SEARCH HERE

Tuesday 1 January 2019

ಗಣಪತಿ ವಿನಾಯಕ ಗಣೇಶ ವ್ರತ ಹಾಗೂ ಕಥಾ ganapati vinayaka ganesha vruta katha bhadrapada shukla chaturthi


easy - become a sculptor

ಮನೆಯಲ್ಲಿ ಈ ಆಡಿಯೋ ಹಾಕುತ್ತ ಗಣಪತಿ ಪೂಜೆ / ವೃತ ಮಾಡಿರಿ
ps: ಮೊದಲೇ ಒಂದು ಸಲ ಆಡಿಯೋ (audio) ಕೇಳಿ ಎಲ್ಲ ಸಾಮಗ್ರಿಗಳನ್ನು ಇಟ್ಟುಕೊಳ್ಳಿರಿ. 

ಗಣಪತಿ ಹಬ್ಬ/ವೃತದ ಪೂಜೆಯ ಪೂರ್ಣ ಆಡಿಯೋ ಲಿಂಕ್ ಇಲ್ಲಿದೆ 
ಭಾದ್ರಪದ ಚೌತಿ ಗಣಪತಿ ವೃತ   click 👇👇
   click ಗಣೇಶ ಗಣಪತಿ ವಿನಾಯಕ ವೃತ MP3 

ಗೌರೀ ಹಬ್ಬ/ವೃತದ ಪೂಜೆಯ ಪೂರ್ಣ ಆಡಿಯೋ ಲಿಂಕ್ ಇಲ್ಲಿದೆ  

   click 01.  ಗೌರೀ ಸ್ವರ್ಣಗೌರೀ ವ್ರತವ್ರತ ಹಾಗೂ ಕಥಾ 

             02.     ಸ್ವರ್ಣ ಗೌರಿ ವೃತ MP3 


ಗಣಪತಿ ವ್ರತ ಮತ್ತು ಕೆಲವು ವಿಷಯಗಳು 

What is the significance of 'durva' in Ganesh Pooja?


Contents
1. Durva: Main component of the ritualistic worship of Shri Ganesh ji
1.1 Spiritual features of Durva
1.2 What type and how many Durva should be offered to Shri Ganesh ji?
1.3 Method of offering Durva to Shri Ganesh ji
1.4 Durvarchan
1.5 Effects of Durvarchan
2. Durva and grass


1. Durva: Main component of the ritualistic worship of Shri Ganesh ji

Durva is a special type of sacred grass. The word Durva is derived from the words duhu and avam. Duhuavam means that which is far away and means that which brings closer. According to this meaning, Durva is that which brings the distant pure spiritual particles (pavitraks) of Shri Ganeshji closer. Durva are used in auspicious events and ritualistic worship of Deities, especially in the worship of Shri Ganesh ji. 
1.1 Spiritual features of Durva
1. The process of absorption of the Deity’s Principle happens at its root

2. The Durva have the ability to absorb and emit the three Principles of Primal Shiva, Primal Shakti and Primal Ganesh.
3. Durva have the highest ability to attract the Ganesh Principle.
Its effect takes place in various ways. For example
The Nirgun Ganesh Principle and pure Chaitanya are emitted through the Durva in higher proportion.
The momentum of this emission is also higher.
The effect of the frequencies emitted by the Durva is on the subtlest, that is, most subtle level.
The effect of the frequencies emitted by the Durva is on the gross body, the subtle body and the causal body.
Hence, Durva are offered to Shri Ganeshji.
1.2 What type and how many Durva should be offered to Shri Ganeshji?
Generally, tender Durva shoots are used in the ritualistic worship of Shri Ganeshji. The blossomed Durva are not used in the worship. With the blossoming of the plant, its ability to attract the Ganesh Principle is reduced. Similarly the Durva whose middle stick has three leaflets should not be offered to Shri Ganeshji.
Offer the Durva with three or five leaflets to Shri Ganeshji. They are called durvankur. The middle leaflet of durvankur attracts the Principle of Primal Ganesh and the other two leaflets attract Primal Shiva and Primal Shakti Principles.
1.3 Method of offering Durva to Shri Ganesh ji
The minimum number of Durva to be offered to Shri Ganesh ji should be 21. Tie the Durva together and offer them to Shri Ganesh jiafter dipping into water. The entire idol of Shri Ganesh ji excluding the face should be covered with Durva. Thus the fragrance ofDurva spreads around the idol.
1.4 Durvarchan
Shri Ganesh ji is ritualistically worshipped by offering a Durva with each chant of ‘i’ or with each utterance of the one thousand Names of Shri Ganesh ji. This is called ‘durvarchan’. In this the offering of Durva begins from the Holy Feet of iGanesh idol.
1.5 Effects of Durvarchan
The Principle of a Deity is emitted in higher proportion through the Holy Feet of the idol. So the Durva offered in the beginning attracts Ganesh Principle in higher proportion. This Principle is then transferred to the Durva offered later on. This Principle is spread up to the top by the Durva offered in sequence. Due to this the Chaitanya frequencies are emitted from the idol in higher proportion.
As a result of the durvarchan done in this manner, the Ganesh Principle is attracted to the venue of the worship in higher proportion. The Nirgun frequencies of Principles of Deities are attracted in the idol. These frequencies are transformed into Sagunfrequencies in Shri Ganesh idol and they are then emitted through the idol because of which the worshiper gets more benefit.
It is thus clear that due to the emission of the Deity’s Principle through the Durva, the adverse influence of the raja-tama-predominant Principles in the environment is reduced. 


2. Durva and grass
Durva have the highest ability to attract and emit the Principles of the three Deities – Primal Shiva, Primal Shakti and Primal Ganapati. The grass does not have any such ability. The vibrations that the grass attracts and emits are illusory, that is, artificial.
Subtle effect of grass:
Raja-guna is active in the roots of grass, which flows in outward direction.
Due to the raja-guna in the grass, the illusory vibrations flow in it and are also emitted by it.
If Durva is not available, the all-encompassing akshat, that is, unbroken rice grains smeared with kumkum should be offered to the Deity. The Scriptures mention: ‘सकलउपचारार्थे अक्षताम्‌ समर्पयामि ।’ which means, ‘Akshat can be used in place of all the substances offered in the rituals’.
Points to be kept in mind while bringing Durva for the ritualistic worship of Shri Ganeshji:
1. Select Durva grown in a clean place only.
2. The Durva should not have been trampled upon.
3. While plucking Durva, chant the Name of Shri Ganesh ji continuously.
4. While bringing Durva home they should not be held in the left hand or on the head.
The three leaflets of the tri-foliage Durva to be offered to Shri Ganesh ji denote the three gunas, sattva, raja and tama. If the bhavof the worshipper or the seeker is that ‘offering the tri-foliage Durva means offering our gunas', he gets the benefit at the spiritual level. One can say that the sole aim of life of a person on the path of Spirituality is to contribute to the Divine mission by going beyond the three gunas. In short, one gets the learning from the Durva that, one should be in a state beyond trigunas and continue to perform the Divine mission with the help of the trigunas. 

Story Behind  Offering "Durva" To Lord Ganesha
At one time a ruthless demon named Anlasur created havoc around the world. Even the gods in heaven were not spared. He would swallow saints, sages and innocent people alive. There were terror all around. The chief of gods, Indra, tried to control Anlasur several times by engaging him in battle. However, there was no respite. Anlasur was beyond Indra’s control.
Panic stricken by Anlasur’s terror, all the gods went to Lord Shankar for help. He revealed that only Sri Ganesha could help them. Sri Ganesh was pot-bellied and could swallow Anlasur. There was enough space in his belly to accommodate the demon.
The gods offered prayers and pleased Sri Ganesh, who agreed to help them. He chased Anlasur, caught and swallowed him whole. But this created a great burning sensation in Sri Ganesh’s stomach. Many remedies were tried. None worked. Sri Ganesh was in great agony. When sage Kashyap heard of Sri Ganesh’s plight, he went to Mt Kailash, collected 21 stems of of durva grass, and offered them. The moment Sri Ganesh ate this grass the burning vanished.
Since that time devotees are offering durva to Lord Ganesh.

Content

Making an idol from china clay or mud
Spiritual experiences of idol makers when making idols of mud or clay
Sculpting an idol is superior to using a mould
Idols should not be huge
Form of the idol should be according to the science behind the idol
Idols of Shri Ganesh should not have weird forms and attires
Idol should be a seated one, not standing
Idol makers should refuse to make idols not in consonance with science
Colour of the idol
Necessity of observing religious restrictions when making an idol
Making idols considering it to be a holy mission
The idol should have a religious background
Anything which is in consonance with the scriptures proves to be ideal and beneficial. According to this rule, if the idol of Shri Ganesh is sculpted as per the science behind the idol then the pure spiritual particles of Shri Ganesh get attracted towards the idol to a greater extent and those worshiping it are benefited. Unfortunately today, idols are worshiped in various forms and shapes based on one's liking and imagination without taking into account the science behind the idol. During the festival of Ganesh Chaturthi, the Ganesh idol is worshiped on a large scale both, individually and in a collective manner. The non-conformity of the idols is conspicuous at this time. It is for this reason that it is discussed in depth as to how the Ganesh idol should be sculpted for Ganesh Chaturthi, the benefits of doing so and the spiritual loss if not made in that manner.

Learn about Sattvik Ganesh Idol made by Sanatan Sanstha and spiritual experiences about this idol.

. Making an idol from china clay or mud

Ganesh idol made of Plaster 
Ganesh idol made of PlasterOne should prepare the Ganesh idol from china clay or mud. Nowadays, idols are made from plaster of Paris so that they become light weight and more attractive. There is a difference between idols made from mud and plaster of Paris. There are references in the Purans (mythological texts) that Ganapati was created from grime. Hence it is appropriate to use a Ganesh idol made of mud for ritualistic worship. The pure spiritual particles (pavitraks) of Ganapati get attracted to a greater extent towards an idol made of mud than to that made of plaster of Paris. The following points shall illustrate how it is improper as well as harmful to make idols from plaster of Paris or from substances other than china clay.
Plaster of Paris does not dissolve easily in water and hence the idol floats on water after immersion. Sometimes in cities, the remains of idols which have not dissolved in water for a long period are collected and a bulldozer is run over them to convert them into mud. This amounts to extreme denigration of the deity. The deity should be offered the same reverence when immersing it as when it is invoked. Since the idol is not immersed properly, in a way it amounts to dishonouring the deity.
Mixing of the plaster of Paris in water pollutes the river, sea, lake, etc. and can have an adverse effect on the health of living beings.
Nowadays a wrong trend has set in whereby idols are even made from coconuts, bananas, betulnut, silver, coins, etc. Some of these objects do not dissolve in water after immersion of the idol. The remains of such idols are used for other purposes or as toys by children
1.1 Spiritual experiences of idol makers when making idols of mud or clay
Many idol makers get the spiritual experience of the God principle when making idols of mud rather than of plaster of Paris. The spiritual experience of an idol maker is given here as an example.
'I made idols of plaster of Paris as well as clay for the Ganesh festival. I experienced immense Bliss (Anand) when making idols of mud. So also my repetition (chanting) of the Name of my family deity (kuladevata) was occurring continuously. I did not experience this when making plaster of Paris idols.' - Mr. Lakshman Ahoman Chavhan, P.O. Dhule, Maharashtra

2. Sculpting an idol is superior to using a mould
Nowadays, idol making houses have taken the form of a vacation to earn money rather than considering it to be a holy mission or art. The Ganesh idols are made using a mould so that they can be made available for sale faster, merely keeping a commercial angle. However as far as possible, a readymade mould should not be used. The reasons for this are as follows. When making the idol manually, idol makers get an excellent opportunity to exhibit their artistic skill and consequently they obtain satisfaction. Besides, sculpting the idol generates more spiritual emotion (bhav) in the sculptor and such an idol is more sattvik (sattva predominant). From a sculptor's viewpoint, the amount of spiritual emotion generated when sculpting the idol is more important than making the idol artistic and attractive. Hence as far as possible idol makers should make idols manually. Sanatan's perspective too is 'Art for God realisation and not merely art for the sake of art or as business'.

3. Idols should not be huge
Since 1980, there has been a considerable increase in the number of huge idols used in the Ganesh festival celebrations. Prior to that, the idols were made upto a maximum height of 5 feet. Nowadays idols of 11, 21, 51 feet height are made. The possible losses which can be incurred due to huge idols are given below.
A. According to the scriptures, the height of the Ganesh idol should be limited. The idol should have a maximum height of 1.5 metres because an idol larger than that makes it difficult to perform ritualistic worship. The custom of keeping a small idol for ritualistic worship and a huge idol for exhibition is absolutely incorrect. Idols of deities cannot be objects of exhibition.
B. As sufficient clay is not available to make huge idols, sometimes the idols are made from dry leaves and grass with a coating of clay over it. How much divinity will be present in such an idol ?

C. When making huge idols, iron rods, bamboos, etc. are required to be inserted within them for support. It is improper to use such objects in the idols. Besides, if these idols surface above the water source after immersion, some people even break them and sell the iron rods and wooden plates found within.
D. It is very cumbersome and expensive to transport huge idols. Traffic congestion during transportation of these idols is a common phenomenon. There is also the risk of touching electric cables when transporting idols which are 51 feet high. At times, people even get injured while loading and unloading the huge idols from trucks.
E. Since transportation of huge idols is very slow, their arrival at the site of immersion is delayed. By then if there is high tide, one cannot go deep into the sea. By rule, the huge Ganesh idols should be taken into the sea for immersion before high tide, where the water is 10 to 15 feet deep. In reality however, the huge idols are immersed in water which is merely 6 to 7 feet deep. During immersion, the idols on trolleys are thrown into the water by fastening a rope around the neck of the idol. Thus the idol cracks and breaks down into several pieces. So also, sometimes the volunteers of the festival committees are so exhausted by singing and dancing in the procession that they are not prepared to immerse the idol in deep water. They partially immerse the idol in water, place it horizontally and leave.
F. The other idols and scenes kept along with the Ganesh idol should not be huge in size. When offering obeisance, one should touch the feet of the deity by which one can derive greater benefit of the energy emitted by the deity. This is not possible in the case of huge idols. It would be worth knowing the experience of a devotee of Shri Ganesh who insisted on having a huge
idol. At Colval in Goa, a devotee obstinately made an idol which was the biggest in the entire village. He had to break the door of his house to take the idol inside ! The government itself should enact a law to check the production of huge idols. If those making huge idols and Ganesh festival committees are fined heavily then it will curb this practice.

4. Form of the idol should be according to the science behind the idol
The form of the idol should be such that devotion (bhakti) and spiritual emotion (bhav) towards the deity should be awakened instantly on seeing it. The Ganesh idol should be made according to the science behind the idol. The trunk of the idol should be curved towards the left. Importance of the idol with a left-sided trunk is elucidated in other article.
4.1 Idols of Shri Ganesh should not have weird forms and attires
Ganesh Idol made up of bottlesGanesh Idol made up of bottlesNowadays, the custom of making idols of Shri Ganesh in varied forms and attires has become prevalent, e.g. Shri Ganesh attired in a loin cloth, resembling Shri Krushna adorning a peacock feather on the head, resembling Shri Dattatraya, attired as a child, etc. are seen. During the period of the freedom struggle, Ganesh idols would be made in the form of Gandhiji or Nehru on public demand. Similarly, idols resembling King Shivaji Maharaj or a saint are made today also. Idols of Ganapati playing cricket or football, riding a motorcycle, etc. are also made. A Ganesh festival committee in Kalyan near Mumbai had made a Ganesh idol from medical equipment, a syringe to depict the trunk, kidney trays were used for the ears, a bottle for the crown, gloves for the hands and capsules for eyes. An unnecessary and futile effort merely to combine imagination and modern lifestyle is seen when making such idols. This is totally erroneous because Shri Ganapati cannot be compared to a leader, soldier, sportsman, etc. The Ganesh idol is humanised to gain cheap popularity and publicity. There is a difference between saints and Deities; hence idols should not be made in the form of saints too. In 1950, the Maharashtra government had imposed a ban on the variation in attires of Ganesh idols and their humanisation. However in the course of time, these rules were relaxed. Idols in varied forms and attires adversely affect the faith (shraddha) and spiritual emotion (bhav) harboured by people towards the deity. So also, depicting the deity in such different forms amounts to disrespect for the deity. According to the science of Spirituality, each deity is a specific principle. According to the doctrine that the word, touch, form, taste, fragrance and the energy associated with them coexist, only if the idol is made in accordance with the science behind the idol, is the principle of the respective deity drawn towards it. If this doctrine is not followed when making the idol then that principle is not imbibed in that idol. Consequently, the devotee does not benefit spiritually from that idol from the view point of Spirituality.

4.2. Idol should be a seated one, not standing
If a guest pays a visit, we offer him a seat and not keep him standing. During Ganesh Chaturthi, we invoke Shri Ganapati, that is invite Him. One should offer Him a seat and proper hospitality. Harbouring the spiritual emotion (bhav) that Shri Ganapati has actually come to visit us. Besides due to the entire weight of the idol resting on the feet, the idol may even break if it is kept in the standing position for ten consecutive days. Hence one should make an idol which is seated on a wooden seat (pat). 
4.3 Idol makers should refuse to make idols not in consonance with science
Refusal by the idol makers to make idols which are not in consonance with the science behind the idol shows their commitment  to  Righteousness (Dharma) and their dutifulness. If idol makers emphatically refuse to make such idols, such idols will not be made at all. It is now necessary that idol makers themselves take the initiative to eliminate the ignorance of the society and the Ganesh festival committees about the science behind the idol. They should not worry about losing customers and starvation because if we make a sacrifice for the sake of Righteousness then God will  certainly  take care of us. Sanatan launches a widespread campaign so that the idol makers understand the science behind the idol and make idols in accordance with it. Once this awareness is created in idol makers, it will not be long before people too realise it. 

5. Colour of the idol
People have experience that an idol made with natural colour looks more appealing and imparts more Bliss (Anand) than one made with artificial red colour.

6. Necessity of observing religious restrictions when making an idol
According to the scriptures, prior to the commencement of making Ganesh idols, it is necessary to perform religious rituals such as ritualistic worship (puja), etc. It is vital that the idol maker observes all the religious restrictions in the idol making house when making the idol. The idol maker should observe restrictions such as abstaining from eating meat, not wearing foot wear, not allowing women having menses in the room where the idols are made, etc

7. Making idols considering it to be a holy mission
The idol maker should harbour the spiritual emotion (bhav) that it is not he who is making the idol rather it is God Himself who is getting it done through him. He should repose faith that making idols is not a vocation but a holy mission. When an idol is made with this faith and with repeatition (chanting) of God's Name along with observance of all the restrictions given above, it becomes more sattvik (sattva predominant).

8. The idol should have a religious background
Many a time, scenes related to politics, the Kargil war, etc. are erected around the idol. Such raja-tama items erected merely for public entertainment and cheap popularity adversely affect the overall sattvik atmosphere there. If at all any scenes are to be displayed in front of or behind the idol of Shri Ganesh or other idols are to be kept there then they should be associated with Shri Ganapati. This helps to generate spiritual emotion (bhav) in the devotees.
**********


What is the significance of 'durva' in Ganesh Pooja?

Contents
1. Durva: Main component of the ritualistic worship of Shri Ganesh ji
1.1 Spiritual features of Durva
1.2 What type and how many Durva should be offered to Shri Ganesh ji?
1.3 Method of offering Durva to Shri Ganesh ji
1.4 Durvarchan
1.5 Effects of Durvarchan
2. Durva and grass


1. Durva: Main component of the ritualistic worship of Shri Ganesh ji

Durva is a special type of sacred grass. The word Durva is derived from the words duhu and avam. Duhuavam means that which is far away and means that which brings closer. According to this meaning, Durva is that which brings the distant pure spiritual particles (pavitraks) of Shri Ganeshji closer. Durva are used in auspicious events and ritualistic worship of Deities, especially in the worship of Shri Ganesh ji. 
1.1 Spiritual features of Durva
1. The process of absorption of the Deity’s Principle happens at its root

2. The Durva have the ability to absorb and emit the three Principles of Primal Shiva, Primal Shakti and Primal Ganesh.
3. Durva have the highest ability to attract the Ganesh Principle.
Its effect takes place in various ways. For example
The Nirgun Ganesh Principle and pure Chaitanya are emitted through the Durva in higher proportion.
The momentum of this emission is also higher.
The effect of the frequencies emitted by the Durva is on the subtlest, that is, most subtle level.
The effect of the frequencies emitted by the Durva is on the gross body, the subtle body and the causal body.
Hence, Durva are offered to Shri Ganeshji.
1.2 What type and how many Durva should be offered to Shri Ganeshji?
Generally, tender Durva shoots are used in the ritualistic worship of Shri Ganeshji. The blossomed Durva are not used in the worship. With the blossoming of the plant, its ability to attract the Ganesh Principle is reduced. Similarly the Durva whose middle stick has three leaflets should not be offered to Shri Ganeshji.
Offer the Durva with three or five leaflets to Shri Ganeshji. They are called durvankur. The middle leaflet of durvankur attracts the Principle of Primal Ganesh and the other two leaflets attract Primal Shiva and Primal Shakti Principles.
1.3 Method of offering Durva to Shri Ganesh ji
The minimum number of Durva to be offered to Shri Ganesh ji should be 21. Tie the Durva together and offer them to Shri Ganesh jiafter dipping into water. The entire idol of Shri Ganesh ji excluding the face should be covered with Durva. Thus the fragrance ofDurva spreads around the idol.
1.4 Durvarchan
Shri Ganesh ji is ritualistically worshipped by offering a Durva with each chant of ‘i’ or with each utterance of the one thousand Names of Shri Ganesh ji. This is called ‘durvarchan’. In this the offering of Durva begins from the Holy Feet of iGanesh idol.
1.5 Effects of Durvarchan
The Principle of a Deity is emitted in higher proportion through the Holy Feet of the idol. So the Durva offered in the beginning attracts Ganesh Principle in higher proportion. This Principle is then transferred to the Durva offered later on. This Principle is spread up to the top by the Durva offered in sequence. Due to this the Chaitanya frequencies are emitted from the idol in higher proportion.
As a result of the durvarchan done in this manner, the Ganesh Principle is attracted to the venue of the worship in higher proportion. The Nirgun frequencies of Principles of Deities are attracted in the idol. These frequencies are transformed into Sagunfrequencies in Shri Ganesh idol and they are then emitted through the idol because of which the worshiper gets more benefit.
It is thus clear that due to the emission of the Deity’s Principle through the Durva, the adverse influence of the raja-tama-predominant Principles in the environment is reduced. 


2. Durva and grass
Durva have the highest ability to attract and emit the Principles of the three Deities – Primal Shiva, Primal Shakti and Primal Ganapati. The grass does not have any such ability. The vibrations that the grass attracts and emits are illusory, that is, artificial.
Subtle effect of grass:
Raja-guna is active in the roots of grass, which flows in outward direction.
Due to the raja-guna in the grass, the illusory vibrations flow in it and are also emitted by it.
If Durva is not available, the all-encompassing akshat, that is, unbroken rice grains smeared with kumkum should be offered to the Deity. The Scriptures mention: ‘सकलउपचारार्थे अक्षताम्‌ समर्पयामि ।’ which means, ‘Akshat can be used in place of all the substances offered in the rituals’.
Points to be kept in mind while bringing Durva for the ritualistic worship of Shri Ganeshji:
1. Select Durva grown in a clean place only.
2. The Durva should not have been trampled upon.
3. While plucking Durva, chant the Name of Shri Ganesh ji continuously.
4. While bringing Durva home they should not be held in the left hand or on the head.
The three leaflets of the tri-foliage Durva to be offered to Shri Ganesh ji denote the three gunas, sattva, raja and tama. If the bhavof the worshipper or the seeker is that ‘offering the tri-foliage Durva means offering our gunas', he gets the benefit at the spiritual level. One can say that the sole aim of life of a person on the path of Spirituality is to contribute to the Divine mission by going beyond the three gunas. In short, one gets the learning from the Durva that, one should be in a state beyond trigunas and continue to perform the Divine mission with the help of the trigunas. 

Story Behind  Offering "Durva" To Lord Ganesha
At one time a ruthless demon named Anlasur created havoc around the world. Even the gods in heaven were not spared. He would swallow saints, sages and innocent people alive. There were terror all around. The chief of gods, Indra, tried to control Anlasur several times by engaging him in battle. However, there was no respite. Anlasur was beyond Indra’s control.
Panic stricken by Anlasur’s terror, all the gods went to Lord Shankar for help. He revealed that only Sri Ganesha could help them. Sri Ganesh was pot-bellied and could swallow Anlasur. There was enough space in his belly to accommodate the demon.
The gods offered prayers and pleased Sri Ganesh, who agreed to help them. He chased Anlasur, caught and swallowed him whole. But this created a great burning sensation in Sri Ganesh’s stomach. Many remedies were tried. None worked. Sri Ganesh was in great agony. When sage Kashyap heard of Sri Ganesh’s plight, he went to Mt Kailash, collected 21 stems of of durva grass, and offered them. The moment Sri Ganesh ate this grass the burning vanished.
Since that time devotees are offering durva to Lord Ganesh.
*********


ಶ್ರೀ ವಿನಾಯಕ ಚತುರ್ಥಿ

ಪ್ರಾಚೀನ ವ್ರತ  ರತ್ನಮಾಲ  ಪುಸ್ತಕದಿಂದ ಸಂಗ್ರಹ

೧. ಎಲ್ಲಾ ವ್ರತಗಳಿಗಿಂತ ಅಗ್ರಗಣ್ಯವಾಗಿರುವ ಪೂಜೆ..,
ಪ್ರಾಯಶ್ಚಿತ್ತ ಸಂಕಲ್ಪದಿಂದ ಪ್ರಾರಂಭ ಮಾಡಿ.., ಸಂಕಲ್ಪಕ್ಕೆ ಮುಂಚೆ..

೨. ಗಣಪತಿಯು ಆದಷ್ಟೂ ಬೆಳ್ಳಿ ಅಥವ ಮಣ್ಣಿನ ಗಣಪತಿ ತುಂಬಾ ಶ್ರೇಷ್ಟ..
ದೂರ್ವಾ ಸಗಣಿ ಗಣಪತಿ ಮಹಾಶ್ರೇಷ್ಟ...

೩. ಮನೆಯ ಹಿರಿಯರ ಆಶೀರ್ವಾದದೊಂದಿಗೆ ವ್ರತಾರಂಭ ಮಾಡಿ..

೪. ಗಣಪತಿಯು ರಕ್ತಾಂಭರದಾರಿ ಎನಿಸುವುದರಿಂದ, ಗಣಪತಿಗೆ ಅರ್ಪಿಸುವ ವಸ್ತ್ರವನ್ನು, ಕುಂಕುಮದಿಂದ ಕೆಂಪಾಗಿಸಿದ, ವಸ್ತ್ರದ್ವಯವನ್ನೇ ಅರ್ಪಿಸಬೇಕು..!.
ಅರಿಸಿನದ್ದು ಅರ್ಪಿಸಬಹುದು

೫. ಗಣಪತಿಗೆ ತುಲಸೀ ಪೂಜೆ ಮಾಡಬಾರದು, ಎಂಬ ನಿಯಮ ಇದೆ..
ಆದರೆ ವ್ರತಗಳಲ್ಲಿ ಖಂಡಿತಾ ಮಾಡಬಹುದು, ನಿಷೇಧ ಇಲ್ಲ....

೬. ವಾಯನದಾನಕ್ಕೆ ಎರಡು ತೆಂಗಿನಕಾಯಿ, ಐದು ವೀಳ್ಯದೆಲೆ, ಐದು ಅಡಿಕೆ, ಅರ್ಧ ಸೇರು ಅಕ್ಕಿ, ಹಣ್ಣು ಮತ್ತು ಭಕ್ಷ್ಯಗಳ ಜೊತೆಗೆ ಇಟ್ಟು, ಎರಡು ಬಾಳೆ ಎಲೆ ಮುಚ್ಚಿ, ಬ್ರಾಹ್ಮಣರನ್ನು ಪೂರ್ವಕ್ಕೆ ಕೂಡಿಸಿ, ದಾನಿಯು ಉತ್ತರಕ್ಕೆ ಮುಖ ಮಾಡಿ, ಸಂಕಲ್ಪ ಮಾಡಿ ದಾನ ಮಾಡಬೇಕು ...

೭. ಆಚಮನವನ್ನು ಮಾಡುವಾಗ ಪ್ರತಿಯೊಂದು ಸಾರಿಯೂ ಒಂದೊಂದು ನಾಮಕ್ಕೂ, ನಮ್ಮ ದೇಹದ ವಿವಿಧ ಅಂಗವನ್ನು ಸ್ಪರ್ಶಿಸಬೇಕು.., ನಮ್ಮ ಶರೀರದ ಪ್ರತಿಯೊಂದು ಅಂಗಾಂಗದಲ್ಲೂ ಪರಮಾತ್ಮನು ನೆಲೆಸಿದ್ದಾನೆ ಎಂದು ಸೂಚಿಸುವ ಉದಾತ್ತ ತತ್ವವೇ ಆಚಮನ...
ಕೆಲವರು ವ್ರತ ಪ್ರಾರಂಭದಲ್ಲಿ ಮಾತ್ರ ಮಾಡಿ, ನಂತರ ಸುಮ್ಮನೆ ಮಂತ್ರ ಹೇಳಿಕೊಳ್ಳುತ್ತಾರೆ, ಇದು ತಪ್ಪು....

೮. ಮನೆಯಲ್ಲಿ ವ್ರತದ ದಿನ, ಹಗಲಿನಲ್ಲಿ ಮಲಗಬಾರದು, (ಅನಾರೋಗ್ಯಸ್ಥರೂ ಮತ್ತು ವಯಸ್ಸಾದವರು ಮಲಗಬಹುದು)..

೯. ಹಸೀ ಹಾಲನ್ನೇ ಪೂಜೆಗೆ ಬಳಸಬೇಕು..

೧೦. ನುಚ್ಚಿಲ್ಲದ ಅಕ್ಕಿಯಿಂದ ಅಕ್ಷತೆಯನ್ನು ಮಾಡಿಟ್ಟುಕೊಳ್ಳಿ...

೧೧. ಗಣಪತಿಗೆ

ಬೆಲ್ಲದ ಅಚ್ಚು / ಪಂಚಕಜ್ಜಾಯ/ ಮೋದಕ/ ಲಾಡು / ಕರಿಗಡುಬು/
ನೇರಳೆಹಣ್ಣು, ಬೇಲದ ಹಣ್ಣು, ಸೀಬೆಹಣ್ಣು, ಒಣದ್ರಾಕ್ಷಿ, ಖರ್ಜೂರ, ಚಿಗಳಿ, ತೆಂಬಿಟ್ಟು, ಕಜ್ಜಾಯ, .....
...... ಇತ್ಯಾದಿ ..
ತುಂಬಾ ಇಷ್ಟ ಮತ್ತು ಶ್ರೇಷ್ಠ..!

೧೨.ಬೆಳ್ಳಿಗಣಪತಿಯನ್ನು ಮೊದಲು ಅರಿಸಿನದ ನೀರಿನಿಂದ ಶುದ್ಧ ಮಾಡಿ, ಪೂಜೆಗೆ ಇಟ್ಟುಕೊಳ್ಳಿ...

೧೩. ೨೧ ಗರಿಕೆಯ, ೨೧ ಕಟ್ಟುಗಳುಳ್ಳ, ಹರಿಸಿನ ಅಥವ ಗಂಧ ಹಚ್ಚಿದ ದಾರದಿಂದ, ಹಾರ ಮಾಡಿ, ಹಾಕಿದರೆ ತುಂಬಾ ವಿಶೇಷ ಫಲ..
ಸಾಧ್ಯವಾಗದವರು ೩೩ ಗರಿಕೆಗಳನ್ನು ಕೈಯಲ್ಲಿ ಹಿಡಿದು..
ಶುಕ್ಲಾಂಭರದರಂ.....................
.................
..............ವಿಘ್ನೋಪ ಶಾಂತಯೇ||
ಈ ಶ್ಲೋಕ ೩೩ ಸಾರಿ ಹೇಳಿ ಗಣಪತಿಗೆ ಅರ್ಪಿಸಿ, ತುಂಬಾ ವಿಶೇಷ...

೧೪. ಪತ್ರೆಗಳು

a. ಗರಿಕೆ : ಇಷ್ಟಾರ್ಥ ಸಿದ್ಧಿ, ಪೂಜೆಯ ನಂತರ ಗರಿಕೆಯನ್ನು ಹಣವಿಡುವ ಜಾಗದಲ್ಲಿ ಇಡಿ, ಮತ್ತು 9 ಗರಿಕೆಯನ್ನು ಕುಡಿಯೋ ನೀರಿಗೆ ಹಾಕಿ...
ಶನೇಶ್ವರ ದೋಷ, ಸಾಡೇಸಾತ್ ನಡೆಯುತ್ತಿರೋರು, ಗರಿಕೆಯಿಂದ ಪೂಜೆ ಮಾಡಿ..
೨. ದವನ ಪತ್ರೆ : ಸಕಲ ಕಾರ್ಯ ಸಿದ್ಧಿ, ಕೆಲಸದಲ್ಲಿ ಯಾವ ತೊಂದರೆ ಬರದೇ, ಅಧಿಕ ಲಾಭವಾಗುತ್ತದೆ ..
೩. ಬಿಲ್ವಪತ್ರೆ : ಋಣಭಾದೆ ರೋಗಭಾದೆ ನಿವಾರಣೆಯಾಗುತ್ತದೆ ..
೪. ಶಮೀ ಪತ್ರೆ : ಸಾಡೇಸಾತ್, ಅಷ್ಟಮ, ಪಂಚಮ, ಇತ್ಯಾದಿ ಶನಿದೋಷಗಳು ನಿವಾರಣೆಯಾಗುತ್ತದೆ ..
೫. ಅರಳೀ ಪತ್ರೆ : ಸಂತಾನವಾಗದವರಿಗೆ ಸಂತಾನ ಭಾಗ್ಯ, ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ..,
೬. ಉತ್ತರಾಣಿ ಪತ್ರೆ : ವಿದ್ಯಾರ್ಥಿಗಳಿಗೆ ಅತ್ಯಂತ ಶುಭ, ಸಕಲ ವಿದ್ಯಾ ಬುದ್ದಿ ಯೋಗ..
೭. ದರ್ಬೆ : ಸಕಲ ಕೇತು ದೋಷ, ನಕ್ಷತ್ರ ದೋಷ ನಿವಾರಣೆಯಾಗುತ್ತದೆ ..
......... ಇತ್ಯಾದಿ.

೧೭. ಹೂವುಗಳು

ಬಿಳಿ ಎಕ್ಕದ ಹೂವು : ಸಮಸ್ತ ರೋಗ ನಿವಾರಣೆ, ಆರೋಗ್ಯ ಭಾಗ್ಯ..
ದ್ರೋಣ ಪುಷ್ಪ : ಶತ್ರು ನಾಷ ಮತ್ತು ನೆಮ್ಮದಿ..
ತುಂಬೆ ಹೂವು : ದೈವಭಲ ಜಾಸ್ತಿಯಾಗುತ್ತದೆ, ಭಕ್ತಿ ಜಾಸ್ತಿ..
ಮಲ್ಲಿಗೆ ಹೂವು : ಸಮಸ್ತವಾದ ದೈಹಿಕ ಹಾಗೂ ಮಾನಸಿಕ ರೋಗ ನಿವಾರಣೆಯಾಗುತ್ತದೆ...
ಪಾರಿಜಾತ : ಸರ್ಪದೋಷ ನಿವಾರಣೆ ಮಾಡುತ್ತೆ..
ರುದ್ರಾಕ್ಷಿ ಹೂವು : ಎಷ್ಟೇ ಕಷ್ಟ ಬಂದರು ಜಯ ನಿಮ್ಮದಾಗುತ್ತೆ..
ಕಣಗಲೆ ಹೂವು : ಭಯ ಭೀತಿ ನಿವಾರಣೆ, ಮಾಂತ್ರಿಕ ಭಾದೆ ನಿವಾರಣೆ, ಹಾಗೂ ವಿದ್ಯಾಪ್ರಾಪ್ತಿ..
ಸೂರ್ಯಕಾಂತಿ : ಅಷ್ಟೈಶ್ವರ್ಯ ಪ್ರಾಪ್ತಿ, ಉದ್ಯೋಗ ಭಾಧೆ ನಿವಾರಣೆ..
..... ಇತ್ಯಾದಿ..

ಹಣ್ಣುಗಳು

ಬಾಳೆಹಣ್ಣು : ಇಷ್ಟಾರ್ಥ ಸಿದ್ಧಿ,
ಯಾಲಕ್ಕಿ ಬಾಳೆಹಣ್ಣು : ನಿಂತು ಹೋದ ಕಾರ್ಯಗಳು ಮುಂದುವರಿಯುತ್ತದೆ, ಶೀಘ್ರವಾಗಿ ನೆರವೇರುತ್ತದೆ ...
ಬಾಳೆಹಣ್ಣು ರಸಾಯನ : ಸಾಲದ ಭಾದೆ ನಿವಾರಣೆ, ಬರಬೇಕಾದ ಹಣ ಬರುತ್ತದೆ,
ಶುಭ ಕಾರ್ಯಕ್ಕೆ ಬೇಕಾದ ಹಣ ಮಂಜೂರ್ ಆಗಿ ಸಿಗುತ್ತದೆ ..
ಪೂರ್ಣಫಲ/ ತೆಂಗಿನಕಾಯಿ : ಕೆಲಸ ಕಾರ್ಯಗಳು ನಿಮ್ಮ ಮನಸ್ಸಿನಂತೆಯೇ ನೆರವೇರುತ್ತದೆ.., ಬಹಳ ಸುಲಭವಾಗಿ ಆಗುತ್ತದೆ, ಸಕಲ ಕಾರ್ಯ ದಿಗ್ವಿಜಯವಾಗುತ್ತದೆ..
೫. ಅಂಜೂರ : ಆರೋಗ್ಯಭಾಗ್ಯ, B.P, ನಾರ್ಮಲ್ ಆಗುತ್ತದೆ..,
ನೇರಳೆ ಹಣ್ಣು ; ಬೆನ್ನು ನೋವು, ಮಂಡೀ ನೋವು, ಸೊಂಟದ ನೋವು ವಾಸಿಯಾಗುತ್ತದೆ, ಶನಿಕಾಟ ನಿವಾರಣೆಯಾಗುತ್ತದೆ ..
ಸೀಬೆಹಣ್ಣು : ಎಲ್ಲರಿಂದಲೂ ರಾಜಗೌರವ, ಸತ್ಕಾರ ಸಿಗುತ್ತದೆ, ಉದರವ್ಯಾಧಿ ನಿವಾರಣೆಯಾಗುತ್ತದೆ ..
ವಿವಾಹ ಭಾಗ್ಯವಾಗುತ್ತದೆ..,
ವ್ಯಾಪಾರ ಮತ್ತು ವ್ಯವಹಾರದಲ್ಲಿ ಅಧಿಕ ಲಾಭವಾಗುತ್ತದೆ ...
.......ಇತ್ಯಾದಿ ..

ಭಕ್ಷ್ಯಗಳು 

ಮೋದಕ : ಇಷ್ಟಾರ್ಥ ಸಿದ್ಧಿ ಮತ್ತು ಸಾಕ್ಷಾತ್ ಗಣಪತಿಯೇ ನಮ್ಮ ಮನೆಯನ್ನು ಕಾಯುತ್ತಾನೆ.., ಜಾತಕ ದೋಷಗಳು ನಿವಾರಣೆಯಾಗುತ್ತದೆ.

ಲಾಡು : ಮನೆಯಲ್ಲಿ ಮಂಗಳ ಕಾರ್ಯಗಳು ಹೆಚ್ಚಾಗಿ ನಡೆಯುತ್ತದೆ, ವಿವಾಹ ಭಾಗ್ಯವಾಗುತ್ತದೆ ...
ಕರಿಗಡುಬು : ಸರ್ವರಿಗೂ ಆರೋಗ್ಯ ಭಾಗ್ಯ , ಮತ್ತು ಲಕ್ಷ್ಮೀ ಪ್ರಾಪ್ತಿ..
ಅಪ್ಪಂ ಅಥವಾ ಕಜ್ಜಾಯ : ಹಿರಿಯರ ಶಾಪ ನಿವಾರಣೆ,
ಒಬ್ಬಟ್ಟು : ಕುಜದೋಷ ನಿವಾರಣೆಯಾಗುತ್ತದೆ, ವಿವಾಹದ ದೋಷಗಳು ನಿವಾರಣೆಯಾಗುತ್ತದೆ ...
ಬೆಲ್ಲದ ಅಚ್ಚು ; ಕುಲದೇವರ ಬಲ, ದಾರಿದ್ರ್ಯ ನಿವಾರಣೆ, ಇಷ್ಟಾರ್ಥ ಸಿದ್ಧಿ, ಶುಗರ್ control, ಆಗುತ್ತೆ, ಅಧಿಕ ಲಾಭವಾಗುತ್ತೆ, ಅಪಮೃತ್ಯು ನಿವಾರಣೆಯಾಗುತ್ತದೆ ..
ಪಂಚಕಜ್ಜಾಯ : ಸಕಲ ಗ್ರಹ ಕಾಟ ನಿವಾರಣೆ, ಉದ್ಯೋಗ ಭಾಗ್ಯ,
ಇಷ್ಟಾರ್ಥ ಸಿದ್ಧಿ,
ಶನಿ ದೋಷ, ರಾಹು ದೋಷ ನಿವಾರಣೆ, .. ಸರ್ವತಾ ಅಭಿವೃದ್ಧಿ..






ಗಣಪತಿಗೆ 21 ನಮಸ್ಕಾರಗಳು ಏಕೆ ಮಾಡಬೇಕು. 

ನಮ್ಮ ದೇಹದಲ್ಲಿರುವ ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಅವುಗಳು ವೃದ್ಧಿಯಾಗಲು ಮಾಡುತ್ತೇವೆ. ಎಡಗೈಯಿಂದ ಬಲ ಕಿವಿ, ಬಲಗೈಯಿಂದ ಎಡ ಕಿವಿ ಹಿಡಿದುಕೊಂಡು ದೇಹ ನೇರವಾಗಿ ಕುಳಿತು ಹೇಳಬೇಕು.
5 ಪಂಚ ಭೂತಗಳು (ಭೂಮಿ, ನೀರು, ಅಗ್ನಿ, ವಾಯು, ಆಕಾಶ)

5 ಪಂಚೇಂದ್ರಿಯಗಳು (ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ)
5 ಕರ್ಮೇಂದ್ರಿಯಗಳು (ಕೈ, ಕಾಲು, ಬಾಯಿ, ಗುದ, ಗುಹ್ಯ)
5 ಪಂಚ ತನ್ಮ0ತೃಗಳು ( ರೂಪ, ಶಬ್ಧ, ಗಂಧ, ರಸ, ಸ್ಪರ್ಶ) 

1 ಮನಸು.
14ವರ್ಷದ ಮಕ್ಕುಳು 14 ನಮಸ್ಕಾರ, 14ಕ್ಕೆ ಮೇಲ್ಪಟ್ಟುವರು 21 ನಮಸ್ಕಾರ ಮಾಡಿದರೆ ಒಳ್ಳೇದು. ಮದುವೆ ಆದಂತಹವರು ಉತ್ತರ ದಿಕ್ಕಿಗೆ ಮುಖಮಾಡಿ ಹಾಗೂ ವಯಸ್ಕರು ಮತ್ತು ಮಕ್ಕಳು ಪೂರ್ವದಿಕ್ಕೆಗೆ ಮುಖ ಮಾಡಿ ಗಣೇಶ ನಮಸ್ಕಾರ ಮಾಡಿದರೆ ಒಳ್ಳೇದು.

*********

ಗರಿಕೆಯ ಹಿನ್ನೆಲೆ ಮತ್ತು ಮಹತ್ವ

ಗರಿಕೆ ಹುಲ್ಲಿಗೆ ಪೂಜೆಯಲ್ಲಿ ಅತ್ಯಂತ ಪ್ರಾಮುಖ್ಯತೆ ಮತ್ತು ಶ್ರೇಷ್ಠತೆಯನ್ನು ನೀಡಲಾಗುತ್ತದೆ. ಗರಿಕೆಯು ದೇವರಾದ ಶಿವ, ದೇವಿ ಶಕ್ತಿ ಮತ್ತು ಗಣೇಶ ದೇವರನ್ನು ಒಟ್ಟಾಗಿ ಸೇರಿಸುತ್ತದೆ. 
ಹಿಂದೂ ಧರ್ಮದಲ್ಲಿ ಗರಿಕೆಯಿಲ್ಲದೆ ಯಾವ ಪೂಜೆಯು ಸಂಪೂರ್ಣವಾಗುವುದಿಲ್ಲ. ಪವಿತ್ರವಾದ ಗರಿಕೆಯನ್ನು ಮೊದಲು ಪೂಜಿತನಾದ ಗಣೇಶನಿಗೆ ಅರ್ಪಿಸಲೇಬೇಕು. ಪೂಜೆಯಲ್ಲಿ ಪವಿತ್ರವಾದ ಸ್ಥಾನವನ್ನು ಮೊದಲು ತುಳಸಿ ಗಿಡಕ್ಕೆ ನೀಡಲಾಗಿದೆ. ತುಳಸಿಯ ನಂತರ ಗರಿಕೆ ಹುಲ್ಲಿಗೆ ಎರಡನೇ ಸ್ಥಾನ ನೀಡಲಾಗಿದೆ. ತುಳಸಿ ಮತ್ತು ಗರಿಕೆ ಎರಡೂ ಸಹ ಪವಿತ್ರವೆಂದು ಭಾವಿಸಲಾಗಿದೆ. ಗಣೇಶನ ಪೂಜೆಯಲ್ಲಿ ಗರಿಕೆಯು ವಿಶೇಷ ಸ್ಥಾನವನ್ನು ಪಡೆದಿದೆ.
ಗರಿಕೆಯು ಎಲೆಗಳು ಮೂರು ಕತ್ತಿಗಳ ಆಕಾರದ ರೀತಿಯಲ್ಲಿ ಮೊದಲು ಚಿಗುರೊಡೆಯುತ್ತವೆ. ಆ ಮೂರು ಗರಿಕೆಯ ಎಲೆಗಳು ಸಹ ಮೂರು ದೇವ ತತ್ವಗಳಾದ ಶಿವ, ಶಕ್ತಿ,ಮತ್ತು ಗಣೇಶನನ್ನು ಪ್ರತಿಬಿಂಬಿಸುತ್ತವೆ.
ಗರಿಕೆಯ ಹುಲ್ಲಿಗೆ ಗಣೇಶ ದೇವರ ಆತ್ಮವನ್ನು ಆಕರ್ಷಿಸುವ ಶಕ್ತಿಯಿದೆ ಹಾಗೆ ದೇವರ ತತ್ವಗಳನ್ನು ನೀರಿನ ಹನಿಗಳ ಮೂಲಕ ಗರಿಕೆಯ ಎಲೆಗಳಿಗೆ ಹೀರಿಕೊಳ್ಳುವ ಸಾಮರ್ಥ್ಯ ಇದೆ. 21 ಗರಿಕೆಯನ್ನು ಗಣೇಶ ದೇವನಿಗೆ ಪೂಜೆ ಮಾಡುವಾಗ ಅರ್ಪಿಸಿ ಭಕ್ತಿಯಿಂದ ಪೂಜಿಸುವುದರಿಂದ ಅದೃಷ್ಟವನ್ನು ಹೊತ್ತು ತರುವುದು ಎಂದು ನಂಬಲಾಗಿದೆ.

ಗರಿಕೆಯ ಗಿಡವನ್ನು ಗುರುತಿಸುವುದು ಹೇಗೆ ?

ಗರಿಕೆಯು ಒಂದೇ ಬೇರಿನಲ್ಲಿ ಮೊದಲು ಮೂರು ಉದ್ದನೆಯ ಎಲೆಗಳಾಗಿ ಬೆಳೆದು ನಂತರ ಮೂರ್ನಾಲ್ಕು ಗಂಟುಳಾಗಿ ಅಲ್ಲಿಂದ ಎಲೆಗಳು ಚಿಗುರೊಡೆದು ಮತ್ತೆ ಉದ್ದಕ್ಕೆ ಬೆಳೆಯುತ್ತವೆ. ಗರಿಕೆಯ ಎಲೆಯನ್ನು ನೀವು ಒಂದು ವೇಳೆ ಪೂಜೆಗೆ ಕಿತ್ತರೂ ಸಹ ಅದು ಬೇಗ ಬೇಗನೇ ಚಿಗುರೊಡೆದು ಮರುಹುಟ್ಟು ಪಡೆದು ಪುನರ್ಜೀವ ಪಡೆಯುವುದು.

ಎಂತಹ ಗರಿಕೆಯನ್ನು ಗಣೇಶನಿಗೆ ಅರ್ಪಿಸಬಾರದು ?



ಗಣೇಶನಿಗೆ ಹೂವು ಹೊಡೆದ ಗರಿಕೆಯನ್ನು ಅರ್ಪಿಸಬಾರದು. ಯಾಕೆಂದರೆ ಎಲೆಗಳು ಹಣ್ಣಾಗಿ ಹೋಗಿರುತ್ತವೆ ಬಣ್ಣವೂ ಸ್ವಲ್ಪ ಬದಲಾಗುತ್ತದೆ. ಆದ್ದರಿಂದ ಅಂತಹ ಹಣ್ಣಾಗಿ ಹೂವು ಬಿಟ್ಟ ಗರಿಕೆಯ ಹುಲ್ಲನ್ನು ಪೂಜೆಗೆ ಬಳಸಬಾರದು. ಗರಿಕೆಯಲ್ಲಿರುವ ಜೀವಶಕ್ತಿಯ ಉಲ್ಲಾಸ ಕೂಡ ಕಡಿಮೆಯಾಗಿರುತ್ತದೆ. ಗರಿಕೆಯಲ್ಲಿರುವ ದೇವತೆಗಳನ್ನು ಆಕರ್ಷಿಸುವ ಶಕ್ತಿ ಸಾಮರ್ಥ್ಯ ಕೂಡ ಕಡಿಮೆ ಆಗಿರುವುದು. ಆದ್ದರಿಂದ ಹೂವು ಹೊಡೆದ ಗರಿಕೆಯು ಪೂಜೆಗೆ ಬಳಸಬಾರದು.

********


" ಶ್ರೀ ಗಣೇಶ ಕಥಾ "

ಗಣಪತಿಯು ಪರಮಾತ್ಮನ ಮಹಾಭಕ್ತನಾಗಿದ್ದು; ಭಕ್ತರ ಸಕಲೇಷ್ಟಗಳನ್ನು ಪೂರೈಸುವವನಾಗಿದ್ದಾನೆ. ಗಣಪತಿಗೆ ಪ್ರಿಯವಾದ ತಿಥಿಯು ಚತುರ್ಥಿಯು. ಅದರಲ್ಲಿಯೂ ಭಾದ್ರಪದ ಶುಕ್ಲ ಚತುರ್ಥಿಯು ಅತ್ಯಂತ ಪ್ರಿಯವಾದುದು. ಅಂದು ಯಾರು ಭಕ್ತಿಯಿಂದ ಗಣಪತಿಯ ಅಂತರ್ಯಾಮಿಯಾದ ಶ್ರೀ ವಿಶ್ವನಾಮಕ ಜಾಗ್ರದಾವಸ್ಥಾ ಪ್ರೇರಕನನ್ನು ಪೂಜಿಸುವರೋ ಅವರಿಗೆ ಅಂತರ್ಯಾಮಿ ಸಕಲೇಷ್ಟಗಳನ್ನೂ ಕೊಡುತ್ತಾನೆ.

ಈ ಚತುರ್ಥಿಯಂದು ಶುದ್ಧರಾಗಿ ಬೆಳ್ಳಿ ಅಥವಾ ಮಣ್ಣಿನ ಪ್ರತಿಮೆಯನ್ನಾಗಲೀ ಮಾಡಿಸಿ ಆ ಪ್ರತಿಮೆಯಲ್ಲಿ ಗಣಪತಿಯ ಅಂತರ್ಯಾಮಿಯಾದ ವಿಶ್ವನನ್ನು ಪೀಠ ಪೂಜಾ ಪೂರ್ವಕವಾಗಿ ಆವಾಯಿಸಿ ಪೂಜಿಸಿದರೆ ಸಮಸ್ತ ಸಂಕಷ್ಟಗಳಿಂದ ಮುಕ್ತರಾಗುವರು. ಈ ವ್ರತಾಚರಣೆಯಿಂದ ಅಪವಾದಗಳನ್ನು ಪರಿಹರಿಸಿಕೊಳ್ಳಬಹುದು.

ಚತುರ್ಥ್ಯಾಂ ಶುಕ್ಲ ಪಕ್ಷೇ ತು ಕಾರ್ಯ೦ ಗಾಣೇಶ್ವರಂ ವೃತಮ್ ।
ಅಪವಾದ ಹರಂ ಚೈವ ಸರ್ವ ಸಂಕಷ್ಟ ನಾಶನಮ್ ।।

ಈ ವ್ರತವನ್ನು ಯಾರು ಮೊದಲು ಆಚರಿಸಿದರು?

ಈ ವ್ರತದ ಆಚರಣೆಯಿಂದ ಅಪವಾದವು ಹೇಗೆ ಪರಿಹಾರ ಹೊಂದುವುದು?

ತಿಳಿಸಿ ಎಂದು ಶ್ರೀ ಶೌನಕರು, ಶ್ರೀ ಸೂತ ಪುರಾಣಿಕರನ್ನು ಕೇಳಿದರು.

ಕೇನ ಚಾದೌ ಪುರಾ ಚೀರ್ಣ೦ ಮರ್ತ್ಯಲೋಕೇ ಕಥ೦ ಗತಮ್ ।।

ಶ್ರೀ ಸೂತ ಪುರಾಣಿಕರು ಹೀಗೆಂದರು...

ಈ ವ್ರತವನ್ನು ಮೊದಲು ಶ್ರೀ ಕೃಷ್ಣ ಪರಮಾತ್ಮನೇ ಆಚರಿಸಿ ತನಗೆ ಬಂದ ಅಪವಾದನ್ನು ಪರಿಹರಿಸಿ ಕೊಂಡಿರುವನು.

ಚಕ್ರೇ ವ್ರತಂ ಜಗನ್ನಾಥೋ ವಾಸುದೇವಃ ಪ್ರತಾಪವಾನ್ ।
ಆದಿಷ್ಟೋ ನಾರದೇನೈವ ವೃಥಾಲಾಂಛನ ಮುಕ್ತಯೇ ।।

ಶ್ರೀ ಶೌನಕರು..

ಜಗನ್ನಾಥನಾದ ಶ್ರೀ ಕೃಷ್ಣನಿಗೆ ಅಪವಾದ ಬಂದದ್ದಾದರೂ ಹೇಗೆ? ಎಂದು ಕೇಳಿದರು. ಅದಕ್ಕೆ ಶ್ರೀ ಸೂತ ಪುರಾಣಿಕರು...

ಭಾದ್ರಪದ ಶುಕ್ಲ ಚತುರ್ಥಿಯಂದು ಶ್ರೀ ಕೃಷ್ಣನು ಚಂದ್ರ ದರ್ಶನ ಮಾಡಿದ್ದರಿಂದ " ಮಣಿಗಳ್ಳ " ನೆಂಬ ಅಪವಾದಕ್ಕೆ ಗುರಿಯಾದನು.

ಭಾದ್ರಪದ ಶುಕ್ಲ ಚತುರ್ಥಿಯಂದು ಯಾರು ಚಂದ್ರನನ್ನು ನೋಡುವರೋ ಅವರು ಮಿಥ್ಯಾಪವಾಡದಿಂದ ದೂಷಿತರಾಗಲಿ ಎಂದು ಗಣಪತಿಯ ಶಾಪವಿರುತ್ತದೆ. ಆದುದರಿಂದ ಆ ದಿನವೂ ಚಂದ್ರ ದರ್ಶನ ನಿಷಿದ್ಧವಾಗಿದೆ.

ಕನ್ಯಾದಿತೇ ಚತುರ್ಥ್ಯಾಂ ತು ಶುಕ್ಲ ಚಂದ್ರಸ್ಯ ದರ್ಶನಮ್ ।
ಮಿಥ್ಯಾ ದೂಷಣಂ ಕುರ್ಯಾತ್ ತಸ್ಮಾತ್ ಪಶ್ಯೇನ್ನ ತ ತದಾ ।।

ಶ್ರೀ ಶೌನಕರು..

ಚಂದ್ರನಿಗೆ ಗಣಪತಿಯು ಶಾಪ ಕೊಡಲು ಕಾರಣವೇನೆಂಬುದನ್ನು ಸವಿಸ್ತಾರವಾಗಿ ತಿಳಿಸಿರಿ ಎಂದು ಕೇಳಿದರು.

ಕಿಮರ್ಥಂ ಗಣನಾಥೇನ ಶಪ್ತಶ್ಚಂದ್ರ: ಸುಧಾಮಯಃ ।
ಏತದಾಖ್ಯಾನಕಂ ಶ್ರೇಷ್ಠ೦ ಯಥಾವದ್ವಕ್ತುಮರ್ಹಸಿ ।।

ಹಿಂದೆ ಶ್ರೀ ರುದ್ರದೇವರು ಮತ್ತು ಶ್ರೀ ಚತುರ್ಮುಖ ಬ್ರಹ್ಮದೇವರು ಗಣಪತಿಗೆ ಮಹಿಮಾ ಮೊದಲಾದ ಅಷ್ಟ ಸಿದ್ಧಿಗಳನ್ನು ಅನುಗ್ರಹಿಸಿದರು. ಹಾಗೆಯೇ ಶ್ರೀ ಚತುರ್ಮುಖ ಬ್ರಹ್ಮದೇವರು ಲೋಕ ಶಿಕ್ಷಣಾರ್ಥವಾಗಿ ಸ್ತುತಿಸಿದರು.

ಶ್ರೀ ಚತುರ್ಮುಖ ಬ್ರಹ್ಮದೇವರು ಮಾಡಿದ ಗಣಪತಿಯ ಸ್ತುತಿಯು ಮಿಶ್ರ ಸ್ತುತಿಯಾಗಿದ್ದೂ; ಮುಖ್ಯವಾಗಿ ಗಣಪತಿ ಅಂತರ್ಯಾಮಿಯಾದ ಶ್ರೀ ವಿಶ್ವ೦ಭರ ಸ್ತೋತ್ರವಾಗಿದೆ. ಈ ಸ್ತೋತ್ರದಿಂದ ಸಂತುಷ್ಟನಾದ ಗಣಪತಿಯು ಶ್ರೀ ಚತುರ್ಮುಖ ಬ್ರಹ್ಮದೇವರಿಗೆ ಸೃಷ್ಠಿ ಮಾಡುವಾಗ ಯಾವುದೇ ವಿಘ್ನ ಉಂಟಾಗದಿರಲಿ ಎಂದು ಅನುಗ್ರಹಿಸಿದನು.

ಇದರರ್ಥವು ಜನರು ಯಾವುದೇ ಕಾರ್ಯವನ್ನು ಪ್ರಾರಂಭಿಸುವಾಗ ಗಣಪತಿಯನ್ನು ಪೂಜಿಸಿದರೆ ನಿರ್ವಿಘ್ನತೆ ಉಂಟಾಗುತ್ತದೆ.

ಹೀಗೆ ವರವನ್ನು ನೀಡಿ ಸತ್ಯಲೋಕದಿಂದ ಚಂದ್ರಲೋಕಕ್ಕೆ ಬರುತ್ತಿರುವಾಗ ಎಡವಿ ಬಿದ್ದನು. ಇದನ್ನು ನೋಡಿ ಚಂದ್ರನು ಅಪಹಾಸ್ಯ ಮಾಡುತ್ತಾ ನಕ್ಕನು. ಚಂದ್ರನಿಗೆ ನಾನೇ ಸುಂದರನೆಂಬ ಮಡವೂ ಈ ಅಪಹಾಸ್ಯಕ್ಕೆ ಕಾರಣವಾಗಿದ್ದಿತು!

ಚಂದ್ರಲೋಕಂ ಸಮಾಸಾದ್ಯ ಸ್ಖಲಿತೋ ಗಣನಾಯಕಃ ।
ಉಪಹಾಸಂ ಸಮಾಚಕ್ರೇ ಸೋಮೋ ರೂಪ ಮದಾನ್ವಿತಃ ।।

ಚಂದ್ರನ ಉಪಹಾಸದಿಂದ ಕೋಪಗೊಂಡ ಗಣಪತಿಯು ಹೀಗೆ ಶಾಪವಿತ್ತನು...

ನೀನು ಅತ್ಯಂತ ಸುಂದರನೆಂದು ಅಹಂಕಾರಿಯಾಗಿರುವೆ. ಆದ್ದರಿಂದ ಅವಮಾನವನ್ನು ಮಾಡಿರುವೆ. ಇದಕ್ಕಾಗಿ ನಿನ್ನನ್ನು ಶಪಿಸುವೆ. ಇಂದಿನಿಂದ ಜನರು ನಿನ್ನನ್ನು ನೋಡುವುದೇ ಬೇಡ! ನೋಡಿದರೆ ಅವರಿಗೆ ಸುಳ್ಳು ಅಪವಾದ ಬರಲೀ ಎಂದ!

ಆದ್ಯ ಪ್ರಭೃತಿ ಲೋಕಸ್ಥಾ೦ ನ ಹಿ ಪಶ್ಯತಿ ಪಾಪಿನಂ ।
ಯೇ ಪಶ್ಯಂತಿ ಪ್ರಮಾದೇನ ತ್ವಾ೦ ನಾರಾ ಮೃಗಲಾಂಚನಮ್ ।।
ಮಿಥ್ಯಾಭಿಶಾಪ ಸಂಯುಕ್ತಾ: ಭವಿಷ್ಯಂತಿ ಹಿ ತೇ ಧ್ರುವಮ್ ।।

ಈ ಶಾಪದಿಂದ ಚಂದ್ರನು ದುಃಖಿತನಾದನು. ನನ್ನ ಸೌಂದರ್ಯವನ್ನು ಜನರು ನೋಡದೆ ಇದ್ದರೆ ಆ ಸೌಂದರ್ಯವಿದ್ದೂ ವ್ಯರ್ಥವೇ ಸರಿ ಎಂದು ತಿಳಿದು ಗಣಪತಿಯನ್ನು ಶಾಪ ನಿವೃತ್ತಿಗಾಗಿ ಭಕ್ತಿಯಿಂದ ಸ್ತೋತ್ರ ಮಾಡಿದನು.

ಪ್ರಸೀದ ದೇವೇಶ ಜಗನ್ನಿವಾಸ ಗಣೇಶ ಲಂಬೋದರ ವಕ್ರತುಂಡ ।
...... ಪೂಜ್ಯಮಾನ ಕ್ಷಮಸ್ವ ಮೇ ಗರ್ವ ಕೃತಂ ಚ ಹಾಸ್ಯ೦ ।।

ಇದೆ ಮೊದಲಾದ ಸ್ತೋತ್ರಗಳಿಂದ ಸಂತುಷ್ಟನಾದ ಗಣಪತಿಯು ಹೀಗೆ ಶಾಪವನ್ನು ಸಂಕೋಚಗೊಳಿಸಿದನು.

" ಭಾದ್ರಪದ ಶುದ್ಧ ಚತುರ್ಥಿಯಂದು ಯಾರು ನಿನ್ನನ್ನು ನೋಡುವರೋ ಅವರಿಗೆ ಮಾತ್ರ ಮಿಥ್ಯಾಪವಾದ ಉಂಟಾಗುತ್ತದೆ. ಬೇರೇ ಸಮಯದಲ್ಲಿ ನೋಡಲಡ್ಡಿಯಿಲ್ಲ " ಎಂದ.

ಶುಕ್ಲ ಪಕ್ಷೇ ಚತುರ್ಥ್ಯಾಂ ತು ಯೇ ಪಶ್ಯಂತಿ ಸದೈವ ಹಿ ।
ಮಿಥ್ಯಾಪವಾದಂ ಮಾಸಾಂತೇ ಪ್ರಾಪ್ಯಂತೇsತ್ರ ನ ಸಂಶಯಃ ।।

ಭಾದ್ರಪದ ಶುಕ್ಲ ಚತುರ್ಥಿಯಂದು ಯಾರು ತಿಳಿದೋ - ತಿಳಿಯದೋ ಚಂದ್ರನ ದರ್ಶನ ಮಾಡಿದರೆ ತಿಂಗಳು ಕಳೆಯುವುದರೊಳಗಾಗಿ ಮಿಥ್ಯಾಪವಾದಕ್ಕೆ ಗುರಿಯಾಗುತ್ತಾರೆ. ಈ ವಿಷಯದಲ್ಲಿ ಸಂಶಯವಿಲ್ಲ!

ಮಾಸಾದೌ ಪೂರ್ವಮೇವ ತ್ವಾ ದೃಷ್ಟ್ವಾ ಪಶ್ಯಂತಿ ಮಾನವಾ: ।
ಚತುರ್ಥ್ಯಾಂ ಶುಕ್ಲ ಪಕ್ಷೇ ತು ತೇಷಾ೦ ದೋಷೋ ನ ವಿದ್ಯತೇ ।।

ಭಾದ್ರಪದ ಮಾಸದ ಶುಕ್ಲ ಪಕ್ಷ ದ್ವಿತೀಯಾ ಚಂದ್ರನನ್ನು ನೋಡಿದವರಿಗೆ ಚತುರ್ಥಿ ಚಂದ್ರನ ದರ್ಶನವಾದರೂ ಮಿಥ್ಯಾಪವಾದ ಬರುವುದಿಲ್ಲ!

ಸ್ಯಮಂತಕೋಪಾಖ್ಯಾನವು ಭಗವಂತನ ಮಹಿಮಾ ಪ್ರದರ್ಶನ ಪೂರ್ವಕ ಜಾಂಬವತೀ ಹಾಗೂ ಸತ್ಯಭಾಮಾದೇವಿಯರ ಮಂಗಳ ವಿವಾಹವನ್ನು ವರ್ಣಿಸುವುದರಿಂದ ಆ ದೋಷವು ಪರಿಹಾರವಾಗುವುದು.

ಸ್ಯಮಂತಕೋಪಾಖ್ಯಾನವನ್ನು ಶ್ರವಣ ಮಾಡಲು ಅನುಕೂಲವಿಲ್ಲದಿದ್ದಾಗ ಭಗವಂತನಿಂದ ಹೇಳಲ್ಪಟ್ಟ ಸ್ಯಮಂತಕೋಪಾಖ್ಯಾನ ಸಂಗ್ರಹಾತ್ಮಕವಾದ ಈ ಶ್ಲೋಕವನ್ನಾದರೂ ಜಪಿಸಬೇಕು.

ಸಿಂಹಃ ಪ್ರಸೀನಮವಧೀತ್ ಸಿಂಹೋ ಜಾಂಬವತಾ ಹತಃ ।
ಸುಕುಮಾರಕಮಾರೋಧೀಸ್ತವಹ್ಯೇಷಃ ಸ್ಯಮಂತಕಃ ।।

********

ಡಾ. ನಾಗೇಂದ್ರ ಆಚಾರ್ಯ in vijaya karnataka 3 septemeber 2016
ಓಂ ಕಪಿಲಾಯ ನಮ: ಓಂ ಮೋದಕ ಹಸ್ತಾಯ ನಮ: ಓಂ ವರಪ್ರದಾಯ ನಮ: ಹೀಗೆ ಗಣೇಶನ ಪೂಜಾ ಪುಸ್ತಕಗಳಲ್ಲಿ ್ಲ ಅರ್ಕಪತ್ರಂ ಸಮರ್ಪಯಾಮಿ ಎಂದು ಎಕ್ಕೆಯ ಎಲೆಯನ್ನು ಮತ್ತು ಓಂ ವಾಮನಾಯ ನಮ: ಅರ್ಕಪುಷ್ಪಂ ಸಮರ್ಪಯಾಮಿ ಎಂದು ಎಕ್ಕೆಯ ಹೂವನ್ನು ಅರ್ಪಿಸಲು ಹೇಳಲಾಗಿದೆ.
ಬಿಳಿ ಎಕ್ಕದ ಗಿಡವನ್ನು ಪೂಜಿಸಿದರೆ ಸೂರ್ಯನ್ನು ಮತ್ತು ಗಣೇಶನನ್ನು ಪೂಜಿಸಿದ ಫಲ ಸಿಗುವುದು ಎಂಬ ನಂಬಿಕೆ ನಮ್ಮಲ್ಲಿ ಅನಾದಿಕಾಲದಿಂದಲೂ ಬೇರುಬಿಟ್ಟಿದೆ. ಮನೆಯ ಹತ್ತಿರ, ದೇವಾಲಯಗಳ ಸಮೀಪ ಈ ಗಿಡವನ್ನು ಬೆಳೆಸುವರು. ಹಾಗೆಯೇ ಬಿಳಿ ಎಕ್ಕದ ಹೂವಿನ ಹಾರವನ್ನು ಮಾಡಿ ಮಂಗಳವಾರ ಮತ್ತು ಶನಿವಾರ ಅಂಜನೇಯ ಸ್ವಾಮಿಗೆ ಮತ್ತು ಶನಿದೇವರಿಗೆ ಅರ್ಪಿಸಿದರೆ ಸಮಸ್ತ ಶನಿದೋಷ ನಿವಾರಣೆಯಾಗುವುದು. ಎಕ್ಕದ ಹೂ ನಮಗೆ ಸುಲಭ ರೂಪದಲ್ಲಿ ಯಾವುದೇ ಖರ್ಚಿಲ್ಲದೆ ಸದಾ ಸಿಗುವುದು. ಗಣೇಶನಿಗೆ ಎಕ್ಕೆಯನ್ನು ಅರ್ಪಿಸುವುದರ ಹಿಂದಿರುವ ಕಾರಣ ತಿಳಿಯುವ ಬನ್ನಿ.

ಅರ್ಕ ಗಣಪತಿ : 
ಸಮುದ್ರ ಮಥನ ಕಾಲದಲ್ಲಿ ವಿಷವು ಹುಟ್ಟಿತ್ತು. ಅದನ್ನು ಶಿವನು ಕುಡಿಯುವಾಗ ಸ್ವಲ್ಪ ವಿಷವು ಸಾಗರದಲ್ಲಿ ಸೇರಿ ಕ್ಷೀರಸಾಗರವು ವಿಷಪೂರಿತವಾಗಿ ಅದರಲ್ಲಿನ ಜಲಚರಗಳು ಸಾವನ್ನಪ್ಪಲು ಪ್ರಾರಂಭಿಸಿದವು. ಇದನ್ನು ಕಂಡ ದೇವತೆಗಳು ಈ ಸಂಕಷ್ಟವನ್ನು ಪರಿಹರಿಸಲು ಗಣಪತಿಯನ್ನು ಮೊರೆ ಹೊಕ್ಕರು. ಕೂಡಲೆ ಸುಂಟರಗಾಳಿಯೊಂದು ಕೀರಸಮುದ್ರದಲ್ಲಿ ಸುಳಿದು ವಿಷವನ್ನೆಲ್ಲಾ ನೊರೆಯಾಗಿಸಿ ಆ ನೊರೆಯನ್ನು ಸಮುದ್ರ ದಡಕ್ಕೆ ನೂಕಿತು. ಅಲ್ಲಿ ಬಿಳಿ ಹೂ ಬಿಡುವ ಗಿಡ ಬೆಳೆಯಿತು.ಅದೇ ಎಕ್ಕೆ. ಅರ್ಕಗಣಪತಿ ಪ್ರತ್ಯಕ್ಷ ನಾಗಿ ಎಕ್ಕೆ ಗಿಡದಲ್ಲಿ ತಾನಿರುವುದಾಗಿ ಮತ್ತು ಯಾರು ಎಕ್ಕೆ ಹೂಗಳಿಂದ ನನ್ನನ್ನು ಪೂಜಿಸುವರೋ ಅವರ ಮನೋಭಿಷ್ಟಗಳನ್ನು ನೆರವೇರಿಸುವೆ ಎಂದು ತಿಳಿಸಿ ಅಂತರ್ಧಾನಾದ. ಈ ಕಥೆಯು ಸತ್ಯವೆನ್ನುವಂತೆ ಎಕ್ಕೆಯ ಗಿಡವು ವಿಷದ ಗುಣಗಳನ್ನು ಹೊಂದಿದೆ. ಎಕ್ಕವನ್ನು ಉಪವಿಷದ ಗುಂಪಿಗೆ ಸೇರಿಸಿದ್ದಾರೆ. ಹೀಗೆ ಗಣಪತಿಗೂ ಎಕ್ಕೆಯ ಗಿಡಕ್ಕೂ ಅವಿನಾಭಾವ ಸಂಬಂಧವಿದೆ. ಬಿಳಿ ಎಕ್ಕದ ಬೇರಿನಿಂದ ಗಣಪತಿ ಮೂರ್ತಿ ತಯಾರಿಸಿ ಅದನ್ನು ಅಂಗಾರಕ ಸಂಕಷ್ಟಿ ದಿನದಂದು ಪ್ರತಿಷ್ಟಾಪಿಸಿ ಪೂಜಿಸಿದರೆ ಮನೆಯಲ್ಲಿ ಶಾಂತಿ ನೆಲಸಿ ಶ್ರೇಯಸ್ಸು ದೊರೆಯುವುದು. ಕೆಲವೊಮ್ಮೆ ಗಣಪತಿಯ ರೂಪವೇ ಸ್ವಾಭಾವಿಕವಾಗಿ ಎಕ್ಕದ ಬೇರಿನಲ್ಲಿ ಇರುವುದು. ಇದು ಸಿಗುವುದು ಅಪರೂಪ. ಈ ತರಹದ ಸ್ವಾಭಾವಿಕವಾಗಿ ಗಣಪತಿಯ ರೂಪವಿರುವ ಎಕ್ಕದ ಬೇರು ಸಿಕ್ಕರೆ ಅವರಿಗೆ ಸರ್ವವು ಸಿದ್ಧಿಯಾಗುವುದು. ಅವರಿಗೆ ವಾಕ್ಸಿದ್ಧಿ ಲಭಿಸಿ ಅವರು ನುಡಿದಂತೆ ನಡೆಯುತ್ತದೆ ಎನ್ನುವ ನಂಬಿಕೆ ನಮ್ಮಲ್ಲಿದೆ.

ಬಿಳಿ ಎಕ್ಕದ ಬೇರಿನಿಂದ ತಯಾರಿಸಿದ ಗಣಪತಿ ಮೂರ್ತಿಯನ್ನು ಪೂಜಿಸುವುದರಿಂದ ಏಕಾಗ್ರತೆ ಮತ್ತು ಜ್ಞಾನ ವೃದ್ಧಿಸುವುದು. ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುವುದು. ಸಂಸಾರ ಜೀವನದಲ್ಲಿ ಸುಖ ಕಾಣುವುದು. ಮನೆಯಲ್ಲಿ ಐಶ್ವರ್ಯ ತುಂಬುವುದು. ಕ್ಷ ುದ್ರ ಶಕ್ತಿಗಳಿಗಳಿಂದ ಆಗುವ ಕೆಡಕುಗಳನ್ನು ತಡೆಯುವುದು. ವಿಘ್ನಗಳನ್ನು ನಿವಾರಣೆ ಮಾಡುವುದಲ್ಲದೆ ವಾಸ್ತು ದೋಷವನ್ನು ಶಮನ ಮಾಡುವುದು. ಕೈಗೊಂಡ ಉದ್ಯಮಗಳಲ್ಲಿ ಹೆಚ್ಚು ಲಾಭ ಬರುವುದು ಮತ್ತು ವೈರಿಗಳನ್ನು ನಾಶಮಡುವುದು. ಮಾಟ , ಮಂತ್ರ, ಭೂತ , ಪಿಶಾಚಿ, ದೆವ್ವ ಮತ್ತು ಪೀಡೆ ಮೂದಲಾದ ದುಷ್ಟ ಶಕ್ತಿಗಳನ್ನು ದೂರಮಾಡುವುದು.
ದೂರ್ವ ಗಣಪತಿ:
ದೂರ್ವೆ ಒಂದು ಪವಿತ್ರ ಹುಲ್ಲು. ಇದು ಸಾಮಾನ್ಯವಾಗಿ ಉಷ್ಣ ಮತ್ತು ಸಮಶೀತೋಷ್ಣ ಪ್ರದೇಶಗಳಲ್ಲಿ ಬೆಳೆಯುವುದು. ಮಳೆಗಾಲ ಬಂದೊಡನೆ ಚಿಗುರಿ ಕಾಂಡವು ನೆಲದ ಮೇಲೆ ತೆವಳಿ ಅಲ್ಲಿಲ್ಲಿ ಬೇರು ಬಿಟ್ಟು ಹರಡಿಕೊಂಡು ಕವಲೊಡೆದು 1 ರಿಂದ 2 ಮೀಟರ್‌ವರೆಗೆ ಬಳ್ಳಿಯಂತೆ ಉದ್ದಕೆ ಬೆಳೆಯುವುದು. ಬಹುವರ್ಷಗಳವರೆಗೆ ಬದುಕುಳಿಯುವ ಹುಲ್ಲು. ಕಾಂಡಕ್ಕೆ ನೀಳಾಕಾರದ ಎಲೆಗಳು ಪರ್ಯಾಯವಾಗಿ ಜೋಡಣೆಯಾಗಿದ್ದು ತುದಿಯಲ್ಲಿ ಛತ್ರಾಕಾರದ ಹೂಗೊಂಚಲು ಇರುವುದು. ಕಾಲುದಾರಿಗಳಲ್ಲಿ, ರಸ್ತೆಯ ಬದಿಯಲ್ಲಿ, ಬಂಜರು ಭೂಮಿಯಲ್ಲಿ ಎಲ್ಲಾ ಮಣ್ಣಿನಲ್ಲಿ ಬೆಳೆಯುವುದು. ಪೋಯೇಸಿ ಸಸ್ಯಕುಟುಂಬಕ್ಕೆ ಸೇರಿದ ಗರಿಕೆಹುಲ್ಲು ವೈಜ್ಞಾನಿಕವಾಗಿ ಸೈನೊಡಾನ್‌ ಡ್ಯಾಕ್ಟಿಲಾನ್‌ ಎಂದು ಗುರುತಿಸಿದ್ದಾರೆ. ಸಂಸ್ಕೃತದಲ್ಲಿ ದೂರ್ವ, ಹಿಂದಿಯಲ್ಲಿ ಧುಬ್‌ ಮತ್ತು ಇಂಗ್ಲೀಷ್‌ನಲ್ಲಿ ಬೆರ್ಮುಡ ಗ್ರಾಸ್‌ ಎಂದು ವಿವಿಧ ಭಾಷೆಗಳಲ್ಲಿ ಕರೆಯುವುರು.ದೂರ್ವ ಮೂರು ವಿಧವಿದೆ. ನೀಲ, ಶ್ವೇತ ಮತ್ತು ಗಂಡದೂರ್ವಾ ನೀಲದೂರ್ವವು ನೀಲ ಮಿ]ತ ಕಪ್ಪು ಛಾಯೆಯಿರುವುದು. ಇದಕ್ಕೆ ಹರೀತ, ಅನಂತ, ಭಾರ್ಗವಿ, ಶತಪರ್ವಿಕ, ಸಹಸ್ರವೀರ್ಯ, ಶೀತವಲ್ಲಿ, ಶಾಂಭವಿ, ಶ್ಯಾಮ,ಅಮೃತಾ ಮತ್ತು ಮಹೌಷಧಿ ಎಂಬ ಪರ್ಯಾಯ ಪದಗಳಿವೆ. ಶ್ವೇತ ದೂರ್ವ ಬಿಳಿಬಣ್ಣದಾಗಿದ್ದು ಗಂಡಾಲಿ, ಶತವೀರ್ಯ, ಶ್ವೇತ ದಂಡಿ, ಶ್ವೇತಕಾಂಡ, ಸಿತಾ, ರುಹ, ಗೋಲೊಮಿ, ಸುರವಲ್ಲಭಾ, ಸುಪರ್ವ, ಮತ್ತು ಸಹಸ್ರಕಾಂಡ ಎಂಬ ಪರ್ಯಾಯ ಪದಗಳಿವೆ.
ದೂರ್ವದ ಮಹತ್ವ : 
ದೂರ್ವ ಎಂದರೆ ಯಾವುದು ದೂರವಿರುವ ಪವಿತ್ರ ತತ್ವಗಳನ್ನು ಹತ್ತಿರ ತರುವುದೋ, ಯಾವುದು ಹಿಂಸೆ ಅಥವಾ ಪಾಪವನ್ನು ನಾಶಮಾಡುವುದೋ ಅದು ದೂರ್ವವಾಗಿದೆ. ಗರಿಕೆಯ ಮಾಲೆಯನ್ನು ಗಣಪತಿಗೆ ಅರ್ಪಿಸುವಾಗ ತ್ವಂ ದೂರ್ವೇಅಮೃತ ಜನ್ಮಾಸಿ ವಂದಿತಾಸಿ ಸುರೈರಪಿ| ಸೌಭಾಗ್ಯಂ ಸಂತಂತಿಂ ದೇಹಿ ಸರ್ವಕಾರ್ಯಕರೀಭವ || ಈ ಮಂತ್ರವನ್ನು ಹೇಳುತ್ತಾರೆ. ಅಮೃತದಿಂದ ಹುಟ್ಟಿರುವ ನಿನ್ನನ್ನು ದೇವತೆಗಳು ಪೂಜಿಸುವುರು. ಸಕಲ ಸೌಭಾಗ್ಯಗಳನ್ನು, ಸಂತಾನ ನೀಡಿ ಮತ್ತು ಸರ್ವಕಾರ್ಯಗಳನ್ನು ನಿವಿರ್ಘವಾಗಿ ನಡೆಸು ಎನ್ನುವುದು ಶ್ಲೋಕದ ಅರ್ಥ. ಮೂರು ದಳಗಳಿರುವ ಗರಿಕೆಯನ್ನು ಮಾತ್ರ ಪೂಜೆಯಲ್ಲಿ ಬಳಸಬೇಕು, ಅದರಲ್ಲಿ ಗಣಪತಿ,ಶಿವ ಮತ್ತು ಶಕ್ತಿಗಳನ್ನು ಆಕರ್ಷಿಸುವ ಗುಣಗಳಿವೆ. ಗರಿಕೆಯನ್ನು ಪವಿತ್ರ ಸ್ಥಳಗಳಿಂದ ಕಿತ್ತು ತಂದು ತಾಜಾ ಇರುವಾಗಲೇ ಉಪಯೋಗಿಸಬೇಕು. ಗಣಪತಿಯನ್ನು ಎರಡು ಗರಿಕೆಗಳಿಂದ ಪೂಜಿಸುವುದು ದೂರ್ವಯುಗ್ಮ ಪೂಜೆಯಾಗಿದೆ. ಗಣಪತಿಯ ಮಂತ್ರಗಳನ್ನು ಹೇಳುತ್ತಾ ದೂರ್ವ ಅರ್ಚನೆ ಮಾಡುವರು. ರಾವುಗ್ರಹದ ಶಾಂತಿಯ ಹೋಮದಲ್ಲಿ ದೂರ್ವವನ್ನು ಆಯುವೃದ್ಧಿಗೋಸ್ಕರ ಬಳಸುವರು.
ದೂರ್ವ ಪ್ರಿಯ ಗಣಪ: 
ಗಣಪತಿಯು ದೂರ್ವ ಪ್ರಿಯನಾಗಲು ಕೆಲವು ಕಥೆಗಳಿವೆ. ಒಮ್ಮೆ ಯಮರಾಜನ ಆಸ್ಥಾನದಲ್ಲಿ ಅದ್ದೂರಿ ನೃತ್ಯಕಾರ್ಯಕ್ರಮ ನಡೆಯಿತು.ಅದರಲ್ಲಿನ ಒಬ್ಬ ನರ್ತಕಿಯ ಮೇಲೆ ಯಮರಾಜನಿಗೆ ಪ್ರೇಮವಾಯಿತು. ಅದರ ಫಲವಾಗಿ ಒಬ್ಬ ದೊಡ್ಡ ಭಯಂಕರನಾದ ರಾಕ್ಷ ಸನು ಹುಟ್ಟಿದನು. ಅವನೇ ಅನಲಾಸುರ.ಅವನ ಗರ್ಜನೆಗೆ ಇಡಿ ಭೂಮಿ ನಡುಗುತಿತ್ತು. ಅವನ ಕಣ್ಣುಗಳಿಂದ ಬೆಂಕಿಯ ಉಂಡೆಗಳು ಹೊರಟು ಜಗತ್ತು ನಾಶವಾಗತೊಡಗಿತು. ಅವನು ದೇವತೆಗಳನ್ನು ಹಿಂಸೆ ಮಾಡಿ ಋುಷಿ ಮುನಿಗಳನ್ನು ಸಾಧು ಸಂತರನ್ನು ಜೀವಸಹಿತ ನುಂಗತೊಡಗಿದ. ಇದರಿಂದ ಇಂದ್ರಾದಿಯಾಗಿ ಎಲ್ಲಾ ದೇವತೆಗಳು ಭಯಭೀತರಾದರು. ಎಲ್ಲರು ಗಣಪತಿಯ ಕುರಿತು ಅನಲಾಸುರನಿಂದ ಕಪಾಡುವಂತೆ ಪ್ರಾರ್ಥಿಸಿದರು. ಗಣೇಶನು ಬಾಲ ಗಣೇಶನ ರೂಪದಲ್ಲಿ ಪ್ರತ್ಯಕ್ಷ ನಾಗಿ ಎಲ್ಲರನ್ನು ರಕ್ಷಿಸುವುದಾಗಿ ಅಭಯ ನೀಡಿದನು.
ತನ್ನ ಭವ್ಯವಾದ ಅವತಾರವನ್ನು ಎತ್ತಿ ಗಣೇಶನು ಅನಲಾಸುರನ್ನು ಹಿಡಿದು ನುಂಗಿಬಿಟ್ಟನು. ಗಣೇಶನ ಹೊಟ್ಟೆಯಲ್ಲಿ ಆ ರಾಕ್ಷ ಸನ ಉಷ್ಣತೆಯು ಹೆಚ್ಚಾಗಿ, ಅದನ್ನು ಗಣೇಶನು ತಾಳಲಾರದೆ ನೆಲದಲ್ಲಿ ಬಿದ್ದು ಉರುಳಾಡಲು ಪ್ರಾರಂಭಿಸಿದ. ಅಲ್ಲಿ ನೆರದಿದ್ದ ದೇವಾನುದೇವತೆಗಳು ತಮಗೆ ತಿಳಿದ ಉಪಾಯಗಳನ್ನು ಮಾಡಿದರು. ಶ್ರೀಗಂಧವನ್ನು ಅರೆದು ಮೈಗೆಲ್ಲಾ ಲೇಪಿಸಿದರು. ಚಂದ್ರನನ್ನು ತಲೆಯ ಮೇಲೆ ಇಟ್ಟರು.ಕಮಲವನ್ನು ಪಾದದಡಿಯಲ್ಲಿಟ್ಟರು, ವರುಣನು ಮಳೆಗೆರೆದ. ಹೀಗೆ ಮಾಡಿದ ಉಪಾಯಗಳಿಂದ ಉರಿಯು ಕಿಂಚಿತ್ತು ಕಡಿಮೆಯಾಗಲಿಲ್ಲ. ಕೊನೆಗೆ ವಿಷಯ ತಿಳಿದ ಕಾಷ್ಯಪ ಋುಷಿಮುನಿಗಳು 21 ದೂರ್ವದ ಕಟ್ಟನ್ನು ಗಣೇಶನ ತಲೆಯ ಮೇಲಿಟ್ಟರು! ಒಂದು ಆಶ್ಚರ್ಯ ಜರುಗಿತು. ಉರಿ ತಾನಾಗಿಯೇ ಮಾಯವಾಯಿತು. ಇದರಿಂದ ಗಣೇಶನಿಗೆ ದೂರ್ವವೆಂದರೆ ಬಹು ಪ್ರಿಯವಾಗಿದೆ. ದೂರ್ವದಿಂದ ಅವನ್ನು ಪೂಜಿಸುವುದರಿಂದ ದಾನಮಾಡಿದ ಮತ್ತು ಸಾವಿರಾರು ಯಾತ್ರಸ್ಥಳಗಳನ್ನು ದರ್ಶನಮಾಡಿದ ಪುಣ್ಯ ಲಭಿಸುವುದು.
ವಿಘ್ನೇಶ್ವರನ ಪೂಜೆಗೆ ವಿಷ್ಣುಕ್ರಾಂತ ಪತ್ರೆ
ದೇವರುಗಳು ಇಷ್ಟಪಡುವ ಪತ್ರೆ ಮತ್ತು ಹೂವುಗಳನ್ನು ಮುಡಿಸಿ ಪೂಜಿಸುವುದು ಹಿಂದಿನಿಂದಲೂ ನಡೆದು ಬಂದ ಪೂಜಾ ಪದ್ದತಿ. ಅಥ ಪತ್ರಪೂಜಾಂ ಕರಿಷ್ಯೇ ಎಂದು ಗಣಪತಿನ್ನು ಪತ್ರೆಗಳಿಂದ ಪೂಜೆ ಮಾಡುವಾಗ 'ಓಂ ವಿಘ್ನರಾಜಾಯ ನಮ: ವಿಷ್ಣುಕ್ರಾಂತಿ ಪತ್ರಂ ಸಮರ್ಪಯಾಮಿ'ಎನ್ನುವಾಗ ವಿಷ್ಣುಕ್ರಾಂತದ ಎಲೆಗಳಿಂದ ಪೂಜಿಸಬೇಕು. ಕೆಲವು ಪುಸ್ತಕಗಳಲ್ಲಿ ಭಿನ್ನದಂತಾಯ ನಮ: ಉಮಪುತ್ರಾಯ ನಮ: ಎಂದು ವಿಷ್ಣುಕ್ರಾಂತ ಪತ್ರೆಯನ್ನು ಸಮರ್ಪಿಸಿದ್ದಾರೆ. ಆದರೆ ಇಂದು ಪೂಜಾ ಪತ್ರೆಗಳೆ ಮಾಯವಾದಂತಿದೆ. ಮನಸ್ಸಿಗೆ ಬಂದ ಪತ್ರೆಯನ್ನು ಹಾಕುವ ಇಲ್ಲವೆ ಅಕ್ಷ ತೆಯನ್ನು ಹಾಕಿ ಪೂಜೆ ಮುಗಿಸುವ ಪುರುಸೊತ್ತಿಲ್ಲದ ಪುರೋಹಿತರೇ ಹೆಚ್ಚು ಇರುವಾಗ ಯಾವ ಮಂತ್ರಕ್ಕೆ ಯಾವ ಪತ್ರೆ ಅಥವಾ ಯಾವ ಹೂವನ್ನು ಅರ್ಪಿಸಬೇಕು ಎನ್ನುವುದು ಮಂತ್ರದಲ್ಲೆ ಶಬ್ದಮಾಡಿ ಪುಸ್ತಕದಲ್ಲೇ ಉಳಿಯುತ್ತದೆ.
*****
ತುಳಸಿಯನ್ನು ನೇರವಾಗಿ ಗಣಪತಿಗೆ ಅರ್ಪಿಸಬಾರದು. 
ಹಿರಿಯ ವಿದ್ವಾಂಸರ ಪ್ರಕಾರ ವಿಷ್ಣುವಿಗೆ ಅರ್ಪಿತವಾದ ಹರಿನಿರ್ಮಾಲ್ಯ ರೂಪವಾದ ತುಳಸಿಯನ್ನು ಗಣಪತಿಗೆ ಅರ್ಪಿಸಬಹುದು. 
ಬ್ರಹ್ಮ ವೈವರ್ತ ಪುರಾಣದಲ್ಲಿ ಹೀಗೊಂದು ಕಥೆಯಿದೆ. ತುಳಸಿಯು ಗಣಪತಿಯನ್ನು ನೋಡಿ ಬಹಳ ಮೋಹಿತಳಾಗುತ್ತಾಳೆ. ಆದರೆ ಗಣಪತಿಯು ಪರಮ ವೈರಾಗ್ಯ ಮೂರ್ತಿಯಾಗಿ ತಪಸ್ಸನ್ನು ಆಚರಿಸುತ್ತಿರುತ್ತಾನೆ. ಆಗ ತುಳಸಿಯು ಅವನನ್ನು ಒಲಿಸಿಕೊಳ್ಳಲು ಬಹಳ ಪ್ರಯತ್ನವನ್ನು ಪಡುತ್ತಾಳೆ. ಆದರೆ ಗಣಪತಿಯು ಇವಳ ಯಾವ ಚೇಷ್ಟೆಗೂ ಬಗ್ಗದೆ ಇದ್ದಾಗ ತುಳಸಿಯು ಕಾಮನ ಸಹಾಯವನ್ನು ಕೇಳುತ್ತಾಳೆ. ಆಗ ಕಾಮನೂ ಗಣಪತಿಯ ವೈರಾಗ್ಯವನ್ನು ಹಾಳು ಮಾಡಲು ಪರಿಪರಿಯಾಗಿ ಪ್ರಯತ್ನಿಸುತ್ತಾನೆ. ಆದರೆ ಗಣಪತಿಯು ಕಾಮನ ಯಾವುದೇ ಬಾಣಗಳಿಗೆ ಸೋಲುವುದಿಲ್ಲ. ಆಗ ಸೋತ ಕಾಮನು ತುಳಸಿಯಲ್ಲಿ ತನ್ನಿಂದ ಇನ್ನು ಸಾಧ್ಯವಿಲ್ಲ ಎಂದು ಹೇಳಿ ಹೋಗುತ್ತಾನೆ. ಹೀಗೆ ಗಣಪತಿಯು ಇಕ್ಷುಚಾಪನಾದ ಕಾಮನನ್ನು ಗೆಲಿದವನು. ಮುಂದೆ ಸಿಟ್ಟಾದ ತುಳಸಿ ಗಣಪತಿಗೆ ನೀನು ನಿನ್ನ ಸುಂದರ ರೂಪದಿಂದ ಅಹಂಕಾರ ಪಡುತ್ತಿದ್ದೀ. ಆದ್ದರಿಂದ ನಿನ್ನ ಸೌಂದರ್ಯಕ್ಕೆ ಕಾರಣವಾದ ಈ ದಂತಗಳಲ್ಲಿ ಒಂದು ದಂತವು ಮುಂದೆ ನಡೆಯುವ ಯುದ್ಧದಲ್ಲಿ ನಾಶವಾಗಲಿ ಎಂದು ಶಾಪವನ್ನು ಕೊಡುತ್ತಾಳೆ. ಆಗ ಸಿಟ್ಟಾದ ಗಣಪತಿಯು ನೀನು ವೃಕ್ಷವಾಗಿ ಹುಟ್ಟು ಎಂದು ಪ್ರತಿ ಶಾಪವನ್ನು ಕೊಡುತ್ತಾನೆ. ಆಗ ತುಳಸಿಯು ದುಃಖದಿಂದ ಗಣಪತಿಯನ್ನು ಕ್ಷಮೆ ಕೇಳಿ ನನಗೆ ಅನುಗ್ರಹ ಮಾಡಬೇಕು ಎಂದು ಪ್ರಾರ್ಥಿಸುತ್ತಾಳೆ. ಆಗ ಗಣಪತಿಯು ನೀನು ವೃಕ್ಷವಾಗಿ ಹುಟ್ಟಿದರೂ ವಿಷ್ಣುವಿಗೆ ಅತ್ಯಂತ ಪ್ರಿಯಳಾಗುತ್ತೀ. ಆದರೆ ನಾನು ಮಾತ್ರ ಎಂದೆಂದಿಗೂ ನಿನ್ನನ್ನು ಸ್ವೀಕರಿಸುವುದಿಲ್ಲ ಎಂದು ಹೇಳುತ್ತಾನೆ. ಆದ್ದರಿಂದ ಗಣಪತಿಗೆ ತುಳಸಿ ಹಾಕಬಾರದು ಎಂದು ಸಂಪ್ರದಾಯ ಬಂದಿದೆ. ವಾದಿರಾಜರೂ ತಮ್ಮ ಲಕ್ಷ್ಮೀಶೋಭಾನೆಯಲ್ಲಿ ಲಕ್ಷ್ಮಿಯು ಹಿಡಿದ ಹಾರದಲ್ಲಿ ತುಳಸಿಯು ಇರುವುದರಿಂದ ಇದು ಗಣಪತಿಗೆ ಯೋಗ್ಯವಲ್ಲ ಎಂದು ಯೋಚಿಸುತ್ತಾಳೆ ಎಂದು ಹೇಳಿದ್ದಾರೆ. (ಬಹಳ ಹಿಂದೆ ಇಲ್ಲಿ ಗಣಪತಿಗೆ ತುಳಸಿ ಯಾಕೆ ಹಾಕಬಾರದು ಎಂದು ಯಾರೋ ಒಬ್ಬರು ಪ್ರಶ್ನೆ ಕೇಳಿದ್ದರು. ಅದಕ್ಕೆ ಸೇರಿ ಈ ಲೇಖನ) ಅನೇಕ ಹಿರಿಯ ವಿದ್ವಾಂಸರ ಪ್ರಕಾರ ವಿಷ್ಣುವಿಗೆ ಅರ್ಪಿತವಾದ ಹರಿನಿರ್ಮಾಲ್ಯ ರೂಪವಾದ ತುಳಸಿಯನ್ನು ಗಣಪತಿಗೆ ಅರ್ಪಿಸಬಹುದು. ಆದರೆ ನೇರವಾಗಿ ಅರ್ಪಿಸಬಾರದು.

ಸಂಗ್ರಹ -ಶ್ರೀಪ್ರಸನ್ನ
***

ಗಣಪತಿ ಬಪ್ಪಾ ಮೋರ್ಯ - ಇದರ ಅರ್ಥ

ಗಣಪತಿ ಅಂದ್ರೆ ಗಣೇಶ, ಬಪ್ಪ ಅಂದ್ರೆ ದೊಡ್ಡಣ್ಣ(ದೊಡ್ಡವ)
ಮೊರ್ಯ?
ಮೋರ್ಯ ಅನ್ನೋದು ಮಹಾರಾಷ್ಟ್ರದ ಪುಣೆಯ ಸಮೀಪ ಚಿಂಚಾವಾಡ ದ ಹತ್ತಿರ 12ನೆ ಶತಮಾನದಲ್ಲಿ ಬದುಕಿದ್ದ ಮೋರ್ಯ_ಗೋಸಾವಿ ಎಂಬ ಶ್ರೇಷ್ಠ ಸಂತನ ಹೆಸರು . ಅವನೊಬ್ಬ ಶ್ರೇಷ್ಠ ಗಣೇಶನ ಭಕ್ತನಾಗಿದ್ದ. ಅವನ ಮರಣಾನಂತರ ಅವನ ಹೆಸರಿನ ಮೋರ್ಯ ಎಂಬ ಪದ ಗಣಪತಿ ಬಪ್ಪ ಮೋರ್ಯ ಅಂತ ಉಳಿಯಿತು..

ಗಣಪತಿ ಬಪ್ಪಾ ಮೋರ್ಯ

ಮೋರಯಾ ಅಂದರೆ ಸಮೋರ ಯಾ ಅಂದರೆ ಮುಂದೆ ಬಾ ಅಂತ ಸಮೋರ ಶಬ್ದ ದ ತದ್ಭವ ಮೋರ ಯಾ ಮುಂದೆ ಬಂದು ಆಶೀರ್ವದಿಸು.
ಗಣಪತಿ ಬಪ್ಪ ಮೋರಿಯ  ಅಂತಾರಲ್ಲ, ಈ ಮೋರಿಯ ಯಾರು ಗೊತ್ತಾ?

ಮೋರ್ಯ ಗೋಸಾವಿ, ಮೊರಿಯಾ ಎಂಬ ಹೆಸರಿನಲ್ಲಿ ಕರೆಯಲ್ಪಡುತ್ತಿರುವ ಹಿಂದೂ ಧರ್ಮದ ಗಣಪತೀಯ ಪಂಥದ ಪ್ರಮುಖ ಸಂತರನ್ನು ಭಕ್ತಾದಿಗಳು ಪ್ರವಾದಿ ಎಂದೂ,ಗಣೇಶನ ಪರಮ ಭಕ್ತನೆಂದೂ ಪರಿಗಣಿಸಿ ಆರಾಧಿಸುತ್ತಾರೆ.

'ಮೋರ್ಯ ಗೋಸಾವಿ'ಯವರ ಬಾಲ್ಯದ ಹೆಸರು ಮೋರ್ಯ ಭಟ್ಟನೆಂದು. ಬಾಲ್ಯದಲ್ಲಿ ಅನಾರೋಗ್ಯ ಪೀಡಿತರಾಗಿದ್ದ ಬಾಲಕನನ್ನು ಅವರ ಮನೆತನದ ಗುರುಗಳೂ ಆಯುರ್ವೇದ ಪಂಡಿತರೂ ಆಗಿದ್ದ 'ನಾರಾಯಣ್ ಭಾರತಿ ಗೋಸಾವಿ'ಯವರು ಆಯುರ್ವೇದ ಅಷಧಿಗಳನ್ನು ಕೊಟ್ಟು ಉಪಚರಿಸಿದರು. ಅವರ ಸಲಹೆಯಂತೆ ಬಾಲಕನ ಹೆಸರನ್ನು 'ಗೋಸಾವಿ' ಎಂದು ನಾಮಕರಣ ಮಾಡಿದಮೇಲೆ ಕ್ರಮೇಣ ಅವನ ಆರೋಗ್ಯದಲ್ಲಿ ವೃದ್ಧಿಯಾಯಿತು.

 'ಸಂತ ತುಕಾರಾಂ ಮಹಾರಾಜ'ರೂ ಮೋರ್ಯ ಗೋಸಾವಿಯವರಿಗೆ ತಮ್ಮ ವಂದನೆಯನ್ನು ಸಲ್ಲಿಸಿದ್ದಾರೆ. ಚಿಕ್ಕವಯಸ್ಸಿನಿಂದಲೂ ಮೋರ್ಯರು ಅಂತರ್ಮುಖಿಯಾಗಿರುತ್ತಿದ್ದರು. ಯಾವ ಕೆಲಸಗಳಲ್ಲೂ ಆಸಕ್ತಿ ವಹಿಸುತ್ತಿರಲಿಲ್ಲ. ಇದನ್ನು ಗಮನಿಸಿದ ತಂದೆ-ತಾಯಿಗಳು ಅವರನ್ನು ಮನೆಯಿಂದ ಹೊರಗೆ ಕಳಿಸಿದರು.

ಮನೆಯಿಂದ ಹೊರಗಿನ ಪ್ರಪಂಚಕ್ಕೆ ಕಾಲಿಟ್ಟ ಮೋರ್ಯರು, ತಮ್ಮ ಗೆಳೆಯರ ಜೊತೆ ಮೊರ್ಗಾವ್ ನ ಹೆಸರಾಂತ ಗಣಪತಿ ದೇವಸ್ಥಾನಕ್ಕೆ ಹೋಗಿ, ಅಲ್ಲಿ ಭಕ್ತಿಯಿಂದ ಪ್ರಾರ್ಥಿಸುತ್ತಾ ದೈವಸಾನ್ನಿದ್ಧ್ಯದಲ್ಲಿ ತಲ್ಲೀನರಾಗಿರುತ್ತಿದ್ದರು. ಒಮ್ಮೆ ಗಣೇಶ ಮೂರ್ತಿಯ ಅರ್ಚನೆ ಮಾಡಲು ಹೋದಾಗ, ಅವರನ್ನು ಮಂದಿರದೊಳಗೆ ಬಿಡಲಿಲ್ಲ. ಮೋರ್ಯರು ಇದರಿಂದ ಖಿನ್ನರಾದರು. ಆಗ ಅವರ ಆರಾಧ್ಯದೇವತೆಯಾದ ಗಣೇಶನು ಸ್ವಪ್ನದಲ್ಲಿ ಪ್ರತ್ಯಕ್ಷನಾಗಿ, ಹತ್ತಿರದ 'ಚಿಂಚ್ ವಾಡ್' ಗ್ರಾಮಕ್ಕೆ ಹೋಗಲು ಅಪ್ಪಣೆಕೊಟ್ಟರು. ಅಲ್ಲಿ ಗಣೇಶ ಮಂದಿರವನ್ನು ನಿರ್ಮಿಸಿ ಅಲ್ಲೇ "ಸಂಜೀವನ್ ಸಜೀವ ಸಮಾಧಸ್ತ"ರಾದರು. ಭಕ್ತಾದಿಗಳಿಗೆ ಅವರ ಮಗ ಚಿಂತಾಮಣಿಯೂ ಗಣೇಶನ ಪ್ರತ್ಯವತಾರವೆಂದು ಪ್ರತೀತಿ ಇದೆ. ಅವರನ್ನು ಶ್ರದ್ಧಾಳುಗಳು ಪ್ರಿಯಿಯಿಂದ 'ದೇವ್' ಎಂದು ಕರೆಯುತ್ತಿದ್ದರು. 

ಗಣಪತಿ ಬಪ್ಪ ಮೋರಿಯ

ಈ ಪದ್ಧತಿ  ೫ ತಲೆಮಾರಿನವರೆಗೂ ಇದ್ದು, ಇಂದಿಗೂ ಅದೇ ಹೆಸರು ಭಕ್ತಾದಿಗಳ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ. ಗಣಪತಿ ದೇವಸ್ಥಾನಕ್ಕೆ ಹೋದವರು, ಮೋರ್ಯ ಗೋಸಾವಿಯವರ ಸಮಾಧಿಯನ್ನೂ ನೋಡದೆ ಬರುವುದಿಲ್ಲ.


ಹರಿ ಓಂ
****

ಗಣೇಶ ಚತುರ್ಥಿ 

ಭಾರತದಲ್ಲಿ ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬ ಗಣೇಶ ಚತುರ್ಥಿ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಗಣಪತಿಯನ್ನು ಪೂಜಿಸಲಾಗುತ್ತದೆ.ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿಧ್ಯುಕ್ತವಾಗಿ ಪೂಜಿಸಿ,ವ್ರತವೆಂದು ಆಚರಿಸಲಾಗುತ್ತದೆ. ಹಬ್ಬದ ದಿನ ಮೋದಕ, ಕಡುಬು ಎಂಬ ಸಿಹಿ ತಿಂಡಿಯನ್ನು ಮಾಡಿ ಗಣೇಶನಿಗೆ ನೈವೇದ್ಯ ಮಾಡಲಾಗುತ್ತದೆ.

ಗಣಪತಿ ಪೂಜೆ (ಕೆಲವು ಮಾಹಿತಿಗಳು)

ಗಣಾನಾಂ ತ್ವಾ ಗಣಪತಿಂ ಹವಾಮಹೇ, ಕವಿಂ ಕವೀನಾಂ ಉಪಮಶ್ರಮವಸ್ತಮಂ |

ಜ್ಯೇಷ್ಠ ರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ ಆನ:ಶೃಣ್ವನ್ ಊತಿಭಿ: ಸೀದ ಸಾಧನಂ || (ಯಜುರ್ವೇದ ಸಂಹಿತೆ)

ತ್ವಮೇವ ಕೇವಲಂ ಕರ್ತಾಸಿ ತ್ವಮೇವ ಕೇವಲಂ ಧರ್ತಾಸಿ ತ್ವಮೇವ ಕೇವಲಂ ಹರ್ತಾಸಿ ತ್ವಮೇವ ಸರ್ವಂ ಖಲ್ವಿದಂ ಬ್ರಹ್ಮಾಸಿ ತ್ವಂ ಸಾಕ್ಷಾದಾತ್ಮಾಸಿ ಆತ್ಮಂ ತ್ವಂ ಬ್ರಹ್ಮಾ ವಿಷ್ಣುಸ್ತ್ವಂ ರುದ್ರಸ್ತ್ವಂ ಇಂದ್ರಸ್ತ್ವಂ ಅಗ್ನಿಸ್ತ್ವಂ ವಾಯುಸ್ತ್ವಂ ಸೂರ್ಯಸ್ತ್ವಂ ಚಂದ್ರಮಾಸ್ತ್ವಂ ಬ್ರಹ್ಮಭೂರ್ಭುವಸ್ಸುವರೋಮ್. ಗಣೇಶಾಥರ್ವಶೀರ್ಷದಲ್ಲಿ ಹೀಗೆ ಆತನನ್ನು ವರ್ಣಿಸಿದೆ.

ಗಣೇಶನು ಶಿವನ ಗಣಗಳ ಅಧಿಪತಿ. ಸ್ವರ್ಣಗೌರಿಯ ಪ್ರೀತಿಯ ಪುತ್ರ. ವಿಘ್ನ ವಿನಾಶಕ ವಿನಾಯಕ.

ನಮ್ಮ ದೇಶದಲ್ಲಿ ಗಣಪತಿಯ ಪೂಜೆಯು ಅನಾದಿ ಕಾಲದಿಂದಲೂ ನಡೆದು ಬಂದಿದೆ. ಆನೆಗಳ ಹಿಂಡು ಹೊಲ ಗದ್ದೆಗಳಿಗೆ ನುಗ್ಗಿ ಬೆಳೆಯನ್ನು ಹಾಳು ಮಾಡುವುದನ್ನು ತಡೆಯುವ ಸಲುವಾಗಿ ರೈತಾಪಿ ಜನಗಳು ಆನೆಯ ಮುಖವುಳ್ಳ ದೇವನನ್ನು ಪೂಜಿಸಿದರೆ, ಗುದಾಮುಗಳಲ್ಲಿ ಧಾನ್ಯಗಳನ್ನು ತಿಂದು ಹಾಳು ಮಾಡುವ ಇಲಿಗಳನ್ನೂ ಪೂಜಿಸಿ ಇಬ್ಬರನ್ನೂ ಸಮಾಧಾನಿಸುವುದೂ ಹಬ್ಬದ ಒಂದು ಕಾರಣವೆಂದು ಕೆಲವರು ಹೇಳುವರು. ಅದಲ್ಲದೇ ಹೊಲಗಳಲ್ಲಿ ನಿಲ್ಲಿಸುವ ಬೆರ್ಚಪ್ಪನಿಗೂ ಗಣಪತಿಯಂತೆ ಡೊಳ್ಳು ಹೊಟ್ಟೆಯನ್ನು ಮಾಡಿರುತ್ತಾರೆ. ಇದಲ್ಲದೇ ಗಣಪತಿಯನ್ನು ಬರ್ಮಾ, ಮಲೇಶಿಯಾ, ಇಂಡೋನೇಶಿಯಾ, ಚೀನಾ, ಸುಮಾತ್ರಾ, ಜಾವಾ, ಜಾಪಾನ್ ಮತ್ತಿತರ ದೇಶಗಳಲ್ಲಿಯೂ ಪೂಜಿಸುತ್ತಿದ್ದರು.

ಯಾಜ್ಞವಲ್ಕ್ಯ ಸ್ಮೃತಿಯ ಪ್ರಕಾರ ಅಂಬಿಕೆಯು ಗಣಪತಿಯ ತಾಯಿ. ಇನ್ನೊಂದು ಕಥೆಯ ಪ್ರಕಾರ ಆತನು ಪಾರ್ವತಿಯ ಮೈಯಿಂದ ಹುಟ್ಟಿದವನು. ಇದರ ಬಗೆಗಿನ ಕಥೆ ಎಲ್ಲರಿಗೂ ತಿಳಿದಿರುವುದೇ.

ಶಿವಪುರಾಣದಲ್ಲಿ ಹೇಳಿರುವಂತೆ ಗಣಪತಿಯನ್ನು ತುಳಸೀ ದಳದಲ್ಲಿ ಪೂಜಿಸಬಾರದು. ಏಕೆಂದರೆ ತುಳಸಿಯ ದರ್ಶನ ಮತ್ತು ಗಂಧಗಳು ಗಣೇಶ ದೇವರಿಗೆ ಸಂಬಂಧಪಟ್ಟ ಒಳಕೇಂದ್ರಗಳನ್ನು ಮುಚ್ಚುತ್ತವೆ. ಕೇತಕೀ ಪುಷ್ಪದ ಸ್ಪರ್ಶವು ಶಿವನ ದರ್ಶನಕ್ಕೆ ಸಂಬಂಧಪಟ್ಟ ಕೇಂದ್ರಗಳ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ,ಚೌತಿಯ ಚಂದ್ರನ ದರ್ಶನವೂ ಗಣೇಶನ ಉಪಾಸನೆಗೆ ಪ್ರತಿಬಂಧಕವಾಗಿದೆ. ಸೂರ್ಯನು ಬುದ್ಧಿತತ್ವಕ್ಕೆ ಮತ್ತು ಚಂದ್ರನು ಮನಸ್ತತ್ವಕ್ಕೆ ದೇವತಿ. ಗಣೇಶನ ಆಳ್ವಿಕೆಗೆ ಒಳಪಟ್ಟಿರುವ ಇಪ್ಪತ್ತೊಂದು ತತ್ವಗಳಲ್ಲಿ ಕೊನೆಯದು ಮನಸ್ಸು. ಉಳಿದ ಇಪ್ಪತ್ತು ತತ್ವಗಳಾವುವೆಂದರೆ, ಪಂಚಭೂತಗಳು, ಪಂಚ ಕರ್ಮೇಂದ್ರಿಯಗಳು, ಪಂಚ ಜ್ಞಾನೇಂದ್ರಿಯಗಳು ಮತ್ತು ಪಂಚತನ್ಮಾತ್ರೆಗಳು. ಮನಸ್ಸನ್ನು ಸಂಯಮದಿಂದ ಒಳಗಿನ ಜ್ಞಾನಾಕಾಶದಲ್ಲಿ ಲಯಗೊಳಿಸಿದರೆ ಗಣೇಶನ ಮಹಿಮೆಯ ಅನುಭವ ಉಂಟಾಗುತ್ತದೆ. ಗಣೇಶ ಚತುರ್ಥಿಯ ರಾತ್ರಿ ಇಂತಹ ಸಂಯಮದಲ್ಲಿದ್ದು ಭಗವಂತನ ನಿಜಸ್ವರೂಪವನ್ನು ಅನುಭವಿಸುತ್ತಾ ಆನಂದವಾಗಿರಬೇಕು. ಹಾಗೆ ಮಾಡದೇ ಅದನ್ನು ಹೊರಗಿನ ಆಕಾಶದಲ್ಲಿ ಕಾಣುವ ಚಂದ್ರರೂಪದಲ್ಲಿ ನೋಡುವುದರಲ್ಲಿ ಆಸಕ್ತಿ ಹೊಂದಿದರೆ ಗಣೇಶನ ಮಹಿಮೆಯ ಅರಿವು ಉಂಟಾಗದೇ ಅವನ ರೂಪವನ್ನು ಹಾಸ್ಯಮಾಡುವ ದುರ್ಬುದ್ಧಿಯುಂಟಾಗುತ್ತದ ವಿಜ್ಞಾನಿಗಳ ಸೃಷ್ಟಿಯ ವಿಕಾಸಕ್ಕೂ ನಮ್ಮ ಪುರಾಣಗಳಲ್ಲಿ ಹೇಳುವ ದಶಾವತಾರ ಕಥೆಗಳಿಗೂ ಹೋಲಿಕೆಯುಂಟು. ಮೊದಲಿಗೆ ನೀರಿನಲ್ಲಿರುವ ಅವತಾರಗಳಾದರೆ, ನಂತರ ಅರ್ಧ ಪ್ರಾಣಿ ಅರ್ಧ ಮನುಷ್ಯ. ಇದರಲ್ಲಿ ಗಣಪತಿಯೂ ಒಂದಾಗಿದೆ. ಗ್ರೀಕರ ಕಲ್ಪನೆಯಲ್ಲಿಯೂ ಇಂತಹ ಉದಾಹರಣೆಗಳಿವೆ.

ಗಣಪತಿಯ ಮೂರ್ತಿಯ ಪೂಜೆಗೆ ಮೊದಲು ಸಗಣಿಯಿಂದ ಮಾಡಿ ಅದರ ಮೇಲೆ ಗರಿಕೆಯನ್ನಿಟ್ಟು ಅದನ್ನು ಪಿಳ್ಳೇರಾಯನೆಂದು ಕರೆದು ಅದಕ್ಕೆ ಪೂಜಿಸುವರು. ಮಿಕ್ಕೆಲ್ಲ ದೇವರುಗಳಂತೆ ಇದಕ್ಕೂ ಷೋಡಶಾಂಗ ಪೂಜಾವಿಧಾನದ ರೀತ್ಯಾ ಪೂಜಿಸುವರು. ಪೂಜೆಯ ನಂತರ ಹತ್ತುದಿನಗಳವರೆವಿಗೆ ನಿತ್ಯ ಪೂಜೆಯನ್ನು ಮಾಡಿ ೧೦ನೆಯ ದಿನ ಅಂದರೆ ಅನಂತ ಚತುರ್ದಶಿಯ ದಿನದಂದು ವಿಸರ್ಜನೆ ಮಾಡುವರು.

ದೇಶದ ವಿವಿದೆಡೆ ವಿವಿಧ ರೀತಿಯಲ್ಲಿ ಗಣಪತಿಯ ಹಬ್ಬವನ್ನಾಚರಿಸುವರು. ದಕ್ಷಿಣ ದೇಶದಲ್ಲಿ ಮನೆ ಮನೆಗಳಲ್ಲಿ ಗಣಪತಿಯ ಮೂರ್ತಿಗೆ ಪೂಜಿಸಿದರೆ, ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನಗಳನ್ನು ಒಗ್ಗೂಡಿಸಲು ಆರಂಭಿಸಿದ ಸಾರ್ವಜನಿಕ ಗಣಪತಿ ಪೂಜೆ ಇಂದಿಗೂ ಹಾಗೆಯೇ ಮುಂದುವರೆಯುತ್ತಿದೆ.

***


"ಸ್ಯಮಂತಕೋಪಾಖ್ಯಾನ" –

ಸಿಂಹ: ಪ್ರಸೇನಮವಧೀತ್,
ಸಿಂಹೋ ಜಾಂಬವತಾ: ಹತ: |
ಸುಕುಮಾರಕ ಮಾ ರೋದೀ:
ತವ ಹ್ಯೇಷ: ಸ್ಯಮಂತಕ: ||
ನೈಮಿಷಾರಣ್ಯದಲ್ಲಿ ಒಮ್ಮೆ ಸೂತಪುರಾಣಿಕರನ್ನು ಶೌನಕಾದಿಗಳು ಗಣಪತಿಯ ಕಥೆಯನ್ನು ಹೇಳಿದಾಗ, ಅವರು ಹೇಳಿದರು – ಪೂರ್ವದಲ್ಲಿ ಶ್ರೀಕೃಷ್ಣ ಪರಮಾತ್ಮನೇ ತನಗೆ ಬಂದ ಅಪವಾದವನ್ನು ಪರಿಹರಿಸಿಕೊಳ್ಳಲು ಈ ವ್ರತವನ್ನು ಮಾಡಿದನೆಂದರು.
ಆಗ ಶೌನಕರು ಪ್ರಶ್ನಿಸುತ್ತಾರೆ – ಜಗನ್ನಿಯಾಮಕನಾದ ಶ್ರೀಕೃಷ್ಣನಿಗೆ ಅಪವಾದವೇ? ಅದು ಹೇಗೆ ಸಾಧ್ಯ? ಅದನ್ನು ವಿವರಿಸಿ ಹೇಳಲು ಬಯಸಿದಾಗ ಸೂತರು ಹೇಳುತ್ತಾರೆ –
ಭಾದ್ರಪದ ಚತುರ್ಥಿಯಂದು ಶ್ರೀ ಕೃಷ್ಣನು ಚಂದ್ರ ದರ್ಶನವನ್ನು ಮಾಡಿದ್ದರಿಂದ ಸ್ಯಮಂತಕ ಮಣಿ ಕಳ್ಳನೆಂಬ ಅಪಖ್ಯಾತಿಗೆ ಗುರಿಯಾದನು. (ಕೃಷ್ಣನಿಗೆ ಅಪವಾದವೇ? ಇಲ್ಲಿ ಕೃಷ್ಣ ಇದರ ಮಹತ್ವ ತಿಳಿಸಲು ಆದರೆ ಅಪವಾದವನ್ನು ಸ್ವೀಕರಿಸಿದನೇ ಹೊರತು ಅವನಿಗೆ ಯಾವುದೇ ದೋಷವಿಲ್ಲ)
ಒಮ್ಮೆ ಬ್ರಹ್ಮದೇವರು ಗಣಪತಿಗೆ ಅಣಿಮಾದಿ ಅಷ್ಟಸಿದ್ಧಿ ಗಳನ್ನೂ ಅನುಗ್ರಹಿಸಿದರು. ಹೀಗೆ ಅನುಗ್ರಹೀತನಾದ ಗಣಪತಿಯು ಸತ್ಯಲೋಕದಿಂದ ಚಂದ್ರಲೋಕಕ್ಕೆ ಬರುತ್ತಿರುವಾಗ ಎಡವಿ ಬಿದ್ದನು. ಇದನ್ನು ನೋಡಿದ ಚಂದ್ರನು ಅಪಹಾಸ್ಯ ಮಾಡುತ್ತಾ ನಕ್ಕನು. ಈ ಸಂದರ್ಭದಲ್ಲಿ ಚಂದ್ರನಿಗೆ ತಾನೇ ಅತಿ ಸುಂದರನೆಂಬ ಅಹಂಕಾರವೂ ಕಾರಣವಾಗಿತ್ತು. ಈ ಅಪಹಾಸ್ಯವನ್ನು ನೋಡಿದ ಗಣಪತಿಯು ಕುಪಿತನಾಗಿ ಚಂದ್ರನಿಗೆ ಶಾಪ ವಿತ್ತನು “ನೀನು ಅತ್ಯಂತ ಸುಂದರ ನೆಂಬ ಅಹಂಕಾರ ದಿಂದ ನನಗೆ ಅಪಹಾಸ್ಯ ಮಾಡಿರುವೆ. ಇಂದಿನಿಂದ ನಿನ್ನನ್ನು ಜನರು ನೋಡುವುದೇ ಬೇಡ, ಅಕಸ್ಮಾತ್ ನೋಡಿದರೆ ಅವರಿಗೆ ಸುಳ್ಳು ಅಪವಾದ ಬರಲಿ” ಎಂದು. ಆಗ ತನ್ನ ತಪ್ಪಿಗೆ ಪಶ್ಚಾತಾಪಗೊಂಡ ಚಂದ್ರನು ಗಣಪತಿಯನ್ನು ಸ್ತುತಿಸಿದನು –
ಪ್ರಸೀದ ದೇವೇಶ ಜಗನ್ನಿವಾಸ
ಗಣೇಶ ಲಂಬೋದರ ವಕ್ರತುಂಡ |
ವಿರಿಂಚಿ ನಾರಾಯಣ ಪೂಜ್ಯಮಾನ
ಕ್ಷಮಸ್ವ ಮೇ ಗರ್ವಕೃತಂ ಚ ಹಾಸ್ಯಂ |
ಆಗ ಸಂತುಷ್ಟನಾದ ಗಣಪತಿಯು ತನ್ನ ಶಾಪವನ್ನು ಸಂಕುಚಿತಗೊಳಿಸಿದನು – “ಯಾರು ಚಂದ್ರನನ್ನು ಗಣಪತಿಯ ದಿನವಾದ ಭಾದ್ರಪದ ಶುದ್ಧ ಚತುರ್ಥಿಯಂದು ನೋಡುತ್ತಾರೋ ಅವರಿಗೆ ಮಿಥ್ಯಾಪವಾದ ಬರಲಿ. ಬೇರೆ ದಿನ ನೋಡಲು ಅಡ್ಡಿಯಿಲ್ಲ”.
ಅಥವಾ ಭಾದ್ರಪದ ಶುದ್ಧ ದ್ವಿತೀಯದಂದು ಬಿದಿಗೆ ಚಂದ್ರನನ್ನು ನೋಡಿದರೂ ಕೂಡ ಆ ಅಪವಾದದಿಂದ ಮುಕ್ತಿಯಿದೆ.
ಭಾದ್ರಪದ ಶುದ್ಧ ಚತುರ್ಥಿಯಂದು ಚಂದ್ರನನ್ನು ನೋಡಿದರೆ ಅಪವಾದ ತಪ್ಪದು. ಆದ್ದರಿಂದ ಅಕಸ್ಮಾತ್ ಚಂದ್ರನನ್ನು ನೋಡಿದರೆ, ಅದರ ಪರಿಹಾರಾರ್ಥವಾಗಿ ಈ ಶ್ಲೋಕವನ್ನು ಪಠಿಸಿದರೆ , ಅಪವಾದದಿಂದ ಪರಿಹಾರವಾಗುವುದೆಂದು ವರವಿದೆ.
ಪರಮಾತ್ಮನ ಭಕ್ತನಾದ ಸತ್ರಾಜಿತನು ಒಮ್ಮೆ ಸೂರ್ಯ ಮಂಡಲಾಂತರ್ಗತನಾದ ಸೂರ್ಯನಾರಾಯಣನನ್ನು ತಪಿಸಿ, ಅವನಿಂದ ಸ್ಯಮಂತಕಮಣಿಯನ್ನು ಪಡೆದನು. ಸೂರ್ಯನು ಆ ಮಣಿಯನ್ನು ಸತ್ರಾಜಿತನಿಗೆ ಕರುಣಿಸು ವಾಗ ಅಶುಚಿಯಲ್ಲಿ ಇದನ್ನು ಧರಿಸಿದರೆ ಅದು ಒಲಿಯ
ದೆಂದು ಹೇಳಿದ್ದನು. ಸತ್ರಾಜಿತನು ವಿಷ್ಣುಭಕ್ತ. ಆದರೂ ಕೂಡ ಲೋಭತನವನ್ನು ಬಿಟ್ಟಿರಲಿಲ್ಲ. ಅವನ ಲೋಭ ತನವನ್ನು ಹೋಗಲಾಡಿಸಲೆಂದೇ ಶ್ರೀ ಕೃಷ್ಣನು ತನಗೆ ಆ ಸ್ಯಮಂತಕ ಮಣಿ ಬೇಕೆಂದು ಸತ್ರಾಜಿತನಲ್ಲಿ ಕೇಳಿದಾಗ, ಅವನು ಅದನ್ನು ಕೊಡದೆ ತನ್ನ ಸಹೋದರನಾದ ಪ್ರಸೇನನಿಗೆ ನೀಡಿದ್ದನು. ಪ್ರಸೇನನಾದರೋ ತಾನು ಭೇಟೆಯಾಡಲು ಹೋದಾಗ ಅಶುಚಿಯಾಗಿದ್ದಾಗ ಅದನ್ನು ಧರಿಸಿದ್ದನು. ಆಗ ಒಂದು ಸಿಂಹವು ಪ್ರಸೇನ ನನ್ನು ಕೊಂದು ಸ್ಯಮಂತಕಮಣಿಯನ್ನು ಕಚ್ಚಿಕೊಂಡು ಹೋಗುತ್ತಿತ್ತು. ಆಗ ದಾರಿಯಲ್ಲಿ ಜಾಂಬವಂತ ನೆಂಬ ಕರಡಿಯು ಆ ಸಿಂಹವನ್ನು ಕೊಂದು ಮಣಿಯನ್ನು ತನ್ನ ಗುಹೆಯಲ್ಲಿ ಮಗಳ ಉಯ್ಯಾಲೆಯಲ್ಲಿ ಕಟ್ಟಿದನು.
ಅಷ್ಟರಲ್ಲಿ ಸತ್ರಾಜಿತನಾದರೋ ತನ್ನ ತಮ್ಮನು ವಾಪಸ್ಸು ಬರದಿರುವುದನ್ನು ನೋಡಿ, ಹಿಂದೆ ಕೃಷ್ಣನು ಸ್ಯಮಂತಕ ಮಣಿಯನ್ನು ಕೇಳಿದ್ದುದರಿಂದ ಅವನೇ ಈಗ ತನ್ನ ತಮ್ಮನನ್ನು ಕೊಂದು ಅಪಹರಿಸಿದ್ದಾನೆಂದೆ ಎಲ್ಲಾ ಕಡೆ ಪ್ರಚಾರ ಮಾಡಿದನು. ಕೃಷ್ಣನಾದರೋ ಒಮ್ಮೆ ಭಾದ್ರಪದ ಶುದ್ಧ ಚತುರ್ಥಿಯಂದು ಚಂದ್ರದರ್ಶನ ಮಾಡಿದ್ದನು. ಸರ್ವದೋಷ ದೂರನಾದ, ಸಕಲರಿಗೂ ನಿಯಾಮಕನಾದ ಪರಮಾತ್ಮನಿಗೆ ಅಪವಾದವೇ?ಇಲ್ಲ. ಗಣಪತಿಯ ಮಾತನ್ನು ಸತ್ಯವಾಗಿಸಲು, ಜಗನ್ನಾಟಕ ಸೂತ್ರದಾರಿಯಾದ ತಾನೇ ಲೋಕ ಶಿಕ್ಷನಾರ್ಥ ಅಪವಾದವನ್ನು ಸ್ವೀಕರಿಸಿದನು. ಮತ್ತು ಅದರ ಪರಿಹಾರಕ್ಕಾಗಿ ಸ್ಯಮಂತಕವನ್ನು ಹುಡುಕಿಕೊಂಡು ಹೊರಟನು. ಕಾಡಿನಲ್ಲಿ ಸಿಂಹದಿಂದ ಹತನಾದ ಪ್ರಸೇನನನ್ನೂ, ಕರಡಿಯಿಂದ ಹತವಾದ ಸಿಂಹವನ್ನೂ ನೋಡಿ, ಕರಡಿಯ ಹೆಜ್ಜೆ ಗುರುತು ಹಿಡಿದು ಗುಹೆ ಯೊಳಗೆ ಪ್ರವೇಶಿಸಿದನು. ಗುಹೆಯಲ್ಲಿ ಜಾಂಬವಂತನ ಮಗಳಾದ ಜಾಂಬವತಿಯು ಆ ತೊಟ್ಟಿಲಲ್ಲಿದ್ದ ಮಗುವಿಗೆ ಹೇಳುತ್ತಿದ್ದಳು –
ಸಿಂಹ: ಪ್ರಸೇನಮವಧೀತ್,
ಸಿಂಹೋ ಜಾಂಬವತಾ: ಹತ: |
ಸುಕುಮಾರಕ ಮಾ ರೋದೀ:
ತವ ಹ್ಯೇಷ: ಸ್ಯಮಂತಕ: |

ಅರ್ಥ – ಸಿಂಹವು ಪ್ರಸೇನನನ್ನು ಕೊಂದಿತು, ಸಿಂಹ ವನ್ನು ಜಾಂಬವಂತನೆಂಬ ಕರಡಿಯು ಸಂಹರಿಸಿತು. ಹೇ ಸುಕುಮಾರ ಅಳಬೇಡ, ಈ ಸ್ಯಮಂಟಕಮಣಿಯು ನಿನಗಾಗಿ ಜಾಂಬವಂತನಿಂದ ತರಲ್ಪಟ್ಟಿದೆ ಎಂದು ಹಾಡುತ್ತಿದ್ದಳು. ಆಗ ಗುಹಾ ಪ್ರವೇಶಿಸಿದ ಕೃಷ್ಣನನ್ನು ನೋಡಿದ ಜಾಂಬವತಿಯು ಜೋರಾಗಿ ಕಿರುಚಿದಳು. ಆಗ ಅಲ್ಲಿಗೆ ಬಂದ ಜಾಂಬವಂತನು ಕೃಷ್ನನೊಂದಿಗೆ ೨೮ ದಿನಗಳ ಕಾಲ ಯುದ್ಧಮಾಡಿದನು. (ತಾನೇ ಹಿಂದೆ ರಾಮಾವತಾರ ಕಾಲದಲ್ಲಿ ಶ್ರೀರಾಮನೊಂದಿಗೆ ಪ್ರಾರ್ಥಸಿ ಯುದ್ಧ ಭಿಕ್ಷೆಯನ್ನು ನೀಡಬೇಕೆಂದು ಕೇಳಿದ್ದನು. ಅದನ್ನು ಶ್ರೀಹರಿಯು ಕೃಷ್ಣಾವತಾರ ಕಾಲದಲ್ಲಿ ಅನುಗ್ರಹಿಸುವೆ ಎಂದಿದ್ದನು). ಕೃಷ್ಣನೊಂದಿಗೆ ಅಷ್ಟು ದೀರ್ಘಕಾಲ ಯುದ್ಧ ಮಾಡಿ ಸೋತು ನಿಷ್ಚೇತಿತನಾದಾಗ ತನ್ನನ್ನು ಸೋಲಿಸಲು ಯಾರಿಗೂ ಸಾಮರ್ಥ್ಯವಿಲ್ಲದಿರುವಾಗ, ಬಹುಶ: ಇವನು ರಾಮಚಂದ್ರನೋ ಎಂಬ ಅನುಮಾನ ಬಂದು, ರಾಮಸ್ಮರಣೆ ಮಾಡಲು, ಆಗ ಕೃಷ್ಣನು ರಾಮಚಂದ್ರನ ರೂಪದಲ್ಲಿ ಕಂಡಾಗ ರಾಮನನ್ನು ಕಂಡು, ತನ್ನ ತಪ್ಪಿನ ಅರಿವಾಗಿ ಪ್ರಾಯಶ್ಚಿತ್ತಕ್ಕಾಗಿ ತನ್ನ ಮಗಳಾದ ಜಾಂಬವತೀದೇವಿಯನ್ನು ಮತ್ತು ಸ್ಯಮಂತಕಮಣಿಯನ್ನೂ ಕೊಟ್ಟು ಕಳಿಸಿದನು.
ಶ್ರೀಕೃಷ್ಣನು ಹಿಂತಿರುಗಿ, ನಂತರ ಯಾದವರ ಸಭೆಯಲ್ಲಿ ಸತ್ರಾಜಿತನಿಗೆ ನಡೆದ ಸಕಲ ವೃತ್ತಾಂತವನ್ನೂ ತಿಳಿಸಿ, ಸ್ಯಮಂತಕಮಣಿಯನ್ನೂ ಹಿಂತಿರುಗಿಸಿದನು. ವೃಥಾ ಅಪವಾದವನ್ನು ಶ್ರೀಕೃಷ್ಣನ ಮೇಲೆ ಮಾಡಿದ್ದರಿಂದ ನೊಂದು, ತನ್ನ ಪಾಪವನ್ನು ಕಳೆಯುವ ಸಲುವಾಗಿ ತನ್ನ ಪುತ್ರಿಯಾದ, ಸಾಕ್ಷಾತ್ ಭೂದೇವಿಯ ಅವತಾರಳಾದ ಸತ್ಯಭಾಮೆಯನ್ನು ಕೊಟ್ಟು ಮದುವೆ ಮಾಡಿದನು.
***

ಶನಿ ದೇವರನ್ನು ಗೆದ್ದ ಗಣಪತಿಯ ರೋಚಕ ಕಥೆ

ಎಲ್ಲರ ರಾಶಿಗೆ ಪ್ರವೇಶ ಪಡೆದು
ಕಷ್ಟ ಸುಖಗಳನ್ನು  ನೀಡಿದ ಶನಿದೇವರಿಗೆ ಗಣೇಶನನ್ನು ಕಾಡಲು ಸಾಧ್ಯವಾಗಲಿಲ್ಲ ಏಕೆ.?

ಓದಿ ಈ ಪೌರಾಣಿಕ ಕಥೆ.

🔸ಒಮ್ಮೆ ವಿಹಾರಕ್ಕೆಂದು ಹೊರಟ ಗಣೇಶನಿಗೆ ಆಕಸ್ಮಿಕವಾಗಿ ಎದುರಾಗಿದ್ದು ಈ ಶನಿರಾಜ. ಮುದ್ದು ಮುದ್ದಾಗಿ ಕಾಣುತ್ತಿದ್ದ ಗಣಪತಿಯನ್ನು ನೋಡಿದ ಶನಿರಾಜನಿಗೆ ಗಣಪತಿಯನ್ನೊಮ್ಮೆ ಹಿಡಿಯುವ ಮನಸ್ಸಾಗಿ ಗಣಪತಿಯ ಕಡೆ ಹೊರಟ. ಶನಿದೇವರು ತನ್ನ ಕಡೆಯೆ ಬರುತ್ತಿರುವುದನ್ನು ನೋಡಿ ನಡುಗಿಹೋದ ಗಣೇಶ. * ಈ ಮಹಾನುಭಾವ ನನ್ನನ್ನೇನಾದರೂ ಹಿಡಿದು ಬಿಟ್ಟರೆ ಏನು ಗತಿ ಎಂದು ಚಿಂತಿಸಿದ. ಈತನಿಗೆ ಸಿಗಲೇಬಾರದು ಎಂದು ಕೊಂಡು ಅಲ್ಲಿಂದ ಓಡತೊಡಗಿದ.

🔸ಹಾಗೆ ಓಡುತ್ತಿದ್ದ ಗಣೇಶನನ್ನು ಕೂಗಿದ ಶನಿದೇವರು ನಿಲ್ಲುವಂತೆ ಹೇಳಿ ನಾನೇನು ನಿನಗೆ ತೊಂದರೆ ಮಾಡುವುದಿಲ್ಲ, ಒಂದೇ ಒಂದು ಕ್ಷಣ ನಿನ್ನ ಜನ್ಮರಾಶಿ ಪ್ರವೇಶಿಸಿ ಹೋರಟು ಹೋಗುತ್ತೆನೆ ಎಂದನು. ಇದಕೊಪ್ಪದ ಗಣೇಶ ನಿನ್ನ ಸಹವಾಸವೇ ಬೇಡ ಎಂದು ಹೇಳಿ ಮತ್ತೆ ಓಡತೊಡಗಿದ. ಗಣೇಶನ ಮಾತಿನಿಂದ ಕೆರಳಿದ ಶನಿದೇವರು ಏನಾದಾರಾಗಲಿ ಈತನನ್ನು ಹಿಡಿಯದೆ ಬಿಡುವುದಿಲ್ಲವೆಂದು ತಿರ್ಮಾನಿಸಿ ಗಣೇಶನ ಬೆನ್ನುಹತ್ತಿದ.

🔸ಗಣೇಶ ಇನ್ನೂ ಜೋರಾಗಿ ಓಡತೊಡಗಿದ. ಅದರೂ ನಮ್ಮ ಡೊಳ್ಳುಹೊಟ್ಟೆಯ ಗಣೇಶನಿಗೆ ಓಡಲು ಕಷ್ಟವಾಗಿ ನಿಂತುಬಿಟ್ಟ. ಇದನ್ನು ಕಂಡು ಖುಷಿಗೊಂಡ ಶನಿದೇವರು ನಗುತ್ತಲೆ ಗಣೇಶನ ಕಡೆ ಬರತೊಡಗಿದರು. ಆಗ ನಮ್ಮ ಬುದ್ಧಿವಂತ ಗಣಪ, ಅಲ್ಲಿಯೆ ಪಕ್ಕದಲ್ಲಿ ಮೆಯ್ಯುತ್ತಿದ್ದ ಹಸುವನ್ನು ಕಂಡು ಅದರ ಮುಂದೆ ಹುಲ್ಲಿನ ಗರಿಕೆಯಾಗಿಬಿಟ್ಟ.

🔸ಆ ಗರಿಕೆಯನ್ನು ಹಸು ತಿಂದು ಬಿಟ್ಟಿತು. ಇದನ್ನು ಗಮನಿಸಿದ ಶನಿದೇವರು ಸಹ ಹಸುವಿನ ಮುಂದೆ ಗರಿಕೆಯಾದಾಗ ಹಸು ಅದನ್ನೂ ತಿಂದುಬಿಟ್ಟಿತು. ಈಗ ಗಣೇಶನಿಗೆ ಫಜಿತಿಗಿಟ್ಟುಕೊಂಡಿತು. ಎತ್ತಹೋಗುವುದೆಂದು ತಿಳಿಯದೆ "ಹಸುವಿನ ಸಗಣಿಯ ರೂಪದಲ್ಲಿ ಆಚೆ ಬಂದ". ಗಣೇಶ ಹಸುವಿನ ಸಗಣಿಯಜೊತೆ ಹೊರ ಹೋಗಿದ್ದನ್ನು ನೋಡಿದ ಶನಿದೇವರು ಅಸಹ್ಯಪಟ್ಟುಕೊಂಡು ಹೊರಟು ಹೋದರು.

🔸ಅಂದಿನಿಂದ ಯಾವುದೇ ಶುಭ ಕಾರ್ಯಮಾಡುವಾಗ ಶನಿಯ ವಕ್ರದೃಷ್ಟಿ ಬೀಳದಿರಲೆಂದು, ಸಗಣಿ ಮತ್ತು ಗರಿಕೆಯನ್ನು ತಂದು ಸಗಣಿಯನ್ನು ಉಂಡೆ ಮಾಡಿ ಗರಿಕೆ ಮುಡಿಸಿ ಗಣೇಶನನ್ನು ಪ್ರಥಮವಾಗಿ ಪೂಜಿಸುತ್ತಾರೆ.

🔸ಆದ್ದರಿಂದ ಎಲ್ಲಾ ಶುಭ ಕಾರ್ಯಗಳಲ್ಲಿ ಗಣೇಶನ ಪ್ರತಿಮೆ ಅಥವಾ ಪ್ರಥಮ ಪೂಜೆ ಗಣಪನಿಗೇ ಸಲ್ಲಿಸುತ್ತಾರೆ. ಇದು ಸಗಣಿಯ ಮಹತ್ವ ತಿಳಿಸುವ ಒಂದು ಪೌರಾಣಿಕ ಕಥೆ.

**********

ಗಣಪತಿಯ ಬಗೆಗೆ ವೇದಗಳಲ್ಲಿ,ಪುರಾಣಗಳಲ್ಲಿ ಬೇರೆ ಬೇರೆ ಸಂಪ್ರದಾಯಗಳಲ್ಲಿ ಏನು ಹೇಳಿದ್ದಾರೆ ತಿಳಿಯ ಬೇಕೇ ? ಹಾಗಾದರೆ ಪುರಾಣ ಹಾಗೂ ವೇದಮಂತ್ರಗಳ ಅರ್ಥವನ್ನು ಯಥಾವತ್ತಾಗಿ ಬಲ್ಲ ಬಹುಶ್ರುತ ವಿದ್ವಾಂಸರೆನಿಸಿದ ನಮ್ಮ ನಾಡಿನವರೇ ಆದ ಪೂಜ್ಯ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಏನು ಹೇಳುತ್ತಾರೆ... ಈ ಲೇಖನವನ್ನೊಮ್ಮೆ ಓದಿ :-
ಘನಪಾಠಿಗಳಿಗೂ ದಕ್ಕದ ಗಣಪತಿ
ಲೇಖನ : ಡಾ.ಬನ್ನ೦ಜೆ ಗೋವಿ೦ದಾಚಾಯ೯
ಶಿವ-ಪಾರ್ವತಿಯರ ಮಗನೆಂದು ಶೈವರಿಗೆ-ಶಾಕ್ತರಿಗೆ ಗಣಪತಿ ಪ್ರಿಯನಾದ.
ಅಷ್ಟೇ ಅಲ್ಲ, ಇದೇ ಗಣಪತಿ ಕೃಷ್ಣ-ರುಕ್ಮಿಣಿಯರ ಮಗನಾಗಿ ಚಾರುದೇಷ್ಣನಾದ. ಅದರಿಂದ ವೈಷ್ಣವರಿಗೂ ಪ್ರಿಯ.

ಅವನು ಕ್ಷಿಪ್ರಪ್ರಸಾದ.

ಪೂಜಿಸಿದವರಿಗೆ ಉಳಿದ ದೇವತೆಗಳಿಗಿಂತ ಬೇಗ ಫಲಕೊಡುವವನು. ಅದರಿಂದಲೂ ಅವನು ಎಲ್ಲರಿಗೂ ಇಷ್ಟದೇವತೆಯಾದ.

ಋಗ್ವೇದದಲ್ಲಿ ಒಂದು ಗಣಪತಿ ಮಂತ್ರ ಇದೆ -

ನಿಷು ಸೀದ ಗಣಪತೇ ಗಣೇಷು
ತ್ವಾಮಾಹುರ್ವಿಪ್ರತಮಂ ಕವೀನಾಮ್
ನ ಋತೇ ತ್ವತ್ ಕ್ರಿಯತೇ ಕಿಂಚನಾರೇ
ಮಹಾಮರ್ಕಂ ಮಘವನ್ ಚಿತ್ರಮರ್ಚ
(10.112.9)

ಈ ಮಂತ್ರದ ಋಷಿ ವಿರೂಪನ ಮಗ ನಭಃಪ್ರಭೇದನ. ಇದು ಗಣಪತಿಯ ಸ್ತುತಿಯಲ್ಲ. ಇಂದ್ರನ ಸ್ತುತಿ ಎನ್ನುತ್ತಾರೆ ಸಂಪ್ರದಾಯಜ್ಞರು. ಇಲ್ಲಿ ಬಂದ ಗಣಪತಿ ಎಂದರೆ ಆನೆಯ ಮೋರೆಯ, ಸೊಟ್ಟ ಸೊಂಡಿಲಿನ ಗಣಪತಿ ಅಲ್ಲ. ಇಂದ್ರನೆಂದರೆ ಸಗ್ಗದೊಡೆಯ, ಶಚೀಪತಿ ಇಂದ್ರನೂ ಅಲ್ಲ. ವೈದಿಕ ಪರಿಭಾಷೆಯಲ್ಲಿ ಮುಖ್ಯವಾಗಿ ಇಂದ್ರ ಎಂದರೆ ಇಡಿಯ ವಿಶ್ವವನ್ನು ನಿಯಂತ್ರಿಸುವ ಪರತತ್ವ. ಪರಮಪುರುಷ. ಪುರುಷೋತ್ತಮ.

ಈ ಮಂತ್ರದಲ್ಲಿ ನಭಃಪ್ರಭೇದನ ಕಂಡ ಅರ್ಥ- 'ಓ ಜೀವಗಣಗಳ ಒಡೆಯನಾದ ಪರಮಾತ್ಮನೆ, ಪೀಠದಲ್ಲಿ ಬಂದು ಕೂಡು. ಜ್ಞಾನಿಗಳ ತಂಡದಲ್ಲೆ ನೀನು ಎಲ್ಲರಿಗಿಂತ ಮಿಗಿಲಾದ ಜ್ಞಾನಿ, ಸರ್ವಜ್ಞ ಎನ್ನುತ್ತಾರೆ. ನಿನ್ನ ನೆರವಿಲ್ಲದೆ ಎಲ್ಲೂ ಯಾರೂ ಏನೂ ಮಾಡಲಾರರು. ಓ ಯಜ್ಞಾರಾಧ್ಯನೆ, ಪೂಜೆಕೊಳ್ಳುವವರಲ್ಲಿ ಮೊದಲಿಗ ನೀನು. ಜ್ಞಾನಾನಂದಗಳ ಅಚ್ಚರಿಯ ಮೂರ್ತಿ ನೀನು. ನನ್ನ ಮೂಲಕ ನೀನೇ ನಿನ್ನ ಪೂಜೆಯನ್ನು ಮಾಡಿಸಿಕೋ...’

ಇಲ್ಲಿ ಗಜಾನನನ ಸುಳಿವೇ ಇಲ್ಲ. ಜಗನ್ನಿಯಾಮಕನಾದ ಭಗವಂತನ ಪ್ರಾರ್ಥನೆ ಇದು.

ಪ್ರಾಯಃ ಈ ಮಂತ್ರದ ಪ್ರಭಾವದಿಂದಲೇ ಒಂದು ಹೊಸ ಪಂಥ ಹುಟ್ಟಿಕೊಂಡಿತು. ಗಣಪತಿಯೇ ಸರ್ವಶಕ್ತ, ಗಣಪತಿಯೇ ಪರತತ್ವ ಎನ್ನುವ ಪಂಥ. ಇದರ ಅನುಯಾಯಿಗಳನ್ನು ಗಾಣಪತ್ಯರು ಅಥವಾ ಗಾಣಪತರು ಎಂದು ಕರೆಯುತ್ತಿದ್ದರು.

ಈಗ ಈ ಪಂಥ ಬಳಕೆಯಲ್ಲಿಲ್ಲ. ಅದು ಶಾಕ್ತರಲ್ಲಿ ಶೈವರಲ್ಲಿ ಅಂತರ್ಭಾವಗೊಂಡಿದೆ. ಪರಿಣಾಮವಾಗಿ ಪಂಚಾಯತನ ಪೂಜೆಯಲ್ಲಿ ಶಿವಪಾರ್ವತಿಯರ ಜತೆಗೆ ಗಣಪತಿಯೂ ಸೇರಿಕೊಂಡ. ಆದರೆ ವಾಸ್ತವವಾಗಿ ಈ ಮಂತ್ರದಲ್ಲಿ ಗಾಣಪತ್ಯರು ಪೂಜಿಸುವ ಗಣಪತಿಯ ಸುದ್ದಿಯೇ ಇಲ್ಲ.


ಬ್ರಹ್ಮಣಸ್ಪತಿಯಾದ ಗಣಪತಿ :
ಋಗ್ವೇದದಲ್ಲಿ ಇನ್ನೊಂದು ಮಂತ್ರವಿದೆ -
ಗಣಾನಾಂ ತ್ವಾ ಗಣಪತಿಂ ಹವಾಮಹೇ...
(2.23.1)

ಈ ಮಂತ್ರದ ಋಷಿ ಗೃತ್ಯಮದ ಅಥವಾ ಶೌನಕ. ಇದರ ದೇವತೆ ಬೃಹಸ್ಪತಿ ಮತ್ತು ಬ್ಲೇಖನ ಬಹುಶಃ ಪೂರ್ಣವಾಗಿಲ್ಲವೆನಿಸುತ್ತದೆ

ಗಣಪತಿಯ ಬಗೆಬಗೆಯ ಅವತಾರಗಳು

ಒಟ್ಟಾರೆಯಾಗಿ ಹೇಳಬೇಕೆಂದರೆ 32 ಬಗೆಯ ಅವತಾರಗಳಲ್ಲಿ ಗಣಪತಿಯು ಕಾಣಿಸಿಕೊಂಡಿದ್ದಾನೆ. ಇವುಗಳಲ್ಲಿ ಕೆಲವು ಗಣಪತಿಯ ಜೀವನದ ವಿವಿಧ ಕಾಲ ಘಟ್ಟಗಳನ್ನು ಪ್ರತಿನಿಧಿಸಿದರೆ, ಇನ್ನೂ ಕೆಲವು ಲೋಕ ಕಲ್ಯಾಣಾರ್ಥವಾಗಿ ತಳೆದ ಅವತಾರಗಳಾಗಿವೆ.*

ಬಾಲ ಗಣಪತಿ

ಬಾಲ ಗಣಪತಿ ಹೆಸರೆ ಸೂಚಿಸುವಂತೆ, ಗಣಪತಿಯ ಎಳೆಯ ಮಗುವಿನ ರೂಪ. ಇದರಲ್ಲಿ ಸ್ವಾಮಿಯು ತನ್ನ ಬಾಲ್ಯದ ಸುಂದರವಾದ ಮತ್ತು ಮುದ್ದಾದ ರೂಪವಾಗಿದೆ.

ತರುಣ ಗಣಪತಿ

ತರುಣ ಗಣಪತಿಯು ಗಣಪತಿಯ ತಾರುಣ್ಯವನ್ನು ಪ್ರತಿನಿಧಿಸುವ ರೂಪವಾಗಿದೆ. ಇದು 8 ಕೈಗಳು ಮತ್ತು ಮುರಿದ ದಂತವನ್ನು ಹೊಂದಿರುತ್ತದೆ.

ಭಕ್ತಿ ಗಣಪತಿ

ಭಕ್ತಿ ಗಣಪತಿ ಎಂಬುದು ಸುಗ್ಗಿಯ ಅವಧಿಯಲ್ಲಿ ರೈತರಿಂದ ಪೂಜಿಸಲ್ಪಡುವ ಗಣಪತಿಯ ಅವತಾರವಾಗಿದೆ. ಈ ಗಣೇಶನ ಕೈಯಲ್ಲಿ ಬಾಳೆಹಣ್ಣು ಮತ್ತು ತೆಂಗಿನ ಕಾಯಿ ಇರುತ್ತದೆ.

ವೀರ ಗಣಪತಿ

ವೀರ ಗಣಪತಿಯ ಅವತಾರದಲ್ಲಿ ಗಣಪತಿಗೆ ಆಯುಧಗಳನ್ನು ಹಿಡಿದ 16 ಕೈಗಳು ಇರುತ್ತವೆ. ಗಣಪತಿಯ ಈ " ವೀರ" ಅವತಾರವು ಯುದ್ಧಕ್ಕೆ ಸನ್ನದ್ಧವಾಗಿರುವ ರೀತಿಯಲ್ಲಿ ಕಾಣಿಸುತ್ತದೆ.

ಶಕ್ತಿ ಗಣಪತಿ

ಶಕ್ತಿ ಗಣಪತಿಯ ಅವತಾರದಲ್ಲಿ ಗಣಪತಿಯ ತೊಡೆಯ ಮೇಲೆ ಸ್ವಾಮಿಯ ಒಬ್ಬ ಪತ್ನಿಯು ಹೂಮಾಲೆಯನ್ನು ಹಿಡಿದು ಕುಳಿತಿರುತ್ತಾಳೆ. ಈತನು ಕುಟುಂಬವನ್ನು ಕಾಪಾಡುವ ದೇವರು ಎಂದು ಪೂಜಿಸಲಾಗುತ್ತದೆ.

ದ್ವಿಜ ಗಣಪತಿ

"ದ್ವಿಜ" ಎಂದರೆ ಎರಡು ಬಾರಿ ಜನಿಸಿದವನು ಎಂದರ್ಥ. ಗಣೇಶನು ನಿಜವಾಗಿಯೂ ಎರಡು ಬಾರಿ ಜನಿಸಿದವನು. ಮೊದಲು ಜನಿಸಿ, ನಂತರ ಕೊಲ್ಲಲ್ಪಟ್ಟು ಆ ಮೇಲೆ ಪುನಃ ಜೀವವನ್ನು ಪಡೆದವನು. ಈ ಅವತಾರದಲ್ಲಿ ಗಣಪತಿಗೆ 4 ತಲೆಗಳು ಇವೆ.

ಸಿದ್ಧಿ ಗಣಪತಿ

ಸಿದ್ಧಿ ಗಣಪತಿಯನು ಯಶಸ್ಸು ಮತ್ತು ಸಂಪತ್ತಿನ ಸಲುವಾಗಿ ಪೂಜಿಸಲಾಗುತ್ತದೆ. ಈ ಗಣಪತಿಯ ಮೂರ್ತಿಯು ಹಳದಿ ಬಣ್ಣದಲ್ಲಿರುತ್ತದೆ.

* ಉಚ್ಚಿಷ್ಟ ಗಣಪತಿ*

ಈ ಗಣಪತಿಯು ಸಹ ಹಲವು ಕೈಗಳಿಂದ ಸುಂದರವಾಗಿ ಕಾಣುತ್ತಾನೆ. ತಿಳಿ ನೀಲಿ ಬಣ್ಣದ ಈ ಗಣಪತಿಯು 6 ಕೈಗಳನ್ನು ಹೊಂದಿದ್ದು, ಕೈಯಲ್ಲಿ ವೀಣೆಯಂತಹ ಸಂಗೀತ ವಾದ್ಯಗಳನ್ನು ಹಿಡಿದಿರುತ್ತಾನೆ.

ವಿಘ್ನ ಗಣಪತಿ

ಗಣಪತಿಯನ್ನು "ವಿಘ್ನೇಶ್ವರ, ವಿಘ್ನನಾಶಕ" ಎಂದು ಸಹ ಕರೆಯುತ್ತಾರೆ. ಚಿನ್ನದ ಬಣ್ಣದ ಈ ಗಣಪತಿಯ ವಿಗ್ರಹವು ನಿಮಗೆ ಎದುರಾಗುವ ಎಲ್ಲಾ ಕಂಟಕಗಳನ್ನು ನಿವಾರಿಸುತ್ತಾನೆ.

ಕ್ಷಿಪ್ರ ಗಣಪತಿ

ಕೆಂಪು ವರ್ಣದ ಈ ಗಣಪತಿಯು ಹೆಸರೇ ಸೂಚಿಸುವಂತೆ ಕಾರ್ಯಗಳನ್ನು ಕ್ಷಿಪ್ರವಾಗಿ ಸಿದ್ಧಿಸಿಕೊಳ್ಳಲು ನೆರವಾಗುತ್ತಾನೆ.

ಹೇರಂಬ ಗಣಪತಿ

ಹೇರಂಬ ಗಣಪತಿಯು ದೀನರನ್ನು ಉದ್ಧಾರ ಮಾಡಲು ಅವತರಿಸಿದ ಗಣಪತಿಯಾಗಿದ್ದಾನೆ. ಈತನಿಗೆ 5 ತಲೆಗಳು ಇದ್ದು, ನೆಗೆಯಲು ಸಿದ್ಧವಾಗಿರುವ ಸಿಂಹದ ವಾಹನವನ್ನು ಏರಿರುವ ಅವತಾರ ಇದಾಗಿದೆ.

ಲಕ್ಷ್ಮೀ ಗಣಪತಿ

ಲಕ್ಷ್ಮೀ ಮತ್ತು ಗಣಪತಿಯನ್ನು ಸಹೋದರ -ಸಹೋದರಿಯರಂತೆ ಕಾಣಲಾಗುತ್ತದೆ. ಚಿನ್ನದ ಬಣ್ಣದ ಈ ಗಣಪತಿಯನ್ನು ಹಣ ಮತ್ತು ಐಶ್ವರ್ಯಗಳ ಸಂಕೇತವಾಗಿ ಪೂಜಿಸಲಾಗುತ್ತದೆ.

ಮಹಾಗಣಪತಿ

"ಮಹಾ" ಎಂಬ ಮಾತೇ "ಶ್ರೇಷ್ಟ" ಎಂಬುದನ್ನು ಸೂಚಿಸುತ್ತದೆ. ಕೆಂಪು ಬಣ್ಣದಲ್ಲಿರುವ ಈ ಗಣಪತಿಯು, ತನ್ನ ಶಕ್ತಿಯ ಜೊತೆಯಲ್ಲಿ ಕುಳಿತಿರುತ್ತಾನೆ.

ವಿಜಯ ಗಣಪತಿ

ವಿಜಯ ಗಣಪತಿಯು ಹೆಸರೇ ಸೂಚಿಸುವಂತೆ "ವಿಜಯ"ದ ಸಂಕೇತ. ಈತನಿಗೆ ನಾಲ್ಕು ಕೈಗಳು ಇದ್ದು, ಮೂಷಿಕ ವಾಹನನಾಗಿ ಕಾಣಿಸುತ್ತಾನೆ.

ನೃತ್ಯ ಗಣಪತಿ

ಗಣಪತಿಯು ತನ್ನ ಅಗಾಧ ದೇಹದ ಹೊರತಾಗಿಯೂ ನೃತ್ಯವನ್ನು ಮಾಡುವ ಭಂಗಿಯಲ್ಲಿ ಇಲ್ಲಿ ಕಾಣಿಕೊಳ್ಳುತ್ತಾನೆ. ನೃತ್ಯ ಮಾಡುವ ಗಣಪತಿಯ ಅಂದಕ್ಕೆ ಬೆರಗಾಗದೆ ಇರುವವರು ಯಾರಿದ್ದಾರೆ?

ಊರ್ಧ್ವ ಗಣಪತಿ

ಊರ್ಧ್ವ ಗಣಪತಿ ಎಂದರೆ" ಉದ್ದವಾಗಿ ಇರುವ ಗಣಪತಿ" ಎಂದರ್ಥ. ಈ ಗಣಪತಿಯು ಪ್ರಮುಖವಾಗಿ ಹಿಡುವಳಿಯನ್ನು ಹರಸುವ ಗಣಪತಿಯಂತೆ ಕಾಣುತ್ತಾನೆ. ಈತನ ಕೈಯಲ್ಲಿ ಭತ್ತ, ನೈದಿಲೆ, ಕಬ್ಬಿನ ಜಲ್ಲೆಗಳನ್ನು ನಾವು ಕಾಣಬಹುದು.

ಏಕಾಕ್ಷರ ಗಣಪತಿ

"ಏಕಾಕ್ಷರ ಗಣಪತಿ"ಯು ಹೆಸರೇ ಸೂಚಿಸುವಂತೆ "ಒಂದೆ ಅಕ್ಷರದ "ಗಣಪತಿಯಾಗಿರುತ್ತಾನೆ. ಈತನು ಕೆಂಪು ಬಣ್ಣದಲ್ಲಿದ್ದು, ಮೂಷಿಕ ವಾಹನನಾಗಿ ನಮಗೆ ಕಾಣಿಸುತ್ತಾನೆ.

ವರದ ಗಣಪತಿ

ನಿಮಗೆ ಯಾವುದಾದರು ಒಂದು ವರ ಬೇಕೆ? ಹಾಗಾದರೆ ನೀವು ವರದ ಗಣಪತಿಯನ್ನು ಪೂಜಿಸಿ. ಈತನಿಗೆ "ಮೂರನೆ ಕಣ್ಣು" ಇದೆ. ಇದು ಜ್ಞಾನವನ್ನು ಪ್ರತಿನಿಧಿಸುತ್ತದೆ.

ತ್ರಯಾಕ್ಷರ ಗಣಪತಿ

ಈ ಗಣಪತಿಯು ಮೂರು ಅಕ್ಷರದ ಗಣಪತಿಯಾಗಿದ್ದು, ಕೈಯಲ್ಲಿ ತನ್ನ ಪ್ರೀತಿಯ ತಿನಿಸಾದ ಮೋದಕವನ್ನು ಹಿಡಿದು ತಿನ್ನುತ್ತಿರುವುದನ್ನು ಕಾಣಬಹುದು.

ಕ್ಷಿಪ್ರ ಪ್ರಸಾದ ಗಣಪತಿ

ಈ ಗಣಪತಿಯು ನಿಮ್ಮ ಕೋರಿಕೆಯನ್ನು ಅತಿ ಶೀಘ್ರದಲ್ಲಿಯೇ ಪೂರೈಸುವನೆಂದು ಭಾವಿಸಲಾಗಿದೆ.

ಹರಿದ್ರ ಗಣಪತಿ

ಹರಿದ್ರ ಗಣಪತಿಯು ಸುಂದರವಾದ ಚಿನ್ನದ ಬಣ್ಣವನ್ನು ಹೊಂದಿದ್ದು, ಹಳದಿ ಬಣ್ಣದ ರಾಜ ಠೀವಿಯಿಂದ ಕೂಡಿದ ವಸ್ತ್ರವನ್ನು ಧರಿಸಿರುತ್ತಾನೆ.

ಏಕದಂತ ಗಣಪತಿ

ಈ ಗಣಪತಿಯು ಒಂದೇ ಒಂದು ದಂತವನ್ನು ಮಾತ್ರ ಹೊಂದಿದ್ದು, ನೀಲಿಬಣ್ಣದಿಂದ ಕೂಡಿರುತ್ತಾನೆ.

ಸೃಷ್ಟಿ ಗಣಪತಿ

ಗಣಪತಿಯ ಈ ಸಣ್ಣರೂಪವು ಮೂಷಿಕ ವಾಹನವಾಗಿದ್ದು, ಒಳ್ಳೆಯ ಮೂಡ್‍ನಲ್ಲಿ ಕಾಣಿಸಿಕೊಳ್ಳುತ್ತಾನೆ.

ಉದ್ಧಂಡ ಗಣಪತಿ

ಉದ್ಧಂಡ ಗಣಪತಿಯು ವಿಶ್ವದಲ್ಲಿ 'ಧರ್ಮವನ್ನು ಪರಿಪಾಲಿಸುತ್ತಾನೆ" . ಈ ಗಣಪತಿಯು 10 ಕೈಗಳನ್ನು ಹೊಂದಿದ್ದು, ವಿಶ್ವದಲ್ಲಿರುವ ಎಲ್ಲಾ 10 ಒಳ್ಳೆಯ ಅಂಶಗಳನ್ನು ಪ್ರತಿನಿಧಿಸುತ್ತಾನೆ.

ಋಣಮೋಚನ ಗಣಪತಿ

ಈ ಗಣಪತಿಯು ಮಾನವ ಕುಲವನ್ನು ಕೀಳರಿಮೆ ಮತ್ತು ಸಾಲಗಳಿಂದ ಮುಕ್ತಗೊಳಿಸುತ್ತಾನೆ. ಗಣಪತಿಯ ಈ ಅವತಾರವು ಬೂದು ಬಣ್ಣದಿಂದ ಕೂಡಿರುತ್ತದೆ.

ದುಂಧಿ ಗಣಪತಿ

ದುಂಧಿ ಗಣಪತಿಯು ಕೆಂಪು ವರ್ಣದಲ್ಲಿದ್ದು, ಕೈಗಳಲ್ಲಿ ರುದ್ರಾಕ್ಷದ ಮಾಲೆಯನ್ನು ಹೊಂದಿರುತ್ತಾನೆ.

ಮೊದಲಿನ ಎರಡು ವಿವರಣೆಗಳನ್ನು ನೋಡಿದಾಗ ಬೃಹಸ್ಪತಿ – ಮರುದ್ಗಣ ದೇವತೆಗಳೇ ಗಣಪತಿಯಾಗಿ ರೂಪಪರಿವರ್ತನೆ ಹೊಂದಿರುವವರು ಎಂದು ಎನಿಸದೆ ಇರದು. ಇದರಲ್ಲಿ ಅಚ್ಚರಿಯೇನಿಲ್ಲ. ಅದರಲ್ಲೂ ಆ ನಂತರ ಬಂದ ಹಿಂದೂ ಬಹುದೇವತೆಗಳ ನಡುವೆ ವೇದಗಳ ಅನೇಕ ದೇವತೆಗಳು ಒಂದಾಗಿ ಹೋಗಿರುವರು ಎಂಬುದನ್ನು ಗಮನಿಸಿದಾಗ. ಒಂದೊಮ್ಮೆ ಅತ್ಯಂತ ಮುಖ್ಯನೂ ಅತಿಶಯ ಶೂರನೂ ಆಗಿದ್ದ ಇಂದ್ರನನ್ನು ಕೇವಲ ಒಂದು ಭಾಗದ ಆಳ್ವಿಕೆ ಮಾತ್ರ ಇರುವ ಒಬ್ಬ ಕಿರಿಯ ದೇವತೆಯ ಮಟ್ಟಕ್ಕೆ ಇಳಿಸಲಾಯಿತು. ಅವನ ಅನುಚರನಾಗಿದ್ದ ವಿಷ್ಣುವನ್ನು ತ್ರಿಮೂರ್ತಿಗಳ ಮಧ್ಯದವನನ್ನಾಗಿ ಮೇಲಕ್ಕೇರಿಸಲಾಯಿತು. ಭಯಂಕರನಾಗಿದ್ದ ರುದ್ರನು ಪವಿತ್ರತಮನಾದ ಶಿವನಾದನು. ದ್ಯೌಸ್, ಅರ್ಯಮನ್ ಮತ್ತು ಪ್ಯೂಷನ್ ರಂಥ ಇನ್ನಿತರ ದೇವತೆಗಳು ಶೂನ್ಯದಲ್ಲಿ ಲೀನವಾಗಿ ಹೋದರು. ಗಣಪತಿಯು ಅತಿಶಯವಾಗಿ ಆರಾಧಿಸಲ್ಪಡುವ ಅತ್ಯಂತ ಮುಖ್ಯನಾದ ದೇವತೆಯಾಗಿದ್ದರೂ, ಇತರರಿಗೆ ಒಮ್ಮೊಮ್ಮೆ ಅವನ ತಲೆ ಒಂದು ದೊಡ್ಡ ನಿಗೂಢವೆನಿಸುತ್ತದೆ. ಪುರಾಣಗಳೇನೋ ತಮ್ಮದೇ ಆದ ರೀತಿಯಲ್ಲಿ ಈ ಸಮಸ್ಯೆಯನ್ನು ಪರಿಹರಿಸಿವೆಯಾದರೂ ಇದು ಶ್ರೀಸಾಮಾನ್ಯನಿಗೇ ಆಗಲಿ ವಿದ್ವಾಂಸರಿಗೇ ಆಗಲಿ ತೃಪ್ತಿಯಾಗುವಂತಿಲ್ಲ. ಈ ಅಚ್ಚರಿಯ ದೇವತೆಯ ಮೂಲದ ಬಗೆಗೆ ಲಭ್ಯವಿರುವ ಕಥೆಗಳೆಲ್ಲವನ್ನೂ ಸಂಕ್ಷಿಪ್ತವಾಗಿ ಒಗ್ಗೂಡಿಸಿದರೆ ತುಂಬ ಕುತೂಹಲವೆನ್ನಿಸಬಹುದು. ತಮ್ಮ ಕಾರ್ಯ ಸಫಲವಾಗುವುದಕ್ಕೆ ರಬಹುದಾದ ಎಲ್ಲ ಅಡೆತಡೆಗಳನ್ನೂ ನಿವಾರಿಸುವ ಸಾಮರ್ಥ್ಯವುಳ್ಳ ಒಬ್ಬ ದೇವನು ಬೇಕೆಂಬ ದೇವತೆಗಳ ಕೋರಿಕೆಯಂತೆ ಸಾಕ್ಷಾತ್ ಶಿವನೇ ಪಾರ್ವತಿಯ ಗರ್ಭದಲ್ಲಿ ಗಜಾನನನಾಗಿ ಹುಟ್ಟಿದನು. ಒಂದು ಸಲ ಪಾರ್ವತಿಯು ತಮಾಷೆಗಾಗಿ ತಾನು ಮೈಮೇಲೆ ಸವರಿಕೊಂಡಿದ್ದ ಲೇಪನದಿಂದ ಒಂದು ಆನೆಯ ತಲೆಯ ಆಕೃತಿಯನ್ನು ಮಾಡಿ ಅದನ್ನು ಗಂಗೆಗೆ ಎಸೆದಳು. ಅದು ಜೀವಂತವಾಯಿತು. ಪಾರ್ವತಿ ಮತ್ತು ಗಂಗೆ ಇಬ್ಬರೂ ಆ ಬಾಲಕನನ್ನು ತಮ್ಮ ಮಗನೆಂದು ಕರೆದರು. ಹೀಗಾಗಿ, ಅವನಿಗೆ ದ್ವೈಮಾತುರ (ಇಬ್ಬರು ತಾಯಂದಿರನ್ನು ಉಳ್ಳವನು) ಎಂಬ ಹೆಸರು ಬಂತು.

********

10 mystical facts about Lord Ganesha

The ancient rishis were so deeply intelligent that they chose to express Divinity in terms of symbols rather than words, since words change over time, but symbols remain unchanged. When we worship Lord Ganesha the qualities that he represent gets kindled within us.

*Gana *: Signifies the ultimate truth that  this existing world is nothing but a collection of molecules. This is called as ‘Gana’ (collective form). Our own body is a ‘Gana’. It is made up of flesh, blood and bone marrow. Thus the Lord of all ‘Ganas’ is ‘GANESHA’.


Elephant-head: Signifies authority, endurance, strength and courage.


Mouse as a vehicle: Signifies the mouse nibbling away at ropes that bind. Just like a mantra which can cut through sheets and sheets of ignorance and carry even an elephant through.


Big Belly: Signifies generosity and total acceptance.


Single tusk: Signifies one-pointedness.


*Upraised hand *: Depicts protection.  


*Lowered hand *: Signifies endless giving and and also symbolizes the fact that we will all dissolve into the earth one day.


Riddhi & Siddhi wives of Lord Ganesha: Signifies that both Riddhi (intelligence) and Siddhi(enhanced abilities) go together with wisdom. Lord Ganesha is considered to be the Lord of Wisdom.


Ankusha and noose :  The Ankusha (the goad/stick that is used to prod an elephant awake) signifies ‘awakening’ and the ‘Paasa’ (the noose) which signifies control. Together they signify that with inner-awakening, a lot of energy is released which can go haywire without proper guidance (control) .


Modak: The ‘Modak’ in Ganesha’s hand is the attainment of the ‘Ultimate Bliss’.



*****

ಸ್ಯಮಂತಕೋಪಾಖ್ಯಾನ" –
ಇದನ್ನು ನೀವು ನಿಮ್ಮ ಮನಸ್ಸಿಗೆ ನೋವಾದಾಗ , ಯಾರಾದರೂ ನಿಮ್ಮ ಮೇಲೆ  ಅಪವಾದ ಹೊರಿಸಿದಾಗ , ದುಃಖದಲ್ಲಿದ್ದಾಗ ಸ್ಯಮಂತಕೋಪಾಖ್ಯಾನ  ಓದಿ ಆಗದಿದ್ದಲ್ಲಿ ಕೇಳಿ ಖಂಡಿತಾ ಪರಿಹಾರ ಸಿಗಲಿದೆ.

ಸಿಂಹಃ ಪ್ರಸೇನಮವಧೀತ್,
ಸಿಂಹೋ ಜಾಂಬವತಾ ಹತಃ |
ಸುಕುಮಾರಕ ಮಾ ರೋದೀಃ
ತವ ಹ್ಯೇಷಃ ಸ್ಯಮಂತಕಃ ||
ನೈಮಿಷಾರಣ್ಯದಲ್ಲಿ ಒಮ್ಮೆ ಸೂತಪುರಾಣಿಕರನ್ನು ಶೌನಕಾದಿಗಳು ಗಣಪತಿಯ ಕಥೆಯನ್ನು ಕೇಳಿದಾಗ, ಅವರು ಹೇಳಿದರು – ಪೂರ್ವದಲ್ಲಿ ಶ್ರೀಕೃಷ್ಣ ಪರಮಾತ್ಮನೇ ತನಗೆ ಬಂದ ಅಪವಾದವನ್ನು ಪರಿಹರಿಸಿಕೊಳ್ಳಲು ಈ ವ್ರತವನ್ನು ಮಾಡಿದನೆಂದು.
ಆಗ ಶೌನಕರು ಪ್ರಶ್ನಿಸುತ್ತಾರೆ – ಜಗನ್ನಿಯಾಮಕನಾದ ಶ್ರೀಕೃಷ್ಣನಿಗೆ ಅಪವಾದವೇ? ಅದು ಹೇಗೆ ಸಾಧ್ಯ? ಅದನ್ನು ವಿವರಿಸಿ ಹೇಳಲು ಬಯಸಿದಾಗ ಸೂತರು ಹೇಳುತ್ತಾರೆ –
ಭಾದ್ರಪದ ಚತುರ್ಥಿಯಂದು ಶ್ರೀ ಕೃಷ್ಣನು ಚಂದ್ರ ದರ್ಶನವನ್ನು ಮಾಡಿದ್ದರಿಂದ ಸ್ಯಮಂತಕಮಣಿ ಕಳ್ಳನೆಂಬ ಅಪಖ್ಯಾತಿಗೆ ಗುರಿಯಾದನು. (ಕೃಷ್ಣನಿಗೆ ಅಪವಾದವೇ? ಇಲ್ಲಿ ಕೃಷ್ಣ ಇದರ ಮಹತ್ತ್ವವನ್ನು ತಿಳಿಸಲು  ಅಪವಾದವನ್ನು ಸ್ವೀಕರಿಸಿದನೇ ಹೊರತು ಅವನಿಗೆ ಯಾವುದೇ ದೋಷವಿಲ್ಲ. ಅವನು ನಿರ್ದೋಷಿ. ಸಕಲ ಗುಣ ಪರಿಪೂರ್ಣ.)
ಒಮ್ಮೆ ಬ್ರಹ್ಮದೇವರು ಗಣಪತಿಗೆ ಅಣಿಮಾದಿ ಅಷ್ಟಸಿದ್ಧಿಗಳನ್ನೂ ಅನುಗ್ರಹಿಸಿದರು. ಹೀಗೆ ಅನುಗ್ರಹೀತನಾದ ಗಣಪತಿಯು ಸತ್ಯಲೋಕದಿಂದ ಚಂದ್ರಲೋಕಕ್ಕೆ ಬರುತ್ತಿರುವಾಗ ಎಡವಿ ಬಿದ್ದನು. ಇದನ್ನು ನೋಡಿದ ಚಂದ್ರನು ಅಪಹಾಸ್ಯ ಮಾಡುತ್ತಾ ನಕ್ಕನು. ಈ ಸಂದರ್ಭದಲ್ಲಿ ಚಂದ್ರನಿಗೆ ತಾನೇ ಅತಿ ಸುಂದರನೆಂಬ ಅಹಂಕಾರವೂ ಅಧಿಕವಾಗಿತ್ತು. ಈ ಅಪಹಾಸ್ಯವನ್ನು ನೋಡಿದ ಗಣಪತಿಯು ಕುಪಿತನಾಗಿ ಚಂದ್ರನಿಗೆ ಶಾಪವಿತ್ತನು “ನೀನು ಅತ್ಯಂತ ಸುಂದರನೆಂಬ ಅಹಂಕಾರದಿಂದ ನನಗೆ ಅಪಹಾಸ್ಯ ಮಾಡಿರುವೆ. ಇಂದಿನಿಂದ ನಿನ್ನನ್ನು ಜನರು ನೋಡುವುದೇ ಬೇಡ, ಅಕಸ್ಮಾತ್ ನೋಡಿದರೆ ಅವರಿಗೆ ಸುಳ್ಳು ಅಪವಾದ ಬರಲಿ” ಎಂದು. ಆಗ ತನ್ನ ತಪ್ಪಿಗೆ ಪಶ್ಚಾತ್ತಾಪಗೊಂಡ ಚಂದ್ರನು ಗಣಪತಿಯನ್ನು ಸ್ತುತಿಸಿದನು –
ಪ್ರಸೀದ ದೇವೇಶ ಜಗನ್ನಿವಾಸ
ಗಣೇಶ ಲಂಬೋದರ ವಕ್ರತುಂಡ |
ಸಮಸ್ತ ದೇವೈರಪಿ ಪೂಜ್ಯಮಾನ
ಕ್ಷಮಸ್ವ ಮೇ ಗರ್ವಕೃತಂ ಚ ಹಾಸ್ಯಂ |
ಎಂದು.ಆಗ ಸಂತುಷ್ಟನಾದ ಗಣಪತಿಯು ತನ್ನ ಶಾಪವನ್ನು ಸಂಕುಚಿತಗೊಳಿಸಿದನು – “ಯಾರು ಚಂದ್ರನನ್ನು ಗಣಪತಿಯ ದಿನವಾದ ಭಾದ್ರಪದ ಶುದ್ಧ ಚತುರ್ಥಿಯಂದು ನೋಡುತ್ತಾರೋ ಅವರಿಗೆ ಮಿಥ್ಯಾಪವಾದ ಬರಲಿ. ಬೇರೆ ದಿನ ನೋಡಲು ಅಡ್ಡಿಯಿಲ್ಲ”.
ಅಥವಾ ಭಾದ್ರಪದ ಶುದ್ಧ ದ್ವಿತೀಯದಂದು ಬಿದಿಗೆ ಚಂದ್ರನನ್ನು ನೋಡಿದರೂ ಕೂಡ ಆ ಅಪವಾದದಿಂದ ಮುಕ್ತಿಯಿದೆ.
ಭಾದ್ರಪದ ಶುದ್ಧ ಚತುರ್ಥಿಯಂದು ಚಂದ್ರನನ್ನು ನೋಡಿದರೆ ಅಪವಾದ ತಪ್ಪದು. ಆದ್ದರಿಂದ ಅಕಸ್ಮಾತ್ ಚಂದ್ರನನ್ನು ನೋಡಿದರೆ, ಅದರ ಪರಿಹಾರಾರ್ಥವಾಗಿ ಈ ಶ್ಲೋಕವನ್ನು ಪಠಿಸಿದರೆ , ಅಪವಾದದಿಂದ ಪರಿಹಾರವಾಗುವುದೆಂ
ದು ವರವಿದೆ.
ಪರಮಾತ್ಮನ ಭಕ್ತನಾದ ಸತ್ರಾಜಿತನು ಒಮ್ಮೆ ಸೂರ್ಯ ಮಂಡಲಾಂತರ್ಗತನಾದ ಸೂರ್ಯನಾರಾಯಣನನ್ನು ತಪಸ್ಸಿನಿಂದ ಒಲಿಸಿ, ಅವನಿಂದ ಸ್ಯಮಂತಕಮಣಿಯನ್ನು ಪಡೆದನು. ಸೂರ್ಯನು ಆ ಮಣಿಯನ್ನು ಸತ್ರಾಜಿತನಿಗೆ ಕರುಣಿಸುವಾಗ ಅಶುಚಿಯಲ್ಲಿ ಇದನ್ನು ಧರಿಸಿದರೆ ಅದು ಒಲಿಯ
ದೆಂದು ಹೇಳಿದ್ದನು.ಧರಿಸಿದವನನ್ನೇ ಸಂಹರಿಸಬಹುದೆಂದೂ ತಿಳಿಸಿದನು. ಸತ್ರಾಜಿತನು ವಿಷ್ಣುಭಕ್ತ. ಆದರೂ ಕೂಡ ಲೋಭತನವನ್ನು ಬಿಟ್ಟಿರಲಿಲ್ಲ. ಅವನ ಲೋಭತನವನ್ನು ಹೋಗಲಾಡಿಸಲೆಂದೇ ಶ್ರೀ ಕೃಷ್ಣನು ತನಗೆ ಆ ಸ್ಯಮಂತಕ ಮಣಿಬೇಕೆಂದು ಸತ್ರಾಜಿತನಲ್ಲಿ ಕೇಳಿದಾಗ, ಅವನು ಅದನ್ನು ಕೊಡದೆ ತನ್ನ ಸಹೋದರನಾದ ಪ್ರಸೇನನಿಗೆ ನೀಡಿದ್ದನು. ಪ್ರಸೇನನಾದರೋ ತಾನು ಭೇಟೆಯಾಡಲು ಹೋದಾಗ ಅಶುಚಿಯಾಗಿದ್ದಾಗ ಅದನ್ನು ಧರಿಸಿದ್ದನು. ಆಗ ಒಂದು ಸಿಂಹವು ಪ್ರಸೇನನನ್ನು ಕೊಂದು ಸ್ಯಮಂತಕಮಣಿಯನ್ನು ಕಚ್ಚಿಕೊಂಡು ಹೋಗುತ್ತಿತ್ತು. ಆಗ ದಾರಿಯಲ್ಲಿ ಜಾಂಬವಂತ ನೆಂಬ ಕರಡಿಯು ಆ ಸಿಂಹವನ್ನು ಕೊಂದು ಮಣಿಯನ್ನು ತನ್ನ ಗುಹೆಯಲ್ಲಿ ಮಗುವಿನ ತೊಟ್ಟಿಲಿನಲ್ಲಿ ಕಟ್ಟಿದನು.
ಅಷ್ಟರಲ್ಲಿ ಸತ್ರಾಜಿತನಾದರೋ ತನ್ನ ತಮ್ಮನು ಮರಳಿ ಬರದಿರುವುದನ್ನು ನೋಡಿ, ಹಿಂದೆ ಕೃಷ್ಣನು ಸ್ಯಮಂತಕ ಮಣಿಯನ್ನು ಕೇಳಿದ್ದುದರಿಂದ ಅವನೇ ಈಗ ತನ್ನ ತಮ್ಮನನ್ನು ಕೊಂದು ಮಣಿಯನ್ನು ಅಪಹರಿಸಿದ್ದಾನೆಂದು ಎಲ್ಲಾ ಕಡೆ ಪ್ರಚಾರ ಮಾಡಿದನು. ಕೃಷ್ಣನಾದರೋ ಒಮ್ಮೆ ಭಾದ್ರಪದ ಶುದ್ಧ ಚತುರ್ಥಿಯಂದು ಚಂದ್ರದರ್ಶನ ಮಾಡಿದ್ದನು. ಸರ್ವದೋಷ ದೂರನಾದ, ಸಕಲರಿಗೂ ನಿಯಾಮಕನಾದ ಪರಮಾತ್ಮನಿಗೆ ಅಪವಾದವೇ?ಇಲ್ಲ. ಗಣಪತಿಯ ಮಾತನ್ನು ಸತ್ಯವಾಗಿಸಲು, ಜಗನ್ನಾಟಕ ಸೂತ್ರದಾರಿಯಾದ ತಾನೇ ಲೋಕ ಶಿಕ್ಷಣಾರ್ಥ ಅಪವಾದವನ್ನು ಸ್ವೀಕರಿಸಿದನು. ಮತ್ತು ಅದರ ಪರಿಹಾರಕ್ಕಾಗಿ ಸ್ಯಮಂತಕ ಮಣಿಯನ್ನು ಹುಡುಕಿಕೊಂಡು ಹೊರಟನು.ಅವನನ್ನು ಬಲರಾಮನು ಸೈನ್ಯ ಸಹಿತ ಅನುಸರಿಸಿದನು. ಕಾಡಿನಲ್ಲಿ ಸಿಂಹದಿಂದ ಹತನಾದ ಪ್ರಸೇನನನ್ನೂ, ಕರಡಿಯಿಂದ ಹತವಾದ ಸಿಂಹವನ್ನೂ ನೋಡಿ, ಕರಡಿಯ ಹೆಜ್ಜೆ ಗುರುತು ಹಿಡಿದು ಗುಹೆಯೊಳಗೆ ತಾನೊಬ್ಬನೇ ಪ್ರವೇಶಿಸಿದನು. ಗುಹೆಯಲ್ಲಿ ಜಾಂಬವಂತನ ಮಗಳಾದ ಜಾಂಬವತಿಯು  ತೊಟ್ಟಿಲಲ್ಲಿದ್ದ ಮಗುವಿಗೆ ಹೇಳುತ್ತಿದ್ದಳು –
ಸಿಂಹಃಪ್ರಸೇನಮವಧೀತ್,
ಸಿಂಹೋ ಜಾಂಬವತಾ ಹತಃ |
ಸುಕುಮಾರಕ ಮಾ ರೋದೀಃ
ತವ ಹ್ಯೇಷಃ ಸ್ಯಮಂತಕಃ ||
ಅರ್ಥ – ಸಿಂಹವು ಪ್ರಸೇನನನ್ನು ಕೊಂದಿತು, ಸಿಂಹ ವನ್ನು ಜಾಂಬವಂತನೆಂಬ ಕರಡಿಯು ಸಂಹರಿಸಿತು. ಹೇ ಸುಕುಮಾರ ಅಳಬೇಡ, ಈ ಸ್ಯಮಂಟಕಮಣಿಯು ನಿನಗಾಗಿ ಜಾಂಬವಂತನಿಂದ ತರಲ್ಪಟ್ಟಿದೆ ಎಂದು ಹಾಡುತ್ತಿದ್ದಳು. ಆಗ ಗುಹಾ ಪ್ರವೇಶಿಸಿದ ಕೃಷ್ಣನನ್ನು ನೋಡಿದ ಜಾಂಬವತಿಯು ಜೋರಾಗಿ ಕಿರುಚಿದಳು. ಆಗ ಅಲ್ಲಿಗೆ ಬಂದ ಜಾಂಬವಂತನು ಕೃಷ್ನನೊಂದಿಗೆ ೨೮ (೧೫)ದಿನಗಳ ಕಾಲ ಯುದ್ಧಮಾಡಿದನು. (ತಾನೇ ಹಿಂದೆ ರಾಮಾವತಾರ ಕಾಲದಲ್ಲಿ ಶ್ರೀರಾಮನೊಂದಿಗೆ ಪ್ರಾರ್ಥಸಿ ಯುದ್ಧ ಭಿಕ್ಷೆಯನ್ನು ನೀಡಬೇಕೆಂದು ಕೇಳಿದ್ದನು. ಅದನ್ನು ಶ್ರೀಹರಿಯು ಕೃಷ್ಣಾವತಾರ ಕಾಲದಲ್ಲಿ ಅನುಗ್ರಹಿಸುವೆ ಎಂದಿದ್ದನು ಜಾಂಬವಂತನಿಗೆ). ಕೃಷ್ಣನೊಂದಿಗೆ ಅಷ್ಟು ದೀರ್ಘಕಾಲ ಯುದ್ಧ ಮಾಡಿ ಸೋತು ನಿಷ್ಚೇಷ್ಟಿತನಾದಾಗ ತನ್ನನ್ನು ಸೋಲಿಸಲು ಯಾರಿಗೂ ಸಾಮರ್ಥ್ಯವಿಲ್ಲದಿರುವಾಗ, ಬಹುಷಃ ಇವನು ರಾಮಚಂದ್ರನೋ ಎಂಬ ಅನುಮಾನ ಬಂದು, ರಾಮಸ್ಮರಣೆ ಮಾಡಲು, ಆಗ ಕೃಷ್ಣನು ರಾಮಚಂದ್ರನ ರೂಪದಲ್ಲಿ ಕಂಡಾಗ ರಾಮನನ್ನು ಕಂಡು, ತನ್ನ ತಪ್ಪಿನ ಅರಿವಾಗಿ ಪ್ರಾಯಶ್ಚಿತ್ತಕ್ಕಾಗಿ ತನ್ನ ಮಗಳಾದ ಜಾಂಬವತೀದೇವಿಯನ್ನು ಮತ್ತು ಸ್ಯಮಂತಕಮಣಿಯನ್ನೂ ಕೊಟ್ಟು ಕಳಿಸಿದನು.

ಶ್ರೀಕೃಷ್ಣನು ಹಿಂತಿರುಗಿ, ನಂತರ ಯಾದವರ ಸಭೆಯಲ್ಲಿ ಸತ್ರಾಜಿತನಿಗೆ ನಡೆದ ಸಕಲ ವೃತ್ತಾಂತವನ್ನೂ ತಿಳಿಸಿ, ಸ್ಯಮಂತಕಮಣಿಯನ್ನೂ ಹಿಂತಿರುಗಿಸಿದನು. ವೃಥಾ ಅಪವಾದವನ್ನು ಶ್ರೀಕೃಷ್ಣನ ಮೇಲೆ ಮಾಡಿದ್ದರಿಂದ ನೊಂದು, ತನ್ನ ಪಾಪವನ್ನು ಕಳೆಯುವ ಸಲುವಾಗಿ ತನ್ನ ಪುತ್ರಿಯಾದ, ಸಾಕ್ಷಾತ್ ಭೂದೇವಿಯ ಅವತಾರಳಾದ ಸತ್ಯಭಾಮೆಯನ್ನು ಕೊಟ್ಟು ಮದುವೆ ಮಾಡಿದನು.
*************
ಸ್ಯಮಂತಕೋಪಾಖ್ಯಾನ" –
ಇದನ್ನು ನೀವು ನಿಮ್ಮ ಮನಸ್ಸಿಗೆ ನೋವಾದಾಗ , ಯಾರಾದರೂ ನಿಮ್ಮ ಮೇಲೆ  ಅಪವಾದ ಹೊರಿಸಿದಾಗ , ದುಃಖದಲ್ಲಿದ್ದಾಗ ಸ್ಯಮಂತಕೋಪಾಖ್ಯಾನ  ಓದಿ ಆಗದಿದ್ದಲ್ಲಿ ಕೇಳಿ ಖಂಡಿತಾ ಪರಿಹಾರ ಸಿಗಲಿದೆ.

ಸಿಂಹಃ ಪ್ರಸೇನಮವಧೀತ್,
ಸಿಂಹೋ ಜಾಂಬವತಾ ಹತಃ |
ಸುಕುಮಾರಕ ಮಾ ರೋದೀಃ
ತವ ಹ್ಯೇಷಃ ಸ್ಯಮಂತಕಃ ||
ನೈಮಿಷಾರಣ್ಯದಲ್ಲಿ ಒಮ್ಮೆ ಸೂತಪುರಾಣಿಕರನ್ನು ಶೌನಕಾದಿಗಳು ಗಣಪತಿಯ ಕಥೆಯನ್ನು ಕೇಳಿದಾಗ, ಅವರು ಹೇಳಿದರು – ಪೂರ್ವದಲ್ಲಿ ಶ್ರೀಕೃಷ್ಣ ಪರಮಾತ್ಮನೇ ತನಗೆ ಬಂದ ಅಪವಾದವನ್ನು ಪರಿಹರಿಸಿಕೊಳ್ಳಲು ಈ ವ್ರತವನ್ನು ಮಾಡಿದನೆಂದು.
ಆಗ ಶೌನಕರು ಪ್ರಶ್ನಿಸುತ್ತಾರೆ – ಜಗನ್ನಿಯಾಮಕನಾದ ಶ್ರೀಕೃಷ್ಣನಿಗೆ ಅಪವಾದವೇ? ಅದು ಹೇಗೆ ಸಾಧ್ಯ? ಅದನ್ನು ವಿವರಿಸಿ ಹೇಳಲು ಬಯಸಿದಾಗ ಸೂತರು ಹೇಳುತ್ತಾರೆ –
ಭಾದ್ರಪದ ಚತುರ್ಥಿಯಂದು ಶ್ರೀ ಕೃಷ್ಣನು ಚಂದ್ರ ದರ್ಶನವನ್ನು ಮಾಡಿದ್ದರಿಂದ ಸ್ಯಮಂತಕಮಣಿ ಕಳ್ಳನೆಂಬ ಅಪಖ್ಯಾತಿಗೆ ಗುರಿಯಾದನು. (ಕೃಷ್ಣನಿಗೆ ಅಪವಾದವೇ? ಇಲ್ಲಿ ಕೃಷ್ಣ ಇದರ ಮಹತ್ತ್ವವನ್ನು ತಿಳಿಸಲು  ಅಪವಾದವನ್ನು ಸ್ವೀಕರಿಸಿದನೇ ಹೊರತು ಅವನಿಗೆ ಯಾವುದೇ ದೋಷವಿಲ್ಲ. ಅವನು ನಿರ್ದೋಷಿ. ಸಕಲ ಗುಣ ಪರಿಪೂರ್ಣ.)
ಒಮ್ಮೆ ಬ್ರಹ್ಮದೇವರು ಗಣಪತಿಗೆ ಅಣಿಮಾದಿ ಅಷ್ಟಸಿದ್ಧಿಗಳನ್ನೂ ಅನುಗ್ರಹಿಸಿದರು. ಹೀಗೆ ಅನುಗ್ರಹೀತನಾದ ಗಣಪತಿಯು ಸತ್ಯಲೋಕದಿಂದ ಚಂದ್ರಲೋಕಕ್ಕೆ ಬರುತ್ತಿರುವಾಗ ಎಡವಿ ಬಿದ್ದನು. ಇದನ್ನು ನೋಡಿದ ಚಂದ್ರನು ಅಪಹಾಸ್ಯ ಮಾಡುತ್ತಾ ನಕ್ಕನು. ಈ ಸಂದರ್ಭದಲ್ಲಿ ಚಂದ್ರನಿಗೆ ತಾನೇ ಅತಿ ಸುಂದರನೆಂಬ ಅಹಂಕಾರವೂ ಅಧಿಕವಾಗಿತ್ತು. ಈ ಅಪಹಾಸ್ಯವನ್ನು ನೋಡಿದ ಗಣಪತಿಯು ಕುಪಿತನಾಗಿ ಚಂದ್ರನಿಗೆ ಶಾಪವಿತ್ತನು “ನೀನು ಅತ್ಯಂತ ಸುಂದರನೆಂಬ ಅಹಂಕಾರದಿಂದ ನನಗೆ ಅಪಹಾಸ್ಯ ಮಾಡಿರುವೆ. ಇಂದಿನಿಂದ ನಿನ್ನನ್ನು ಜನರು ನೋಡುವುದೇ ಬೇಡ, ಅಕಸ್ಮಾತ್ ನೋಡಿದರೆ ಅವರಿಗೆ ಸುಳ್ಳು ಅಪವಾದ ಬರಲಿ” ಎಂದು. ಆಗ ತನ್ನ ತಪ್ಪಿಗೆ ಪಶ್ಚಾತ್ತಾಪಗೊಂಡ ಚಂದ್ರನು ಗಣಪತಿಯನ್ನು ಸ್ತುತಿಸಿದನು –
ಪ್ರಸೀದ ದೇವೇಶ ಜಗನ್ನಿವಾಸ
ಗಣೇಶ ಲಂಬೋದರ ವಕ್ರತುಂಡ |
ಸಮಸ್ತ ದೇವೈರಪಿ ಪೂಜ್ಯಮಾನ
ಕ್ಷಮಸ್ವ ಮೇ ಗರ್ವಕೃತಂ ಚ ಹಾಸ್ಯಂ |
ಎಂದು.ಆಗ ಸಂತುಷ್ಟನಾದ ಗಣಪತಿಯು ತನ್ನ ಶಾಪವನ್ನು ಸಂಕುಚಿತಗೊಳಿಸಿದನು – “ಯಾರು ಚಂದ್ರನನ್ನು ಗಣಪತಿಯ ದಿನವಾದ ಭಾದ್ರಪದ ಶುದ್ಧ ಚತುರ್ಥಿಯಂದು ನೋಡುತ್ತಾರೋ ಅವರಿಗೆ ಮಿಥ್ಯಾಪವಾದ ಬರಲಿ. ಬೇರೆ ದಿನ ನೋಡಲು ಅಡ್ಡಿಯಿಲ್ಲ”.
ಅಥವಾ ಭಾದ್ರಪದ ಶುದ್ಧ ದ್ವಿತೀಯದಂದು ಬಿದಿಗೆ ಚಂದ್ರನನ್ನು ನೋಡಿದರೂ ಕೂಡ ಆ ಅಪವಾದದಿಂದ ಮುಕ್ತಿಯಿದೆ.
ಭಾದ್ರಪದ ಶುದ್ಧ ಚತುರ್ಥಿಯಂದು ಚಂದ್ರನನ್ನು ನೋಡಿದರೆ ಅಪವಾದ ತಪ್ಪದು. ಆದ್ದರಿಂದ ಅಕಸ್ಮಾತ್ ಚಂದ್ರನನ್ನು ನೋಡಿದರೆ, ಅದರ ಪರಿಹಾರಾರ್ಥವಾಗಿ ಈ ಶ್ಲೋಕವನ್ನು ಪಠಿಸಿದರೆ , ಅಪವಾದದಿಂದ ಪರಿಹಾರವಾಗುವುದೆಂ
ದು ವರವಿದೆ.
ಪರಮಾತ್ಮನ ಭಕ್ತನಾದ ಸತ್ರಾಜಿತನು ಒಮ್ಮೆ ಸೂರ್ಯ ಮಂಡಲಾಂತರ್ಗತನಾದ ಸೂರ್ಯನಾರಾಯಣನನ್ನು ತಪಸ್ಸಿನಿಂದ ಒಲಿಸಿ, ಅವನಿಂದ ಸ್ಯಮಂತಕಮಣಿಯನ್ನು ಪಡೆದನು. ಸೂರ್ಯನು ಆ ಮಣಿಯನ್ನು ಸತ್ರಾಜಿತನಿಗೆ ಕರುಣಿಸುವಾಗ ಅಶುಚಿಯಲ್ಲಿ ಇದನ್ನು ಧರಿಸಿದರೆ ಅದು ಒಲಿಯ
ದೆಂದು ಹೇಳಿದ್ದನು.ಧರಿಸಿದವನನ್ನೇ ಸಂಹರಿಸಬಹುದೆಂದೂ ತಿಳಿಸಿದನು. ಸತ್ರಾಜಿತನು ವಿಷ್ಣುಭಕ್ತ. ಆದರೂ ಕೂಡ ಲೋಭತನವನ್ನು ಬಿಟ್ಟಿರಲಿಲ್ಲ. ಅವನ ಲೋಭತನವನ್ನು ಹೋಗಲಾಡಿಸಲೆಂದೇ ಶ್ರೀ ಕೃಷ್ಣನು ತನಗೆ ಆ ಸ್ಯಮಂತಕ ಮಣಿಬೇಕೆಂದು ಸತ್ರಾಜಿತನಲ್ಲಿ ಕೇಳಿದಾಗ, ಅವನು ಅದನ್ನು ಕೊಡದೆ ತನ್ನ ಸಹೋದರನಾದ ಪ್ರಸೇನನಿಗೆ ನೀಡಿದ್ದನು. ಪ್ರಸೇನನಾದರೋ ತಾನು ಭೇಟೆಯಾಡಲು ಹೋದಾಗ ಅಶುಚಿಯಾಗಿದ್ದಾಗ ಅದನ್ನು ಧರಿಸಿದ್ದನು. ಆಗ ಒಂದು ಸಿಂಹವು ಪ್ರಸೇನನನ್ನು ಕೊಂದು ಸ್ಯಮಂತಕಮಣಿಯನ್ನು ಕಚ್ಚಿಕೊಂಡು ಹೋಗುತ್ತಿತ್ತು. ಆಗ ದಾರಿಯಲ್ಲಿ ಜಾಂಬವಂತ ನೆಂಬ ಕರಡಿಯು ಆ ಸಿಂಹವನ್ನು ಕೊಂದು ಮಣಿಯನ್ನು ತನ್ನ ಗುಹೆಯಲ್ಲಿ ಮಗುವಿನ ತೊಟ್ಟಿಲಿನಲ್ಲಿ ಕಟ್ಟಿದನು.
ಅಷ್ಟರಲ್ಲಿ ಸತ್ರಾಜಿತನಾದರೋ ತನ್ನ ತಮ್ಮನು ಮರಳಿ ಬರದಿರುವುದನ್ನು ನೋಡಿ, ಹಿಂದೆ ಕೃಷ್ಣನು ಸ್ಯಮಂತಕ ಮಣಿಯನ್ನು ಕೇಳಿದ್ದುದರಿಂದ ಅವನೇ ಈಗ ತನ್ನ ತಮ್ಮನನ್ನು ಕೊಂದು ಮಣಿಯನ್ನು ಅಪಹರಿಸಿದ್ದಾನೆಂದು ಎಲ್ಲಾ ಕಡೆ ಪ್ರಚಾರ ಮಾಡಿದನು. ಕೃಷ್ಣನಾದರೋ ಒಮ್ಮೆ ಭಾದ್ರಪದ ಶುದ್ಧ ಚತುರ್ಥಿಯಂದು ಚಂದ್ರದರ್ಶನ ಮಾಡಿದ್ದನು. ಸರ್ವದೋಷ ದೂರನಾದ, ಸಕಲರಿಗೂ ನಿಯಾಮಕನಾದ ಪರಮಾತ್ಮನಿಗೆ ಅಪವಾದವೇ?ಇಲ್ಲ. ಗಣಪತಿಯ ಮಾತನ್ನು ಸತ್ಯವಾಗಿಸಲು, ಜಗನ್ನಾಟಕ ಸೂತ್ರದಾರಿಯಾದ ತಾನೇ ಲೋಕ ಶಿಕ್ಷಣಾರ್ಥ ಅಪವಾದವನ್ನು ಸ್ವೀಕರಿಸಿದನು. ಮತ್ತು ಅದರ ಪರಿಹಾರಕ್ಕಾಗಿ ಸ್ಯಮಂತಕ ಮಣಿಯನ್ನು ಹುಡುಕಿಕೊಂಡು ಹೊರಟನು.ಅವನನ್ನು ಬಲರಾಮನು ಸೈನ್ಯ ಸಹಿತ ಅನುಸರಿಸಿದನು. ಕಾಡಿನಲ್ಲಿ ಸಿಂಹದಿಂದ ಹತನಾದ ಪ್ರಸೇನನನ್ನೂ, ಕರಡಿಯಿಂದ ಹತವಾದ ಸಿಂಹವನ್ನೂ ನೋಡಿ, ಕರಡಿಯ ಹೆಜ್ಜೆ ಗುರುತು ಹಿಡಿದು ಗುಹೆಯೊಳಗೆ ತಾನೊಬ್ಬನೇ ಪ್ರವೇಶಿಸಿದನು. ಗುಹೆಯಲ್ಲಿ ಜಾಂಬವಂತನ ಮಗಳಾದ ಜಾಂಬವತಿಯು  ತೊಟ್ಟಿಲಲ್ಲಿದ್ದ ಮಗುವಿಗೆ ಹೇಳುತ್ತಿದ್ದಳು –
ಸಿಂಹಃಪ್ರಸೇನಮವಧೀತ್,
ಸಿಂಹೋ ಜಾಂಬವತಾ ಹತಃ |
ಸುಕುಮಾರಕ ಮಾ ರೋದೀಃ
ತವ ಹ್ಯೇಷಃ ಸ್ಯಮಂತಕಃ ||
ಅರ್ಥ – ಸಿಂಹವು ಪ್ರಸೇನನನ್ನು ಕೊಂದಿತು, ಸಿಂಹ ವನ್ನು ಜಾಂಬವಂತನೆಂಬ ಕರಡಿಯು ಸಂಹರಿಸಿತು. ಹೇ ಸುಕುಮಾರ ಅಳಬೇಡ, ಈ ಸ್ಯಮಂಟಕಮಣಿಯು ನಿನಗಾಗಿ ಜಾಂಬವಂತನಿಂದ ತರಲ್ಪಟ್ಟಿದೆ ಎಂದು ಹಾಡುತ್ತಿದ್ದಳು. ಆಗ ಗುಹಾ ಪ್ರವೇಶಿಸಿದ ಕೃಷ್ಣನನ್ನು ನೋಡಿದ ಜಾಂಬವತಿಯು ಜೋರಾಗಿ ಕಿರುಚಿದಳು. ಆಗ ಅಲ್ಲಿಗೆ ಬಂದ ಜಾಂಬವಂತನು ಕೃಷ್ನನೊಂದಿಗೆ ೨೮ (೧೫)ದಿನಗಳ ಕಾಲ ಯುದ್ಧಮಾಡಿದನು. (ತಾನೇ ಹಿಂದೆ ರಾಮಾವತಾರ ಕಾಲದಲ್ಲಿ ಶ್ರೀರಾಮನೊಂದಿಗೆ ಪ್ರಾರ್ಥಸಿ ಯುದ್ಧ ಭಿಕ್ಷೆಯನ್ನು ನೀಡಬೇಕೆಂದು ಕೇಳಿದ್ದನು. ಅದನ್ನು ಶ್ರೀಹರಿಯು ಕೃಷ್ಣಾವತಾರ ಕಾಲದಲ್ಲಿ ಅನುಗ್ರಹಿಸುವೆ ಎಂದಿದ್ದನು ಜಾಂಬವಂತನಿಗೆ). ಕೃಷ್ಣನೊಂದಿಗೆ ಅಷ್ಟು ದೀರ್ಘಕಾಲ ಯುದ್ಧ ಮಾಡಿ ಸೋತು ನಿಷ್ಚೇಷ್ಟಿತನಾದಾಗ ತನ್ನನ್ನು ಸೋಲಿಸಲು ಯಾರಿಗೂ ಸಾಮರ್ಥ್ಯವಿಲ್ಲದಿರುವಾಗ, ಬಹುಷಃ ಇವನು ರಾಮಚಂದ್ರನೋ ಎಂಬ ಅನುಮಾನ ಬಂದು, ರಾಮಸ್ಮರಣೆ ಮಾಡಲು, ಆಗ ಕೃಷ್ಣನು ರಾಮಚಂದ್ರನ ರೂಪದಲ್ಲಿ ಕಂಡಾಗ ರಾಮನನ್ನು ಕಂಡು, ತನ್ನ ತಪ್ಪಿನ ಅರಿವಾಗಿ ಪ್ರಾಯಶ್ಚಿತ್ತಕ್ಕಾಗಿ ತನ್ನ ಮಗಳಾದ ಜಾಂಬವತೀದೇವಿಯನ್ನು ಮತ್ತು ಸ್ಯಮಂತಕಮಣಿಯನ್ನೂ ಕೊಟ್ಟು ಕಳಿಸಿದನು.
ಶ್ರೀಕೃಷ್ಣನು ಹಿಂತಿರುಗಿ, ನಂತರ ಯಾದವರ ಸಭೆಯಲ್ಲಿ ಸತ್ರಾಜಿತನಿಗೆ ನಡೆದ ಸಕಲ ವೃತ್ತಾಂತವನ್ನೂ ತಿಳಿಸಿ, ಸ್ಯಮಂತಕಮಣಿಯನ್ನೂ ಹಿಂತಿರುಗಿಸಿದನು. ವೃಥಾ ಅಪವಾದವನ್ನು ಶ್ರೀಕೃಷ್ಣನ ಮೇಲೆ ಮಾಡಿದ್ದರಿಂದ ನೊಂದು, ತನ್ನ ಪಾಪವನ್ನು ಕಳೆಯುವ ಸಲುವಾಗಿ ತನ್ನ ಪುತ್ರಿಯಾದ, ಸಾಕ್ಷಾತ್ ಭೂದೇವಿಯ ಅವತಾರಳಾದ ಸತ್ಯಭಾಮೆಯನ್ನು ಕೊಟ್ಟು ಮದುವೆ ಮಾಡಿದನು.
***

ಶ್ರೀವರಸಿದ್ಧಿ ವಿನಾಯಕ ವ್ರತ
 
  ಭಾದ್ರಪದ ಮಾಸ ಶುಕ್ಲ ಚೌತಿಯಂದು ದೇಶಾದ್ಯಂತ ಮತ, ಪಂಥ ಭೇದ ಮರೆತು ಆಚರಿಸುವ ಹಬ್ಬ, ಅದೇ ಗಣಪನ ಹಬ್ಬ.
 ಈ ದಿನ ಸಕಲ ವಿಘ್ನ ಹರ ನಾದ ಗಣಪತಿಯಲ್ಲಿ ಶ್ರೀವಿಶ್ವಂಭರ ಸ್ವರೂಪಿಯಾದ ಭಗವಂತನನ್ನು ಅನುಸಂಧಾನ ಮಾಡಿ ಪೂಜಿಸಿದರೆ ಸಕಲವೂ ಸಿದ್ಧಿಯಾಗುತ್ತದೆ. 
 ಮನೋನಿಯಾಮಕರಾದ ಶ್ರೀಮಹಾರುದ್ರದೇವರು ಹಾಗೂ ಮತಿ ಪ್ರೇರಕಳಾದ ಶ್ರೀಪಾರ್ವತಿ ದೇವಿಯರ ಮುದ್ದು ಕುವರ ಗಣಪನನ್ನು ಯಥಾಮತಿ ಪೂಜಿಸಿ, ಅರ್ಚಿಸಿದರೆ ಅನಂತ ಗುಣಗಳ ಗಡಣ ಗರುಡಗಮನ ಕೈವಲ್ಯಮೂರ್ತಿ ಕರುಣಿಸುವನು ಎಂದು ದಾಸರಾದಿಯಾಗಿ ಋಷಿಗಳು ಕೊಂಡಾಡಿದ್ದಾರೆ. ಇಂತಹ ಗಣಪನ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ.
  ಆದಿಪೂಜ್ಯೋ ವಿನಾಯಕಃ, ವಿಘ್ನಾನಿ ಹರಂತು ಸುರನಾಯಕ ಎಂದು ಕರೆಯಲಾಗುವ ಗಣಪನನ್ನು ಎಲ್ಲ ವ್ರತಗಳಿಗಿಂತ ಮೊದಲು ಪೂಜಿಸಿ ಪ್ರಾರ್ಥಿಸುವುದು ಕ್ರಮ.    
   ಮೊದಲ ಪೂಜೆ ಸ್ವೀಕರಿಸುವ ಗಣಗಳ ಒಡೆಯ ಎಲ್ಲ ವಿಘ್ನಗಳನ್ನು ನಿವಾರಿಸಿ, ವ್ರತವಷ್ಟೇ ಅಲ್ಲದೆ ಎಲ್ಲ ಕೆಲಸಗಳಲ್ಲಿ ನಿರ್ವಿಘ್ನತೆಯನ್ನು ಕರುಣಿಸುತ್ತಾನೆ. ಇಂತಹ ಗಣಪನ ಹುಟ್ಟು ಹೇಗೆ ಎಂಬುದನ್ನು ಅರಿಯೋಣ. 
 ಮೊದಲಿಗೆ ಗಣಪ ಎಂದರೆ ಏನು?. 
    ಗಣಪತಿಯನ್ನು ಬಿಡಿಸಿದಾಗ ಗಣ ಎಂದರೆ ತತ್ವ, ಪತಿ ಎಂದರೆ ಪ್ರಭುತ್ವ, ಜಗತ್ತಿನಲ್ಲಿರುವ ಕೆಲ ಮೂಲತತ್ವಗಳ ಅಧಿಪತಿ. 
ಗಜಮುಖ: ಗ ಎಂದರೆ ಗತಿ, ಜ ಎಂದರೆ ಜನ್ಮ. ಯಾರಿಂದ ಈ ಜಗತ್ತು ಹುಟ್ಟಿ, ಯಾರಕಡೆ ಸಾಗಿ, ಯಾರಲ್ಲಿ ಲಯವಾಗುತ್ತದೆಯೋ ಅಂತಹ ಭಗವಂತ ಗಜಮುಖ ಸ್ವರೂಪದ ವಿಶ್ವಂಭರಮೂರ್ತಿ ಎಂದಾಗುತ್ತದೆ.
 ಇಂತಹ ಗಣಪ ಶಿವಪುರಾಣದ ಪ್ರಕಾರ ಪಾರ್ವತಿ ದೇವಿಯು ದೇಹದ ಕೊಳೆಯನ್ನು ಮಣ್ಣಿನೊಂದಿಗೆ ಸೇರಿಸಿ ಸೃಜಿಸಿದ ಒಂದು ಸುಂದರ ಶಿಶುರೂಪ. ಈ ಕಥೆಯನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿದ್ದೇವೆ. ಹಾಗೆಯೇ ಬ್ರಹ್ಮ ವೈವರ್ತ ಪುರಾಣ ದ ಪ್ರಕಾರ ಗಣಪನ ಹುಟ್ಟು ವಿಶೇಷವಾಗಿದೆ.
   ಶ್ರೀರುದ್ರದೇವರ ಅಣತಿಯಂತೆ ಪಾರ್ವತಿ ದೇವಿಯು ಒಂದು ವರ್ಷ ಕಾಲ ಪುಣ್ಯಕ ವ್ರತ ವನ್ನು ಆಚರಿಸುತ್ತಾಳೆ. ನಂತರ ದೇವಿಯು ಸುಂದರ ಮಗುವಿಗೆ ಜನ್ಮ ನೀಡುತ್ತಾಳೆ. ಮಗುವಿನ ನಾಮಕರಣಕ್ಕೆ ಎಲ್ಲ ದೇವತೆಗಳನ್ನು ಆಹ್ವಾನಿಸುತ್ತಾರೆ. ಸುದ್ದಿ ತಿಳಿದು ಈ ಸಮಾರಂಭಕ್ಕೆ ಶನಿ ಯು ಆಗಮಿಸುತ್ತಾನೆ. ಎಲ್ಲರೂ ಮಗುವನ್ನು ವೀಕ್ಷಿಸಿ ಹರಸಲೆಂದು ಬಂದಾಗ ಶನಿದೃಷ್ಟಿ ತಾಗಿ ಮಗುವಿನ ಶಿರಸ್ಸು ಕತ್ತರಿಸಿಹೋಗಿ ಮಗು ಸತ್ತು ಹೋಗುತ್ತದೆ. ಇದನ್ನು ಗಮನಿಸಿ ಪಾರ್ವತಿದೇವಿ ರೋಧಿಸುತ್ತಾಳೆ. ಸುಂದರ ಸಮಾರಂಭ ಸೂತಕ ದ ಮನೆಯಾದುದನ್ನು ಗಮನಿಸಿದ ಮಹಾವಿಷ್ಣು ಗರುಡನನ್ನೇರಿ ಪುಷ್ಪ ಭದ್ರ ನದಿಯ ದಂಡೆಗೆ ಬರುತ್ತಾನೆ. ಅಲ್ಲಿ, ದೂರ್ವಾಸರ ಶಾಪಕ್ಕೆ ಗುರಿಯಾಗಿ ಮೋಕ್ಷಕ್ಕಾಗಿ ವಿಷ್ಣುವನ್ನೇ ಎದುರು ನೋಡುತ್ತಿದ್ದ ಆನೆ ಯ ತಲೆಯನ್ನು ತನ್ನ ಸುದರ್ಶನ ಚಕ್ರದಿಂದ ಕಡಿದು ತಂದು ಮಗುವಿಗೆ ಜೋಡಿಸುತ್ತಾನೆ. ನಂತರ ಈ ಮಗುವಿಗೆ ಗಜಮುಖ ಎಂಬ ಹೆಸರಾಗುತ್ತದೆ. 
 
  ಬ್ರಹ್ಮಾಂಡ ಪುರಾಣ ದ ಪ್ರಕಾರ ಭಂಡಾಸುರ ಎಂಬ ರಾಕ್ಷಸನನ್ನು ಸಂಹರಿಸುವ ಸಲುವಾಗಿ ದೇವಿ, ಈ ಗಣಪನನ್ನು  ಸೃಷ್ಟಿಸಿದಳು ಎನ್ನಲಾಗುತ್ತದೆ. 

 ಲಿಂಗಪುರಾಣ ವೂ ಶ್ರೀರುದ್ರದೇವರು ಹಾಗೂ ಪಾರ್ವತಿ ದೇವಿಯರ ಸಮ್ಮಿಲನದಿಂದ ಗಣಪತಿ ಹುಟ್ಟಿದ ಎನ್ನುತ್ತದೆ. ಗಣಪನ ಹುಟ್ಟು ಹೇಗಾದರೂ ಇರಲಿ, ಸಕಲ ಕಾರ್ಯಗಳಲ್ಲಿ ನಿರ್ವಿಘ್ನತೆಯ ಜತೆ ಸಿದ್ಧಿಯನ್ನು ಕರುಣಿಸುವ ದೇವರು ಒಲಿದರೆ ಸಾಕಲ್ಲವೇ!!.
 
 ಇಂತಹ ಗಣಪನ ಸ್ವರೂಪ ಹಾಗೂ ಅಂಗಗಳ ಬಗ್ಗೆ ತಿಳಿಯೋಣ: 
 
   ಗಣಪನಿಗೆ ದೊಡ್ಡದಾದ, ಮೊರ(ಗೆರಸಿ)ದಂತೆ ಅಗಲವಾದ ಕಿವಿಗಳಿರುವುದರಿಂದ ಶೂರ್ಪಕರ್ಣ ಎನ್ನಲಾಗುತ್ತದೆ. ಇದು ಗೆರಸಿಯಿಂದ ಧಾನ್ಯವನ್ನು ಬೇರ್ಪಡಿಸುವಂತೆ, ವಿವೇಕ ಬಳಸಿ ಸತ್ಯ-ಮಿಥ್ಯ(ಸುಳ್ಳು)ಗಳ ವ್ಯತ್ಯಾಸ ಅರಿಯುವ ತತ್ವವಾಗಿದೆ. ಅಂದರೆ ಶ್ರವಣ (ಕಿವಿಯಿಂದ ಕೇಳುವುದು) ಶುದ್ಧವಾಗಿರಬೇಕು. 

   ದೇಹ ದೊಡ್ಡದಾದರೂ ಕಣ್ಣು ಮಾತ್ರ ಕಿರುಗಣ್ಣು. ಇದು ಶುದ್ಧಜ್ಞಾನದ ಪ್ರತೀಕ. ಜ್ಞಾನ ಪ್ರಾಪ್ತಿಗಾಗಿ ಲೌಕಿಕವಾದ ಹೊರಗಣ್ಣನ್ನು ಕಿರಿದು ಮಾಡಿ ಒಳಗಣ್ಣು ವಿಶಾಲವಾಗಿ ತೆರೆದಿರಬೇಕು ಎಂಬುದು ಇದರ ಮೂಲ.  
    ಹಾಗೆಯೇ ದೊಡ್ಡ ಹೊಟ್ಟೆ. ಇದು ಬ್ರಹ್ಮಾಂಡವನ್ನೇ ತನ್ನೊಳಗಿರಿಸಿಕೊಂಡ ವಿಶ್ವಂಭರ ಮೂರ್ತಿಯನ್ನು ಪ್ರತಿನಿಧಿಸುತ್ತದೆ. 
ಚತುರ್ಭುಜ ಗಳು ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕು ವಿಧದ ಪುಣ್ಯಫಲದಾಯಕಗಳನ್ನು ಪ್ರತಿಪಾದಿಸುತ್ತವೆ. 
    ಏಕದಂತವು ಚಂಚಲ ಮನಸ್ಸನ್ನು ಹತೋಟಿಯಲ್ಲಿಟ್ಟಾಗ ಮಾತ್ರ ಪೂರ್ಣಜ್ಞಾನ ಪ್ರಾಪ್ತಿ ಸಾಧ್ಯ ಎಂಬುದರ ಸಂಕೇತ. ಮನೋಕಾರಕ ಚಂದ್ರನನ್ನು ದಂಡಿಸಿ ಮನಸ್ಸನ್ನು ಹತೋಟಿಯಲ್ಲಿಡುವ ಉದ್ದೇಶದಿಂದ ಏಕದಂತನಾಗಿದ್ದಾನೆ.
    ಪಾಶಾಂಕುಶಧಾರಿ: ಸಕಲ ಇಂದ್ರಿಯಗಳನ್ನು ನಿಗ್ರಹಿಸಲು ಅಂಕುಶ ಹಾಗೂ ಆಸೆ ಕಟ್ಟಿಡಲು ಪಾಶವನ್ನು ಧರಿಸಿದ್ದಾನೆ. 
   ಸರ್ಪಕಟಿ:  ಷಟ್‌ಚಕ್ರಗಳಲ್ಲಿ ಮೂಲಾಧಾರ ಚಕ್ರ ತನ್ನಲ್ಲೇ ಇದೆ ಎಂದು ಸೂಚಿಸಲು ಕುಂಡಲಿನೀಶಕ್ತಿ ಸ್ವರೂಪದ ಸರ್ಪವನ್ನು ಕಟಿಗೆ ಸುತ್ತಿದ್ದಾನೆ. 
ಎರಡು ಹಸ್ತಗಳು: ಒಂದು ಹಸ್ತದಲ್ಲಿ ಮೋದಕ ಹಿಡಿದು, ಭಕ್ತರಿಗೆ ಆಮೋದ ನೀಡುವುದರ ಜತೆ ಮತ್ತೊಂದು ಹಸ್ತವನ್ನು ಅಭಯ ಮುದ್ರೆಯಲ್ಲಿ ತೋರಿ ಭಕ್ತರನ್ನು ರಕ್ಷಿಸುವ ಭರವಸೆ ನೀಡಿದ್ದಾನೆ.
 ಮೂಷಕವಾಹನ: ಈತಿ(ಇಲಿ, ಕ್ರಿಮಿ, ಕೀಟ) ಬಾಧೆ ನಿವಾರಿಸುವ ಧ್ಯೋತಕವಾಗಿ ಇಲಿಯನ್ನು ದಮನಿಸಿ ತನ್ನ ವಾಹನ ಮಾಡಿಕೊಂಡಿದ್ದಾನೆ. 
 
 ಇದರ ಜತೆ ಮತ್ತಷ್ಟು ಅರಿಯೋಣ: 
 ಜ್ಞಾನ ಮತ್ತು ವಿವೇಕಗಳ ಅಧಿದೇವತೆಯಾಗಿ ಸಿದ್ಧಿ ಬುದ್ಧಿಯರ ಪತಿ(ಅಧಿದೇವತೆ)ಯೆನಿಸಿದ್ದಾನೆ. ಕ್ಷಿಪ್ರ ಪ್ರಸಾದ ಎಂದು ಸೂಚಿಸಲು ಲಾಭ ಮತ್ತು ಲಕ್ಷಗಳನ್ನು ಮಕ್ಕಳಾಗಿ(ಕೃಪೆ) ಹೊಂದಿದ್ದಾನೆ. ಭಕ್ತರಿಗಾಗಿ ಕಮಲದಂತಹ ಮೃದುವಾದ ಒಂದು ಪಾದ ಇಹವನ್ನೂ ಮತ್ತೊಂದು ಪಾದ ಪರಲೋಕವನ್ನು ಸೂಚಿಸುತ್ತದೆ. ಹಣೆಯ ಕೆಳ ಭಾಗದಲ್ಲಿ ತ್ರಿಶೂಲ ಆಕಾರ, ತ್ರಿಕಾಲ(ಭೂತ, ವರ್ತಮಾನ, ಭವಿಷ್ಯತ್) ಸೂಚಿಸುತ್ತದೆ. ಚೇತನ, ಚಿತ್ತ, ಅಹಂಕಾರ, ಬುದ್ಧಿ ಮನಸ್ಸು ಎಂಬ ಪಂಚ ಜ್ಞಾನೇಂದ್ರಿಯಗಳು, ಪಂಚಕರ್ಮೇದ್ರಿಯಗಳು ಪಂಚತನ್ಮಾತ್ರೆಗಳು, ಪಂಚಭೂತಗಳು ಹೀಗೆ 25 ತತ್ವಗಳಲ್ಲಿ 21ನೇ ಆಕಾಶತತ್ವದೇವತೆ ಯಾಗಿದ್ದಾನೆ. ಈ ಕಾರಣದಿಂದ 21 ಗರಿಕೆಗಳ ಅರ್ಚನಾ ಪ್ರಿಯನೀತ. ವಿಶ್ವಂಭರಮೂರ್ತಿಯ ಧರಿಸಿದಾತ.
    ತನ್ನ ಕಾಂಡದಿಂದಲೇ ಜನಿಸಿ, ಒಂದು ನೂರಾಗಿ ಸಾವಿರವಾಗಬಲ್ಲ ಅನಂತ ವ್ಯಕ್ತಿತ್ವ ಸಂಕೇತವಾದ ಗರಿಕೆ ಹಾಗೂ ಕಬ್ಬುಗಳು ಗಣಪನಿಗೆ ಅತಿಪ್ರಿಯ. ಎಂದಿಗೂ ಎಂಜಲಿನಿಂದ ಹುಟ್ಟದ ತೆಂಗಿನಕಾಯಿ ಬಾಳೆಹಣ್ಣುಗಳು ಎಂದರೆ ಬಲು ಇಷ್ಟ. 

   ಋಗ್ವೇದದಲ್ಲಿ ಗಣಾನಾಂ ತ್ವಾ ಗಣಪತಿಂ ಹವಾಮಹೇ ಎಂಬ ಋಕ್ಕು ಗಣಪತಿಯ ಪೂಜೆಯ ಮುಖ್ಯಮಂತ್ರ. ಗಣಪತಿ ಶಬ್ದಕ್ಕೆ ಬೃಹಸ್ಪತಿ ಅಥವಾ ಬ್ರಹ್ಮಣಸ್ಪತಿ ಎಂದೇ ಅರ್ಥೈಸಬಹುದು. ಇಂದು ಪ್ರಸಿದ್ಧವಿರುವ ಗಣಪತಿಯ ಮೂರ್ತಿಕಲ್ಪನೆ ಪುರಾಣಕಾಲದ್ದು. ಪುರಾಣಗಳಿಗೂ ಪೂರ್ವದ ಋಗ್ವೇದದಲ್ಲಿ ಆನೆಯ ಮುಖ, ಇಲಿಯ ವಾಹನ, ದೊಡ್ಡ ಹೊಟ್ಟೆ ಮುಂತಾದ ಪೌರಾಣಿಕ ಕಲ್ಪನೆಗಳಿಲ್ಲ. ಆತ ಗಣತಿ ಕೇವಲ ವಾಕ್(ಮಾತು) ಅಭಿಮಾನಿಯಾದ ದೇವರು ಎನ್ನಲಾಗುತ್ತಿತ್ತು. ಅಷ್ಟೇ ಅಲ್ಲದೆ ಇಡೀ ರಾಮಾಯಣದಲ್ಲಿ ಹಾಗೂ ಮಹಾಭಾರತದ ಮೂಲರೂಪದಲ್ಲಿ ಗಣಪತಿಯ ನಾಮಸ್ಮರಣೆ ಕೂಡ ಎಲ್ಲೂ ಇಲ್ಲ. ಮಹಾಕವಿ ಕಾಳಿದಾಸ ಸಹ ಗಣಪತಿಯ ಎಲ್ಲಿಯೂ ಎಲ್ಲ ರೂಪಗಳನ್ನು ವಿಶ್ಲೇಷಿಸಿಲ್ಲ. ಮಹಾಭಾರತ ಕೃತಿ ರಚನೆ ಮಾಡುವಾಗ ಭಗವಾನ್ ಶ್ರೀವೇದವ್ಯಾಸರು ಗಣೇಶನನ್ನು ಲಿಪಿಕಾರನನ್ನಾಗಿ ಮಾಡಿಕೊಂಡರು. ಇದಕ್ಕೂ ಮೊದಲು ಎಲ್ಲಿಯೂ ಗಣಪನ ಹೆಸರು ಕಂಡುಬಾರದು. 
 ಗಣಪತಿ ಅವಿವಾಹಿತ: ತಾಯಿ ಮೇಲೆ ಪ್ರೇಮದಿಂದಾಗಿ ಗಣಪ ಅವಿವಾಹಿತನಾಗಿ ಉಳಿದಿದ್ದಾನೆ. ಒಮ್ಮೆ ಬೀದಿಯಲ್ಲಿ ಆಟವಾಡುತ್ತಿದ್ದ ಬೆಕ್ಕನ್ನು ಗಾಯಗೊಳಿಸಿದ ಗಣಪ ಮನೆಗೆ ಬಂದಾಗ ತಾಯಿಯ ಶರೀರದ ಮೇಲೆ ಗಾಯವಾಗಿತ್ತು. ಏನಿದು ಎಂದಾಗ, ಇದು ನೀನು ಮಾಡಿದ ಗಾಯ ಎಂದಳು. ಇದರಿಂದ ಗಣಪನಿಗೆ ಆಶ್ಚರ್ಯವಾಯಿತು. ಆಗ ಪಾರ್ವತಿ ನಾನು ಎಲ್ಲ ಜೀವರಾಶಿಗಳಲ್ಲಿ ಅಂತರ್ಗತಳಾಗಿದ್ದೇನೆ ಎಂದಳು. ಬೆಕ್ಕನ್ನು ಗಾಯಗೊಳಿಸಿದಾಗ ಅವಳಿಗೇ ಘಾಸಿಯಾಗಿತ್ತು. ಇದರಿಂದ ಗಣೇಶನಿಗೆ ಸ್ತ್ರೀಯರೆಲ್ಲಾ ಅವನ ತಾಯಿಯ ಪ್ರತಿರೂಪವೆಂದು ಜ್ಞಾನೋದಯವಾಯಿತು. ಹಾಗಾಗಿ ಮದುವೆಯನ್ನು ನಿರಾಕರಿಸಿದ ಎನ್ನಲಾಗುತ್ತದೆ.

    ಭಾರತೀಯ ಆಧ್ಯಾತ್ಮ ಪ್ರಪಂಚದಲ್ಲಿ ದ್ವೈತ, ವೈಷ್ಣವ, ಶಾಸ್ತ್ರೀಯ, ಗಾಣಪತ್ಯ, ಅದ್ವೈತ, ವಿಶಿಷ್ಟಾದ್ವೈತ ಪಂಥದವರೆಂಬ ಭೇದವಿಲ್ಲದೆ ವಿಶ್ವದೆಲ್ಲೆಡೆ ಸಮಸ್ತ ಹಿಂದುಗಳಿಗೆ ಗಣಪ ಪ್ರಥಮ ವಂದ್ಯ. ಹಾಗಾಗಿಯೇ ಗಣೇಶ ಪುರಾಣದಲ್ಲಿ ಶೈವೈತ್ವೈತೀಯರಥ ವೈಷ್ಣವೈಶ್ಯ ಶಾಕ್ತೈಶ್ಚ ಸೌರೈರಥ ಶುಭಾಶುಭೇಲೌಕಿಕ ವೈದಿಕೇಚ ತ್ವರ್ಚನೀಯಃ ಪ್ರಥಮಂ ಪ್ರಯತ್ನಾತ್‌ ಎಂದು ಶ್ರೀವೇದವ್ಯಾಸರು ಗಣೇಶನ ಹೆಗ್ಗಳಿಕೆಯನ್ನು ಸಾರಿದ್ದಾರೆ.
 ಲಿಂಗಪುರಾಣ, ಸ್ಕಾಂದಪುರಾಣ, ಭವಿಷ್ಯ ಪುರಾಣ, ಅಗ್ನಿಪುರಾಣ, ನಾರದ ಪುರಾಣ, ದೇವಿ ಭಾಗವತ ಪುರಾಣ, ಬ್ರಹ್ಮ ಪುರಾಣ, ಸೌರಪುರಾಣ, ಮುದ್ಗಲಪುರಾಣ, ಗರುಡ ಪುರಾಣಗಳಲ್ಲಿ ಗಣಪತಿಯನ್ನು ವರ್ಣಿಸಲಾಗಿದೆ. 
 ಇಂತಹ ಗಣಪ ದುಷ್ಟಾನಾಂ ವಿಘ್ನಕರ್ತಾ ದುಷ್ಟರಿಗೆ, ದುರುಳರಿಗೆ ಲೋಕಕಂಟಕ(ರಾವಣ, ದುರ್ಯೋಧನ)ರಿಗೆ ವಿಘ್ನಕರ್ತನಾಗಿದ್ದ. ಆದರೆ ಸಜ್ಜನರಿಗೆ ಸುಚರಿತ ಸುಜನ ಸ್ತೋಮ ವಿಘ್ನಾಪಹರ್ತಾ ಧರ್ಮರಾಜ, ಶ್ರೀರಾಮ ಮತ್ತಿತರ ಸಜ್ಜನರಿಗೆ ಬಂದೊದಗುವ ವಿಘ್ನಗಳನ್ನು ಅಪಹರಿಸುತ್ತಿದ್ದ. 
 
    ಗಣೇಶ ಮೂಷಿಕ ವಾಹನನಾಗಿ ಒಳ್ಳೆಯ ಸಂದೇಶ ಸಾರಿದ್ದಾನೆ. ಸಂಸ್ಕೃತದಲ್ಲಿ ಮುಷ್ ಧಾತುವಿಗೆ ಕದಿ ಅಥವಾ ಕಳ್ಳತನ ಮಾಡು ಎಂಬ ಅರ್ಥಗಳಿವೆ. ಮೂಷಕ(ಸುಂಡಿಲಿ) ಕಳ್ಳತನದಿಂದ ಪ್ರವೇಶಿಸಿ ವಸ್ತುಗಳನ್ನು, ಧವಸ ಧಾನ್ಯಗಳನ್ನು ಒಳಗಿನಿಂದಲೇ ನಾಶಪಡಿಸುವುದು. ಹಾಗೆಯೇ ಅಹಂಕಾರ ಮೂಷಕದಂತೆ ನಮ್ಮ ಮನಸ್ಸನ್ನು ಪ್ರವೇಶಿಸಿ ನಮ್ಮಲ್ಲಿರುವ ಜ್ಞಾನವನ್ನು ನಾಶಗೊಳಿಸುತ್ತದೆ. ಸನ್ಮಾರ್ಗವನ್ನು ಬಿಟ್ಟು ದುರ್ಮಾರ್ಗದತ್ತ ಪ್ರಚೋದಿಸುತ್ತದೆ ಎಂಬ ಸಂದೇಶವನ್ನು ಗಣೇಶನ ವಾಹನ ಮೂಷಕ ತಿಳಿಸುತ್ತದೆ. ಹಾಗಾಗಿ ಗಣಪನ ಆಶ್ರಯಿಸಿದರೆ ಅಜ್ಞಾನ ತೊಲಗಿ ಸುಜ್ಞಾನ ಸಿದ್ಧಿಯಾಗುತ್ತದೆ.  
 ಹದಿನೆಂಟನೆಯ ಕಕ್ಷೆಯಲ್ಲಿ ಬರುವ ಗಣಪತಿ ಇಷ್ಟೊಂದು ಪ್ರಖ್ಯಾತಿ ಪಡೆದು, ಸಿದ್ಧಿಯನ್ನು ಅನುಗ್ರಹಿಸಲು ಕಾರಣ  ಅವನಲ್ಲಿರುವ ವಿಶ್ವ ಹಾಗು ತೈಜಸ ರ ಅನುಗ್ರಹದ ಜತೆಗೆ ಪ್ರಾಣಾವೇಶ. ಇದು ಗಣಪನನ್ನು ಇಷ್ಟೊಂದು ಪ್ರಖ್ಯಾತಗೊಳಿಸಿದೆ.  
    ಶ್ರೀಜಗನ್ನಾಥದಾಸರು ಹರಿಕಥಾಮೃತಸಾರ  ಕೃತಿಯ ರಚನೆಯಲ್ಲಿ ತೊಡಗಿದಾಗ, ೨೭ ಸಂಧಿಗಳು ಸುಗಮವಾಗಿ ಸಾಗಿ ನಂತರ ಮುಂದುವರಿಯದೆ ನಿಂತು ಹೋಯಿತಂತೆ. ಆಗ ಅವರ ಗುರುಗಳಾದ ಶ್ರೀಗೋಪಾಲದಾಸರಲ್ಲಿ ವಿಚಾರಿಸಿದಾಗ ಶ್ರೀ ಗಣಪತಿಸ್ತೋತ್ರವನ್ನು ಕೈಬಿಟ್ಟಿರುವುದರಿಂದ ಹೀಗಾಗಿದೆ ಎಂದು ತಿಳಿಸಿದರಂತೆ. ಈ ಕಾರಣದಿಂದಾಗಿ ೨೮ನೇಯ ಸಂಧಿಯನ್ನು ಶ್ರೀ ವಿಘ್ನೇಶ್ವರಸಂಧಿ ಯೆಂದು ಕರೆದು ಗಣಪತಿಯ ಅಂತರ್ಗತ ಶ್ರೀ ವಿಶ್ವಂಭರ ಮೂರುತಿಗೆ ಅರ್ಪಿಸಿದಾಗ ಮುಂದಿನ ಕಾರ್ಯವು  ನಿರ್ವಿಘ್ನವಾಗಿ ಸಾಗಿತಂತೆ. 
 ಕಾರಣವಿಲ್ಲದೆ ವ್ಯಾಪಾರವಿಲ್ಲ ಲೋಕದೊಳು| ಅರುಣೋದಯವಾಗದಿದ್ದರೆ ಪ್ರಕಾಶವಿಲ್ಲ ಜಗದೊಳು| ಆರಂಭದಲಿ ವಿಘ್ನೇಶ್ವರನ ಪೂಜಿಸದಿದ್ದರೆ ಜಯವಿಲ್ಲ| ನಾರಾಯಣನ ಕೃಪೆಯಿಲ್ಲದಿದ್ದರೆ ಮೋಕ್ಷವಿಲ್ಲ||
 
 ಇಂತಹ ಸಿದ್ಧಿಪ್ರದನಾದ ಗಣಪನ್ನು ಎರಡು ರೂಪದಲ್ಲಿ ಪೂಜಿಸಬಹುದು. ಸೊಂಡಿಲು ಎಡಗಡೆಗೆ ಇದ್ದರೆ (ಚಂದ್ರ) ಶಾಂತವೆಂದು, ಬಲಗಡೆ ಇದ್ದರೆ (ಸೂರ್ಯ) ಬೆಂಕಿಯ ಸಮಾನವೆಂದು ತಿಳಿಯಬೇಕು. ಬಲಮುರಿ ಗಣಪನನ್ನು ವಿಶೇಷವಾಗಿ ಅರ್ಚಿಸದಿದ್ದರೆ ಆಪತ್ತು.

   ವಿಶೇಷವೆಂದರೆ ಗಣಪತಿಯನ್ನು ಆರಾಧಿಸುವ(ಗಾಣಪತ್ಯ) ಆರು ಪಂಥಗಳಿವೆ.
1. ಮಹಾಗಣಪತಿ; 2.ಹರಿದ್ರಾ ಗಣಪತಿ; 3. ಉಚ್ಛಿಷ್ಟ ಗಣಪತಿ; 4. ನವನೀತ ಗಣಪತಿ; 5. ಸ್ವರ್ಣ ಗಣಪತಿ ಮತ್ತು 6. ಸಂತಾನ ಗಣಪತಿ. ಈ ಆರು ವಿಧಾನಗಳಲ್ಲಿ ಆವಾಹನಾಮಂತ್ರ ಹಾಗೂ ಪೂಜಾ ವಿಧಿಗಳಲ್ಲಿ ಸಾಕಷ್ಟು ವ್ಯತ್ಯಾಸವಿದೆ.   
   ಉಚ್ಛಿಷ್ಟ ಗಣಪತಿ ಪೂಜಾವಿಧಿ ಮಾತ್ರ ಅವೈದಿಕ ಹಾಗೂ ನಿಷಿದ್ಧವಾಗಿದೆ. ವಾಮಾಚಾರಿಗಳು ಪೂಜಿಸುವ ವಿಧಾನವಿದು. ಉಚ್ಛಿಷ್ಟವೆಂದರೆ ಎಂಜಲು. ಎಂಜಲು, ಮಾಂಸ, ಮದ್ಯ, ಮೈಥುನ ಇತ್ಯಾದಿ ವಾಮಾಚಾರಗಳ ಮೂಲಕ ಗಣಪನನ್ನು ಪೂಜಿಸುತ್ತಾರೆ. ಈ ಅತಿರೇಕವನ್ನು ರಹಸ್ಯತಾಂತ್ರಿಕ ಪಂಥದಲ್ಲಿ ಕಾಣಬಹುದು.

 ಶಾಂತರೀತಿಯ ಗಣಪನನ್ನು ಪೂಜಿಸುವುದು ಹೇಗೆ?.
  ಭಾದ್ರಪದ ಮಾಸದ ಚೌತಿ ದಿನ ಗಣಪನನ್ನು ಶ್ರೀವರಸಿದ್ಧಿ ವಿನಾಯಕ ಎಂದು ಕರೆದು ಪೂಜಿಸುವ ವ್ರತ ಆಚರಿಸಲಾಗುತ್ತದೆ. ಬೆಳಗ್ಗೆ ಎಂದು ಶುಚಿರ್ಭೂತರಾಗಿ ತಳಿರು ತೋರಣಗಳಿಂದ ಮನೆಯ ಬಾಗಿಲು ಹಾಗೂ ದೇವರ ಮಂಟಪವನ್ನು ಅಲಂಕರಿಸಬೇಕು. ಮಧ್ಯದಲ್ಲಿ ಮೃಣ್ಮಯ(ಮಣ್ಣಿನಿಂದ), ಹರಿದ್ರಾ(ಅರಿಸಿನ) ಅಥವಾ ಗೋಮಯ(ದೇಸಿ ತಳಿ ಹಸುವಿನ ಸಗಣಿ)ದಿಂದ ತಯಾರಿಸಿದ ಶ್ರೀಗಣಪತಿ ಮೂರ್ತಿಯನ್ನು ಇಡಬೇಕು. ಮೊದಲಿಗೆ ಪೂಜೆಗೆ ಬೇಕಾದ ಶುದ್ಧವಾದ ನೀರನ್ನು ತಂಬಿಗೆಯಲ್ಲಿ ತುಂಬಿ ಗಂಗಾದಿ ಸಕಲ ನದಿಗಳನ್ನು ಧ್ಯಾನಿಸಿ ಪೂಜಿಸಬೇಕು. ಈ ನೀರಿನಿಂದ ಗಣಪನ ಮೂರ್ತಿ, ಪೂಜಾಸಾಮಗ್ರಿಗಳು ಹಾಗೂ ತನಗೆ ಪ್ರೋಕ್ಷಣೆ ಮಾಡಿಕೊಳ್ಳಬೇಕು. 
 ನಂತರ ಪುಷ್ಪ, ಮಂತ್ರಾಕ್ಷತೆಯನ್ನು ಕೈಯ್ಯಲ್ಲಿಡಿದು ರಕ್ತಾಂಬರೋ ರಕ್ತತನುಃ ರಕ್ತಮಾಲ್ಯಾನುಲೇಪನ| ಲಂಬೋದರೋ ಗಜಮುಖಃ ಪಾಶಾದಂತಾಂಕುಶಾಭಯೇ| ಬಿಭ್ರದ್ಧ್ಯೇಯೋ ವಿಘ್ನಹರಃ ಕಾಮದಃ ತ್ವರಯಾ ಹ್ಯಯಮ್|| ಎಂದು ಧ್ಯಾನಿಸಿ ಪ್ರತಿಮೆಯಲ್ಲಿ ಓಂ ಕ್ಷಿಪ್ರ ಪ್ರಸಾದಾಯ ನಮಃ ಓಂ ಎಂದು ಆವಾಹನೆ ಮಾಡಬೇಕು.  
 ನಂತರ ಆಸನ, ಅರ್ಘ್ಯ, ಪಾದಾದಿಗಳನ್ನು ನೀಡಿ, ಪ್ರೋಕ್ಷಣೆ ಮೂಲಕ ಅಭಿಷೇಕ ಮಾಡಬೇಕು. ವಸ್ತ್ರ, ಉಪವೀತ, ಗಂಧ ಸಮರ್ಪಿಸಿ ಹೂವುಗಳಿಂದ ಅಲಂಕರಿಸಬೇಕು. ನಾನಾವಿಧವಾದ ಪತ್ರೆಗಳಿಂದ ಅರ್ಚಿಸಬೇಕು. ಶ್ರೀಹರಿಗೆ ಸಮರ್ಪಿಸಿದ ತುಳಸಿಯನ್ನು ಈ ದಿನ ಮಾತ್ರ ಗಣಪತಿಗೆ ಅರ್ಪಿಸಬಹುದು. 
 ಧೂಪ, ದೀಪ, ನೈವೇದ್ಯ ಸಮರ್ಪಿಸಿ ಮಂಗಳಾರತಿ ಮಾಡಿ ಗಣಪನನ್ನು ಪ್ರಾರ್ಥಿಸಬೇಕು. ನಂತರ 21 ಗರಿಕೆಗಳನ್ನು ಏರಿಸಬೇಕು. ನಮಸ್ತೇ ವಿಘ್ನಸಂಹರ್ತ್ರೇ ನಮಸ್ತೇ ವಾಂಛಿತಪ್ರದ | ನಮಸ್ತೇ ದೇವದೇವೇಶ ನಮಸ್ತೇ ಗಣನಾಯಕ || ಎಂದು ನಮಸ್ಕಾರ ಸಲ್ಲಿಸಿ ಪ್ರಾರ್ಥಿಸಬೇಕು. 
 
  ವಿಶೇಷವೆಂದರೆ ಗಣಪತಿಯ ರಾಶಿ ಕನ್ಯಾರಾಶಿಯಾಗಿದ್ದು, ಈ ರಾಶಿಗೆ ಬುಧ ಅಧಿಪತಿಯಾಗಿದ್ದಾನೆ. ಬುಧನು ಹಸಿರು ಬಣ್ಣದಲ್ಲಿರುವುದರಿಂದ ಗಣಪತಿಗೆ ಹಸಿರು ಪತ್ರೆಗಳಿಂದ ಪೂಜಿಸಬೇಕು. 
 ಹಾಗೆಯೇ ಗಣಪತಿಯ ರಕ್ತ ವರ್ಣ ಶರೀರದವನು. ಅಂದರೆ ಕುಜನ ಅಂಶ ಹೆಚ್ಚು ಇರುವನು. ಕುಜನು ಕೆಂಪು ಬಣ್ಣಕ್ಕೆ ಅಧಿಪತಿ. ಆದ್ದರಿಂದ ಕೆಂಪು ಬಣ್ಣದ ಹೂ, ಕೆಂಪು ಬಣ್ಣದ ಅಕ್ಷತೆ ಅರ್ಪಿಸಬೇಕು. ಕೆಂಪು ವಸ್ತ್ರ ಉಡಿಸಬೇಕು.

 ತ್ವಾಂ ಗಂಧಪುಷ್ಪಧೂಪಾದ್ಯೈಃ ಅನಭ್ಯರ್ಚ ಜಗತ್ತ್ರಯೇ |
ದೇವೈರಪಿ ತಥಾನ್ಯೈಶ್ಚ ಲಬ್ಧವ್ಯಂ ನಾಸ್ತಿ ಕುತ್ರಚಿತ್ || (ಲಿಂಗ ಪುರಾಣ 105-25)
(ದೇವತೆಗಳೇ ಆಗಲಿ ಅನ್ಯರೇ ಆಗಲಿ, ಯಾರು ಗಣಪತಿಯನ್ನು ಗಂಧ, ಪುಷ್ಪ, ಧೂಪಾದಿಗಳಿಂದ ಅರ್ಚಿಸುವದಿಲ್ಲವೋ ಅವರಿಗೆ ಮೂರೂ ಲೋಕದಲ್ಲಿ ಎನೂ ಲಭಿಸುವದಿಲ್ಲ.)
ಅಸ್ಮಿನ್ನಪೂಜಿತೋ ದೇವಾಃ ಪರಪೂಜಾ ಕೃತಾ ಯದಿ |
ತದಾ ತತ್ಫಲಹಾನಿಃ ಸ್ಯಾನ್ನಾತ್ರ ಕಾರ್ಯಾಂ ವಿಚಾರಣಾ || (ಶಿವ ಪುರಾಣ, ರುದ್ರಸಂಹಿತಾ, ಕುಮಾರ ಖಂಡ 18-23,24)
(ದೇವತೆಗಳು ಹೇಳುತ್ತಾರೆ, ಮನುಷ್ಯರು ಗಣಪತಿಯ ಪೂಜೆಯನ್ನು ಮೊದಲು ಮಾಡಿ ನಂತರ ನಮ್ಮ ಪೂಜೆಯನ್ನು ಮಾಡಬೇಕು, ಅವನ ಪೂಜೆ ಮಾಡಿದರೇ ನಮ್ಮ ಪೂಜೆ ಮಾಡಿದಂತೆ. ಒಂದು ವೇಳೆ ಹೀಗೆ ಪಾಲಿಸದಿದ್ದರೆ ಆ ಪೂಜಾಫಲವು ಹಾನಿಯಾಗುವುದು. ಅಂದರೆ ಪೂಜೆ ಮಾಡಿದುದರ ಫಲವೇ ಸಿಗುವುದಿಲ್ಲ).
 
 ಆಧುನಿಕ ಯುಗದಲ್ಲಿ ಗಣಪ: ಪುಣೆಯ ಬಳಿ ಇರುವ ಚಿಂಚವಾಡದಲ್ಲಿ ಒಂದು ಕುಟುಂಬದ ಏಳು ತಲೆಮಾರಿನ ಜನರ ಮೇಲೆ ಗಣೇಶನ ಆವೇಶವಾಗುತ್ತಿತ್ತು. ಆ ಮನುಷ್ಯರನ್ನೇ ಗಣಪತಿ ಎಂದು ಪೂಜಿಸುತ್ತಿದ್ದ ಐತಿಹಾಸಿಕ ಉಲ್ಲೇಖವಿದೆ. 1810ರಲ್ಲಿ ಏಳನೆಯ ತಲೆಮಾರಿನ ವ್ಯಕ್ತಿಗೆ ಮಕ್ಕಳಿರಲಿಲ್ಲ. ಆತ ಸತ್ತಮೇಲೂ ಆತನ ದಾಯದಿಗಳು ಈಗಲೂ ಅಲ್ಲಿ ಪೂಜ್ಯರಾಗಿದ್ದಾರೆ. ಮೊದಲನೆಯ ಗಣೇಶ ಭಕ್ತನ ಹೆಸರು ಮೋರೋಭಾ. ಔರಂಗಜೇಬ್ ಕೂಡ ಈ ಮನೆತನಕ್ಕೆ ಎಂಟು ಹಳ್ಳಿಗಳ ದತ್ತಿಯನ್ನು ನೀಡಿದ್ದ ಎನ್ನಲಾಗಿದೆ.

 ಇಂತಹ ಶ್ರೀಸಿದ್ಧಿ ವಿನಾಯಕ ಅಂತರ್ಗತನಾಗಿರುವ ಶ್ರೀವಿಶ್ವಂಭರ ದೇವರನ್ನು ಪೂಜಿಸೋಣ, ಸಿದ್ಧಿ ಪಡೆಯೋಣ.

ಶ್ರೀಶ ಚರಣಾರಾಧಕ:
ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ,
ಆನೇಕಲ್.
***

ಉತ್ತಿಷ್ಠೋತ್ತಿಷ್ಠ ಹೇರಂಬ ಉತ್ತಿಷ್ಠ ಬ್ರಹ್ಮಣಸ್ಪತೇ .
ಸರ್ವದಾ ಸರ್ವತಃ ಸರ್ವವಿಘ್ನಾನ್ಮಾಂ ಪಾಹಿ ವಿಘ್ನಪ ..
ಆಯುರಾರೋಗ್ಯಮೈಶ್ವರ್ಯಂ ಮಾಂ ಪ್ರದಾಯ ಸ್ವಭಕ್ತಿಮತ್ .
ಸ್ವೇಕ್ಷಣಾಶಕ್ತಿರಾದ್ಯಾ ತೇ ದಕ್ಷಿಣಾ ಪಾತು ಮಂ ಸದಾ ..
ಪ್ರಾತಃ ಸ್ಮರಾಮಿ ಗಣನಾಥಮನಾಥಬಂಧುಂ
     ಸಿಂದೂರಪೂರಪರಿಶೋಭಿತಗಂಡಯುಗ್ಮಂ .
ಉದ್ದಂಡವಿಘ್ನಪರಿಖಂಡನಚಂಡದಂಡ-
     ಮಾಖಂಡಲಾದಿಸುರನಾಯಕವೃಂದವಂದ್ಯಂ .. 
||ಓಂ ಶ್ರೀ ಗಣೇಶಾಯ ನಮಹಃ ||
🙏🙏ಶುಭೊದಯ ಶುಭದಿನ ಶುಭವಾಗಲಿ
****

ಗಣಪತಿಯ ಬಗ್ಗೆ ಪ್ರಶ್ನೋತ್ತರ


೧. ಗಣಪತಿ ಹಬ್ಬದ ದಿನ ಯಾರನ್ನು ನೋಡಬಾರದು?
ಉತ್ತರ: ಚಂದ್ರನನ್ನು

೨. ಗಣಪತಿಯ ಕುಟುಂಬದವರ ವಾಹನಗಳಲ್ಲಿ ಸಿಂಹ, ಆನೆ, ನಂದಿ, ಮೂಷಿಕ, ನವಿಲು, ಇವುಗಳಲ್ಲಿ ಯಾವುದು ಸೇರುವುದಿಲ್ಲ.

ಉತ್ತರ:  ಆನೆ.

ಸಿಂಹ - ಪಾರ್ವತಿಯ ವಾಹನ. 
ನವಿಲು - ಸುಬ್ರಹ್ಮಣ್ಯ
ನಂದಿ - ಶಿವ
ಮೂಷಿಕ - ಗಣಪತಿ.

೩. ಗಣಪತಿಯ ಪೂಜೆಗೆ ಅಗ್ರಾಹ್ಯ -  ಗರಿಕೆ, ತುಳಸೀ, ಜಾಜಿ ಪುಷ್ಪ, ಕ್ಷೀರ - ಇವುಗಳಲ್ಲಿ ಯಾವುದು?

ಉತ್ತರ: ತುಳಸಿ.

೪. ಪರಮಾತ್ಮನ ಯಾವ ರೂಪಕ್ಕೆ ಆನೆಯ ಮುಖವಿದೆ?
ಉತ್ತರ  : ವಿಶ್ವಂಭರ

೫. ಗಣಪತಿಯು ಪರಮಾತ್ಮನ ಮಗನಾಗಿ ಯಾವ ಹೆಸರಿನಿಂದ ಅವತರಿಸಿದ್ದ ?
ಉತ್ತರ: ಚಾರುದೇಷ್ಣಾ

೬. ಗಣಪತಿಯ ಕಕ್ಷ್ಯ?
- ಹದಿನೆಂಟು 

೭. ಗಣಪತಿ ಯಾವ ತತ್ವಕ್ಕೆ ಅಭಿಮಾನಿ ದೇವತೆ ?
ಉತ್ತರ: ಆಕಾಶ

೮. ಗಣಪತಿಯು ವೇದವ್ಯಾಸರ ಯಾವ ಗ್ರಂಥವನ್ನು ತಮ್ಮ ಲೇಖನದಲ್ಲಿ ಮೂಡಿಸಿದರು ?
ಉತ್ತರ: ಮಹಾಭಾರತ

೯. ಗಣಪತಿಯು ಧರಿಸಿರುವ ಅಂಕುಶದ ಹೆಸರೇನು? 
ಉತ್ತರ : ಸ್ವರ್ಪಿತ 

೧೦. ಗಣಪತಿಯ ಕರ್ಣ ಹೇಗಿದೆ?
ಉತ್ತರ: ಶೂರ್ಪಕರ್ಣ
***
ಗಣಪತಿಯ ಬಗ್ಗೆ ಕೆಲವು ಪ್ರಶ್ನೋತ್ತರ

ಪ್ರಶ್ನೆ :  ಗಣಪತಿಯು ತಾರತಮ್ಯದಲ್ಲಿ ೧೮ನೇಯವನು. ರುದ್ರದೇವರು ೫ನೇ ಕಕ್ಷ್ಯ. ವಿವಿಂದ್ಯ ಮೊದಲಾದ ರುದ್ರದೇವರ ವರದಿಂದ ಉದ್ಧಟರಾದ ರಾಕ್ಷಸರನ್ನು ಚಾರುದೇಷ್ಣನಿಗೆ ಕೊಲ್ಲಲು ಹೇಗೆ ಸಾಧ್ಯವಾಯಿತು?

ಉತ್ತರ:  – ಶ್ರೀಹರಿಯು ಚಾರುದೇಷ್ಣನಲ್ಲಿ ವಿಶ್ವಂಭರ ನಾಮಕ ರೂಪದಿಂದ  ಅವನಲ್ಲಿದ್ದು, ವಾಯುದೇವರ ವಿಶೇಷ ಆವೇಶ ಚಾರುದೇಷ್ಣನಲ್ಲಿರುವುದರಿಂದ, ವಿವಿಂದ್ಯ ಮೊದಲಾದ ರಾಕ್ಷಸರ ಸಂಹಾರ ಕಾರ್ಯ ಸಾಧ್ಯವಾಯಿತು.

 ಪ್ರಶ್ನೆ : ಗಣಪತಿಯ ಕೈಯಲ್ಲಿ ಧರಿಸಿದ ಅಂಕುಶದ ಹೆಸರೇನು ? –
  ಉತ್ತರ :  —  ಸ್ವರ್ಪಿತ

ಪ್ರಶ್ನೆ – ಗಣಪತಿಯನ್ನು ಕರ್ಮಸಾಕ್ಷಿಗ ಎಂದೇಕೆ ಪ್ರಯೋಗ ಮಾಡಿದ್ದಾರೆ ?
ಉತ್ತರ  : ಗಣಪತಿಯು ಭೂತಾಕಾಶದ ಅಭಿಮಾನಿ. ಭೂತಾಕಾಶವು ಎಲ್ಲ ಕಡೆಗೂ ವ್ಯಾಪ್ತವಾಗಿದೆ. ಅದರಂತೆ ಗಣಪತಿಯೂ ಎಲ್ಲ ಕಡೆ ವ್ಯಾಪ್ತನು. ಆದ್ದರಿಂದ ಎಲ್ಲರೂ ಮಾಡುವ ಸಮಸ್ತ ಕರ್ಮಗಳಿಗೆ ಭೂತಾಕಾಶ ಅಭಿಮಾನಿ ಗಣಪತಿಯು ಸಾಕ್ಷೀಭೂತನಾಗಿರುವನು

ಪ್ರಶ್ನೆ – ಗಣಪತಿಯು ಶ್ರೀಹರಿಯ ಯಾವ ಪ್ರದೇಶದಲ್ಲಿ ಆಶ್ರಯವನ್ನು ಹೊಂದಿರುವನು ?
ಉತ್ತರ – ಗಣಪತಿಯು ಶ್ರೀಹರಿಯ ನಾಭೀ ಪ್ರದೇಶದಲ್ಲಿ ಆಶ್ರಯ ಹೊಂದಿರುವನು.

ಪ್ರಶ್ನೆ – ಸರ್ವೋತ್ತಮನಾದ ಶ್ರೀರಾಮಚಂದ್ರನು ಸೇತುಬಂಧನದ ಆರಂಭದಲ್ಲಿ ಗಣಪತಿಯ ಪೂಜೆಯ ಮಾಡಿದುದರ ಉದ್ದೇಶವೇನು ?
ಉತ್ತರ – ಪರಿವಾರ ದೇವತೆಗಳೆಲ್ಲರೂ ತನ್ನ ಅಧೀನರು, ದೇವತೆಗಳಿಗೆ ವಿಶೇಷ ಸಾಧನೆ ಮಾಡಿಸಲು, ತಾನೇ ಅವರಲ್ಲಿದ್ದು, ಫಲ ಕೊಡುವವನು ಎಂಬುದಾಗಿ ತಿಳಿಸಲು, ಲೋಕ ಶಿಕ್ಷನಾರ್ಥವಾಗಿ, ಪರಿವಾರ ದೇವತೆಗಳಲ್ಲಿ ಒಬ್ಬರಾದ ಗಣಪತಿಯ ಅಂತರ್ಯಾಮಿಯಾದ ತನ್ನನ್ನೇ ಶ್ರೀರಾಮಚಂದ್ರನು ಪೂಜಿಸಿದನು. ಇಲ್ಲಿ ಗಣಪತಿಯು ಶ್ರೇಷ್ಟ ಎಂದಲ್ಲ. ಬೇರೆಲ್ಲರೂ ಗಣಪನನ್ನು ಮೊದಲು ಪೂಜಿಸಲಿ ಎಂದು ಲೋಕಶಿಕ್ಷಣಕ್ಕಾಗಿ ಮಾಡಿದನು.

ಪ್ರಶ್ನೆ – ದುರ್ಯೋಧನಾದಿ ದೈತ್ಯರು, ಗಣಪತಿಯನ್ನು ಯುದ್ಧಾರಂಭದಲ್ಲಿ ಪೂಜಿಸದಿದ್ದುದರ ಪರಿಣಾಮವೇನಾಯಿತು?
ಉತ್ತರ – ಗಣಪತಿಯನ್ನು ಆರಂಭದಲ್ಲಿ ಪೂಜಿಸದಿದ್ದ ದುರ್ಯೋಧನಾದಿಗಳು ವಾಯ್ವಂಶರಾದ ಭೀಮಸೇನ ದೇವರಿಂದ ಗದಾ ಹತರಾದರು.

ಪ್ರಶ್ನೆ– ಅರೆಕ್ಷಣವೂ ಬಿಡದೆ ಬೆಂಗಾವಲಾಗಿರಲು, ಗಣಪತಿಯನ್ನು ಏನೆಂದು ಪ್ರಾರ್ಥಿಸಬೇಕು ?
ಉತ್ತರ– ಸತ್ಕರ್ಮಗಳನ್ನು ಮಾಡುವಾಗ್ಗೆ, ವಿಘ್ನಗಳು ಹಲವು. ಅವುಗಳನ್ನು ಪರಿಹರಿಸಿ, ಭಗವನ್ನಾಮ ಧ್ಯಾನಿಸಲು, ಪೂಜಿಸಲು, ನಮಗೆ ಬೆಂಗಾವಲಾಗಿರಲು ಗಣಪತಿಯನ್ನು ಪ್ರಾರ್ಥಿಸಬೇಕು.


ಶುಕ್ರಶಿಷ್ಯರ ಸಂಹರಿಪುದಕೆ        ಶಕ್ರ ನಿನ್ನುನು  ಪೂಜಿಸಿದನು ಉ-
ರುಕ್ರಮ ಶ್ರೀರಾಮಚಂದ್ರನು ಸೇತುಮುಖದಲ್ಲಿ        
ಚಕ್ರವರ್ತಿಪ ಧರ್ಮರಾಜನು |    ಚಕ್ರಪಾಣಿಯ ನುಡಿಗೆ ಭಜಿಸಿದ  ವಕ್ರತುಂಡನೆ ನಿನ್ನೊಳೆಂತುಂಟೊ ಈಶನುಗ್ರಹವು |

ಶುಕ್ರಾಚಾರ್ಯರ ಶಿಷ್ಯರಾದ ದೈತ್ಯರನ್ನು ಸಂಹರಿಸಲು ಶಕ್ರನು ನಿನ್ನನು ಪೂಜಿಸಿ ದೇವೇಂದ್ರನು ಗೆದ್ದನು. ಶ್ರೀ ರಾಮಚಂದ್ರನು ಸೇತುಬಂಧನಾರಂಭದಲ್ಲಿ ಲೋಕಶಿಕ್ಷಣಾರ್ಥವಾಗಿ ನಿನ್ನನ್ನು ಪೂಜಿಸಿದನು. ಚಕ್ರವರ್ತಿ ಧರ್ಮರಾಜನು ನಿನ್ನನ್ನು ಪೂಜಿಸಿ ಕುರುಕ್ಷೇತ್ರದಿ ವಿಜಯಿಯಾದನು. ವಕ್ರತುಂಡನಾದ ಗಣಪನಲ್ಲಿ ಶ್ರೀಹರಿಯ ಅನುಗ್ರಹವು ಬಹಳವಾಗಿದೆ.
***
ಹರಿದಾಸರು ಕಂಡ ವಿಘ್ನೇಶ್ವರ

ದಾಸಶ್ರೇಷ್ಟರುಗಳು ಗಣಪತಿಯ ದೇವರನಾಮಗಳನ್ನು ರಚಿಸಿ ಅವನನ್ನು ಹಲವಾರು ರೀತಿಯಲ್ಲಿ ವರ್ಣಿಸಿದ್ದಾರೆ.  ಅವುಗಳಲ್ಲಿ ಕೆಲವು ಆಯ್ದ ಪದಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ ;

ಅಂಬಾತನಯ;  
ಆದಿಪೂಜಿತ;
ಅಂಬರಾದ್ವಯಭೂಷ; 
 ಅಂಬರಾಧೀಶ್ವರ;
ಅರವಿಂದನಯನ; 
ಇಭೇಂದ್ರಮುಖ;
ಇಂದುಮೌಳಿಜ; 
ಏಕದಂತ;
ಏಕವಿಂಶತಿಪತ್ರಪೂಜಿತ ; ಕಮ್ಮಗೋಲನವೈರಿಸುತ;
ಗಣನಾಥ ; 
ಗಜಮುಖ ; 
ಗಜಾನನ; 
ಗೌರೀಪುತ್ರ;
ಚಾರುದೇಷ್ಣಾಹ್ವಯ;  
ಪಾರ್ವತೀತನಯ ; 
ಪಾಶಾಂಕುಶಧರ;
ಮಹಾಕಾಯ; 
ಮಹೇಶಸಂಭವ;
ಮೂಷಿಕ ವಾಹನ ;
ಮೂಷಿಕಾಸನ ;
ಮೂಷಕರೂಢಾ;
ಮೂರುಕಣ್ಣನ ಸುತ;
ದರ್ಪಭಂಜನ
ದಶನಮೋದಕ;
ನಾಸಿಕಾಧರ; 
ಬೆನಕ  ;
ಹೇರಂಬ ; 
ಶಂಕರತನಯ; 
ಶಂಭುನಂದನ; 
ಶಂಬರಾರಿಪುತ್ರ;
 ತಾರಕಾಂತಕನನುಜ;
ಚಾಮೀರಕರವರ್ಣ; 
ಯೂಥಪವದನ ; 
ರಕ್ತವಸ್ರ್ತಧರ ;
ರಕ್ತಾಂಬರಧರ; 
 ರಕ್ತವಾಸದ್ವಯಭೂಷಣ;
ಲಂಬಕರ್ಣ; 
ಲಂಬೋದರ
ವ್ಯಾಸಕರುಣಾಪಾತ್ರ;
ವಕ್ರತುಂಡ; 
ಶೂರ್ಪಕರ್ಣ ; 
ಶಂಕರತನಯ;
ಷಣ್ಮುಖನನುಜ ; 
ಸಿದ್ಧಿವಿನಾಯಕ ;
ಸ್ವರ್ಪಿತಾಂಕುಶಪಾಶಕರ;
ಸಿದ್ಧಿ ಬುದ್ಧಿ ಪ್ರಿಯ;
ಸರ್ಪವರಕಟಿಸೂತ್ರ;
ವಿಘ್ನನಾಶನ ; 
ವೈಕೃತಗಾತ್ರ;

ಸಂಗ್ರಹ : ನರಹರಿ ಸುಮಧ್ವ
***


how to bring ganesh idol to home




ganesh installation 2023



1 comment:

  1. Dear sir or madam..
    Thank you for your valuable information...☺️
    Dhanyavada!👌

    ReplyDelete