಸ್ಥ, ಸೂತಕ ದಲ್ಲಿರುವವರೂ, ರಜಸ್ವಲ ಕಾಲದಲ್ಲೂ, ಭಗವದಾಜ್ಞೆ ಎಂದು ತಿಳಿದು ಸಂಕಲ್ಪ ಪುರಸ್ಸರವಾಗಿ ಮಾಡಬೇಕು.
***
ಮಹಾವಿಷ್ಣುವು ಈ ಚಾತುರ್ಮಾಸದ ನಾಲ್ಕು ತಿಂಗಳುಗಳ ಕಾಲದ ಶಯನಾವಸ್ಥೆಯಿಂದ ದ್ವಾದಶಿಯಂದು ಏಳುತ್ತಾನೆ !! ಎಂದರೆ ಎಚ್ಚರಗೊಳ್ಳುತ್ತಾನೆ ! 
ದಕ್ಷಿಣಾಯನದ ಮೊದಲ ೪ ತಿಂಗಳು ಅಂದರೆ ಆಷಾಢ ಮಾಸದ ಶುಕ್ಲಪಕ್ಷದ ದಶಮಿಯಿಂದ -- ಕಾರ್ತೀಕ ಮಾಸದ ಶುಕ್ಲ ಪೌರ್ಣಮಿಯವರೆಗೆ ಚಾತುರ್ಮಾಸ ! ಈ ಚಾತುರ್ಮಾಸ ಭಗವಂತನಿಗೆ ಬಹಳ ಪ್ರಿಯವಾದದ್ದು , ಈ ನಾಲ್ಕುಮಾಸಗಳಲ್ಲಿ ವಿಷ್ಣುವು ಶ್ರೀಧರ , ಹೃಷಿಕೇಶ , ಪದ್ಮನಾಭ , ದಾಮೋದರ ಎಂಬೀ ಹೆಸರುಗಳಿಂದ ಆರಾಧಿಸಲ್ಪಡುತ್ತಾನೆ ! ನಾಲ್ಕು ತಿಂಗಳು ಭಗವಂತ ಯೋಗನಿದ್ರೆಯಲ್ಲಿದ್ದು ಕಾರ್ತೀಕ ಉತ್ಥಾನ ದ್ವಾದಶಿಯಂದು ಎಚ್ಚರಗೊಳ್ಳುವನು! ಎಲ್ಲಾ ಮಠಗಳಲ್ಲಿ ಇಂದಿಗೆ ಚಾತುರ್ಮಾಸ ವ್ರತರಾಚರಣೆಯೂ ಮುಗಿಯುತ್ತದೆ .
ಈ ದಿನದ ಆರಾಧ್ಯದೇವತೆ ತುಳಸಿ , ಇಂದೇ ಶ್ರೀ ಕೃಷ್ಣನೊಂದಿಗೆ ತುಳಸಿಯ ವಿವಾಹ ನೆಡೆಯಿತೆಂದು ತಿಳಿಸಿದ್ದಾರೆ ! ಶ್ರೀ ಕೃಷ್ಣನಿಗೆ ಬಹಳ ಪ್ರಿಯವಾದವಳು ತುಳಸಿ - "ಒಂದು ದಳ ಶ್ರೀ ತುಳಸಿ ಬಿಂದು ಗಂಗೋದಕವು ಇಂದಿರಾರಮಣನಿಗೆ ಅರ್ಪಿತವೆಂಬಂತೆ , ಒಲ್ಲನೋ ಹರಿ ಕೊಳ್ಳನೋ ತುಳಸಿ ಇಲ್ಲದ ಪೂಜೆ ! ಎಂಬಂತೆ ಯಾವುದೇ ಭಕ್ಷಭೋಜ್ಯವನ್ನು ನೈವೇದ್ಯ ಕ್ಕಿಟ್ಟರೂ ಅದರ ಮೇಲೆ ಒಂದುದಳ ತುಳಸಿ ಹಾಕಿ ಕೃಷ್ಣಾರ್ಪಣ ಎಂದರೆ ಮಾತ್ರ ಶ್ರೀಹರಿ ಸ್ವೀಕರಿಸುವನು ಎಂಬುದು ನಿತ್ಯಸತ್ಯವಾಗಿದೆ !!
ಶ್ರೀ ಹರಿಯ ಕಣ್ಣುಗಳಿಂದ ಆನಂದಾಶ್ರುಗಳು ಉದುರಿ ತುಳಸಿ ರೂಪಧಾರಣೆ !ಕೃಷ್ಣಾರ್ಪಣಮಸ್ತು
(ಸತ್ಸಂಗ ಸಂಗ್ರಹ)
***
Dharana PaaraNa vratha 
ಧಾರಣಪಾರಣ ವ್ರತ –
ಧಾರಣಪಾರಣ ವ್ರತವನ್ನು ಚಾತುರ್ಮಾಸ್ಯದ ನಾಲ್ಕು ತಿಂಗಳು ಮಾಡುತ್ತಾರೆ ಅಥವಾ ಮೊದಲ/ಕಡೆಯ ಮಾಸದಲ್ಲಿ ಮಾಡುತ್ತಾರೆ.  ಅಥವಾ ಚಾತುರ್ಮಾಸ್ಯ ಕಾಲದಲ್ಲಿ ಅಧಿಕ ಮಾಸ ಬಂತೆಂದರೆ ಆ ಸಮಯದಲ್ಲಿ ಮಾಡುತ್ತಾರೆ.    ಈ ವ್ರತ ಮಾಡುವವರು ಒಂದು ದಿನ ಭೋಜನ ಮುಂದಿನ ದಿನ ಉಪವಾಸ ಮಾಡುತ್ತಾರೆ.  ಅರ್ಥಾತ್ ದಿನ ಬಿಟ್ಟು ದಿನ ಮಾಡುತ್ತಾರೆ.    ಈ ವ್ರತದ ಆರಂಭ ದಿನ ಪುಣ್ಯಾವಾಚನ ಮಾಡಿ ಸಂಕಲ್ಪಿಸಿ  ಆರಂಭಿಸಬೇಕು.  ಪ್ರತಿ ಪಾರಣೆಯ ದಿನ ಭೋಜನ ಪೂರ್ವ  108 ಅರ್ಘ್ಯ ಕೊಡಬೇಕು.   ವ್ರತ ಆರಂಭ ಮುನ್ನ ಅಥವಾ ಮಧ್ಯದಲ್ಲಿ ಅಥವಾ ಕೊನೆಯಲ್ಲಿ ಯಥಾಶಕ್ತಿ ಉದ್ಯಾಪನೆ ಮಾಡಬೇಕು.   ಬ್ರಾಹ್ಮಣರಿಗೆ ಲಕ್ಷ್ಮೀ ನಾರಾಯಣ ವಿಗ್ರಹ ದಾನ ಕೊಡಬೇಕು.   ಈ ವ್ರತ ನಮ್ಮ ಇಂದ್ರಿಯ ನಿಗ್ರಹಕ್ಕೆ ಅನುಕೂಲಕರ.
Those who observe this vratha must take bhojana one day, next day, he must observe fasting.  This vratha to be followed for four months if possible.  If not possible, first month or last month also can be done.  On the starting day of Dharanaparana vratha – the first fasting day, he has to do punyaahavaachana.  Do sankalpa – On paarane day, he has to give argya to Narayana 108 times, then he has to do bhojana.
Before or during or after completion of vratha, he has to do udyapana.  Give Lakshminarayana idol daana after doing pooja of that idol with panchamrutha.  After completion, he has to arrange for bhojana of brahmana – suvasini.
a)    Sugreeva had done this for sin (paapa) parihaaraartha of Vaali nigraha, as instructed by Ramachandra.
b)    As per Krishna’s instructions paandavaas had done this when Dharmaraja was worried after killing his relatives.
c)     Naaradaru had done this in his previous birth and was jitendriya.
This vratha enables us to have control of our indriyaas.
****
Scientific reason – for shaaka vratha :
Why one must observe Shaakavratha during the period Ashada Shukla Ekadashi to Shravana Shudda Dashami ?
–    As Chandra will be in Poorvashada nakshatra, during this month, this month is called as Ashada.    Normally, during this month, Sun will be in Aardra nakshatra, Punarvasu and Pushya nakshatras.  Sun also will enter Karkataka Rashi, which day will be called as Dakshinayana punyakaala.    During this period, the heat of the sun will be reduced when compared to Uttarayana punyakaala,  the power of moon will be more.    As the power of Sun is being reduced and Moon’s power will be increased, the heat in the body of the human/animals also is subject to change.  That is why some rules have been for food.  This vratha is called as “Shaka vratha”.  Shaka means vegetables or heat.  During this period more vegetables would be grown with the assistance of new rain and the heat inside the bhoomi.  When the rainy season starts, the water goes inside the bhoomi, the temperature inside the bhoomi will be dissolved in the vegetable crops, resulting in the temperature already raised in the earlier months tend to increase further in our body. Many bacterias would be developed. Further the insects would come out and would join the roots of the vegetables.  The vegetables, tamarind, green chillies, pickles, fruits, etc.,  would have more heat,  As such, during this period vegetables are banned as per ayurvaada also.  But the temperature required for our body can be got from other items which we are eating in this month sufficiently.
****
Gopadma Vratha – 
During the Chaturmasya period starting from Ashada Shudda Dwadashi, this vratha to be followed.  In the cow-shed, one must clean it with cowdung daily, and write the picture of a cow with calf.  The picture should be covered with 33 padmaas (written in rangoli).  Do the pooja of antargatha roopi in cow – Gopalakrishna and do the shodashopachara pooja.  Naivedya to be done.  33 argya to be given with the mantra –
aShTadravya samaayuktaM svarNapaatrasthitaM jalaM |
arGyaM gRuhaaNa dEvEsha bhaktaanaamabhayaprada |
ಅಷ್ಟದ್ರವ್ಯ ಸಮಾಯುಕ್ತಂ ಸ್ವರ್ಣಪಾತ್ರಸ್ಥಿತಂ ಜಲಂ |
ಅರ್ಘ್ಯಂ ಗೃಹಾಣ ದೇವೇಶ ಭಕ್ತಾನಾಮಭಯಪ್ರದ |
अष्टद्रव्य समायुक्तं स्वर्णपात्रस्थितं जलं ।
अर्घ्यं गृहाण देवेश भक्तानामभयप्रद ।
Then 33 pradakshine and namaskara to be daana. Cow should be worshipped with gandha, pushpa, haridra kumkuma, gross to be given to cow.  In this way, this vratha to be conducted for five years, and in the end of the fifth year udyapana to be done.
****

ಚಾತುರ್ಮಾಸ್ಯದ ಪ್ರಧಾನ ನಿಯಮಗಳು
ಆಷಾಡ ಶುಕ್ಲ ಏಕಾದಶಿಯಿಂದ ಆರಂಭ, ಕಾರ್ತೀಕ ಶುದ್ಧ ದ್ವಾದಶಿಗೆ ಮುಕ್ತಾಯ (ಉಪವಾಸಾದಿ ವ್ರತಗಳು) ಬಾಕಿ ವ್ರತಗಳು ಕಾರ್ತೀಕ ಹುಣ್ಣಿಮೆಯಂದು ಮುಕ್ತಾಯ. ವನ ಭೋಜನ (ಧಾತ್ರಿ ಹವನ) ದೊಂದಿಗೆ ಈ ಚಾತುರ್ಮಾಸ್ಯ ವ್ರತವು ಸಂಪನ್ನವಾಗುವುದು.

 ೧.  ಆಷಾಡ ಶುಕ್ಲ ದ್ವಾದಶಿಯಿಂದ ಒಂದು ಮಾಸ ಪರ್ಯಂತ ಶಾಕ ವ್ರತ. ಆಗ ತರಕಾರಿಗಳು ಉಪಯೋಗಿಸಲು ಬರುವುದಿಲ್ಲ.

ಉಪ್ಪಿನ ಬದಲಾಗಿ ಸೈಂಧವ ಲವಣ

ಖಾರಕ್ಕೆ ಮೆಣಸಿನಕಾಯಿ ಬದಲಾಗಿ ಮೆಣಸು ಜೀರಿಗೆ

ಹುಳಿಗೆ ಕೆಲವರು ಮಾವಿನ ಕಾಯಿ ಪುಡಿ ಬಳಸಿದರೆ ಮತ್ತೆ ಕೆಲವರಿಗೆ ಮಾವಿನಕಾಯಿ ಪುಡಿ ಬದಲಿಗೆ ಹಳೇ ಹುಣಸೇ ಹಣ್ಣು ಉಪಯೋಗಿಸುತ್ತಾರೆ (ಸಂಪ್ರದಾಯ ಭೇದದಿಂದಾಗಿ) ನೆಲ್ಲಿಕಾಯಿ ಪುಡಿಯನ್ನೂ ಉಪಯೋಗಿಸ ಬಹುದು ಆದರೆ ಅದನ್ನು ಕೆಲವು ನಿಷಿದ್ಧ ದಿನಗಳಲ್ಲಿ ಉಪಯೋಗಿಸುವ ಹಾಗಿಲ್ಲ
 ೨ . ದಧಿ ವ್ರತ: ನಂತರದ ಒಂದು ಮಾಸ ಪೂರ್ತಿ ಮೊಸರು ಬರೋದಿಲ್ಲ (ಅನಿಷಿದ್ಧ ತರಕಾರಿ ಬರುತ್ತೆ) ಬೆಣ್ಣೆ ತೆಗೆದ ಮಜ್ಜಿಗೆ ಮಾತ್ರ ಸ್ವೀಕಾರಾರ್ಹ.  
 ೩ . ಕ್ಷೀರ ವ್ರತ: ನಂತರ ಒಂದು ತಿಂಗಳಲ್ಲಿ ಹಾಲು ಬರೋದಿಲ್ಲ (powder ಹಾಲು ಕೂಡ ಬರೋದಿಲ್ಲ)
 ೪ . ದ್ವಿದಳ ವ್ರತ: ಕೊನೆಯ ತಿಂಗಳಲ್ಲಿ ಬೇಳೆಗಳು, ಕಾಳುಗಳು,  ಬಹುಬೀಜ ಪದಾರ್ಥಗಳು ಸ್ವೀಕರಿಸಲು ಬರೋದಿಲ್ಲ.
ಇವೆಲ್ಲದ್ದಕ್ಕೂ ಆರಂಭದ ದಿನದಲ್ಲಿ ಸಂಕಲ್ಪವನ್ನು, ಅಂತ್ಯದ ದಿನದಲ್ಲಿ ಬಿಟ್ಟ ಪದಾರ್ಥಗಳನ್ನು ದಾನ ಮಾಡಿ ಸಮರ್ಪಣೆ ಮಾಡಿ, ನಂತರ ಹೊಸ ವ್ರತದ ಸಂಕಲ್ಪವನ್ನು ಮಾಡಬೇಕು.
***

ಚಾತುರ್ಮಾಸ್ಯಕ್ಕೆ ಬೇಕಾದ ಸಿದ್ಧತೆಗಳು
೧. ಪುರೋಹಿತರು -  ಪುಣ್ಯಾಹ ಮಾಡಿಸಿಕೊಂಡು ಸಂಕಲ್ಪ ಮಾಡಲು. ಇದು ವಿಶೇಷ ವ್ರತ ಹಿಡಿಯುವವರಿದ್ದರೆ
೨. ಎಲೆ (ಮುತ್ತುಗ/ಬಾಳೆ/ಹಲಸು), ಎಲೆಯಲ್ಲಿ ಭೋಜನ ಮಾಡೋ ಸಂಕಲ್ಪ ಮಾಡುವವರಿದ್ದರೆ
೩. ನೆಲ್ಲಿಕಾಯಿ ಪುಡಿ, ಆಮಲಕಿ ಸ್ನಾನದ ಸಂಕಲ್ಪಕ್ಕೆ
೪. ಗುರೆಳ್ಳು(ಹುಚ್ಚೆಳ್ಳು), ಅಗಸೆ ಬೀಜ, ಖರ್ಜೂರ (ಉತ್ತತ್ತಿ), ಮಾವಿನ ಬಾಳಕ, ನೆಲ್ಲಿ ಬಾಳಕ, ಮಾವಿನ ಪುಡಿ, ನೆಲ್ಲಿ ಪುಡಿ
೫. ನಿತ್ಯ ದಾನ ಮಾಡುವವರು, ದಾನದ items ಹಾಗು ವೀಳ್ಯದೆಲೆ ಅಡಿಕೆ
೬. ತುಪ್ಪ
೭. ಗೋ ಮೂತ್ರ, ಗೋಮಯ
೮. ಲಾವಂಚ, ಅದರ ಪುಡಿಯಿಂದ ದೇವರ ವಸ್ತ್ರಕ್ಕೆ ಹಾಗು ದೇವರ ಮನೆ ಸಾರಿಸಲು
೯.  ಗೋಗ್ರಾಸಕ್ಕಾಗಿ ಗರಿಕೆ, ಬಾಳೆಹಣ್ಣು, ಪುಡಿ ಬೆಲ್ಲ, ಅರಳು...
೧೦. ವ್ರತದ‌ಅಡಿಗೆಗೆ ಪುಡಿಗಳು
ಮಕ್ಕಳಿಂದ ಚಾತುರ್ಮಾಸ್ಯ
೧. ದಿನದಲ್ಲಿ ಒಂದು ಬಾರಿಯಾದರು ವ್ರತದ ಅಡಿಗೆ ಮಾಡಿ ಬಡಿಸಿ
೨. ಅಥವಾ ಒಂದು ತಿಂಗಳು ಯಾವ ತರಕಾರಿಯನ್ನೂ ಬಳಸಬೇಡಿ (ಒಂದು ಹೊತ್ತಾದರೂ)
೩. ಅಥವಾ ಒಂದು item ಆದರೂ ವ್ರತದ್ದು ಹಾಕಿ
ಮಹತ್ವವನ್ನು ಮೊದಲು ತಿಳಿಸಿ, ಮಾಡಿದರೇನು ಬಿಟ್ಟರೇನು ಅನ್ನೋದನ್ನು ತಿಳಿಸಿ‌ ಊಟ ಬಡಿಸಿ. ಕ್ರಮೇಣ ಅದರ ಪರಿಣಾಮ ಕಂಡುಬರುತ್ತದೆ
ಚಾತುರ್ಮಾಸ್ಯವನ್ನು ತನ್ನಿಂದ ಮಾಡಲಿಕ್ಕೆ ಸಾಧ್ಯವಿಲ್ಲ ಅಂತ ಅಂದುಕೊಂಡವರು ಇಷ್ಟಾದರೂ ಮಾಡಿ... 
೧. ಹತ್ತಿರದ ಮಠವಿದ್ದಲ್ಲಿ,‌ದುಡ್ಡು‌ಕೊಟ್ಟು ಮಠದ ಸಹಾಯ ಪಡೆದುಕೊಂಡು ವ್ರತ ಮಾಡಿ
೨. ವ್ರತ ಮಾಡುವ ಸದಾಚಾರಿಗಳು ಗೊತ್ತಿದ್ದರೆ, ಅವರ ಮನೆ‌ ಹತ್ತಿರವಿದ್ದರೆ, ಅವರಿಂದ ಸಹಾಯ ಪಡೆದಾದರು ಸರಿ ವ್ರತ ಮಾಡಿ (ಅವರಿಗೂ ಧನವನ್ನು ನೀಡಿ)
೩. ಮಠವೂ ಇಲ್ಲ, ಯಾರ ಮನೆಯೂ ಇಲ್ಲ, ತನಗೂ ಪ್ರಮಾಣಿಕವಾಗಿ ಅನಾನುಕೂಲತೆ ಇದ್ದಲ್ಲಿ ಅಂಥವರು ಕಡೆ ಪಕ್ಷ
ಯಾವ ತರಕಾರಿಯನ್ನೂ ಬಳಸಬೇಡಿ ಒಂದು ತಿಂಗಳು.
ಮಾವು ತೆಂಗು ನೆಲ್ಲಿಯನ್ನು ಹೊರೆತು ಪಡಿಸಿ.
ಯಾವುದೋ ಬೇರೆ ಊರಿಗೆ ಹೋದಾಗ, ತಿನ್ನಲೂ ಏನೂ ಸಿಗದಿದ್ದಾಗ ಸಿಕ್ಕದ್ದನ್ನೆ (ಬೆಲ್ಲ ಕೊಬ್ಬರಿ, ಶೇಂಗಾ, ಕಡಲೆ...) ತಿಂದು ಮಲಗಿ ರೂಢಿ ಇದೆಯಲ್ಲವೇ ಎಲ್ಲರಿಗೂ....
ಈ ವ್ರತವನ್ನೂ ಹಾಗೆಂದು ಭಾವಿಸಿಯಾದರೂ ಮಾಡಿ, ಬಿಡಬೇಡಿ. ಬಿಟ್ಟು ಕೆಡಬೇಡಿ.
 ಶ್ರೇಯಾನ್ ಸ್ವಧರ್ಮೋ‌ ವಿಗುಣಃ ಕೃಷ್ಣನ ಮಾತು ಗೀತೆಯಲ್ಲಿ, ಲೋಪಗಳು ಇದ್ದರೂ ಅಡ್ಡಿಯಿಲ್ಲ,  ಮಾಡಬೇಕಾದ್ದನ್ನು ಮಾಡು ಅಂತಾನೆ.
ಮಕ್ಕಳಿಗೆ exam ನಲ್ಲಿ ಗೊತ್ತಿದ್ದಷ್ಟಾದರೂ ಬರೀ ಎಂದು ಹೇಳುವುದಿಲ್ಲವೇ? ವ್ರತದ ವಿಷಯದಲ್ಲೂ ಹಾಗೆ ಸಾಧ್ಯವಾದಷ್ಟು ಮಾಡಿ.
ಪ್ರಮಾಣಿಕ ಪ್ರಯತ್ನವಿರಲಿ 
ವ್ರತವನ್ನು ಬ್ರಾಹ್ಮಣರು ಮಾಡದೆ ಅನ್ಯರು ಮಾಡುವರೆ?
ಶಾಸ್ತ್ರ ಒಂದು ಹೆಜ್ಜೆ ಮುಂದೆ ಹೋಗುತ್ತೆ, ವ್ರತವನ್ನು ಮನುಷ್ಯರು ಮಾಡದೆ ಮೃಗಗಳು ಮಾಡುವುದೆ ಎಂದು
👆ಇದು‌ ದೊಡ್ಡವರ ವಿಚಾರವಾಯಿತು
ಯಾರ ಮನೆಯಲ್ಲಿ ಮನೆಯವರು ಚಾತುರ್ಮಾಸ್ಯ ವ್ರತಕ್ಕೆ ವಿಮುಖರಾಗಿ ನಡೆಯುತ್ತಿರುತ್ತಾರೋ ಅಂತಹವರಿಂದ ಕಡೆ ಪಕ್ಷ ತರಕಾರಿಯನ್ನಾದರು ಬಿಡಿಸಿ..... ಅದೇ ಸಾಧನೆ ಸದ್ಯಕ್ಕೆ
.

ನಾನು ಸ್ಮಾರ್ತ, ನಾನು ವೈಷ್ಣವ, ನಾನು ಹವ್ಯಕ್, ನಾನು ಅಯ್ಯಂಗಾರ್, ನಾನು ಮತ್ತೊಂದು ಮಗದೊಂದು ಅಂತ ಯಾವ ಗುಂಪಿಗೆ ಸೇರಿದ್ದರೂ ಈ ಚಾತುರ್ಮಾಸ್ಯ ವ್ರತವನ್ನು ಮಾಡಲಿಲ್ಲ ಎಂದರೆ ನಿರಯಂ ಯಾತಿ ಸರ್ವಂ ....ನರಕವೇ ಗತಿ ಎಂದು ಸಾರಿ ಸಾರಿ ಹೇಳ್ತಿವೆ. 
ನಮಗಿದ್ಯಾವ್ದು ಸಂಬಂಧ‌ ಇಲ್ಲ ಅಂತ ಈಗಲೂ ನಾವು ಅಂದುಕೊಳ್ಳಬಹುದು 
ಆದರೆ ನಾವು ಅಂದುಕೊಂಡದ್ದು ಎಷ್ಟರಮಟ್ಟಿಗೆ ನಡೆದಿದೆ ಇಲ್ಲಿವರೆಗೂ !!!?
ದೇವರ ಕೃಪಾದೃಷ್ಟಿಯಿಂದ ವಂಚಿತರಾದರೆ ಎಲ್ಲಿಯ ಸುಖ
ಕಲ್ಯಾಣದೇವತಾ ದೃಷ್ಟಿಹೀನಾನಾಂ ಚ ಕುತಃ ಸುಖಮ್ - ಸ್ಕಂದ ಪುರಾಣ
ಚಾತುರ್ಮಾಸ್ಯದ ಕುರಿತು ಹೇಳಿರುವ ಮಾತಿದು.
ನಾವು ಮಾಡುವ ಸ್ನಾನ, ದಾನ, ಜಪ, ಹೋಮ, ಧ್ಯಾನ ಎಲ್ಲಾ ಸತ್ಕರ್ಮಗಳೂ ವ್ಯರ್ಥ ನಾವು ಚಾತುರ್ಮಾಸ್ಯ ಮಾಡದಿದ್ದರೆ.... ಅಂತ ಹೇಳಿವೆ ಪುರಾಣ ವಾಕ್ಯಗಳು ಒಕ್ಕೊರಲಿನಿಂದ.
ತಪ್ತಮುದ್ರಾಧಾರಣೆ, ಎಷ್ಟು ಹಬ್ಬಗಳು, ಎಷ್ಟು ಏಕಾದಶಿಗಳು, ಕೃಷ್ಣಜನ್ಮಾಷ್ಟಮಿ, ಪ್ರೋಷ್ಠಪದಿ ಭಾಗವತ ಶ್ರವಣ, ಪಕ್ಷಮಾಸದ ಪಿತೃ ಶ್ರಾದ್ಧಾದಿ‌ ಕರ್ಮ, ಗರುಡಪುರಾಣ, ನವರಾತ್ರ್ಯೋತ್ಸವ, ವಿಜಯದಶಮಿ, ಬಲಿಪಾಡ್ಯಮಿಯಂತಹ ಮಹಾ ಪರ್ವಕಾಲ, ಕಾರ್ತೀಕಸ್ನಾನ, ದೀಪೋತ್ಸವ, ವಿಶೇಷ ದಾನ.....ಎಲ್ಲವೂ ಚಾತುರ್ಮಾಸ್ಯ ವ್ರತ ಮಾಡದಿದ್ದರೆ ವೃಥಾ ಭವತಿ ತತ್ ಸರ್ವಂ ವ್ಯರ್ಥವಾಗಿ ಹೋಗುತ್ತವೆ ಅಂಥ warning clause ಹಾಕಿದೆ ಶಾಸ್ತ್ರಗಳು.
ಅದಕ್ಕಾಗಿಯಾದರು ವ್ರತಮಾಡಲು ನಿರ್ಧರಿಸದವರು ತರಕಾರಿ ತ್ಯಾಗ ಮಾಡಲು ನಿರ್ಧರಿಸಿ ಸಾಕು .... ಅಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್ ...ಗೀತೆಯ ಆಶ್ವಾಸನೆ
*********

ಮೊದಲನೆ ಚಾತುರ್ಮಾಸ ವೃತದ ಅಡುಗೆ ವಿಚಾರ
ಚಾತುರ್ಮಾಸ ಬಂತೆಂದರೆ ಕೆಲವರು ಮೊದಲ ತಿಂಗಳದ ಅಡುಗೆ ಹೇಗೆ ಮಾಡೋದು, ರುಚಿಯಾಗಿ ಇರಬೇಕು, ಎಲ್ಲರೂ ಇಷ್ಟ ಪಟ್ಟು ತಿನ್ನುವ ಹಾಗೆ ಹೇಗೆ ಮಾಡೋದು ಎಂಬ ಚಿಂತೆ ಮಾಡುತ್ತಾರೆ ಆದರೆ ಹಾಗಲ್ಲ.ನಾವು ಭಗವಂತನ ಅನುಯಾಯಿಗಳು.ನಮ್ಮ ಗುರುಗಳ ಸಿಧ್ಧಾಂತಕ್ಕೆ
ಧಕ್ಕೆ ಬಾರದಂತೆ ನಡಿಯುವ ಕ್ರಮ ನಮ್ಮದು.ಮೊದಲ ತಿಂಗಳು ಪಲ್ಯಕಾಯಿಗಳು ಬರುವುದಿಲ್ಲ.ಎಲ್ಲ ತರಹದ ಬೇಳೆ ಕಾಳು ಬರುತ್ತವೆ.
ಕಟ್ಟುಹಿಟ್ಟುಸಂಡಿಗೆಪುಡಿ.
ಕಟ್ಟು :- ಬ್ಯಾಳಿಗೆ ಸ್ವಲ್ಪ ನೀರು ಜಾಸ್ತಿ ಹಾಕಿ ಕುಚ್ಚಿ ನೀರು ಬಸಿಬೇಕು.ಅದಕ್ಕೆ ಬೆಲ್ಲ ಸ್ವಲ್ಪ ಉಪ್ಪು ಜಿರಗಿ ಒಗ್ಗರಣೆ.
ಹಿಟ್ಟು :- ಪುಟಾಣಿ ಹಿಟ್ಟು ಅಥವಾ ಕಡ್ಲಿ ಹಿಟ್ಟು ಮೊಸರಿನಲ್ಲಿ ಕಲಿಸಿ ಇದಕ್ಕೂ ಉಪ್ಪು ಹಾಗೂ ಜಿರಗಿ ವಗ್ಗರಣಿ ಕೊಡಬೇಕು.
ಹೆಸರಕಾಳು_ಪಲ್ಲೆ :- ಹೆಸರಕಾಳನ್ನ ಬೆಯಸಿ ಅದಕ್ಕೆ ಉಪ್ಪು ಅದಕ್ಕೆ ಜಿರಗಿ ವಗ್ಗರಣಿ ಕೊಡಬೇಕು.
ಸಂಡಗಿ_ಪುಡಿ:- ಕಡ್ಲಿಬ್ಯಾಳಿ ನೆನಿಹಾಕಬೇಕು ಎರಡು ತಾಸು ನೆನದ ಮೆಲೆ ಬಸಿಹಾಕಿ ಅದನ್ನು ಒರಟು ಒರಟಾಗಿ ರುಬ್ಬಬೇಕು. ಅದಕ್ಕೆ ಉಪ್ಪು ಹಾಗೂ ಜಿರಗಿ ವಗ್ಗರಣಿ ಕೊಡಬೇಕು.
ಎಲ್ಲದಕ್ಕೂ ಖಾರದ ಪುಡಿ ಬದಲಾಗಿ ಕರಿಮೆಣಸಿನ ಪುಡಿ (ಅರ್ದ ಚಮಚ) ಹಾಕಬೆಕು.
ಇತರೆ ಇದೆ ವೃತದಲ್ಲಿ ಮಾಡುವ ಅಡುಗೆಗಳು.
1)ಹೆಸರು ಬೇಳೆ ತವ್ವೆ ಪಾಯಸ ಮಾಡಬಹುದು.
2)ಹಯಗ್ರೀವ ಮಾಡಬಹುದು.
3)ರಾಗಿ  ಹಿಟ್ಟಿನ ರೊಟ್ಟೆ,ಮೆಣಸು ಜೀರಿಗಿ ಪುಡಿಉಪ್ಪು ಸೀರಿಸಿ ಮಾಡಬಹುದು.
4)ಜೋಳ ಭಕ್ಕರೆ, ಗೋದಿ ಚಪಾತಿ ಇವಕ್ಕೆ ,ಬೆಲ್ಲ ತುಪ್ಪ ಹಚ್ಚಿಕೊಂಡು ತಿನ್ನಬಹುದು.
5)ಹೆಸರು ಕಾಳು ನೆನೆ ಹಾಕಿ ಉಸುಳಿ ಅಂತ ಮಾಡಬಹುದು & ಸಣ್ಣಗೆ ರುಬ್ಬಿ ಅಕ್ಕಿ ಹಿಟ್ಟು ಸೇರಿಸಿ
ದೋಸೆಗಳನ್ನ ಮಾಡಬಹುದು.
6)ಅಷ್ಟೇ ಅಲ್ಲ,ಗೋದಿಹಿಟ್ಟಿನ ದೋಸೆ ರವ ದೋಸೆ ಮಾಡಬಹುದು.ಎಲ್ಲದಕ್ಕು ಮೆಣಸು ಜೀರಿಗೆ ಪುಡಿ ಬಳಸಬಹುದು ಸಾಧ್ಯವಾದಷ್ಷುಮೆಣಸು
ಕಡಮೆ ಬಳಸಬೇಕು.
7)ರವ ತುಪ್ಪದಲ್ಲಿ ಹುರಿದ ಜೀರಿಗೆ ಮೆಣಸಿನ ಪುಡಿ ಹಾಕಿ ಉಪಮ ಮಾಡಬಹುದು.
8)ಶಿರ ಮಾಡಬಹುದು.
9)ತೊಗರೆ ಬೇಳೆ ಕೆಂಪಗೆ ಹುರಿದು ವಣಕೊಬ್ಬರಿ ಮೆಣುಸು ಜೀರಿಗಿ ಉಪ್ಪು,ಆಮ್ಚೂರು ಪೌಡರು ಬೆಲ್ಲ ಹಾಕಿ ಪುಡಿಚಟ್ಣಿ ಮಾಡಿಕೊಂಡರೆ ಇಡ್ಲಿಗೆ ಕೂಡ ಅನುಕೂಲವಾಗುತ್ತದೆ.
10)ನೆನಕಡಲೆ ಅಂದರೆ ಕಡ್ಲೆ ಬೀಜ ಹಾಗು ಪುಟಾಣಿ ಸಹ ಪುಡಿಚಟ್ಣಿ ಮಾಡಿಟ್ಟುಕೊಳ್ಳಿ. 
11)ಗುರಳ್ಳು ಕೂಡ ವ್ರತಕ್ಕೆ ಬರುತ್ತದೆ.ಹಾಲು ಮೊಸರು ಸ್ವಲ್ಪ ಜಾಸ್ತಿ ಬಳಸಿದರೆ ತೊಂದರೆಯಾಗಲಿಕ್ಕಿಲ್ಲ.
ಮಾಹಿತಿ ಕೃಪೆ : ಸಪ್ತಸ್ವರ ಸಮೂಹದ ಗೃಹಿಣಿಯರು
*****
.Hare Srinivasa . ಚಾತುರ್ಮಾಸ ಮೊದಲನೆಯ ವ್ರತಕ್ಕೆ ಏನೇನು ಬರತ್ತೆ ?
 1 . ತೊಗರೀಬೇಳೆ .
2 . ಕಡ್ಲೇಬೇಳೆ . 
 3 . ಉದ್ದಿನಬೇಳೆ .
4 ಹೆಸರುಬೇಳೆ . 
( ಉತ್ತರಾದಿ ಮಠದವರಿಗೆ  ಕಡ್ಲೇಬೇಳೆ  ಟೀಕಾರಾಯರ ಆರಾಧನೆ ಇಂದ ಬರುತ್ತದೆ .) 
5 . ಹೆಸರುಕಾಳು . 
6 . ಕಡ್ಲೇಕಾಳು .
7 . ವಣಗಿದ ಎಲ್ಲ ಕಾಳುಗಳು ಬರುತ್ತದೆ . 
8 . ಮಾಮಿನ ಹಣ್ಣು ಮಾತ್ರ ಬರುತ್ತದೆ .
 ( ಉತ್ತರಾದಿ ಮಠದವರಿಗೆ 


 ಬರಲ್ಲ ) 
9 . ವಣಕೊಬ್ಬರಿ ಬರುತ್ತೆ ( ಉತ್ತರಾದಿ ಮಠದವರಿಗೆ ಬರಲ್ಲ ) 
10 . ಮಾವಿನಕಾಯಿ ಬಾಳಕ ( ಆಮ್ಚೂರು ಪೌಡರ್ ) ಬರತ್ತೆ .
11 . ಮಸಾಲೆಗೆ ಕಾಳು ಮೆಣಸು  ˌ ಜೀರಿಗೆ ಅರಷಿಣ ಬರುತ್ತದೆ .
12 . ಕಡ್ಲೇ ಹಿಟ್ಟು ˌ  ಅಕ್ಕಿ ಹಿಟ್ಟು ˌ  ಗೋದೀಹಿಟ್ಟು ˌ   ಜೋಳದ ಹಿಟ್ಟು ˌ  ರಾಗೀಹಿಟ್ಟು ˌ  ಉದ್ದಿನಹಿಟ್ಟು ˌ ಮೈದಾಹಿಟ್ಟು ಬರತ್ತೆ . ( ಉತ್ತರಾದಿ ಮಠದವರಿಗೆ ಕಡ್ಲೇಹಿಟ್ಟು  ಟೀಕಾರಾಯರ ಆರಾಧನೆ ಇಂದ ಬರತ್ತೆ .
ಹಾಲು  ಮೊಸರು  ತುಪ್ಪ  ಬೆಣ್ಣೆ  ಎಣ್ಣೆ ಎಲ್ಲಾ ಬರತ್ತೆ ||

ವ್ರತಕ್ಕೆ  ಏನೇನು ಬರುವುದಿಲ್ಲ ???
1 . ತರಕಾರಿಗಳು ಯಾವುದೂ ಬರಲ್ಲ .
2 . ಗಡ್ಡೆ ಗೆಣಸೂ ಯಾವುದೂ ಬರಲ್ಲ .
3. ಹಸಿಮೆಣಸಿನಕಾಯಿ  ˌ  ವಣಮೆಣಸಿನಕಾಯಿ ಬರಲ್ಲ .
4 . ಮೆಂತ್ಯ  ˌ  ಇಂಗು ˌ ಲವಂಗ  ˌ  ಯಾಲಕ್ಕಿ ˌ ಕೇಶರೀ  ˌ ಧನಿಯ  ಬರಲ್ಲ . 

 ವ್ರತದ ಸಮಯದಲ್ಲಿ  ಮೆಣಸು ಕಡಿಮೆ ಬಳಸಿ . 
ಜೀರಿಗೆ  ತುಪ್ಪ  ಮೊಸರು  ಮಜ್ಜಿಗೆ ಜಾಸ್ತಿ ಬಳಸಿ .
ರುಚಿಗೆ ತಕ್ಕಷ್ಟು ಮೆಣಸು ಹಾಕಿದರೇ  ಆರೋಗ್ಯಕ್ಕೆ ತಡೆಯುವುದಿಲ್ಲ . ಉಷ್ಣ ಆಗುತ್ತದೆ .
ದೋಸೆ ಹಿಟ್ಟಿಗೆ ಮೆಂತ್ಯ ಹಾಕದೇ ಮಾಡಬೇಕು . 
ಅವಲಕ್ಕಿ  ಬರುತ್ತದೆ .
ಇಡ್ಲಿ  ಚಪಾತಿ  ಪೂರಿ ಬಕ್ರಿ ರಾಗಿ ಮುದ್ದೆ ಬರುತ್ತದೆ .
ಮೆಣಸು ಜೀರಿಗೆ ಹಾಕಿ  ಉಪ್ಪಿಟ್ಟು  ಅವಲಕ್ಕಿ ಮಾಡಬಹುದು .
***

ಯತಿಗಳ ಸಾಧು ಸಂತರ 4 ತಿಂಗಳ ಹಬ್ಬ-ಚಾತುರ್ಮಾಸ್ಯ ವ್ರತ

ಭಾರತೀಯ ಸಂಸ್ಕೃತಿಯ ವಿಶೇಷ ವ್ರತಗಳಲ್ಲಿ ಚಾತುರ್ಮಾಸ್ಯ ಅಗ್ರಮಾನ್ಯ. ಆಷಾಢಮಾಸದ ಹುಣ್ಣಿಮೆಯಿಂದ ಕಾರ್ತಿಕ ಮಾಸದ ಹುಣ್ಣಿಮೆಯ ತನಕ ಈ ವ್ರತವನ್ನು ಆಚರಿಸುತ್ತಾರೆ.
ಆಷಾಢ ಹುಣ್ಣಿಮೆಯಂದು ವ್ಯಾಸಪೂಜೆ ಮಾಡುವ ಮೂಲಕ ಸನ್ಯಾಸಿಗಳು ಚಾತುರ್ಮಾಸ್ಯವ್ರತದ ಸಂಕಲ್ಪ ಮಾಡುತ್ತಾರೆ.
ಅಂದು ವೇದವ್ಯಾಸ ಮುನಿಗಳನ್ನು ಆರಾಧಿಸಿ ಪೀಠಾಧಿಪತಿ, ಯತಿಗಳು, ಸಾಧು-ಸನ್ಯಾಸಿಗಳು, ಬ್ರಹ್ಮಚಾರಿಗಳು ಈ ವ್ರತವನ್ನು ಪ್ರಾರಂಭಿಸುತ್ತಾರೆ. ಚಾತುರ್ಮಾಸ್ಯ, ನಾಲ್ಕು ತಿಂಗಳ ವ್ರತ
ಚಾತುರ್ಮಾಸ್ಯದ ಹಿನ್ನೆಲೆ ಏನು?
ಸಾಧು, ಸನ್ಯಾಸಿಗಳು ಒಂದೇ ಸ್ಥಳದಲ್ಲಿ ಅಂದರೆ ಒಂದೇ ಊರಿನಲ್ಲಿ ಮೂರು ದಿನಕ್ಕಿಂತ ಹೆಚ್ಚು ಕಾಲ ವಾಸವಾಗಿರಬಾರದು ಎಂಬ ನಿಯಮವಿದೆ. ಕಾರಣ ಹೆಚ್ಚು ದಿನ ಅಲ್ಲಿ ವಾಸವಾಗಿದ್ದರೆ ಅಲ್ಲಿನ ಜನರ ಮೇಲೆ ಮೋಹ ಬೆಳೆದು ಅದೇ ಜಾಗದಲ್ಲಿ ಇರುವ ಆಸೆ ಬರುವುದು ಎಂದು. ಆದ್ದರಿಂದ ಸನ್ಯಾಸಿಗಳು ಯಾವಾಗಲೂ ಸಂಚಾರದಲ್ಲಿರಬೇಕು.
ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸಬೇಕು. ಚಾತುರ್ಮಾಸ್ಯದಲ್ಲಿ ಅಹಿಂಸಾ ತತ್ವವು ಪ್ರಧಾನ.
ಮಳೆಗಾಲದಲ್ಲಿ ಭೂಮಿ ಕೆಸರಾಗಿ ಕ್ರಿಮಿ ಕೀಟ, ಹುಳ, ಹುಪ್ಪಟೆ, ಹಾವು ಹುಟ್ಟಿಕೊಳ್ಳುತ್ತವೆ.
ಆ ಸಮಯದಲ್ಲಿ ಸನ್ಯಾಸಿಗಳು ಸಂಚರಿಸಿದರೆ ಅವುಗಳಿಗೆ ಹಿಂಸೆ ಮಾಡಿದ ಹಾಗೆ ಆಗುವುದು ಹಾಗೂ ಆ ಸಮಯದಲ್ಲಿ ಮಳೆ ಗಾಳಿ ಹೆಚ್ಚು ಇರುವುದರಿಂದ ಸಂಚರಿಸುವುದು ಕಷ್ಟ ಎನ್ನುವ ಕಾರಣಕ್ಕೆ ಒಂದೇ ಸ್ಥಳದಲ್ಲಿ ವಾಸ್ತವ್ಯ ಹೂಡುವುದು ಕೂಡ ಚಾತುರ್ಮಾಸ್ಯದ ಉದ್ದೇಶ.
ಆಗ ಸಾಧುಗಳು ಮಠ, ಆಶ್ರಮ, ಮಂದಿರಗಳಲ್ಲಿ ಇದ್ದು, ಅಧ್ಯಾತ್ಮ ಸಾಧನೆ ಮಾಡಿ ಸ್ವಾತ್ಮಧ್ಯಾನ, ಪಾರಾಯಣ ಮಾಡಿ ಬಂದ ಭಕ್ತರಿಗೆ ಪ್ರವಚನ ನೀಡಬೇಕು.
ಇನ್ನೊಂದು ಕಾರಣ ಮಹಾವಿಷ್ಣು ಆಷಾಢ ಶುದ್ಧ ಏಕಾದಶಿಯಿಂದ ಕಾರ್ತಿಕ ಶುದ್ಧ ಉತ್ಥಾನ ದ್ವಾದಶಿಯವರಿಗೆ ಅಂತರ್ಮುಖಿಯಾಗಿ ದಿವ್ಯ ನಿದ್ರೆಯಲ್ಲಿ ಮಗ್ನನಾಗಿರುತ್ತಾನೆ.
ಆ ಸಮಯದಲ್ಲಿ ಯತಿಗಳು ಅಂತರ್ಮುಖಿಯಾಗಿ ತಮ್ಮ ಸಾಧನೆಯಲ್ಲಿ ಹೆಚ್ಚು ಸಮಯ ಕಳೆಯಬೇಕು. ಆದ್ದರಿಂದ ಸಾತ್ವಿಕ ಶಕ್ತಿಯ ಸಂಚಾರ ಎಲ್ಲೆಡೆ ಆಗಲು ಸಾಧ್ಯ. ಅಂತಃಕರಣ ಶುದ್ಧಿಗಾಗಿ ಸುಖ, ಭೋಗಗಳನ್ನು ತ್ಯಜಿಸಿ ವೈರಾಗ್ಯದ ಮೂಲಕ ಭಗವದ್ಭಕ್ತಿ ಹೊಂದಿ ಜ್ಞಾನ ಗಳಿಸುವುದು ಹಾಗೂ ಸತ್ಕರ್ಮವನ್ನು ಮಾಡುವುದೇ ಚಾತುರ್ಮಾಸ್ಯದ ಗುರಿಯಾಗಿದೆ.
ಮೊದಲ ತಿಂಗಳಆಹಾರ ಕ್ರಮ ಹೇಗೆ ?
ಮೊದಲ ತಿಂಗಳ ಆಹಾರ ಕ್ರಮವನ್ನು ಶಾಕವ್ರತ ಎನ್ನುತ್ತಾರೆ. ಈ ತಿಂಗಳಲ್ಲಿ ತರಕಾರಿ, ಹಣ್ಣುಗಳನ್ನು ಬಳಸುವುದಿಲ್ಲ. ಪೊನ್ನಂಗಣೆ ಸೊಪ್ಪು, ತಿಮರೆ ಸೊಪ್ಪು, ಮಾವಿನಕಾಯಿ, ಪಾಪಡ್ಕ ಕಾಯಿಯನ್ನು ಬಳಸುತ್ತಾರೆ. ಹುಣಿಸೆಹುಳಿ ಬದಲು ಮಾವಿನಕಾಯಿಯನ್ನು, ಹಸಿ ಮೆಣಸು, ಒಣ ಮೆಣಸಿನ ಬದಲು ಕಾಳು ಮೆಣಸು ಬಳಸುತ್ತಾರೆ.
ಉದ್ದು, ಹೆಸರು ಬೇಳೆ ಹೊರತುಪಡಿಸಿ ಇನ್ನಾವುದೇ ಬೇಳೆಯನ್ನು ಬಳಸುವುದಿಲ್ಲ. ಒಟ್ಟಿನಲ್ಲಿ ಬೇರು (ಭೂಮಿಯಡಿ ಬೆಳೆಯುವಂಥದ್ದು), ಕಾಂಡ (ತರಕಾರಿಗಳು), ಪತ್ರ (ಪತ್ರೊಡೆಯಂತಹ ಖಾದ್ಯ ತಯಾರಿ ಎಲೆಗಳು), ಪುಷ್ಪ (ಗುಂಬಳ, ದಾಸವಾಳದಂತಹ ಹೂವು), ಹಣ್ಣುಗಳನ್ನು ಬಳಸುವುದಿಲ್ಲ.  
ಹೆಸರು ಬೇಳೆಯ ಕಾಳುಮೆಣಸು ಹಾಕಿದ ಸಾರು, ಸಾಂಬಾರು, ಪಲ್ಯ, ಹೆಸರು ಬೇಳೆ ಪಾಯಸ ಮಾಡುತ್ತಾರೆ.
ಎರಡನೆಯ ತಿಂಗಳ ವ್ರತವನ್ನು ಕ್ಷೀರ ವ್ರತ ಎನ್ನುತ್ತಾರೆ. ಈ ತಿಂಗಳಲ್ಲಿ ಹಾಲಿನ ಬಳಕೆ ಇಲ್ಲ.
ಮೂರನೆಯ ತಿಂಗಳಿನ ವ್ರತವನ್ನು ದಹಿವ್ರತ ಎನ್ನುತ್ತಾರೆ. ಈ ತಿಂಗಳಲ್ಲಿ ಮೊಸರನ್ನು ಬಳಸುವುದಿಲ್ಲ.
ನಾಲ್ಕನೆಯ ತಿಂಗಳ ಆಹಾರಕ್ರಮವನ್ನು ದ್ವಿದಳ ವ್ರತ ಎನ್ನುತ್ತಾರೆ. ಈ ತಿಂಗಳಲ್ಲಿ ಯಾವುದೇ ಬೇಳೆ, ಹಸಿ ಮೆಣಸು, ಒಣಮೆಣಸನ್ನು ಬಳಸುವುದಿಲ್ಲ.
ಭೂಮಿಯಡಿ ಬೆಳೆಯುವ ಗಡ್ಡೆ ಗೆಣಸು, ಬಾಳೆ ದಿಂಡು, ಬಾಳೆಕಾಯಿ, ಬಾಳೆಕೂಂಬೆ ಬಳಸುತ್ತಾರೆ. ಹಣ್ಣುಗಳಲ್ಲಿ ಬಾಳೆ ಹಣ್ಣನ್ನು ಬಳಸಲಾಗುತ್ತದೆ. ಕಾಳು ಮೆಣಸು ಖಾರಕ್ಕಾಗಿ, ಮಾವಿನಕಾಯಿ ಹುಳಿಗಾಗಿ ಬಳಸುತ್ತಾರೆ.
ಈ ತಿಂಗಳಲ್ಲಿ ಅರಳಿನ ಚಿತ್ರಾನ್ನ, ಪಲ್ಯ, ಅವಲಕ್ಕಿಯ ಪಾಯಸ ಮಾಡುತ್ತಾರೆ.
ಮೊದಲ ಮತ್ತು ಕೊನೆಯ ತಿಂಗಳಲ್ಲಿ ಗೋಡಂಬಿ, ದ್ರಾಕ್ಷಿ, ಲಾವಂಚ, ಏಲಕ್ಕಿಯಂತಹ ಪರಿಮಳ ದ್ರವ್ಯಗಳನ್ನು ಬಳಸುವುದಿಲ್ಲ. ಈ ವ್ರತಗಳ ಆಹಾರ ಅಭ್ಯಾಸವಿಲ್ಲದವರಿಗೆ ರುಚಿಸುವುದಿಲ್ಲ. ಹೀಗಾಗಿ ಶ್ರೀಕೃಷ್ಣ ಮಠದಲ್ಲಿ ಯಾತ್ರಾರ್ಥಿಗಳಿಗೆ ಮಾಮೂಲಿ ಸಾರು, ಸಾಂಬಾರಿನ ಖಾದ್ಯಗಳನ್ನು ತಯಾರಿಸುತ್ತಾರೆ.
ನೈವೇದ್ಯಕ್ಕಾಗಿ ವ್ರತದ ಆಹಾರವನ್ನು ತಯಾರಿಸುತ್ತಾರೆ ಮತ್ತು ಈ ಆಚಾರವನ್ನು ಪಾಲಿಸುವ ವ್ರತಧಾರಿಗಳು ಚಾತುರ್ಮಾಸ್ಯ ವ್ರತದ ಆಹಾರವನ್ನು ಬಳಸುತ್ತಾರೆ. ವಿಶೇಷವಾಗಿ ಸ್ವಾಮೀಜಿಯವರು, ಆಚಾರನಿಷ್ಠ ವಿದ್ವಾಂಸರು ವ್ರತದ ಆಹಾರಕ್ರಮವನ್ನು ಅನುಸರಿಸುತ್ತಾರೆ.
ನಾಲ್ಕೂ ತಿಂಗಳು ಒಂದು ಸ್ವಲ್ಪವೂ ತಪ್ಪದೆ ಈ ಆಹಾರಕ್ರಮ ಪಾಲಿಸುವ ಆಚಾರನಿಷ್ಠರೂ ಇದ್ದಾರೆ. 
ಈ ಆಹಾರ ಕ್ರಮ ಹಿಂದೂ ಪಂಚಾಂಗದ ಪ್ರಕಾರ 6 ಋತು. ಈ ಋತುಗಳ ಸಮಯದಲ್ಲಿ ಮೈಕೈ ನೋವು ಕಾಲುಗಳು ಚರ್ಮಗಳು ಒಡೆಯುವುದು, ಗಂಟಲು ನೋವು, ಶೀತ, ಜ್ವರ ಬರುವ ಸಾಧ್ಯತೆಗಳು ಹೆಚ್ಚು. ಈ ಕಾರಣಕ್ಕಾಗಿ ಯತಿಗಳು 1ನೇ ತಿಂಗಳು ಬೇಳೆಯನ್ನು ಸೇವಿಸಬಾರದು,
2ನೇ ತಿಂಗಳು ಮೊಸರು, 3ನೇ ತಿಂಗಳು ಹಾಲು, 4ನೇ ತಿಂಗಳು ಕಾಳುಗಳು ತರಕಾರಿಗಳನ್ನು ಸೇವಿಸಬಾರದು ಎಂಬ ನಿಯಮ ಇದೆ. 
ಈ ಚಾತುರ್ಮಾಸ್ಯ ವ್ರತ ಸಾವಿರಾರು ವರ್ಷಗಳಿಂದಲೂ ಆಚರಣೆಯಲ್ಲಿದೆ. ಈಗಲೂ ಸಾಧು ಸಂತರು ಲೋಕ ಕಲ್ಯಾಣಕ್ಕಾಗಿ ಆತ್ಮೋನ್ನತಿಗಾಗಿ ಈ ವ್ರತ ಆಚರಿಸುವರು .
********
ಚಾತುರ್ಮಾಸ್ಯ ವೃತ ಆಚರಣೆಯ ಹಿನ್ನಲೆ 
ಸನಾತನವಾದ ವೇದ ಪ್ರಪಂಚದಲ್ಲಿ ಸೂಚಿತವಾದ ಜೀವನ ಕ್ರಮದ ಅನ್ವಯ, ಸನ್ಯಾಸಾಶ್ರಮ ಸ್ವೀಕರಿಸಿದ ಯತಿಗಳಿಗೆ ಪ್ರತ್ಯೇಕವಾದ ವೃತ ನಿಯಮಗಳಿದ್ದು, ಅದರಲ್ಲಿ ಚಾತುರ್ಮಾಸ್ಯವೂ ಅತ್ಯಂತ ಪ್ರಮುಖವಾಗಿದೆ.
ಸನ್ಯಾಸಾಶ್ರಮ ಸ್ವೀಕರಿಸುವ ಯತಿಗಳು ಸಂಸಾರದ ಎಲ್ಲ ಬಂಧನಗಳಿಂದ ಮುಕ್ತರಾಗಿದ್ದು, ನಿಶ್ಚಿತವಾದ ನೆಲೆ ಹಾಗೂ ವಾಸಸ್ಥಾನ (ನಿವಾಸ) ಹೊಂದಿರುವದಿಲ್ಲ. ನಿತ್ಯ ಸಂಚಾರವೇ ಮುಖ್ಯ ಧರ್ಮವಾಗಿರುವ ಯತಿಗಳು, ಸಂಚಾರದೊಂದಿಗೆ ಪ್ರತಿನಿತ್ಯದ ಧರ್ಮ ಕಾರ್ಯ, ಧರ್ಮ ಜಾಗ್ರತಿ ಮೂಡಿಸುತ್ತಾರೆ. ಇಂತಹ ಯತಿಗಳಿಗೂ ವರ್ಷದ ಕೆಲವು ಕಾಲ ಸಂಚಾರವನ್ನು ತೊರೆದು, ಒಂದೇ ಸ್ಥಳದಲ್ಲಿ ವಾಸ್ತವ್ಯ ಮಾಡಬೇಕು ಎಂಬ ನಿಯಮಗಳನ್ನು ವೇದ ಪ್ರಪಂಚ ಜಾರಿಗೆ ತಂದಿದೆ. ಧಾರ್ಮಿಕ ಕಾರಣಗಳು : ಆಶಾಢ ಮಾಸ ಮಳೆಗಾಲದ ಅವಧಿಯಾಗಿದ್ದು, ಕ್ರಿಮಿಕೀಟಗಳ ಸಂತತಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಯತಿಗಳಲ್ಲಿ ಇರುವ ಭೂತದಯೆ (ಹಿಂಸಾ ವಿರೋಧಿ) ಮನೋಭಾವದ ಅಡಿ, ಯತಿಗಳ ಸಂಚಾರದಿಂದ ಯಾವದೇ ಕ್ರಿಮಿ ಕೀಟಾದಿಗಳಿಗೂ ತೊಂದರೆ, ಪ್ರಾಣ ಹಾನಿಯಾಗಬಾರದು. ಯಾವದೇ ಸಂದರ್ಭದಲ್ಲಿಯೂ ಯತಿಗಳು ವಾಸ್ತವ್ಯದ ಸ್ಥಳದಿಂದ ಹೊರಗೆ ಬರಬಾರದು ಎಂಬ ನಿಯಮಾವಳಿಗಳಿವೆ. ಚಾತುರ್ಮಾಸ್ಯದ ಅವಧಿಯ ಪೂರ್ಣ ಅಗತ್ಯವಾದ ಎಲ್ಲ ದಿನಬಳಕೆಯ ವಸ್ತುಗಳನ್ನೂ ಮುಂಚಿತವಾಗಿ ಸಂಗ್ರಹಿಸಿ ಇಟ್ಟುಕೊಳ್ಳುವ ಸಂಪ್ರದಾಯವೂ ಆಚರಣೆಯಲ್ಲಿದೆ.
ಶ್ರೀಮಠದಲ್ಲಿರುವ ಶಿಷ್ಯರ ಮೇಲೆ ಅನುಗ್ರಹ ಮುಖಿಗಳಾಗಿರುವ ಯತಿಗಳು, ಈ ಚಾತುಮಾಸ್ಯದ ಅವಧಿಯಲ್ಲಿ ಪಾಠ-ಪ್ರವಚನದ ಬಗ್ಗೆ ವಿಶೇಷ ಆಧ್ಯತೆ ನೀಡಬೇಕು. ಶಿಷ್ಯರ ಉನ್ನತಿಗಾಗಿ ವಿಶೇಷ ಕಾಳಜಿ ತೋರಬೇಕು. ನಿತ್ಯ ಸಂಚಾರವೂ ಇಲ್ಲದ ಕಾರಣ ಪಾಠ ಪ್ರವಚನಗಳು ಸಂಪೂರ್ಣಗೊಳ್ಳಬೇಕು ಎಂಬ ಉದ್ದೇಶವೂ ಈ ಆಚರಣೆಯ ಹಿನ್ನಲೆಯಲ್ಲಿದೆ.
ಪ್ರಾಚೀನ ಪರಂಪರೆಯಲ್ಲಿ ಶ್ರೀಮದ್ ಉತ್ತರಾಧಿಮಠದಲ್ಲಿ ನೀಡಲಾಗುವ ತಪ್ತ ಮುದ್ರಾಧಾರಣೆ ಕಾರ್ಯಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಭಗವಂತನ ಚಿನ್ನೆಗಳನ್ನು ದೇಹದ ಮೇಲೆ ಮೂಡಿಸಿಕೊಂಡು, ಶರೀರದ ಮೇಲಿನ ವ್ಯಾಮೋಹವನ್ನು ತೊರೆಯಬೇಕು. ಈ ನಶ್ವರವಾದ ದೇಹವನ್ನು ದೇವರ ಸೇವೆಗೆ ಮೀಸಲಾಗಿರಿಸಬೇಕು ಎಂಬ ಚಿಂತನೆಗಳಿವೆ. ಚಾತುರ್ಮಾಸ್ಯದ ಅವಧಿಯಲ್ಲಿ ವಿಶೇಷವಾದ ತಪಃ ಶಕ್ತಿಯನ್ನು ಹೊಂದಿರುವ ಯತಿಗಳಿಂದ ತಪ್ತ ಮುದ್ರಾಧಾರಣೆಯನ್ನು ಶ್ರೀಮಠದ ಪರಂಪರೆಯ ಭಕ್ತರು ಪಡೆಯಲೇಬೇಕು ಎಂಬ ಸೂಚನೆ ಇದೆ. ಯತಿಗಳ ಶಿಷ್ಯರಿಗೆ ಈ ತಪ್ತ ಮುದ್ರಾ ಧಾರಣೆಯನ್ನು ಖಡ್ಡಾಯಗೊಳಿಸಲಾಗಿರುತ್ತದೆ. ಯತಿಗಳ ವಾಸ್ತವ್ಯದ ಸ್ಥಳಕ್ಕೆ ಬರುವ ಶ್ರೀಮಠದ ಎಲ್ಲ ಶಿಷ್ಯ ವರ್ಗ ಯತಿಗಳಿಂದ ತಪ್ತ ಮುದ್ರಾ ಧಾರಣೆಹೊಂದಲು ಈ ಆಚರಣೆ ಸಹಾಯಕವಾಗಿದೆ.
ಪ್ರಾಚೀನ ಪರಂಪರೆಯಲ್ಲಿ ಯತಿಗಳ ಸೇವೆಗೆ ವಿಶೇಷವಾದ ಪ್ರಾಮುಖ್ಯತೆ ನೀಡಲಾಗಿದೆ. ಅತ್ಯಂತ ನಿಷ್ಟೆ ಹಾಗೂ ಭಕ್ತಿಯಿಂದ ಯತಿಗಳ ಸೇವೆಯನ್ನು ನಿರಂತರವಾಗಿ ಮಾಡಿದಲ್ಲಿ ಉತ್ತಮ ಫಲಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಯತಿಗಳ ಸಾಂಗತ್ಯ, ಮಂತ್ರೋಪದೇಶ ಹಾಗೂ ಜಪ ಧ್ಯಾನಗಳು ಅನಂತ ಫಲಗಳೊಂದಿಗೆ ಉತ್ತಮ ಸದ್ಗತಿಗೆ ಕಾರಣವಾಗುತ್ತದೆ ಎಂಬ ಚಿಂತನೆ ಈ ಆಚರಣೆಯ ಹಿಂದೆ ಇದೆ.
ಚಾತುರ್ಮಾಸ್ಯದ ಅವಧಿಯಲ್ಲಿ ದಿನನಿತ್ಯದ ಆಹಾರ ಕ್ರಮದಲ್ಲಿಯೂ ಅಮೂಲಾಗ್ರವಾದ ಬದಲಾವಣೆ ಕಾಣಬಹುದಾಗಿದೆ. ಆಷಾಢ ಮಾಸದಲ್ಲಿ ತರಕಾರಿಗಳ ಬಳಕೆಯನ್ನು ವರ್ಜಿಸಲಾಗಿದ್ದು, ಕೇವಲ ಒಣಗಿದ ಬೇಳೆ ಕಾಳು, ಧಾನ್ಯಗಳನ್ನು ಮಾತ್ರ ಬಳಸಲಾಗುತ್ತದೆ. ಮಳೆಗಾಲದ ಅವಧಿಯಲ್ಲಿ ತರಕಾರಿಗಳಲ್ಲಿಯೂ ಸೂಕ್ಷ್ಮಾಣು ಜೀವಿಗಳು, ಹುಳ ಹುಪ್ಪಡಿಗಳು ಇರುವ ಕಾರಣದಿಂದ ಈ ಆಚರಣೆ ಜಾರಿಗೆ ಬಂದಿದೆ. ಶ್ರಾವಣದಲ್ಲಿ ಮೊಸರು ಹಾಗೂ ಭಾದ್ರಪದ ಮಾಸದಲ್ಲಿ ಹಾಲಿನ ಬಳಕೆಯನ್ನು ತ್ಯಜಿಸಲಾಗುತ್ತದೆ. ಹಾಲು-ಮೊಸರು ಸಮೃದ್ದಿಯ ಸಂಕೇತವಾಗಿದ್ದು, ಇದನ್ನೂ ತ್ಯಜಿಸುವ ತನ್ಮೂಲಕವೂ ದೇಹ ಪೋಷಣೆಗೆ ಪ್ರಾಧಾನ್ಯತೆ ಕಡಿಮೆಯಾಗಲಿ ಎಂಬ ಚಿಂತನೆ ಈ ಆಚರಣೆಯಲ್ಲಿದೆ. ಆಶ್ವೀಜ ಮಾಸದಲ್ಲಿ ದ್ವಿದಳ ಧಾನ್ಯಗಳ ಬಳಕೆಯನ್ನು ಶಾಸ್ತ್ರಗಳು ನಿರಾಕರಿಸಿದೆ. ಕೇವಲ ಕಂದ ಮೂಲ (ಗಡ್ಡೆ ಗೆಣಸುಗಳನ್ನು ಆಹಾರದ ರೂಪದಲ್ಲಿ ಬಳಸಲಾಗುತ್ತದೆ)
ಶ್ರಾವಣ ಮಾಸದಲ್ಲಿ ಮೊಸರಿನ ಬಳಕೆ ದೇಹದ ಪ್ರಕೃತಿಗೂ ಅಪಥ್ಯವಾಗಿದ್ದು, ಮೊಸರು ಹಾಲು ಕಫಕಾರಕ. ಆದ್ದರಿಂದ ಅದನ್ನು ತ್ಯಜಿಸಬೇಕು. ವಾತ, ಪಿತ್ತ, ಕಫ ಪ್ರಕೃತಿಯನ್ನು ತಡೆಗಟ್ಟಲೂ ಈ ಆಹಾರ ಕ್ರಮ ಅತ್ಯಂತ ವೈeನಿಕವಾಗಿದೆ. ಈ ಅವಧಿಯಲ್ಲಿ ಜೀರಿಗೆ, ಮೆಣಸಿನ ಕಾಳನ್ನು ಆಹಾರ ಪದಾರ್ಥಗಳಲ್ಲಿ ಬಳಕೆ ಮಾಡುವದು ವಾತಾವರಣದ ಅನ್ವಯವೂ ಆರೋಗ್ಯದಾಯಕ ಎಂಬ ಅಭಿಪ್ರಾಯ ಆಯುರ್ವೆದ ವೈಧ್ಯರದ್ದಾಗಿದೆ. ಕೃಪೆ ವನ್ ಇಂಢಿಯಾ.
*********

ಚಾತುರ್ಮಾಸ್ಯ - ಒಂದು ಕಿರು ವಿಶ್ಲೇಷಣೆ* ಚಾತುರ್ಮಾಸ್ಯ ಕುರಿತು 
ವರಾಹ ದೇವರ ಮಾತು:
ಪ್ರಕರ್ತವ್ಯಂ ಮಮ ಪ್ರೀತೈ ಭಕ್ಯ್ತಾ ಸಂಸಾರಭೀರುಭಿಃ
ಸಂಸಾರದಿಂದ ಮುಕ್ತಿ ಬಯಸುವವರು ನನಗೆ ಪ್ರಿಯವಾದ ಈ ವ್ರತವನ್ನು ಆದ್ಯ ಕರ್ತವ್ಯವೆಂದು ‌ತಿಳಿದು ಭಕ್ತಿಯಿಂದ ಆಚರಿಸಬೇಕು.
ಆಚಾರಣೆಯಿಂದಾಗುವ ಲಾಭ ಕಾರ್ತೀಕಕ್ಕಿಂತ ಶ್ರೇಷ್ಠ ಮಾಘ ಮಾಸ, ಅದಕ್ಕಿಂತ ಶ್ರೇಷ್ಠ ವೈಶಾಖ, ಅದಕ್ಕಿಂತ ಶ್ರೇಷ್ಠ ಈ ಚಾತುರ್ಮಾಸ.
*ಅನಂತಗುಣಮೇವ ಸ್ಯಾತ್ ಅಷ್ಟಮಾಸ‌ ಗುಣಾದಪಿ....
ಏ ಕುರ್ವಂತಿ ದಾನ‌ವ್ರತಾದಿಕಂ....ದಿನೇ ದಿನೇ ಅನಂತಗುಣಂ ತತ್ಫಲಂ‌ ಪ್ರದದಾಮ್ಯಹಂ*
ಉಳಿದೆಂಟು ಮಾಸದ ಆಚರಣೆಯಿಂದ ಆಗುವ ಫಲಕ್ಕಿಂತ ಅನಂತ ಪಟ್ಟು ಗುಣಾಧಿಕ್ಯವುಳ್ಳದ್ದು ಈ ಚಾತುರ್ಮಾಸ. ಇಲ್ಲಿ ಮಾಡುವ ದಾನ ವ್ರತಗಳೆಲ್ಲ ದಿನದಿಂದ ದಿನಕ್ಕೆ ಫಲವನ್ನು ಅನಂತಮಡಿ ಮಾಡಿ ಕೊಡುತ್ತೇನೆ ನಾನು ಎನ್ನುವರು ವರಾಹ ದೇವರು.
ಯಜ್ಞೋ ದಾನಂ ತಪಶ್ಚೈವ ಪಾವನಾನಿ ಮನೀಷಿಣಾಂ....ಯಜ್ಞ ದಾನ‌ ತಪಸ್ಸು ಮನುಷ್ಯರನ್ನು ಪಾವನಗೊಳಿಸುತ್ತವೆ.
ಈ ನಾಲ್ಕು ಮಾಸದಲ್ಲಿ ಇರುವ ಅವಕಾಶ ಇನ್ಯಾವ ಮಾಸದಲ್ಲಿ ಇರಲು ಸಾಧ್ಯ (ಅಧಿಕ ಮಾಸ ಬಿಟ್ಟು).
ವರಾಹ ದೇವರೇ ಹೇಳುವ ಮಾತು ....ವಿಷ್ಣುವಿನ ‌ಲೋಕ ಬೇಕಾ, ಸತ್ಯ‌ಲೋಕ, ಗೋಲೋಕ, ಸ‌್ವರ್ಗ‌ಲೋಕ, ಸೌಂದರ್ಯ, ಆರೋಗ್ಯ, ಸತ್ಸಂತಾನ, ಜ್ಞಾನ, ಸಂಪತ್ತು, ಇಷ್ಟ ವಸ್ತು ಪ್ರಾಪ್ತಿ‌....ಹೀಗೆ ಅನೇಕ ಫಲಗಳನ್ನು ಕೊಡುವ ವ್ರತಗಳ ಪಟ್ಟಿಯನ್ನೇ ಕೊಡ್ತಾನೆ. *ಆದರೆ ನಿಯಮ ಮೊದಲು ಚಾತುರ್ಮಾಸ್ಯ ವ್ರತ ಗ್ರಹಣ ಮಾಡಿರಬೇಕು* 
ಬಾಕಿ ಉಪವ್ರತಗಳೆಲ್ಲ ನಂತರದಲ್ಲಿ ಮಾಡುವಂತ್ಹದ್ದು (like ಧಾರಣ ಪಾರಣ, ಷಷ್ಠಕಾಲ, ಪರಾಕ, ಏಕ‌ಭುಕ್ತ, ನಕ್ತಭೋಜನ, ಧರ್ಭಶಯನ, ಮೌನ ವ್ರತ...)
ಇದಕ್ಕೆ ಸಂವಾದಿಯಾದ ಕೃಷ್ಣನ ಮಾತು *ಯೇ ಮೇ ಮತಮಿದಂ ನಿತ್ಯಂ ಅನುತಿಷ್ಠಂತಿ ಮಾನವಾಃ .....ಮುಚ್ಯಂತೆ ತೇಪಿ‌ ಕರ್ಮಭಿಃ* 
In brief, ಅವನ ಮಾತು ಕೇಳೋದ್ರಿಂದ ಕರ್ಮ‌ಬಂಧನದಿಂದ ಮುಕ್ತರಾಗುತ್ತೆವೆ. ಅಂದ್ರೆ ಮೋಕ್ಷ ವನ್ನೆ ಪಡೆಯುತ್ತೇವೆ. ಆಚರಿಸದೆ ಬಿಟ್ಟರೆ ಆಗುವ ನಷ್ಟ ಭಗವಂತನ ಅವಕೃಪೆಗೆ ಗುರಿಯಾಗುತ್ತೇವೆ. 
*ಯಃ ಶಾಸ್ತ್ರವಿಧಿಮುತ್ಸೃಜ್ಯ ವರ್ತತೇ ಕಾಮಕಾರತಃ, ನ‌ ಸ ಸಿದ್ಧಿಂ 
ಅವಾಪ್ನೋತಿ ನ ಸುಖಂ‌ ನ ಪರಾಂ‌ ಗತಿಂ*
ವರಾಹ ದೇವರು ಹೇಳ್ತಾರೆ
ಸರ್ವಪಾಪ ಫಲಂ ಭುಕ್ತ್ವ ಪಶ್ಚಾತ್ ಭವತಿ ಸೂಕರಃ
ಎಲ್ಲಾ ಪಾಪಗಳಿಗೆ ಭಾಜನರಾಗಿ ನಂತರ ಹಂದಿ ಜನ್ಮ ಹೊಂದಾಬೇಕಾದೀತು.
ಇನ್ನೊಂದು ಕಡೆ ಹೇಳ್ತಾರೆ
ತಿರ್ಯಗ್ಯೋನಿ ಶತಂ ಗತ್ವಾ ದರಿದ್ರೋ ಭುವಿ ಜಾಯತೇ ನೂರಾರು ನೀಚ ಯೋನಿಯಲ್ಲಿ ಹುಟ್ಟಿದ ನಂತರ ದರಿದ್ರನಾಗಿ ಹುಟ್ಟಬೇಕಾಗುತ್ತದೆ
ನರಕಾನ್ ನಿವರ್ತಂತೇ ತ್ಯಕ್ತ್ವಾ ವ್ರತ ಚತುಷ್ಟಯಂ
ನಾಲ್ಕುಮಾಸದ ವ್ರತವನ್ನು ‌ಆಚರಿಸದಿದ್ದರೆ ನರಕ ತಪ್ಪದು ಚಾತುರ್ಮಾಸ್ಯ ಬಿಟ್ಟರೆ ಸಂಭವಿಸುವ ಪಾಪಗಳು:
1. ನಾಲ್ಕರಲ್ಲಿ ಮೊದಲನೆಯ ವ್ರತ ಬಿಟ್ಟರೆ (ಶಾಕ ವ್ರತ ತ್ಯಾಗ ಅಂದರೆ ತರಕಾರಿ ತಿಂದರೆ)..... ದೇವರಿಗೆ ಶಲ್ಯ ತಾಡನ ಮಾಡಿದ ಪಾಪ
2. ದಧಿವ್ರತ ತ್ಯಾಗ (ಮೊಸರನ್ನು ಉಪಯೋಗಿಸಿದರೆ in second month) ಮಾಡಿದರೆ ಗೋ‌ಹತ್ಯೆ ಮಾಡಿದ ಪಾಪ
3. ಕ್ಷೀರ ವ್ರತ ತ್ಯಾಗ (ಹಾಲು ಕುಡಿದರೆ in 3rd month) ಮದ್ಯಪಾನ‌ ಮಾಡಿದ ಪಾಪ
4. ದ್ವಿದಳ ವ್ರತ (ಕಾಳು ಬೇಳೆ ಇತ್ಯಾದಿ ತಿಂದರೆ 4 th month) ಕೃಮಿಭೋಜನ ಮಾಡಿದ ಪಾಪ.
ಇತರ ಪಾಪಗಳು:
ಮಹಾಪರ್ವಕಾಲಗಳಲ್ಲಿ ಬಹುತೇಕ ಈ ೪ ತಿಂಗಳಲ್ಲಿ ಬರುವುದು like ಜನ್ಮಾಷ್ಟಮಿ (biggest parva kala), ವಿಜಯ ದಶಮಿ, ಕಪಿಲಾ ಷಷ್ಠಿ, ನರಕ ಚತುರ್ದಶಿ, ಬಲಿಪಾಡ್ಯಮಿ, ಪಕ್ಚಮಾಸ.....
ಹೀಗೆ ಬರೋ ಎಲ್ಲಾ ಪರ್ವಕಾಲದಲ್ಲಿ ವ್ರತತ್ಯಾಗ ಮಾಡಿದಾಗ ಹೆಚ್ಚಿನ ಪ್ರಮಾಣದಲ್ಲಿ ಪಾಪವೇ ಬರುತ್ತದೆ ಹೊರೆತು ಪುಣ್ಯವಲ್ಲ.‌ (ಅವನ ಕಾರುಣ್ಯದಿಂದ ಕಿಂಚಿತ್ತು ಪುಣ್ಯ ಲಭ್ಯವಾಗಬಹುದು)
ಸರಿ, ಈಗ ನಮ್ಮ ಕರ್ತವ್ಯ?ವ್ರತದ ನಿಯಮವನ್ನು ‌ಮೊದಲು ತಿಳಿಯೋದು, ವ್ರತ ತಪ್ಪದೇ ಮಾಡೋದು, ತಮ್ಮ ಆಪ್ತೇಷ್ಟರಿಂದಲೂ ಮಾಡಿಸೋದು, ಒಂದು ವೇಳೆ ಅನಾರೋಗ್ಯ ಇದ್ದರೆ ತಮ್ಮ ಮನೆಯಲ್ಲೇ ಮತ್ತೊಬ್ಬರಿಂದ ಮಾಡಿಸೋದು, ಸಾಧ್ಯವಾದಷ್ಟು ಮಾಡೋದು.
ಒಂದು ವೇಳೆ ವ್ರತ ಮಾಡಿದಾಗ ವ್ರತ ಭಂಗ ಆದರೆ like?
1. ಗೊತ್ತಿಲ್ಲದೆ ನಿಷಿದ್ಧ ವಸ್ತು ಸ್ವೀಕರಿಸಿದರೆ, ಉದಾ: ಮೊದಲ ತಿಂಗಳು ಹುರಳಿಕಾಯಿ ತಿಂದರೆ
2. ಜೀರಿಗೆ ಮೆಣಸ್ಸು ತಿಂದು ಉಷ್ಣ ಜಾಸ್ತಿಯಾಗಿ Doctor advice ‌ಮೇರೆ ಗೆ ನಿಷಿದ್ಧವಾದದನ್ನು ತಿನ್ನುವ ಸಂದರ್ಭ ಬಂದರೆ (ವ್ರತದ ದೃಷ್ಟಿಯಿಂದ ನಿಷಿದ್ಧ)
3. ಮೈಲಿಗೆ ಬಂದರೆ (ಜಾತ/ಮೃತ ಶೌಚ)
4. ಪ್ರಾಣ ಹೋದರೆ ಪರಿಹಾರ:
1. ವನ ಭೋಜನ (ಧಾತ್ರಿ ಹವನ)
2. ಹರಿ‌ಕೃಪೆಗೆ ಪ್ರಾರ್ಥನೆ
(ಅವನು ಕೃಪಾಸಾಗರ ಕರುಣಾ ಸಮುದ್ರಾ ಆದಾಕ್ಷಣ ನಾವು ಅವನ ಕೃಪೆಗೆ ಪಾತ್ರರಾಗಲು ಕಿಂಚಿತ್ತಾದರು ವ್ರತಾನುಷ್ಟಾನ ಮಾಡಿರಬೇಕಲ್ಲವೇ?)
3. ಪ್ರಾಣ ಹೋದರೆ? ವ್ರತ ಮಾಡಿ ಪ್ರಾಣ ಹೋಗಿದಿಲ್ಲ, ಆಯಸ್ಸು ಮುಗಿದು ಪ್ರಾಣ ಹೋದೀತು. ವ್ರತ ಭಂಗ ಆಯಿತಲ್ಲ ಅಂದ್ರೆ *ಒಂದು ವೇಳೆ ನನ್ನ ಆಯಸ್ಸು ಮುಗಿದು ಹೋದರೆ ಈ ನಾಲ್ಕು ತಿಂಗಳಲ್ಲಿ, ಈ ವ್ರತವನ್ನು ಸ್ವೀಕಾರ ಮಾಡು* ಎಂದು ಸಂಕಲ್ಪ ಮಂತ್ರದಲ್ಲೇ ಹೇಳಲ್ಪಟ್ಟಿರುತ್ತದೆ.
ಈ ವ್ರತ ನಿತ್ಯ ಕರ್ಮದಲ್ಲಿ ಬರುವಂತ್ಹದ್ದು ಇದನ್ನು ಮಾಡುವದೊಂದು ಕರ್ಮಯೋಗ.
ಯೋಗ ಭ್ರಷ್ಟರನ್ನು ದೇವರು ಕ್ಷಮಿಸುವಂತೆ ಕರ್ಮಭ್ರಷ್ಟರನ್ನು ಕ್ಷಮಿಸುವುದಿಲ್ಲ* ಗೀತೆಯಲ್ಲಿ ಹೇಳ್ತಾನೆ  *ಶುಚೀನಾಂ‌ ಶ್ರೀಮತಾಂ‌ ಗೇಹೆ ಯೋಗಭ್ರಷ್ಟೋ ಅಭಿಜಾಯತೆ* ಎಂದು. ಅಂದರೆ ಯೋಗಭ್ರಷ್ಟರಿಗೆ ಒಳ್ಳೆಯ ಕುಲದಲ್ಲಿ, ಆಚಾರ್ಯರ ಮತದಲ್ಲಿ ಹುಟ್ಟಿಸುತ್ತಾನೆ. ಅದೇ ಕರ್ಮಭ್ರಷ್ಟರಿಗೆ ನರಕವಾಗುವಂತೆ ಮಾಡುತ್ತಾನೆ.
ಎಲ್ಲಾ ಓಕೆ, ಆದರೆ ಈ ಜನ್ಮದಲ್ಲೇ ಮಾಡಬೇಕು ಅನ್ನೊ ಹಟ ಯಾಕೆ
ಈ ಶರೀರ ಹೋಗೋದ್ರೊಳಗೆ ಸಾಧನೆ ಮಾಡಿ ಅಂತಾನೆ ಕೃಷ್ಣ ಪ್ರಾಕ ಶರೀರ ವಿಮೋಕ್ಷಣಾತ್*ಯಾಕೆಂದರೆ ‌ಮುಂದೆ ಮತ್ತೆ ಮನುಷ್ಯ ಜನ್ಮ ಯಾವಾಗ ಬರುತ್ತೆ ಅನ್ನೋದು ಯಾರಿಗೆ ಗೊತ್ತು
*ತತ್ರಾಪಿ ಜನ್ಮಶತ ಕೋಟಿಷು ಮಾನವತ್ವಂ.......ತತ್ರಾಪಿ ಜನ್ಮಶತ ಕೋಟಿಷು ಬ್ರಾಹ್ಮಣತ್ವಂ..ಮತ್ಪರತ್ವಂ*
*ಆದರೂ, ಇಷ್ಟು ಭಕ್ತಿ ಮಾಡ್ತೀವಲ್ಲ ದೇವರ ಮೇಲೆ‌ ಅದು ಸಾಕಾಗೊದಿಲ್ವಾ?* ಭಕ್ತಿ ‌ಇದೆ, ಜ್ಞಾನ ಸಂಪಾದನೆಯೂ ಆಗ್ತಾ ಇರುತ್ತೆ ನಿಜ (ಕೆಲವರಿಗೆ ನಿಧಾನವಾಗಿ,ಇನ್ಕೆಲವರಿಗೆ ತ್ವರಿತವಾಗಿ) ....ಆದರೆ *ವೈರಾಗ್ಯವಿಲ್ಲದೆ ಕೇವಲ ಜ್ಞಾನ ಭಕ್ತಿಗಳು ಪರಿಪೂರ್ಣವಾಗುತ್ತವೆಯೇ?*
ವೈರಾಗ್ಯ ರೂಢಿಸಿಕೊಳ್ಳಲು ಚಾತುರ್ಮಾಸ್ಯಕ್ಕಿಂತ ಬೇರೆ ಸುವರ್ಣಾವಕಾಶ ಬೇಕೆ?
ಸುಮ್ಮನೇ ದೊರಕುವದೇ ಮುಕ್ತಿ? 
#ಮೊದಲನೆಚಾತುರ್ಮಾಸವೃತದಅಡುಗೆವಿಚಾರ
ಚಾತುರ್ಮಾಸ ಬಂತೆಂದರೆ ಕೆಲವರು ಮೊದಲ ತಿಂಗಳದ ಅಡುಗೆ ಹೇಗೆ ಮಾಡೋದು, ರುಚಿಯಾಗಿ ಇರಬೇಕು, ಎಲ್ಲರೂ ಇಷ್ಟ ಪಟ್ಟು ತಿನ್ನುವ ಹಾಗೆ ಹೇಗೆ ಮಾಡೋದು ಎಂಬ ಚಿಂತೆ ಮಾಡುತ್ತಾರೆ ಆದರೆ ಹಾಗಲ್ಲ.ನಾವು ಭಗವಂತನ ಅನುಯಾಯಿಗಳು.ನಮ್ಮ ಗುರುಗಳ ಸಿಧ್ಧಾಂತಕ್ಕೆಧಕ್ಕೆ ಬಾರದಂತೆ ನಡಿಯುವ ಕ್ರಮ ನಮ್ಮದು.ಮೊದಲ ತಿಂಗಳು ಪಲ್ಯಕಾಯಿಗಳು ಬರುವುದಿಲ್ಲ.ಎಲ್ಲ ತರಹದ ಬೇಳೆ ಕಾಳು ಬರುತ್ತವೆ.
#ಕಟ್ಟುಹಿಟ್ಟುಸಂಡಿಗೆಪುಡಿ.*
#ಕಟ್ಟು :- ಬ್ಯಾಳಿಗೆ ಸ್ವಲ್ಪ ನೀರು ಜಾಸ್ತಿ ಹಾಕಿ ಕುಚ್ಚಿ ನೀರು ಬಸಿಬೇಕು.ಅದಕ್ಕೆ ಬೆಲ್ಲ ಸ್ವಲ್ಪ ಉಪ್ಪು ಜಿರಗಿ ಒಗ್ಗರಣೆ.
#ಹಿಟ್ಟು :- ಪುಟಾಣಿ ಹಿಟ್ಟು ಅಥವಾ ಕಡ್ಲಿ ಹಿಟ್ಟು ಮೊಸರಿನಲ್ಲಿ ಕಲಿಸಿ ಇದಕ್ಕೂ ಉಪ್ಪು ಹಾಗೂ ಜಿರಗಿ ವಗ್ಗರಣಿ ಕೊಡಬೇಕು.
#ಹೆಸರಕಾಳು_ಪಲ್ಲೆ :- ಹೆಸರಕಾಳನ್ನ ಬೆಯಸಿ ಅದಕ್ಕೆ ಉಪ್ಪು ಅದಕ್ಕೆ ಜಿರಗಿ ವಗ್ಗರಣಿ ಕೊಡಬೇಕು.
#ಸಂಡಗಿ_ಪುಡಿ:- ಕಡ್ಲಿಬ್ಯಾಳಿ ನೆನಿಹಾಕಬೇಕು ಎರಡು ತಾಸು ನೆನದ ಮೆಲೆ ಬಸಿಹಾಕಿ ಅದನ್ನು ಒರಟು ಒರಟಾಗಿ ರುಬ್ಬಬೇಕು. ಅದಕ್ಕೆ ಉಪ್ಪು ಹಾಗೂ ಜಿರಗಿ ವಗ್ಗರಣಿ ಕೊಡಬೇಕು.
*ಎಲ್ಲದಕ್ಕೂ ಖಾರದ ಪುಡಿ ಬದಲಾಗಿ ಕರಿಮೆಣಸಿನ ಪುಡಿ (ಅರ್ದ ಚಮಚ) ಹಾಕಬೆಕು.*
ಇತರೆ ಇದೆ ವೃತದಲ್ಲಿ ಮಾಡುವ ಅಡುಗೆಗಳು.
1)ಹೆಸರು ಬೇಳೆ ತವ್ವೆ ಪಾಯಸ ಮಾಡಬಹುದು.
2)ಜೀರಾ ರೈಸ್ ಮಾಡಬಹುದು.
3)ರಾಗಿ ಹಿಟ್ಟಿನ ರೊಟ್ಟೆ,ಮೆಣಸು ಜೀರಿಗಿ ಪುಡಿಉಪ್ಪು ಸೀರಿಸಿ ಮಾಡಬಹುದು.
4)ಜೋಳ ಭಕ್ಕರೆ, ಗೋದಿ ಚಪಾತಿ ಇವಕ್ಕೆ ,ಬೆಲ್ಲ ತುಪ್ಪ ಹಚ್ಚಿಕೊಂಡು ತಿನ್ನಬಹುದು.
5)ಹೆಸರು ಕಾಳು ನೆನೆ ಹಾಕಿ ಉಸುಳಿ ಅಂತ ಮಾಡಬಹುದು & ಸಣ್ಣಗೆ ರುಬ್ಬಿ ಅಕ್ಕಿ ಹಿಟ್ಟು ಸೇರಿಸಿದೋಸೆಗಳನ್ನ ಮಾಡಬಹುದು.
6)ಅಷ್ಟೇ ಅಲ್ಲ,ಗೋದಿಹಿಟ್ಟಿನ ದೋಸೆ ರವ ದೋಸೆ ಮಾಡಬಹುದು. ಎಲ್ಲದಕ್ಕು ಮೆಣಸು ಜೀರಿಗೆ ಪುಡಿ ಬಳಸಬಹುದು ಸಾಧ್ಯವಾದಷ್ಷುಮೆಣಸು ಕಡಮೆ ಬಳಸಬೇಕು.
7)ರವ ತುಪ್ಪದಲ್ಲಿ ಹುರಿದ ಜೀರಿಗೆ ಮೆಣಸಿನ ಪುಡಿ ಹಾಕಿ ಉಪಮ ಮಾಡಬಹುದು.
8)ಶಿರ ಮಾಡಬಹುದು.
9)ತೊಗರೆ ಬೇಳೆ ಕೆಂಪಗೆ ಹುರಿದು ವಣಕೊಬ್ಬರಿ ಮೆಣುಸು ಜೀರಿಗಿ ಉಪ್ಪು,ಆಮ್ಚೂರು ಪೌಡರು ಬೆಲ್ಲ ಹಾಕಿ ಪುಡಿಚಟ್ಣಿ ಮಾಡಿಕೊಂಡರೆ ಇಡ್ಲಿಗೆ ಕೂಡ ಅನುಕೂಲವಾಗುತ್ತದೆ.
10)ನೆನಕಡಲೆ ಅಂದರೆ ಕಡ್ಲೆ ಬೀಜ ಹಾಗು ಪುಟಾಣಿ ಸಹ ಪುಡಿಚಟ್ಣಿ ಮಾಡಿಟ್ಟುಕೊಳ್ಳಿ.
11)ಗುರಳ್ಳು ಕೂಡ ವ್ರತಕ್ಕೆ ಬರುತ್ತದೆ.ಹಾಲು ಮೊಸರು ಸ್ವಲ್ಪ ಜಾಸ್ತಿ ಬಳಸಿದರೆ ತೊಂದರೆಯಾಗಲಿಕ್ಕಿಲ್ಲ.
ಮಾಹಿತಿ ಕೃಪೆ : ಸಪ್ತಸ್ವರ ಸಮೂಹದ ಗೃಹಿಣಿಯರು
****

Chaturmasya Vratha
4th MONTH – DVIDALA VRATHA ದ್ವಿದಳ ವ್ರತ 
(By Narahari Sumadhwa)
Ashwayuja Shudda Ekadashi to Karthika Shudda Dashami.

ಈ ಸಮಯದಲ್ಲಿ ದ್ವಿದಳ ಮತ್ತು ಬಹುಬೀಜಗಳ ತರಕಾರಿ, ಹಣ್ಣುಗಳು ನಿಷೇಧ.

 ದ್ವಿದಳ -  ಯಾವ ಬೀಜ ಅಥವಾ ತರಕಾರಿಯನ್ನು ಒಡೆದಾಗ ಒಂದಕ್ಕಿಂತ ಹೆಚ್ಚು ಭಾಗವಾಗುವುದೇ ದ್ವಿದಳ.

ಬಹುಬೀಜ - ಯಾವ ಹಣ್ಣು ಅಥವ ತರಕಾರಿಯಲ್ಲಿ ಹೆಚ್ಚು ಬೀಜಗಳು ಇರುವುದೋ ಅವುಗಳು.   ಉದಾ: ಎಲ್ಲಾ ಹಣ್ಣುಗಳು, ಬಹುತೇಕ ತರಕಾರಿಗಳೂ

ಉಪಯೋಗಿಸಬಹುದಾದ ತರಕಾರಿಗಳು : ಬಾಳೇ ಕಾಯಿ, ಬಾಳೇದಿಂಡು, ಬಾಳೆ ಹೂವು, 
ಸುವರ್ಣಗಡ್ಡೆ, ಸಾಮೆಗಡ್ಡೆ, ಗೆಣಸು,  ತೆಂಗಿನಕಾಯಿ, ಶುಂಠಿ, ಕರಿಮೇವು ಸೊಪ್ಪು, ಬಿಳಿ ದಂಟು, ಒಂದೆಲಗ, ದೊಡ್ಡಿಪತ್ರೆ, 
ಕಳ್ಳೇಬೀಜ, ಆಲೂಗಡ್ಡೆ (ಕೆಲವರು ಉಪಯೋಗಿಸುತ್ತಾರೆ)

During this period, one should avoid DvidaLaas and bahu-bIja vegetables.

DvidaLa refers to any seed or vegetable which when broken or fried splits into two halves. Examples of such items are All Dalls, green peas (baTani).
Bahu-bIja refers to any fruit or vegetable that contains multiple seeds and is covered by an external skin. Examples of such items are apples, grapes, pomegranate, cucumber and so on.

Vegetables & others permitted –
a) banana and banana products like balekai, Baledindu, Bale Flower, etc  ಬಾಳೆಹಣ್ಣು, ಬಾಳೆದಿಂಡು, ಬಾಳೆಕಾಯಿ, ಬಾಳೆ ಹೂವು
b) White Dantu soppu, Agase Soppu, Karimevu, Doddipatre soppu, etc.
c) Genasu, Suvarna Gadde, Saamegadde, Coconut, Ginger) Potata (some Mathas are taking it)

dvidaLavrata sankalpa
ಕಾರ್ತಿಕೇ ದ್ವಿದಳಂ ಧಾನ್ಯಂ ವರ್ಜಯಿಷ್ಯೇ ಸದಾ ಹರೇ|
ಇಮಂ ಕರಿಷ್ಯೇ ನಿಯಮಂ ನಿರ್ವಿಘ್ನಂ ಕುರು ಕೇಶವ |

kaartikE dvidaLaM dhaanyaM varjayiShyE sadaa harE|
imaM kariShyE niyamaM nirviGnaM kuru kEshava |

कार्तिके द्विदळं धान्यं वर्जयिष्ये सदा हरे।
इमं करिष्ये नियमं निर्विघ्नं कुरु केशव ।

DvidaLa samarpaNa mantra –
उपायनमिदं देव व्रतसंपूर्ति हेतवे ।
द्विदळं द्विजवर्याय सहिरण्यं ददाम्यहं ।
ಉಪಾಯನಮಿದಂ ದೇವ ವ್ರತಸಂಪೂರ್ತಿ ಹೇತವೇ |
ದ್ವಿದಳಂ ದ್ವಿಜವರ್ಯಾಯ ಸಹಿರಣ್ಯಂ ದದಾಮ್ಯಹಂ |
upaayanamidaM dEva vratasaMpUrti hEtavE |
dvidaLaM dvijavaryaaya sahiraNyaM dadaamyahaM |

Scientific reason for dwidala vratha – It is during this period only that the dwidala dhaanyas are coming afresh. The atmosphere would have temperature (ushnaamsha). Our digestion power is reduced. That is why tamarind, vegetables are restricted. Eating vegetables during the period would reduce the capacity of our body. As such, they are restricted during the period.
After completion of Dwidala vratha, i.e.., on Kartika Shudda Ekadashi, we have to give daana of dvidala dhaanyaas, vegetables, fruits, to brahmana with dakshine and say Krishnarpanamastu.


ಅನಿರುದ್ಧ ನಮಸ್ತುಭ್ಯಂ ದ್ವಿದಳಾಖ್ಯವ್ರತೇನ ಚ |
ಮತ್ಕತೇನಾಶ್ವಿನೇ ಮಾಸಿ ಪ್ರೀತ್ಯರ್ಥಂ ಫಲದೋ ಭವ |
अनिरुद्ध नमस्तुभ्यं द्विदळाख्यव्रतेन च ।
मत्कृतेनाश्विने मासि प्रीत्यर्थं फलदो भव ।

aniruddha namastubhyaM dvidaLaaKyavratEna cha |
matkRutEnaashvinE maasi prItyarthaM phaladO bhava |
इदं व्रतं मया देव कृतं प्रीत्यै तव प्रभो ।
न्यूनं संपूर्णतां यातु त्वत्प्रसादात् जनार्धन।
ಇದಂ ವ್ರತಂ ಮಯಾ ದೇವ ಕೃತಂ ಪ್ರೀತ್ಯೈ ತವ ಪ್ರಭೋ |
ನ್ಯೂನಂ ಸಂಪೂರ್ಣತಾಂ ಯಾತು ತ್ವತ್ಪ್ರಸಾದಾತ್ ಜನಾರ್ಧನ|
idaM vrataM mayaa dEva kRutaM prItyai tava prabhO |
nyUnaM saMpUrNataaM yaatu tvatprasaadaat janaardhana|

Items which can be used during Dwidala Vratha –
— Rice, Wheat, Jeera, Black pepper, sesame seeds, jaggery, broken wheat, asafoetida, ellu (ಅಕ್ಕಿ, ಗೋಧಿ, ಜೀರಿಗೆ, ಮೆಣಸು, ಬೆಲ್ಲ, ಸಕ್ಕರೆ ,ಇಂಗು ) , amla powder (ಮಾವಿನಕಾಯಿ ಪುಡಿ), coconut (ತೆಂಗಿನಕಾಯಿ, ಕೊಬ್ಬರಿ), maida hiTTu, akkihiTTu, godhi hiTTu, rava (soji), turmeric, ghee, oils, Mustard (ಸಾಸಿವೆ) can be used for Rayara Mutt followers. Milk, Curds, Butter, etc….

Vegetables permitted – White Dantu soppu, doddipatre soppu, curry leaves, suvarna gadde, geNasu, shaame gadde, Ondelaga soppu
ಬಿಳಿ ದಂಟು ಸೊಪ್ಪು, ದೊಡ್ಡಿಪತ್ರೆ ಸೊಪ್ಪು, ಕರಿಮೇವು, ಸುವರ್ಣ ಗಡ್ಡೆ, ಗೆಣಸು, ಶಾಮೆ ಗಡ್ಡೆ, plantains (banana fruits, banana kai, banana flower, banana dindu – ಬಾಳೆಹಣ್ಣು, ಬಾಳೆದಿಂಡು, ಬಾಳೆಕಾಯಿ, ಬಾಳೆ ಹೂವು,) maavina kaayi, shunti (ginger) ಒಂದೆಲಗ ಸೊಪ್ಪು
Some use potato ಆಲೂಗಡ್ಡೆ,

Some of the receipes which can be prepared –
Chatni pudi ಚಟ್ನಿ ಪುಡಿ – of curry leaves ಕರಿಮೇವು using kobbari ಕೊಬ್ಬರಿ), jeerige, menasu, amla powder, etc

Chatni ಚಟ್ನಿ – using shunti, kobbari, etc….. U can also use baale hoovu and prepare chatni

meNasina saaru ಮೆಣಸಿನ ಸಾರು – using pepper, jeera, amla powder (add milk and name it as haalu menasina saaru)
Kootu ಕೂಟು – made of baalekai, genasu
gojju ಗೊಜ್ಜು – baalekayi or genasu
raayata ರಾಯತ – of baalekayi or genasu or baaledindu, jeera raayata

paayasa ಪಾಯಸ – akki paayasa, haalu paayasa, appipaayasa, rave paayasa, godhi paayasa, coconut payasa, etc

kosambari ಕೋಸಂಬರಿ – baalehannu and baaledindu
palya ಪಲ್ಯ of baalekaayi, genasu or suvarna gadde or shaamegadde

chitranna ಚಿತ್ರಾನ್ನ – maavinakaayi, jeera, menasu, chitranna

Tovve ತೊವ್ವೆ – as no dall can be used – u can well prepare tovve ತೊವ್ವೆ using the some portion of ಕೂಟು or ಹುಳಿ

tambuli ತಂಬುಳಿ – ತಂಬುಳಿ – made of doDDipatre soppu & jeerige will be very tasty

majjige huLi ಮಜ್ಜಿಗೆ ಹುಳಿ – ಮಜ್ಜಿಗೆ ಹುಳಿ – same ingredients in the process of preparing huLi or kootu – add majjige

bonda ಬೋಂಡ varieties – baale kayi bonda, geNasu bonda, dantu soppu bonda, akki ambode, baalekayi chips, genasu chips, suvarna gadde chips, etc.., ravaa bonda,

Dose ದೋಸೆ – akki hittu dose, neeru dose, maida dose, wheat dose, kobbari dose, etc

poori ಪೂರಿ – wheat poori, chapaati.

idli ಇಡ್ಲಿ – rava idli, akki idli,

Sweets – Akki Halva, Wheat Halva, maida halva, rava laddu, dudh peda, coconut burfi, holige, kadabu, sajjige, baadaam puri, sakkare holige, etc, 

rotti – akki rotti, danTu soppu rotti, raagi rotti,

raagi mudde ರಾಗಿ ಮುದ್ದೆ with subji of geNasu, baaLekaayi etc

kaayi ganji ಕಾಯಿ ಗಂಜಿ – made of akki, jeera, curry leaves**


This Vratha lasts on Karthika shudda Dashami - punyadina of Sri Vijayadasaru
Sumadhwa Seva
******

ಆಧಾೄತ್ಮ ಧೀವಿಗೆ....
ಚಾತುರ್ಮಾಸ್ಯದ ವಿಧಿ
ಚಾತುರಮಾಸ ಅಂದರೇನು? ಚಾತುರ್ಮಾಸಕ್ಕೆ ಯಾಕಿಷ್ಟು ಮಹತ್ವ?? ಯಾವ ಯಾವ ವ್ರತ, ಮತ್ತು ದಾನ ಮಾಡಬೇಕು...
ಆಷಾಢ ಶುಕ್ಲ ಏಕಾದಶಿಯಿಂದ ಕಾರ್ತಿಕ ಶುಕ್ಲ ಏಕಾದಶಿಯವರೆಗೆ ಅಥವಾ ಆಷಾಢ ಹುಣ್ಣಿಮೆಯಿಂದ ಕಾರ್ತಿಕ ಹುಣ್ಣಿಮೆಯವರೆಗಿನ ನಾಲ್ಕು ತಿಂಗಳುಗಳ ಕಾಲಾವಧಿಗೆ ‘ಚಾತುರ್ಮಾಸ’ ಎನ್ನುತ್ತಾರೆ. ಯಾಕೆ ನಾವು ಚಾತುರ್ಮಾಸ್ಯ ದಲ್ಲಿ ನೇಮ ನಿತ್ಯ ಮಾಡಬೇಕು 
ಅಂದರೆ ಅತ್ಯಂತ ಶೀಘ್ರ ಫಲದಾಯಕ . ಬೇಗನೆ ಫಲ ದೊರಕುತ್ತದೆ ಮತ್ತು ಜನ್ಮಾಂತರ ವರೆಗೂ ನಮ್ಮನ್ನು ಕಾಪಾಡುತ್ತವೆ.... ಎಷ್ಟು ನೇಮನಿತ್ಯಗಳಿವೆ ಎಂದರೆ ನನಗೆ ಪೂರ್ಣ ವಾಗಿ ಬರೆಯಲು ಆಗುತ್ತದೊ ಇಲ್ಲವೊ ಗೊತ್ತಿಲ್ಲ ಸಾದ್ಯವಾದಷ್ಟು ಬರೆಯುತ್ತೇನೆ...

ಚಾತುರ್ಮಾಸ್ಯ ದ ವಿಶೇಷತೆ ಎಂದರೆ ಈ ಚಾತುರ್ಮಾಸವನ್ನು ವಿಷ್ಣುಶಯನವೆಂದು ಕರೆಯಲಾಗಿದೆ. 
ಆಗ ಶ್ರೀವಿಷ್ಣುವು ಕ್ಷೀರಸಾಗರದಲ್ಲಿ ಯೋಗ ನಿದ್ದೆಗೆ ಹೋಗುತ್ತಾರೆ ಎಂದು ತಿಳಿಯಲಾಗುತ್ತದೆ. ಆಷಾಢ ಶುಕ್ಲ ಏಕಾದಶಿಯಂದು ವಿಷ್ಣುಶಯನವನ್ನು ಮತ್ತು ಕಾರ್ತಿಕ ಶುಕ್ಲ ಏಕಾದಶಿಯ ನಂತರ ಅಂದರೆ ದ್ವಾದಶಿಯಂದು ವಿಷ್ಣುಪ್ರಬೋಧೋತ್ಸವವನ್ನು ಆಚರಿಸುತ್ತಾರೆ.’
ಶ್ರಾವಣ, ಭಾಧ್ರಪದ, ಆಶ್ವೀಜ ಮತ್ತು ಕಾರ್ತೀಕ ಮಾಸಗಳು ಈ ಅವಧಿಯಲ್ಲಿ ಬರುತ್ತದೆ. ಈ ನಾಲ್ಕು ತಿಂಗಳುಗಳು ಭಗವಂತನಿಗೆ ಬಹು ಪ್ರಿಯವಾದ ತಿಂಗಳುಗಳು.
ಶ್ರೀಧರ, ಹೃಷಿಕೇಶ, ಪಧ್ಮನಾಭ ಮತ್ತು ದಾಮೋಧರ ಅವರು  ಈ ಚಾತುರ್ಮಾಸದ ಅಭಿಮಾನಿ ದೇವತೆಗಳು. 
ಚಾತುರಮಾಸ ದಲ್ಲಿ ಪ್ರಮುಖವಾಗಿ ಆಹಾರ ಸೇವನೆ ಮೇಲೆ ನಿರ್ಬಂದ ವಿರುತ್ತದೆ. ಕಾರಣವೆಂದರೆ ಬಾಹ್ಯ ಪ್ರಪಂಚದ ಅವಲಂಬನದಿಂದ ಹೊರಬಂದು ಚಿತ್ತ ಸ್ಥರ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ. ಚಾತುರ್ಮಾಸದ ತಿಂಗಳಲ್ಲಿ  ಆಹಾರ ವ್ಯರ್ಜ ವ್ರತ ಗಳನ್ನು ಮಾಡಬೇಕು. ಅವುಗಳೆಂದರೆ .ಶಾಕ ವ್ರತ,  ಕ್ಷೀರ ವ್ರತ,
ದಧಿ ವ್ರತ ಮತ್ತು ದ್ವಿಧಳ ..
ಮೊದಲನೆ ತಿಂಗಳು  ಶಾಖ  (  ಕಾಯಿಪಲ್ಯೆ)
ತರಕಾರಿಗಳು, ಹಣ್ಣುಗಳು, ಕಾಂಡ-ಬೇರು,ದಂಟು,ತೊಗಟೆ,ಎಲೆ-ಸೊಪ್ಪುಗಳು,ಮೆಂತೆ ಸೊಪ್ಪು,,ಹಸಿ ಕೊಬ್ಬರಿ,ಒಣ ಕೊಬ್ಬರಿ,ಹಸಿಶುಂಟಿ ಇತ್ಯಾದಿ ತಿನ್ನಬಾರದು...
ಎರಡನೆ ತಿಂಗಳು ಮೊಸರು

ಭಾದ್ರಪದ ಈ ಮಾಸದಲ್ಲಿ ಮೊಸರನ್ನು ತಿಂದರೆ ಗೋಮಾಂಸವನ್ನು ಭಕ್ಷಿಸಿದ ಪಾಪಕ್ಕೆ ಗುರಿಯಾಗುವರು. ದಧಿವ್ರತ ಕಾಲದಲ್ಲಿ ಜಗತ್ತಿನ ಸಮಸ್ತ ಪಾಪಗಳು ಮೊಸರಿನಲ್ಲಿರುತ್ತವೆ. ಮೊಸರನ್ನು ತಿಂದವರು ಸಮಸ್ತ ಪಾಪಗಳನ್ನು ತಿಂದಂತೆ.
ಮೂರನೆಯ ತಿಂಗಳು  ಹಾಲು 
ಈ ಮಾಸದಲ್ಲಿ  (ಅಶ್ವಿಜ ) ಭಗವಂತನಿಗೆ ಹಾಲು ನಿವೇದಿಸುವುದು, ಕುಡಿಯುವುದು ನಿಷಿದ್ದ. ಗೋವಿನ ಹಾಲಿನಲ್ಲಿ ಈ ತಿಂಗಳ ಪೂರ್ತಿ ಮನುಷ್ಯರ ಆರೋಗ್ಯವನ್ನುಹಾಳುಮಾಡುವ ವಸ್ತು ವಿರುತ್ತದೆ. ಬೇರೆ ಯಾವುದೇ ಪ್ರಾಣಿಗಳ ಹಾಲನ್ನು ಬಳಸ ಬಾರದು. ಕುಡಿದರೆ ಸೆರೆಯನ್ನು ಕುಡಿದ ಪಾಪಕ್ಕೆ ಭಾಗಿಯಾಗುವೆವು.
 ಪಾಯಸಾದಿಗಳಿಗೆ ಹಾಲನ್ನು ಉಪಯೋಗಿಸ ಬೇಕಾದಲ್ಲಿ ತೆಂಗಿನಕಾಯಿ ಹಾಲನ್ನು ಉಪಯೋಗಿಸಬಹುದು.
ನಾಲ್ಕನೆಯ ತಿಂಗಳು ದ್ವಿದಳ ಧಾನ್ಯಗಳು ಉದ್ದು,ಹೆಸರು ಕಡಲೇ.ಮಸೂರ,ಹುರಳಿ,ಸಾಸಿವೆ,ಮೆಂತ್ಯ,ಗೋಡಂಬಿ ಬಾದಾಮಿ, ಅವರೆ, ತೊಗರೀ, ಅಲಸಂದೆ, ಹುಣಸೇ ಹಣ್ಣು,ಏಲಕ್ಕಿ.  ಘದ್ವಿದಳವ್ರತ ಕಾಲದಲ್ಲಿ ನಿಷಿದ್ದ ದ್ವಿದಳ ತಿಂದರೆ ಕ್ರಿಮಿಕೀಟಗಳನ್ನು ತಿಂದ ಪಾಪಕ್ಕೆ ಗುರಿಯಾಗುವರು. ವ್ರತಗಳನ್ನು ಪ್ರಾರಂಭ ಮಾಡುವ ಮೊದಲು ಸಂಕಲ್ಪ ಮಾಡಬೇಕು.  
ಆಷಾಢ  ಏಕಾದಶಿಯ ದಿನ  ಭಗವಂತನ ಪೂಜೆಮಾಡಿ  ಕೈಯಲ್ಲಿ ಅಕ್ಷತೆ ಹಿಡಿದು ...
ಸಂಕಲ್ಪ ಮಂತ್ರ
ಚತುರೋವಾರ್ಷಿಕಾನ್ ಮಾಸಾನ್ ದೇವಸ್ಯೋತ್ಥಾಪನಾವಧಿ 
ಶ್ರಾವಣೇ ವರ್ಜಯೇ ಶಾಖಂ , ದಧಿಭಾದ್ರಪದೆ ತಥಾ l
ದುಗ್ಧಮ್ ಅಶ್ವಯುಜ ಮಾಸಿ  ಕಾರ್ತಿಕೇ ಧ್ವಿದಳಂ ತಥಾ l 
ಇಮಂ ಕರಿಷ್ಯೇ  ನಿಯಮಂ ನಿರ್ವಿಘ್ನಂ ಕುರುಮೇ 
ಅಚ್ಯುತ  ಇದಂ ವ್ರತಂ ಮಯಾ
ದೇವ  ಗ್ರಹಿತಂ ಪುರಸ್ತವ l 
ನಿರ್ವಿಘ್ನಂ ಚಾಸ್ತು ಮೇ ದೇವ  
ಪ್ರಸಾದಾತ್ತೇ ರಮಾ ಪತೇ  ll
ಈ  ತರಹ ಸಂಕಲ್ಪ ಮಾಡಿ ಅಕ್ಷತೆಯನ್ನು ಒಂದು ಸೌಟು ಹಾಕಿ ತಟ್ಟೆಯಲ್ಲಿ ಬಿಡಬೇಕು .ಯಾವದೇ ವ್ರತ ಮಾಡಿದರೂ ಸಂಕಲ್ಪ ಮಾಡದೆ ಮಾಡಿದರೆ ಫಲ ಸಿಗುವದಿಲ್ಲ.....ಒಮ್ಮೆ ಧರಣಿ ದೇವಿ, ಕಲಿಯುಗದಲ್ಲಿ ಜನರು ಅನೇಕ ಕಷ್ಟಗಳನ್ನು ಅನುಭವಿಸುತ್ತಾರೆ. ಇವರಿಗೆ ಸುಖ ಸಂತೋಷವನ್ನು ಕೊಡುವಂತ ಯಾವುದಾದರು ವ್ರತವನ್ನು ಸೂಚಿಸುವಂತೆ ವರಾಹ ರೂಪಿ ವಿಷ್ಣುವನ್ನು ಕೇಳುತ್ತಾಳೆ. 
ಆಗ ಚಾತುರ್ಮಾಸ್ಯವೆಂಬ ನಾಲ್ಕು ತಿಂಗಳ ಅವಧಿಯಲ್ಲಿ ದಾನ, ವ್ರತ, ತಪ ಮತ್ತುಹೋಮಗಳನ್ನು ಮಾಡಿದರೆ ಅವರಿಗೆ ಅಪಾರವಾದ ಫಲ ಲಭ್ಯ ವಾಗುತ್ತದೆ ಎಂದು ವರಾಹ ದೇವರು ಹೇಳುತ್ತಾರೆ. ಈ ಚಾತುರ್ಮಾಸ್ಯ ದಲ್ಲಿ  ಸತ್ಸಂಗ, ದ್ವಿಜಾ ಭಕ್ತಿ, ಗುರು, ದೇವ, ಅಗ್ನಿ ತರ್ಪಣ, ಗೋಪ್ರದಾನ ವೇದಪಾಠ, ಸತ್ಕ್ರಿಯ, ಸದ್ಬಾಷಣ, ಗೊಭಕ್ತಿ, ದಾನ, ಭಕ್ತಿ, ಧರ್ಮ ಸಾಧನ. ಅನ್ನ ದಾನ ಎಲ್ಲಾ ದಾನಗಳಿಗಿಂತಲೂ ಶ್ರೇಷ್ಟ.ಪ್ರತಿವರ್ಷ ಚಾತುರ್ಮಾಸದಲ್ಲಿ ಮನುಷ್ಯನು ಯಾವುದಾದರೂಂದು ವ್ರತವನ್ನು ಅವಶ್ಯ ಮಾಡಬೇಕು; ಇಲ್ಲದಿದ್ದರೆ ಅವನಿಗೆ ಸಂವತ್ಸರೋದ್ಭವವೆಂಬ ದೋಷ ತಗಲುತ್ತದೆ.
ತಪ್ತಮುದ್ರೆ ವೈಷ್ಣವರು ಆಷಾಢ ಮತ್ತು ಕಾರ್ತಿಕ ಏಕಾದಶಿಯಂದು ತಪ್ತಮುದ್ರೆಯನ್ನು ಧರಿಸಬೇಕೆಂದು ‘ರಾಮಾರ್ಚನಚಂದ್ರಿಕಾ’ ಗ್ರಂಥದಲ್ಲಿ ಹೇಳಲಾಗಿದೆ.
ಚಾತುರಮಾಸ ದಲ್ಲಿ ಪ್ರತಿಯೊಬ್ಬರೂ ಜಾತಿ ಮತ ಪಂತ ಬೇಧವಿಲ್ಲದೆ ಒಂದಲ್ಲ ಒಂದು ವ್ರತವನ್ನು  ಅವಶ್ಯವಾಗಿ ಮಾಡಬೇಕು’, ಹೀಗೆ ಧರ್ಮಶಾಸ್ತ್ರವು ಹೇಳುತ್ತದೆ –
ವಾರ್ಷಿಕಾಂಶ್ಚತುರೋ ಮಾಸಾನ್ ವಾಹಯೇತ್ ಕೇನಚಿನ್ನರಃ|
ವ್ರತೇನ ನ ಚೇದಾಪ್ನೋತಿ ಕಿಲ್ಮಿಷಂ ವತ್ಸರೋದ್ಭವಮ್||
ಇನ್ನು ಯಾವ ಯಾವ ವ್ರತವನ್ನು ಮಾಡಬಹುದು ಅಂದರೆ ಲಕ್ಷ ತುಳಸಿ ಪ್ರದಕ್ಷಣೆ ಲಕ್ಷ ತುಳಸೀ ಪ್ರದಕ್ಷಿಣೆ: ಚತುರ್ಮಾಸದಲ್ಲಿ ತುಳಸಿ ದೇವಿಗೆ ಲಕ್ಷಪ್ರದಕ್ಷಿಣೆ ಹಾಕುವ ವ್ರತ ..

ಲಕ್ಷ ತುಳಸೀ ಪ್ರದಕ್ಷಿಣೆ: ಚತುರ್ಮಾಸದಲ್ಲಿ ತುಳಸಿ ದೇವಿಗೆ ಲಕ್ಷಪ್ರದಕ್ಷಿಣೆ ಹಾಕುವ ವ್ರತ .ವೈಶಾಕ,ಕಾರ್ತೀಕ ಮತ್ತು ಚಾತುರ್ಮಾಸಗಳಲ್ಲಿ ಈ ವ್ರತವನ್ನುಆಚರಿಸಿದರೆ ಬೇಡಿದ ಇಷ್ಟಾರ್ಥಗಳು ಸಿದ್ದಿಸುವುವು.
ಈ ಚಾತುರಮಾಸ ದಲ್ಲಿ  ಮೊಸರು ಹಾಲು ತುಪ್ಪವನ್ನು ಬಿಡುವದರಿಂದ ವಿಷ್ಣು ಲೋಕ ಪ್ರಾಪ್ತಿಯಾಗುತ್ತದೆ.
ನೆಲದ ಮೇಲೆ ದರ್ಭೆಯನ್ನು ಹಾಸಿ ಮಲಗಿದರೆ ಭಗವದ್ಭಕ್ತನಾಗುವನು.
ದಿನ ಬಿಟ್ಟು ದಿನ ಉಪವಾಸ ಮಾಡಿದರೆ ಬ್ರಹ್ಮ ಲೋಕ ಪ್ರಾಪ್ತಿಯಾಗುವದು.
ಚಾತುರಮಾಸ ದಲ್ಲಿ ನೆಲದಲ್ಲಿ  ಮೌನವಾಗಿ ಊಟ ಮಾಡಿ ಚಾತುರಮಾಸ ದ ಕೊನೆಯ ದ್ವಾದಶಿ ಅಳಿಯನಿಗೆ ಬೆಳ್ಳಿ ತಟ್ಟೆ ಮತ್ತು ಘಂಟೆಯನ್ನು ದಾನಮಾಡಿದರೆ ರಾಜ್ಯಾಧಿಕಾರ ಮತ್ತು ವಿಷ್ಣುಲೋಕ ಪ್ರಾಪ್ತಿಯಾಗುವದು .
ವಿಷ್ಣು ದೇವರಿಗೆ ಅಥವಾ  ತುಳಸಿಗೆ ಲಕ್ಷ ಗೆಜ್ಜೆವಸ್ತ್ರದ  ವ್ರತದಿಂದ ಜನ್ಮಾಂತರದ ವರೆಗೂ ದಾರಿದ್ರ್ಯ ದೂರವಾಗುತ್ತದೆ...
ತಾಮ್ರದ ಕೊಡ ಹಾಗೂ ಪ್ಲಾಸ್ಟಿಕ್ ಕೊಡಗಳಲ್ಲಿಯ ವ್ಯತ್ಯಾಸವೇನು?ತಾಮ್ರದ  ಕೊಡ ಬಾವಿಯಲ್ಲಿ ಇಳಿದಾಗ ಬಾಗಿ ತನ್ನೊಳಗೆ ಪೂರ್ಣ ನೀರು ತುಂಬಿಕೊಂಡು ಮೇಲೆ ಬರುತ್ತದೆ...ಆದರೆ ಪ್ಲಾಸ್ಟಿಕ್  ಕೊಡ ಹಾಗಲ್ಲ ನೀರು ತುಂಬಿಸಲು ಪ್ರಯಾಸ ಪಡಬೇಕು... ತುಂಬಿದರೂ ಚೂರು ಕಡಿಮೆಯಾಗಿಯೇ ಮೇಲೆ ಬರುತ್ತದೆ. ಯಾವುದು ಬಾಗುತ್ತದೆಯೋ...  ಅದು ಪೂರ್ಣ ತುಂಬಿಕೊಳ್ಳುತ್ತದೆ.ಯಾವುದು ಬಾಗುವದಿಲ್ಲವೊ ಅದು ಅಪೂರ್ಣವೇ. ಇದೇ ಬದುಕಿನ ಸತ್ಯವೂ ಕೂಡ ... ನೈವೇದ್ಯಕ್ಕೆ ನಾವು ಭತ್ತದ ಅಕ್ಕಿಯ ಅನ್ನವನ್ನೇ ಶ್ರೇಷ್ಠವೆನ್ನುತ್ತೇವೆ. ಜೋಳದ ರೊಟ್ಟಿ  ನೈವೇದ್ಯ ಮಾಡುವದಿಲ್ಲ..ಕಾರಣ..ಭತ್ತದ ತೆನೆಗಳು ತನಗೆ ಜನ್ಮನೀಡಿದ ಭೂತಾಯಿಗೆ ತಲೆಬಾಗಿಸುತ್ತದೆ. ಆದರೆ ಜೋಳದ ತೆನೆ ಕಾಳು ತುಂಬಿಕೊಂಡರೂ ಸಹ ಯಾವ ಕಾರಣಕ್ಕೂ ಭೂಮಿಗೆ ತಲೆ ಬಗ್ಗಿಸದೇ ಆಕಾಶ ನೋಡುತ್ತ ನಿಲ್ಲುತ್ತವೆ.
ಇದರರ್ಥ ಇಷ್ಟೇ .. ಸಂಸ್ಕೃತಿಗೆ, ಸಂಪ್ರದಾಯಕ್ಕೆ, ಗುರುಹಿರಿಯರಿಗೆ,  ಆ ಭಗವಂತನಿಗೆ, ಭೂ ತಾಯಿಗೆ, ದೇಶಕ್ಕೆ ಹಾಗೂ ಹಲವು ಪೂಜ್ಯರಿಗೆ ತಲೆಬಾಗುವದನ್ನು ನಾವು ಕಲಿಯಬೇಕು.ಆಗಲೇ ಮನುಷ್ಯನ ವ್ಯಕ್ತಿತ್ವ ಬೆಳೆಯುವದು.. ಅಹಂಕಾರ ಅಧಿಕಾರ ಶಾಶ್ವತವಲ್ಲ. ನಾನು ಎಂಬ ಗರ್ವ ತನ್ನೊಡಲನ್ನೇ  ಸುಡುತ್ತದೆ. ಕೋಪ, ಅಪಹಾಸ್ಯ ಅವಮಾನ, ದರ್ಪ, ಹಾಗೂ ಭ್ರಷ್ಠತೆ ಮನುಷ್ಯನ ಸರ್ವನಾಶಕ್ಕೆ ಕಾರಣ ..ಎಲ್ಲವನ್ನೂ ನೋಡುತ್ತಿರುವ ಆ ಭಗವಂತ ಅಲ್ಲಿ ಕುಳಿತು ನಮ್ಮಾಟವ ನೋಡುತ್ತಿರುತ್ತಾನೆ... ಇದು ಅವನ ಮೈದಾನ ನಾವಿಲ್ಲಿ ಆಟಗಾರರಷ್ಟೇ... ಎಂಬ ಸತ್ಯದ ಅರಿವಾಗಬೇಕು ... ಜಾಸ್ತಿ ಓದಿದಿನಿ ಎನ್ನುವ ಗರ್ವ ಬೇಡ....  ಓದಲು ಸಾಗರದಷ್ಟಿದೆ ಇನ್ನೂ...ನಾನೆಲ್ಲವನ್ನೂ ಬರೆಯುತ್ತೇನೆ... ಎನ್ನುವ ಅಹಂ ಬೇಡ.... ದಿನಕ್ಕೆ ಸಾವಿರಾರು ಪುಸ್ತಕಗಳು ಮುದ್ರಣವಾಗುತ್ತಲೇ ಇವೆ ...ಎಲ್ಲ ಬಲ್ಲವರಿಲ್ಲ !!ಬಲ್ಲವರು ಬಹಳಿಲ್ಲ!!!  ಮಗುವಿನಿಂದ ಗುರು ಹಿರಿಯರವರೆಗೂ ನಾವಿನ್ನೂ ಕಲಿಯುವದು ತುಂಬ ಇದೆ ಇಷ್ಟೇ ಮುಗಿಯಿತು ರಾತ್ರಿಯಾಯ್ತು ಅಂತ ತಿಳಿದರೆ ಇನ್ನೆಲ್ಲೋ ಬೆಳಕಿನ ಆರಂಭವಾಗಿರುತ್ತದೆ ..
ನೀ ಸಾಗುವ ಪಥ ಹೊಸ ಹೊಸ ಪಾಠಗಳನ್ನು ಕಲಿಸುತ್ತ ಅನುಭವಗಳನ್ನು ನೀಡುತ್ತಾ ಸಾಗುತ್ತದೆ. ಕೆಡಕನ್ನು ಒಳಿತನ್ನು ಆಯ್ಕೆ ಮಾಡಿಕೊಳ್ಳುವದು ನಿನಗೆ ಬಿಟ್ಟಿದ್ದು.. ಏಕೆಂದರೆ ಪ್ರತಿಯೊಂದಕ್ಕೂ ಫಲಾಫಲ ನಮಗಿದೆ.  ಆದ್ದರಿಂದ ಹೀಗಾಗಿ ಯೋಚಿಸಿ ನಡೆಯಬೇಕು...!  ಆಲೋಚಿಸಿ ನುಡಿಯಬೇಕು.
ಗುರು ಕಲಿಸಿದ ವಿದ್ಯೆ.. ತಾಯಿ ನೀಡಿದ ಮಮತೆ.. ತಂದೆ ಹೇಳಿದ ಸಲಹೆ.. ಕಿರಿಯರು ನೀಡಿದ ಪ್ರೀತಿ..  ರೈತ ಕೊಟ್ಟ ಅನ್ನ..ಯೋಧ ನೀಡಿದ ರಕ್ಷಣೆ ..ನಿನ್ನ ಹೊತ್ತ ಭೂಮಿತಾಯಿ ..ನಿನಗೆ ಭಾಷೆ ಸಂಸ್ಕೃತಿ ಕಲಿಸಿದ ನಾಡು ..ದೇಶ ಕಷ್ಟಕಾಲದಲ್ಲಿ ಜೊತೆಯಾದ ಸ್ನೇಹ ಬಾಂದವ್ಯಗಳನ್ನು  ಎಂದಿಗೂ ಮರೆಯದಿರು..ಬದುಕಿನಲ್ಲಿ ಬಾಗುವದನ್ನು ಕಲಿ ಬದುಕುವದನ್ನು ಕಲಿ ..
***********
Following is written by  ‎Srinivas Moharir‎
ವೃಷ್ಟಿಯಲ್ಲಿ ವೃಷ್ಟಿಖೇಟಕ್ಕೆ -ಕಲಬುರಗಿ ಚಾತುರ್ಮಾಸ್ಯ ಖಾಲಿ ಖಾಲಿ -ಭರ್ತಿ ಭರ್ತಿ
ಸುಸಂಪನ್ನವಾಯಿತು,ಕಲಬುರಗಿಯ 23ನೆಯ ಚತುರ್ಮಾಸ್ಯ;
ಧನ್ಯವಾಯಿತು ಬ್ರಹ್ಮಪುರದ ಭಕ್ತ ವೃಂದ. 52ದಿನ-ರಾತ್ರಿಗಳ ಅಭೂತಪೂರ್ವ, ವೈಭವಪೂರ್ಣ ಚಾತುರ್ಮಾಸ್ಯ ಪೂಜೆ, ಪ್ರಸಾದ,ಪ್ರವಚನಾದಿ ಅಮೃತೋಪದೇಶಗಳಿಗೆ ತೆರೆ ಬಿತ್ತು. ಶ್ರೀ ಮೂಲರಾಮ ದಿಗ್ವಿಜಯರಾಮರ ದರ್ಶನ ಕಂಗಳಿಗೆ ಮರೆಯಾಗಿ, ಹೃದಯದಲ್ಲಿ ಅಚ್ಚೊತ್ತಿ ಮನಸಿನ ಅಂಗಳದಲ್ಲಿ ನೆಲೆನಿಂತಿತು.ಐದು ತಾಸಿಗೂ ಹೆಚ್ಚಿನ ಅದ್ದೂರಿಯ ಸ್ವಾಗತ ಮೆರವಣಿಗೆಯ ಪಥ ಖಾಲಿಯಾಯಿತು. ಬ್ರಹ್ಮನಾದದ ನಾದ, ಭಜನಾ ಮಂಡಳಿಗಳ ಭಕ್ತಿ ಗಾನ ನಿನಾದದ ಸದ್ದು ಸ್ಥಬ್ಧವಾಯಿತು. ಭವ್ಯವಾದ ಸಭಾಮಂಟಪ ಬಿಕೋ ಎನ್ನತೊಡಗಿತು. ಲಕ್ಷ್ಮೀ ನೃಸಿಂಹ ದೇವಸ್ಥಾನದ ಭೋಜನ ಶಾಲೆ ಬರಿದಾಯಿತು. ಸದಾ ಭಕ್ತರ ಸಡಗರದ ಓಡಾಟದಿಂದ ತುಂಬಿರುತ್ತಿದ್ದ ಮಠದ ಸುತ್ತಲಿನ ರಸ್ತೆಗಳು ಭಕ್ತರಿಂದ ಮುಕ್ತ ವಾದವು. ಅಡಿಯಿಡುವೆಡೆ ಅಸದಳವೆಂಬಂತಿದ್ದ ಶ್ರೀ ಮಠದ ಪ್ರಾಂಗಣ ಶ್ರೀ ಮೂಲ ಸೀತಾ ರಾಮರ ,ಗುರುಗಳ ಸೀಮೋಲ್ಲಂಘನದಿಂದಾಗಿ ಭಣಗುಡತೊಡಗಿತು.
ಸುರಿವ ವೃಷ್ಟಿಯಲ್ಲಿಯೇ ವೃಷ್ಟಿಖೇಟಕ್ಕೆ, ೧೦೮ ಕಾರುಗಳಲ್ಲಿ, ೧೦೦೮ ಶ್ರೀ ಶ್ರೀ ಸತ್ಯಾತ್ಮತೀರ್ಥರನ್ನು ಬೀಳ್ಕೊಡುವ ಸಂದರ್ಭಲ್ಲಿ ಹತ್ತೆಂಟು ಭಾವನೆಗಳು ಎಲ್ಲಭಕ್ತರ ಮನದಲ್ಲಿ;ತಾಯಿ ಎಳೆಗರುವನಗಲಿದಾಗಿನ 
ಭಾವ; ಪ್ರಭು ಶ್ರೀ ರಾಮಚಂದ್ರ ಹದಿನಾಲ್ಕು ವರ್ಷ ವನವಾಸಕ್ಕೆ ತೆರಳುವಾಗ ಅಯೋಧ್ಯೆಯ ಜನರ ಮನಸ್ಥಿತಿ; ಶ್ರೀ ಕೃಷ್ಣನ ಗೋಕುಲ ನಿರ್ಗಮನ ಸಮಯದಲ್ಲಿ ಗೋಪಿಯರ, ಗೋಪಾಲಕರ, ಯಶೋದೆಯರ ತಲ್ಲಣ ಬ್ರಹ್ಮಪುರವಾಸಿಗಳದ್ದಾಗಿತ್ತು. ಎಲ್ಲವೂ ಖಾಲಿ ಖಾಲಿಯಾದ ಅನುಭವ.
ಹಾಗಾದರೆ ಎಲ್ಲ ಖಾಲಿಯೇ? ಪಡೆದದ್ದು ಏನೂ ಇಲ್ಲವೇ?ಈ ೫೨ ದಿನಗಳಲ್ಲಿ ನಾವು ಗಳಿಸಿದ್ದು ಶೂನ್ಯವೇ? ಖಂಡಿತ ಇಲ್ಲ. ಈ ಭಾವನೆ ಕ್ಷಣಿಕ ಮಾತ್ರ. ಭಾವಾತಿಶಯದ ಅವ್ಯಕ್ತಾಭಿವ್ಯಕ್ತಿ. ಗುರ್ವಾನುಗ್ರಹದಿಂದ ವಂಚಿತರಾದೆವೇ? ಎಂಬ ಅನುಚಿತ ಭಯ.
ಶ್ರೀ ಮೂಲ ರಾಮ, ದಿಗ್ವಿಜಯ ರಾಮ, ಸೀತಾದೇವಿಯರ ದರ್ಶನ ಭಾಗ್ಯ ಜೀವನದಲ್ಲಿ ಒಂದು ಸಲ ಆದರೂ ಅದು ನಮ್ಮ ಮಹಾ ಭಾಗ್ಯ. 
ಅಂಥದ್ದರಲ್ಲಿ ನಿರಂತರ ೫೨ ದಿನಗಳ ಕಾಲ, ನಮ್ಮ ಹೃದಯಗಳಲ್ಲಿ ಮೂಲ ರಾಮನ ಮೂರ್ತಿಯನ್ನು,ಉದರದಲ್ಲಿ ನೈವೇದ್ಯವನ್ನು, ಶಿರದ ಮೇಲೆ ನಿರ್ಮಾಲ್ಯ ಪಾದೋದಕಗಳನ್ನು ಧರಿಸುವ ಭಾಗ್ಯ ಕರುಣಿಸಿದವರು ಶ್ರೀ ಸತ್ಯಾತ್ಮತೀರ್ಥರು; ರಾಮ ನಾಮದ ಪಾಯಸಕ್ಕೆ ಕೃಷ್ಣಾಮೃತದ ಸಿಹಿಯನ್ನು ಬೆರೆಸಿ, ಉಪದೇಶಾಮೃತವನ್ನು ಉಣಬಡಿಸಿದವರು;ಕೃಷ್ಣನದೇ ಕತೆಯಾದ ಮಹಾಭಾರತದ ಸಂದೇಶವನ್ನು ತಿಳಿಯ ಹೇಳಿದವರು.
'ನವ ' ಮಠದಲ್ಲಿ ರುಕ್ಮಿಣಿ ವಿಠಲರನ್ನು, ಯತಿಚತುಷ್ಟಯರನ್ನು ಪ್ರತಿಷ್ಠಾಷಿಸಿದಂತೆ, ಭಕ್ತರ ಹೃದಯ ಮಂದಿರಗಳಲ್ಲಿ 'ನವ'ವಿಧ 
ಭಕ್ತಿಯ ಬೀಜವನ್ನು ಬಿತ್ತಿದವರು ಗುರುಗಳು; ಪಾದಪೂಜೆ ತಪ್ತಮುದ್ರಾಧಾರಣೆಗಳಿಂದ ನಮ್ಮ ದೇಹವನ್ನು ಶುಚಿಗೊಳಿಸಿ, ದೇಹಾನುಸಂಧಾನ ಮಾಡಿಸಿದವರು;ನಿತ್ಯ ದೇವರ ಪೂಜೆ, ಸಂಧ್ಯಾವಂದನೆ ,ಏಕಾದಶಿ ಉಪವಾಸ, ಇಂಥ ಅನೇಕ ಸಾಧನೆಯ ಮಾರ್ಗಗಳನ್ನು ತಿಳಿಸಿಕೊಟ್ಟವರು; ದುಷ್ಚಟಗಳ ದಮನಕ್ಕೆ ,ಧರ್ಮ ಮಾರ್ಗದ ಗಮನಕ್ಕೆ ಪ್ರೇರೇಪಿಸಿದ ಪರಿವರ್ತಕರು ಶ್ರೀ ಸತ್ಯಾತ್ಮತೀರ್ಥರು.ನಡೆದಷ್ಟು ದಾರಿಯಿದೆ, ಪಡೆದಷ್ಟು ಭಾಗ್ಯವಿದೆ; ನಮ್ಮ ಸಂಕಲ್ಪ, ಶೃದ್ಧೆ,ಸಾಧನೆ, ಪರಿಶ್ರಮಕ್ಕೆ ಅನುಗುಣವಾಗಿ. ಗುರುಗಳು ಧಾರೆಯೆರೆದ ಜ್ಞಾನ, ತೋರಿದ ಮಾರ್ಗದಲ್ಲಿ ಗುರೂಪದೇಶವನ್ನು ಅನ್ವಯಿಸಿಕೊಂಡು, ಪೂಜೆ ಭಕ್ತಿ. ಹಾಗೂ ವಿಹಿತ ಕ್ರಮಗಳನ್ನು ಆಚರಿಸುತ್ತ, ಭಗವಂತನ ಕಾರುಣ್ಯ ಪಡೆಯುವ ಪ್ರಾಮಾಣಿಕ ಪ್ರಯತ್ನವೇ ನಾವು ಶ್ರೀ ಸತ್ಯಾತ್ಮತೀರ್ಥ ಗುರುಗಳಿಗೆ ಸಲ್ಲಿಸುವ ಗುರುದಕ್ಷಿಣೆ. ಅದುವೇ ಕಲಬುರಗಿ ಚಾತುರ್ಮಾಸ್ಯದ ಸಫಲತೆಯ ಸಂಕೇತ.
*******
🌷ಚಾತುರ್ಮಾಸ್ಯದ ವ್ರತಗಳು 🌷
ಪರಾಕಂ ಷಷ್ಠಕಾಲಂ ಚ ತಥಾ ಧಾರಣಪಾರಣಮ್ |
ಲಕ್ಷವರ್ತಿವ್ರತಂ ಚೈವ ಭೀಷ್ಮಪಂಚಕಮೇವಚ ||
ತಥಾ ಲಕ್ಷನಮಸ್ಕಾರವ್ರತಂ ಲಕ್ಷಪ್ರದಕ್ಷಿಣಮ್ |
ಚಾತುರ್ಮಾಸ್ಯೇ ವ್ರತಾನ್ಯಾಹುರೇತತ್ಮ್ಯಾಮಿತಿರಿತಮ್ ||
                  ಸ್ಕಂಧಪುರಾಣ
1)ಪರಾಕವ್ರತ- ಹನ್ನೆರಡುದಿನ ಉಪವಾಸವಿದ್ದು ಮಾಡುವ ,ಸರ್ವಪಾಪಗಳಿಗೂ ಪ್ರಾಯಶ್ಚಿತ್ತ ರೂಪವಾದ ವ್ರತ .
2)ಷಷ್ಠಕಾಲವ್ರತ -ಆರುದಿನಗಳಿಗೊಮ್ಮೆ ಭೋಜನ ಅಥವ ಮೂರುದಿನಗಳಿಗೊಮ್ಮೆ. ಭೋಜನ ಮಾಡುವ ವ್ರತ.
3)ಧಾರಣಪಾರಣ ವ್ರತ -ಒಂದುದಿನ ಉಪವಾಸ ಮರುದಿನ ಭೋಜನ ಹೀಗೆ ಒಂದು ತಿಂಗಳಕಾಲ ಮಾಡುವ ವ್ರತ.
 4)ಲಕ್ಷವರ್ತೀವ್ರತ-ಲಕ್ಷಬತ್ತಿ ಗಳನ್ನು ಮಾಡಿ ದೀಪ ಹಚ್ಚುವ ವ್ರತ
5)ಭೀಷ್ಮಪಂಚಕ ಉಪವಾಸ -ಕಾರ್ತೀಕ ಶುದ್ಧ ಏಕಾದಶಿಯಿಂದ ಆರಂಭಿಸಿ ಐದುದಿನಗಳ ಕಾಲ ಉಪವಾಮಾಡುವ ವ್ರತ .
6)ಲಕ್ಷ ನಮಸ್ಕಾರ ವ್ರತ-ಚಾತುರ್ಮಾಸ್ಯ ಕಾಲದಲ್ಲಿ ಒಂದು ಲಕ್ಷ ನಮಸ್ಕಾರ ಮಾಡುವ ವ್ರತ .
7)ಲಕ್ಷ ಪ್ರದಕ್ಷಿಣ ವ್ರತ - ಚಾತುರ್ಮಾಸ್ಯ ಕಾಲದಲ್ಲಿ ಒಂದು ಲಕ್ಷ ಪ್ರದಕ್ಷಿಣಹಾಕುವ ವ್ರತ.
ಇವೆಲ್ಲ ಕಾಮ್ಯ ( ಐಚ್ಚಿಕ )ವ್ರತಗಳು.  ಅಂದರೆ ಫಲದಾಸೆಯಿಂದ ಮಾಡುವವ್ರತಗಳು .ಆದರೆ ಇವುಗಳನ್ನು ಭಗವಂತನ ಪ್ರೀತ್ಯರ್ಥವಾಗಿ ಮಾಡಿದರೆ ಭಗವಂತನ ಅನುಗ್ರಹ ಉಂಟಾಗುತ್ತದೆ .
*******
 🌹ಲಕ್ಷಪ್ರದಕ್ಷಿಣವ್ರತದ ಮಹತ್ವ🌹
ಚಾತುರ್ಮಾಸ್ಯೇ ತು ಸಂಪ್ರಪ್ತೇ ಕುರ್ಯಾಲ್ಲಕ್ಷಪ್ರದಕ್ಷಿಣಮ್
ಸ್ವಕೃತಂ ಪಾಪಸಮುಚ್ಚಾರ್ಯ ಪಶ್ಚಾತ್ತಾಪಪುರಃಸರಃ
ಅಷಾಢ್ಯಾo ಚ ಸಮಾರಭ್ಯ ಕಾರ್ತಿಕ್ಯಾo ತು ಜಿತೇoದ್ರಿಯಃ
ಲಕ್ಷo ಸಮಾಪ್ಯ ಪಶ್ಚಾತ್ ತು ಕುರ್ಯಾದುದ್ಯಾಪನo ವ್ರತೀ
(ವಿಷ್ಣುಧರ್ಮೋತ್ತರ ಪುರಾಣ)
ಚಾತುರ್ಮಾಸ್ಯವು ಬಂದಾಗ ತಾನು ಮಾಡಿದ ಪಾಪವನ್ನು ಹೇಳಿಕೊoಡು  ಪಶ್ಚಾತ್ತಾಪಪೂರ್ವಕವಾಗಿ ಲಕ್ಷಪ್ರಧಕ್ಷಿಣವ್ರತವನ್ನು ಮಾಡಬೇಕು ಆಷಾಢದಿಂದ ಪ್ರಾರಂಭಿಸಿ ಕಾರ್ತೀಕದವರೆಗೂ
ಜೀತೇಂದ್ರಿಯನಾಗಿದ್ದು  ಲಕ್ಷಪ್ರದಕ್ಷಿಣೆಯನ್ನು ಪೂರೈಸಿ ಬಳಿಕ ಉದ್ಯಾಪನೆಯನ್ನು ಮಾಡಬೇಕು .
ಪ್ರದಕ್ಷಿಣ ಮಂತ್ರ
ಅನಂತಾವ್ಯಯವಿಷ್ಣೋ ಶ್ರೀಲಕ್ಷ್ಮೀನಾರಾಯಣ ಪ್ರಭೋ
ಜಗದೀಶನಮಸ್ತುಭ್ಯo ಪ್ರದಕ್ಷಿಣ ಪದೇ ಪದೇ
ಹೇ ಅನಂತ ! ಹೇ ಅವ್ಯಯ ! ಮಹಾವಿಷ್ಣುವೇ ,ಪ್ರಭುವೇ ! ಶ್ರೀಲಕ್ಷ್ಮೀನಾರಾಯಣನೇ !ಜಗದೊಡೆಯನೇ !ನಿನಗೆ ಪ್ರದಕ್ಷಿಣೆಯ ಹೆಜ್ಜೆ ಹೆಜ್ಜೆಗೂ ನಮಸ್ಕಾರ .
           ಭವಿಷ್ಯೋತ್ತರ ಪುರಾಣ
  
ಲಕ್ಷಪ್ರದಕ್ಷಿಣವನ್ನು ಪೂರೈಸಿ ನಂತರ ಉದ್ಯಪನೆಯನ್ನು ಮಾಡಬೇಕು .
ಏವಂ ಕೃತ್ವಾ ವ್ರತಮಿದಂ  ಪಾಪನಾಶನಮ್ ಪೂರ್ವಜನ್ಮಾರ್ಜಿತೈ ಪಾಪೈರಿಹ ಜನ್ಮಜನ್ಮಾರ್ಜಿತೈರಪಿ
ಆಗಮಿ ಜನ್ಮಭಿಶ್ಚಾಪಿ  ಮುಚ್ಯತೇ ನಾತ್ರ ಸಂಶಯಃ
ಈ ಲಕ್ಷಪ್ರದಕ್ಷಿಣವ್ರತ ದಿoದ ಹಿoದಿನ ಜನ್ಮದ ಪಾಪಗಳು ವರ್ತಮಾನ ಜನ್ಮದ ಪಾಪಗಳು , ಆಗಮಿ  ಜನ್ಮದ ಪಾಪಗಳೂ ಹೀಗೆ ತ್ರಿವಿಧ ಜನ್ಮದ ಪಾಪಗಳೂ ಪರಿಹಾರ ಹೊoದುವುವು . 
ಸಂಕಲ್ಪ ಮಂತ್ರ
ಆಚಮನ -ಪ್ರಾಣಯಾಮಗಳನ್ನು ಮಾಡಿ ದೇಶ -ಕಾಲಾದಿಗಳನ್ನು ಉಚ್ಚರಿಸಿ -ಮಮಸಮಸ್ತ ಪಾಪಕ್ಷಯಾರ್ಥಂ ಅಭೀಷ್ಟ ಸಿಧ್ಯರ್ಥಂ ಬಾರತಿರಮಣ ಮುಖ್ಯಪ್ರಾಣಾಂತರ್ಗತ  - ಶ್ರೀವಿಷ್ಣುಫ್ರೇರಣಯಾ -ಶ್ರೀವಿಷ್ಣು  ಪ್ರೀತ್ಯರ್ಥಂ ವಿಷ್ಣು ಲಕ್ಷ ಪ್ರದಕ್ಷಿಣ ವ್ರತೋದ್ಯಪನಂ ಕರಿಷ್ಯೇ ಎಂದು ಹೇಳಿ ಮಂತ್ರಾಕ್ಷತೆ ನೀರು ಬಿಡುವುದು .
*******
🌺ಧಾರಣ-ಪಾರಣವ್ರತ 🌺
ಆದೌ ಮಾಸಿ ತಥಾ ಚಾಂತೆ ಚಾತುರ್ಮಾಸ್ಯೇ ತ್ವಥಾಪಿ ವಾ |
ಏಕಸ್ಮಿನ್ ಧಾರಣಂ ಕಾರ್ಯಂ ಪಾರಣಂ ಚ ತಥಾ ||
ಉಪವಾಸೋ ಧಾರಣಂ ಸ್ಯಾತ್ ಪಾರಣಂ ಭೋಜನಂ ಭವೇತ್ |
ಅಷ್ಟೋತ್ತರಶತಂ ದಧ್ಯಾದರ್ಘ್ಯಾನ್ ದೇವಾಯತನ್ಮನಾಃ ||
ಸಮಾಪ್ತೇ ಮಾಸಿ ರಾಜೇಂದ್ರ ಕುರ್ಯಾದುದ್ಯಾಪನಂ ಬುಧಃ ||
ಚಾತುರ್ಮಾಸ್ಯದ ಮೊದಲ ಅಥವಾ (ಮತ್ತು)ಕೊನೆಯ ತಿಂಗಳಲ್ಲಿ ಅಥವಾ ನಾಲ್ಕೂ ತಿಂಗಳಲ್ಲಿ ಒಂದು ಉಪವಾಸ ಮಾರನೆಯದಿನ ಪಾರಣವನ್ನು ಮಾಡುವ ವ್ರತವೇ ಧಾರಣ ಪಾರಣ ವ್ರತ ; ಭಗವಂತನಿಗೆ ನೂರೆಂಟು ಅರ್ಘ್ಯವನ್ನು ಸಹ ಈವ್ರತದಲ್ಲಿ ಕೊಡಬೇಕು ; ಪ್ರತಿತಿಂಗಳೂ ಅಥವಾ ಒಟ್ಟಾಗಿ ಒಂದು ಬಾರಿ ಉದ್ಯಾಪನೆಯನ್ನು ಸಹ ಮಾಡಬೇಕು .
     ಭವಿಷ್ಯೋತ್ತರ ಪುರಾಣ
*******
    🌺ಲಕ್ಷನಮಸ್ಕಾರ ವ್ರತ 🌺
ಆಷಾಢಸ್ಯ ಸಿತೇ ಪಕ್ಷೇ ಏಕಾದಶ್ಯಾo ಸಮಾಹಿತಃ |
ಸಂಕಲಪ್ಯ ದೇವದೇವಸ್ಯ  ಪುರತಶ್ಚಕ್ರಪಾಣಿನಃ ||
ಲಕ್ಷನಮಸ್ಕಾರವ್ರತವನ್ನು ಆಷಾಢಮಾಸದ ಶುಕ್ಲಪಕ್ಷದ ಏಕಾದಶಿಯಂದು ಶಮ -ದಮಾದಿಯುಕ್ತನಾಗಿ ಚಕ್ರಪಾಣಿಯೂ ದೇವದೇವನೂ ಆದ ಶ್ರೀಹರಿಯ ಪ್ರೀತಿಗಾಗಿ ಅವನ ಮುoದೆಯೇ ಪ್ರಾರಂಭಿಸಬೇಕು .
                ಬ್ರಹ್ಮಾoಡಪುರಾಣ
              ಸಂಕಲ್ಪ ಮಂತ್ರ
ಮಮ ಲಕ್ಷನಮಸ್ಕಾರವ್ರತಸ್ಯ  ಪುರುಷೋತ್ತಮ |
ನಿರ್ವಿಘ್ನೇನ ವ್ರತಂ ಸಾಂಗಂ ಕುರು ತ್ವಂ ಕೃಪಯಾ ಹರೇ |
ಪಾಪಪಂಕ ನಿಮಗ್ನಂ ಪಾಪವೈಶಸ್ಯ  ಭಾಜನಂ |
ವ್ರತೇನಾನೇನ ಸುಪ್ರೀತಃ ಸಮುದ್ಧರ ಜಗತ್ಪತೇ ||
ನಾನು ಕೈಗೊಂಡಿರುವ ಈ ಲಕ್ಷನಮಸ್ಕಾರವ್ರತಕ್ಕೆ ವಿಘ್ನವೂ ಬಾರದಂತೆ  ಸಾoಗವಾಗಿ ಮುಕ್ತಾಯವಾಗುವಂತೆ , ಎಲೈ ಪುರುಷೋತ್ತಮ ! ಕೃಪೆದೋರು ; ಜಗತ್ಪತಿಯೇ ,ಶ್ರೀಹರಿ ! ಪಾಪದ ಕೊಳಕಿಗೆ ಒಳಗಾಗಿರುವ ಪಾಪದ ಕೊಳಕಿಗೆ ಒಳಗಾಗಿರುವ ನನ್ನನ್ನು ಈ ವ್ರತದಿoದ ಸುಪ್ರೀತನಾಗಿ ಉದ್ಧರಿಸು .
                ಬ್ರಹ್ಮಾಂಡಪುರಾಣ
ವ್ರತಕ್ಕೆ ಆಧಿಕಾರಿಗಳು
ಸರ್ವೇಷಾಮಾಶ್ರಮಾಣಾಂ ಚ ವಿಹಿತo ಶ್ರುತಿಚೋದಿತಮ್ | ನಾರೀಣಾಂ ಸಧವಾನಾಂ ಚ ವಿಧವಾನಾಂ ಚ ವಿಶೇಷತಃ ||
ಎಲ್ಲ ಆಶ್ರಮದವರಿಗೂ ಈ ಶ್ರುತ್ಯುಕ್ತವಾದ ವ್ರತವು ವಿಹಿತ ಸುಮಂಗಲಿಯರು ಮತ್ತು ವಿಧವೆಯರು ಈ ವ್ರತಕ್ಕೆ ಅರ್ಹರೆನಿಸುತ್ತಾರೆ .
                ಬ್ರಹ್ಮಾಂಡಪುರಾಣ
            ಅರ್ಘ್ಯಮಂತ್ರ
ದೇವ ದೇವ ಜಗನ್ನಾಥ  ಸರ್ವಕರ್ಮಫಲಪ್ರದ |
ವ್ರತೇನಾನೇನ ಸುಪ್ರೀತೋ ಗೃಹಾಣಾರ್ಘ್ಯo ಮಯಾsರ್ಪಿತಮ್ ||
ದೇವ ದೇವ ಜಗನ್ನಾಥ !ಸಕಲಕರ್ಮಗಳಿಗೂ ಫಲಗಳನ್ನು ನೀಡುವವನೇ ,ಈ ವ್ರತದಿಂದ ನೀನು ಸುಪ್ರೀತನಾಗು ; ನಾನು ಸಮರ್ಪಿಸುವ ಅರ್ಘ್ಯವನ್ನು ಸ್ವೀಕರಿಸು .
            ಬ್ರಹ್ಮಾoಡಪುರಾಣ
        ಲಕ್ಷನಮಸ್ಕಾರವ್ರತದ ಫಲ
ಇದಂ ವ್ರತಂ ಮಹಾಪುಣ್ಯಂ ಪಾಪಾರಣ್ಯದವಾನಲಮ್ |
ಪಾಪಪರ್ವತಕುಲಿಶಂ ಪಾಪಬ್ಧಿತರಣೋಪಮಮ್ |
ಸರ್ವಪಾಪಹರಂ ನೃಣಾಂ ಸಧ್ಯೋ ವಿಷ್ಣೋಃಪ್ರಸಾದನಮ್ |
ನಾನೇನ ಸದೃಶಂ ಕಿಂಚಿಲ್ಲೋಕೇಷು ತ್ರಿಷು ವಿಧ್ಯತೇ ||
ಈ ವ್ರತವು ತುಂಬಾ ಪುಣ್ಯಕರವಾದುದು ಪಾಪಾರಣ್ಯಗಳನ್ನು ದಹಿಸಲು ಕಾಡ್ಗಿಚ್ಚಿನಂತಿರುವುದು ಪಾಪವೆಂಬ ಪರ್ವತಕ್ಕೆ ವಜ್ರಪ್ರಾಯವಾದುದು ಪಾಪಗಳೆಂಬ ಸಾಗರವನ್ನು ದಾಟಲು ನಾವೆಯಾಗಿರುವುದು ಎಲ್ಲ ಪಾಪಗಳನ್ನು  ಪರಿಹರಿಸಿ ಕೊನೆಗೆ ವಿಷ್ಣುಪ್ರಸಾದಕ್ಕೂ ಸಾಧನವೆನಿಸುವುದು .ಇದಕ್ಕೆ  ಸಧೃಶವಾದ ವ್ರತವು ಮೂರುಲೋಕಗಳಲ್ಲೂ ಮತ್ತೊಂದಿಲ್ಲ .
                ಬ್ರಹ್ಮಾಂಡಪುರಾಣ
                   ಸಂಕಲ್ಪ
ಆಚಮನ ಪ್ರಾಣಯಾಮಗಳನ್ನು ಮಾಡಿ ದೇಶ -ಕಾಲಾದಿಗಳನ್ನು ಉಚ್ಚರಿಸಿ ಆತ್ಮೋನೋsಖಿಲ ಪಾಪ ರೋಗಪೀಡಾ ನಿರಸನದ್ವಾರ ಶ್ರೀಭಾರತಿರಮಣಮುಖ್ಯಪ್ರಾಣಾoತರ್ಗತ  ಶ್ರೀಲಕ್ಷ್ಮೀನಾರಾಯಣ ಪ್ರೀತ್ಯರ್ಥಂ ಲಕ್ಷನಮಸ್ಕಾರಸ್ಯ ಉದ್ಯಪನಂ ಕರಿಷ್ಯೇ ಎಂದು ಹೇಳಿ ಮಂತ್ರಾಕ್ಷತೆ ನೀರು ಬಿಡುವುದು
ಮೇಲೆ ಹೇಳಿದ  ಸಂಕಲ್ಪ ಮಂತ್ರವನ್ನು ಹೇಳುವುದು .
ಉದ್ಯಾಪನವಿಧಿ -ಸರ್ವೋತೋಭದ್ರ ಮಂಡಲವನ್ನು ಬರೆದು ಕಳಶವನ್ನು ಸ್ಥಾಪಿಸಿ .ಭಗವಂತನನ್ನು ಆವಾಹಿಸಿ  ಪೂಜಿಸಿ ನಮಸ್ಕಾರವನ್ನು ಹಾಕಬೇಕು ಅಗ್ನಿಪ್ರತಿಷ್ಠಾಪನೆ ಮಾಡಿ ಪ್ರಧಾನ ದೇವತೆಯಾದ ವಿಷ್ಣುವನ್ನು 108 ಬಾರಿ ವಿಷ್ಣಗಾಯತ್ರಿ ಮಂತ್ರದಿoದ ಚರು - ತುಪ್ಪಗಳಿoದ ಹೋಮ ಮಾಡಬೇಕು .
          || ಶ್ರೀಕೃಷ್ಣಾರ್ಪಣಮಸ್ತು ||
*******
         🌷ಲಕ್ಷತುಲಸಿ ಪ್ರದಕ್ಷಿಣವ್ರತ🌷
ಚಾತುರ್ಮಾಸ್ಯದಲ್ಲಿ  ತುಲಸೀವೃoದವನಕ್ಕೆ  ಲಕ್ಷಪ್ರದಕ್ಷಿಣೆಯನ್ನು  ಹಾಕುವ ವ್ರತವಿದೆ .ವೈಶಾಖ ,ಕಾರ್ತೀಕ ,ಮಾಘ,ಚಾತುರ್ಮಾಸ್ಯ ಇವುಗಳಲ್ಲಿ  ಲಕ್ಷಪ್ರದಕ್ಷಿಣೆಯನ್ನು ಮಾಡಿದರೆ ಬೇಡಿದ ಇಷ್ಟಾರ್ಥಗಳು ಸಿದ್ಧಿಸುವುವು .
ವೈಶಾಖೇಕಾರ್ತಿಕೇಮಾಘೇ ಚಾತುರ್ಮಾಸ್ಯೇ ವಿಶೇಷತಃ |
ಲಕ್ಷ ಸಂಖ್ಯಾಶ್ಚ  ಕರ್ತವ್ಯಾಃ ತುಲಸ್ಯಾಶ್ಚ ಪ್ರದಕ್ಷಿಣಾಃ ||
ತುಲಸೀ ಲಕ್ಷಪ್ರದಕ್ಷಿಣೆಯಾದ ಮೇಲೆ ಉದ್ಯಾಪನೆಯನ್ನು ಮಾಡಿ ಬ್ರಾಹ್ಮಣರಿಗೆ ಭೋಜನಮಾಡಿಸಬೇಕು .
******
     🌺ಲಕ್ಷಬತ್ತಿವ್ರತದ ಮಹತ್ವ🌺
ಫಲವಿಂಶತಿಸಾಹಸ್ರರ್ನಮಸ್ಕರೈಸ್ತು  ಯತ್ ಸ್ಮೃತಮ್ |
ತತ್ಫಲಂ ಲಕ್ಷವರ್ತೀನಾಂ ಘೃತಾಕ್ತಾನಾಮುದೀರಿತಮ್ |
ತೈಲಾಕ್ತಾನಾಂ ತದರ್ಧಂ ಸ್ಯಾತ್ ಶುಷ್ಕಾಣಾಂ ತದರ್ಧಕಮ್ |
ಪರಾಕೀಯಂ ತು ಕಾರ್ಪಸಂ ಸಮಾದಾಯಾಕರೋತಿ ಯಃ ||
     ವರಾಹ ಪುರಾಣ 11-3-9
ಲಕ್ಷಬತ್ತಿವ್ರತವು ಚಾತುರ್ಮಾಸ್ಯದಲ್ಲಿ ವಿಹಿತವಾದ ವ್ರತಗಳಲ್ಲೊಂದು ಈವ್ರತದಿಂದ ಇಪ್ಪತ್ತುಸಾವಿರನಮಸ್ಕಾರಗಳ ಪುಣ್ಯಲಭಿಸುವುದು .ತುಪ್ಪದಲ್ಲಿ ಅದ್ದಿದ ಬತ್ತಿಗಳಿಂದ ಪೂರ್ಣಪುಣ್ಯ ಎಣ್ಣೆಯ ಬತ್ತಿಗಳಿಂದ ಅದರ ಅರ್ಧಪುಣ್ಯ  ಎರಡು ಇಲ್ಲದ ಬತ್ತಿಗಳಿಂದ ಕಾಲುಭಾಗದ ಪುಣ್ಯ ಇನ್ನೂಬ್ಬರ ಹತ್ತಿಯಿಂದ ಬತ್ತಿ ಮಾಡಿದವರಿಗೆ ಅರ್ಧಪುಣ್ಯ ಲಕ್ಷಬತ್ತಿಯನ್ನು ಮಾಡಿದಾಗ ಅದರ ಹತ್ತನೆಯ ಒಂದು ಭಾಗದಷ್ಟು ತರ್ಪಣ ಅದರ ಒಂದು ಭಾಗದಷ್ಟು ಹೋಮ ಅದರ ಒಂದು ಭಾಗದಷ್ಟು ಬ್ರಾಹ್ಮಣ ಭೋಜನ ಹೀಗೆ ಮಾಡಿದವರಿಗೆ ಎರಡು ಪಟ್ಟು ಪುಣ್ಯ ಲಭಿಸುವುದು .ಈ ವ್ರತವನ್ನು ಮಾಡಿದವರು ಹಿಂದಿನ ಜನ್ಮಗಳಲ್ಲಿ  ಮಾಡಿದ ಪಾಪಗಳು ಈಜನ್ಮದಲ್ಲಿ ಮಾಡಿದ ಪಾಪಗಳು ಮುಂದಿನ ಜನ್ಮಬಂದಾಗ ಆಚರಿಸುವ ಪಾಪಗಳು ಪೂರ್ಣವಾಗಿ ನಾಶ ಹೊಂದುವುವು .
*******
🌷ಚಾತುರ್ಮಾಸ್ಯದಲ್ಲಿ ದೀಪದಾನದ ಮಹಾತ್ವ🌷
ದ್ವಾದಶ್ಯಾಂ ದೀಪದಾನಂ ತು  ಕರ್ತವ್ಯಂ ಮುಕ್ತಿಮಿಚ್ಚುಭಿಃ |
ದೀಪಃ ಸರ್ವೇಷು ಕಾರ್ಯೇಷು ಪ್ರಥಮಸ್ತೇಜಸಂಪತಿಃ |
ದೀಪಸ್ತಮೌಘನಾಶಾಯ ದೀಪಃ ಕಾಂತಿಂ ಪ್ರಯಚ್ಛತಿ |
ತಸ್ಮಾದ್ದೀಪಪ್ರಧಾನೇನ ಪ್ರೀಯತಾಂ ಮೇ ಜನಾರ್ದನಃ |
ಅಯಂ ಪೌರಾಣಜೋ ಮಂತ್ರೋ ವೇದರ್ಚೇನ  ಸಮನ್ವಿತಃ |
ಚಾತುರ್ಮಾಸ್ಯೇ ದೀಪದಾನಂ ಕುರುತೇ ಯೋ ಹರೇಃ  ಪುರಃ |
ತಸ್ಯ ಪಾಪಮಯೋ ರಾಶಿರ್ನಿಮೇಷಾದಪಿ ದಹ್ಯತೇ |
ತಾವತ್ ಪಾಪಾನಿ ಗರ್ಜಂತಿ  ತಾವತ್ ಬಿಭೇತಿ ಪಾತಕೀ |
ಯಾವನ್ನ  ವಿಹಿತೋ  ಭಾಸ್ವಾನ್ ದೀಪೋ ನಾರಾಯಣಾಲಯೇ ||
ದ್ವಾದಶಿಯಂದು ದೀಪದಾನ ವಿಶೇಷವಾಗಿ ವಿಹಿತ ಸಕಲಕಾರ್ಯಗಳಲ್ಲೂ ದೀಪದಾನ ಪ್ರಶಸ್ತ .ಚಾತುರ್ಮಾಸ್ಯದಲ್ಲಿ ದೀಪದಾನ ಮಾಡುವವರಿಗೆ ಆಪತ್ತು ಒದಗಲಾರವು  ಪ್ರತಿನಿತ್ಯ  ದೀಪದಾನ ಮಾಡುವವರ ಪಾಪರಾಶಿಗಳು ನಾಶಹೊಂದುವುವು .ಸೂರ್ಯೋದಯಕಾಲದಲ್ಲಿ  ದೇವರಿಗೆ ದೀಪಸಮರ್ಪಿಸುವವರ ದೇಹದಲ್ಲಿ ಯಾವ ಪಾಪಗಳೂ ಉಳಿಯದೆ ಒಂದೇ ನಿಮಿಷದಲ್ಲಿ ನಾಶಹೊಂದುವುವು ಪಾಪಗಳಾಗಲಿ ಪಾಪಿಗಳಾಗಲಿ ದೇವಮಂದಿರದಲ್ಲಿ ನಾರಾಯಣನ ಮುಂದೆ ದೀಪ ಹಚ್ಚುತ್ತಲೇ ನಾಶಕ್ಕೆ ಗುರಿಯಾಗುವುವು .
                  ಸ್ಕಾಂದಪುರಾಣ
*****   
 || ಚಾತುರ್ಮಾಸ್ಯದಲ್ಲಿ ಕೊಡಬೇಕಾದ ದಾನಗಳು ||
1)ಶಾಲಗ್ರಾಮದಾನ
2)ಗ್ರಂಥದಾನ
3)ಪ್ರತಿಮಾದಾನ
4)ಭೂದಾನ
5)ಸುವರ್ಣದಾನ
6)ದ್ರವ್ಯದಾನ
7)ಧಾನ್ಯದಾನ
8)ತಿಲದಾನ
9)ಉದಕುಂಭದಾನ
10)ಛತ್ರಿದಾನ
11)ಪಾದರಕ್ಷದಾನ
12)ಲವಣ((ಉಪ್ಪು)ದಾನ
13)ನೆಲ್ಲಿಕಾಯಿ(ಧಾತ್ರಿ)ದಾನ
14)ಧನದಾನ
15)ಘೃತ(ತುಪ್ಪ)ದಾನ
16)ದೀಪದಾನ
17)ಶಯ್ಯಾ ದಾನ
******
ಚಾತುರ್ಮಾಸ್ಯದಲ್ಲಿ ಧ್ಯಾನಿಸಬೇಕಾದ  ಶ್ರೀಹರಿಯ ರೂಪ
ಉದ್ಯದಾದಿತ್ಯಸಂಕಾಶಂ ಪೀತನಿರ್ಮಲವಾಸಸಮ್ |
ಕೌಸ್ತುಭೋದ್ಭಾಸಿತೋರಸ್ಕಂ ರಕ್ತಾಂಭೋಜಪದದ್ವಯಮ್ ||
ರತ್ನಾನುವಿದ್ಧರಶನಂ ತ್ರಿವಲೀಲಲಿತೋದರಮ್ |
ವ್ಯೂಢೋರಸ್ಕಂ ಬೃಹತ್ಸ್ಕಂದಂ ಕಂಬುಗ್ರೀವಂ ಚತುರ್ಭುಜಮ್ ||
ಶಂಖಚಕ್ರಗದಾಪದ್ಮಧಾರಿಣಂ ತರುಣಂ ಸದಾ |
ಶೀತಾಂಶುಕೋಟಿವದನಂ ಬಿಂಬೋಷ್ಠಂ ಸುಸ್ಮಿತಾನನಮ್ ||
ಸುನಾಸಿಕಂ ಸುಕರ್ಣಂ ಮಕರಾಕೃತಿಮಂಡಲಮ್ |
ಅಷ್ಟಮೀಚಂದ್ರಲಲಿತಂ ಲಲಾಟಂ ಸುಕಪೋಲಕಮ್ ||
ವಿಕಚೇಂದೀವರಾಕ್ಷಂ ಚ ನೀಲಕುಂತಲಮೂರ್ಧಜಂ |
ದ್ಯುಮತ್ಕಿರೀಟಕಟಕನೂಪುರಾಂಗದಮುದ್ರಿತಮ್ ||
ಶ್ರೀವತ್ಸವಕ್ಷಂ ಧ್ಯಾಯೇನ್ಮನಸಾ ಸುಸ್ಥಿರೇಣ ಚ |
ಯಾಂ ಕಾಂಚಿದಥವಾ ಧ್ಯಾಯೇನ್ಮನ್ಮೂರ್ತಿಂ ಸ್ವೇಷ್ಟದೇವತಾಮ್ ||
ಉದಿಸುವ ಸೂರ್ಯನ ಕಾಂತಿ; ಶುಭ್ರವಾದ ಪೀತಾಂಬರ; ಕಂಠದಲ್ಲಿ ಶೋಭಿಸುವ ಕೌಸ್ತುಭಮಣಿ; ಕೆಂಪುಕಮಲದಂತಹ ಎರಡು ಪಾದಗಳು; ರತ್ನಖಚಿತವಾದ ಒಡ್ಯಾಣ; ಮೂರು ಎಳೆಗಳಿಂದ ಶೋಭಿಸುವ ಉದರ; ವಿಶಾಲವಾದ ಎದೆ; ಉನ್ನತವಾದ ಹೆಗಲು; ಶಂಖದಂತಹ ಕಂಠ; ಶಂಖ, ಚಕ್ರ, ಗದಾ ಮತ್ತು ಪದ್ಮಗಳನ್ನು ಧರಿಸಿರುವ ನಾಲ್ಕು ತೋಳುಗಳು; ಕೋಟಿಚಂದ್ರರ ಕಾಂತಿಯನ್ನು ಮೀರಿಸುವ ಮುಖ; ಬಿಂಬದಂತಹ ಅಧರ; ಮಂದಸ್ಮಿತ ಮುಖ; ಸುಂದರವಾದ ಮೂಗು; ಮಕರಕುಂಡಲಗಳನ್ನು ಧರಿಸಿರುವ ಆಕರ್ಷಕ ಕಿವಿಗಳು; ಅಷ್ಟಮಿಯ ಚಂದ್ರನಂತೆ ಕಂಗೊಳಿಸುವ ಕೆನ್ನೆಗಳಿಂದ ಕೂಡಿದ ಹಣೆ; ಅರಳಿದ ಕಮಲದಂತಹ ಕಣ್ಣುಗಳು; ಕಪ್ಪುಬಣ್ಣದ ಮುಂಗುರುಳು; ಕಾಂತಿಯುಕ್ತವಾದ ಕಿರೀಟ, ಕಡಗ, ಕಾಲ್ಗೆಜ್ಜೆ; ಅಂಗದ ಹಾಗೂ ಮುದ್ರಿಕೆಗಳು; ಶ್ರೀವತ್ಸಚಿಹ್ನೆಯ ಎದೆ - ಇಂತಹ ರೂಪವನ್ನು ಏಕಾಗ್ರಚಿತ್ತದಿಂದ ಧ್ಯಾನಿಸಬೇಕು. ಹಾಗೆ ಧ್ಯಾನಿಸಲ್ಪಡುವ ರೂಪ ತನ್ನ ಇಷ್ಟರೂಪವೂ ಆಗಿರಬಹುದು.
ವರಾಹ ಪುರಾಣ (ಚಾತುರ್ಮಾಸ್ಯ ಮಹಾತ್ಮೆ 4-18-24)
********
 🌷🌹ಗೋಪದ್ಮವ್ರತ🌷🌹
ಆಷಾಢಶುಕ್ಲಪಕ್ಷೇ ತು ಏಕಾದಶ್ಯಾಂ ವಿಶೇಷತಃ |
ತದಾರಭ್ಯ ಚ ಕಾರ್ತಿಕ್ಯಾ ದ್ವಾದಶ್ಯಂತಂ ವ್ರತಂ ಚರೇತ್ ||
ಗೋಷ್ಠೇsಥವಾಪಿ ಗೋಸ್ಥಾನೇ ಗೋಮಯೇನೋಪಲಿಪ್ಯ ಚ |
ತ್ರಯಸ್ತ್ರಿಂಶತ್ ತು ಪದ್ಮಾನಿ ಗಂಧಪುಷ್ಪೈಃ ಪ್ರಪೂಜಯೇತ್ ||
ತತ್ಸಂಖ್ಯಾಕಾನಿ ಚಾರ್ಘ್ಯಾಣಿ ನಮಸ್ಕಾರಪ್ರದಕ್ಷಿಣಾಃ |
ತತ್ಸಂಖ್ಯಾನಿ ಹ್ಯಪೂಪಾನಿ ಬ್ರಾಹಣಾಯ ನಿವೇದಯೇತ್ ||
ಆಷಾಢಮಾಸದ ಶುಕ್ಲಪಕ್ಷದ ಏಕಾದಶಿಯಂದು ಪ್ರಾರಂಭಿಸಿ ಕಾರ್ತಿಕ ಶುಕ್ಲ ದ್ವಾದಶಿಯವರೆಗೆ ಈ ಗೋಪದ್ಮವ್ರತವನ್ನು ಆಚರಿಸಬೇಕು ;ಪ್ರತೀನು ಗೋಷ್ಠ ಅಥವಾ ಗೋವುಗಳು ನೆಲೆಸಿರುವ ಸ್ಥಳಗಳಲ್ಲಿ ಗೋಮಯದಿಂದ ಸಾರಿಸಿ ಗೋವಿನ ಚಿತ್ರವನ್ನು ಬರೆದು ಅದರ  ಮೇಲೆ 33 ಸಂಖ್ಯೆಯ ಪದ್ಮಗಳನ್ನು ಬರೆದು ಅದರ ಮೇಲೆ ಗಂಧಪುಷ್ಪಗಳಿಂದ ಪೂಜಿಸಬೇಕು ; ಅಷ್ಟೇ ಸಂಖ್ಯೆಯಲ್ಲಿ ಅರ್ಘ್ಯ ,ಪ್ರದಕ್ಷಿಣ. ,ನಮಸ್ಕಾರಗಳನ್ನು ಮಾಡಬೇಕು;.ಅಷ್ಟೇ ಸಂಖ್ಯೆಯಲ್ಲಿ ಅಪೂಪಗಳನ್ನು ಬ್ರಾಹ್ಮಣರಿಗೆ ದಾನ ಮಾಡಬೇಕು .
            ಅರ್ಘ್ಯ ಮಂತ್ರ
ಅಷ್ಟದ್ರವ್ಯಸಮಾಯುಕ್ತ ಸ್ವರ್ಣಪಾತ್ರಸ್ಥಿತಂ ಜಲಮ್ |
ಅರ್ಘ್ಯಂ ಗೃಹಾಣ ದೇವೇಶ ಭಕ್ತಾನಾಮಭಯಪ್ರದ ||
ಅಷ್ಟದ್ರವ್ಯಗಳಿಂದ ಕೂಡಿದ ಚಿನ್ನದ ಪಾತ್ರೆಯಲ್ಲಿ ಜಲವನ್ನು ಭಕ್ತರಿಗೆ ಅಭಯ-ನೀಡುವಂತಹ ಎಲೈ ದೇವೇಶನಾದ ಶ್ರೀಹರಿಯೇ ಸ್ವೀಕರಿಸು.
ವ್ರತದ ಅವಧಿ-ಫಲ ಇತ್ಯಾದಿ
ಪಂಚವರ್ಷಮಿದಂ ಕಾರ್ಯಂ ಪಶ್ಚಾದುದ್ಯಾಪನಂ ಭವೇತ್ |
ಏತದ್ವ್ರತಂ ನರಾ ನಾರ್ಯಾಃ ಕುರ್ಯುರಿಷ್ಟಂ ಲಭಂತಿ ವೈ ||
ವ್ರತಸ್ಯಾಸ್ಯ ಪ್ರಭಾವೇಣ ರಾಜ್ಯಸೌಭಾಗ್ಯಸಂಪದಃ.|
ಪುತ್ರಪೌತ್ರದಿಸೌಭಗ್ಯಂ ಭುಕ್ತ್ವಾ ಮೋಕ್ಷ ಮವಾಪ್ನುಯಾತ್ ||
ಈ ವ್ರತವನ್ನು ಐದು ವರ್ಷಗಳ ಕಾಲ ಆಚರಿಸಿ ಅನಂತರ ಉದ್ಯಾಪನ ಮಾಡಬೇಕು ಇದನ್ನು ಆಚರಿಸುವ ಸ್ತ್ರೀಪುರುಷರೆಲ್ಲರೂ ಪುತ್ರಪೌತ್ರಾದಿ ಅಭಿಷ್ಟವನ್ನು ಹೊಂದಿ ಕೊನೆಗೆ ಜ್ಞಾನದ್ವಾರ ಮೋಕ್ಷವನ್ನು ಪಡೆಯುವರು .
           ಭವಿಷ್ಯೋತ್ತರ ಪುರಾಣ
                 ||  ಶ್ರೀಕೃಷ್ಣಾರ್ಪಣಾಮಸ್ತು ||
( ಸೂಚನೆ - ಇಲ್ಲಿ ತಿಳಿಸಿರುವ ಲಕ್ಷನಮಸ್ಕಾರ ಮುಂತಾದ ವ್ರತಗಳು ಐಚ್ಛಿಕ ಆಚರಿಸಿದರೆ ಪುಣ್ಯಪ್ರಾಪ್ತಿ ಆಚರಿಸದಿದ್ದರೆ ದೋಷವಿಲ್ಲ )
ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
*****
ಚಾತುರ್ಮಾಸ್ಯದ ಪ್ರಧಾನ ನಿಯಮಗಳು
ಆಷಾಡ ಶುಕ್ಲ ಏಕಾದಶಿಯಿಂದ ಆರಂಭ, ಕಾರ್ತೀಕ ಶುದ್ಧ ದ್ವಾದಶಿಗೆ ಮುಕ್ತಾಯ (ಉಪವಾಸಾದಿ ವ್ರತಗಳು) ಬಾಕಿ ವ್ರತಗಳು ಕಾರ್ತೀಕ ಹುಣ್ಣಿಮೆಯಂದು ಮುಕ್ತಾಯ. ವನ ಭೋಜನ (ಧಾತ್ರಿ ಹವನ) ದೊಂದಿಗೆ ಈ ಚಾತುರ್ಮಾಸ್ಯ ವ್ರತವು ಸಂಪನ್ನವಾಗುವುದು.
 ೧.  ಆಷಾಡ ಶುಕ್ಲ ದ್ವಾದಶಿಯಿಂದ ಒಂದು ಮಾಸ ಪರ್ಯಂತ ಶಾಕ ವ್ರತ. ಆಗ ತರಕಾರಿಗಳು ಉಪಯೋಗಿಸಲು ಬರುವುದಿಲ್ಲ.
ಉಪ್ಪಿನ ಬದಲಾಗಿ ಸೈಂಧವ ಲವಣ
ಖಾರಕ್ಕೆ ಮೆಣಸಿನಕಾಯಿ ಬದಲಾಗಿ ಮೆಣಸು ಜೀರಿಗೆ
ಹುಳಿಗೆ ಕೆಲವರು ಮಾವಿನ ಕಾಯಿ ಪುಡಿ ಬಳಸಿದರೆ ಮತ್ತೆ ಕೆಲವರಿಗೆ ಮಾವಿನಕಾಯಿ ಪುಡಿ ಬದಲಿಗೆ ಹಳೇ ಹುಣಸೇ ಹಣ್ಣು ಉಪಯೋಗಿಸುತ್ತಾರೆ (ಸಂಪ್ರದಾಯ ಭೇದದಿಂದಾಗಿ) ನೆಲ್ಲಿಕಾಯಿ ಪುಡಿಯನ್ನೂ ಉಪಯೋಗಿಸ ಬಹುದು ಆದರೆ ಅದನ್ನು ಕೆಲವು ನಿಷಿದ್ಧ ದಿನಗಳಲ್ಲಿ ಉಪಯೋಗಿಸುವ ಹಾಗಿಲ್ಲ
 ೨ . ದಧಿ ವ್ರತ: ನಂತರದ ಒಂದು ಮಾಸ ಪೂರ್ತಿ ಮೊಸರು ಬರೋದಿಲ್ಲ (ಅನಿಷಿದ್ಧ ತರಕಾರಿ ಬರುತ್ತೆ) ಬೆಣ್ಣೆ ತೆಗೆದ ಮಜ್ಜಿಗೆ ಮಾತ್ರ ಸ್ವೀಕಾರಾರ್ಹ.  
 ೩ . ಕ್ಷೀರ ವ್ರತ: ನಂತರ ಒಂದು ತಿಂಗಳಲ್ಲಿ ಹಾಲು ಬರೋದಿಲ್ಲ (powder ಹಾಲು ಕೂಡ ಬರೋದಿಲ್ಲ)
 ೪ . ದ್ವಿದಳ ವ್ರತ: ಕೊನೆಯ ತಿಂಗಳಲ್ಲಿ ಬೇಳೆಗಳು, ಕಾಳುಗಳು,  ಬಹುಬೀಜ ಪದಾರ್ಥಗಳು ಸ್ವೀಕರಿಸಲು ಬರೋದಿಲ್ಲ.
ಇವೆಲ್ಲದ್ದಕ್ಕೂ ಆರಂಭದ ದಿನದಲ್ಲಿ ಸಂಕಲ್ಪವನ್ನು, ಅಂತ್ಯದ ದಿನದಲ್ಲಿ ಬಿಟ್ಟ ಪದಾರ್ಥಗಳನ್ನು ದಾನ ಮಾಡಿ ಸಮರ್ಪಣೆ ಮಾಡಿ, ನಂತರ ಹೊಸ ವ್ರತದ ಸಂಕಲ್ಪವನ್ನು ಮಾಡಬೇಕು.
 ಚಾತುರ್ಮಾಸ್ಯ ಮಾಡುವವರು ಒಮ್ಮೆ ಗಮನಿಸಿ
ಮುಖ್ಯ ವ್ರತದೊಂದಿಗೆ ಕೆಲವು ಸಣ್ಣಪುಟ್ಟ ನಿಯಮಗಳನ್ನೂ ಅಳವಡಿಸಿಕೊಂಡರೆ ಹೆಚ್ಚಿನ ಸಫಲತೆ ಹೊಂದಿದಂತಾಗುವುದು.
೧. ಬ್ರಾಹ್ಮೀ ಮುಹೂರ್ತದಲ್ಲಿ ಏಳುವುದು
೨. ಸೂರ್ಯೋದಯದೊಳಗೆ ಸಂಧ್ಯಾವಂದನೆ ಹಾಗು ತ್ರಿಕಾಲ ಸಂಧ್ಯಾ
೩. ಸೂರ್ಯೋದಯದೊಳಗೆ ದೇವರ ನಿರ್ಮಾಲ್ಯ ವಿಸರ್ಜನೆ
೪. ಬಾಹ್ಯ ಆಂತರಕ ಶೌಚ
೫. ಕೋಪ ತ್ಯಾಗ
೬. ನಿಷಿದ್ಧವಾದ್ದನ್ನು ಅಪೇಕ್ಷಿಸದೆ ಇರುವುದು
೭. ನಿತ್ಯ ದಾನ
೮. ನಿತ್ಯ ಗೋಗ್ರಾಸ
೯. ಪೂಜೆ/ವೈಶ್ವದೇವ/ಬಲಿಹರಣ/ಬ್ರಹ್ಮ ಯಜ್ಞ
೧೦. ನಿತ್ಯದಲ್ಲೂ ಹೊಸದಾಗಿ ಒಂದು ಗೀತಾ/ಭಾಗವತ ಶ್ಲೋಕವನ್ನು ಕಲಿತು ಭಗವಂತನಿಗೆ ಜ್ಞಾನ ಪುಷ್ಪವೆಂದು ಸಮರ್ಪಿಸೋದು
೧೧. ಧ್ಯಾನ ಅಥವಾ ದೇವರ ಗುಣ ಚಿಂತನೆ ಮಾಡೋದು (ಕನಿಷ್ಠ ಒಂದು ಹತ್ತಾದರೂ)
೧೨. ಏಕಭುಕ್ತ (ಒಮ್ಮೆ ಮಾತ್ರ ಊಟ ಮಾಡೋದು, ಹಗಲಿನಲ್ಲಿ)
೧೩. ನಕ್ತ ಭೋಜನ (ರಾತ್ರಿ ಮಾತ್ರ ಊಟ)
೧೪. ಅಲವಣ (ಉಪ್ಪಿಲದ ಆಹಾರ)
೧೫. ದರ್ಭಶಯನ ಅಥವಾ ಭೂಮಿಶಯನ (ದರ್ಭಾಸನದ ಮೇಲೆ ಅಥವಾ ಬರೀ ನೆಲದ ಮೇಲೆ ಮಲಗೋದು)
೧೬. ಆಮಲಕ ಸ್ನಾನ (ನೆಲ್ಲಿ ಪುಡಿಯನ್ನು ಹಚ್ಚಿಕೊಂಡು ಸ್ನಾನ...... ನಿಷಿದ್ಧ ದಿನಗಳಲ್ಲಿ ಬಿಟ್ಟು)
೧೭. ದಿನಕ್ಕೊಂದು ಹರಿಕಥಾಮೃತಸಾರ ಪದ್ಯ ಕಲಿತು/ಅರ್ಥ ಮಾಡಿಕೊಂಡು ದೇವರಿಗೆ ಸಮರ್ಪಿಸೋದು
೧೮. ಮೌನ ವ್ರತ (ಶಾಸ್ತ್ರದಲ್ಲಿ‌ ಹೇಳಿದಂತೆ, ಭೋಜನ ಸಮಯದಲ್ಲಾದರೂ)
೧೯. ಗೋ ಪದ್ಮ
೨೦. ಧಾರಣ ಪಾರಣ(ಒಂದು ದಿನ ಉಪವಾಸ ಒಂದು ದಿನ ಆಹಾರ ಸ್ವೀಕಾರ)
೨೧. ಏಕಾದಶಿ ನಿಟ್ಟುಪವಾಸದ ಜೊತೆ ಜಾಗರಣೆ
ಹೀಗೆ ಇತ್ಯಾದಿ ನಿಯಮಗಳನ್ನು/ಉಪವ್ರತಗಳನ್ನು ಪರಿಗಣಿಸಿ. ಯಾರು ಯಾವುದನ್ನು ಮಾಡುತ್ತಿಲ್ಲವೋ/ಮಾಡಿಲ್ಲವೋ ಅದನ್ನು ಗಮನದಲ್ಲಿಟ್ಟುಕೊಂಡು ಆಚರಣೆಗೆ ತರೋದು ಅತ್ಯುತ್ತಮ.
ಸಣ್ಣ ಪುಟ್ಟ ನಿಯಮಕ್ಕೂ ಶ್ರೀಹರಿ ಪ್ರೀತನಾಗುವ...ನಾವು ಮನಸ್ಸು ಮಾಡಬೇಕಷ್ಟೇ
 ಪ್ರೀಣಯಾಮೋ ವಾಸುದೇವಂ🙏
*****
ವ್ರತದ ಚಟ್ನಿಪುಡಿ .
1 ಪಾವು  ಕಡ್ಲೇಕಾಯಿಬೀಜ . 
1/2 ಪಾವು  ಪುಟಾಣಿ ( ಹುರಗಡ್ಲೆ ) 
1/4 ಪಾರು ಬಿಳಿ ಎಳ್ಳು ಅಥವ ನೈಲಾನ್ ಎಳ್ಳು .
1  ಟೇಬಲ್ ಸ್ಪೂನ್ ಕಾಳು ಮೆಣಸು .
1 ಟೇಬಲ್ ಸ್ಪೂನ್ ಜೀರಿಗೆ .
 1/2 ಕಪ್ ವಣಕೊಬ್ಬರೀ ತುರಿ .
1/2 ಟೇಬಲ್ ಸ್ಪೂನ್ ಆಮ್ಚೂರು ಪೌಡರು .
ರುಚಿಗೆ ತಕ್ಕಷ್ಟು ಉಪ್ಪು .
ಮಾಡುವ ವಿಧಾನ --- ಉಪ್ಪು  ಆಮ್ಚೂರು ಪುಡಿ ಬಿಟ್ಟು ಎಲ್ಲ ಪದಾರ್ಥಗಳು ಮೀಡಿಯಂ ಉರಿಯಲ್ಲಿ ಬೇರೆ ಬೇರೆ ಕೆಂಪಗೆ ಹುರಿದು ಇಡಿ . ಸೀದು ಹೋಗದೇ ಹುರಿಯಿರಿ .ವಣಕೊಬ್ಬರೀ ತುರಿ ಸ್ವಲ್ಪ ಸವರನ್ ಬಣ್ಣಕ್ಕೆ ಹುರಿದು ಇಡಿ . 
ಆರಿದ ಮೇಲೆ ಎಲ್ಲ ಮಿಕ್ಸಿ ಜಾರ್ಗೆ ಹಾಕಿ ಉಪ್ಪು ಆಮ್ಚೂರು ಪುಡಿ ಹಾಕಿ ಪುಡಿ ಮಾಡಿ . ಚಟ್ನಿಪುಡಿ ಹದಕ್ಕೆ ಪುಡಿ ಮಾಡಿ ಇಡಿ . ರುಚಿ ಶುಚಿಯಾದ  ವ್ರತದ ಚಟ್ನಿಪುಡಿ ರೆಡಿ .
ಇದು ಅನ್ನದ ಜತೆ ತುಪ್ಪಹಾಕಿ ಕಲಿಸಿ ಊಟ ಮಾಡಿದರೇ  ಸಕತ್ ಆಗಿ ಇರುತ್ತದೆ .
ಇಡ್ಲಿ  ದೋಸೆ ಚಪಾತಿ ರೊಟ್ಟಿ ಜತೆ ಕೂಡ ತುಂಬಾ ಚೆನ್ನಾಗಿರತ್ತೆ . ಸ್ವಲ್ಪ ಮೊಸರು ಹಾಕಿ ಕಲಿಸಿದರೇ ಚಪಾತಿ ರೊಟ್ಟಿ ಇಡ್ಲಿ ದೋಸೆ ಜತೆಗೆ ಚೆನ್ನಾಗಿರುತ್ತದೆ .
ಉತ್ತರಾದಿ ಮಠದವರು ವಣಕೊಬ್ಬರಿ ಬಳಸದಿದ್ದರೇ ಅದು ಬಿಟ್ಟುಬಿಡಿ .
ವ್ರತದ ಮಸಾಲೆ ಪುಡಿ . 
all in all . 
1 ಪಾವು  ಕಡ್ಲೇಬೇಳೆ .
1 ಪಾವು ಉದ್ದಿನಬೇಳೆ .
ಒಂಬು ಬಟ್ಲು ವಣ ಕೊಬ್ಬರೀ ತುರಿ . ( ಉತ್ತರಾದಿ ಮಠದವರು  ಕೊಬ್ಬರಿ ತೊಗೊಳ್ಳುವುದಿಲ್ಲ ಅವರಿಗೆ ಬೇಡ ) .
2 ಟೇಬಲ್ ಸ್ಪೂನ್ ಕಾಳು ಮೆಣಸು . 
2 ಟೇಬಲ್ ಸ್ಪೂನ್ ಜೀರಿಗೆ .
1/2 ಪಾವು  ಬಿಳಿಎಳ್ಳು .
ಮಾಡುವ ವಿಧಾನ --- ವಣ ಕೊಬ್ಬರಿ ಬಿಟ್ಟು ಎಲ್ಲಾ ಪದಾರ್ಥಗಳು ಮೀಡಿಯಂ ಉರಿಯಲ್ಲಿ ಕೆಂಪಗೆ ಹುರಿದು ಇಡಿ . ವಣಕೊಬ್ಬರಿ ತುರಿ ಸವರನ್ ಬಣ್ಣಕ್ಕೆ ಹುರಿದು ಇಡಿ . 
ಆರಿದ ಮೇಲೆ ಎಲ್ಲಾ ಸೇರಿಸಿ ಮಿಕ್ಸಿಯಲ್ಲಿ ಪುಡಿಮಾಡಿ  ಡಬ್ಬದಲ್ಲಿ ತುಂಬಿ ಇಡಿ .
 ವ್ರತದ ಎಲ್ಲಾ ತಿಂಡಿಗಳು  ಅಡಿಗೆಗಳಿಗೆ ಈ ಮಸಾಲ ಪುಡಿ ಹಾಕಿ ರುಚಿಗೆ ತಕ್ಕಷ್ಟು ಆಮ್ಚೂರುಪುಡಿ ಉಪ್ಪು ಹಾಕಿದರೇ ತುಂಬಾ ರುಚಿಯಾಗಿರುತ್ತದೆ . ಎಲ್ಲದಕ್ಕು ತುಪ್ಪದ ವಗ್ಗರಣೆ ರುಚಿ . ಆರೋಗ್ಯಕ್ಕೂ ಒಳ್ಳೆಯದು .
***
ಆಷಾಢ ಏಕಾದಶಿ
 ಇದನ್ನು ಪ್ರಥಮ ಏಕಾದಶಿ, ಶಯನಿ ಏಕಾದಶಿ  ಎಂದು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತೇವೆ. 

  ಈ ಏಕಾದಶಿಯೊಂದಿಗೆ ಚಾತುರ್ಮಾಸ್ಯ ಆರಂಭವಾಗುತ್ತದೆ. ಇದೇ ದಿನ ತಪ್ತಮುದ್ರಾಧಾರಣೆ ಹಾಗೂ ವಿಷ್ಣು ಶಯನೋತ್ಸವ ವು ನಡೆಯುತ್ತದೆ.

  ಇಂದಿನಿಂದ ಶ್ರೀಹರಿ (ಮಹಾವಿಷ್ಣು) ನಾಲ್ಕು ತಿಂಗಳು ಕಾಲ ಯೋಗನಿದ್ರೆ ಯಲ್ಲಿ ತೊಡಗುವುದು ವಿಶೇಷ. ಹಾಗಾಗಿ ಶಯನಿ ಏಕಾದಶಿ ಎನ್ನಲಾಗುತ್ತದೆ. ಇವುಗಳ ಮಹತ್ವ ಅರಿಯೋಣ.

 ಮೊದಲಿಗೆ ಏಕಾದಶಿ ಎಂದರೇನು ತಿಳಿಯೋಣ

 ಹಿಂದೆ ಬಲಿಷ್ಠನಾಗಿದ್ದ ಮುರ ಎಂಬ ರಾಕ್ಷಸ ದೇವತೆಗಳನ್ನು ಸೋಲಿಸಿ ಮೆರೆಯುತ್ತಿದ್ದ. ಇವನ ಉಪಟಳ ತಾಳಲಾರದ ದೇವತೆಗಳು ಮುರನಿಂದ ರಕ್ಷಿಸುವಂತೆ ಶ್ರೀಹರಿಯನ್ನು ಪ್ರಾರ್ಥಿಸಿದರು.

 ದೇವತೆಗಳ ಪ್ರಾರ್ಥನೆಗೆ ಒಲಿದ ಮಹಾವಿಷ್ಣು, ತನ್ನಲ್ಲಿದ್ದ ಅಸ್ತ್ರ, ಶಸ್ತ್ರಗಳನ್ನು ಮುರನ ಮೇಲೆ ಪ್ರಯೋಗಿಸಿದನು ಇದರಿಂದ ಮುರಾಸುರನ ಹೊರತು ಉಳಿದ ರಾಕ್ಷಸರು ಹತರಾದರು. ಪರಾರಿಯಾಗಿದ್ದ ಮುರ ಸಮಯಕ್ಕಾಗಿ ಕಾಯುತ್ತಿದ್ದ.

  ನಂತರ ಶ್ರೀಹರಿ ಬದರಿ ಕ್ಷೇತ್ರಕ್ಕೆ ತೆರಳಿ ಅಲ್ಲಿನ ಒಂದು ಗುಹೆಯಲ್ಲಿ ಯೋಗನಿದ್ರೆಗೆ ಜಾರಿದ. ಇದೇ ಸರಿ ಸಮಯವೆಂದು ಹೊಂಚು ಹಾಕಿ, ಅಲ್ಲಿಗೂ ಬಂದ ಮುರಾಸುರ ವಿಷ್ಣುವನ್ನು ಕೊಲ್ಲಲು ಯತ್ನಿಸಿದ. ಆಗ ಭಗವಂತನ ತೇಜಸ್ಸಿನಿಂದ ಅಸ್ತ್ರ ಶಸ್ತ್ರ ಸಜ್ಜಿತಳಾದ ಒಬ್ಬ ಕನ್ಯೆ ಅವತರಿಸಿ, ಮುರನನ್ನು ಸಂಹರಿಸಿದಳು. ಸಂತಸಗೊಂಡ ಶ್ರೀಪತಿ ಆಕೆಯನ್ನು ಅನುಗ್ರಹಿಸಿದ. ಈ ದಿನ ತಿಂಗಳ ಹನ್ನೊಂದನೇ ದಿನವಾಗಿತ್ತು.‌ ಹಾಗಾಗಿ ಈ ದಿನ ನಿನ್ನ ಹೆಸರಲ್ಲಿ ಶ್ರದ್ಧಾ ಭಕ್ತಿಯಿಂದ ಯಾರು ನನ್ನ ಸಮೀಪ(ಉಪವಾಸ) ವಿದ್ದು ಸೇವಿಸುತ್ತಾರೋ ಅವರಿಗೆ ವಿಶೇಷ ಫಲ ನೀಡುತ್ತೇನೆ ಎಂದು ಹೇಳಿದ. ಅಂದಿನಿಂದ ಏಕಾದಶಿ ಆಚರಣೆ ಜಾರಿಗೆ ಬಂತು. ಬೇಡಿದಂತೆ ವರ ಕರುಣಿಸಿದನು.
 
 ಏಕಾದಶಿ ಆಚರಣೆ:
 ಈದಿನ ನಿರಾಹಾರಿಯಾಗಿ ಶುದ್ಧ ದೇಹ ಹಾಗೂ ಮನಸ್ಸಿನಿಂದ ಶ್ರೀಹರಿಯನ್ನು ಅರ್ಚಿಸಬೇಕು. ಊಟ, ಉಪಹಾರದ ಜತೆ ಏಲಕ್ಕಿ, ಪಚ್ಚಕರ್ಪೂರ, ಶ್ರೀಗಂಧಾದಿ ಸುಗಂಧ ದ್ರವ್ಯಗಳನ್ನು ವರ್ಜಿಸಬೇಕು. 
 ಯಥಾಶಕ್ತಿ ದೇವರನ್ನು ಸೇವಿಸಿ, ರಾತ್ರಿ ಜಾಗರಣೆ ಮಾಡಿ ಮರುದಿನ(ದ್ವಾದಶಿ) ಮುಂಜಾನೆ ದೇವರಪೂಜೆ ಮಾಡಿ ತೀರ್ಥ ಪ್ರಸಾದ(ಭೋಜನ) ಸ್ವೀಕರಿಸಬೇಕು. ಇದು ಏಕಾದಶಿ ಆಚರಣೆ.

  ವೈಜ್ಞಾನಿಕವಾಗಿ ಏಕಾದಶಿ ವ್ರತ ಆರೋಗ್ಯಕ್ಕೆ ಸಹಕಾರಿ. ಲಂಘನಂ ಪರಮೌಷಧಂ ಎಂಬಂತೆ ಉಪವಾಸ ಮಾಡುವುದು ಆರೋಗ್ಯಕ್ಕೆ ಒಳಿತು. ಹದಿನೈದು ದಿನಕ್ಕೊಮ್ಮೆ ದೇಹಕ್ಕೆ‌ ಬಿಡುವು ನೀಡಬೇಕೆಂಬುದು ಆಯುರ್ವೇದ ಹೇಳುತ್ತದೆ. ದೇಹದಲ್ಲಿ ಜೀರ್ಣಕ್ರಿಯೆಗೆ ತೊಡಗುವ ಅಂಗಗಳಿಗೆ ವಿಶ್ರಾಂತಿ ಅಗತ್ಯವಿದೆ. ತಿಂಗಳಲ್ಲಿ ಎರಡು ದಿನ‌ ಈ ರೀತಿ ಉಪವಾಸಾಚರಣೆ ಮಾಡಿದರೆ ಸ್ವಾಮಿ ಕಾರ್ಯದ ಜತೆ ಸ್ವಕಾರ್ಯ ವೂ ಆಗುತ್ತದೆ.

ತಪ್ತಮುದ್ರಾಧಾರಣೆ:

 ಈ ದಿನ ತಾಮ್ರದಿಂದ ತಯಾರಿಸಿದ ಶ್ರೀವಿಷ್ಣುವಿನ ಚಿಹ್ನೆಗಳಾದ ಸುದರ್ಶನ(ಚಕ್ರ) ಹಾಗೂ ಪಾಂಚಜನ್ಯ (ಶಂಖ) ಮುದ್ರೆಗಳನ್ನು ಬೆಂಕಿಯಲ್ಲಿ ಕಾಯಿಸಿ ದೇಹದ ಮೇಲೆ ಒತ್ತಲಾಗುತ್ತದೆ. ಇಂದು ಎಲ್ಲ ಮಾಧ್ವ ಮಠಾಧಿಪತಿಗಳು ಈ ಕಾಯಕ ನಡೆಸುತ್ತಾರೆ. ಯತಿಗಳು ಬೆಳಗ್ಗೆ ಸಂಸ್ಥಾನ ಪೂಜೆ ನಡೆಸುತ್ತಾರೆ. ಇದೇ ವೇಳೆ ಶ್ರೀಸುದರ್ಶನ ಹೋಮ ನಡೆಯುತ್ತದೆ, ಪೂರ್ಣಾಹುತಿಯ ನಂತರ ಗುರುಗಳು ತಾಮ್ರದಿಂದ ತಯಾರಿಸಿದ ಮುದ್ರೆಗಳನ್ನು ಅದೇ ಅಗ್ನಿ(ಬೆಂಕಿ)ಯಲ್ಲಿ ಕಾಯಿಸಿ ಸ್ವಯಂ ಮುದ್ರೆ ಹಚ್ಚಿಕೊಳ್ಳುತ್ತಾರೆ. ನಂತರ ಶಿಷ್ಯರಾದಿಯಾಗಿ ಎಲ್ಲರಿಗೂ ಮುದ್ರೆ ಹಾಕುತ್ತಾರೆ.

  ತಪ್ತ ಮುದ್ರಾಧಾರಣೆಗೆ ಧಾರ್ಮಿಕ ಆಚರಣೆಯ ಜತೆ ವೈಜ್ಞಾನಿಕ ಕಾರಣವೂ ಇದೆ. ಹಿಂದೆ ಆಷಾಢ ಬಂತೆಂದರೆ ಮಳೆಗಾಲ ಜೋರು, ಸದಾ ಎಡೆಬಿಡದೆ ಸುರಿಯುವ ಮಳೆ ಜನರನ್ನು ರೋಗಗಳಿಂದ ಭಾಧಿಸುತ್ತಿತ್ತು. ಮಳೆಯ ಶೀತದಿಂದ ಹಲವಾರು ರೋಗಗಳು ಬರುತ್ತಿದ್ದವು. ಬೆಂಕಿಯಲ್ಲಿ ಕಾಯಿಸಿದ ತಾಮ್ರದ ಲೋಹದಿಂದ ದೇಹದ ಮೇಲೆ ಸೂಕ್ತ ಸ್ಥಳದಲ್ಲಿ ಮುದ್ರೆ ಹಾಕಿಕೊಂಡರೆ ಕೆಲ ರೋಗಗಳನ್ನು ನಿಯಂತ್ರಿಸಬಹುದಿತ್ತು. ಇದಕ್ಕೆ ಉದಾಹರಣೆ ಹಿಂದಿನ ದಿನಗಳಲ್ಲಿ ಗೋವುಗಳಿಗೆ ಕಾಯಿಲೆ ಬಂದರೆ ಬೆಂಕಿಯಲ್ಲಿ ಕಾಯಿಸಿದ ತಾಮ್ರದ ಠಸ್ಸೆಯಿಂದ ಚುಟುಕೆ ಹಾಕಲಾಗುತ್ತಿತ್ತು. 
   ಅಂದಿನ ಕಾಲಕ್ಕೆ  ಸ್ವತಃ ವಿಜ್ಞಾನದ ಆಳವನ್ನು ಅರಿತಿದ್ದ ಸರ್ವಜ್ಞಾಚಾರ್ಯರು (ಶ್ರೀಮಧ್ವಾಚಾರ್ಯರು) ಶ್ರೀಹರಿಯ ಲಾಂಛನಗಳನ್ನು ದೇಹದ ಮೇಲೆ ಧರಿಸುವ ಪದ್ಧತಿಯನ್ನು ಕಡ್ಡಾಯಗೊಳಿಸಿದರು. 
 ತುಳುನಾಡಿನಲ್ಲಿ ಇಂದಿಗೂ ಮಾಧ್ವರಲ್ಲದೇ ಉಳಿದ ಹಲವಾರು ಮಂದಿ ಮುದ್ರೆ ಹಾಕಿಸಿಕೊಳ್ಳುತ್ತಾರೆ. ಜತೆಗೆ ವಿದೇಶೀಯ ಅನ್ಯ ಮತದವರು ಮುದ್ರಾ ಧಾರಣೆ ಮಾಡಿಸಿಕೊಳ್ಳುತ್ತಾರೆ.

 ಶಯನಿ ಏಕಾದಶಿ:

 ಇಂದಿನಿಂದ ನಾಲ್ಕು ತಿಂಗಳಕಾಲ ವಿಷ್ಣು ಶಯನೋತ್ಸವ. ಮಹಾವಿಷ್ಣುವನ್ನು ಪೂಜಿಸಿ, ಯೋಗನಿದ್ರೆಯಲ್ಲಿ ತೊಡಗುವಂತೆ ಪ್ರಾರ್ಥಿಸಲಾಗುತ್ತದೆ. ಈ ಆಚರಣೆ ಹೆಚ್ಚಾಗಿ ಘಟ್ಟ(ಕರಾವಳಿ)ದ ಕೆಳಗಿನ ಪ್ರದೇಶಗಳಲ್ಲಿ ಆಚರಿಸಲಾಗುತ್ತೆ. ಇಂದಿನಿಂದ ಈ ಭಾಗದ ದೇವಾಲಯಗಳಲ್ಲಿ ದೇವರ ಉತ್ಸವ ಮೂರ್ತಿಗಳನ್ನು ಗರ್ಭಗುಡಿಯಿಂದ ಹೊರತೆಗೆಯುವುದಿಲ್ಲ ಹಾಗಾಗಿ ಉತ್ಸವಗಳನ್ನು ಆಚರಿಸುವುದಿಲ್ಲ. ಕಾರ್ತಿಕ ಮಾಸದ ಉತ್ಥಾನ ದ್ವಾದಶಿಯಂದು ಪ್ರಭೋದೋತ್ಸವ ನಡೆಸಿ, ಮಹಾವಿಷ್ಣುವನ್ನು ಯೋಗ ನಿದ್ರೆಯಿಂದ ಎಬ್ಬಿಸಲಾಗುತ್ತಿದೆ.

ಚಾತುರ್ಮಾಸ:

   ಇಂದಿನಿಂದ ನಾಲ್ಕು ತಿಂಗಳ ಕಾಲ ಆಚರಿಸುವ ವ್ರತಕ್ಕೆ ಚಾತುರ್ಮಾಸ್ಯ ಎನ್ನುತ್ತೇವೆ. ಈ ನಾಲ್ಕು ತಿಂಗಳು ಯತಿಗಳು ಹಾಗೂ ಆಚಾರ್ಯತ್ವ ಪಾಲನೆ ಮಾಡುವ ಸದ್ಗೃಹಸ್ಥರು ಈ ವ್ರತವನ್ನು ಹಿಡಿಯುತ್ತಾರೆ. 
   ಇಂದಿನಿಂದ ಒಂದೊಂದು ತಿಂಗಳು ಒಂದೊಂದು ವ್ರತವನ್ನು ಆಚರಿಸಬೇಕು. ಈ ನಾಲ್ಕು ತಿಂಗಳು ಮಳೆಗಾಲದಿಂದ ಕೂಡಿವೆ. ಆಷಾಢ ಹಾಗೂ ಶ್ರಾವಣ ಮಾಸದಲ್ಲಿ ಗ್ರೀಷ್ಮ ಮತ್ತು ವರ್ಷ ಋತುಗಳ ಸಮಾಗಮ. ಈ ವೇಳೆ ಮಳೆ ಹೆಚ್ಚು. ಪುರಾತನ ಕಾಲದಲ್ಲಿ ಮನೆ, ಮಠ‌ಗಳಿಂದ ಹೊರಗೆ ಕಾಲಿಡಲಾರದಷ್ಟು ಮಳೆ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದವು. ಯತಿಗಳ ಸಂಚಾರಕ್ಕೆ ಇದು ಅಡ್ಡಿಯಾಗುತ್ತಿತ್ತು. ಇದಲ್ಲದೇ ಮಳೆಗಾಲದಲ್ಲಿ ಸಣ್ಣ ಕ್ರಿಮಿಕೀಟಗಳ ಉತ್ಪತ್ತಿಯೂ ಜೋರು. ಹೊರಗೆ ಸಂಚರಿಸುವಾಗ ಯತಿಗಳು ಕಾಲಿಗೆ ಹಾಕಿಕೊಳ್ಳುತ್ತಿದ್ದ ಮರದ ಹಾವುಗೆ(ಪಾದುಕೆ)ಗಳಿಗೆ ಸಿಕ್ಕ ಕೀಟಗಳು ಸಾಯುವ ಸಾಧ್ಯತೆ ಹೆಚ್ಚು. ಅಹಿಂಸೆಯೇ ಪರಮಧರ್ಮ ಎಂದರಿತಿದ್ದ ಯತಿಗಳು ಕೀಟಗಳ ಸಾವಿಗೆ ಕಾರಣರಾಗುತ್ತಿರಲಿಲ್ಲ. ಹಾಗಾಗಿ ಹೊರಗೆ ಸಂಚರಿಸುತ್ತಿರಲಿಲ್ಲ. (ಇದು ಹಿಂದೂ ಧರ್ಮೀಯ ಯತಿಗಳಷ್ಟೇ ಅಲ್ಲ ಜೈನ, ಬೌದ್ಧ ಧರ್ಮ‌ ಸೇರಿದಂತೆ ಹಲವಾರು ಧರ್ಮೀಯ ಯತಿಗಳು ಪಾಲಿಸುತ್ತಾರೆ.)

  ಇದರ ಜತೆಗೆ ಪುಣ್ಯ ಸಂಚಯನ ಮಾಡುವ ದಕ್ಷಿಣಾಯನ ಪುಣ್ಯಕಾಲ ಕೂಡಿರುತ್ತಿದ್ದ ಕಾರಣ ಯತಿಗಳು ಒಂದೆಡೆ ವ್ರತಕ್ಕೆ ಕೂರುತ್ತಿದ್ದರು. ಇನ್ನು ಇವರ ಶಿಷ್ಯರು ಶ್ರದ್ಧಾವಂತರಾದ ಕಾರಣ ಗುರುಗಳ ಮಾರ್ಗ ಅನುಸರಿಸಿ ಅವರೂ ವ್ರತಕ್ಕೆ ಕೂರುತ್ತಿದ್ದರು.

  ಮೊದಲ ತಿಂಗಳು ಶಾಕವ್ರತ. ಈ ತಿಂಗಳಲ್ಲಿ ತರಕಾರಿ, ಬಾಳೆಹಣ್ಣು, ಕೇಸರಿ, ಪಚ್ಚಕರ್ಪೂರ ಇತ್ಯಾದಿ ಸುಗಂಧ ದ್ರವ್ಯಗಳನ್ನು ಬಳಸುವಂತಿಲ್ಲ. ಮಾವಿನ ಹಣ್ಣಿನ ಹೊರತಾಗಿ ಬೇರೆ ಹಣ್ಣುಗಳನ್ನು ದೇವರಿಗೆ ಸಮರ್ಪಿಸುವಂತಿಲ್ಲ. ಇದಕ್ಕೆ ವೈಜ್ಞಾನಿಕ ಕಾರಣವಿದೆ. ಹಿಂದೆ ವ್ಯಾಪಾರ ದೃಷ್ಠಿಯಿಂದ ತರಕಾರಿ ಬೆಳೆಯುತ್ತಿರಲಿಲ್ಲ. ಜನರು ಅವರ ಅಗತ್ಯಕ್ಕೆ ತಕ್ಕಹಾಗೆ ಹಿತ್ತಲು ಹಾಗೂ ಕೈತೋಟದಲ್ಲಿ ತರಕಾರಿ ಬೆಳೆದುಕೊಳ್ಳುತ್ತಿದ್ದರು. ಮಳೆಗಾಲದ ಆರಂಭದ ದಿನಗಳಲ್ಲಿ ಭೂಮಿಯಲ್ಲಿ ಅಮಿತ ಉಷ್ಣಾಂಶವಿರುತ್ತದೆ. ಈ ಕಾಲದಲ್ಲಿ ಬೆಳೆದ ತರಕಾರಿಯಲ್ಲೂ ಈ ಉಷ್ಣಾಂಶ ಇರುವುದರಿಂದ ತರಕಾರಿ ಬಳಕೆ ಉತ್ತಮವಲ್ಲವೆಂದು ನಿಷೇಧಿಸಲಾಗಿತ್ತು. 
 ಇದಲ್ಲದೆ ಜೋರು ಮಳೆಗಾಲವಾದ ಕಾರಣ ಹಣ್ಣುಗಳು ಕೆಡುತ್ತವೆ ಜತೆಗೆ ನಾವು ಸೇವಿಸಿದರೆ ಸರಿಯಾಗಿ ಜೀರ್ಣವಾಗುವುದಿಲ್ಲ. ಆಗೆಲ್ಲಾ ಈಗಿನಂತೆ ಸಂಚರಿಸಲು ವಾಹನಗಳಿರಲಿಲ್ಲ.  ಮಳೆಯ ಕಾರಣ ಕೂತ ಕಡೆಯೇ ಹೆಚ್ಚು ಕಾಲ ಕಳೆಯುತ್ತಿದ್ದ ಜನರ ದೇಹದಲ್ಲಿ ಅಗತ್ಯಕಿಂತ ಪೋಷಕಾಂಶಗಳು ಹೆಚ್ಚಾಗಿ ಬೊಜ್ಜು, ಮತ್ತಿತರ ಅನಾರೋಗ್ಯ ಉಂಟಾಗುತ್ತಿತ್ತು.

  ಹಾಗಾಗಿ ಈ ಪದಾರ್ಥಗಳನ್ಬು ನಿಷೇಧಿಸಿದ್ದರು ಈಗಲೂ ನಾವು ಗಮನಿಸಬಹುದು, ಈ ಆಚರಣೆ ಮಾಡುವ ಎಲ್ಲ ಯತಿಗಳು ಒಂದು ದಿನವೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದಿಲ್ಲ. ಇದು ಸಕಾಲದಲ್ಲಿ ಮಾಡುವ ಆಚರಣೆಯ ಮಹತ್ವ.

  ಎರಡನೇ ತಿಂಗಳು ದಧಿವ್ರತ, ಈ ತಿಂಗಳಲ್ಲಿ ಮೊಸರು ಬಳಸುವಂತಿಲ್ಲ. ಈ ತಿಂಗಳು ಜಿಟಿಪಿಟಿ ಮಳೆಗಾಲ, ಮೊಸರು ದೇಹಕ್ಕೆ ಒಗ್ಗುವುದಿಲ್ಲ. ಬದಲಿಗೆ ಶೀತವಾಗಿ ಕಾಡುತ್ತದೆ. ಹಾಗಾಗಿ ಮೊಸರಿಗೆ ನಿಷೇಧವಿದೆ.
 
 ಮೂರನೆಯ ತಿಂಗಳು ಕ್ಷೀರ ವ್ರತ. ಈ ತಿಂಗಳು ಹಾಲು ಬಳಸುವಂತಿಲ್ಲ. ಈ ತಿಂಗಳಲ್ಲಿ ಮಳೆಯೂ ಉಂಟು ಬಿಸಿಲೂ ಉಂಟು. ಹಾಲು ಸೇವಿಸಿದರೆ ಶ್ವಾಸಕೋಶದಲ್ಲಿ ಕಫ ಕಟ್ಟುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ ಈ ತಿಂಗಳು ಹಾಲು ಬಳಕೆ ನಿಷೇಧಿಸಲಾಗಿದೆ.
 ಕೊನೆಯ ತಿಂಗಳು ದ್ವಿದಳ ಧಾನ್ಯ ವ್ರತ. ಈ ತಿಂಗಳಲ್ಲಿ ರಾಗಿ, ಭತ್ತ, ಜೋಳ, ತೆಂಗು, ಬಾಳೆ ಇತ್ಯಾದಿ ಏಕದಳ ಪದಾರ್ಥಗಳನ್ನು ಬಳಸಬಹುದು. ದ್ವಿದಳ ಧಾನ್ಯಗಳಾದ ತೊಗರಿ, ಅಲಸಂದೆ, ಎಳ್ಳು, ಕಡಲೇ, ಹೆಸರು, ಉದ್ದು ಇತ್ಯಾದಿ ಧಾನ್ಯಗಳನ್ನು ಬಳಸುವಂತಿಲ್ಲ. ಮುಂಗಾರಿನಲ್ಲಿ ಬೆಳೆದ ಈ ದ್ವಿದಳ ಧಾನ್ಯಗಳಲ್ಲಿ ಉಷ್ಣಾಂಶ ಹೆಚ್ಚಿರುತ್ತದೆ. ಹಾಗಾಗಿ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಭಾವನೆಯಿಂದ ನಿಷೇಧ ಹೇರಲಾಗಿದೆ. ಈ ಆಚರಣೆಗಳನ್ನು ನಮ್ಮ ಪೂರ್ವಿಕರು ಧಾರ್ಮಿಕ ಹಿನ್ನೆಲೆಯಲ್ಲಿ ಆಚರಣೆಗೆ ತಂದರಾದರೂ ಇವುಗಳಲ್ಲಿ ವೈಜ್ಞಾನಿಕ ನೆಲೆಗಟ್ಟಿದೆ. ಧರ್ಮ ಹಾಗೂ ವಿಜ್ಞಾನ ಒಂದಕ್ಕೊಂದು ಬೆಸೆದುಕೊಂಡಿವೆ.



 ಇಂತಹ ಧಾರ್ಮಿಕ‌ ಹಾಗೂ ವೈಜ್ಞಾನಿಕವಾಗಿ ನಮ್ಮನ್ನು ಕಾಯುವ ಈ ಆಚರಣೆಗಳನ್ನು ನಾವು ಪಾಲಿಸೋಣ. ಶ್ರೀಹರಿಯ ಮುದ್ರೆಗಳಾದ ಸುದರ್ಶನ(ಚಕ್ರ) ಹಾಗೂ ಪಾಂಚಜನ್ಯ(ಶಂಖ) ಮುದ್ರೆಗಳನ್ನು ಎರಡೂ ಭುಜದ ಮೇಲೆ ಧಾರಣೆ ಮಾಡೋಣ. 
***
ಚಾತುರ್ಮಾಸ್ಯದಲ್ಲಿ  ಧ್ಯಾನಿಸಬೇಕಾದ ಶ್ರೀಹರಿಯರೂಪ

ಉದ್ಯದಾದಿತ್ಯಸಂಕಾಶಂ ಪೀತನಿರ್ಮಲವಾಸಸಮ್ |ಕೌಸ್ತುಭೋದ್ಭಾಸಿತೋರಸ್ಕಂ ರಕ್ತಾಂಭೋಜಪದದ್ವಯಮ್ ||
ರತ್ನಾನುವಿದ್ಧರಶನಂ ತ್ರಿವಲೀಲಲಿತೋದರಮ್ |ವ್ಯೂಢೋರಸ್ಕಂ ಬೃಹತ್ಸ್ಕಂದಂ ಕಂಬುಗ್ರೀವಂ ಚತುರ್ಭುಜಮ್ ||
ಶಂಖಚಕ್ರಗದಾಪದ್ಮಧಾರಿಣಂ ತರುಣಂ ಸದಾ |ಶೀತಾಂಶುಕೋಟಿವದನಂ ಬಿಂಬೋಷ್ಠಂ ಸುಸ್ಮಿತಾನನಮ್ ||
ಸುನಾಸಿಕಂ ಸುಕರ್ಣಂ ಮಕರಾಕೃತಿಮಂಡಲಮ್ |ಅಷ್ಟಮೀಚಂದ್ರಲಲಿತಂ ಲಲಾಟಂ ಸುಕಪೋಲಕಮ್ ||
ವಿಕಚೇಂದೀವರಾಕ್ಷಂ ಚ ನೀಲಕುಂತಲಮೂರ್ಧಜಂ |ದ್ಯುಮತ್ಕಿರೀಟಕಟಕನೂಪುರಾಂಗದಮುದ್ರಿತಮ್ ||
ಶ್ರೀವತ್ಸವಕ್ಷಂ ಧ್ಯಾಯೇನ್ಮನಸಾ ಸುಸ್ಥಿರೇಣ ಚ |ಯಾಂ ಕಾಂಚಿದಥವಾ ಧ್ಯಾಯೇನ್ಮನ್ಮೂರ್ತಿಂ ಸ್ವೇಷ್ಟದೇವತಾಮ್ ||
- ವರಾಹ ಪುರಾಣ (ಚಾತುರ್ಮಾಸ್ಯ ಮಹಾತ್ಮೆ 4-18-24)

ಉದಿಸುವ ಸೂರ್ಯನ ಕಾಂತಿ; ಶುಭ್ರವಾದ ಪೀತಾಂಬರ; ಕಂಠದಲ್ಲಿ ಶೋಭಿಸುವ ಕೌಸ್ತುಭಮಣಿ; ಕೆಂಪುಕಮಲದಂತಹ ಎರಡು ಪಾದಗಳು; ರತ್ನಖಚಿತವಾದ ಒಡ್ಯಾಣ; ಮೂರು ಎಳೆಗಳಿಂದ ಶೋಭಿಸುವ ಉದರ; ವಿಶಾಲವಾದ ಎದೆ; ಉನ್ನತವಾದ ಹೆಗಲು; ಶಂಖದಂತಹ ಕಂಠ; ಶಂಖ, ಚಕ್ರ, ಗದಾ ಮತ್ತು ಪದ್ಮಗಳನ್ನು ಧರಿಸಿರುವ ನಾಲ್ಕು ತೋಳುಗಳು; ಕೋಟಿಚಂದ್ರರ ಕಾಂತಿಯನ್ನು ಮೀರಿಸುವ ಮುಖ; ಬಿಂಬದಂತಹ ಅಧರ; ಮಂದಸ್ಮಿತ ಮುಖ; ಸುಂದರವಾದ ಮೂಗು; ಮಕರಕುಂಡಲಗಳನ್ನು ಧರಿಸಿರುವ ಆಕರ್ಷಕ ಕಿವಿಗಳು; ಅಷ್ಟಮಿಯ ಚಂದ್ರನಂತೆ ಕಂಗೊಳಿಸುವ ಕೆನ್ನೆಗಳಿಂದ ಕೂಡಿದ ಹಣೆ; ಅರಳಿದ ಕಮಲದಂತಹ ಕಣ್ಣುಗಳು; ಕಪ್ಪುಬಣ್ಣದ ಮುಂಗುರುಳು; ಕಾಂತಿಯುಕ್ತವಾದ ಕಿರೀಟ, ಕಡಗ, ಕಾಲ್ಗೆಜ್ಜೆ; ಅಂಗದ ಹಾಗೂ ಮುದ್ರಿಕೆಗಳು; ಶ್ರೀವತ್ಸಚಿಹ್ನೆಯ ಎದೆ - ಇಂತಹ ರೂಪವನ್ನು ಏಕಾಗ್ರಚಿತ್ತದಿಂದ ಧ್ಯಾನಿಸಬೇಕು. ಹಾಗೆ ಧ್ಯಾನಿಸಲ್ಪಡುವ ರೂಪ ತನ್ನ ಇಷ್ಟರೂಪವೂ ಆಗಿರಬಹುದು.
         || ಶ್ರೀಕೃಷ್ಣಾರ್ಪಣಮಸ್ತು ||
ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
***

ಅಧಿಕಮಾಸದಲ್ಲಿ ಪ್ರತಿನಿತ್ಯವೂ ಈ 33 ದೇವರನಾಮಗಳನ್ನು ಹೇಳುತ್ತಾ  
33 ಪ್ರದಕ್ಷಿಣೆ ಅಥವಾ ನಮಸ್ಕಾರಗಳನ್ನು ಹಾಕುವುದರಿಂದ "ಅಧಿಕಸ್ಯ ಅಧಿಕ ಫಲಂ" ಎಂಬಂತೆ ಗೋಲೋಕಾಧಿಪತಿ "ರಾಧಿಕಾ ಶ್ರೀಪುರುಷೋತ್ತಮ" ಪರಮಾತ್ಮನ ಪೂರ್ಣಾನುಗ್ರಹ ದಿಂದ ಮನಸ್ಸಿನ  ಸಕಲ ಮನೋರಥಗಳು ಪೂರ್ಣಗೊಳ್ಳುತ್ತವೆ.

ಅಧಿಕಮಾಸದಲ್ಲಿ 33 ದೇವತೆಗಳ ವಿವರಣೆ:
ಅಷ್ಟ (8) ವಸುಗಳು
ಏಕಾದಶ (11)ರುದ್ರರು
ದ್ವಾದಶ (12) ಆದಿತ್ಯರು.
(1) ಪ್ರಜಾಪತಿ
(1) ವಷಟ್ಕಾರ
ಒಟ್ಟು 33 ದೇವತೆಗಳು.

ಪುರುಷೋತ್ತಮಮಾಸದ ಮೂವತ್ತಮೂರು(ತ್ರಯತ್ರಿಂಶದ್ರೂಪ) ದೇವತಾ ಭಗವದ್ ರೂಪ

1. ದ್ರೋಣ ನಾಮಕ ವಸು ಅಂತರ್ಗತ ಶ್ರೀ ವಿಷ್ಣವೇ ನಮಃ
2. ಪ್ರಾಣ ನಾಮಕ ವಸು ಅಂತರ್ಗತ ಶ್ರೀ ಜಿಷ್ಣವೇ ನಮಃ
3. ಧ್ರುವ ನಾಮಕ ವಸು ಅಂತರ್ಗತ ಶ್ರೀ ಮಹಾವಿಷ್ಣವೇ ನಮಃ
4. ಅರ್ಕ ನಾಮಕ ವಸು ಅಂತರ್ಗತ ಶ್ರೀ ಹರಯೇ ನಮಃ
 5. ಅಗ್ನಿ ನಾಮಕ ವಸು ಅಂತರ್ಗತ ಶ್ರೀ ಕೃಷ್ಣಾಯ ನಮಃ 
6. ದೋಷ ನಾಮಕ ವಸು ಅಂತರ್ಗತ ಶ್ರೀ ಅಧೋಕ್ಷಜಾಯ ನಮಃ 
7. ವಸ್ತು ನಾಮಕ ವಸು ಅಂತರ್ಗತ ಶ್ರೀ ಕೇಶವಾಯ ನಮಃ 
8. ವಿಭಾವಸು ನಾಮಕ ವಸು ಅಂತರ್ಗತ ಶ್ರೀ ಮಾಧವಾಯ ನಮಃ 
9. ರೈವತ ನಾಮಕ ರುದ್ರ ಅಂತರ್ಗತ ಶ್ರೀ ರಾಮಾಯ ನಮಃ 
10. ಅಜ ನಾಮಕ ರುದ್ರ ಅಂತರ್ಗತ ಶ್ರೀ ಅಚ್ಯುತಾಯ ನಮಃ 
11. ಭವ ನಾಮಕ ರುದ್ರ ಅಂತರ್ಗತ ಶ್ರೀ ಪುರುಷೋತ್ತಮಾಯ ನಮಃ 
12. ಭೀಮ ನಾಮಕ ರುದ್ರ ಅಂತರ್ಗತ ಶ್ರೀ ಗೋವಿಂದಾಯ ನಮಃ 
13. ವಾಮದೇವ ನಾಮಕ ರುದ್ರ ಅಂತರ್ಗತ ಶ್ರೀ ವಾಮನಾಯ ನಮಃ
 14 , ಉಗ್ರ ನಾಮಕ ರುದ್ರ ಅಂತರ್ಗತ ಶ್ರೀ ಶ್ರೀಶಾಯ ನಮಃ 
15. ವೃಷಾಕಪಿ ನಾಮಕ ರುದ್ರ ಅಂತರ್ಗತ ಶ್ರೀ ಶ್ರೀಕಂಠಾಯ ನಮಃ 
16. ಅಜೈಕಾಪತ್ ನಾಮಕ ರುದ್ರ ಅಂತರ್ಗತ ಶ್ರೀ ವಿಶ್ವಸಾಕ್ಷಿಣೇ ನಮಃ 
17. ಅಹಿರ್ಬುದ್ಧಿ ನಾಮಕ ರುದ್ರ ಅಂತರ್ಗತ ನಾರಾಯಣಾಯ ನಮಃ
 18 , ವಿರೂಪಾಕ್ಷ ನಾಮಕ ರುದ್ರ ಅಂತರ್ಗತ ಶ್ರೀ ಮಧುರಿಪವೇ ನಮಃ
 19. ಉಮಾಪತಿ ನಾಮಕ ರುದ್ರ ಅಂತರ್ಗತ ಶ್ರೀ ಅನಿರುದ್ಧಾಯ ನಮಃ
 20. ವಿವಸ್ವನ್ ನಾಮಕ ಆದಿತ್ಯ ಅಂತರ್ಗತ ಶ್ರೀ ತ್ರಿವಿಕ್ರಮಾಯ ನಮಃ
 21. ಆರ್ಯಮನ್ ನಾಮಕ ಆದಿತ್ಯ ಅಂತರ್ಗತ ಶ್ರೀ ವಾಸುದೇವಾಯ ನಮಃ 
22. ಪೂಷನ್ ನಾಮಕ ಆದಿತ್ಯ ಅಂತರ್ಗತ ಶ್ರೀ ಜಗದ್ಯೋನಯೇ ನಮಃ 
23 , ತ್ವಷ್ಟ ನಾಮಕ ಆದಿತ್ಯ ಅಂತರ್ಗತ ಶ್ರೀ ಅನಂತಾಯ ನಮಃ 
24. ಸವಿತ್ರ ನಾಮಕ ಆದಿತ್ಯ ಅಂತರ್ಗತ ಶ್ರೀ ಶೇಷಶಾಯಿನೇ ನಮಃ 
25. ಭಗ ನಾಮಕ ಆದಿತ್ಯ ಅಂತರ್ಗತ ಶ್ರೀ ಸಂಕರ್ಷಣಾಯ ನಮಃ
26. ಧಾತೃ ನಾಮಕ ಆದಿತ್ಯ ಅಂತರ್ಗತ ಶ್ರೀ ಪ್ರದ್ಯುಮ್ಯಾಯ ನಮಃ
 27. ಪರ್ಜನ್ಯ ನಾಮಕ ಆದಿತ್ಯ ಅಂತರ್ಗತ ಶ್ರೀ ದೈತ್ಯಾರಯೇ ನಮಃ
 28. ವರುಣ ನಾಮಕ ಆದಿತ್ಯ ಅಂತರ್ಗತ ಶ್ರೀ ವಿಶ್ವತೋಮುಖಾಯ ನಮಃ
 29. ಮಿತ್ರ ನಾಮಕ ಆದಿತ್ಯ ಅಂತರ್ಗತ ಶ್ರೀ ಜನಾರ್ಧನಾಯ ನಮಃ 
30. ಶಕ್ತ ನಾಮಕ ಆದಿತ್ಯ ಅಂತರ್ಗತ ಶ್ರೀ ಧರಾವಾಸಾಯ ನಮಃ
 31. ಉರುಕ್ರಮ ನಾಮಕ ಆದಿತ್ಯ ಅಂತರ್ಗತ ಶ್ರೀ ದಾಮೋದರಾಯ ನಮಃ
 32. ಪ್ರಜಾಪತಿ ಅಂತರ್ಗತ ಶ್ರೀ ಅಘಾರ್ದನಾಯ ನಮಃ
 33. ವಷಟ್ಕಾರ ಅಭಿನ್ನ ಶ್ರೀ ಶ್ರೀಪತಯೇ ನಮಅಧಿಕ ಮಾಸ

ಅಧಿಕ ಮಾಸದಲ್ಲಿ ಅಪೂಪ (ಅತಿರಸ) ದಾನ

ಅಧಿಕ ಮಾಸದಲ್ಲಿ ದಾನಕ್ಕೆ ಅದರಲ್ಲೂ 33 ಅಪೂಪ ದಾನಕ್ಕೆ ವಿಶೇಷ ಫಲವಿದೆ.  ದಂಪತಿಪೂಜೆ, ದೀಪದಾನಗಳು ವಿಹಿತವಾಗಿವೆ.ಅಪೂಪದಾನದಿಂದ ಪೃಥ್ವೀದಾನದ ಫಲವನ್ನು ಕೊಡುತ್ತದೆ. 

ಅಧಿಕಮಾಸದ ಪ್ರತಿದಿನವೂ ಆಗದಿದ್ದರೆ ದ್ವಾದಶಿ, ಹುಣ್ಣಿಮೆ ಮತ್ತಿತರೇ ದಿನಗಳಲ್ಲಿಯಾದರೂ ದೀಪದೊಂದಿಗೆ ಕಂಚಿನಪಾತ್ರೆಯಲ್ಲಿಟ್ಟು ಅಪೂಪವನ್ನು ದಕ್ಷಿಣೆಯೊಂದಿಗೆ  ದಾನ ಕೊಡಬೇಕು. ಕೊಡುವಾಗ ಅಪೂಪದಲ್ಲಿರುವ ೩೩ಭಗವದ್ರೂಪಗಳನ್ನು ಚಿಂತಿಸಿ ದಾನ ಮಾಡಬೇಕು. ಹೀಗೆ ದಾನ ಮಾಡಿದರೆ ಅಪೂಪದಲ್ಲಿರುವ ಛಿದ್ರಗಳ ಸಂಖ್ಯೆಯಷ್ಟು ದೀರ್ಘಕಾಲದ ತನಕ ಸ್ವರ್ಗದಲ್ಲಿ ವಾಸಿಸುವ ಪುಣ್ಯವು ಲಭಿಸುತ್ತದೆ.
***
.ಲೇಖಕ ~ ಶ್ರೀ ವಿಕ್ರಂ

 ಚಾತುರ್ಮಾಸ್ಯ - ೧

"ವ್ರತ ನಾವು ಮಾಡೋದಿಲ್ಲ, ನಮ್ಮ ಮನೆಯಲ್ಲೂ ಆ ಸಂಪ್ರದಾಯವಿಲ್ಲ, ಮನೆಯಲ್ಲಿ ಮಾತ್ರವಲ್ಲ ನಮ್ಮಲ್ಲೆಲ್ಲೂ ಆ ಸಂಪ್ರದಾಯವಿಲ್ಲ.... ಇನ್ನು ಸನ್ಯಾಸಿಗಳು ಮಾಡ್ತಾರೆ", ಅಂತಲೋ.....

ಅಥವಾ

"ನಾವು ವ್ರತ ಮಾಡುವಷ್ಟು ಆಚಾರವಂತರೇನಲ್ಲ. ಸ್ವಾಮಿಗಳು ಮಾಡ್ತಾರೆ, ಪಂಡಿತರು ಮಾಡ್ತಾರೆ, ಲೌಕಿಕದವರಲ್ಲೂ ಕೆಲವರು ಮಾಡ್ತಾರೆ ಆದರೆ ನಾ ಮಾಡಲ್ಲ"
ಅಂತಲೋ ಅಂದುಕೊಂಡಿದ್ದರೆ ಗಮನಿಸಿ👇
 ರುದ್ರ ದೇವರು ತನ್ನ ಮಗನಾದ ಸ್ಕಂದನಿಗೆ ಹೇಳುವ ಮಾತಿದು

"ಕೇವಲ ಬ್ರಾಹ್ಮಣ, ಅದರಲ್ಲೂ ಸನ್ಯಾಸಿಗಳು ಮಾಡುವ ವ್ರತವಲ್ಲವಿದು.... ಎಲ್ಲಾ ಸ್ತ್ರೀಯರು, ಪುರುಷರು, ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸಿ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ.... ಎಲ್ಲರೂ ಆಚರಿಸಬಹುದು ಅಲ್ಲ ಆಚರಿಸಲೇಬೇಕಾದ ವ್ರತವಿದು"

 ನಿತ್ಯಂ ಕಾರ್ಯಂ ಚ ಸರ್ವೇಷಾಮೇತದ್ವ್ರತ ಚತುಷ್ಟಯಮ್....ಬ್ರಾಹ್ಮಣಃ ಕ್ಷತ್ರಿಯೋ... ನರಕಾನ್ನ ನಿವರ್ತಂತೇ ತ್ಯಕ್ತ್ವಾ ವ್ರತಚತುಷ್ಟಯಮ್

ವ್ರತ ಚತುಷ್ಟಯ ಅಂದ್ರೆ ನಾಲ್ಕು ವ್ರತಗಳನ್ನು ಒಳಗೊಂಡ ಚಾತುರ್ಮಾಸ್ಯ ವ್ರತ. ಇದನ್ನು ಮನುಷ್ಯರಾದವರು ಮಾಡಬೇಕು ಇಲ್ಲದಿದ್ದಲ್ಲಿ ನರಕವಾಗುವುದು, ಬಿಡುಗಡೆ ಇಲ್ಲದ ನರಕ ಆಗುತ್ತದೆ (ರುದ್ರ‌ದೇವರ ಮಾತು)

ಅಂದ್ರೆ ಅಷ್ಟು ದೀರ್ಘಕಾಲದ ನರಕ ಆಗುತ್ತೆ ಅಂಥ ( ಯಾವದಿಂದ್ರಾಶ್ಚತುರ್ದಶ ಅಂದ್ರೆ ಹದಿನಾಲ್ಕು ಇಂದ್ರರು ಆಳುವ ಮನ್ವಂತರಗಳ ಕಾಲದಷ್ಟು ದೀರ್ಘವಾದ ನರಕ)

ನರಕಕ್ಕೆ ಹೆದರಿ ವ್ರತ ಮಾಡಬೇಕಾ? ಖಂಡಿತ ಇಲ್ಲ ದೇವರ ಪ್ರೀತಿಗಾಗಿ ಮಾಡಿ ಆದರೆ ಮಾಡಕ್ಕಾಗದೆ ಕಾರಣಗಳನ್ನು ಮುಂದಿಟ್ಟರೆ ನರಕ ಆಗುವುದಲ್ಲ ಅನ್ನೋ ಭೀತಿಯಿಂದಲಾದರು ವ್ರತ ಮಾಡಬೇಕು.

 ಚಾತುರ್ಮಾಸ್ಯ - ೨
ಈ ವ್ರತಗಳೆಲ್ಲ ವೈಷ್ಣವರಿಗೆ, ಅನ್ಯ ದೇವರ ಭಕ್ತರಿಗೆ ಇದು ಅನ್ವಯ ಆಗೋದಿಲ್ಲ, ಅಂಥ ಯಾರಾದರು ತಿಳಿದೀರಿ ... ಜೋಕೆ ಅಂತಾರೆ 
 ಯೋ ಭಕ್ತೋಪಿ ಅನ್ಯದೇವಾನಾಂ ಸೋಪಿ ಕುರ್ಯಾದಿದಂ ವ್ರತಮ್ 

ವ್ರತ ಮಾಡದೆ ಇದ್ದರೆ ಆ ಎಲ್ಲಾ ದೇವತೆಗಳ ಕೋಪಕ್ಕೆ ಗುರಿಯಾಗಬೇಕಾದೀತು
ಅನ್ಯಥಾ ಸರ್ವ ದೇವಾನಾಂ ತಸ್ಮಿನ್ ಕೋಪೋ ನರೇ ಭವೇತ್

ಮನುಷ್ಯರಾದವರು ಮಾಡಬೇಕು ಅಂದಿರುವಾಗ ನಾವು ಆ ಜನ ಈ ಜನ ಆ ಮತ ಈ ಮತ.... ಯಾವುದೂ ಕೂಡೋದಿಲ್ಲ

 ಸಂಪ್ರಾಪ್ಯ ಮಾನುಷಂ ಜನ್ಮ ...

ಹಾಗಾಗಿ ವ್ರತವನ್ನು ಎಲ್ಲರೂ ಮಾಡಲೇಬೇಕು ಅಂಥ ಶಾಸ್ತ್ರದ ಆದೇಶ.

ಗೀತೆಯ ಮಾತು ಕೂಡ ಅದೇ _ಯುಕ್ತಾಹಾರ ವಿಹಾರಸ್ಯ ಯುಕ್ತಚೇಷ್ಟಸ್ಯ ಕರ್ಮಸು..._

 ಚಾತುರ್ಮಾಸ್ಯ - ೩

ಅಧಿಕ ಮಾಸ ಬರ್ತಿದೆ, ನಾನಾ ಬಗೆ ದಾನಗಳೇನು, ಸ್ನಾನಗಳೇನು, ವ್ರತಗಳೇನು, ಹೋಮಗಳೇನು, ನಿಯಮಗಳೇನು

 ಅಧಿಕಸ್ಯ ಅಧಿಕಂ ಫಲಂ  ಒಂದು ವರ್ಷದಲ್ಲಿರುವ ೮ ತಿಂಗಳಿಗಿಂತ ಅಧಿಕ ಪುಣ್ಯ ಚಾತುರ್ಮಾಸ್ಯದಲ್ಲಿ ಬರುವುದಾದರೆ ಬಾಕಿ ವರ್ಷಗಳಿಗಿಂತ, ಬಾಕಿ ಮಾಸಗಳಿಗಿಂತ ಅಧಿಕವಾದ ಫಲ ಕೊಡುವಂಥದ್ದು ಈ ಅಧಿಕ ಮಾಸ. 

ಚಾತುರ್ಮಾಸ್ಯದಲ್ಲಿ ಅಧಿಕ ಮಾಸ ಬಂದಿರುವುದರಿಂದ ವ್ರತದ ನಿಯಮ ಅಧಿಕ ಮಾಸದಲ್ಲೂ ಮುಂದುವರೆಯುವುದು.

ವ್ರತ ಮಾಡಿಲ್ಲವಾದರೆ ಅಧಿಕಮಾಸದ ಯಾವ ಪುಣ್ಯಕರ್ಮವೂ ಫಲಕಾರಿ ಆಗೋದಿಲ್ಲ.... ಮಾತ್ರವಲ್ಲ ವಿರುದ್ಧ ಫಲ

 ಸರ್ವಪಾಪ ಫಲಂ ಭುಕ್ತ್ವಾ ಪಶ್ಚಾದ್ಭವತಿ ಸೂಕರಃ 

ಪಾಪವನ್ನು ಅನುಭವಿಸಿ ನಂತರ ಹಂದಿ ಜನ್ಮ 

 ತಿರ್ಯಗ್ಯೋನಿಶತಂ ಗತ್ವಾ ದರಿದ್ರೋ ಭುವಿ ಜಾಯತೇ

ಹಂದಿ ಮೊದಲಾದ ನೀಚ ಯೋನಿಯಲ್ಲಿ ಜನ್ಮವೆತ್ತಿ ದರಿದ್ರನಾಗಿ ಹುಟ್ಟುವ ....ಇದು ಮಹಾಭಾರತ ಕೊಟ್ಟ ಎಚ್ಚರಿಕೆ

ಪುಣ್ಯವೂ ಹಾಗೆ ಇದೆ.... ಮೋದತೇ ವಿಷ್ಣುಲೋಕೇ ಯಾವದಾಭೂತ ಸಂಪ್ಲವಮ್ ಅಂಥ ಅಂದ್ರೆ ವೈಕುಂಠದಲ್ಲಿ ಸ್ವರ್ಗದಲ್ಲಿ ಕಲ್ಪದವರೆಗು ಸುಖಿಸುವ ವ್ರತ ಮಾಡುವವ.

 ಚಾತುರ್ಮಾಸ್ಯ - ೪
ಎಷ್ಟು ರೀತಿಯ ಪಾಪಗಳು ನಮ್ಮಿಂದ ಆಗಿಹೋಗಿವೆ.

ಅನಂತ ಅಪರಾಧಗಳು ಎನ್ನಲಿ ಇರಲಾಗಿ ಬಿನ್ನಹಕೆ ಬಾಯಿಲ್ಲವಯ್ಯ ಇದು ನಮ್ಮ ಪಾಪದ ತೂಕವನ್ನು ಕುರಿತು ಜ್ಞಾನಿಗಳು ಆಡಿರುವ ಮಾತು.

ಆ ಪಾಪಗಳಿಗೆ ಇಲ್ಲೇ ಪ್ರಾಯಶ್ಚಿತ್ತ ಮಾಡಿಕೊಳ್ಳಲಿಲ್ಲವೆಂದರೆ ಅದಕ್ಕೆ ಬಡ್ಡಿ ಸಮೇತ ನರಕಗಳಲ್ಲಿ ಅನುಭವಿಸಿಬೇಕಾಗುತ್ತದೆ. ಅಣಿಮಾಂಡವ್ಯರ ವಿಷಯದಲ್ಲಿ ಸ್ವಯಂ ಯಮ ದೇವರೇ ಆಡುವ ಮಾತದು.

ವಿಷಯ ಹೀಗಿರುವಾಗ, ನಮ್ಮ ಪುಣ್ಯ‌ ನಮ್ಮ ಪಾಲಿಗೆ ಈ ಚಾತುರ್ಮಾಸ್ಯ/ಅಧಿಕ ಮಾಸ ಬಂದಿರೋದು.

ಯಾಕೆ ಗೊತ್ತಾ?

ಚಾತುರ್ಮಾಸ್ಯ ವ್ರತಾಚರಣೆಯು ಸಕಲ ರೀತಿಯ ಪ್ರಾಯಶ್ಚಿತ್ತರೂಪವಾಗಿದೆ. ಈ ಸುವರ್ಣಾವಕಾಶವನ್ನು ಕಳೆದುಕೊಂಡವ ಅವ ಕಡು ಮೂರ್ಖನೇ ಸರಿ

 ಇದಂ ವ್ರತಂ ಮಹಾಪುಣ್ಯಂ ಸರ್ವ ಪಾಪಹರಂ ಶುಭಂ

ಇದೂ ಕೂಡ ಮನೋ ನಿಯಾಮಕರಾದ ರುದ್ರದೇವರ ಮಾತು.

ಒಂದು ಕಡೆ ಮಹಾಪುಣ್ಯ,‌ ಮತ್ತೊಂದು ಕಡೆ ಪಾಪ ಪರಿಹಾರ

ಇದರ ಸಂಕಲ್ಪ ದಲ್ಲಿ ‌ಹೇಳ್ತಿವಿ.... ಪಂಚತ್ವಂ ಯದಿ ಮೇ ಭವೇತ್ ತದಾ ಭವೇತ್ ಸುಸಂಪೂರ್ಣಂ... 

ಪಂಚತ್ವ ಅಂದ್ರೇನು ಗೊತ್ತಾ,  ಮರಣ ಅಂಥ. ಅಂದ್ರೆ ನಾವು ವ್ರತವನ್ನು ಶುರುಮಾಡಿ ಮುಗಿಸಲು ಸಾಧ್ಯವಾಗದಿದ್ದ ಪಕ್ಷದಲ್ಲಿ ಇದನ್ನು ಸಂಪೂರ್ಣವಾಯಿತೆಂದು ಸ್ವೀಕರಿಸು ಪ್ರಭುವೆ ಅಂಥ ಪ್ರಾರ್ಥನೆ.

ಅಷ್ಟು ಮಹತ್ವಪೂರ್ಣವಾದ ವ್ರತವಿದು. ಇಂಥಾ ವ್ರತ ಬಿಟ್ಟವ ತಾ ಕೆಟ್ಟ

 ಚಾತುರ್ಮಾಸ್ಯ - ೫ 

ಚಾತುರ್ಮಾಸ್ಯ ಎಲ್ಲರಿಗೂ‌ ಕಡ್ಡಾಯವಾದರೂ ಎಲ್ಲರ ಪರಿಸ್ಥಿತಿ ಒಂದೇ ರೀತಿಯಲ್ಲಿ ಇರೋದಿಲ್ವಲ್ಲ.... ಮಕ್ಕಳಿರ್ತಾರೆ, ವೃದ್ಧರಿರ್ತಾರೆ, ಸ್ಕೂಲ್ ಕಾಲೇಜ್ ಕೆಲಸಕ್ಕೆ ಹೋಗುವವರಿರ್ತಾರೆ, ಬಸರಿ ಬಾಣಂತಿಯರು ಇರ್ತಾರೆ, ರೋಗಿಷ್ಟರು ಇರ್ತಾರೆ, ಅನಾರೋಗ್ಯದಿಂದ ಬಳಲುತ್ತಿದ್ದವರು ಇರ್ತಾರೆ, ನಂಬಿಕೆ ಶ್ರದ್ಧೆ ಇಲ್ಲದವರು ಇರ್ತಾರೆ. 

ಒಂದು ಮನೆ ಅಂದ ಮೇಲೆ ಎಲ್ಲಾ ರೀತಿಯ ಜನರೂ ಇರ್ತಾರೆ ಅಲ್ವಾ, ಅಂಥವರು ಏನು ಮಾಡಬೇಕು, ಅಂಥವರಿಗಾಗಿ ನಾವೇನು ಮಾಡಬೇಕು?

 ಇದಕ್ಕೆಲ್ಲ ಪರಿಹಾರವೇನು?

 ಚಾತುರ್ಮಾಸ್ಯ - ೭

ಎಲ್ಲರೂ ಚಾತುರ್ಮಾಸ್ಯ ವ್ರತ ಮಾಡುವ ಬಗೆ ಹೇಗೆ?

೧. ವ್ರತ‌ ಮಾಡುವ ಬಗೆ ತಿಳಿದಿಲ್ಲ, ತಿಳಿದುಕೊಳ್ಳಿ
೨. ಅನುಕೂಲವಿಲ್ಲ, ಅನುಕೂಲ‌ಮಾಡಿಕೊಳ್ಳಿ. ಇಲ್ಲ ಹತ್ತಿರದ ಮಠಗಳಲ್ಲಿ,  ವ್ರತ ಮಾಡುವವರ ಮನೆಯಲ್ಲಿ ವಿಚಾರಿಸಿ. 
೩. ಮೆಣಸು ಜೀರ್ಗೆ ದೇಹಕ್ಕೆ ಉಷ್ಣ ಹಾಲು ತುಪ್ಪ ಬೆಣ್ಣೆ ಮೊಸರು ಮಜ್ಜಿಗೆ ಚೆನ್ನಾಗಿ ತೊಗೊಳಿ (ಹಾಲು ಮೊಸರು ವ್ರತ ಇದ್ದಾಗ ಮಾತ್ರ ಅವುಗಳು ಬರೋದಿಲ್ಲ, ಆಗ ವ್ರತ ಮಾಡುವಲ್ಲಿ ಸಮಸ್ಯೆಯೂ ಅಷ್ಟು ಇರೋದಿಲ್ಲ). ಮೆಣಸು ಜೀರ್ಗ ಗೆ ಹೆದರಿದರೆ ಮೊನ್ನೆ ಕಳಿಸಿದ ಪಿಶಾಚಿಯ ಆಹಾರವನ್ನು ಒಮ್ಮೆ ನೆನಪು ಮಾಡಿಕೊಳ್ಳಿ. ಯತ್ತದಗ್ರೆ ವಿಷಮಿವ ಪರಿಣಾಮೇ ಅಮೃತೋಪಂ... ತತ್ ಸುಖಂ ಸಾತ್ವಿಕಂ ಪ್ರೋಕ್ತಂ ಗೀತೆಯ ಮಾತಿದು ಯಾವುದು ಆರಂಭದಲ್ಲಿ ವಿಷದಂತೆ ಇದ್ದು ಕೊನೆಯಲ್ಲಿ ಯಾವುದು ಸುಖಮಯವೋ ಅದು ಸಾತ್ವಿಕ ಸುಖವು. ಅಂಥ ಸುಖಕ್ಕಾಗಿ ನಮ್ಮ ಪ್ರಯತ್ನವಿರಬೇಕು. ಈ ವ್ರತ ಕಾಲ ಅದಕ್ಕೆ ಹೇಳಿಮಾಡಿಸಿರುವ ಸಮಯ. 
೪. ಇನ್ನು ಚಿಕ್ಕ ಮಕ್ಕಳು (8+ years), ವೃದ್ಧರು (80- years) ಇವರೆಲ್ಲರೂ ವ್ರತವನ್ನು ಮಾಡಬೇಕು ಸರಿ. ಆದರೆ ಚಿಕ್ಕ ಮಕ್ಕಳಿಗೂ, ಅತಿ‌ವೃದ್ಧರಿಗೂ ಸಾಮಾನ್ಯ ಊಟವೇ ಸೇರೋದಿಲ್ಲ, ಇನ್ನು ನೀವು ಹೇಳುವ ವ್ರತದ ಅಡಿಗೆಯನ್ನು ತಿನ್ನುವು ಬಗೆಯಾದರು ಹೇಗೆ? ಹಾಗೆ, ಬಾಣಂತಿಯರು,  ಬಸುರಿ ಹೆಂಗಸರು, ರೋಗಿಗಳು, ಅನಾರೋಗ್ಯದಿಂದ ಬಳಲುತ್ತಿರುವವರು, ಹಾಗು ಹೊಸದಾಗಿ ಶುರು ಮಾಡುವ ಬಯಕೆ ಉಳ್ಳವರು.... ಇವರೆಲ್ಲ ವ್ರತವನ್ನು ಹೇಗೆ ತಾನೆ ಮಾಡಲು ಸಾಧ್ಯ ಎಂದರೆ ಅದಕ್ಕೆ ಪರಿಹಾರ: 
೧. ಎಷ್ಟು ಸಾಧ್ಯವೋ ಅಷ್ಟನ್ನು ಮಾಡಿ
೨. ಕೇವಲ ಸಾರು ತಿಂದಕೊಂಡೆ ಒಂದು ತಿಂಗಳ ವ್ರತ ಮಾಡಿ (ಈ ಸರ್ತಿ ಎರಡು ತಿಂಗಳು)
೩. ಹುಣಸೆ, ಮೆಣಸಿನಕಾಯಿ, ಕೊಬ್ಬರಿ ಬಳಸಿಯಾದರು ಬೇರೆ ಯಾವ ತರಕಾರಿಯನ್ನು ಬಳಸದೆ ವ್ರತ ಮಾಡಿ
೪. ಕಡೆ ಪಕ್ಷ ನಿತ್ಯ ಬಳಸುವ ಕೆಲವು ತರಕಾರಿಗಳನ್ನಾದರು ಈ ಕಾಲದಲ್ಲಿ ಬಳಸಬೇಡಿ
೫. ಅಥವಾ ಒಂದು ಹೊತ್ತಾದರು ಸರಿಯಾಗಿ ವ್ರತ ಮಾಡಲು ಪ್ರಯತ್ನಿಸಿ
೬. ಅಥವಾ ಎರಡು ದಿನಕ್ಕೊಮ್ಮೆಯಾದರು ವ್ರತವನ್ನು ಮಾಡಿ

ಒಟ್ಟಿನಲ್ಲಿ ಹೇಗಾದರೂ ವ್ರತವನ್ನು ಮಾಡಿ ಆದರೆ ಸಾಧ್ಯವಾದಷ್ಟು ಪ್ರಾಮಾಣಿಕವಾಗಿರಲಿ.‌ ಜೊತೆಗೆ ದೇವರಲ್ಲಿ ಕ್ಷಮಾಪಣೆ ಕೇಳಿ, ಈ ಸರ್ತಿ ನನ್ನ ಕೈಯ್ಯಿಂದ ಇಷ್ಟೇ ಆಗ್ತಿರೋದು, ಇದರಿಂದಲೇ ನೀನು ಪ್ರೀತನಾಗು. ಮುಂದಿನ ದಿನಗಳಲ್ಲಿ ನನ್ನಿಂದ ಸರಿಯಾದ ಕ್ರಮದಲ್ಲಿ ವ್ರತವನ್ನು ಆಚರಿಸುವಂತೆ ಅನುಗ್ರಹಿಸು ಅನ್ನೋ ಪ್ರಾರ್ಥನೆಯನ್ನಾದರು ದೇವರಿಗೆ ಸಲ್ಲಿಸಿ. ಇದರಿಂದಲೇ ಪ್ರೀತನಾಗುವ ದೇವರು, ಇದು ಅವನ ಕಾರುಣ್ಯವನ್ನು ನೋಡಿ.

ನಾವು ಮಾಡುವ ವ್ರತದಿಂದ ಅವನಿಗೆ ಯಾವ ಲಾಭವೂ ಇಲ್ಲ. ಲಾಭವೆಲ್ಲ ನಮಗೆ. ಆದರೆ ಅವನ ಮಾತಿನಂತೆ ನಡೆಯುತ್ತಿದ್ದೇವಾ ಅನ್ನೋದು ಪ್ರಧಾನ.  

ಮೇಲೆ‌ ಹೇಳಿರುವ ಅಂಶಗಳು ಗೀತೆಯನ್ನು ಆಧರಿಸಿ ಹೇಳಿರುವಂಥದ್ದು
ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮೋ‌ ಭಯಾವಹಃ 

ತನಗೆ ಹೇಳಿದ ಧರ್ಮವನ್ನು ಎಷ್ಟು ಸಾಧ್ಯವೋ ಅಷ್ಟು ಮಾಡೋದು ಕ್ಷೇಮ. ಏನನ್ನೂ ಮಾಡದೆ ಇರುವುದು ಪರಧರ್ಮ. ಇದರಿಂದ ಭಯವುಂಟೆಂದು ಗೀತೆಯು ಎಚ್ಚರಿಸಿದೆ.

ಹಾಗಾಗಿ, ಎಲ್ಲರೂ ಚಾತುರ್ಮಾಸ್ಯ ವ್ರತದ ಸಂಕಲ್ಪ ಮಾಡಿ ಅಷ್ಟು ಮಾತ್ರದಿಂದಲೇ ಅಧಿಕ ಪುಣ್ಯ‌ವು ಮುಂದಿನದೆಲ್ಲವೂ ಸುಗಮವಾಗುವುದು, ಸುಖಕರವಾಗುವುದು.

ಇಷ್ಟು ಮೀರಿಯೂ ವ್ರತ ಮಾಡದಿದ್ದವರು ಗೀತೆಯ ಈ ಮಾತನ್ನು ಗಮನಿಸಿ
ಯೇ ತ್ವೇತದಭ್ಯಸೂಯಂತಿ ನಾನುತಿಷ್ಠಂತಿ ಮೇ ಮತಂ ಸರ್ವಜ್ಞಾನ ವಿಮೂಢಾನಸ್ತಾನ್ ವಿದ್ಧಿ ನಷ್ಟಾನ್ ಅಚೇತಸಃ

ವ್ರತ ಮಾಡಲು ಮನಸ್ಸಿಲ್ಲದವರನ್ನು ನಷ್ಟರನ್ನಾಗಿ ಮಾಡಿಬಿಡುವೆ. (ನಷ್ಟರು ಅಂದ್ರೆ ನರಕಾದಿ ಅನರ್ಥ ಉಂಟುಮಾಡುವೆ ಎಂದು)

ದೇವರು ಅಷ್ಟು ರಿಯಾಯಿತಿಯನ್ನು ಕೊಟ್ಟ ಮೇಲೂ‌ ವ್ರತವನ್ನು ಆಚರಿಸದಿದ್ದರೆ ಅವನ ಆಗ್ರಹಕ್ಕೆ/ಕೋಪಕ್ಕೆ ಗುರಿಯಾಗ ಬೇಕಾದೀತು..... ಜೋಕೆ ಅನ್ನುತ್ತದೆ ಶ್ರೀಮದ್ ಭಗವದ್ಗೀತೆ 🙏

 ಚಾತುರ್ಮಾಸ್ಯ - ೬
ಪರಿಹಾರ ನೋಡು‌ವ ಮೊದಲು... ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಇರಬಹುದಾದ ಸಮಸ್ಯೆಗಳನ್ನು ನೋಡಿ.

ಕೆಲವರಿಗೆ ಮದುವೆ ಆಗಿಲ್ಲ, ಕೆಲವರಿಗೆ ಮಕ್ಕಳಿಲ್ಲ, ಮಕ್ಕಳಿದ್ದರೂ ಯಾವುದೋ ವೈಕಲ್ಯ, ಮಾತು ಕೇಳೋದಿಲ್ಲ, ರೋಗಗಳು, ಕೆಲಸದಲ್ಲಿ ತೊಂದರೆ, ಓದಿನಲ್ಲಿ ತೊಂದರೆ ಹೀಗೆ ಸಾವಿರರಾರು ಸಮಸ್ಯೆಗಳು...

ಹೀಗಿರುವಾಗ ಶಾಸ್ತ್ರದಲ್ಲಿ ಹೇಳಿದ ಪ್ರಧಾನ ಪರಿಹಾರದ ಕಡೆಗೆ‌ ನೋಡದೆ ಇರುವುದು ಜನರು ಮಾಡುವ ದೊಡ್ಡ ತಪ್ಪು.

 ಹಲವು‌ ಬಾರಿ ತಾವು ವ್ರತ ಮಾಡಿದ ಪುಣ್ಯಕ್ಕಿಂತ ತಮ್ಮವರಿಂದ ಮಾಡಿಸದ ಪಾಪವೇ ಅಧಿಕವಾಗುತ್ತದೆ 

ಮನೆಯಲ್ಲಿ ಮಾತು ಕೇಳೋದಿಲ್ಲ ಅನ್ನೋದೊಂದು ಪ್ರಬಲ ಕಾರಣ ಹಲವರು ಕೊಡುವಂಥದ್ದು. 

ಇದಕ್ಕೆಲ್ಲ ಕಾರಣ ಸರಿಯಾದ ಸಮಯದಲ್ಲಿ ಹೇಳಿರೋದಿಲ್ಲ ಅಥವಾ ಸರಿಯಾಗಿ ಹೇಳುವಷ್ಟು ವಿಷಯವನ್ನು ತಿಳಿದುಕೊಂಡಿರೋದಿಲ್ಲ ಅಥವಾ ತನಗೆ ಗೊತ್ತಿರೋದಿಲ್ಲ...

ಹೀಗಿರುವಾಗ ಮನೆಯವರನ್ನೆಲ್ಲ ಪುಸಲಾಯಿಸೋದು (ಅಥವಾ ಪ್ರೇರೇಪಿಸೋದು) ಹೇಗೆ ?
ಚಾತುರ್ಮಾಸ್ಯ - ೮
ಮಕ್ಕಳಿಗೆ ಧರ್ಮ ಮಾರ್ಗ‌ವನ್ನು ತಿಳಿಸಿ ಕೊಡದವರನ್ನು ತಂದೆ ತಾಯಿಯಾಗಿ ಪಡೆಯೋದು ಎಂಥಾ ದೌರ್ಭಾಗ್ಯ ಅಲ್ವಾ !!! 

ಯಾಕೆ ಗೊತ್ತಾ.... ಓದಿ ನೋಡಿ

ಒಂದು ಮಾತಿದೆ 
ಅತ್ಯುತ್ಕಟ ಪುಣ್ಯಪಾಪೈಃ ಇಹೈವ ಫಲಮಶ್ನುತೇ 
ಅಂದ್ರೆ, ಅತೀ‌ ಪ್ರಬಲವಾದ ಪಾಪ ಪುಣ್ಯಗಳು ಈ ಜನ್ಮದಲ್ಲೇ ಫಲವನ್ನು ಕೊಡುತ್ತವೆ ಅಂಥ.

ಸಾಮಾನ್ಯವಾಗಿ, ಕರ್ಮಗಳು ಜನ್ಮಾಂತರದಲ್ಲಿ ಫಲ‌ ಕೊಡುವಂಥದ್ದು ಆದರೆ ಏಕಾದಶಿ/ಚಾತುರ್ಮಾಸ್ಯ/ಅಧಿಕ‌ಮಾಸ ಮಾಡೋದು ಅತ್ಯುತ್ಕಟ ಪುಣ್ಯದ ಲೆಕ್ಕದಲ್ಲಿ ಬರುವಂಥದ್ದು. ಹಾಗೆ ಏಕಾದಶಿ/ಚಾತುರ್ಮಾಸ್ಯ/ಅಧಿಕ‌ಮಾಸ ವ್ರತವನ್ನು ಮಾಡದೆ ಇರೋದು  ಪಾಪದ ಲೆಕ್ಕದಲ್ಲಿ ಬರುವಂಥದ್ದು

ಏನೂ ಇಲ್ಲದೇ ಅಪಾರ ಪಾಪ ರಾಶಿಹೊತ್ತು ಬಂದ ಜೀವಕ್ಕೆ (ಅಂದ್ರೆ ನಮ್ಮ ಮಕ್ಕಳಿಗೆ) ವ್ರತವನ್ನು ಮಾಡಲು ಹೇಳದಿದ್ದ ಕಾರಣ, ಪಾಪದ ಅಂಕಿ ಅಂಶಗಳು ಯದ್ವಾತದ್ವಾ ಬೆಳೆದು ನಿಂತಿರುತ್ವೆ. ಅದು ಯಾವಾಗ ಹೇಗೆ ಫಲ‌ ಕೊಡುತ್ತದೆಯೋ ಬಲ್ಲವರಾರು 

ಮಕ್ಕಳಿಗೆ ಶ್ರೇಯಸ್ಸನ್ನು ಬಯಸುವ ಯಾವ ತಂದೆ ತಾಯಿಯಾದರು ಇದನ್ನು ಗಮನದಲ್ಲಿಟ್ಟುಕೊಂಡು ತಮ್ಮ ತೀರ್ಮಾನ ತೆಗೆದುಕೊಳ್ಳಬೇಕು... ಅಂದ್ರೆ ತಮ್ಮ ಮಕ್ಕಳು ಏಕಾದಶಿ/ಚಾತುರ್ಮಾಸ್ಯವನ್ನು ಮಾಡಬೇಕೋ ಬೇಡವೋ ಅಂಥ.

ಹಾಗೆ ಸುಮ್ನೆ ತಮ್ಮ ಅಜ್ಞಾನದಿಂದ ತಮ್ಮ ಮಕ್ಕಳಿಗೆ ದ್ರೋಹ ಎಸಗೋದಲ್ಲ.

ಎಳೆ ವಯಸ್ಸಿನಲ್ಲೇ ಸಂಸ್ಕಾರ‌ವನ್ನು ಹುಟ್ಟಾಕಬೇಕು..... ಕೌಮಾರ ಆಚರೇತ್ ಪ್ರಾಜ್ಞಃ ಧರ್ಮಾನ್ ಭಾಗವತಾನಿಹ ಪ್ರಹ್ಲಾದರಾಜರ ಮಾತು.

ಮಕ್ಕಳಿಗೆ‌ ಕಠಿಣ ಅನ್ನಿಸದ ರೀತಿಯಲ್ಲಿ ಅವರಿಂದಲೂ ವ್ರತದ ಸಂಕಲ್ಪವನ್ನು ಮಾಡಿಸಿ ವ್ರತ ವನ್ನು ಮಾಡುವಂತೆ ಮಾಡಬೇಕಾದ್ದು ಪೋಷಕರ ಆದ್ಯ ಕರ್ತವ್ಯ.

 ತಂದೆ ತಾಯಿ ಆಗಿದ್ದರ ಸಾರ್ಥಕತೆ ಅಡಗಿರೋದು ಇಂಥದ್ದರಲ್ಲಿ.

ಚಾತುರ್ಮಾಸ್ಯ - ೯

ದೌರ್ಭಾಗ್ಯದ ಈ ಸಲದ ಸರ್ತಿ ಪೋಷಕರದ್ದು 

ಯಾವ ಮಕ್ಕಳು ತಮ್ಮ ಪೋಷಕರಿಗೆ ವ್ರತವನ್ನು ಮಾಡಲು ಅವಕಾಶ ಮಾಡಿಕೊಡೋದಿಲ್ಲವೋ ಅಂಥ ಮಕ್ಕಳನ್ನು ಪಡೆದದ್ದು ಹೆತ್ತವರ ದೌರ್ಭಾಗ್ಯವೇ ಸರಿ.

ಸಾಧನೆ ಉತ್ತುಂಗ ಸ್ಥಿತಿ ತಲುಪಬೇಕಾದ ಹಂತ ಇದು. ಆರೋಗ್ಯದ ನೆಪವೊಡ್ಡಿ ವ್ರತವನ್ನು ಸಂಪೂರ್ಣ ಕೈಬಿಡೋದಲ್ಲ. ಮಕ್ಕಳಾದವರು ಹಾಗೆ ಹೇಳುವುದೂ ಸರಿಯಲ್ಲ.

ಪ್ರಾಮಾಣಿಕವಾಗಿ ಎಷ್ಟು ಸಾಧ್ಯವೋ ಅಷ್ಟನ್ನು ಮಾಡಿಕೊಂಡು ಹೋಗಬೇಕು, ಅದಕ್ಕೆ ಅನುವು ಮಾಡಿ ಕೊಡಬೇಕು ಮಕ್ಕಳಾದವರು. 

ಅಂತಕಾಲೇ‌ ವಿಶೇಷತಃ ಅಂಥ ಆಚಾರ್ಯರು ಎಲ್ಲರಿಗೂ ಸಂದೇಶ ಕೊಟ್ರು. ಆದರೆ ನಮ್ಮವರು ಅಂತ್ಯ ಕಾಲವನ್ನು ಅವರ advantageಗೆ ಬಳಸಿಕೊಳ್ತಾರೆ.

 ಕೆಲವರು ಹಾಲು ಮೊಸರು ವ್ರತ ಮಾತ್ರ ಮಾಡ್ತೀವಿ ಅಂತಾರೆ. ಶಾಕ, ದ್ವಿದಳ ವ್ರತ ಆಗೋದಿಲ್ಲ/ಮಾಡೋದಿಲ್ಲ ಅಂತಾರೆ.

ಅದೇ ಚಕ್ಲಿ ಕೋಡ್ಬಳೆ ಕೊಟ್ಟರೆ ಹಲ್ಲಾಗೋದಿಲ್ಲ ಅಂಥ ಬಿಡ್ತಾರಾ, ಖಂಡಿತ ಬಿಡಲ್ಲ. ಸಾರಿನಲ್ಲಿ ನೆನೆಸಿಯೋ, ಪುಡಿ ಮಾಡಿಕೊಂಡೋ ಹೇಗೋ ತಿಂದು ತೇಗ್ತಾರೆ. ಅಂದ್ರೆ, ಬೇಕಾದಾಗ ಎಷ್ಟೇ ಕಷ್ಟವಾದರೂ ಸರಿ ಯಾವುದೋ ಒಂದು ಮಾರ್ಗವನ್ನು ಹುಡುಕುತ್ತಾರೆ. ವ್ರತದ ವಿಷಯದಲ್ಲಿ ಯಾಕೆ ಬರೋದಿಲ್ಲ ಆ ದೀಕ್ಷೆ?

 ಮಧ್ಯದ ಎರಡೇ ವ್ರತ ಮಾಡುವವರು ಗಮನಿಸಿ
ಶಾಕ ವ್ರತದಲ್ಲಿ ತರಕಾರಿ ತಿಂದರೆ ದೇವರಿಗೆ ಶಲ್ಯತಾಡನದ ಪಾಪ ಬರುತ್ತದೆ. ಶಲ್ಯ ಅಂದ್ರೆ ಭುಜದ ಮೇಲೆ ಹೊದೆಯುವ ವಸ್ತ್ರವಲ್ಲ, ಸೈನಿಕರು ಬಳಸುವ ಆಯುಧ. 

ಅದರಿಂದ ದೇವರಿಗೆ ಏನೂ ನಷ್ಟವಿಲ್ಲದಿದ್ದರೂ ಅಷ್ಟು ದೊಡ್ಡ ಪ್ರಮಾಣದ ಪಾಪವನ್ನು ತಿಂದು ತೇಗಲಿಕ್ಕೆ ಆಗುವುದೆ ಎಲ್ಲಿಯಾದರು. ಸುಲಭವಾಗಿ ಜೀರ್ಣ ಮಾಡಿಕೊಳ್ಳುವ ಪಾಪವಲ್ಲ ಇದು...

ಹಾಗೆ, ಕೊನೆಯ ವ್ರತವೂ ಕೂಡ. ಕೃಮಿ‌ಭೋಜನದ ಪಾಪ, ಫಲವೂ ಕೃಮಿಭೋಜನ ಅನ್ನೋ ನರಕ.

 ಸಾಯುವ ಕಾಲಕ್ಕೆ ಯಾವ ಬುದ್ಧಿವಂತ ತಾನೆ ನರಕಕ್ಕೆ Free ticket book ಮಾಡಿಕೊಳ್ಳಲು ಬಯಸುವರು? 
ಅಥವಾ
ಯಾವ ಮಕ್ಕಳು ತಾನೆ ತನ್ನ ಅಪ್ಪ ಅಮ್ಮ ನರಕಕ್ಕೆ ಹೋಗಲು ಬೇಕಾದ ಸಿದ್ಧತೆಗಳನ್ನು ಯಥೇಚ್ಛವಾಗಿ ಮಾಡಿಕೊಳ್ಳಲಿ ಎಂದು ಬಯಸಿಯಾರು?

 ಘೋರಾತ್ ಘೋರತಮಃ (ಭಯಂಕರಕ್ಕಿಂತ ಅತಿ ಭಯಂಕರ) ಅಂಥ ಬಣ್ಣಿಸುತ್ತಾರೆ ಯಮ ಮಾರ್ಗವನ್ನು ಹಾಗು ಯಮ ದೂತರನ್ನು.

ವಯೋ ವೃದ್ಧರೇ ಚಾತುರ್ಮಾಸ್ಯದ ಎಲ್ಲಾ ವ್ರತಗಳನ್ನು ತಪ್ಪದೆ ಮಾಡಬೇಕು ಅಂದಿರುವಾಗ ಅನ್ಯರು ಮಾಡದಿರುವುದು ಅಥವಾ ಎರಡೇ ವ್ರತ ಮಾಡುವೆವು ಅನ್ನೋ ಮಾತು  ಉಚಿತವೇ???
***
.ಚಾತುರ್ಮಾಸ್ಯ - ೧೦
ಒಬ್ಬರು ಹೇಳಿದ್ರು ಅವರ ಮಗಳು ಬಸರಿ ಅಂತೆ ಆದರೂ ವ್ರತ ಮಾಡ್ತಿದಾರಂತೆ,‌ ಮತ್ತೊಂದು ಕಡೆ ೯ ವರ್ಷದ ಹುಡುಗಿ, ಇನ್ನೊಂದು ಕಡೆ ೯ ವರ್ಷದ ವಟು, ೮೫ ತುಂಬಿದ ವೃದ್ಧರು ... ಇವರೆಲ್ಲ ಚಾತುರ್ಮಾಸ್ಯ ವ್ರತ ಮಾಡ್ತಿರ್ಬೇಕಾದರೆ ವ್ರತ ಮಾಡದೆ ಇರೋರಿಗೆ ಏನು ಹೇಳೋದು
 ‌
 ಮೂರ್ಖರಾದರು ಜನರು ಲೋಕದೊಳಗೆ ಅಂಥ ದಾಸರ ಒಂದು ಮಾತಿದೆ. ಅದು ಅಕ್ಷರಶಃ ಸತ್ಯವೇನೋ

ಕಾರಣ, ಚಾತುರ್ಮಾಸ್ಯದ ತೂಕವೇ ಅಗಾಧ ಅದರ ಮೇಲೆ ಅಧಿಕ ಮಾಸ. ಅಧಿಕದಿಂದಾಗಿ ಮತ್ತೂ ತೂಕ ಹೆಚ್ಚಿಸಿಕೊಂಡ ಚಾತುರ್ಮಾಸ್ಯ. ಎಲ್ಲಿ‌ ಸಿಗಬೇಕು ಇಂಥಾ ಸುವರ್ಣಾವಕಾಶ.‌

ಮತ್ತೆ ಅಧಿಕ ಮಾಸ ಬರೋದಕ್ಕೆ ಮೂರು ವರ್ಷ ಹದಿನಾಲ್ಕು ದಿನ  ಕಾಯಬೇಕು. ಅಲ್ಲಿವರೆಗು ಇರೋರ್ಯಾರೋ ಹೋಗಿರೋರ್ಯಾರೊ.

 ಪುಣ್ಯ ತೀರಿದ ಮೇಲೆ‌ ಪರಲೋಕ ಸಾಧನೆಯೆ ಅಂಥ ಮಾರ್ಮಿಕವಾಗಿ ಒಂದು ಪ್ರಶ್ನೆಯನ್ನು ಮುಂದಿಡ್ತಾರೆ ದಾಸರು

ನರಕೇ ಪಚ್ಯಮಾನಸ್ತು ಯಮೇನ‌ ಪರಿಭಾಷಿತಃ....  ನರಕಕ್ಕೆ ಹೋದ ಮೇಲೆ ಯಮ ದೇವರು ಕೇಳಿದರಂತೆ,  ಸಾವಿರಾರು ಜನ ವ್ರತ ಮಾಡ್ತಿರಬೇಕಾದರೆ ನೀನು ಮಾತ್ರ ಯಾಕೆ ವ್ರತ ಮಾಡ್ಲಿಲ್ಲ ಅಂಥ.

ಅದಕ್ಕೆ ಅವನು ಹೇಳ್ತಾನೆ, ನನ್ನ ಒಬ್ಬ ಸ್ನೇಹಿತನೂ ವ್ರತ ಮಾಡಿರಲಿಲ್ಲ ಸ್ವಾಮಿ... ನಾವಿಬ್ಬರೂ ಒಟ್ಟಿಗೆ ಪ್ರಾಣತ್ಯಾಗ ಮಾಡುವ ಪ್ರಸಂಗ ಬಂತು. ಅವನಿಗೆ ನಿಮ್ಮ  ಸಭೆಯಲ್ಲಿ ಸ್ವರ್ಗಕ್ಕೆ ಕಳಿಸುವ ನಿರ್ಣಯ ಆಯಿತು ಆದರೆ ನನಗೆ ಮಾತ್ರ ನರಕ. ಯಾಕೆ ಹೀಗೆ

ಅದಕ್ಕೆ ಯಮ‌ದೇವರು ಹೇಳ್ತಾರೆ, ಅವನೂ ವ್ರತ ಮಾಡಿಲ್ಲ ನಿಜ ಆದರೆ ಯಾರದ್ದೋ ಬಲವಂತಕ್ಕೆ ವ್ರತದ ಸಂಕಲ್ಪವಾದರೂ ಮಾಡಿದ್ದ. ಆ ಪುಣ್ಯದಿಂದ ಅವನಿಗೆ ನರಕವಾಗದೆ ಸ್ವರ್ಗವೇ ಸಿಗುವಂತಾಯಿತು.

ಅದಕ್ಕೆ ಇವನು ಕೇಳಿದ, ಈಗ ನನ್ನ ಗತಿ ಏನು ಸ್ವಾಮಿ

 ಯಮ ದೇವರು: ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಆದರೆ ನಿನ್ನ ಹೆಂಡತಿ ಮಕ್ಕಳು ಮೊಮ್ಮಕ್ಕಳು ಈ ವ್ರತವನ್ನು ಮಾಡಿದ್ದಾದರೆ ಅದರ ಪುಣ್ಯ ಬಲದಿಂದ ನಿನಗೆ ನರಕದಿಂದ ಬಿಡುಗಡೆ ಸಿಗಲಿದೆ.

ಆಗ ಅವನಿಗೆ ಸ್ವಲ್ಪ ಮಟ್ಟಿಗೆ ಸಮಾಧಾವಾಯಿತು. ಪ್ರತಿ ವರ್ಷ ಅವನು ಕಾಯ್ತಾ ಇರ್ತಿದ್ದ, ಕಡೆ ಪಕ್ಷ ಈ ಸರ್ತಿಯಾದರು ನಮ್ಮವರು ಚಾತುರ್ಮಾಸ್ಯ ಮಾಡುವರು. ಅದರಿಂದ ನನಗೆ ಈ ಘೋರ ನರಕದಿಂದ ಬಿಡುಗಡೆ ಸಿಗುವುದು ಅಂಥ. 

ಆದರೆ, ಇಷ್ಟು ವರ್ಷವಾದರೂ ಅವನು ಕಾಯ್ತಾನೆ ಇದ್ದಾನೆ. 

 ಯಾರು ಆ ವ್ಯಕ್ತಿ

ನಮ್ಮ ನಿಮ್ಮ ‌ಮನೆಯ ಹಿರಿಯರಲ್ಲಿ ಯಾರೊಬ್ಬರು ಬೇಕಾದರೂ ಆಗಿರಬಹುದು. ಹಾಗಾಗಿಯಾದರೂ ನಾವೆಲ್ಲರು ವ್ರತ ಮಾಡೋಣ.  ಕಡೆ ಪಕ್ಷ ಸಂಕಲ್ಪವನ್ನಾದರು ಮಾಡೋಣ ಮುಂದಿನದ್ದನ್ನು ದೇವರಿಗೆ ಬಿಡೋಣ
***

|| ಚಾತುರ್ಮಾಸ್ಯದಲ್ಲಿ ಕೊಡಬೇಕಾದ ದಾನಗಳು ||
1)ಶಾಲಗ್ರಾಮದಾನ
2)ಗ್ರಂಥದಾನ
3)ಪ್ರತಿಮಾದಾನ
4)ಭೂದಾನ
5)ಸುವರ್ಣದಾನ
6)ದ್ರವ್ಯದಾನ
7)ಧಾನ್ಯದಾನ
8)ತಿಲದಾನ
9)ಉದಕುಂಭದಾನ
10)ಛತ್ರಿದಾನ
11)ಪಾದರಕ್ಷದಾನ
12)ಲವಣ((ಉಪ್ಪು)ದಾನ
13)ನೆಲ್ಲಿಕಾಯಿ(ಧಾತ್ರಿ)ದಾನ
14)ಧನದಾನ
15)ಘೃತ(ತುಪ್ಪ)ದಾನ
16)ದೀಪದಾನ
17)ಶಯ್ಯಾ ದಾನ
*
****
2018 chaturmasa
vishwesha teertharu in Mysuru in 2018

***

No comments:

Post a Comment