**ಎಲ್ಲರೂ ತಿಳಿಯಬೇಕಾದ ಆದ್ಯಾತ್ಮ ವಿಷಯ**
ಈ ಪೀಳಿಗೆಯ ಮಕ್ಕಳಿಗೆ ತಿಳಿಸಿ, ಓದಿಸಿ ಮತ್ತು ನಾವು ಸಹ ಮತ್ತೊಮ್ಮೆ ಮನನ ಮಾಡಿಕೊಳ್ಳೋಣ.
ದಿಕ್ಕುಗಳು:
ಪೂರ್ವ /ಮೂಡಣ
ದಕ್ಷಿಣ. /ತೆಂಕಣ
ಪಶ್ಚಿಮ /ಪಡುವಣ
ಉತ್ತರ /ಬಡಗಣ
ಮೂಲೆಗಳು:
ಆಗ್ನೇಯ
ನೈರುತ್ಯ
ವಾಯುವ್ಯ
ಈಶಾನ್ಯ
ವೇದಗಳು:
ಋಗ್ವೇದ
ಯಜುರ್ವೇದ
ಸಾಮವೇದ
ಅಥರ್ವಣ ವೇದ
ಪುರುಷಾರ್ಥಗಳು:
ಧರ್ಮ
ಅರ್ಥ
ಕಾಮ
ಮೋಕ್ಷ
ಪಂಚಭೂತಗಳು:
ಗಾಳಿ
ನೀರು
ಭೂಮಿ
ಆಕಾಶ
ಅಗ್ನಿ
ಪಂಚೇಂದ್ರಿಯಗಳು:
ಕಣ್ಣು
ಮೂಗು
ಕಿವಿ
ನಾಲಿಗೆ
ಚರ್ಮ
ಲಲಿತ ಕಲೆಗಳು:
ಕವಿತ್ವ
ಚಿತ್ರಲೇಖನ
ನಾಟ್ಯ
ಸಂಗೀತ
ಶಿಲ್ಪ ಕಲೆ
ಪಂಚಗಂಗೆಯರು:
ಗಂಗಾ
ಕೃಷ್ನಾ
ಗೋದಾವರಿ
ಕಾವೇರಿ
ತುಂಗಭದ್ರಾ
ದೇವತಾ ವೃಕ್ಷಗಳು:
ಮಂದಾರ
ಪಾರಿಜಾತ
ಕಲ್ಪವೃಕ್ಷ
ಸಂತಾನ
ಹರಿ ಚಂದನ
ಪಂಚೋಪಚಾರಗಳು:
ಸ್ನಾನ
ಪೂಜೆ
ನೈವೇದ್ಯ
ಪ್ರದಕ್ಷಿಣೆ
ನಮಸ್ಕಾರ
ಪಂಚಾಮೃತಗಳು:
ಹಸುವಿನ ಹಾಲು
ಮೊಸರು
ತುಪ್ಪ
ಸಕ್ಕರೆ
ಜೇನುತುಪ್ಪ
ಪಂಚಲೋಹಗಳು:
ಚಿನ್ನ
ಬೆಳ್ಳಿ
ತಾಮ್ರ
ಸೀಸ
ತವರ
ಪಂಚರಾಮರು:
ಅಮರಾವತಿ
ಭೀಮವರಂ
ಪಾಲಕೊಲ್ಲು
ಸಾಮರ್ಲಕೋಟ
ದ್ರಾಕ್ಷಾರಾಮಂ
ಷಡ್ರುಚಿಗಳು:
ಸಿಹಿ
ಹುಳಿ
ಕಹಿ
ಒಗರು
ಕಾರ
ಉಪ್ಪು
ಅರಿಷಡ್ವರ್ಗಗಳು:
ಕಾಮ
ಕ್ರೋಧ
ಲೋಭ
ಮೋಹ
ಮದ
ಮತ್ಸರ
ಋತುಗಳು:
ವಸಂತ
ಗ್ರೀಷ್ಮ
ವರ್ಷ
ಶರತ್
ಹೇಮಂತ
ಶಿಶಿರ
ಸಪ್ತ ಋಷಿಗಳು:
ಕಾಶ್ಯಪ
ಗೌತಮ
ಅತ್ರಿ
ವಿಶ್ವಾಮಿತ್ರ
ಭಾರದ್ವಾಜ
ವಸಿಷ್ಠ
ಜಮದಗ್ನಿ
ತಿರುಪತಿಯಲ್ಲಿನ ಸಪ್ತಗಿರಿಗಳು:
ಶೇಷಾದ್ರಿ
ನೀಲಾದ್ರಿ
ಗರುಡಾದ್ರಿ
ಅಂಜನಾದ್ರಿ
ವೃಷಭಾದ್ರಿ
ನಾರಾಯಣದ್ರಿ
ವೇಂಕಟಾದ್ರಿ
ಸಪ್ತ ವ್ಯಸನಗಳು:
ಜೂಜು
ಮದ್ಯಪಾನ
ಕಳ್ಳತನ
ಬೇಟೆ
ವ್ಯಭಿಚಾರ
ದುಂದು ಖರ್ಚು
ಕಠಿಣ ಮಾತು
ಸಪ್ತ ನದಿಗಳು:
ಗಂಗಾ
ಯಮುನಾ
ಸರಸ್ವತಿ
ಗೋದಾವರಿ
ಸಿಂಧು
ನರ್ಮದಾ
ಕಾವೇರಿ
ನವಧಾನ್ಯಗಳು:
ಗೋಧಿ
ಭತ್ತ/ನೆಲ್ಲು
ಹೆಸರು
ಕಡಲೆ
ತೊಗರಿ
ನವಣೆ
ಉದ್ದು
ಹುರಳಿ
ಅಲಸಂದೆ
ನವರತ್ನಗಳು:
ಮುತ್ತು
ಹವಳ
ಗೋಮೇಧಿಕ
ವಜ್ರ
ಕೆಂಪು
ನೀಲಿ
ಕನಕ ಪುಷ್ಯ ರಾಗ
ಪಚ್ಚೆ/ಮರಕತ
ವೈಡೂರ್ಯ
ನವ ಧಾತುಗಳು:
ಚಿನ್ನ
ಬೆಳ್ಳಿ
ಹಿತ್ತಾಳೆ
ತಾಮ್ರ
ಕಬ್ಬಿಣ
ಕಂಚು
ಸೀಸ
ತವರ
ಕಾಂತ ಲೋಹ
ನವರಸಗಳು:
ಹಾಸ್ಯ
ಶೃಂಗಾರ
ಕರುಣ
ಶಾಂತ
ರೌದ್ರ
ಭಯಾನಕ
ಬೀಭತ್ಸ
ಅದ್ಭುತ
ವೀರ
ನವದುರ್ಗೆಯರು:
ಶೈಲ ಪುತ್ರಿ
ಬ್ರಹ್ಮಚಾರಿಣಿ
ಚಂದ್ರ ಘಂಟ
ಕೂಷ್ಮಾಂಡ
ಸ್ಕಂದ ಮಾತೆ
ಕಾತ್ಯಾಯನಿ
ಕಾಳರಾತ್ರಿ
ಮಹಾಗೌರಿ
ಸಿದ್ಧಿದಾತ್ರಿ
ದಶ ಸಂಸ್ಕಾರಗಳು:
ವಿವಾಹ
ಗರ್ಭದಾನ
ಪುಂಸವನ
ಸೀಮಂತ
ಜಾತಕ ಕರ್ಮ
ನಾಮಕರಣ
ಅನ್ನಪ್ರಾಶನ
ಚೂಡಕರ್ಮ
ಉಪನಯನ
ಸಮವರ್ತನ
ದಶಾವತಾರಗಳು - ಕ್ಷೇತ್ರಗಳು
ಶ್ರೀಮತ್ಸ್ಯಾವತಾರ ಕ್ಷೇತ್ರ - ನಾಗಲಾಪುರಂ ತಿರುಪತಿ ಜಿಲ್ಲೆ, ಆಂಧ್ರ ಪ್ರದೇಶ.
ಶ್ರೀ ಕೂರ್ಮ ಕ್ಷೇತ್ರ - ಶ್ರೀ ಕೂರ್ಮಮ್, ಶ್ರೀಕಾಕುಳಂ ಜಿಲ್ಲೆ, ಆಂಧ್ರ ಪ್ರದೇಶ.
ಶ್ರೀ ಆದಿ ವರಾಹ ಕ್ಷೇತ್ರ - ತಿರುಮಲ, ತಿರುಪತಿ ಜಿಲ್ಲೆ, ಆಂಧ್ರಪ್ರದೇಶ.
ಶ್ರೀ ನರಸಿಂಹ ಕ್ಷೇತ್ರ - ಅಹೋಬಿಲಂ, ನಂದ್ಯಾಲ ಜಿಲ್ಲೆ, ಆಂಧ್ರಪ್ರದೇಶ.
ಶ್ರೀ ವಾಮನ ಕ್ಷೇತ್ರ - ತಿರುಕ್ಕೋಯಿಲೂರು ಕಳ್ಳಕುರಿಚಿ ಜಿಲ್ಲೆ ತಮಿಳುನಾಡು.
ಶ್ರೀ ಪರಶುರಾಮ ಕ್ಷೇತ್ರ - ಜನಪಾವ ಪರ್ವತ, ಇಂದೋರ್ ಜಿಲ್ಲೆ, ಮಧ್ಯ ಪ್ರದೇಶ.
ಶ್ರೀರಾಮ ಕ್ಷೇತ್ರ - ಅಯೋಧ್ಯ, ಉತ್ತರ ಪ್ರದೇಶ.
ಶ್ರೀ ಬಲರಾಮ ಕ್ಷೇತ್ರ - ಗೋಕುಲಂ, ಮಥುರಾ ಜಿಲ್ಲೆ, ಉತ್ತರಪ್ರದೇಶ.
ಶ್ರೀ ಕೃಷ್ಣ ಕ್ಷೇತ್ರ - ಮಥುರಾ ಉತ್ತರಪ್ರದೇಶ.
ಶ್ರೀ ಕಲ್ಕಿ ಕ್ಷೇತ್ರ - ಶಂಭಲ (ಅವತಾರವೆತ್ತುವ ಕ್ಷೇತ್ರ).
ಶ್ರೀ ವೆಂಕಟೇಶ್ವರ ಸ್ವಾಮಿ ಕಲಿಯುಗದೈವ - ತಿರುಮಲ ಕಲಿಯುಗ ಕ್ಷೇತ್ರ.
ಸೃಷ್ಟಿಯಲ್ಲಿ ಏಕೈಕ ಮತ್ತ್ಯಾವತಾರ ಕ್ಷೇತ್ರ ನಾಗಲಾಪುರ ಕ್ಷೇತ್ರವನ್ನು ದರ್ಶಿಸಿ, ಸೇವಿಸಿ
ಜ್ಯೋತಿರ್ಲಿಂಗಗಳು:
ಹಿಮಾಲಯ ಪರ್ವತ - ಕೇದಾರೇಶ್ವರ ಲಿಂಗ
ಕಾಶಿ - ಕಾಶಿ ವಿಶ್ವೇಶ್ವರ
ಮಧ್ಯಪ್ರದೇಶ - ಮಹಾಕಾಳೇಶ್ವರ ಲಿಂಗ, ಓಂಕಾರೇಶ್ವರ ಲಿಂಗ
ಗುಜರಾತ್ - ಸೋಮನಾಥಲಿಂಗ, ನಾಗೇಶ್ವರ ಲಿಂಗ.
ಮಹಾರಾಷ್ಟ್ರ - ಭೀಮಶಂಕರ, ತ್ರಯಂಬಕೇಶ್ವರ, ಘೃಷ್ಣೆಶ್ವರ, ವೈದ್ಯನಾಥೇಶ್ವರ.
ಆಂಧ್ರ ಪ್ರದೇಶ - ಮಲ್ಲಿಕಾರ್ಜುನ ಲಿಂಗ (ಶ್ರೀಶೈಲಂ )
ತಮಿಳುನಾಡು - ರಾಮಲಿಂಗೇಶ್ವರ
ವಾರಗಳು:
ಭಾನು
ಸೋಮ
ಮಂಗಳ
ಬುಧ
ಗುರು
ಶುಕ್ರ
ಶನಿ
ಚಂದ್ರಮಾನ ತಿಂಗಳುಗಳು:
ಚೈತ್ರ
ವೈಶಾಖ
ಜೇಷ್ಠ
ಆಷಾಢ
ಶ್ರಾವಣ
ಭಾದ್ರಪದ
ಆಶ್ವಯುಜ
ಕಾರ್ತೀಕ
ಮಾರ್ಗಶಿರ
ಪುಷ್ಯ
ಮಾಘ
ಫಾಲ್ಗುಣ
ರಾಶಿಗಳು:
ಮೇಷ
ವೃಷಭ
ಮಿಥುನ
ಕರ್ಕಾಟಕ
ಸಿಂಹ
ಕನ್ಯಾ
ತುಲಾ
ವೃಶ್ಚಿಕ
ಧನಸ್ಸು
ಮಕರ
ಕುಂಭ
ಮೀನ
ತಿಥಿಗಳು:
ಪಾಡ್ಯ
ಬಿದಿಗೆ
ತದಿಗೆ
ಚೌತಿ
ಪಂಚಮಿ
ಷಷ್ಠಿ
ಸಪ್ತಮಿ
ಅಷ್ಟಮಿ
ನವಮಿ
ದಶಮಿ
ಏಕಾದಶಿ
ದ್ವಾದಶಿ
ತ್ರಯೋದಶಿ
ಚತುರ್ದಶಿ
ಅಮಾವಾಸ್ಯೆ/ಹುಣ್ಣಿಮೆ
ನಕ್ಷತ್ರಗಳು:
ಅಶ್ವಿನಿ
ಭರಣಿ
ಕೃತಿಕಾ
ರೋಹಿಣಿ
ಮೃಗಶಿರ
ಆರುದ್ರ
ಪುನರ್ವಸು
ಪುಷ್ಯ
ಆಶ್ಲೇಷ
ಮಖ
ಪುಬ್ಬಾ
ಉತ್ತರ
ಹಸ್ತ
ಚಿತ್ತಾ
ಸ್ವಾತಿ
ವಿಶಾಖ
ಅನುರಾಧ
ಜೇಷ್ಠ
ಮೂಲ
ಪೂರ್ವಾಷಾಢ
ಉತ್ತರಾಷಾಢ
ಶ್ರವಣ
ಧನಿಷ್ಠ
ಶತಭಿಷಾ
ಪೂರ್ವಾಭಾದ್ರ
ಉತ್ತರಾಭಾದ್ರ
ರೇವತಿ
ಈ ಪೀಳಿಗೆಯ ಮಕ್ಕಳಿಗೆ ತಿಳಿಸಿ, ಓದಿಸಿ ಮತ್ತು ನಾವು ಸಹ ಮತ್ತೊಮ್ಮೆ ಮನನ ಮಾಡಿಕೊಳ್ಳೋಣ.
(ಸಂಗ್ರಹ)
***
No comments:
Post a Comment