SEARCH HERE

Tuesday 30 July 2019

ಶ್ರೀ ಶಿವಸ್ತೋತ್ರಂ ಅಸಿತಕೃತ ಪರಿಹಾರ parihara

#ಶ್ರೀಶಿವಸ್ತೋತ್ರಂ_ಅಸಿತಕೃತ ॥



ಬಹಳ ಬೇಗ ಫಲವನ್ನು ಕೊಡುವಂತ ಅಸಿತ ಋಷಿಗಳಿಂದ ರಚಿತವಾದ ಈ ಸ್ತೋತ್ರ  

ಶ್ರೀಬ್ರಹ್ಮವೈವರ್ತ ಮಹಾಪುರಾಣ ಶ್ರೀಕೃಷ್ಣಜನ್ಮಖಂಡದಲ್ಲಿ ಉಲ್ಲೇಖವಿದೆ  ಇದನ್ನು ದಿನಾಲೂ ಹೇಳಿರಿ, ಈ  ಸ್ತೋತ್ರ ವನ್ನು. ನಿತ್ಯದಲ್ಲಿ ಪಠಿಸಿ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಿ  ಶಿವನು ಬೇಗನೆ ವರ ಕೊಡುತ್ತಾನೆ.

 ಶ್ರೀಗಣೇಶಾಯ ನಮಃ ॥
 ಅಸಿತ ಉವಾಚ । 
ಜಗದ್ಗುರೋ ನಮಸ್ತುಭ್ಯಂ ಶಿವಾಯ ಶಿವದಾಯ ಚ । ಯೋಗೀನ್ದ್ರಾಣಾಂ ಚ ಯೋಗೀನ್ದ್ರ ಗುರೂಣಾಂ ಗುರವೇ ನಮಃ ॥ 
ಮೃತ್ಯೋರ್ಮೃತ್ಯುಸ್ವರೂಪೇಣ ಮೃತ್ಯುಸಂಸಾರಖಂಡನ ಮೃತ್ಯೋರೀಶ ಮೃತ್ಯುಬೀಜ ಮೃತ್ಯುಂಜಯ ನಮೋಸ್ತು ತೇ ॥ 
ಕಾಲರೂಪಂ ಕಲಯತಾಂ ಕಾಲಕಾಲೇಶ ಕಾರಣ । ಕಾಲಾದತೀತ ಕಾಲಸ್ಥ ಕಾಲಕಾಲ ನಮೋಸ್ತು ತೇ ॥ ಗುಣಾತೀತ ಗುಣಾಧಾರ ಗುಣಬೀಜ ಗುಣಾತ್ಮಕ । ಗುಣೀಶ ಗುಣಿನಾಂ ಬೀಜ ಗುಣಿನಾಂ ಗುರವೇ ನಮಃ ॥ ಬ್ರಹ್ಮಸ್ವರೂಪ ಬ್ರಹ್ಮಜ್ಞ ಬ್ರಹ್ಮಭಾವೇ ಚ ತತ್ಪರಃ । ಬ್ರಹ್ಮಬೀಜಸ್ವರೂಪೇಣ ಬ್ರಹ್ಮಬೀಜ ನಮೋಸ್ತು ತೇ ॥ಇತಿ ಸ್ತುತ್ವಾ ಶಿವಂ ನತ್ವಾ ಪುರಸ್ತಸ್ಥೌ ಮುನೀಶ್ವರಃ । ದೀನವತ್ಸಾಶ್ರುನೇತ್ರಶ್ಚ ಪುಲಕಾಂಚಿತವಿಗ್ರಹಃ ॥  ಅಸಿತೇನ ಕೃತಂ ಸ್ತೋತ್ರಂ ಭಕ್ತಿಯುಕ್ತಶ್ಚ ಯಃ ಪಠೇತ್ । ವರ್ಷಮೇಕಂ ಹವಿಷ್ಯಾಶೀ ಶಂಕರಸ್ಯ ಮಹಾತ್ಮನಃ ॥ 
ಸಲಭೇದ್ವೈಷ್ಣವಂ ಪುತ್ರಂ ಜ್ಞಾನಿನಂ ಚಿರಜೀವಿನಮ್ । ಭವೇದ್ಧನಾಢ್ಯೋ ದುಃಖೀ ಚ ಮೂಕೋ ಭವತಿ ಪಂಡಿತಃ ॥ 
ಅಭಾರ್ಯೋ ಲಭತೇ ಭಾರ್ಯಾಂ ಸುಶೀಲಾಂ ಚ ಪತಿವ್ರತಾಮ್ । ಇಹ ಲೋಕೇ ಸುಖಂ ಭುಕ್ತ್ವಾ ಯಾತ್ಯನ್ತೇ ಶಿವಸನ್ನಿಧಿಮ್ ॥ 
ಇದಂ ಸ್ತೋತ್ರಂ ಪುರಾ ದತ್ತಂ ಬ್ರಹ್ಮಣಾ ಚ ಪ್ರಚೇತಸೇ । ಪ್ರಚೇತಸಾ ಸ್ವಪುತ್ರಾಯಾಸಿತಾಯ ದತ್ತಮುತ್ತಮಮ್ ॥ 

Il ಇತಿ ಶ್ರೀಬ್ರಹ್ಮವೈವರ್ತೇ ಮಹಾಪುರಾಣೇ ಶ್ರೀಕೃಷ್ಣಜನ್ಮಖಂಡೇ ಅಸಿತಕೃತಶಿವಸ್ತೋತ್ರಂ ಸಮ್ಪೂರ್ಣಮ್ ॥
*********

No comments:

Post a Comment