SEARCH HERE

Friday 1 February 2019

info assistance year help aid support guidance


December 2022

check here for all government schemes as of dec 2022

CLICK

ALL GOVERNMENT SCHEMES


***


FREE ARTIFICIAL limbs

jain trust


Free treatment

at Satyasai Sarla Memorial Hospital

Muddenahalli, Chikkaballapur, Karnataka

https://youtu.be/0nWk3EdIM5E






October 2021





March 2021

.
year 2022

2022
Any Eye problems or operation please requesting to connect Shivaji Rao.M
9008888664. Ananda Jyothi seva trust (R)
Just 2000.00 check veracity pls
***
:::Free:::
   If any Hindu brother wants to get his son educated in Haridwar Gurukulam, there will be interview from 15th March to 15th July 2023 at Acharya Panigrahi Chaturveda Sanskrit Ved School Haridwar.  "The boy must have passed class-6."  Staying, eating and drinking in Gurukulam is free.  And a scholarship of Rs 8000 per month is also given.  The child is also educated in modern subjects like the four Vedas, grammar, literature, English etc. and is made an expert in the Vedas.  Also guides to study up to Acharya (M.A.).  Put this message in all your Hindu groups and try to reach every Hindu as possible to promote your child's wonderful school of religion.
   Contact immediately!
    Hiralal Ji 9654009263
ಬ್ಯಾಂಕ್/ಎನ್ ಬಿ ಎಫ್ ಸಿ /ಇ-ವ್ಯಾಲೆಟ್ ವಿರುದ್ಧ 24x7 ದೂರು ಸಲ್ಲಿಸಲು https://cms.rbi.org.in ಬಳಸಿ. ತ್ವರಿತ ಸ್ವೀಕೃತಿ ಮತ್ತು ನೋಂದಣಿ ಸಂಖ್ಯೆಯನ್ನು ಪಡೆಯುವ ಮೂಲಕ ದೂರಿನ ಪ್ರಗತಿಯನ್ನು ಟ್ರ್ಯಾಕ್ ಮಾಡಿ. -RBI
***

August 2022
Jan Vaidya -services by doctor at your home in Bangalore City- 7204249531.
****

Toyota recruitments
PH: 9741927426 , 99869 65025: ಟೊಯೋಟಾ ಜಿಗ್
for help call Nagendra 9845005321
***



Dec 2021
check veracity
If you know any child who is Deaf and Dumb from birth. Now with the invention of Cochlear Implant Surgery it has become possible to cure this handicapped child. 

Surgery costs nearly 10 to 12 Lakh, but don't worry, now with the help from SINGHANIA ENT HOSPITAL.VADODARA .gujarat under Govt Scheme, this surgery is done FREE OF COST  

Kindly post to other groups so that the message reaches to the needy people.

Contact :-
Singhania ENT hospital.vadodara .Gujarat.
Mr. Arvind bhai- 8849001479/7600006749
Regards. 
***

check varacity
ಇತ್ತೀಚೆಗೆ, ಒಬ್ಬ ವ್ಯಕ್ತಿಯನ್ನು ಎದೆನೋವಿನಿಂದ ಚೆನ್ನೈನ ಜನಪ್ರಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಕೊನೆಯದಾಗಿ 2016 ರಲ್ಲಿ ಹೃದಯಾಘಾತದಿಂದ ಚಿಕಿತ್ಸೆ ಪಡೆದಿದ್ದರು. ವೈದ್ಯರು ಆಂಜಿಯೋಗ್ರಫಿಯನ್ನು ಶಿಫಾರಸು ಮಾಡಿದರು.
  
ಈ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಂಜಿಯೋಗ್ರಫಿ ನಂತರ, ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಗೆ ಮುನ್ನ ರಕ್ತನಾಳದಲ್ಲಿ ಹಲವಾರು ಅಡಚಣೆಗಳಿರುವುದನ್ನು ವೈದ್ಯರು ಕಂಡುಕೊಂಡರು ಮತ್ತು ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಗೆ ಬದಲಾಗಿ, ವೈದ್ಯರು ಬೈಪಾಸ್ ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಿದರು.

ವೈದ್ಯರು ಅವರ ಹೃದಯವು ತುಂಬಾ ದುರ್ಬಲವಾಗಿದೆ ಎಂದು ಸಲಹೆ ನೀಡಿದರು ಮತ್ತು ಸಂಜೆ ಮನೆಗೆ ಕರೆತರಲಾಯಿತು ಮತ್ತು 10 - 15 ದಿನಗಳ ನಂತರ ಅವರು ಹೆಚ್ಚಿನ ಅಪಾಯದಿಂದ ಮಾತ್ರ ಬೈಪಾಸ್ ಮಾಡಬಹುದು ಎಂದು ಎಚ್ಚರಿಸಿದರು.
  
ಇದೇ ವೇಳೆ ಬಂಧುಗಳು ಹಾಗೂ ಆಪ್ತರೊಂದಿಗೆ ಚರ್ಚಿಸಿದ ಬಳಿಕ ಕುಟುಂಬದ ಸ್ನೇಹಿತರೊಬ್ಬರಿಂದ ಹೊಸ ಮಾಹಿತಿ ಬಂದಿದೆ.

ಇದನ್ನು ಈಗ US FDA ಮತ್ತು T.N GOVT ಅನುಮೋದಿಸಿದೆ

ಇಲ್ಲಿ ಹೃದಯಾಘಾತವನ್ನು ಬೈಪಾಸ್ ಶಸ್ತ್ರಚಿಕಿತ್ಸೆಯಿಲ್ಲದೆ ಮತ್ತು ಸ್ಟಂಟ್ ಇಲ್ಲದೆ ಗುಣಪಡಿಸಬಹುದು, ಈ ಸುಧಾರಿತ EECP ಯಂತ್ರ ಯಂತ್ರದ ಸಹಾಯದಿಂದ.

ಈ ಚಿಕಿತ್ಸೆಯಿಂದ, ಬೈಪಾಸ್ ಮಾಡಬೇಕಾದ ರೋಗಿಯು ಹಾಗೆ ಮಾಡಬೇಕಾಗಿಲ್ಲ. (ಇದನ್ನು ನೈಸರ್ಗಿಕ ಬೈಪಾಸ್ ಎಂದು ಕರೆಯಲಾಗುತ್ತದೆ) ಬದಲಾಗಿ, ರೋಗಿಗೆ ಸುಮಾರು 20 ಬಾಟಲಿಗಳ IV ದ್ರವಗಳನ್ನು ನೀಡಲಾಗುತ್ತದೆ ಮತ್ತು ಕೆಲವು ಔಷಧಿಗಳನ್ನು ಚುಚ್ಚಲಾಗುತ್ತದೆ. ಈ ಔಷಧವು ಹೃದಯದಲ್ಲಿನ ರಕ್ತನಾಳಗಳಲ್ಲಿನ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕುತ್ತದೆ.  ರೋಗಿಯ ವಯಸ್ಸು ಮತ್ತು ದೈಹಿಕ ಆರೋಗ್ಯವನ್ನು ಅವಲಂಬಿಸಿ ಚುಚ್ಚುಮದ್ದಿನ ಬಾಟಲಿಗಳ ಸಂಖ್ಯೆ ಹೆಚ್ಚಾಗಬಹುದು.

ಒಂದು ಬಾಟಲಿಯ ಬೆಲೆ ರೂ 2,000/- ವರೆಗೆ ಇರಬಹುದು.


ಪ್ರಸ್ತುತ, ಭಾರತದಲ್ಲಿ ಕೆಲವೇ ವೈದ್ಯರು ಈ ಕ್ಷೇತ್ರದಲ್ಲಿ ಪರಿಣತಿ ಹೊಂದಿದ್ದಾರೆ, ಅವರಲ್ಲಿ ಒಬ್ಬರು ಕೊಯಮತ್ತೂರಿನ ಡಿ.ಆರ್.ಎಸ್.ಪ್ರಭು

ಪ್ರಮುಖ ಆಸ್ಪತ್ರೆಗಳಲ್ಲಿ ಈ ನೈಸರ್ಗಿಕ ಬೈ-ಪಾಸ್ (EECP ಥೆರಪಿ) ಪಡೆದ ರೋಗಿಗಳ ಪಟ್ಟಿಯನ್ನು ಅವರು ಹೊಂದಿದ್ದಾರೆ.  ಈ ಹೊಸ ಚಿಕಿತ್ಸೆಯ ನಂತರ ಹೃದ್ರೋಗಿಗಳು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಮತ್ತು ಕನಿಷ್ಠ ಔಷಧಿಗಳಿಲ್ಲದೆ ಸಹಜ ಜೀವನ ನಡೆಸುತ್ತಿದ್ದಾರೆ. ಈ ಚಿಕಿತ್ಸೆ ಕೊಯಮತ್ತೂರಿನಲ್ಲಿದೆ.  ಪಿಜಿಎಸ್ ಆಸ್ಪತ್ರೆ

ಹೆಚ್ಚಿನ ಮಾಹಿತಿಗಾಗಿ
DR. S. ಪ್ರಭು MD PGDHsc (ECHO) PPHC (UA)
(ಸಾಮಾನ್ಯ ವೈದ್ಯ ಮತ್ತು ಪ್ರಿವೆಂಟಿವ್ ಕಾರ್ಡಿಯಾಲಜಿ)
ಆಕ್ರಮಣಶೀಲವಲ್ಲದ ಮತ್ತು ಶಸ್ತ್ರಚಿಕಿತ್ಸೆಯಲ್ಲದ ಹೃದಯ ಆರೈಕೆ ಮತ್ತು ಸುಧಾರಿತ ಜೀವನದ ಗುಣಮಟ್ಟದೊಂದಿಗೆ ಅನುಭವ.


 0422 4971331
 ಮೊಬೈಲ್: +91 91597 00800
                    +91 94430 61115
 www.pgshospital.com
***


Free 
 If any Hindu brother wants to teach his son in Bhopal Gurukul, then interview will be held from 15th March to 15th July 2022 at Acharya Panigrahi Chaturveda Sanskrit Veda Pathshala Bhopal Madhya Pradesh.  "The boy should have passed class-6."  Staying in Gurukul, food and accommodation will all be free.  And a scholarship of Rs 8000 per month will also be given!  The child will also be given education in modern subjects like four Vedas, grammar, literature, English etc.  And one will be made a specialist in Vedas.  Acharya (M.A.) will also be guided to study.  Put this message in all your Hindu groups and try to reach more and more every Hindu to promote the glorious school of your children's religion.
 Contact us now!
 Acharya Lalit ji 9639490429 , 9058584924 Acharya ji 9009284924

 This message is only useful for Hindu, so let it reach "every Hindu".
 * Jai Ho Satya, Jai Ho to Sanatan Dharma, our Shiksha Vidya Mandir Gurukul.
***


Good Initiative

9013151515

Save this number and type "Certificate" in WhatsApp and you will get the Covid Vaccination Certificate, what an initiative of the central government.
Please forward to all. Certificate may be demanded for Travel. Easy way to get it by WA
***
November 2021

ನಮಸ್ಕಾರ,
ಈ ಕೆಳಗಿನ ಮೊಬೈಲ ನಂಬರನ್ನು ನಿಮ್ಮ ಮೊಬೈಲ್ ನಲ್ಲಿ ಬರೆದಿಟ್ಟುಕೊಳ್ಳಿ. 

9013151515 (not checked)

ಆಮೇಲೆ ವ್ಯಾಟ್ಸಅಪ್ ನಲ್ಲಿ  Certificate ಅಂತ ಟೈಪ್ ಮಾಡಿ ಮೇಲಿನ ನಂಬರ್ ಗೆ ಕಳುಹಿಸಿದರೆ ನೀವು ಪಡೆದ ಕೋವಿಡ್ ಲಸಿಕೆಯ ನಿಮ್ಮ ಪ್ರಮಾಣ ಪತ್ರವು  (ಸರ್ಟಿಫಿಕೆಟ್ )  ತಕ್ಷಣ ಉತ್ತರವಾಗಿ ಬರುತ್ತದೆ.  ಒಂದು ವೇಳೆ ನೀವು ಪ್ರಯಾಣಿಸುತ್ತಿರುವಾಗ ಇದು ತುರ್ತಾಗಿ ಬೇಕಾಗಬಹುದು. ಎಲ್ಲರಿಗೂ ಕಳುಹಿಸಿ ಕೊಡಿ.
 Its very useful.
****

October 2021
ಬನ್ನಿ, ಭಗವದ್ಗೀತೆ ಕಲಿಯೋಣ. ಉಚಿತ ಆನ್‌ಲೈನ್ ತರಗತಿಗಳು 👩‍🏫👩‍💻

2️⃣2️⃣  ನವೆಂಬರ್ 2021ರಿಂದ ಆರಂಭ

ಸ್ತರ- 1️⃣  ರ 14ನೆಯ ಬ್ಯಾಚ್

🌹 20 ದಿನಗಳಲ್ಲಿ 2 ಅಧ್ಯಾಯಗಳ ಶುದ್ಧ ಸಂಸ್ಕೃತ ಪಠಣದ ಶಿಕ್ಷಣ. 
🌹 ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ 'ಗೀತಾಗುಂಜನ’ ಇ-ಪ್ರಮಾಣಪತ್ರ.
🌹 ಮುಂದಿನ ಸ್ತರಗಳಿಗೆ ಉಚಿತ ಪ್ರವೇಶ.
🌹 ವಾರದಲ್ಲಿ 5 ದಿನ ಕೇವಲ 40 ನಿಮಿಷಗಳ ತರಗತಿ.
🌹 ಎಲ್ಲರ ಅನುಕೂಲಕ್ಕಾಗಿ ದಿನದಲ್ಲಿ 13 ಬೇರೆಬೇರೆ ಅವಧಿಗಳು (ಬೆಳಗ್ಗೆ 6 ಗಂಟೆಯಿಂದ ರಾತ್ರಿ 2 ಗಂಟೆವರೆಗೆ) 
🌹 10 ಭಾಷೆಗಳಲ್ಲಿ (हिंदी, English, मराठी, ગુજરાતી, తెలుగు, தமிழ், ಕನ್ನಡ, മലയാളം, বাংলা, ଓଡିଆ) ತರಗತಿಗಳು ನಡೆಯುತ್ತವೆ.
🌹 ವಿಶೇಷ: ಗೀತಾವಿದ್ವಾಂಸರಿಂದ ವಾರಾಂತ್ಯಗಳಲ್ಲಿ ಗೀತಾ ಅರ್ಥ ವಿಚೇಚನ ಉಪನ್ಯಾಸಗಳು.

Join Now - ಫಾರ್ಮ್‌ಅನ್ನು ಗಮನವಿಟ್ಟು ತುಂಬಿ.
https://learngeeta.com/reg/

🌸 ಗೀತೆ ಕಲಿಯಿರಿ, ಕಲಿಸಿರಿ, ಜೀವನದಲ್ಲಿ ಅಳವಡಿಸಿಕೊಳ್ಳಿರಿ. 🌸

ಗೀತಾ ಪರಿವಾರ 🚩
*
September 2021


November 2021
ಕ್ಯಾನ್ಸರ್ ರೋಗಿಗಳಿಗೆ ಒಂದು
ಸಂತಸದ
ಸುದ್ದಿ. ......
ಗೆಳೆಯರೆ ,
ವಿಜ್ಞಾನಿಗಳು ಕ್ಯಾನ್ಸರ್
ರೋಗಕ್ಕೆ
ಔಷಧಿಯನ್ನು ಕಂಡು ಹಿಡಿದಿದ್ದಾರೆ.
IMITINEF MERCILET ಎಂಬ ಹೆಸರಿನ
ಔಷಧೀಯು ಕ್ಯಾನ್ಸರ್
ರೋಗವನ್ನು ಗುಣಪಡಿಸುತ್ತದೆ.
ಮತ್ತು ಈ ಔಷಧವು ಮಹಾರಾಷ್ಟ್ರ
ರಾಜ್ಯದ
ಪುಣೆ
ನಗರದಲ್ಲಿರುವ
YASHODHA HEMATOLOGY CANCER
INSTITUTION
IN PUNE ಎಂಬ ಆಸ್ಪತ್ರೆಯಲ್ಲಿ
ಸಿಗುತ್ತದೆ......
...
FRIENDS ,,
ಈ ಆಸ್ಪತ್ರೆಯಲ್ಲಿ ಔಷಧವನ್ನು
ಕ್ಯಾನ್ಸರ್
ರೋಗಿಗಳಿಗೆ
ಉಚಿತವಾಗಿ ನೀಡಲಾಗುತ್ತೆ.
ಆದ್ದರಿಂದ
ಸಾಧ್ಯವಾದಷ್ಟು ಈ
ವಿಷಯವನ್ನು ಕ್ಯಾನ್ಸರ್
ರೋಗದಿಂದ ಬಳಲುತ್ತಿರುವವರಿಗ
ೆ ತಿಳಿಸಿ
ಮತ್ತು ನಿಮ್ಮ WHAT'S UP
ಮಾಧ್ಯಮದ
ಮೂಲಕ
FORWARD ಮಾಡಿ.. ಅಲ್ಲದೆ ನಿಮಗೆ
ಗೊತ್ತಿರುವ
ಎಲ್ಲಾ ಜನರಿಗೂ ತಿಳಿಸಿ
ಹಾಗೂ ದೇಶಾದ್ಯಂತ ಈ
ವಿಷಯ
ಪ್ರಸಾರ ಮಾಡುವ ಮೂಲಕ ಕ್ಯಾನ್ಸರ್
ರೋಗಕ್ಕೆ
ತುತ್ತಾದ ಜನರು ಗುಣಮುಖರಾಗುವಂತೆ
ಮಾಡಿ.
ನೀವು ದಿನಾಲು Whatsapp ನಲ್ಲಿ
ಸಾಕಷ್ಟು ವಿಷಯಗಳನ್ನು ನೋಡಿ
SHARE
ಮಾಡ್ತಾ ಇರ್ತಿರಾ.. ಆದರೆ ಇವತ್ತು ಈ
ವಿಷಯವನ್ನು ಕೂಡಾ ಪೂರ್ತಿ ಓದಿ ,
ತಪ್ಪದೇ ನಿಮ್ಮ
ಗೆಳೆಯರಿಗೆ SHARE ಮಾಡಿ.
ಪುಣೆಯಲ್ಲಿರುವ ಕ್ಯಾನ್ಸರ್
ಆಸ್ಪತ್ರೆಯ
ವಿಳಾಸ :→
YASHODHA HEMATOLOGY CLINIC
109 , MANGALMURTHY COMPLEX ,
HIRABAG
CHOWK , TILAK ROAD ,
PUNE - 411002 .
PHONE NUMBERS ::→  check veracity
020 - 24484214
09590908080 OR 09545027772 ...
OR VISIT AT
WWW.PRACTO COM. FOR
APPOINTMENT
***

***
 .
Please share this to all Brahmin Elders
FREE BOARDING AND LODGING TO VISITOR BRAHMINS UP TO 5 DAYS


ADDRESS : 
BRAHMIN WELFARE BHAVAN

2-1-565 /2/1 Nallakunta,
Near Shankara Matham, 
Opp Lane HDFC Bank
Towards Railway Track,
HYDERABAD 500044

VERY NEAR TO KACHIGUDA RAILWAY STATION
AND SECUNDERABAD RAILWAY STATION

YOU CAN VISIT BRAHMIN WELFARE BHAVAN HYDERABAD WITH YOUR FAIMILY TOO ... 
WE ARRANGE : BREAKFAST , LUNCH, DINNER (SOUTH INDIAN TRADITIONAL BRAHMIN DISHES)
AND YOU CAN STAY WITH US UP TO 5 DAYS FREE OF COST ... NO NEED TO PAY 

YOU NEED TO INFORM US BEFORE COMING
AT LEAST 3 DAYS BEFORE , IF POSSIBLE SHARE YOUR TICKET IN WHATSAPP 

PLEASE SHARE THE FOLLOWING INFO. 

NAME : 
GOTRA : 
ADDRESS
MEMBERS : 
DAYS : 

IF YOU WANTED TO COOK YOUR SELF, WE CAN ARRANGE COOKING commodities IN FRIDGE. 

our Brahmin's Guest House Opens Round the Clock.. No issue with arrivals and departures.. 

We strictly allow Brahmins Only.. at any cost Inter-caste married persons or non Brahmins were not allowed. 

Welcome with pleasure.. 

Please visit our two websites for more information. 

www.brahmanabhavan.com 
or 
New website : www.indianbrahmins.com 

Th. Q once again.. 

Share to all state Brahmins in Whatsapp
No need to call for confirmaiton.. You can visit website .. 
 
If required confirmation you can send a whatsapp message to 9701609689


To see more posts like this and join ALL INDIA BRAHMIN FEDERATION, click here 👇👇

****


One Nation One Health ID: ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ಗೆ ಚಾಲನೆ ಕೊಟ್ಟ ಮೋದಿ! 🥳

✅ ದೇಶದ ಪ್ರತಿ ಪ್ರಜೆಗೂ ಅವರ ಆರೋಗ್ಯದ ಸಂಪೂರ್ಣ ಮಾಹಿತಿ ಒಳಗೊಂಡ ಡಿಜಿಟಲ್‌ ಕಾರ್ಡ್‌(Digital Card) ವಿತರಿಸುವ ‘ಪ್ರಧಾನ ಮಂತ್ರಿ ಡಿಜಿಟಲ್‌ ಹೆಲ್ತ್‌ ಮಿಷನ್‌’(Pradhan Mantri Digital Health Mission) ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

✅ ದೇಶದ ಪ್ರತಿ ಪ್ರಜೆಗೂ ಗುಣಮಟ್ಟದ, ಸುಲಲಿತ, ಸಮಗ್ರ, ಅಗ್ಗದ ಮತ್ತು ಸುರಕ್ಷಿತ ಆರೋಗ್ಯ ಸೇವೆ ಒದಗಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.

🛑 ಈ ಕಾರ್ಡ್ ಪಡೆಯಲು ಸಂಪರ್ಕಿಸಿ : +918310548101

🔥 ಕಾರ್ಡ್ ನ ಉಪಯೋಗ 🔥

✅ ಈ ಗುರುತಿನ ಚೀಟಿಯು ವ್ಯಕ್ತಿಯೊಬ್ಬರ ಆರೋಗ್ಯ ಕುರಿತಾದ ಮಾಹಿತಿಯನ್ನು ಒಳಗೊಂಡಿರಲಿದೆ.

✅ ಅಂದರೆ ಕಾರ್ಡ್‌ ವಿತರಿಸಿದ ಬಳಿಕ ಆ ವ್ಯಕ್ತಿ ದೇಶದ ಯಾವುದೇ ವೈದ್ಯರನ್ನು ಭೇಟಿ ಮಾಡಿದ ವಿಷಯ, ಅವರು ಆತನಿಗೆ ನೀಡಿದ ಚಿಕಿತ್ಸೆ, ವೈದ್ಯಕೀಯ ವರದಿಗಳು, ಕಾಯಿಲೆಗಳು ಸೇರಿದಂತೆ ಆತನ ಎಲ್ಲಾ ಆರೋಗ್ಯದ ಮಾಹಿತಿಯನ್ನು ಒಳಗೊಂಡಿರುತ್ತದೆ.

✅ ಈ ಕಾರ್ಡ್‌ನ ಅನ್ನು ಆತ ತನ್ನ ಮುಂದಿನ ಯಾವುದೇ ವೈದ್ಯರ ಭೇಟಿ ವೇಳೆ ತೋರಿಸಿದರೆ ಅವರಿಗೆ ರೋಗಿಯ ಎಲ್ಲಾ ಪೂರ್ವಾಪರ ತಿಳಿಯುತ್ತದೆ. ಇದರಿಂದ ರೋಗಿ ಹೋದಲ್ಲೆಲ್ಲಾ ತನ್ನ ದಾಖಲೆಗಳನ್ನು ಹೊತ್ತೊಯ್ಯುವ ಪ್ರಮೇಯ ತಪ್ಪುತ್ತದೆ.

ಈ ಕಾರ್ಡ್ ಪಡೆಯಲು ನಮ್ಮ ನಂಬರ್ ಗೆ ಕರೆ ಮಾಡಿ ಅಥವಾ WhatsApp ಮಾಡಿ.

🛑 ಈ ಕಾರ್ಡ್ ಪಡೆಯಲು ಸಂಪರ್ಕಿಸಿ : +918310548101
***



AUGUST 2021

ಎಲ್ಲರಿಗು ಕೆ.ಎಂ. ನಿಶಾಂತ್ ಮಾಡುವ ನಮಸ್ಕಾರಗಳು


ಕೇಂದ್ರ ಸರ್ಕಾರ ಅಸಂಘಟಿತ ಕಾರ್ಮಿಕರಿಗೆ ಗುರುತಿನ ಚೀಟಿ ಯನ್ನು ನೀಡುತ್ತಿದ್ದು ಕೂಡಲೆ ಇದನ್ನು ನಮ್ಮ ಜನಸೇವಾ ಕೇಂದ್ರಕ್ಕೆ ಬಂದು ಉಚಿತವಾಗಿ ಪಡೆದುಕೊಳ್ಳಿ.


ಬೇಕಿರುವ ದಾಖಲೆಗಳು

ಆಧಾರ್ ಕಾರ್ಡ್

ಬ್ಯಾಂಕ್ ಪಾಸ್ ಬುಕ್


ಯಾರು ಅರ್ಹರು ? (ಉದಾಹರಣೆ)

- ಎಲ್ಲ ರೀತಿಯ ಕೂಲಿ ಕಾರ್ಮಿಕರು

- ಅಡುಗೆ ಕೆಲಸದವರು

- ಮನೆ ಕೆಲಸದವರು

- ರಸ್ತೆಬದಿ ವ್ಯಾಪಾರಿಗಳು

- ಟೈಲರ್

- ಮ್ಯಕೇನಿಕ್

- ಅಗಸರು

- ಅರ್ಚಕರು

- ಕ್ಷೌರಿಕರು / ಬ್ಯುಟಿ ಪಾರ್ಲರ್ ನಡೆಸುವವರು

- ರೈತರು / ಕೃಷಿ ಕಾರ್ಮಿಕರು

- ದಿನಗೂಲಿ ನೌಕರರು

- ಚಮ್ಮಾರರು

- ಪ್ರವಾಸಿ ಮಾರ್ಗದರ್ಶಿಗಳು

- ಚಾಲಕರು

- ತೋಟಗಾರರು

- ಎಲೆಕ್ಟ್ರಿಕಲ್ ಕೆಲಸಗಾರರು

- ಆಶಾ ಕಾರ್ಯಕರ್ತರು

- ಟ್ಯುಷನ್ ಶಿಕ್ಷಕರು

- ಅಕ್ಕಸಾಲಿಗರು

- ಎಲ್ಲ ರೀತಿಯ ಕಲಾವಿದರು

- ಛಾಯಾಗ್ರಾಹಕರು

- ಸಮಾಜ ಸೇವಕರು

- ಸೆಕ್ಯುರಿಟಿ ಗಾರ್ಡ್ ಗಳು

- ಕಾನೂನು ಸಂಬಂಧಿತ ಉದ್ಯೋಗಿಗಳು

- ಹೋಟಲ್ / ಫಾಷ್ಟ್ ಫುಡ್ ನೌಕರರು

- ಹಾಲಿನ ವ್ಯಾಪಾರಿಗಳು

- ನ್ಯೂಸ್ ಪೇಪರ್ ವಿತರಕರು

- ಕಟ್ಟಡ ಕಾರ್ಮಿಕರು

- ಮರಗೆಲಸದವರು

- ಸಣ್ಣ ವ್ಯಾಪಾರಸ್ಥರು

- ಕಮ್ಮಾರರು

- ಚಮ್ಮಾರರು

- ಹಮಾಲಿಗಳು

- ಚಿಂದಿ ಆಯುವವರು

16 ರಿಂದ 59 ವರ್ಷ ಒಳಗಿನ, ಆದಾಯ ತೆರಿಗೆ ಪಾವತಿಸದ, ESI, PF ಹೊಂದಿರದ ಎಲ್ಲರೂ ಈ ಯೊಜನೆಯಲ್ಲಿ ನೊಂದಣಿಯಾಗಬಹುದು.


ಶೀಗ್ರವಾಗಿ ನಮ್ಮ ಜನ ಸೇವಾಕೇಂದ್ರಕ್ಕೆ ಬೇಟಿ ನೀಡಿ ಉಚಿತವಾಗಿ ನೊಂದಾಯಿಸಿಕೊಳ್ಳಿ

ಸ್ಥಳ: Nishanth Enterprises

# F73, Ramanuja Main Road, Near JSS Vidyapeeta, Mysuru - 570004

+919902527185    +919379769966

***
August 17, 2021

ಶ್ರೀ ವಾದಿರಾಜ ಗುರು ಸಾರ್ವಭೌಮರು ಲೋಕ ಕಲ್ಯಾಣಕ್ಕೆಂದೇ ರಚಿಸಿರುವ ಲಕ್ಷ್ಮೀ ಶೋಭಾನೆಯ ಪಾರಾಯಣ ಅತ್ಯಂತ ಶುಭಪ್ರದ.
ವಿವಾಹ ಯೋಗ,ಸಕಲ ವಿಘ್ನ ದೋಷ ಪರಿಹಾರಕ್ಕಾಗಿ ,ಸಂತಾನ ಪ್ರಾಪ್ತಿ, ಕುಟುಂಬದ ಶ್ರೇಯೊಭಿವೃದ್ಧಿಗೆ ಇದು ಸಿದ್ಧಿ ಸಾಧನ.
ಶ್ರೀ ವಾದಿರಾಜ ಗುರು ಸಾರ್ವಭೌಮರು ನಿರ್ಮಾಣ ಮಾಡಿದ ಸೋದೆ ಕ್ಷೇತ್ರದ ಜೀರ್ಣೋದ್ಧಾರಕ್ಕಾಗಿ ಮತ್ತು ಮಂದಿರ ನಿರ್ಮಾಣಕ್ಕಾಗಿ ಪಂಚ ವೃಂದಾವನ ಸನ್ನಿಧಾನದಲ್ಲಿ,

₹ 3,300 - ಲಕ್ಷ್ಮೀ ಶೋಭಾನೆ ಪಾರಾಯಣ - ಜೀರ್ಣೋದ್ಧಾರ ಮತ್ತು ಮಂದಿರ ನಿರ್ಮಾಣಕ್ಕಾಗಿ,

₹ 33,000
ಲಕ್ಷ್ಮೀ ಶೋಭಾನೆ ಪಾರಾಯಣ - ಶ್ರೀವಾದಿರಾಜ ಗುರು  ಸಾರ್ವಭೌಮರ ಪಂಚಬೃಂದಾವನ ಸನ್ನಿಧಾನದಲ್ಲಿ ಮಂದಿರ ನಿರ್ಮಾಣಕ್ಕಾಗಿ.
 

₹ 3,30,000
ಲಕ್ಷ್ಮೀ ಶೋಭಾನೆ ಪಾರಾಯಣ- ಶ್ರೀ ರಮಾದೇವಿ, ಶ್ರೀ ತ್ರಿವಿಕ್ರಮ ದೇವರ ದೇವಸ್ಥಾನಗಳು, ಶ್ರೀ ವಾದಿರಾಜ ಗುರು ಸಾರ್ವಭೌಮರ  ಬೃಂದಾವನ ಸನ್ನಿಧಾನ, ಭೂತರಾಜರ ಗುಡಿ ನಿರ್ಮಾಣಕ್ಕಾಗಿ.

*ತಾವು ಸೇವೆ ಸಲ್ಲಿಸುವುದರ  ಜೊತೆಗೆ, ತಾವು ಶ್ರೇಯಸ್ಸನ್ನು ಬಯಸುವ  ಬಂಧು ಮಿತ್ರರ ಮನೆಗಳಲ್ಲಿ ಮದುವೆ, ಗೃಹ ಪ್ರವೇಶ,ಸೀಮಂತ,ನಾಮಕರಣ ಇತ್ಯಾದಿ ಶುಭ ಕಾರ್ಯಗಳನ್ನು ಹಮ್ಮಿಕೊಂಡಿದ್ದಲ್ಲಿ,ಶ್ರೀಲಕ್ಷ್ಮೀ ಶೋಭಾನೆ ಪಾರಾಯಣದ ಸೇವಾವಕಾಶದ ಬಗ್ಗೆ ತಾವು ತಿಳಿಸಿ ಶ್ರೀವಾದಿರಾಜ ಗುರುಗಳ ವಿಶೇಷ ಅನುಗ್ರಹಕ್ಕೆ ಪಾತ್ರರಾಗಬಹುದು.

ಕಾಣಿಕೆ ಸಲ್ಲಿಸುವ ಬ್ಯಾಂಕ ವಿವರಗಳು:

UPI: Shrisodevms@axisbank Seva-Link: https://sodematha.in/kanike.php  
 A/C No. 011600501080010 IFSC: CORP0000116 Corporation Bank, Sirsi, Karnataka

SRI SODE VADIRAJA MUTT

BHIM,G Pay,BharatPe, PhonePe,Paytm,
Seva Kanike Payment number
Ph - 9483357005

ಈ ಪರ್ವಕಾಲದಲ್ಲಿ  ಸೋದೆಯಲ್ಲಿ ಲಕ್ಷ್ಮೀ ಶೋಭಾನೆ ಪಾರಾಯಣ ಮಾಡಿಸುವ ಸೇವಾಕರ್ತರು ಸಂಪರ್ಕಿಸಬಹುದಾದ ಸಂಖ್ಯೆಗಳು:
+91 80881 78812
+91 80881 91164
ಹರೇ ಶ್ರೀನಿವಾಸ
****

ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್(ನೋ)

ಸಂತಸದ ಸುದ್ದಿ ನಮ್ಮವರಿಗಾಗಿ.

27/08/2021 ರಿಂದ ಕೇಂದ್ರ ಸರ್ಕಾರದ ಆದೇಶದಂತೆ,(religious professionals, ಧಾರ್ಮಿಕ ವೃತ್ತಿಪರರು )ಅರ್ಚಕ, ಪುರೋಹಿತರು ಹಾಗೂ ಅಡಿಗೆ ಕೆಲಸದವರನ್ನು ಅಸಂಘಟಿತ ಕಾರ್ಮಿಕರ ವಲಯದಲ್ಲಿ ನೋಂದಣಿ ಮಾಡಲು ಆದೇಶಿಸಿರುತ್ತಾರೆ. ಹಾಗಾಗಿ ಎಲ್ಲಾ ಅರ್ಚಕ, ಪುರೋಹಿತರು ಹಾಗೂ ಅಡಿಗೆ ಕೆಲಸದವರು ಕೇಂದ್ರ ಸರ್ಕಾರದ ಇ ಶ್ರಮ್ ವೆಬ್ ಸೈಟ್ ಅಥವಾ ಸಿಎಸ್ಸಿ ಸೆಂಟರ್ ಮುಖಾಂತರ ನೋಂದಣಿ ಮಾಡಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿನಂತಿಸುತ್ತೇವೆ.

ನಮ್ಮವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸರ್ಕಾರದ  ಸಂಪುಟ ಸಚಿವರಾದ ಶ್ರೀ.ಪ್ರಹ್ಲಾದ ಜೋಶಿಯವರಿಗೆ  
ಕರ್ನಾಟಕ ಸರಕಾರದ ಸನ್ಮಾನ್ಯ  ಮುಖ್ಯಮಂತ್ರಿಗಳಾದ
 ಶ್ರೀ. ಬಸವರಾಜ್ ಬೊಮ್ಮಾಯಿ ಅವರಿಗೆ
ಕಾರ್ಮಿಕ ಸಚಿವರಾದ ಸನ್ಮಾನ್ಯ.ಶ್ರೀ.ಶಿವರಾಮ ಹೆಬ್ಬಾರ್ ಹಾಗೂ ಸರ್ಕಾರದ ಎಲ್ಲಾ ಸಚಿವರಿಗೆ ಹಾಗೂ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶ್ರೀಯುತ. ಸಚ್ಚಿದಾನಂದ ಮೂರ್ತಿ ಅವರಿಗೆ ಮತ್ತು ನಮ್ಮ ಬಿಜೆಪಿ ಸರ್ಕಾರಕ್ಕೆ ನಮ್ಮ ಪರಿಷತ್ತಿನ ಪರವಾಗಿ ಹೃತ್ಪೂರ್ವಕವಾದ ಅನಂತಾನಂತ ಧನ್ಯವಾದಗಳು.. 🙏🙏🙏

ವಿ:ಸೂ- ಕೆಲವು ಸಂಘ ಸಂಸ್ಥೆಗಳು  ಅವರ ಸಂಸ್ಥೆಯಲ್ಲಿ ಸದಸ್ಯರಾದರೆ ಮಾತ್ರವೇ ಅಸಂಘಟಿತ ಕಾರ್ಮಿಕ ವರ್ಗಕ್ಕೆ ಸೇರಿಸಲಾಗುತ್ತದೆ ಎಂದು ತಪ್ಪು ಮಾಹಿತಿಯ ಕಲ್ಪನೆಯನ್ನು ಮೂಡಿಸುತ್ತಿದ್ದಾರೆ.

ಈ ವಿಚಾರವಾಗಿ ಪುರೋಹಿತರು ಅರ್ಚಕರು ಹಾಗೂ ಅಡುಗೆಯವರು ನೇರವಾಗಿ ಈ ವೆಬ್ ಸೈಟ್ ಮುಖಾಂತರ ಅಸಂಘಟಿತ ಕಾರ್ಮಿಕ ವರ್ಗಕ್ಕೆ ನೊಂದನೆಯನ್ನು ಮಾಡಿಕೊಳ್ಳಬಹುದು..

ಕೇಂದ್ರ ಸರ್ಕಾರದ ಇ-ಶ್ರಮ ವೆಬ್ ಸೈಟ್ ಅಥವಾ ಸಿ.ಎ.ಸಿ ಸೆಂಟರಿನ  ಮುಖಾಂತರ ನೊಂದಣೆ ಮಾಡಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳನ್ನು ಪಡೆದುಕೊಳ್ಳುವ ಮೂಲಕ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ.

"ಪುರೋಹಿತರು ಮತ್ತು ಅರ್ಚಕರಿಗೆ"
ಕ್ರ.ಸಂ.111. 
ವೃತ್ತಿ:Religious professionals 
ಕೋಡ್ ಸಂ: 2636

"ಅಡಿಗೆ ವರ್ಗದವರಿಗೆ"
ಕ್ರ.ಸಂ.67
ವೃತ್ತಿ: domestic cookers
ಕೋಡ್.ಸಂ-5120


https://register.eshram.gov.in/#/user/self
👆👆👆
ಈ ಲಿಂಕ್ ಮುಖಾಂತರ ನೊಂದಣೆ ಮಾಡಿಕೊಳ್ಳಬಹುದು..

ನೊಂದಣೆ ಮಾಡಿಕೊಳ್ಳುವ ವಿಧಾನವನ್ನು ತಿಳಿಯಲು ಈ ಲಿಂಕ್ ಅನ್ನು ಉಪಯೋಗಿಸಿ.
👇👇👇
https://youtu.be/vyi3CnocLdQ

ಇಂತಿ
ಡಾಕ್ಟರ್.ಬಿ.ಎಸ್.ರಾಘವೇಂದ್ರ ಭಟ್
ನಿರ್ದೇಶಕರು 
ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ.
ಕರ್ನಾಟಕ ಸರ್ಕಾರ.
ಹಾಗೂ
ಕಾರ್ಯಾಧ್ಯಕ್ಷರು
ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ನೋ)
AKBAMPP                                                        

ನಮ್ಮ ಪರಿಷತ್ತು ನಮ್ಮ ಹೆಮ್ಮೆ 💪💪💪
***

JULY 2021 

BGS PU College 
Fees is 5000 per annum. (veracity not done)

***
July 2021 - Happy to announce that Kanchi mutt is starting MBA course for brahmin  girl students at sampradaya tirupati. 
"Sampradaya" is run by His Holiness shri Sri  Vijayendra Saraswati Sankaracharya Swami, Kanchi Kamakoti Peetam.
If you know  any Brahmin girl candidates , in your circle, wanting to do MBA, pl pass info. Absolutely free education, hostel,etc. Just a service
Contact Ms. Lakshmi 
+91 95001 95021
Kanchi Matt
***

Dear Friends 
We are recruiting software engineers for Makino Software Development Center in Makino India.
Please refer your known job aspirants  with good technical and communication skills with passion to work in challenging projects . Below are the details .
Please email resumes to ramnathdn@makino.co.in. before 15th July 2021

Thanks
***
24 June


June 2021


ಹರಿ ಓಂ 
"ಸೇವಾನಿಕೇತನ ವಿದ್ಯಾರ್ಥಿ ಮಂದಿರ"ವು 2021-22ನೇ ಸಾಲಿನ 5 ಹಾಗೂ 6ನೇ ತರಗತಿ ವಿಪ್ರ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಉಚಿತ ವಸತಿ ,ವೇದಶಿಕ್ಷಣ  ಹಾಗೂ ಶಾಲಾ ಶಿಕ್ಷಣವನ್ನು (ಕನ್ನಡ ಮಾಧ್ಯಮ) ದಲ್ಲಿ ಒದಗಿಸಲಾಗುವುದು .
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ,
ಸೇವಾನಿಕೇತನ
ವಿದ್ಯಾಪೀಠ ಮುಖ್ಯರಸ್ತೆ
ಹನುಮಂತನಗರ
ಬೆಂಗಳೂರು
PH
080-22428402
7899694951
***

1 june
ನಿಮ್ಮ ಮನೆಯ ಬಾಗಿಲಿಗೆ 5/10/15 ದಿನಗಳ ಒಪ್ಪಂದದ ಮೇರೆಗೆ  ಬೆಳಗಿನ ತಿಂಡಿ ಮಧ್ಯಾಹ್ನದ ಊಟ ಸರಬರಾಜು ಮಾಡುತ್ತೇವೆ.(ಕನಿಷ್ಟಪಕ್ಷ 3ಜನಕ್ಕೆ ಇರಬೇಕು)
ಕುವೆಂಪುನಗರ,ರಾಮಕೃಷ್ಣ ನಗರ,ಸರಸ್ವತಿಪುರಂ,ದಟ್ಟಗಳ್ಳಿ,ಟಿಕೆ ಬಡಾವಣೆ,ಶಾರದಾದೇವಿ ನಗರ ,ಬೋಗಾದಿ, ರಾಜರಾಜೇಶ್ವರಿ ನಗರದಲ್ಲಿ ನಮ್ಮ ಸೇವೆ ಲಭ್ಯ.
( Free home delivery)

Contact:- SHREEDHARMURTHY.
9845191017
****

May 2021
15 may 2021
Hello Everyone, during these tough times, Covid positive people are suffering badly. Many are quarantined in their homes or in hospitals, without any means to go out or arrange for food. We at Saptham-Taila are arranging meals for such people as a part of our "Saptham-We-Care" initiative.

We have planned a minimum of 1500 meals per day including breakfast, lunch and dinner. Fresh, Hygienic and Hot Food will be delivered without any charges.

Currently it is limited to South Bangalore areas: Banashankari, Basavanagudi, J P Nagar, Chamrajpet, Jayanagar, Girinagar, Ashok Nagar, Kathriguppe, Madhavan Park, Padmanabhanagar, Tilaknagar, Subramanyapura, Kumaraswamy Layout, Talaghattapura, Rajarajeshwari Nagar and adding more areas each day. We would be providing free food to people like day laborers, migrant workers as well by sending our vehicles to fixed locations in South Bangalore.

To book a meal visit www.saptham.com/wecare or whatsapp/call us at +918310860445

Please help spread the message. Thank you.

Regards,
Manohar Iyer 
Founder Saptham
****



ಬೆಂಗಳೂರಿನ ನಾಗರಬಾವಿ, , ಮಲ್ಲತಳ್ಳಿ, ಉಲ್ಲಾಳು, ಕೆಂಗೇರಿ, ಆರ್ ಆರ್ ನಗರ, ಉತ್ತರಹಳ್ಳಿ, ಚಿಕ್ಕಲ್ಸಂದ್ರ ಪೂರ್ಣಪ್ರಜ್ಞ ಲೇಔಟ್, ಪದ್ಮನಾಭನಗರ, ಕತ್ರಿಗುಪ್ಪೆ ಸುತ್ತಮುತ್ತ ಕೋವಿಡ್ ಬಂದು ಮನೆಯಲ್ಲಿ ಐಸೋಲೆಷನ್ ನಲ್ಲಿರೊ ಸೋಂಕಿತರಿಗೆ ಮತ್ತು ಮನೆಯವರಿಗೆ ಊಟದ ಅವಶ್ಯಕತೆ ಇದ್ರೆ,(ಬ್ರಾಹ್ಮಣರಿಗೆ ಮಾತ್ರ) ಉತ್ತರಾದಿ ಮಠ ಕಡೆಯಿಂದ(ರಾಮಪ್ರಸಾದ) ಉಚಿತ ಊಟದ ವ್ಯವಸ್ಥೆ ಇರುತ್ತದೆ , ಯಾರಿಗಾದರೂ ಅವಶ್ಯಕತೆ ಇದ್ದಲ್ಲಿ ಈ ಕೆಳಕಂಡ ನಂಬರಿಗೆ ಕರೆ ಮಾಡಿ!.

ಶ್ರೀಧರ್ ಗಡಪ
7760984524
*****

15 may 2021ಬೆಂಗಳೂರಿನ ನಾಗರಬಾವಿ, , ಮಲ್ಲತಳ್ಳಿ, ಉಲ್ಲಾಳು, ಕೆಂಗೇರಿ, ಆರ್ ಆರ್ ನಗರ, ಉತ್ತರಹಳ್ಳಿ, ಚಿಕ್ಕಲ್ಸಂದ್ರ ಪೂರ್ಣಪ್ರಜ್ಞ ಲೇಔಟ್, ಪದ್ಮನಾಭನಗರ, ಕತ್ರಿಗುಪ್ಪೆ ಸುತ್ತಮುತ್ತ ಕೋವಿಡ್ ಬಂದು ಮನೆಯಲ್ಲಿ ಐಸೋಲೆಷನ್ ನಲ್ಲಿರೊ ಸೋಂಕಿತರಿಗೆ ಮತ್ತು ಮನೆಯವರಿಗೆ ಊಟದ ಅವಶ್ಯಕತೆ ಇದ್ರೆ,(ಬ್ರಾಹ್ಮಣರಿಗೆ ಮಾತ್ರ) ಉತ್ತರಾದಿ ಮಠ ಕಡೆಯಿಂದ(ರಾಮಪ್ರಸಾದ) ಉಚಿತ ಊಟದ ವ್ಯವಸ್ಥೆ ಇರುತ್ತದೆ , ಯಾರಿಗಾದರೂ ಅವಶ್ಯಕತೆ ಇದ್ದಲ್ಲಿ ಈ ಕೆಳಕಂಡ ನಂಬರಿಗೆ ಕರೆ ಮಾಡಿ!.

ಶ್ರೀಧರ್ ಗಡಪ
7760984524
******

Online Teaching

Hello

We have a group of School Teachers with good teaching experience both in Kannada and English Medium who are willing to provide online services to students in need. 

✅✅ Institutions/ Parents interested in availing their services may send a whatsapp message to 9900575990. 

In case of any other teachers who are interested and not in our enrollment may also send details by Whatsapp. 

We only intend to connect both the parties and it is up to you to finalise payment and other conditions for your mutual benefits. 

Once again Our services are absolutely free except a cup of hot filter coffee, soon when times are better. 

🙏🏻🙏🏻 Please feel free to  forward to your known parent/Teacher/School as it may help the needy

With Best Wishes
✅✅🌹🌹
Rao's Academy
9900575990
*****

In Mysuru 4 may 2021





2 may 2021

₹ Corona Kavacha ₹
ಕೆ.ಎಂ. ನಿಶಾಂತ್ ಮಾಡುವ ನಮಸ್ಕಾರಗಳು🙏
Covid-19 ಸೋಂಕಿಗೆ ತುತ್ತಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.
ಚಿಕಿತ್ಸೆ ಪಡೆಯಲು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.
ಅಂತವರ ಆರ್ಥಿಕ ಭದ್ರತೆಗಾಗಿ Corona Kavacha ಎನ್ನುವ 1ಲಕ್ಷ ದಿಂದ 5ಲಕ್ಷ ವರೆಗಿನ   ಆರೋಗ್ಯ ವಿಮೆ ಲಭ್ಯವಿದೆ.
ನಿಮ್ಮ ವಯಸ್ಸಿಗೆ ಅನುಗುಣವಾಗಿ ಅತ್ಯಂತ ಕಡಿಮೆ ಪ್ರೀಮಿಯಂ ಅನ್ನು ಪಾವತಿಸುವ ಮೂಲಕ ಈ ಸೌಲಭ್ಯ ಪಡೆಯಬಹುದಾಗಿದೆ.ಆಸಕ್ತರು ಸಂಪರ್ಕಿಸಿ
K.M. Nishanth, Social Activist, Mysore.
+919902527185


******
Online sanskrit learning free



 

******


ನಮ್ಮ ದೇಶದಲ್ಲಿ ಆಸ್ತಿಯನ್ನು ಖರೀದಿಸುವ ಮೊದಲು ಈ ದಾಖಲೆಗಳನ್ನು ಪರಿಶೀಲಿಸಲೇಬೇಕು
http://dhunt.in/b16MV?s=a&ss=pd
Source : "ಇದು ನಮ್ಮ ಊರು" via Dailyhunt

ಆಪ್ ಡೌನ್ಲೋಡ್ ಮಾಡಿ
http://dhunt.in/DWND


June 2021


Keep this card with you

health card


April 2021

In Bangalore

AC Service in 1hr Rs550

Fridge, Washing Machine,Microwave, Water Purifier Service Rs350 each

Service Warranty 90Days

24*7 Support

More@ LocalRamu.com

7676407640

*****

ನಮ್ಮ ಮನೆ ಗ್ರೌಂಡ್ ಫ್ಲೋರ್ 30-50 ಡಬಲ್ ಬೆಡ್ ರೂಮ್ ಮನೆ ಜೂನ್ 1 ಇಂದ ಬಾಡಿಗೆಗೆ ಇದೆ ರಾಜರಾಜೇಶ್ವರಿ ನಗರ ದಲ್ಲಿ.

ಬಸ್ ಸ್ಟಾಪ್, ಮೆಡಿಕಲ್ ಶಾಪ್, ನಂದಿನಿ ಬೂತ್, ದಿನಸಿ ಅಂಗಡಿ ರಿಂಗ್ ರೋಡ್ ಎಲ್ಲಾ 20-30 ಹೆಜ್ಜೆಗೆ ಹತ್ತಿರವಾಗಿದೆ

ಸಂಪರ್ಕಿಸಿ ಪದ್ಮನಾಭ ರಾವ 9844203348  

sudha p 9844203348

April 2021

.ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ (ಕರ್ನಾಟಕ ಸರ್ಕಾರ)ದ ಸಾಂದೀಪನಿ ಶಿಷ್ಯವೇತನ ಯೋಜನೆಗೆ ಅರ್ಜಿ ಸಲ್ಲಿಸಲು ದಿನಾಂಕ 20.04.2021 ಕೊನೆಯ ದಿನವಾಗಿರುತ್ತದೆ, ಆನ್‌ಲೈನ್ ನಲ್ಲಿ ನೋಂದಣಿಯಾಗಿ ತಾಂತ್ರಿಕ ದೋಷದಿಂದ ಅರ್ಜಿ ಸಲ್ಲಿಸಲು ಸಾದ್ಯವಾಗಿಲ್ಲದವರು ದಿನಾಂಕ 30.04.2021 ರವರೆಗೂ ಅರ್ಜಿ ಸಲ್ಲಿಸಬಹುದು, ನಂತರ ದಾಖಲೆಗಳ ಪರಿಶೀಲನೆಯ ಮಡಿ ಈ ಯೋಜನೆಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಸಂದಾಯ ಮಾಡಲ‍ಾಗುವುದು.


ಇಂತಿ ನಿಮ್ಮ 

ಹೆಚ್.ಎಸ್.ಸಚ್ಚಿದಾನಂದಮೂರ್ತಿ

ಅಧ್ಯಕ್ಷರು 

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ (ಕರ್ನಾಟಕ ಸರ್ಕಾರ)

****


March 2021


March 2021
MODI GOVERNMENT'S BOON FOR SENIOR CITIZENS - MEDICAL CONSULTING TOTALLY FREE

The Central Government has launched an excellent consulting scheme for senior citizens and all other citizens. 
Elderly people, especially those with high blood pressure, diabetes, etc., don't rush to the hospital for OPD.  They seek treatment at home for minor ailments like headaches, physical pain, and are not ready to go to the hospital. 

You can now access consultancy and treatment on Google Chrome via the link below. Note:

1.  Select patient registration.

2. Type your mobile number. Type OTP on mobile for registration.

3. Enter patient details and district. Now, you will connect with the doctor online. After that, you can consult a doctor for any of your health problems through the video. The doctor will prescribe the medicine online. You can take the medicine by showing it in the medical pharmacy shop.

This service is completely free.  
                                      
You can use this service every day from 10.00 am to 3.00 pm, including Sunday.

Please send this to senior citizens in your contact list.

This is the Central Government website: 



this is a fantastic step for senior citizens....
******



ಹರಿಸರ್ವೋತ್ತಮ ವಾಯುಜೀವೋತ್ತಮ 

ಸಂಪ್ರದಾಯ ಭೋಜನ

ಹರಿವಾಯುಗಳ ಪ್ರೇರಣೆಯ ಅನುಸಾರ ಪ್ರತಿದಿನ ಬೆಳಿಗ್ಗೆ ತಿಂಡಿ,ಮಧ್ಯಾಹ್ನ ಊಟ,  ಮತ್ತು ರಾತ್ರಿಯ,ಊಟ ವನ್ನು ನಿಮ್ಮ ಮನೆಗೆ ತಲುಪಿಸುತ್ತೆವೆ. ಸಂಪರ್ಕಿಸಿ:

9164217269


ಒಂದು ಅಥವಾ ಎರಡು ದಿನವಿದರು ತಿಳಿಸಿ 

 ಕೊಡುತ್ತೇವೆ.

ತಿಂಡಿ ವಿವರ 

ಇಡ್ಲಿ, ಚಪಾತಿ, ದೋಸೆ, ಪೂರಿ ಸಾಗು ,ಅವಲಕ್ಕಿ ಒಗ್ಗರಣೆ ,ಚೌಚೌ ಬಾತ್, ರೈಸ್ ಭಾತ್ 


ಮಧ್ಯಾಹ್ನ ಊಟದ ವಿವರ 

2 ಚಪಾತಿ, ಪಲ್ಯ ಅಥವಾ, ಗೋಜ್ಜು, ಅನ್ನ ,ಹುಳಿ, ಸಾರು


ರಾತ್ರಿ ಊಟದ ವಿವರ 

ಅವಲಕ್ಕಿ ಬಿಸಿಬೇಳೆ ಬಾತ್/ರವೆ ಇಡ್ಲಿ/ಪಲಾವ್/ ಚಪಾತಿ ಪಲ್ಯ/ದೋಸೆ ಚಟ್ನಿ/ ಅನ್ನ,ಸಾರು  ವಾರದಲ್ಲಿ ಯಾವುದಾದರೂ ಒಂದು ಇರುತ್ತದೆ.


February 2021


c

Registrations will open on 1st March-2021. Please convey below message to your parents and other senior citizen. How to register for COVID Vaccine for senior citizen :

◐       Use Co-Win app, Aarogya Setu app or log on to cowin.gov.in

◐       Enter your mobile number

◐       Goet an OTP to create your account

◐       Fill in your name, age, gender and upload an identity document

◐         If 45+, upload doctor’s certificate as comorbidity proof

◐         Choose centre, date

◐        Up to 4 appointments can be made by one mobile no.


Other options are also available for senior citizens who are not tech-savvy. They can go to common service centres and get themselves registered. A call centre number – 1507 – can also be availed for the same. STAY SAFE and Stay Healthy

*******



We (I and my wife) are planning a visit to India in April 2021 from the U S.

೯೦ ವಯಸ್ಸು ದಾಟಿದ

ಮಾ।। ಯವರ ಸೇವೆ ಮಾಡುವ ಹಂಬಲ. ಬೆಂಗಳೂರು ಹಾಗು ನಮ್ಮಊರಾದ H D ಕೋಟೆಯಲ್ಲಿ ನಮ್ನ ಮನೆಯವರಲ್ಲಿ ಒಬ್ಬರಾಗಿ ಅಡುಗೆ ಮಾಡುವವರು ಬೇಕಾಗಿದ್ದಾರೆ. 

ದಯವಿಟ್ಟು ಸಂಪರ್ಕಿಸುವುದು. Please refer a person  who is in need of a temp job to discuss further.


ನಿಮ್ಮ ವಿಶ್ವಾಸಿ,


ಕರ್ನಲ್ ನಟರಾಜ್ ಕೋಟೆ.

Indianapolis, USA

Contact No: +1 317-361-2931

******


January 2021


Rama mandir at Ayodhya

Those who want to contribute pay to right account


********

Mantralaya room booking mobile numbers



**********


ಶ್ರೀ ಗುರುಭ್ಯೋ ನಮಃ 

ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ  ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ  ಮಧ್ವ ಸಂಪ್ರದಾಯದ ಅರ್ಚಕರು  ಬೇಕಾಗಿದ್ದಾರೆ, ತಿಂಗಳ ಉತ್ತಮ ಗೌರವ ಸಂಭಾವನೆ, ಮನೆ ಸೌಕರ್ಯ, ಪ್ರತಿನಿತ್ಯ ತೀರ್ಥಪ್ರಸಾದ ವ್ಯವಸ್ಥೆ, ಎಲ್ಲಾ ರೀತಿಯ ಸೌಕರ್ಯವನ್ನು ಕೊಡಲಾಗುವುದು. 

ಆಸಕ್ತರು ಸಂಪರ್ಕಿಸಿ :

9845799917

******


Free Student Bus Pass

ನಮ್ಮ ಜನಸೇವಾ ಕೇಂದ್ರ ದಲ್ಲಿ ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆಯ ವತಿಯಿಂದ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಉಚಿತ Bus Pass ಪಡೆಯಲು ಅರ್ಜಿ ಸಲ್ಲಿಸಲಾಗುತ್ತಿದೆ.

ಬೇಕಿರುವ ದಾಖಲೆಗಳು:

1. Aadhar Card (Mobile Number Link)

2. College letter (copy will be available at our center)

3. Fees receipt

4. Passport size photo

5. Cast Certificate (if candidate is SC or ST)

ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಲು ಮನವಿ.

ಸ್ಥಳ: Nishanth Enterprises  #335-F73, Ramanuja Main Road, Fort Mohalla, Mysuru - 570004

K.M. Nishanth

+919902527185

https://maps.app.goo.gl/kseHsSWLfF9sTk3R9

******




ನಮಸ್ಕಾರ...

2022ರಲ್ಲಿ ನಡೆಯುವ ದಕ್ಷಿಣ ಪದವೀಧರರ ಕ್ಷೇತ್ರದ ( ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ)  ಚುನಾವಣೆಗೆ  ಪ್ರತಿಬಾರಿಯಂತೆ  ಪದವೀಧರರು ಹೊಸದಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳ ಬೇಕಾಗುತ್ತದೆ.

2018ರ ಒಳಗೆ ಪದವಿ ಮುಗಿಸಿದ ಎಲ್ಲಾ ಪದವೀಧರರು ದಕ್ಷಿಣ ಪದವೀಧರರ ವೇದಿಕೆಯ ಮೂಲಕ ನೊಂದಾಯಿಸಲು ಶ್ರೀ ಎನ್ ಎಸ್ ವಿನಯ್ ರವರು ಅಭಿವೃದ್ಧಿ ಪಡಿಸಿರುವ ಮೊಬೈಲ್ ಆ್ಯಪ್ DPV2022 ಡೌನ್ ಲೋಡ್ ಮಾಡಿ. ನೀವು ನಿಮ್ಮ ದಾಖಲೆಯ ಸುರಕ್ಷತೆಯ ದೃಷ್ಟಿಯಿಂದ ಈ ಆ್ಯಪ್ ಮೂಲಕ ಮನೆಯಿಂದಲೇ ಸುಲಭವಾಗಿ ಸರಳ ದಾಖಲಾತಿಗಳೊಂದಿಗೆ ನೋಂದಾಯಿಸಿಕೊಳ್ಳ ಬಹುದಾಗಿದೆ.

ಆದಕಾರಣ ತಾವು ತಕ್ಷಣ ನೊಂದಾಯಿಸಿಕೊಂಡು ಉಚಿತವಾಗಿ 1ಲಕ್ಷದ  ಮೊತ್ತದ ಇನ್ಯೂರೆನ್ಸ ಸೌಲಭ್ಯವನ್ನು ಪಡೆದು ಕೊಳ್ಳಬೇಕಾಗಿ ವಿನಂತಿ


ವಿ ಸೂ: ಈ ಮಾಹಿತಿಯನ್ನು ನಿಮ್ಮ ಎಲ್ಲಾ ಪದವೀಧರ ಸ್ನೇಹಿತರಿಗೆ  ಶೇರ್ ಮಾಡಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿ

https://play.google.com/store/apps/details?id=com.eddygoo.voter

******


ಪ್ರಿಯ ಸಂಗೀತಾಸಕ್ತರೇ, 🔊

ನೀವು ಇರುವ ಸ್ಥಳದಿಂದಲೇ, ನಿಮಗೆ ಅನುಕೂಲ ಆಗುವ ಸಮಯದಲ್ಲಿ ಆನ್ಲೈನ್ ಮೂಲಕ ಸಂಗೀತ ಕಲಿಯುವ ಅವಕಾಶ. ಶಾಸ್ತ್ರೀಯ ಸಂಗೀತ ಹಾಗೂ ಭಕ್ತಿ ಗೀತೆ ನೇರವಾಗಿ ಆನ್ಲೈನ್ ಮೂಲಕ ವೈಯಕ್ತಿಕ ಅಥವಾ ಗ್ರೂಪ್ ಕ್ಲಾಸಿನ ಮೂಲಕ ಸಂಗೀತ ಕಲಿಯಬಹುದು. 

ಹೆಚ್ಚಿನ ವಿವರಗಳಿಗಾಗಿ:

ತರಗತಿಕೆ ಪೂರಕವಾದ ನೋಟ್ಸ್, ಆಡಿಯೋ, ಆಡಿಯೋ ಟ್ರ್ಯಾಕ್, ವಿಡಿಯೋಗಳನ್ನೂ ಆನ್ಲೈನ್ ಮೂಲಕ ಒದಗಿಸಲಾಗುವುದು.

ದಯವಿಟ್ಟು ಆಸಕ್ತರಿಗೆ ಈ ಮೆಸೇಜ್ ಫಾರ್ವರ್ಡ್ ಮಾಡಿ.🙏

Contact number: 9972577906

********

ಹರೇ ಶ್ರೀನಿವಾಸ

ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನದ ಪೂಜೆಗೆ ಅನುಭವೀ ಮಾಧ್ವ ಅರ್ಚಕರು ಬೇಕಾಗಿದ್ದಾರೆ.

ವಿವರಗಳು : -

ಸ್ಥಳಃ - ಆಯನೂರು - ಶಿವಮೊಗ್ಗೆ ಜಿಲ್ಲೆ. ಶಿವಮೊಗ್ಗಾ ನಗರದಿಂದ 15 ಕಿ.ಮೀ ದೂರ.

27 ವರ್ಷಗಳಿಂದ ನಡೆಯುತ್ತಿದೆ. ಪೌರೋಹಿತ್ಯ - Shradha ಕರ್ಮಗಳು ಮಾಡಿಸಲು ಗೊತ್ತಿರಬೇಕು. ಮೂಲಮಠ ಮಂತ್ರಾಲಯದ ಪದ್ಧತಿ ಪ್ರಕಾರ ದಿನನಿತ್ಯ ಪೂಜಾಕೈಂಕರ್ಯಗಳು ನಡೆಯಬೇಕು . ಹಸ್ತೋದಕದ ವ್ಯವಸ್ಥೆ, ಉಳಿಯಲು ಮನೆ, ವಾರ್ಷಿಕ ಬೋನಸ್ ಹಾಗೂ ಮೆಡಿಕಲ್ ವ್ಯವಸ್ಥೆ ( ಧನ್ವಂತರೀ ಯೋಜನೆ - ವಾರ್ಷಿಕ) ಮತ್ತು ಓದುವ ಮಕ್ಕಳಿದ್ದರೆ ವಿದ್ಯಾದಾನ ಯೋಜನೆಯ ಅಡಿಯಲ್ಲಿ ಸಹಾಯ. ಕಾಲೇಜ್ ವರೆವಿಗೂ ವ್ಯವಸ್ಥೆ ಇದೆ. ನೀರು, ವಿದ್ಯುಚ್ಛಕ್ತಿ ಉಚಿತ.

ಮಾಸಿಕ ಸಂಬಳವು ಆಕರ್ಷಿಕವಾಗಿದ್ದು, ಅರ್ಚಕರ ವಿದ್ಯಾಮಾನ್ಯ ಗಳನ್ನು ಅವಲಂಬಿಸಿರುತ್ತದೆ. ಆಸಕ್ತರು ಕೆಳಗಿನ ದೂರವಾಣಿಗೆ ಕರೆಮಾಡಿ ಉಳಿದ ವಿವರಗಳನ್ನು ತಿಳಿದುಕೊಳ್ಳಬಹುದು. ಸಂಸಾರೊಂದಿಗರು ಇದ್ದರೆ ಅನುಕೂಲ. 

ANMRAO 9742889024

Yadunatha Rao 

9740962369



I am happy to announce that Sri Badrinath, Dwarka & Muktinath yatra 2021 is scheduled as per below details: -

Sri Panch Dwarka  yatra

trip - 10/02/2021 to 19/02/2021 Thai  Amavasyai at pushkar 

 Sri Mukthinath  Yatra

1st trip - 11/03/2021to 25/03/2021

Sri Mukthinath Yatra

2st trip - 10/04/2021 to 24/04/2021 

Please share the above yatra details to your family and friends.  Let me know if anyone interested so that I can talk to them.

--Srinivasa Yatra

M.R.C. Narasimhan

Mobile: +91-9810786366

*********

stay in belgaum

check  If u come to belgaum please visit our house.

S-3, Ganesh Apartment

Kacheri galli

Shahapur

Belgaum

8762337453. Hemant Kumar Joshi

******

ಯಾರಾದರೂ ಬ್ರಾಹ್ಮಣರು ಹುಬ್ಬಳ್ಳಿಯ ಮೂಲಕ ಬೇರೆ ಊರುಗಳಿಗೆ ಹೋಗುವಾಗ, ಸ್ನಾನ-ಸಂಧ್ಯಾವಂದನೆಗೆ, ಉಪಹಾರಕ್ಕೆ ಹಾಗೂ ಇನ್ನುಳಿದ ಯಾವುದಾದರು ಸೇವೆಗೆ ನಮ್ಮ ಮನೆಯಲ್ಲಿ ಅನುಕೂಲವಿದ್ದು, ಈ ದೂರವಾಣಿಗೆ ಸಂಪರ್ಕಿಸಿದರೆ, ನಾವು ತಮ್ಮಗಳ  ಸೇವೆಗೆ ನಾವು ಸದಾ ಸಿದ್ಧ. ಹೆಸರು - ರಾಘವೇಂದ್ರ ನರಗುಂದ  ದೂರವಾಣಿ ಸಂಖ್ಯೆ - 08884186521

*******

For financial assistance to poor Madhwa brahmins

click  SUMADWA SEVA BANGALORE


and another person willing to help - please check here below:



********

Brahminweb.com - Exclusive Job Portal for Brahmins


ಪ್ರತಿಭಾವಂತ ಬ್ರಾಹ್ಮಣರಿಗೆ ಸರ್ಕಾರಿ ಉದ್ಯೋಗ ಸಿಗುವುದು ಕನಸಿನಲ್ಲಿ ಮಾತ್ರ. ಖಾಸಗಿ ಕಂಪನಿಗಳಲ್ಲಾದರು ಒಳ್ಳೆಯ ಉದ್ಯೋಗ ಸಿಗಬೇಕೆಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ಬ್ರಾಹ್ಮಣರಿಗಾಗಿ ಒಂದು Job Portal ಅನ್ನು ಶುರು ಮಾಡಿದ್ದೇವೆ. ನೀವು Employer ಆಗಿದ್ದು ಪ್ರತಿಭಾವಂತ ಬ್ರಾಹ್ಮಣ ಉದ್ಯೋಗಾಕಾಂಕ್ಷಿ ಗಳನ್ನು ಹುಡುಕುತ್ತಿದ್ದರೆ, ನಮ್ಮ ವೆಬ್ಸೈಟ್ ನಲ್ಲಿ ಉಚಿತವಾಗಿ Job Listing ಅನ್ನು ಕ್ರಿಯೇಟ್ ಮಾಡಬಹುದು. ಇದರಿಂದ ಹಲವಾರು ಬ್ರಾಹ್ಮಣ ಕುಟುಂಬಗಳಿಗೆ ಸಹಾಯ ವಾಗುತ್ತದೆ.


ಬ್ರಾಹ್ಮಣರಾಗಿ ಬ್ರಾಹ್ಮಣರಿಗೆ ಉಪಯೋಗವಾಗಲೆಂದು ಈ Job Portal ಅನ್ನು ಶುರು ಮಾಡಿದ್ದೇವೆ. ವೇದಿಕೆ ರೆಡಿ ಇದೆ. ಹೆಚ್ಚಿನ ಸಂಖ್ಯೆಯಲ್ಲಿ ಈ ಮಾಹಿತಿ ಶೇರ್ ಆದರೆ ಮಾತ್ರ ಇದರ ಸದ್ಬಳಕೆ ಸಾಧ್ಯ 


      ಈ ರೀತಿ ಒಂದು ವೇದಿಕೆ ಇದೆ ಎಂದು ತಿಳಿದರೆ ಹಲವಾರು Employer ಗಳು Job Listings ಗಳನ್ನೂ ಪೋಸ್ಟ್ ಮಾಡುತ್ತಾರೆ ಹಾಗೂ ಉದ್ಯೋಗಾಕಾಂಕ್ಷಿ ಅದರ ಉಪಯೋಗವನ್ನು ಪಡೆಯಬಹುದು.    


Employers Can Create Job Listings Here: https://www.brahminweb.com/index.php/create-a-job-listing


Job Seekers Can View the Job Listings Here: https://www.brahminweb.com/index.php/view-job-listings


ನಮ್ಮ ಕೈಯಲ್ಲಿ ಆದ ಪ್ರಯತ್ನ ಮಾಡಿದ್ದೇವೆ. ಬ್ರಾಹ್ಮಣ ಸಮುದಾಯದ ಪ್ರೋತ್ಸಾಹ ನಮಗೆ ಸಿಗುತ್ತದೆ ಎಂದು ಅಶಿಸುತ್ತೇವೆ. 


ದಯವಿಟ್ಟು ಈ ಮಾಹಿತಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ Whatsapp, Facebook and Telegram Groups ಗಳಲ್ಲಿ ಶೇರ್ ಮಾಡಿ.  


ನಮ್ಮ ಪ್ರಯತ್ನ ಸದ್ಬಳಕೆ ಆಗುತ್ತದೆ ಎಂದು ನಂಬಿದ್ದೇವೆ.


ಇಂತಿ

Brahminweb.com Team


Office Address: #1538, Mig-2, Bogadi, 5th Phase, Mysore-570026, Karnataka, India


Email: brahminweb.com@gmail.com


Phone Number (Whatsapp): + (91) 94480-56706

***

Know the Brahmin president and directors for various wards/divisions.

ಆಯುಶ್ಮಾನ್ ಭಾರತ - ಆರೋಗ್ಯ ಕರ್ನಾಟಕ ( Health Card ) ಮಾಡಲಾಗುತ್ತಿದೆ...!

ಸಿಗುವ ಸವಲತ್ತುಗಳು:
BPL Ration Card ಹೊಂದಿರುವ ಪ್ರತೀ ವ್ಯಕ್ತಿಗೆ 5 ಲಕ್ಷ ವಾರ್ಷಿಕ ಆರೋಗ್ಯ ವಿಮೆ.
ಬೇಕಿರುವ ದಾಖಲೆ : Aadhar Card ಮತ್ತು Ration Card
Ration Card ಇಲ್ಲದವರಿಗೆ ಮತ್ತು APL ಹೊಂದಿರುವ ಪ್ರತೀ ವ್ಯಕ್ತಿಗೆ 1.5 ಲಕ್ಷ ವಾರ್ಷಿಕ ಆರೋಗ್ಯ ವಿಮೆ ಮತ್ತು ಚಿಕಿತ್ಸೆ ವೆಚ್ಚದಲ್ಲಿ 30% ಕಡಿತ.
ಬೇಕಿರು ದಾಖಲೆ : ಕೇವಲ Aadhar Card
ಇಂದೇ ನೊಂದಾಯಿಸಿಕೊಳ್ಳಿ.
******

August 2021

12 
August 2021
Rajarajeshwari Medical College, Bengaluru
Any needy patient , please refer - Registration started - first come first basis . 
Message to - 9448133321
100 free heart surgeries launch at RRMCH SUPPORTED BY ROTARY club
This cell no is  Dr. Venugopal Rao. If anybody needs help you can contact
*****


May 2021
Hari Om

Stotras composed by Adi shankaracharya will be taught through Skype online classes. Now the text of the stotras is available in Vedanta bharati app (link given below). The app has text in kannada and samskrita.

https://play.google.com/store/apps/details?id=com.vedanta_bharathi

 The class duration would be 1 hr. Every Friday 11am to 12pm starting from 07/05/2021.
Please join using the below skype link.

https://join.skype.com/vtBk3NS3tAP6

Kindly share this with people who are interested in your known circles.

Regards,
Shreevidya
*****
financial assitance


ಈ strong ಇಟ್ಟಿಗೆ ಮಾಡುವ ವ್ಯಕ್ತಿಯ ವಿಳಾಸ ಗೆಳೆಯರೇ
K R Thimmegowda
Annapoorneshwari bricks work's 
Kantanakunte village 
Gowribidanoor road 
Doddaballapur
Bangalore rural district
Pin 561203
Cell no 9880883009
*****

1 1 dec 
ಬೇಕಾಗಿದ್ದಾರೆ
                             ನೂತನವಾಗಿ  ಪ್ರಾರಂಭ  ವಾಗುತ್ತಿರುವ ಸೂಪರ್ ಮಾರ್ಕೆಟ್ ನಲ್ಲಿ ಸೇಲ್ಸ್ ಮನ್, ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್, ಪ್ಯಾಕಿಂಗ್ , ಸೂಪರ್ ವೈಸರ್ ಮತ್ತು ಬಿಲ್ಲಿಂಗ್ ವಿಭಾಗಗಳಲ್ಲಿ ಕೆಲಸ ನಿರ್ವಹಿಸಲು  ಪುರುಷ ಮತ್ತು ಯುವತಿಯರು ಬೇಕಾಗಿದ್ದಾರೆ


 20 ರಿಂದ 30 ವರ್ಷದ ಒಳಗಿರುವ ಅನುಭವ ಇರುವವರಿಗೆ ಮೊದಲ ಆದ್ಯತೆ

ಹೊಸಬರು ಸಹ ಬರಬಹುದು, ಕಂಪ್ಯೂಟರ್ ಜ್ಞಾನ ಹೊಂದಿರುವ  ಆಸಕ್ತ ವಿದ್ಯಾವಂತ ಯುವಕರು ಮತ್ತು ಯುವತಿಯರು ತಮ್ಮ ಸ್ವ ವಿವರಗಳೊಂದಿಗೆ    ಸಂಪರ್ಕಿಸಿ :
  ಬೆಳಿಗ್ಗೆ 10 ರಿಂದ 1
( ವಿಪ್ರರಿಗೆ ಮೊದಲ ಆದ್ಯತೆ)

ವಿಜಯಕುಮಾರ್ 
ವಿಪ್ರ ಮಾರ್ಟ್
ಅಯ್ಯಾ ಟವರ್ಸ್
14/5, JLB ರಸ್ತೆ ..
CKC convent ಎದುರು
ಲಕ್ಷ್ಮೀ ಪುರಂ
ಮೈಸೂರು 570004.
******

October 2020

Oct.2020 

ದಯಮಾಡಿ  ಓದಿದ ನಂತರ ಇತರರಿಗೂ ಮಾಹಿತಿಯನ್ನು  ತಿಳಿಸಿ


#ಸೀನಿಯರ್ಸಿಟಿಝನ್ಕಾರ್ಡ್ 

1 ) ಆಧಾರ್‌ ಕಾರ್ಡ್ ಮತ್ತು ಅದರಲ್ಲಿ ಲಿಂಕ್ ಆಗಿರುವ ಮೊಬೈಲ್ ನಂಬರ್

2 ) ಸಮುದಾಯ ಡಾಕ್ಟರ್ ಬ್ಲಡ್ ರಿಪೋರ್ಟ್ 

3 ) ಫೋಟೋ ಒಂದು


#ಕಿಸಾನ್ಸನ್ಯಾನ್ಯೋಜನೆ

ರೈತರಿಗೆ ವಾರ್ಷಿಕ 6,000 - ಪಿಂಚನಿ 

(15 ಸೆನ್ಸ್ ಗಿಂತ ಹೆಚ್ಚು ಜಾಗ ಹೊಂದಿರುವ ರೈತರಿಗೆ)

1 ) ಆಧಾರ್ ಕಾರ್ಡ್ 

2 ) RTC

3 ) ಬ್ಯಾಂಕ್ ಪಾಸ್‌ಬುಕ್


PF Claim ( ಭವಿಷ್ಯ ನಿಧಿ )

1 ) ಆಧಾರ್ ಕಾರ್ಡ್ 

2 ) ಬ್ಯಾಂಕ್ ಪಾಸ್‌ಬುಕ್

3 ) UAN Number 

4 ) ಆಧಾರ್‌ನಲ್ಲಿ ಲಿಂಕ್ ಆಗಿರುವ ಮೊಬೈಲ್ ನಂಬರ್


#ರೇಷನ್ಕಾರ್ಡ್ಹೊಸತುಮತ್ತುಸೇರ್ಪಡೆ*

APL

1 ) ಆಧಾರ್ ಕಾರ್ಡ್

BPL

1 )ಆಧಾರ್ ಕಾರ್ಡ್

2 ) ಆದಾಯ ಪ್ರಮಾಣ ಪತ್ರ


#ಆಯುಷ್ಮಾನ್ಭಾರತ್ಆರೋಗ್ಯ_ಕಾರ್ಡ್*

1 ) ಆಧಾರ್ ಕಾರ್ಡ್ 

2 ) ರೇಷನ್ ಕಾರ್ಡ್


#ಪಾನ್_ಕಾರ್ಡ್*

1 ) ಆಧಾರ್ ಕಾರ್ಡ್ 

2 ) 2 ಫೋಟೊ

#ಪಾಸ್‌ಪೋರ್ಟ್

1 ) ಆಧಾರ್ ಕಾರ್ಡ್

2 ) 10 ಮಾಕ್ಸ್ ಕಾರ್ಡ್ ಅಥವ ಟಿಸಿ 

3 ) ಬ್ಯಾಂಕ್ ಪಾಸ್ ಬುಕ್

 

#ಕಟ್ಟಡಕಾರ್ಮಿಕರನೋಂದಾಣಿಮತ್ತುರಿನೆವಲ್*

1 ) ಆಧಾರ್‌ ಕಾರ್ಡ್ ಮತ್ತು ಅದರಲ್ಲಿ ಲಿಂಕ್ ಆಗಿರುವ ಮೊಬೈಲ್ ನಂಬರ್

2 ) ರೇಷನ್ ಕಾರ್ಡ್

3 ) ಬ್ಯಾಂಕ್ ಪಾಸ್ ಬುಕ್

4 ) ಫೋಟೊ ಒಂದು

5 ) ವೋಟರ್ ಐಡಿ

6 ) ಫಾರ್ಮ್ ನಮ್ಮಲ್ಲಿ ಲಭ್ಯವಿದೆ

7 ) ನಾಮಿನಿ ಆಧಾರ್ 

8 ) ಕಟ್ಟಡ ಕಾರ್ಮಿಕರ ಮಕ್ಕಳ ಸ್ಥಾಲರ್‌ಶಿಪ್

9 ) ಮಕ್ಕಳ ಆಧಾರ್ ಕಾರ್ಡ್

10 ) ೨ ಪೋಟೊ

 ದಯವಿಟ್ಟು ಈ ಯೋಜನೆಯ ಬಗ್ಗೆ  ಜಾಗೃತಿ ಮೂಡಿಸಿ*

ಬಂಧುಗಳೇ ಹಾಗೂ ಎಲ್ಲಾ ಏಜೆನ್ಸಿ ಯವರಿಗೆ  ಈ ಸುದ್ದಿಯನ್ನ ದಯವಿಟ್ಟು  ನಿಮ್ಮ ಊರಿನ, ತಾಲೂಕಿನ ಎಲ್ಲರಿಗೂ ತಿಳಿಸಿ 

       ಕಾರ್ಮಿಕ ಕಾರ್ಡ್

ಸೆಂಟ್ರಿಂಗ್ ಕೆಲಸ, ಗಾರೆ ಕೆಲಸ, ಸಿಮೆಂಟ್ ಕೆಲಸ, ಎಲೆಕ್ಟ್ರಿಷಿಯನ್ ಮತ್ತು ಎಲೆಕ್ಟ್ರಿಕಲ್ ಕೆಲಸ, ಪೆಂಟಿಂಗ್ ಕೆಲಸ, ಪ್ಲಮ್ಬರ್ ಕೆಲಸ, ಬಾರ ಬೆಂಡರ್ ಕೆಲಸ, ಟೆಲ್ಸ್ (Tails ) ಕೆಲಸ, ಬಡಗಿ ಕೆಲಸ, ವಯರಿಂಗ ಕೆಲಸ, ಟವರ್ ನಿರ್ಮಾಣ ಕಾರ್ಮಿಕರು, ಕೊಳವೆ ಮಾರ್ಗ, ಒಳ ಚರಂಡಿ, ಮೋರಿ ಸೇತುವೆ, ರಸ್ತೆ ನಿರ್ಮಾಣ, ಡಾಮಾರಿಕರಣ ಕಾರ್ಮಿಕರು   ಮುಂತಾದ ಕೆಲಸ ಕಾರ್ಮಿಕರಿಗೆ ಸರ್ಕಾರದ ಕಾರ್ಮಿಕ ಕಾರ್ಡ್ ನ್ನು ನೀಡುತ್ತಿದೆ

 ಉಪಯೋಗಗಳು

1) ಕೆಲಸ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಪಡೆಯಲು ವಿಶೇಷ ಸ್ಕಾಲರ್ಶಿಪ್ 2000 ದಿoದ 30000 ವರೆಗೆ  ಸಿಗುತ್ತದೆ. (ಕಲಿಕೆ ಭಾಗ್ಯ)

2) ಕಾರ್ಮಿಕರು ಮದುವೆ ಅಥವಾ ಅವರ ಮಕ್ಕಳು ಮದುವೆ ಸಮಯದಲ್ಲಿ ರೂ 50,000/- ದಷ್ಟು ಮೊತ್ತ ಸಹಾಯ ಧನ ಸಿಗುತ್ತದೆ.

3) ಕಾರ್ಮಿಕರಿಗೆ 60 ವರ್ಷ ಆದ ಮೇಲೆ ಪಿಂಚಣಿ ಸೌಲಭ್ಯ ಸಿಗಲಿದೆ.

4) ಕಾರ್ಮಿಕರಿಗೆ  ಕಾರ್ಮಿಕ ಆರೋಗ್ಯ ಭಾಗ್ಯ ಮತ್ತು ಕಾರ್ಮಿಕ ಚಿಕಿತ್ಸೆ ಭಾಗ್ಯಸಿಗಲಿದೆ.

 5) ಕೆಲಸ ನಿರ್ವಹಿಸುವಾಗ ಮರಣ ಹೊಂದಿದಲ್ಲಿ 5,00,000/-

 ಸಂಪೂರ್ಣ ಶಾಶ್ವತ ದುರ್ಬಲತೆ ಗೆ 2,00,000/-, ಭಾಗಶಃ ಶಾಶ್ವತ ದುರ್ಬಲತೆ ಗೆ 1,00,000/- 


ಹೀಗೆ ಮುಂತಾದ ಪ್ರಯೋಜನಗಳನ್ನು ಕಾರ್ಮಿಕ ಕಾರ್ಡ್ ನಲ್ಲಿ ಪಡೆಯಬಹುದಾಗಿದೆ ..

ವಯಸ್ಸಿನ ಮಿತಿ 18 ರಿಂದ 55 ವರ್ಷ.

 ವಿದ್ಯಾವಂತ ಯುವಕರೆ ದಯವಿಟ್ಟು ಈ ಕೆಲಸ ಮಾಡಿರಿ 

ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿಧ್ಯಾರ್ಥಿ ವೇತನ

ನೊಂದಾಯಿತ ಕಟ್ಟಡ ಕಾರ್ಮಿಕರ ಎರಡು  ಮಕ್ಕಳಿಗೆ ದೊರೆಯುವ  ವಿಧ್ಯಾರ್ಥಿ ವೇತನ 

      👇👇👇

• 1ನೇ ತರಗತಿ ಉತ್ತೀರ್ಣರಾದವರಿಗೆ 2000/-

• 2ನೇ ತರಗತಿ ಉತ್ತೀರ್ಣರಾದವರಿಗೆ 2000/-

• 3ನೇ ತರಗತಿ ಉತ್ತೀರ್ಣರಾದವರಿಗೆ 2000/-

• 4ನೇ ತರಗತಿ ಉತ್ತೀರ್ಣರಾದವರಿಗೆ 3000/-

• 5ನೇ ತರಗತಿ ಉತ್ತೀರ್ಣರಾದವರಿಗೆ 3000/-

• 6ನೇ ತರಗತಿ ಉತ್ತೀರ್ಣರಾದವರಿಗೆ 3000/-

• 7ನೇ ತರಗತಿ ಉತ್ತೀರ್ಣರಾದವರಿಗೆ 4000/-

• 8ನೇ ತರಗತಿ ಉತ್ತೀರ್ಣರಾದವರಿಗೆ 4000/-

• 9ನೇ ತರಗತಿ ಉತ್ತೀರ್ಣರಾದವರಿಗೆ 6000/-

• 10ನೇ ತರಗತಿ ಉತ್ತೀರ್ಣರಾದವರಿಗೆ 6000/-

• ಪ್ರಥಮ ಪಿಯುಸಿ ಉತ್ತೀರ್ಣರಾದವರಿಗೆ 6000/-

• ದ್ವಿತೀಯ ಪಿಯುಸಿ ಉತ್ತೀರ್ಣರಾದವರಿಗೆ 8000/-

• ಐಟಿಐ ಮತ್ತು ಡಿಪ್ಲೊಮೊ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ 7000/-

• ಪದವಿ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ 10,000/-

• ಇಂಜಿನಿಯರಿಂಗ್ ಕೋರ್ಸ್ ಸೇರ್ಪಡೆಗೆ ರೂ.25,000/- ಹಾಗು ಪ್ರತಿ ವರ್ಷ ತೇರ್ಗಡೆಗೆ ರೂ.20,000/-

• ವೈದ್ಯಕೀಯ ಕೋರ್ಸ್ ಸೇರ್ಪಡೆಗೆ ರೂ.30,000/- ಹಾಗು ಪ್ರತಿ ವರ್ಷ ತೇರ್ಗಡೆಗೆ ರೂ.25000/-

• ಸ್ನಾತಕೋತ್ತರ ಪದವಿ ಸೇರ್ಪಡೆಗೆ ರೂ.20,000/- ಹಾಗು ಪ್ರತಿ ವರ್ಷ ರೂ.10,000/- ಗಳಂತೆ (ಎರಡು ವರ್ಷಗಳಿಗೆ)

• ಪಿಹೆಚ್.ಡಿ ಕೋರ್ಸ್ ಪ್ರತಿ ವರ್ಷಕ್ಕೆ ರೂ.20000/- (ಗರಿಷ್ಠ ಎರಡು ವರ್ಷಗಳು) ಮತ್ತು ಪಿ.ಹೆಚ್.ಡಿ ಪ್ರಭಂಧ ಸ್ವೀಕಾರದ ನಂತರ ಹೆಚ್ಚುವರಿಯಾಗಿ ರೂ.20,000/-

ಪ್ರತಿಭಾವಂತ ಮಕ್ಕಳಿಗಾಗಿ


1. ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ.75 ಅಂಕ ಪಡೆದವರಿಗೆ ರೂ.5000/-

2. ಪಿಯುಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ.75 ಅಂಕ ಪಡೆದವರಿಗೆ ರೂ.7000/-

3. ಪದವಿ ಅಥವಾ ತತ್ಸಮಾನ ಕೋರ್ಸ್ ನಲ್ಲಿ ಶೇ.75 ಅಂಕ ಪಡೆದವರಿಗೆ ರೂ.10,000/-

4. ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಕೋರ್ಸ್ ನಲ್ಲಿ ಶೇ.75 ಅಂಕ ಪಡೆದವರಿಗೆ ರೂ.15,000/

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:

*ಆಧಾರ್ ಕಾರ್ಡ್ (ಮೊಬೈಲ್ ನಂ. ಲಿಂಕ್ ಆಗಿರಬೇಕು)

*ರೇಷನ್ ಕಾರ್ಡ್ (ಇದ್ದರೆ)

*ಚುನಾವಣೆ ಗುರುತಿನ ಚೀಟಿ (ಇದ್ದರೆ)

*ಫೋಟೊ (ಒಂದು)

*ಬ್ಯಾಂಕ್ ಪಾಸ್ ಪುಸ್ತಕ

*ಗುತ್ತಿಗೆದಾರು/ಗಾರೆ ಕೆಲಸ ಮೇಸ್ತ್ರಿಯಿಂದ ಪಡೆದ ಅರ್ಜಿ ನಮೂನೆ

ಅರ್ಜಿ ನಮೂನೆಯನ್ನು

YADUVEER DIGITAL SEVA KENDRA... AND CSC CENTER, Agrahara, mysuru

******


ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಸಕಲ ಮಾಧ್ವವರ ಮನೆ ಮನೆಗೂ  ಉತ್ತರಾದಿಮಠದ  ಶ್ರೀಸುಧಾ ಕನ್ನಡ ಮಾಸಪತ್ರಿಕೆ ಯನ್ನು ತಲುಪಿಸಬೇಕೆಂದು ಆಶೀರ್ವಾದಪೂರ್ವಕ ಅಪ್ಪಣೆ ಮಾಡಿದ್ದಾರೆ.  ಅದಕ್ಕನುಗುಣವಾಗಿ ನಾವು ತಮ್ಮನ್ನು ಈ ದಿನದಲ್ಲಿ ಸಂಪರ್ಕಿಸುತ್ತಿದ್ದೇವೆ.

      ಈ ಮಾಸಪತ್ರಿಕೆಗೆ ತಮ್ಮನ್ನು ಚಂದಾದಾರರನ್ನಾಗಿಸಿ  ಶ್ರೀಸುಧಾ ಕನ್ನಡ ಮಾಸಪತ್ರಿಕೆಯನ್ನು ತಲುಪಿಸಬೇಕೆಂಬ ಅಪೇಕ್ಷೆ ನಮ್ಮದಾಗಿದೆ.

ಸದಸ್ಯರಾಗಲು  http://srijspn.org/main/srisudha.html ಮೂಲಕ ಚಂದಾದಾರರಾಗಬಹುದು

https://wa.me/918762629132 ಇದಕ್ಕೆ ತಮ್ಮ ವಿಳಾಸ/ಹಣದ ವಿವರ ಕಳುಹಿಸುವುದು 

ಶ್ರೀಸುಧಾ ಮಾಸಪತ್ರಿಕೆಯ ಫೋನಿಗೆ +918762629132 Phone pay/Google Pay/ Bhim pay ಮಾಡಬಹುದು.

ಚಂದಾ ವಿವರ - 3 ವರ್ಷಕ್ಕೆ 200/-, 10 ವರ್ಷಕ್ಕೆ 600/-, 20 ವರ್ಷಕ್ಕೆ 1000/-, ಪೋಷಕರು 2000/- (ಪೋಷಕರ ಹೆಸರನ್ನು ಶ್ರೀಸುಧಾದಲ್ಲಿ ಪ್ರಕಟಿಸಲಾಗುವುದು)

ಧನ್ಯವಾದಗಳು
ಶ್ರೀಸುಧಾ ವ್ಯವಸ್ಥಾಪಕ.
ಮಹಿದಾಸಾಚಾರ್ಯ ಜೋಶಿ

If already Sri Sudha Member please inform To https://wa.me/918762629132 srisudha What's app

ತಾವು ಇದನ್ನು ಸಾಧ್ಯವಾದಷ್ಟು ಪ್ರಚಾರಮಾಡಿ


ಹಿರಿಯ ನಾಗರಿಕರಿಗೆ ಒಳ್ಳೆಯ ಸುದ್ದಿ

ಭಗವಾನ್ ವೆಂಕಟೇಶ್ವರರ ಉಚಿತ ದರ್ಶನ
ಹಿರಿಯ ನಾಗರಿಕರಿಗೆ ತಿರುಪತಿ.

ಎರಡು ಸ್ಲಾಟ್‌. ಒಂದು ಬೆಳಿಗ್ಗೆ 10 ಕ್ಕೆ ಮತ್ತು ಇನ್ನೊಂದು ಮಧ್ಯಾಹ್ನ 3 ಗಂಟೆಗೆ.

ನೀವು ಫೋಟೋ ಐಡಿಯೊಂದಿಗೆ, ಎಸ್ 1 ಕೌಂಟರ್‌ನಲ್ಲಿ ವರದಿ ಮಾಡಬೇಕು
ಗ್ಯಾಲರಿಯಿಂದ ದೇವಾಲಯದ ಬಲಭಾಗದ ಗೋಡೆಗೆ ರಸ್ತೆ ದಾಟುವ ಸೇತುವೆಯ ಕೆಳಗೆ. ಯಾವುದೇ ಹೆಜ್ಜೆಗಳನ್ನು ಏರುವ ಅಗತ್ಯವಿಲ್ಲ.

ಉತ್ತಮ ಆಸನ ವ್ಯವಸ್ಥೆ ಲಭ್ಯವಿದೆ. ನೀವು ಒಳಗೆ ಕುಳಿತಾಗ - ಅನ್ನ ಬಿಸಿ ಸಾಂಬಾರ್  ಮತ್ತು ಮೊಸರು ಅನ್ನ  ಬಿಸಿ ಹಾಲು ನೀಡಲಾಗುತ್ತದೆ. ಎಲ್ಲವೂ ಉಚಿತ.

ನೀವು ಎರಡು ಲಾಡುಗಳನ್ನು ಪಡೆಯುತ್ತೀರಿ, ಅದಕ್ಕಾಗಿ ನೀವು ರೂ. 20 / - ಪಾವತಿಸಬೇಕಾಗುತ್ತದೆ. ಹೆಚ್ಚಿನ ಲಡ್ಡು  ರೂ. ಪ್ರತಿ ಲಡ್ಡುಗೆ 25 / - ರೂ.

ದೇವಾಲಯದ ನಿರ್ಗಮನ ಗೇಟ್‌ನಲ್ಲಿರುವ ಕಾರ್ ಪಾರ್ಕಿಂಗ್ ಪ್ರದೇಶದಿಂದ, ಪ್ರವೇಶ ಮತ್ತು ವೈಸ್-ವರ್ಸಾ ಕೌಂಟರ್‌ನಲ್ಲಿ ಬ್ಯಾಟರಿ ಕಾರು ಲಭ್ಯವಿದೆ.

ದರ್ಶನದ ಸಮಯದಲ್ಲಿ ಎಲ್ಲಾ ಇತರ ಕ್ಯೂಗಳನ್ನು ನಿಲ್ಲಿಸಲಾಗುತ್ತದೆ ಸೀನಿಯರ್ ಸಿಟಿಜನ್ ದರ್ಶನ್ ಅನ್ನು ಯಾವುದೇ ತಳ್ಳುವಿಕೆ ಅಥವಾ ಒತ್ತಡವಿಲ್ಲದೆ ಅನುಮತಿಸಲಾಗಿದೆ.

ಭಗವಂತನ ದರ್ಶನದ ನಂತರ 30 ನಿಮಿಷಗಳಲ್ಲಿ ನೀವು ದರ್ಶನದಿಂದ ಹೊರಬರಬಹುದು.

ಹೆಲ್ಪ್‌ಡೆಸ್ಕ್ ತಿರುಮಲಾ 08772277777 ಅನ್ನು ಸಂಪರ್ಕಿಸಿ

ಮಾಹಿತಿ ಸೌಜನ್ಯ: ಟಿಟಿಡಿ.
*

I am happy to announce that Sri Badrinath, Dwarka & Muktinath yatra 2021 is scheduled as per below details: -

Sri Panch Dwarka  yatra

trip - 10/02/2021 to 19/02/2021 Thai  Amavasyai at pushkar 

 Sri Mukthinath  Yatra

1st trip - 11/03/2021to 25/03/2021

Sri Mukthinath Yatra

2st trip - 10/04/2021 to 24/04/2021 

Please share the above yatra details to your family and friends.  Let me know if anyone interested so that I can talk to them.

--Srinivasa Yatra

M.R.C. Narasimhan

Mobile: +91-9810786366

*********


***

Namaste ..if any brahmin weaker section students need mobile or tab for online classes pls contact Hemanth ji +917619195556 (was switched off on 6/7 dec?)he is providing tabs for students in needy and if any 2nd puc students need text books also contact him ..it's only for Brahmins 🙏 share this in all your contacts
*****

This is for a diabetic  person. 

If you are interested in safe and free  medicine kindly fill this form n return it.

Name ;
Age ;
Gender;
Mobile no.:
Diabetic since... 
Are you on tablets or insulin... 
Since when... 
Other health complications as of now.... 
Health problems since childhood......
Hereditary problems in the family.........

[3:47 PM, 12/6/2020] KLE Sheshadri: Dear frnds 
We have been giving medicine to many diabetic people and  it is giving good results(with no side effects) So thought of extending the same to our friends too. If any one of you interested pls fill the form below and forward with your address the medicine will reach you 
Regards 
Seshadri
9449637616
******

Canara Bank Notification 2020 - Opening for Various SO Posts 🏦

🛎️ Vacancy: 220 Posts
🛎️ Category: Bank Jobs
🛎️ Qualify: Deg, B.E/ B.Tech
🛎️ Salary: Rs. 51,490/-
🛎️ Selection: Written, Interview
🛎️ Location: Across India
🛎️ Apply Mode: Online
🛎️ Last Date: 15/12/2020

✍️ Apply: https://bit.ly/2VgM8EP
********

Good News ✅
   Thanks to Govt.
👍Very Easy Way👍

"Pensioners Life Certificate".
Now online.
Now Senior Citizens Need Not Go To The Bank For Submission Of Jeevan Praman 
*( Life Certificate )
Every Year In Nov/Dec. 

Just Login To Website https: jeevanpramaan.gov.in

(1) Click, Generate Live Certificate.  
(2) Enter Your Adhar Number.  
(3) You Will Receive An OTP 
     On Your Mobile Number.  
(4) Feed It And You Will Get Your 
      Live Certificate Within Seconds. 

https: jeevanpramaan.gov.in
******




be ready for December 25 program 


*******
December 2
ಆತ್ಮೀಯರೇ

ಮೈಸೂರಿನ ಆದರ್ಶ ಸೇವಾ ಸಂಘದವತಿಯಿಂದ  2019- 20 ಶೈಕ್ಷಣಿಕ ವರ್ಷದಲ್ಲಿ ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇಕಡ 80ಕ್ಕಿಂತ ಹೆಚ್ಚು ಅಂಕವನ್ನು ಪಡೆದಿರುವ ಬ್ರಾಹ್ಮಣ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರವನ್ನು ಮೇಲ್ಕಂಡ ಸಂಸ್ಥೆಯವರು  ನೀಡಲಾಗುತ್ತಿದೆ.

 ಅರ್ಜಿ ಸಲ್ಲಿಸುವ ವಿಧಾನ

Adarshasevasangha.org ನಲ್ಲಿ ಸಲ್ಲಿಸಬೇಕು.

 ಬೇಕಾಗುವ ದಾಖಲೆಗಳು

 2019 -20 ರ ಶೈಕ್ಷಣಿಕ ವರ್ಷದಲ್ಲಿ ಹತ್ತನೇ ತರಗತಿ ಅಥವಾ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿರುವ ಅಂಕಪಟ್ಟಿ,
 ಟಿಸಿ
 ಆಧಾರ್ ಕಾರ್ಡ್, ಭಾವಚಿತ್ರ ದೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿಯನ್ನು ಆನ್ಲೈನ್ ಮೂಲಕ ತಮ್ಮ ಮನೆಯಲ್ಲೇ ಸಲ್ಲಿಸಬಹುದು
*******

nov.2o
WANTED : 
HR - Generalist
Min. 1 yr to 3 yrs
Any Graduation
Male or Female✔️
Preferred: Married
Loc: Mysore
👉Should know end to end process
Salary: Max 15k

Contact:
Rajvansh🌈
9035807747

https://t.me/joinchat/PlRG1xMtlR5ikuD3lN-MpQ

Telegram group 👆

Nov. 24
Would you know any good Accounts person - for Maldives ?
B Com/ CA okay 
Mid 30s- 1500USD monthly salary plus accomodation etc., 
Needed immediately
Preferably a Brahmin boy
Cont Prakash 87540 82988
******

November 2020



*****

cWanted : 
Engineers
BE - EC/EE/Mech
Dip - EC/Electricals
No of post's : 6
Location : Tumkur
Qualification: BE (EC or electrical or  Mechanical ) Or diploma (EC or electrical)
Gender: Male
Experience: freshers or one year experience
Salary: 15k
Take home 12k

JD : 
-Supervision of final inspection and qc activities.
-Manpower handling.
-Able to understand and monitor ISO, TS Quality standerds.
-Customer specifications.
-Good communication English.
-Company onroll

Contact:
Rajvansh
9035807747

https://t.me/joinchat/PlRG1xMtlR5ikuD3lN-MpQ

Telegram group👆
*******

Election Voter ID Alert!!

ಮತದಾರರ ಪಟ್ಟಿಗೆ ಹೊಸ ಸೇರ್ಪಡೆ ಮತ್ತು ಯಾವುದೇ ರೀತಿಯ ತಿದ್ದುಪಡಿ ಪ್ರಕ್ರಿಯೆಯ ಕಡೆಯ ದಿನಾಂಕ 15-11-20 ಸಮೀಪಿಸುತ್ತಿದ್ದು ಇದೇ ಭಾನುವಾರ ದ ವರೆಗೆ ಮಾತ್ರ ಕಾಲಾವಕಾಶವಿರುತ್ತದೆ.
ಹಾಗಾಗಿ ಚುನಾವಣಾ ಗುರುತಿನ ಚೀಟಿಗೆ ಸಂಭಂದಿಸಿದ ಯಾವುದೇ ಕೆಲಸವಿದ್ದರು ಇಂದೇ ನಮ್ಮ ಜನ ಸೇವಾ ಕೇಂದ್ರ ಕ್ಕೆ ಬೇಟಿನೀಡಿ ಸುಲಭವಾಗಿ   ಪ್ರಕ್ರಿಯೆಯನ್ನು ಮುಗಿಸಿಕೊಳ್ಳಿ.
ಸ್ಥಳ : Nishanth Enterprises # 335-F73, Ramanuja Main Road, Near JSS Vidyapeeta, Mysore - 04

KM Nishanth
9902527185
******


Pensioner's Life Certificate

ಪೆನ್ಷನ್ ಪಡೆಯುತ್ತಿರುವವರು ಪ್ರತೀ ವರ್ಷದ ನವೆಂಬರ್ ನಲ್ಲಿ ತಮ್ಮ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಿ ಪೆನ್ಷನ್ ಅನ್ನು ರಿನಿವಲ್ ಮಾಡಿಸಿಕೊಳ್ಳುವುದು ನಿಯಮವಾಗಿದ್ದು, Pensioner's Life Certificate ಅಥವಾ Jeevan Pramaan ಮಾಡಿಸಬೇಕಿದ್ದಲ್ಲಿ ನಮ್ಮ ಜನಸೇವಾ ಕೇಂದ್ರಕ್ಕೆ ಬೇಟಿನೀಡಿ
ಸುಲಭವಾಗಿ ಪಡೆಯಬಹುದಾಗಿದೆ.

ಸ್ಥಳ : Nishanth Enterprises, #335-F73, Ramanuja Main Road, Near JSS Vidyapeeta, Mysore - 4

K.M. Nishanth   9902527185
*******


28 oCT 2020
ನಮಸ್ಕಾರ, 

ಅರ್ಜಿ ಸಲ್ಲಿಸುವ ಕಡೆಯ ದಿನಾಂಕ ವಿಸ್ತರಣೆಯಾಗಿದೆ

ಕೃಷ್ಣರಾಜ ಕ್ಷೇತ್ರದಲ್ಲಿ ಬಾಡಿಗೆ ಮನೆ, ಬೋಗ್ಯ ಮನೆಗಳಲ್ಲಿ ವಾಸಿಸುತ್ತಿರುವವರು 
"ಸ್ವಂತ ಸೂರು" ಹೊಂದಲು ಆಸಕ್ತಿ ಇದ್ದಲ್ಲಿ ಕೃಷ್ಣರಾಜ ಕ್ಷೇತ್ರದ ಆಶ್ರಯ ಯೋಜನೆಗೆ ಅರ್ಜಿಯನ್ನು ಶಾಸಕರಾದ ಎಸ್.ಎ. ರಾಮದಾಸ್ ರವರ ನೇತೃತ್ವದಲ್ಲಿ ಮೈಸೂರು ಮಹಾನಗರ ಪಾಲಿಕೆಯಿಂದ ಕರೆದಿರುತ್ತಾರೆ.
ಅರ್ಜಿಯನ್ನು ಆನ್ ಲೈನ್ ಮುಖಾಂತರ ಸಲ್ಲಿಸಬೇಕಾಗಿರುತ್ತದೆ.
ಅರ್ಜಿ ಸಲ್ಲಿಸಲು ಆಸಕ್ತಿ ಇದ್ದಲ್ಲಿ ಇಂದೇ ನಮ್ಮ "ಜನಸೇವಾ ಕೇಂದ್ರ" ಕ್ಕೆ ಬೇಟಿನೀಡಿ
ಸ್ಥಳ : Nishanth Enterprises #F73, ರಾಮಾನುಜಾ ರಸ್ತೆ, ಜೆ.ಎಸ್.ಎಸ್. ವಿದ್ಯಾಪೀಠ ದ ಹತ್ತಿರ, ಮೈಸೂರು

ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನೀಡಬೇಕಾದ ದಾಖಲೆಗಳು
1. ಅರ್ಜಿದಾರರ ಆಧಾರ್ ಕಾರ್ಡ್
2.ಅರ್ಜಿದಾರರೊಂದಿಗೆ  ವಾಸಿಸುತ್ತಿರುವಯಾರಾದರೊಬ್ಬರ ಆಧಾರ್ ಕಾರ್ಡ್
3. ಪಡಿತರ ಚೀಟಿ (ಬಿಪಿಎಲ್ ಅಥವಾ ಎಪಿಎಲ್)
4. ಬ್ಯಾಂಕ್ ಪಾಸ್ ಪುಸ್ತಕ
5. ಅರ್ಜಿದಾರ ಭಾವಚಿತ್ರ1

K.M. Nishanth
9902527185
*****

Caterers in Mysore
sri caterers 9845191017
mohan krishnamurthy puram 9902433416
Chiranjeevi (smartha) Siddppa square 9620697583, 9663184719

*******
OCTOBER 2020

20 Oct 2020

ಚೆನ್ನಪಟ್ಟಣ ದಲ್ಲಿವಾಸಿಸಲುಸಿದ್ಧವಿರುವ ಮಾಧ್ವಸಂಪ್ರದಾಯದ ಅರ್ಚಕರು ಬೇಕಾಗಿದ್ದಾರೆ  ಅರ್ಚಕ ಕುಟುಂಬಕ್ಕೆ ವಸತಿವ್ಯಸ್ಥೆಯೂ ಇರುತ್ತದೆ.   
ಆಸಕ್ತರು ಕೂಡಲೇ ಸಂಪರ್ಕಿಸಿ 9845349903 .

******
21 Oct 2020


ಚೆನ್ನಪಟ್ಟಣ ದಲ್ಲಿವಾಸಿಸಲುಸಿದ್ಧವಿರುವ ಮಾಧ್ವಸಂಪ್ರದಾಯದ ಅರ್ಚಕರು ಬೇಕಾಗಿದ್ದಾರೆ  ಅರ್ಚಕ ಕುಟುಂಬಕ್ಕೆ ವಸತಿವ್ಯಸ್ಥೆಯೂ ಇರುತ್ತದೆ.   
ಆಸಕ್ತರು ಕೂಡಲೇ ಸಂಪರ್ಕಿಸಿ 9845349903 .

Pls share any Madhwa Brahmin Whatsapp group
******

*URGENTLY REQUIRED *
MALE AND FEMALE NEW STAFF  FOR OFFICE WORK

TIME :10AM - 5 PM
SALARY : 12000/- to 25000/-
(Depends upon yor performance)
AGE :18 - 40
EDUCATION :
 SSLC, PUC, DIPLOMA, ENGINEERING AND ANY DIGREE
WORK : OFFICE WORK ONLY, 
               (No feild work)
REGISTERED FROM CENTRAL GOVERNMENT
Fresher's and experience candidates both can apply.
CALL ME : 9591045616
*****
Interview scheduled for Diploma (Mechanical & Electrical)
Interview date - 13/10/2020 at 09:00AM
Company name : Ace Designers Limited
Address- Plot No. 7&8, II Phase, Peenya industrial area, Bengaluru
Mobile number- 9740026611
Eligibility – Diploma Mechanical 2019, 2020 passed out.
Mail ID : jobs@acedesigners.co.in

Please refer your friends and known job seekers...
*******
[7:58 PM, 10/10/2020] +91 94491 78386: Dr. M D Pallavi Naik, 348/A, 2nd main, Gokulam 3rd Stage, Behind Aadithya Hospital, Near Reflet Parlor, Mysuru – 570002, Ph : 9986516451.
[7:58 PM, 10/10/2020] +91 94491 78386: ಸ್ನೇಹಿತರೆ, ಡಾಕ್ಟರ್ ಕಜೆ ಅವರ ಕಾರೋನ ಔಷಧಿಯನ್ನು ಮೈಸೂರಿನ ಈ ವಿಳಾಸದಲ್ಲಿ ಪಡೆಯಬಹುದು.ಒಂದು ಬಾಟಲ್ 60 ಗುಳಿಗೆಗಳು ರೂಪಾಯಿ 240/.
september 2020

ಬೆಂಗಳೂರಿನ  M S ರಾಮಯ್ಯ ಪದವೀವಿದ್ಯಾಲಯಲ್ಲಿ ಸಂಸ್ಕೃತ ಉಪನ್ಯಾಸಕರ ಅವಶ್ಯಕತೆ ಇದೆ. ಆಸಕ್ತರು ಹೆಚ್ಚಿನ ವಿವರಗಳಿಗೆ ಪ್ರಾಂಶುಪಾಲರಾದ ಶ್ರೀಕೃಷ್ಣ ಬುರ್ಲಿ ಅವರನ್ನು 
 9480334314 
ಈ ಸಂಖ್ಯೆಯ ಲ್ಲಿ ಸಂಪರ್ಕಿಸಬಹುದು
*******

Namaskara
Tulasi Dhama facility for APARA Karya, @ Agara,off Kanakapura road, repair work in progress
Any help for this from you/ your organization Welcome.
Sreedhara 9844027231
*********

Techref Solutions Pvt, Ltd.
No.377/B, 2nd Floor, Salvak Square, Maruthi Temple Circle
Sahukar Chennaiah Road, T.K.Layout, Mysuru-570009
Phone: 0821-4852517
www.techrefsolutions.comEmail: info@techrefsolutions.com
ಇಂದ, Date: 29-09-2020
ಟೆಕ್ ರೇಫ್ಸೊಲ್ಯೂ ಷನ್ಸ್ ಪ್ರ ೈವೇಟ್ ಲಿಮಿಟೆಡ್,
ಮೈಸೂರು.
ರವರಿಗೆ,
ಪತ್ರರ ಕಾ ಸಂಪಾದಕರಿಗೆ,
ಮೈಸೂರು.
ಮಾನ್ೂ ರೆ,
ವಿಷಯ: ಕೌಶಲ್ಯ ಕರ್ನಾಟಕ ಉದ್ದಿ ಮೆ ತರಬೇತಿಯ ಬಗ್ಗೆ
ನ್ಮ್ಮ ಸಂಸ್ಥೆ ಯ ವತ್ರಯಂದ ೨೦೨೦ ರ ಅಕ್ಟ ೋಬರ್ ತ್ರಂಗಳಲಿಿ ಪಾರ ರಂಭವಾಗುವ ಕರ್ನಾಟಕ ಕೌಶಲ್ಯೂ ಭಿವೃದ್ಧಿ ಯ
ಕೆಳಕಂಡ ಉದ್ೂ ೋಗಗಳಿಗೆ ತರಬೇತ್ರಯನ್ನು ಕ್ಡಲ್ಯಗುತತ ದೆ, ಈ ತರಬೇತ್ರಯುಕರ್ನಾಟಕ ಸರಕಾರದ್ಧಂದ
ಸಂಪೂರ್ಾ ಉಚಿತವಾಗಿದ್ದು ಪುರುಷ ಮ್ತ್ತತ ಮ್ಹಿಳಾ ಉದ್ೂ ೋಗಾಕಾಂಕ್ಷಿ ಗಳು ನ್ಮ್ಮ ಸಂಸ್ಥೆ ಗೆ ಖುದ್ದು ಗಿ ಬಂದ್ದ
ನಂದ್ದಯಸಿಕ್ಳಳ ಲು ಈಮೂಲಕ ಕ್ೋರುತ್ರತ ದೆು ೋವೆ.
ತರಬೇತಿಗಳ ವಿವರ:
ಡೊಮೆಸಿಟ ಕ್ ಡೇಟಾ ಎಂಟ್ರರ ಆಪರೇಟರ್
Domestic Data Entry Operator
ಸಂಸ್ಥೆ ಯ ವಿಳಾಸ:
ಟೆಕ್ ರೇಫ್ಸೊಲ್ಯೂ ಷನ್ಸ್ ಪ್ರ ೈವೇಟ್ ಲಿಮಿಟೆಡ್,
೩೭೭/ಬಿ, ೨ನೇಫ್ಿ ೋರ್, ಮಾರುತ್ರ ಟೆಂಪಲ್ ಸಕಾಲ್,
ಸಾಹುಕಾರ್ ಚೆನ್ು ಯೂ ರೋಡ್,
ಟ್ರ ಕೆ ಲೇಔಟ್,
ಮೈಸೂರು-೫೭೦೦೦೯
Phone Number: 9742160670, 9916103940
ವಿಶೇಷಸೂಚನೆ : ಅಭೂ ರ್ಥಾಗಳು ತಮ್ಮ ಹತತ ನೇ ತರಗತ್ರಯಮಾಕ್್ ಾ ಕಾಡ್ಾ, ಆಧಾರ್ ಕಾಡ್ಾ, ಹಾಗೂ ಭಾವಚಿತರ
ವನ್ನು ತರಬೇಕಾಗಿ ವಿನಂತ್ರ
 ತಮ್ಮ ವಿಶ್ವಾ ಸಿ,
 ಗಾಯತ್ರರ ಎಂ

 ಸಂಸಾೆ ಪಕರು ಹಾಗೂ ಸಿಇಓ
**********
October 2020
Thanks to Govt.
👍Very Easy Way👍

"Pensioners Life Certificate".
Now online.
Now Senior Citizens Need Not Go To The Bank For Submission Of Jeevan Praman 
*( Life Certificate )
Every Year In Nov/Dec. 

Just Login To Website https: jeevanpramaan.gov.in

(1) Click, Generate Live Certificate.  
(2) Enter Your Adhar Number.  
(3) You Will Receive An OTP 
     On Your Mobile Number.  
(4) Feed It And You Will Get Your 
      Live Certificate Within Seconds. 

https: jeevanpramaan.gov.in

**************


interview on 28 sep 2020

************

check veracity..
👉Contact Numbers of Blood Donors  
ರಕ್ತದಾನಿಗಳ ಹೆಸರು👉👉ಈ ಕೆಳಗಿನ ಮಹಾ ಮಾನವತಾರೂಪಿಗಳು ಯಾರಿಗೆ ಬೇಕೋ...ಯಾವಾಗ ಬೇಕೋ...ಹಗಲಿರುಳು...ಇವರುಗಳು ರಕ್ತದಾನಕ್ಕೆ ತಯಾರು.
ರಮೇಶ A+ 9743479744
ರಘು B+ 9741623440
ನವೀನ್  B+ 7411117314
ದೀಕ್ಷಿತಗೌಡ O+.. 8553349559
ದೊಡ್ಡೆಶ್ O+... 9902121809
ಶೇಖರಗೌಡ B+.. 9743991852
ಲ್ಯಾವನಗೌಡ A+... 9886717286
1. ಶಫಿ..O+...9176418321
2.ಮಣಿ...O+ ,7401535415
3.ಶ್ರೀರಾಮ.B+ ,8056051072
4.ರಮೇಶ.B+ , 9884727286
5.ಸುರೇಶ.B+,  8148916988
6.ಮುರಳಿ.A+. 7299399392
7.ಪ್ರಭು.O+ 9884641396
8.ವಿಜಯ..AB-ve. 9790954376
9.ಜೈ...B-    99623610622
10.ರಾಜಾ..A1+ 9789865312
11.ಪೆರುಮಾಳ್..O+
12.ಕಾಳಿದಾಸ..A+ 13.9943948951
14.ಅಬ್ಬಾಸ್..A1- 9551414146
15.ರಾಜಲಿಂಗಮ್..B+ 9626696882
16.ಸುಂದರ್..O+ 9941418736
17.ಯುವರಾಜ..AB+ 8124291412
18.ಜಾಗೀರ್..B+. ,9042670928
19.ಸುರೇಶಕುಮಾರ..O+. 9840939939 
20.ಅರವಿಂದ..O+, 9176980878.
21.ಮಣಿಕಂದನ್..A+ 9566420317.
22.ಸೆಂಥಿಲಕುಮಾರ..B+,9962688252.
23.ಪ್ರವೀಣಕುಮಾರ..B +
9094314313
24.ಮೋಹನರಾಜ..B+
      9444464789
25.ಮಣಿಕಂದನ್..O+
       9791097653
26.ಸಿ.ಪ್ರತಾಪ..O+ 9940521093
27.ಇಸಾಯಿನಂದ..o+. 7845548466
28.ಎಸ್.ತಿಲಕ.. O+ ve , 861810723.   
29. ಅಣ್ಬುಮಣಿ..O+ (9566001676)
30.ಅತ್ಯದ್ಭುತ.. A+  9551457239
31.ಎಮ್.ಜಗದೀಶ...A➕(7845662500)
32.ಕಾರ್ತಿಕೇಯನ್..o+(9884400371)
33.ಡ್ಯಾನಿಯಲ್..B+ (9003148805)
34.ಶ್ರೀದರ..o+ (9500119761)
35.ವಿ.ಮೋಹನ.. 0+ (9940639557)                        36.ಜವಾಹರ.. b+ve 9600162581
37.ವಿ ಕಾರ್ತಿಕ..A1+ (9578828854) 
38.ಸಿ.ರಾಜಕುಮಾರ...B+ve 
9790844373
39.ಅಶೋಕಕುಮಾರ..B+
      9791142469
40.ಮಾರ್ಕವೆಲ್ ರಾಜ..B+-9087425095
41ನರೇಂದ್ರನ್..A1B+(9500148984)
42ಎಡ್ವಿನ್..O- 9791150119 43.ಸೆಲ್ವ ಗಣೇಶ..A+ (9940187708)
44.ಸಿದ್ದಿಕ್..O+. 9094666918
45.ಎ.ಇಣ್ಬುಕುಮಾರ..o+ ve  9840301747
46.ವಿಘ್ನೇಶ...B+ 9884556995
47.ವೊಗ್ನೇಶಗಿರಿ..B+ 9043677660
48.ಅಣ್ಬರಸನ್.. O+ 9840862846
49.ಎಮ್.ವಿಮಲಕುಮಾರ..o+ 9677279760
50.ಜೀವಾ...AB- (ph-8056292339)
51.ಶರತ್...A+ 9551113240  
52.ವಜೀರ್...o+(8754034986)
53.ದಿನೇಶ... A1+(8122288878)
54.ಬಾಲಕೃಷ್ಣ..O+ (9047904837)                          55.ಮದನ್..AB+(9940391891,9498142021)56.ಪಿ.ಪಿ.ಪ್ರದೇಶ..O+ve +91-8903612888)
57.ಶಕ್ಕೂರ್..B+ve
Manju B positive 9739420053
 +971552177084)
58.ಡಿ.ವೇಣು.. O+ve ( 8977650650)
59.ವಿ.ಆರ್.ಮಂಜುನಾಥ..O+Ve 
(7204632244)
60.ನೀತಿಶ ಗೌಡ...O+be
(9035516960)
61.ಭವ್ಯಶ್ರೀ...B. A+ve "9620618594"
62. ಸದಾಶಿವ A+
(7019222950)
63.LAXMANU B +Ve
(9060606293) 
Rajashekara AB+
8147586724
Varun S B, B -ve
8277476366
Laxman -o+
 7406273316
***********

22 Sep 2020
Hi all, 
Anyone facing any problems due to heavy rainfall in Udupi and require food and stay please contact  Mahesh Shenoy - 9448151973 or 8050377021
Stay will be provided at Padmavati Kalyan Mantap, Udupi
Pls share in other groups if u know anyone from udupi is in trouble due to flood.
**********

ಯಾರಿಗಾದರೂ ಉಚಿತವಾಗಿ ಭಗವದ್ಗೀತಾ ಪುಸ್ತಕ ಬೇಕಿದ್ದರೆ ತಿಳಿಸಿ.
ಯಾವುದೇ ಸಾಗಾಣಿಕಾ ವೆಚ್ಚ/ಅಂಚೆ ವೆಚ್ಚ ಇರುವುದಿಲ್ಲ. ಯಾವ ಭಾಷೆಯ ಪುಸ್ತಕ ಬೇಕೆಂದು ತಿಳಿಸಿದರೆ ಖುದ್ದಾಗಿ ಅಥವಾ ಅಂಚೆ ಮೂಲಕ ತಲುಪಿಸಲಾಗುತ್ತದೆ.
ಅಧಿಕ ಮಾಸದ ಪ್ರಯುಕ್ತ ವಿಷ್ಣು ಪ್ರೀತಿಗಾಗಿ ಈ ಅಳಿಲು ಸೇವೆ.
If anyone wants free copy of Bhagavad-Gita in any language please contact me. No postage or shipping charges involved. Will try to deliver in person or by post without any expectations.
A small service on the occasion of adhika maasa to please the supreme lord Vishnu.
Please watsapp :  94481 70953
********

If anyone interested to join B.Ed (free education only for Brahmins), call at 09000279919. Regards, Ramana
------

Plz circulate the message in all Brahmins


Please note Important Notice:

If someone in a close relative / friend circle has died from Covid-19 or for any reason, ask the bank for an account statement or passbook entry of  01-04 to 31-03. Seeing the entry of Rs. 12 / - or Rs. 330 / - , mark it, Go to the bank and claim insurance. My humble request to all of you is that if such cases happen around you, immediately such victims * Only inform the family who may have closed the account after death, even if the premium has been deducted in that period. In the year 2015, the government provided two cheap insurance schemes to the savings account holders of all the banks. Pradhan Mantri Jeevan Jyoti Vima Yojana (PMJJBY) at Rs 330 and Pradhan Mantri Suraksha Vima Yojana (PMSBY) at Rs 12. 2 lakh Many of us will have filled this form. The premium will also be debited from their account on 31/05 First of all, spread this message from village to village, Rs. 200000 / - is a very big amount for our society. ... will be useful if known
*********

JOB OPENING AT SATI EXPORTS, Banshankari location: 

We need people like:
1. Good in excel
2. Experience in bank related documentation work
3. Experience in Accounts
4. open to staggered shift - may be evening/late night work
5. Good in English and Hindi
6. Open to learn
7. extra curricular experience in debate/discussion is good

immediate joining - salary in the range of 25-33 - based on experience and qualification

preferably female candidates...as the team is female dominated. 

Please send your resumes at : Sabyasachi@sati.co.in
************
1 ನೇ ತರಗತಿಯಿಂದ 10 ನೇ ತರಗತಿಯ ವರೆಗಿನ ಎಲ್ಲ ವಿಷಯಗಳ ಪಾಠದ ವಿಡಿಯೋಗಳು👇
🙏PLEASE SHARE ALL STUDENTS AND TEACHERS🙏
➖➖➖➖➖➖➖➖➖➖➖

🎀 1 ನೇ ತರಗತಿ👉 is.gd/9eB4tS

🎀 2 ನೇ ತರಗತಿ👉 is.gd/7hgjR5

🎀 3 ನೇ ತರಗತಿ👉 is.gd/vco9zQ

🎀 4 ನೇ ತರಗತಿ👉 is.gd/3j9ybv

🎀 5 ನೇ ತರಗತಿ👉 is.gd/DnpzIs

🎀 6 ನೇ ತರಗತಿ👉 is.gd/89iegM

🎀 7 ನೇ ತರಗತಿ👉 is.gd/qpWcGZ

🎀 8 ನೇ ತರಗತಿ👉 is.gd/I6N573

🎀 9 ನೇ ತರಗತಿ👉 is.gd/OiSxZW

🎀 10ನೇ ತರಗತಿ👉 is.gd/J8lesl
➖➖➖➖➖➖➖➖➖➖➖
🪔ಶಿಕ್ಷಕರಿಗೆ ಗುಡ್ ನ್ಯೂಸ್: ಸರ್ಕಾರದಿಂದ ವಿಶೇಷ ಪ್ಯಾಕೇಜ್ ನಡಿ 10 ಸಾವಿರ ರೂ. ನೀಡಲು ಚಿಂತನೆ👇
https://www.naadumahiti.in/2020/09/good-news-for-teachers-in-corona.html
➖➖➖➖➖➖➖➖➖➖
🔰1 ರಿಂದ 8 ನೇ ತರಗತಿಯ ಎಲ್ಲಾ ವಿಷಯಗಳ ಪ್ರಥಮ ರೂಪಣಾತ್ಮಕ ಮೌಲ್ಯಮಾಪನ ಪರ್ಯಾಯ ಶೈಕ್ಷಣಿಕ ಯೋಜನೆ 2020 (1 to 7th Std All Subjects SA 1 Alternate Education Plan 2020) 👇🏿👇🏿 
https://www.naadumahiti.in/2020/09/first-elementary-assessment-of-all.html
🔹ವಿದ್ಯಾಗಮ ಸ್ಟಡಿ ಮೆಟೀರಿಯಲ್ಸ್ 2020 

👉 1 ರಿಂದ 10 ನೇ ತರಗತಿಯ ಎಲ್ಲಾ ವಿಷಯಗಳ (1st std to 10th std)

➖ ಸೇತುಭಂದ/Bridge Course 
➖ ಅಭ್ಯಾಸ ಹಾಳೆಗಳು/Worksheets 
➖ ಪಾಠ ಟಿಪ್ಪಣಿ/Lesson Plans
➖ ಪಾಠ ಹಂಚಿಕೆ/ Programme of Work 
➖ ಅಭ್ಯಾಸ ಪ್ರಸ್ತುತ/ Practice Books 
➖ ನೋಟ್ಸ್/Notes 
➖ ವಿಡಿಯೋ ಪಾಠಗಳು/ Video Lessons 
➖ ಕಲಿಕಾ ಫಲಕಗಳು/ Learning Materials 
➖ ಚಟುವಟಿಕೆಗಳು/ Activities 
➖ 30% ಕಡಿತ ಪಠ್ಯಕ್ರಮ/Reduced Syllabus
➖ ಪ್ರಮುಖ Formats 
➖ 8/9/10 ನೇ ತರಗತಿಯ ಪ್ರತಿದಿನ ಸಂವೇದ (SAMVEDA) ತರಗತಿಗಳು  
➖ ಇತ್ಯಾದಿ (Many more) ...‌.‌ 

💫 ಈ ಲಿಂಕ್ ನಲ್ಲಿ ಡೌನಲೋಡ್ ಮಾಡಿಕೊಳ್ಳಿ (DOWNLOAD HERE)👇🏿👇🏿
https://www.naadumahiti.in/2020/09/first-elementary-assessment-of-all.html
➖➖➖➖➖➖➖➖➖➖
💫🌎1 ನೇ ತರಗತಿಯಿಂದ 10 ನೇ ತರಗತಿಯವರೆಗೆ ಎಲ್ಲ Subject ಗಳ ವಿಡಿಯೋಗಳು(16-09-2020)👇👇NEW

🙏PLEASE SHARE ALL STUDENTS AND TEACHERS🙏
➖➖➖➖➖➖➖ ➖➖➖

👉🏿1 ನೇ ತರಗತಿಯ ವಿಡಿಯೋಗಳು👇
https://bit.ly/3kgttDz

👉🏿2 ನೇ ತರಗತಿಯ ವಿಡಿಯೋಗಳು👇
https://bit.ly/3bPdpFy

👉🏿3 ನೇ ತರಗತಿಯ ವಿಡಿಯೋಗಳು👇
https://bit.ly/3bOl8E3

👉🏿4 ನೇ ತರಗತಿಯ ವಿಡಿಯೋಗಳು👇
https://bit.ly/2Fuz1v3

👉🏿5 ನೇ ತರಗತಿಯ ವಿಡಿಯೋಗಳು👇
https://bit.ly/3hs6Ee6

👉🏿6 ನೇ ತರಗತಿಯ ವಿಡಿಯೋಗಳು👇
https://bit.ly/3bOlhHB

👉🏿7 ನೇ ತರಗತಿಯ ವಿಡಿಯೋಗಳು👇
https://bit.ly/32n4hVL

👉🏿8 ನೇ ತರಗತಿಯ ವಿಡಿಯೋಗಳು👇
https://bit.ly/3bOQ3QF

👉🏿9 ನೇ ತರಗತಿಯ ವಿಡಿಯೋಗಳು👇
https://bit.ly/3bQNQE5

👉🏿10 ನೇ ತರಗತಿಯ ವಿಡಿಯೋಗಳು👇
https://bit.ly/3bQ0JOQ
➖➖➖➖➖➖➖➖➖➖
🌈ಶಾಲಾ-ಕಾಲೇಜು ಆರಂಭಕ್ಕೆ ಕೆಲವೇ ದಿನ: ಇಲ್ಲಿದೆ ಪಾಲಿಸಬೇಕಾದ ನಿಯಮ👇
https://bit.ly/32kz8SP
➖➖➖➖➖➖➖➖➖➖
🌈ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಸೆಪ್ಟೆಂಬರ್ 25 ಇಪ್ಪತ್ತೈದು ರಿಂದ ಪ್ರಾರಂಭವಾಗಲಿದೆ ಎಂಬ ಪತ್ರಿಕಾ ವರದಿ ನೋಡಿ ಶಿಕ್ಷಕರ ಗುಂಪುಗಳಿಗೆ ಶೇರ್ ಮಾಡಿ👇
https://bit.ly/3bO0XGi
➖➖➖➖➖➖➖➖➖➖
🌈ರಾಜ್ಯ ಸರ್ಕಾರದಿಂದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಭರ್ಜರಿ ಗುಡ್ ನ್ಯೂಸ್👇
https://bit.ly/2DRDVBF
***********


ಯಾರಾದರೂ ನಿಮ್ಮ ಪರಿಚಯಸ್ತ MSc mathematics candidate ಇದ್ದರೆ ಮೈಸೂರಿನ ಏಡೆಡ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹುದ್ದೆ ಖಾಲಿ ಇದೆ ಹುದ್ದೆ ಸಾಮಾನ್ಯ ವರ್ಗಕ್ಕೆ ಮೀಸಲು (any cast) contact.  Kiran 
Mobile 9886297380 
Mobile 9916840711

There is an urgent requirement of PUC Chemistry, Biology, Commerce and English faculty in Mysore. Those who are interested please contact Mr.Joshi:9741874214
**********

ರುಡ್ ಸೆಟ್ ಸಂಸ್ಥೆ, ಮೈಸೂರು ಇವರ ಪ್ರಕಟಣೆ

2020-21ನೇ ಸಾಲಿನಲ್ಲಿ ನಿರುದ್ಯೋಗಿ ಯುವಕ ಯುವತಿಯರಿಗೆ ರುಡ್ ಸೆಟ್  ಸಂಸ್ಥೆ, ಮುಖ್ಯ ರಸ್ತೆ, ಹಿನಕಲ್, ಮೈಸೂರು ಇವರು ಈ ಕೆಳಕಂಡ ಸ್ವ ಉದ್ಯೋಗ ತರಬೇತಿಗಳನ್ನು ಹಮ್ಮಿಕೊಂಡಿರುವರು. ತರಬೇತಿಗಳು ಊಟ, ಕಡ್ಡಾಯ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ.

1.ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ
21.9.2020 ರಿಂದ 30.9.2020. (10 ದಿನಗಳು)

2.ಆಡು ಸಾಕಾಣಿಕೆ ತರಬೇತಿ 28.9.2020 ರಿಂದ 7.10.2020 (10 ದಿನಗಳು)

ಆಕ್ಟೊಬರ್ ತಿಂಗಳಲ್ಲಿ :
3. ಮೊಬೈಲ್ ರಿಪೇರಿ (30 ದಿನಗಳು)

4.ಮೋಟಾರ್ ರಿವೈಂಡಿಂಗ್ ಮತ್ತು ಪಂಪಸೆಟ್ ರಿಪೇರಿ (30 ದಿನಗಳು)

5. ಕೋಳಿ ಸಾಕಾಣಿಕೆ (10 ದಿನಗಳು)

ನವೆಂಬರ್ ತಿಂಗಳಲ್ಲಿ
6. ಬ್ಯೂಟಿ ಪಾರ್ಲರ್ ತರಬೇತಿ (30 ದಿನಗಳು)

8. ಮಹಿಳೆಯರಿಗೆ ಟೈಲರಿಂಗ್ (30 ದಿನಗಳು)


 ಸ್ವ ಉದ್ಯೋಗ ತರಬೇತಿ ಪಡೆಯಲು ಇಚ್ಛಿಸುವ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಯ18 ರಿಂದ 45 ವಯಸ್ಸಿನ ಯುವಕ ಯುವತಿಯರು ಅರ್ಜಿ ಸಲ್ಲಿಸಬಹುದು. ಅರ್ಜಿಯೊಂದಿಗೆ ಆಧಾರ್ ಕಾರ್ಡ್ ಪ್ರತಿ ಮತ್ತು  ಪಾಸ್ ಪೋರ್ಟ್ ಸೈಜ್ 1 ಫೋಟೋ ಲಗತ್ತಿಸಿ. 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ  ದೂ.ಸಂಖ್ಯೆ: 0821 - 2519663 / 2516663 /
9449860466 / 8884554510 / 8105526792 / 9844013948 / 9880196581 / 9740430061.

ಮೊಬೈಲ್ ನಲ್ಲೇ ಈ ಲಿಂಕ್ ನಿಂದ ಅರ್ಜಿ ಸಲ್ಲಿಸಬಹುದು
https://forms.gle/gKN25JkiojE53an79
**********
ಮೈಸೂರಿನ ಜೆ.ಕೆ ಟೈರ್ ಕಂಪನಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಹುಡುಗರು ಬೇಕಾಗಿದ್ದಾರೆ ಆಸಕ್ತರು ಸಂಪರ್ಕಿಸಿ ಮಹೇಂದ್ರ: 9880982425
9620276181
ESI & PF ಊಟದ ವ್ಯವಸ್ಥೆ ಇದೆ
ಸಂಬಳ:11720
*********


ದಯವಿಟ್ಟು ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಫಾರ್ವರ್ಡ್ ಮಾಡಿ 1 ರಿಂದ 12 ನೇ ತರಗತಿಯವರೆಗಿನ ಎಲ್ಲಾ ಪುಸ್ತಕಗಳನ್ನು ಪಿಡಿಎಫ್ ರೂಪದಲ್ಲಿ ಸರ್ಕಾರ ಲಭ್ಯಗೊಳಿಸಿದೆ.  ನಿಮಗೆ ಬೇಕಾದುದನ್ನು ಡೌನ್‌ಲೋಡ್ ಮಾಡಿ.  ನಿಮ್ಮ ಮನೆಯಲ್ಲಿ ಒಬ್ಬ ವಿದ್ಯಾರ್ಥಿ ಅಥವಾ ಸಂಬಂಧಿ ಇದ್ದರೆ, ಅವರಿಗೆ ಈ ಲಿಂಕ್ ಕಳುಹಿಸಿ ... ಮಕ್ಕಳು ಅಧ್ಯಯನ ಮಾಡುತ್ತಾರೆ ...
ಉತ್ತಮ ಪೋಷಕರಾಗಿ ನಿಮ್ಮ ಕರ್ತವ್ಯವನ್ನು ಮಾಡಿ. ನಿಮ್ಮ ಮಕ್ಕಳ ಭವಿಷ್ಯವು ನಿಮ್ಮ ಕೈಯಲ್ಲಿದೆ. ಲಿಂಕ್ ಅನ್ನು ಕೆಳಗೆ ನೀಡಲಾಗಿದೆ.
ಧನ್ಯವಾದಗಳು.


 http://www.ktbs.kar.nic.in/New/index.html#!/textbook  

**********

ಪ್ರತಿಭಾ ಪುರಸ್ಕಾರ ಮತ್ತುಪ್ರೋತ್ಸಾಹ ಧನ ವಿತರಣೆ   ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ 2020ರ ಜೂನ್ ತಿಂಗಳಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ 90 ಕ್ಕಿಂತಲೂ ಹೆಚ್ಚು ಅಂಕಗಳನ್ನು ಪಡೆದು ವ್ಯಾಸಂಗ ಮುಂದುವರಿಸುತ್ತಿರುವ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲಯನ್ಸ್ ಕ್ಲಬ್ ಆಫ್ ಮೈಸೂರು ಮಿಲೇನಿಯಂ ಮತ್ತು ಸಂಜನಾ ಬಳಗ ಪ್ರತಿಷ್ಠಾನದ ಸಹಯೋಗದಲ್ಲಿ ಸಂಜನಾ ಸ್ಮಾರಕ 12ನೆಯ ವರ್ಷದ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ಮತ್ತು ಪ್ರೋತ್ಸಾಹ ಧನ ವಿತರಣೆಗಾಗಿ ಅರ್ಜಿಗಳನ್ನು ಅರ್ಹ ವಿದ್ಯಾರ್ಥಿಗಳಿಂದ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 05-09-2020 ಶನಿವಾರ. ಅರ್ಜಿ ನಮೂನೆಯನ್ನು 21-08-2020ರಿಂದ ಪಡೆಯಬಹುದು. ಇದು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ 9480631186 ಜಂಗಮವಾಣಿಗೆ ಸಂಪರ್ಕಿಸಲು ವಿನಂತಿ. ಲಯನ್.ನ.ಗಂಗಾಧರಪ್ಪ.mjf. ಅಧ್ಯಕ್ಷರು ಪ್ರೋತ್ಸಾಹ ಧನ ವಿತರಣಾ ಸಮಿತಿ.
***********

Full Scholarship Given to Brahmin Students who are Eligible for Admission to Engineering Courses. 
Contact Dr. Mahalakshmi
9444963405
GKM Charitable Trust 
Please Post This Message to Help the Needy.
**********

#information#

ದಯವಿಟ್ಟು ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಫಾರ್ವರ್ಡ್ ಮಾಡಿ 1 ರಿಂದ 12 ನೇ ತರಗತಿಯವರೆಗಿನ ಎಲ್ಲಾ ಪುಸ್ತಕಗಳನ್ನು ಪಿಡಿಎಫ್ ರೂಪದಲ್ಲಿ ಸರ್ಕಾರ ಲಭ್ಯಗೊಳಿಸಿದೆ.  ನಿಮಗೆ ಬೇಕಾದುದನ್ನು ಡೌನ್‌ಲೋಡ್ ಮಾಡಿ.  ನಿಮ್ಮ ಮನೆಯಲ್ಲಿ ಒಬ್ಬ ವಿದ್ಯಾರ್ಥಿ ಅಥವಾ ಸಂಬಂಧಿ ಇದ್ದರೆ, ಅವರಿಗೆ ಈ ಲಿಂಕ್ ಕಳುಹಿಸಿ ... ಮಕ್ಕಳು ಅಧ್ಯಯನ ಮಾಡುತ್ತಾರೆ ...
ಉತ್ತಮ ಪೋಷಕರಾಗಿ ನಿಮ್ಮ ಕರ್ತವ್ಯವನ್ನು ಮಾಡಿ. ನಿಮ್ಮ ಮಕ್ಕಳ ಭವಿಷ್ಯವು ನಿಮ್ಮ ಕೈಯಲ್ಲಿದೆ. ಲಿಂಕ್ ಅನ್ನು ಕೆಳಗೆ ನೀಡಲಾಗಿದೆ.
ಧನ್ಯವಾದಗಳು.

 http://www.ktbs.kar.nic.in/New/index.html#!/textbook 

************


August 2020

Full Scholarship Given to Brahmin Students who are Eligible for Admission to Engineering Courses. 
Contact Dr. Mahalakshmi
9444963405
GKM Charitable Trust 

*********


ಆತ್ಮೀಯರೇ,
ಎಸ್  ಎಸ್ ಎಲ್ ಸಿ ಪಾಸ್ ಮಾಡಿರುವ ತಮ್ಮ ಪರಿಚಿತ ಕಡು ಬಡ ಮಕ್ಕಳು ಯಾರಾದರೂ     (Diploma) ಓದಲು ಬಯಸಿದರೆ, ಹೆಣ್ಣು ಮಕ್ಕಳಿಗೆ ಉಚಿತವಾಗಿ ಹಾಗೂ ಗಂಡು ಮಕ್ಕಳಿಗೆ ಸಕಾ೯ರಿ ಶುಲ್ಕ ಮಾತ್ರ ತೆಗೆದುಕೊಂಡು  ಶಿಕ್ಷಣವನ್ನು ನೀಡಲಾಗುವುದು ಯಾವುದೇ ಶುಲ್ಕ ಇರುವುದಿಲ್ಲ ಮತ್ತು ಬಯಸಿದರೆ ಹಾಸ್ಟೆಲ್ ಸೌಲಭ್ಯವಿರುತ್ತದೆ

ಕಾಲೇಜು ವಿಳಾಸ:
ಶ್ರೀ ಕಾಲಭೈರವೇಶ್ವರ ಪಾಲಿಟೆಕ್ನಿಕ್ ತೋಟಗೆರೆ, ಹೆಸರಘಟ್ಟ ಮುಖ್ಯ ರಸ್ತೆ, ರೈಲ್ವೆ ಗೊಲ್ಲಹಳ್ಳಿ ಪೋಸ್ಟ್, 
ಬೆಂಗಳೂರು ಉತ್ತರ - 562123.
ದಾಖಲಾಗಲು ಸಲ್ಲಿಸಬೇಕಾದ ದಾಖಲೆಗಳು 
SSLC ಅಂಕ ಪಟ್ಟಿ, TC Original, Study Certificate 5 Years,  Physical Fitness ಹಾಗೂ ಅಧಾರ್ ಕಾರ್ಡ್, 8 ಭಾವಚಿತ್ರಗಳು ಮತ್ತು Caste Income Certificate Xerox
ನಿಮ್ಮ ಪರಿಚಿತರಿಗೆ ತಿಳಿಸಿ 
 ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ) ಹೆಸರಘಟ್ಟ
 9964623156,8618825369
************


,ವೈದಿಕ ವಿದ್ಯಾಭ್ಯಾಸ ಮಾಡಲು ಸುವರ್ಣಾವಕಾಶ.... 
ತಿರುಪತಿಯಲ್ಲಿರುವ ಶ್ರೀವೇಂಕಟೇಶ್ವರ ವೇದ ವಿಶ್ವವಿದ್ಯಾಲಯದಲ್ಲಿ ಡಿಗ್ರಿಯ ಜೊತೆಯಲ್ಲಿ ಹಣವೂ ಸಿಗುತ್ತದೆ.
ಪೌರೋಹಿತ್ಯ ಅಧ್ಯಯನಕ್ಕೆ B.A. ಗೆ 2 ಲಕ್ಷ, M.A. ಗೆ 1 ಲಕ್ಷ , 
ಹೀಗೆ ಒಟ್ಟು 3 ಲಕ್ಷ ಡಿಪಾಸಿಟ್ ಮಾಡುವ ಕಾರಣದಿಂದ  ಒಟ್ಟು 5 ವರ್ಷಕ್ಕೆ ನಾಲ್ಕೂವರೆ ಲಕ್ಷ ಸಿಕ್ಕಿದರೆ ಹತ್ತಿರ ಹತ್ತಿರ ತಿಂಗಳಿಗೆ 10,000/- ಕೊಟ್ಟ ಹಾಗೆ ಆಗುತ್ತದೆ..( ಪ್ರತಿ ವರ್ಷ ಒಂದೂವರೆ ತಿಂಗಳು ಬೇಸಿಗೆ ರಜೆ, 10 ದಿವಸ ನವರಾತ್ರಿ ರಜೆ, ಒಂದು ವಾರ ಸಂಕ್ರಾಂತಿ ರಜೆ, ಇರುತ್ತದೆ)
ಇದರ ಜೊತೆಗೆ ಊಟ, ವಸತಿ, ವಿದ್ಯೆ, ಎಲ್ಲವೂ ಉಚಿತ... 
ಅರ್ಹತೆ ;
1)  B.A. ತರಗತಿಗೆ ಸೇರಲು 17 ವರ್ಷ ಆಗಿರಬೇಕು.
(16 ಆಗಿದ್ರೆ ವಿಶೇಷ ರಿಯಾಯ್ತಿ ಆಡಳಿತಾತ್ಮಕವಾಗಿ ಪಡೆಯಬೇಕಾಗುತ್ತೆ, ಸೇರಲು ಪ್ರಯತ್ನಿಸುವುದರಲ್ಲಿ ತಪ್ಪಿಲ್ಲ) 
2) ಉಪನಯನವಾಗಿ ಉಪನಯನಾಂತ ಪ್ರಯೋಗ ಪಾಠದ ಜೊತೆಗೆ ಅನೇಕ ಸೂಕ್ತಪಾಠಗಳು, ನವಗ್ರಹಾರಾಧನೆ, ಅಗ್ನಿಮುಖ, ಇತ್ಯಾದಿ ಆಗಿರಬೇಕು..
ಪೌರೊಹಿತ್ಯ ವಿಭಾಗದಲ್ಲಿ ಆಪಸ್ತಂಬ, ಆಶ್ವಲಾಯನ, ಪಾರಸ್ಕರ, ವೈಖಾನಸ, ಅಧ್ಯಯನಗಳು ಉಪಲಬ್ಧವಿವೆ.

ಹೀಗೆ, ಮೂಲಾಂತ ವೇದಪಾಠವಾಗಿದ್ದರೆ ವೇದ, ವೇದಭಾಷ್ಯ, ಕಲ್ಪ, ವಿಭಾಗಗಳಲ್ಲೂ ಅಧ್ಯಯನ ಮಾಡಬಹುದು..

ಸಂಪರ್ಕಿಸಿ.. ಡಾ॥ ಸುಬ್ರಹ್ಮಣ್ಯ ಭಿಡೆ, ಅಸಿ. ಪ್ರೊಫೆಸರ್, ಶ್ರೀ ವೇಂ.ವೇ.ವಿ.ವಿ. ತಿರುಪತಿ. 9492075558..'
************

ಆತ್ಮೀಯರೇ,
ಎಸ್  ಎಸ್ ಎಲ್ ಸಿ ಪಾಸ್ ಮಾಡಿರುವ ತಮ್ಮ ಪರಿಚಿತ ಕಡು ಬಡ ಮಕ್ಕಳು ಯಾರಾದರೂ (PUC)  ಓದಲು ಬಯಸಿದರೆ, ಅವರಿಗೆ ಉಚಿತವಾಗಿ ಉಚಿತವಾಗಿ ಶಿಕ್ಷಣವನ್ನು ನೀಡಲಾಗುವುದು ಯಾವುದೇ ಶುಲ್ಕ ಇರುವುದಿಲ್ಲ ಮತ್ತು ಬಯಸಿದರೆ ಹಾಸ್ಟೆಲ್ ಸೌಲಭ್ಯವಿರುತ್ತದೆ

ಕಾಲೇಜು ವಿಳಾಸ:
ಜ್ಯೋತಿ ಸಂಯುಕ್ತ ಪದವಿ ಪೂರ್ವ ಕಾಲೇಜು, 
ವಿವೇಕಾನಂದ ಸರ್ಕಲ್ ಹತ್ತಿರ, ಮೈಸೂರು.

ದಾಖಲಾಗಲು ಸಲ್ಲಿಸಬೇಕಾದ ದಾಖಲೆಗಳು 
SSLC ಅಂಕ ಪಟ್ಟಿ, TC Original ಹಾಗೂ ಅಧಾರ್ ಕಾರ್ಡ್, 6 ಭಾವಚಿತ್ರಗಳು ಮತ್ತು 3  ಸೆಟ್ಟು Xerox copies.
ನಿಮ್ಮ ಪರಿಚಿತರಿಗೆ ತಿಳಿಸಿ 
 ಶ್ರೀ ಪ್ರಣಮ್ಯ    ಎಜುಕೇಷನ್ ಆಂಡ್ ಚಾರಿಟೇಬಲ್ ಟ್ರಸ್ಟ್ (ರಿ) ಮೈಸೂರು. ಮೇನೆಜಿಂಗ್ ಟ್ರಸ್ಟಿ
 9900669977

ದಯವಿಟ್ಟು ಎಲ್ಲರಿಗೂ ಕಳಿಸಿ ಕೆಲವು ಬಡವರ ಮಕ್ಕಳಿಗೆ ಉಪಯೊಗವಾಗಬೇಕು.

July 2020

The complete information, guidelines, instructions, terms and conditions are available in
our website www.vidyaposhak.ngo OR can be obtained using Ph : 0836-2747357, or Email:info@vidyaposhak.org


***********

July 2020 In Mysore
Caterer Mohan for Door Delivery around Krishnamurthy Puram

+919902433416
************


July 2020 In Mysore
ಬ್ರಾಹ್ಮಿನ್ಸ್ " ನಿರ್ವಿಘ್ನ" ತಿಂಡಿ ಮನೆ .
 ಪ್ರತಿನಿತ್ಯ ತಿಂಡಿ ಮತ್ತು ಊಟ ಡಬ್ಬಿಗಳ ಮೂಲಕ ಅವರ ಸ್ಥಳಗಳಿಗೆ ( Door Delivery) ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಲು ಹರ್ಷಿಸುತ್ತೇವೆ . ಪ್ರತಿನಿತ್ಯ ಬೆಳಗ್ಗೆ ಉಪಹಾರ , ಮದ್ಯಾಹ್ನ ಊಟ , ಸಂಜೆ ತಿಂಡಿ ಮತ್ತು ರಾತ್ರಿ ಊಟದ ವ್ಯವಸ್ಥೆ ಇದೆ. ಶುಚಿ ಮತ್ತು ರುಚಿಯಾದ,        ಸಾಂಪ್ರಾಯಿಕವಾಗಿ ತಯಾರಿಸಿ ತಮ್ಮ ಸ್ಥಳಕ್ಕೆ ನಿಗದಿತ ಸಮಯದಲ್ಲಿ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.
ತಮ್ಮ ಆರ್ಡರ್ಗಳಿಗೆ ದಯಮಾಡಿ 📱 ಕರೆ ಮಾಡಿ...
ಚಿರಂಜೀವಿ,   ಶ್ರೀ ನಿರ್ವಿಘ್ನ ತಿಂಡಿ ಮನೆ
ಅಗ್ರಹಾರ , ಮೈಸೂರು 
9620697583  of Sri. Chiranjeevi

9663184719
*************

ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತರ ಪರಿಷತ್ (ನೋಂ.)(ತ್ರಿಮತಸ್ಥ)
ಮೈಸೂರಿನ ಪುರೋಹಿತರ ಮತ್ತು ಅರ್ಚಕರ ಸದಸ್ಯತ್ವ ನೋಂದಣಿ ಅಭಿಯಾನ
ವಿಪ್ರ ಬಾಂಧವರಲ್ಲಿ ವಿನಂತಿ , ಪರಿಷತ್ತಿನ ಸದಸ್ಯತ್ವ ನೋಂದಣಿಗೆ ತಾವು ದಿನಾಂಕ 21-07-2020 ರಂದು ಬೆಳಗ್ಗೆ 10:30 ರಿಂದ 1:30 ರವರೆಗೆ ಈ ಕೆಳಗಿನ ವಿಳಾಸಕ್ಕೆ ಬಂದು ಸಂಪರ್ಕಿಸಬಹುದು.
ವಿಶೇಷ ಸೂಚನೆ:- ಇದು ಮೈಸೂರಿನವರಿಗೆ ಮಾತ್ರ 

ಹೊಯ್ಸಳ ಕರ್ನಾಟಕ ಸಂಘ(ರಿ)
# 888 ನಾರಾಯಣ ಶಾಸ್ತ್ರಿ ರಸ್ತೆ, ಲಕ್ಷ್ಮಿ ಪುರಂ ( ಕೆನರ್ ಬ್ಯಾಂಕ್ ಪಕ್ಕ)
ಮೈಸೂರು. ಮಾಹಿತಿಗಾಗಿ ಸದಸ್ಯತ್ವ ಪಡೆಯಲು ಫಾರಂ ಭರ್ತಿ ಮಾಡಬೇಕು.  ಬೇಕಾದ ದಾಖಲೆಗಳು 
1. passport size photo 1
2. ಆಧಾರ ಪ್ರತಿ ಝೆರಾಕ್ಸ್ 1
3.  ರೂ.100 ಶುಲ್ಕ 
 ಅರ್ಜಿ ಭರ್ತಿ ಮಾಡಿ ರಾಜ್ಯ ಸಮಿತಿಗೆ ಅನುಮೋದನೆಗಾಗಿ ಕಳಿಸಲಾಗುತ್ತದೆ. ಅನುಮೋದನೆ ಆಗಿ ಬಂದ ನಂತರ ಪ್ರತಿ 
ಯೋರ್ವರಿಗೂ ಗುರುತು ಪತ್ರ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ
9741003248
9964524275
*************

Poor Brahmins in Karnataka, get Caste Certificate....



Poor students

********
SSLC results announcedon 16July 2020
Intelligent students scholorship to study college

In Mysuru for poor students to study PUC

**********


HARIYE NAMAHA

I K. NARAYANAN SECRETARY, TIRUPUR TN RAGAVENDHARA SWAMY MUTT 
WE NEED ACHAR IF MARRIED VERY GOOD.
WE PROVIDE RESIDENCE, THEERTAPRASADA FOR ACHAR, WIFE  N CHILD.
3- 4 PERSONS STAY COMFORTABLEY IN THE MUTT PREMISSES BASED ON TALENT WE GIVE SALARY 20000 PM, BONUS PLUS OTHER INCOME. WITH BLESSING OF GURU RAYARU HE MAY GET AROUNT Rs.40,000/-
Interested Achar please contact only 9486684604 Secretary Narayanan, President V Ramamurthy 9363132936,9363132936

Please do not discuss/contact with any others.
*********

June 2020

received thru whastapp
Velammal Medical College
Velammal Village, Anuppanadi,
near Chinthamani Toll Gage,
Madurai 625009   ph-0452 7113333
*******

may 2020




********

If interested, one can join and get free online course training.  Please click the followiing link


*********


In Mysuru for car repairs at your service:


ಈ ಯುವಕ ಮಂಜುನಾಥ್. ಮೈಸೂರು ಬೋಗಾದಿ ಹತ್ತಿರ ತನ್ನದೇ ಪಂಚರ್ ಶಾಪ್ ಇಟ್ಟುಕೊಂಡಿದ್ದಾನೆ. ಇವರ ವಿಶೇಷ ಎಂದರೆ ತನ್ನದೇ ಪಂಚರ್ ಶಾಪ್ ಮೊಬೈಲ್ ಶಾಪ್ ಇದ್ದಹಾಗೆ ಮಾರುತಿ ವ್ಯಾನ್ ನಲ್ಲಿ ಎಲ್ಲವನ್ನು ಜೋಡಿಸಿ  ಹೀಟ್ ಪಂಚರ್  ಕೋಲ್ಡ್ ಪಂಚರ್ ಎಲ್ಲಾ  ನಿಮ್ಮ ಯಾವುದೇ ವಾಹನ  ಎಲ್ಲಿ ಕೆಟ್ಟು ನಿಲ್ಲುತ್ತದೋ ಅಲ್ಲಿಗೇ ಬಂದು ರಿಪೇರಿ ಮಾಡಿ ಕೊಡುತ್ತಾನೆ.. ದಿನದ ಎಷ್ಟು ಹೊತ್ತಿನಲ್ಲಾಗಲೀ.. ಯಾವ ಮಾಡೆಲ್ಲಾದರೂ  ಒಂದೇ ಒಂದು ಕರೆಗೆ ನಿಮ್ಮ ಬಳಿ ಬಂದು ಸೇವೆ ಕೊಡುತ್ತಾರೆ.. ಇವರ ಹತ್ತಿರ ಎಲ್ಲಾ ಕಿಟ್ಟುಗಳಿವೆ..ಇಂತಹ ವಸ್ತು ಇಲ್ಲವೆನ್ನುವ ಹಾಗಿಲ್ಲ...ಹೆಸರು ಮಂಜುನಾಥ್  :96112 47331
************



ನೀವು ಕರ್ನಾಟಕದ ಯಾವುದೇ ಊರುಗಳಿಗೆ ಹೋಗ ಬೇಕಾದಲ್ಲಿ ಸರಕಾರಿ ಬಸ್ ನಿಲ್ದಾಣಗಳ ಸಂಪರ್ಕ ಸಂಖ್ಯೆಗಳನ್ನು ಬಳಸಿ ಯಾವ ಸಮಯಕ್ಕೆ ಬಸ್ ಹೊರಡುವುದು ಎಂದು ತಿಳಿಯುವ ಬಗ್ಗೆ ಒಂದು ಮಾಹಿತಿ:
1 ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣ 7760990562
2 ಬೆಂಗಳೂರು ಮೈಸೂರು ರಸ್ತೆ ಬಸ್ ನಿಲ್ದಾಣ 7760990530
3 ಬೆಂಗಳೂರು ಶಾಂತಿನಗರ ಬಸ್ ನಿಲ್ದಾಣ 7760990531
4 ಭದ್ರಾವತಿ ಬಸ್ ನಿಲ್ದಾಣ 7760973105
5 ಚಿಕ್ಕಮಗಳೂರು ಬಸ್ ನಿಲ್ದಾಣ 7760990419
6 ಚಿತ್ರದುರ್ಗ ಬಸ್ ನಿಲ್ದಾಣ 8194222431, 8194220201
7 ದಾವಣಗೆರೆ ಬಸ್ ನಿಲ್ದಾಣ 7760973101
8 ಧರ್ಮಸ್ಥಳ ಬಸ್ ನಿಲ್ದಾಣ 7760106655
9 ಹಾಸನ ಬಸ್ ನಿಲ್ದಾಣ 7760990520
10 ಕೋಲಾರ ಬಸ್ ನಿಲ್ದಾಣ 7760990611
11 ಕುಂದಾಪುರ ಬಸ್ ನಿಲ್ದಾಣ 7760973162
12 ಮಂಡ್ಯ ಬಸ್ ನಿಲ್ದಾಣ 7760973058
13 ಮಂಗಳೂರು ಬಸ್ ನಿಲ್ದಾಣ 7760990720
14 ಮಡಿಕೇರಿ ಬಸ್ ನಿಲ್ದಾಣ 7760107788
15 ಮೈಸೂರು ಬಸ್ ನಿಲ್ದಾಣ 8212424995, 7760990821
16 ಪುತ್ತೂರು ಬಸ್ ನಿಲ್ದಾಣ 7760973152
17 ಸಾಗರ ಬಸ್ ನಿಲ್ದಾಣ 9916760327
18 ಶಿವಮೊಗ್ಗ ಬಸ್ ನಿಲ್ದಾಣ 9972288421
19 ತುಮಕೂರು ಬಸ್ ನಿಲ್ದಾಣ 9741495772
20 ಉಡುಪಿ ಬಸ್ ನಿಲ್ದಾಣ 9663266400
21 ಅಪ್ಝಲ್ ಪುರ ಬಸ್ ನಿಲ್ದಾಣ 7760973268
22 ಆಳಂದ ಬಸ್ ನಿಲ್ದಾಣ 7760973270
23 ಬಸವ ಕಲ್ಯಾಣ ಬಸ್ ನಿಲ್ದಾಣ 7760973310
24 ಬಸವನ ಬಾಗೇವಾಡಿ ಬಸ್ ನಿಲ್ದಾಣ 7760973294
25 ಬಳ್ಳಾರಿ ಹೊಸ ಬಸ್ ನಿಲ್ದಾಣ 7760973328
26 ಬಳ್ಳಾರಿ ಹಳೆ ಬಸ್ ನಿಲ್ದಾಣ 7760973329
27 ಭಾಲ್ಕಿ ಬಸ್ ನಿಲ್ದಾಣ 7760973311
28 ಬೀದರ್ ಬಸ್ ನಿಲ್ದಾಣ 7760973308
29 ಬಿಜಾಪುರ ಬಸ್ ನಿಲ್ದಾಣ 7760973278
30 ಚಿಂಚೋಳಿ ಬಸ್ ನಿಲ್ದಾಣ 7760973271
31 ಚಿತ್ತಾಪುರ ಬಸ್ ನಿಲ್ದಾಣ 7760973272
32 ದೇವದುರ್ಗ ಬಸ್ ನಿಲ್ದಾಣ 7760973303
33 ಗಂಗಾವತಿ ಬಸ್ ನಿಲ್ದಾಣ 7760973357
34 ಗುಲ್ಬರ್ಗಾ ಬಸ್ ನಿಲ್ದಾಣ 7760973267
35 ಹೊಸಪೇಟೆ ಬಸ್ ನಿಲ್ದಾಣ 7760973317
36 ಹುಮ್ನಾಬಾದ್ ಬಸ್ ನಿಲ್ದಾಣ 7760973309
37 ಇಂಡಿ ಬಸ್ ನಿಲ್ದಾಣ 7760973285
38 ಜೇವರ್ಗಿ ಬಸ್ ನಿಲ್ದಾಣ 7760973269
39 ಕೊಪ್ಪಳ ಬಸ್ ನಿಲ್ದಾಣ 7760973345
40 ಕೂಡ್ಲಿಗಿ ಬಸ್ ನಿಲ್ದಾಣ 7760973320
41 ಕುಷ್ಟಗಿ ಬಸ್ ನಿಲ್ದಾಣ 7760973346
42 ಲಿಂಗಸುಗೂರು ಬಸ್ ನಿಲ್ದಾಣ 7760973300
43 ಮಂತ್ರಾಲಯ ಬಸ್ ನಿಲ್ದಾಣ 7760973307
44 ರಾಯಚೂರು ಬಸ್ ನಿಲ್ದಾಣ 7760973299
45 ಸಂಡೂರು ಬಸ್ ನಿಲ್ದಾಣ 7760973323
46 ಶಹಾಪುರ ಬಸ್ ನಿಲ್ದಾಣ 7760973339
47 ಸಿಂಧಗಿ ಬಸ್ ನಿಲ್ದಾಣ 7760973288
48 ಸಿಂಧನೂರು ಬಸ್ ನಿಲ್ದಾಣ 7760973301
49 ಸಿರಗುಪ್ಪ ಬಸ್ ನಿಲ್ದಾಣ 7760973330
50 ಯಾದಗಿರಿ ಬಸ್ ನಿಲ್ದಾಣ 7760973333
51 ಬಾಗಲಕೋಟೆ ಬಸ್ ನಿಲ್ದಾಣ 7760991783
52 ಬೆಳಗಾವಿ ಕೇಂದ್ರ ಬಸ್ ನಿಲ್ದಾಣ 9742343744
53 ಭಟ್ಕಳ ಬಸ್ ನಿಲ್ದಾಣ 08385-226444
54 ಚಿಕ್ಕೋಡಿ ಬಸ್ ನಿಲ್ದಾಣ 08338-272143
55 ಧಾರವಾಡ ಹೊಸ ಬಸ್ ನಿಲ್ದಾಣ 8970395465
56 ಗದಗ ಬಸ್ ನಿಲ್ದಾಣ 7760991833
57 ಹುಬ್ಬಳ್ಳಿ ಹೊಸ ಬಸ್ ನಿಲ್ದಾಣ 9742343744
58 ಹುಬ್ಬಳ್ಳಿ ಹಳೆ ಬಸ್ ನಿಲ್ದಾಣ 8970395465
59 ಇಳಕಲ್ ಬಸ್ ನಿಲ್ದಾಣ 08351-270261
60 ಕಾರವಾರ ಬಸ್ ನಿಲ್ದಾಣ 7760973437, 08382-226315
61 ಕುಮಟಾ ಬಸ್ ನಿಲ್ದಾಣ 7760991730
62 ಶಿರಸಿ ಹೊಸ ಬಸ್ ನಿಲ್ದಾಣ 9742343744
63 ಶಿರಸಿ ಹಳೆ ಬಸ್ ನಿಲ್ದಾಣ 8970395465
*******

help to archakas


SHAREIT
Name of the Archaka :
Father Name :
Mobile Number :
Age :
Temple Name :
Temple address  :
Village name :
Taluk name :
District Name :
Name of the Bank :
Branch Name :
Account Holder Name :
Account Number : 
IFSC code :


Please collect this data from all the archakas family known to you & send it to the following email address aravind_sitaraman@yahoo.com for receiving financial assistance from kanchi  mutt for the next 3 months. All bramhin friends as there are no marriages, functions happening many of our bramhins are dying without food.
*************



ಮಾನ್ಯರಾದ ಶ್ರೀಯುತರೆ...
     ಶ್ರೀ ಉತ್ತರಾದಿಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು  ಮನೆ ಮನೆಗೆ ಶ್ರೀಸುಧಾ ಮಾಸಪತ್ರಿಕೆ ತಲುಪಿಸಬೇಕು ಅಂತ ಆಶೀರ್ವಾದಪೂರ್ವಕ ಅಪ್ಪಣೆ ಮಾಡಿದ್ದಾರೆ.  ಅದಕ್ಕನುಗುಣವಾಗಿ ನಾವು ತಮ್ಮನ್ನು ಈ ದಿನದಲ್ಲಿ ಸಂಪರ್ಕಿಸುತ್ತಿದ್ದೇವೆ.

     ಶ್ರೀಸುಧಾಕನ್ನಡ ಮಾಸಪತ್ರಿಕೆಗೆ ತಮ್ಮನ್ನು ಚಂದಾದಾರರನ್ನಾಗಿ ಮಾಡಿ ಪ್ರತಿ ತಿಂಗಳು ತಮಗೆ ಶ್ರೀಸುಧಾ ತಲುಪಿಸಬೇಕೆಂಬ ಅಪೇಕ್ಷೆ ನಮ್ಮದಾಗಿದೆ. ಇದು ಶ್ರೀಗಳವರ ಆಜ್ಞಾಪೂರಕ ಅಪ್ಪಣೆಯೂ ಸಹ. 

ತಾವು ಬಹಳ ವರ್ಷಗಳಿಂದ ಶ್ರೀಸುಧಾ ಮಾಸಪತ್ರಿಕೆಯನ್ನು ಓದುತ್ತ ಹರಿಸುತ್ತಿರುವಿರಿ. ತಮ್ಮಿಂದ ಧರ್ಮಪ್ರಚಾರ ಕಾರ್ಯ ನಡಿತಾ ಇದೆ. ಅದರಲ್ಲಿ ನಮ್ಮ ನಿಮ್ಮ ಶ್ರೀಮಠದ ಮಾಸಪತ್ರಿಕೆಯಾದ ಶ್ರೀಸುಧಾಕ್ಕೆ ಸದಸ್ಯರುಗಳನ್ನು ತಮ್ಮಿಂದ ಅಪೇಕ್ಷಿಸುತ್ತೇವೆ. ದಯವಿಟ್ಟು ತಾವು ಈ ಮುಂದೆ ಕಳುಹಿಸುವ ಸಂದೇಶವನ್ನು ನಿವು ಸಕ್ರಿಯವಾದ ಗ್ರುಪ್ ನಲ್ಲಿ ಹಾಗೂ ನಿಮ್ಮ Brodcost list ಗಳಿಗೆ ಕಳುಹಿಸಿಕೊ಼ಡಿ. 

    ನಿಮ್ಮ ಶ್ರೀಸುಧಾ ವ್ಯವಸ್ಥಾಪಕ ಮಹಿದಾಸಆಚಾರ್ಯ

ಚಂದಾ ವಿವರ - 

3 ವರ್ಷಕ್ಕೆ 200/-

10 ವರ್ಷಕ್ಕೆ 600/-

20 ವರ್ಷಕ್ಕೆ 1000/-

ಪೋಷಕರು 2000/- (ಪೋಷಕರ ಹೆಸರನ್ನು ಶ್ರೀಸುಧಾದಲ್ಲಿ ಪ್ರಕಟಿಸಲಾಗುವುದು)

ಸದಸ್ಯರಾಗಲು - http://srijspn.org/srisudha.html ಅನ್ನು ಕ್ಲಿಕ್ ಮಾಡಿ.


8762629132 ಈ ಪೋನ್ ನಂಬರಿಗೆ ಭೀಮ್/ಪೋನ್ ಪೇ ಅಕೌಂಟ್ ಇರುತ್ತದೆ. ಅದಕ್ಕೂ ಹಣ ಸಂದಾಯ ಮಾಡಬಹುದು.
ಹೆಚ್ಚಿನ ಮಾಹಿತಿಗಾಗಿ 8762629132 ಕರೆ ಮಾಡಿ. ವಾಟ್ಸಪ್ ಮಾಡಿ
 https://wa.me/918762629132

If you already Sudha Member please ignore the messege
********


april 2020
for mysureans....
25 April 2020
Dear customer, from 27 April 2020 we are starting Tiffan service (8 am -- 10 am) Meal service ( 12 pm -- 2pm) . 
Interested can book your Tiffan and Meal in advance....
BOOKING TIME: 
For tiffan: previous day with in 7 pm.
For Meal: morning with in 9 am.

MEAL MENU: ( 70 Rs / plate)
1. 1 Chapathi.
2. Sagu/palya/gojju/pachadi(any one).
3. Rice.
4. Sambar/ majjige huli/ pappu ( any one).
5. Rasam.
6. Curd.
7. Papad.
8. Pickle. 

TIFFAN MENU: (45 Rs / plate)
Morning Breakfast menu for Monday:
1. Idli chutney. 
2. Mavinakai chitranna.

Please forward this message to your loved one/ relatives and other groups, so, they can also utilize the service..
Contact ಮಧುಸೂಧನ್.
9916357770

Atreya Tiffin centre,  near Megha Medicals, near Kuvempunagar Complex,  Mysore 560023
*******



for mysureans....
Lunch Emergency Parcel - Home Delivery
Items list  @ 90.₹ per meal
1) Rice
2) Sambar
3) Rasam
4) Chapati 1
5) palya
6) Curd - salt - Pickle

Call : 
K.P. Madhu - 9379769966
K.M.Nishanth - 9902527185
************

for mysureans......
Brahmin's ಹೋಂ ಮೇಡ್ ಶಾಸ್ತ್ರೀಸ್ ಉಪ್ಪಿನಕಾಯಿ ಹಾಗೂ ಹೋಂ ಮೇಡ್ ಚಾಕೊಲೇಟ್ಗಳು ಮತ್ತು ಇತರೆ ಸಿದ್ದ ಆಹಾರಗಳನ್ನು ಮೈಸೂರು ನಗರದಲ್ಲಿ ನಿಮ್ಮ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ (orders for Rs.400+). ಈ ಕೆಳಗಿನ ಆಹಾರಗಳು ಈಗ ಲಭ್ಯ ಇವೆ.
ಉಪ್ಪಿನಕಾಯಿ 
ಚಾಕೊಲೇಟ್ಗಳು
ಸಾಂಬಾರ್ ಪುಡಿಗಳು
ಮಸಾಲೆ ಅವಲಕ್ಕಿ ಪುರಿ 
ಬೇಸನ್ ಲಾಡು 
ರಾಗಿ ಹುರಿ ಹಿಟ್ಟು
ತೇಪ್ಲ ರೊಟ್ಟಿ ( 12 ವಿಟಮಿನ್ )
ನಿಮ್ಮ ಆರ್ಡರ್ ಗಳಿಗಾಗಿ ಈ ಕೆಳಿಗಿನ ಮೊಬೈಲ್ ನಂಬರ್ಗೆ
ಕಾಲ್ ಮಾಡಿ .
ಪ್ರಮೋದ್ ಶಾಸ್ತ್ರಿ
9036983150.
*************





ಈ ಮೂಲಕ  ಎಲ್ಲರೂ what's app ಬದಲಿಗೆ 
ನೂತನ ಭಾರತದ ಆ್ಯಪ್ ಆದ
Namste Bharath ಆ್ಯಪ್ ಅನ್ನು ಬಳಸಿರಿ
ಇದರಲ್ಲಿ what's app  ಥರ ಸ್ಟೇಟಸ್ ಇಡಲು ಬರುತ್ತದೆ 
ವೀಡಿಯೋ call ಕೂಡಾ ಮಾಡಬಹುದು .
Chat ಕೂಡ ಮಾಡಬಹುದು 
ಎಲ್ಲರೂ ಸ್ವದೇಶಿ ನಿರ್ಮಿತ ಆ್ಯಪ್ ಗಳನ್ನು ಬಳಸಿರಿ .
ನೀವೂ ಬಳಸಿ ಮತ್ತು ಎಲ್ಲರಿಗೂ ಬಳಸಲು ತಿಳಿಸಿ.
ಇನ್ನಾದರೂ ಭಾರತೀಯರಾಗೋಣ.
🙏🙏🙏ಭಾರತೀಯರಾಗಿ🙏
ಇದು ನಿಮ್ಮ play store ನಲ್ಲಿ ಲಭ್ಯವಿದೆ.

https://play.google.com/store/apps/details?id=com.namastebharat                                           ...................... Admin  ಹೇಳಿ Namaste Bharath app install  ಮಾಡಿ ಗ್ರೂಪ್ಪ್  ಆರಂಭಿಸಿ ಆಮೇಲೆ ಎಲ್ಲರಿಗೂ ಹೇಳಿ Namaste Bharath app install  ಮಾಡಿ ಆಮೇಲೆ What'sApp delete ಮಾಡಬಹುದು.
********

ಮಾರ್ಚ್ ೨೦೨೦


ನೀವು ಕರ್ನಾಟಕದ ಯಾವುದೇ ಊರುಗಳಿಗೆ ಹೋಗ ಬೇಕಾದಲ್ಲಿ ಸರಕಾರಿ ಬಸ್ ನಿಲ್ದಾಣಗಳ ಸಂಪರ್ಕ ಸಂಖ್ಯೆಗಳನ್ನು ಬಳಸಿ ಯಾವ ಸಮಯಕ್ಕೆ ಬಸ್ ಹೊರಡುವುದು ಎಂದು ತಿಳಿಯುವ ಬಗ್ಗೆ ಒಂದು ಮಾಹಿತಿ:
1 ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣ 7760990562
2 ಬೆಂಗಳೂರು ಮೈಸೂರು ರಸ್ತೆ ಬಸ್ ನಿಲ್ದಾಣ 7760990530
3 ಬೆಂಗಳೂರು ಶಾಂತಿನಗರ ಬಸ್ ನಿಲ್ದಾಣ 7760990531
4 ಭದ್ರಾವತಿ ಬಸ್ ನಿಲ್ದಾಣ 7760973105
5 ಚಿಕ್ಕಮಗಳೂರು ಬಸ್ ನಿಲ್ದಾಣ 7760990419
6 ಚಿತ್ರದುರ್ಗ ಬಸ್ ನಿಲ್ದಾಣ 8194222431, 8194220201
7 ದಾವಣಗೆರೆ ಬಸ್ ನಿಲ್ದಾಣ 7760973101
8 ಧರ್ಮಸ್ಥಳ ಬಸ್ ನಿಲ್ದಾಣ 7760106655
9 ಹಾಸನ ಬಸ್ ನಿಲ್ದಾಣ 7760990520
10 ಕೋಲಾರ ಬಸ್ ನಿಲ್ದಾಣ 7760990611
11 ಕುಂದಾಪುರ ಬಸ್ ನಿಲ್ದಾಣ 7760973162
12 ಮಂಡ್ಯ ಬಸ್ ನಿಲ್ದಾಣ 7760973058
13 ಮಂಗಳೂರು ಬಸ್ ನಿಲ್ದಾಣ 7760990720
14 ಮಡಿಕೇರಿ ಬಸ್ ನಿಲ್ದಾಣ 7760107788
15 ಮೈಸೂರು ಬಸ್ ನಿಲ್ದಾಣ 8212424995, 7760990821
16 ಪುತ್ತೂರು ಬಸ್ ನಿಲ್ದಾಣ 7760973152
17 ಸಾಗರ ಬಸ್ ನಿಲ್ದಾಣ 9916760327
18 ಶಿವಮೊಗ್ಗ ಬಸ್ ನಿಲ್ದಾಣ 9972288421
19 ತುಮಕೂರು ಬಸ್ ನಿಲ್ದಾಣ 9741495772
20 ಉಡುಪಿ ಬಸ್ ನಿಲ್ದಾಣ 9663266400
21 ಅಪ್ಝಲ್ ಪುರ ಬಸ್ ನಿಲ್ದಾಣ 7760973268
22 ಆಳಂದ ಬಸ್ ನಿಲ್ದಾಣ 7760973270
23 ಬಸವ ಕಲ್ಯಾಣ ಬಸ್ ನಿಲ್ದಾಣ 7760973310
24 ಬಸವನ ಬಾಗೇವಾಡಿ ಬಸ್ ನಿಲ್ದಾಣ 7760973294
25 ಬಳ್ಳಾರಿ ಹೊಸ ಬಸ್ ನಿಲ್ದಾಣ 7760973328
26 ಬಳ್ಳಾರಿ ಹಳೆ ಬಸ್ ನಿಲ್ದಾಣ 7760973329
27 ಭಾಲ್ಕಿ ಬಸ್ ನಿಲ್ದಾಣ 7760973311
28 ಬೀದರ್ ಬಸ್ ನಿಲ್ದಾಣ 7760973308
29 ಬಿಜಾಪುರ ಬಸ್ ನಿಲ್ದಾಣ 7760973278
30 ಚಿಂಚೋಳಿ ಬಸ್ ನಿಲ್ದಾಣ 7760973271
31 ಚಿತ್ತಾಪುರ ಬಸ್ ನಿಲ್ದಾಣ 7760973272
32 ದೇವದುರ್ಗ ಬಸ್ ನಿಲ್ದಾಣ 7760973303
33 ಗಂಗಾವತಿ ಬಸ್ ನಿಲ್ದಾಣ 7760973357
34 ಗುಲ್ಬರ್ಗಾ ಬಸ್ ನಿಲ್ದಾಣ 7760973267
35 ಹೊಸಪೇಟೆ ಬಸ್ ನಿಲ್ದಾಣ 7760973317
36 ಹುಮ್ನಾಬಾದ್ ಬಸ್ ನಿಲ್ದಾಣ 7760973309
37 ಇಂಡಿ ಬಸ್ ನಿಲ್ದಾಣ 7760973285
38 ಜೇವರ್ಗಿ ಬಸ್ ನಿಲ್ದಾಣ 7760973269
39 ಕೊಪ್ಪಳ ಬಸ್ ನಿಲ್ದಾಣ 7760973345
40 ಕೂಡ್ಲಿಗಿ ಬಸ್ ನಿಲ್ದಾಣ 7760973320
41 ಕುಷ್ಟಗಿ ಬಸ್ ನಿಲ್ದಾಣ 7760973346
42 ಲಿಂಗಸುಗೂರು ಬಸ್ ನಿಲ್ದಾಣ 7760973300
43 ಮಂತ್ರಾಲಯ ಬಸ್ ನಿಲ್ದಾಣ 7760973307
44 ರಾಯಚೂರು ಬಸ್ ನಿಲ್ದಾಣ 7760973299
45 ಸಂಡೂರು ಬಸ್ ನಿಲ್ದಾಣ 7760973323
46 ಶಹಾಪುರ ಬಸ್ ನಿಲ್ದಾಣ 7760973339
47 ಸಿಂಧಗಿ ಬಸ್ ನಿಲ್ದಾಣ 7760973288
48 ಸಿಂಧನೂರು ಬಸ್ ನಿಲ್ದಾಣ 7760973301
49 ಸಿರಗುಪ್ಪ ಬಸ್ ನಿಲ್ದಾಣ 7760973330
50 ಯಾದಗಿರಿ ಬಸ್ ನಿಲ್ದಾಣ 7760973333
51 ಬಾಗಲಕೋಟೆ ಬಸ್ ನಿಲ್ದಾಣ 7760991783
52 ಬೆಳಗಾವಿ ಕೇಂದ್ರ ಬಸ್ ನಿಲ್ದಾಣ 9742343744
53 ಭಟ್ಕಳ ಬಸ್ ನಿಲ್ದಾಣ 08385-226444
54 ಚಿಕ್ಕೋಡಿ ಬಸ್ ನಿಲ್ದಾಣ 08338-272143
55 ಧಾರವಾಡ ಹೊಸ ಬಸ್ ನಿಲ್ದಾಣ 8970395465
56 ಗದಗ ಬಸ್ ನಿಲ್ದಾಣ 7760991833
57 ಹುಬ್ಬಳ್ಳಿ ಹೊಸ ಬಸ್ ನಿಲ್ದಾಣ 9742343744
58 ಹುಬ್ಬಳ್ಳಿ ಹಳೆ ಬಸ್ ನಿಲ್ದಾಣ 8970395465
59 ಇಳಕಲ್ ಬಸ್ ನಿಲ್ದಾಣ 08351-270261
60 ಕಾರವಾರ ಬಸ್ ನಿಲ್ದಾಣ 7760973437, 08382-226315
61 ಕುಮಟಾ ಬಸ್ ನಿಲ್ದಾಣ 7760991730
62 ಶಿರಸಿ ಹೊಸ ಬಸ್ ನಿಲ್ದಾಣ 9742343744
63 ಶಿರಸಿ ಹಳೆ ಬಸ್ ನಿಲ್ದಾಣ 8970395465

ಇಂತಹ ಉಪಯುಕ್ತ ಮೆಸೇಜ್ ಶೇರ್ ಮಾಡಿ
***********


೨೫ ಮಾರ್ಚ್ ೨೦೨೦


SHRIMADHUTTARADHI MUTT Calendar's.
ಶ್ರೀಮಧುತ್ತರಾದಿ ಮಠದ ಶಾರ್ವರಿ ನಾಮ ಸಂವತ್ಸರದ ಪಂಚಾಂಗಗಳು.
1) Sanskrit Version संस्कृत

2) Kannada Version ಕನ್ನಡ

3) Telugu Version  తెలుగు

4) Marathi Version  मराठी

5) English Los Angeles Version 


6) English Washington Version 


7) English Chicago Version 


ಸೋಸಲೆ ಶ್ರೀ ವ್ಯಾಸರಾಜ ಮಠದ ಶ್ರೀ ಶಾರ್ವರಿ ನಾಮ ಸಂವತ್ಸರದ ದೃಗ್ಗಣಿತಸಹಿತಸೂರ್ಯಸಿದ್ಧಾಂತ ಪಂಚಾಂಗ (೨೦೨೦ - ೨೧).



***********

೧ ಮಾರ್ಚ್ ೨೦೨೦


ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಪ್ರತಿ ತಿಂಗಳು 2000ರೂಪಾಯಿ ನೇರವಾಗಿ ನಿಮ್ಮ ಖಾತೆಗೆ ಬರುತ್ತವೆ ಅದು ಹೇಗೆಂದರೆ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರು ಜಾರಿಗೆ ತಂದಿರುವ ಯೋಜನೆ ಅದು ಯಾವುದೆಂದರೆ 👉ಪಿ ಎಂ ಕನ್ಯಾ ಯೋಜನೆ 👈 
ಪಿ ಎಂ ಕನ್ಯಾ ಯೋಜನೆಗೆ ಅಜಿ೯ ಸಲ್ಲಿಸಲು 
1) ವಯಸ್ಸಿನ ಮಿತಿ 05 ರಿಂದ 18 ವಷ೯ದೊಳಗಿನವರು 
2) ಆಧಾರ ಕಾರ್ಡ್ 
3) ಬ್ಯಾಂಕ್ ಪಾಸಬುಕ್ 
4) ಮಗುವಿನ 2 ಭಾವಚಿತ್ರ 
5) ತಂದೆ ತಾಯಿಯ ವಾಷಿ೯ಕ ವರಮಾನ 2 ಲಕ್ಷ ರೂ ದಾಟಿರಬಾರದು 
ಅಜಿ೯ಯನ್ನು CSC ಗೆ ಹೋಗಿ ಅಜಿ೯ಯನ್ನು ಸಲ್ಲಿಸಬೇಕು ಸಲ್ಲಿಸಿದ ನಂತರ ನಿಮಗೆ ಒಂದು ರಶೀದಿ ಕೊಡುತ್ತಾರೆ ಅದನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು. ಮತ್ಯಾಕ ತಡಾ ಈಗಲೇ ಹೋಗಿ ಪ್ರಧಾನಮಂತ್ರಿ ಕನ್ಯಾ ಆಯುಷ್ ಯೋಜನೆಗೆ ಅಜಿ೯ ಸಲ್ಲಿಸಿ ನಿಮ್ಮ ಹೆಣ್ಣು ಮಕ್ಕಳ ಭವಿಷ್ಯ ರೂಪಿಸಿಕೊಳ್ಳಬಹುದು.
If you have girl child you get every month 2,000rs your account scheme name
PM Kanya Ayush Yojan

Pls visit nearest your post office enquire this scheme secure girls plz forward all group
***********


read more on corona influenza, remedies, prevention- click
  CORONA INFLUENZA ಕರೋನ ತಡೆಯಿರಿ  



february 2020

If anyone interested to join B.Ed (free education only for Brahmins), call at 09000279919. Regards, Ramana



ಜನವರಿ ೨೦೨೦
check before believing->




make necessary investigation->


ಹಿರಿಯ ನಾಗರಿಕರಿಗೆ ಭಗವಾನ್ ವೆಂಕಟೇಶ್ವರರ ಉಚಿತ ದರ್ಶನ
ಹಿರಿಯ ನಾಗರಿಕರಿಗೆ ತಿರುಪತಿ.  ಎರಡು ಸ್ಲಾಟ್‌ಗಳನ್ನು ನಿವಾರಿಸಲಾಗಿದೆ. ಒಂದು ಬೆಳಿಗ್ಗೆ 10 ಕ್ಕೆ ಮತ್ತು ಇನ್ನೊಂದು ಮಧ್ಯಾಹ್ನ 3 ಗಂಟೆಗೆ.

ನೀವು ಫೋಟೋ ಐಡಿಯೊಂದಿಗೆ ವಯಸ್ಸಿನ ಪುರಾವೆಗಳನ್ನು ತಯಾರಿಸಬೇಕು ಮತ್ತು ಎಸ್ 1 ಕೌಂಟರ್‌ನಲ್ಲಿ ವರದಿ ಮಾಡಬೇಕು. ಗ್ಯಾಲರಿಯಿಂದ ದೇವಾಲಯದ ಬಲಭಾಗದ ಗೋಡೆಗೆ ರಸ್ತೆ ದಾಟುವ ಸೇತುವೆಯ ಕೆಳಗೆ.  ಯಾವುದೇ ಹೆಜ್ಜೆಗಳನ್ನು ಏರುವ ಅಗತ್ಯವಿಲ್ಲ.
ಉತ್ತಮ ಆಸನ ವ್ಯವಸ್ಥೆ ಲಭ್ಯವಿದೆ.  ನೀವು ಒಳಗೆ ಕುಳಿತಾಗ - ಬಿಸಿ ಸಾಂಬಾರ್ ಅಕ್ಕಿ ಮತ್ತು ಮೊಸರು ಅಕ್ಕಿ ಮತ್ತು ಬಿಸಿ ಹಾಲು ನೀಡಲಾಗುತ್ತದೆ.  ಎಲ್ಲವೂ ಉಚಿತ.
ನೀವು ಎರಡು ಲಾಡುಗಳನ್ನು ಪಡೆಯುತ್ತೀರಿ, ಅದಕ್ಕಾಗಿ ನೀವು ರೂ .20 / - ಪಾವತಿಸಬೇಕಾಗುತ್ತದೆ.  ಹೆಚ್ಚಿನ ಲಾಡ್ಡಸ್ಗಾಗಿ ನೀವು ರೂ.  ಪ್ರತಿ ಲಡ್ಡುಗೆ 25 / - ರೂ.
ದೇವಾಲಯದ ನಿರ್ಗಮನ ಗೇಟ್‌ನಲ್ಲಿರುವ ಕಾರ್ ಪಾರ್ಕಿಂಗ್ ಪ್ರದೇಶದಿಂದ, ಪ್ರವೇಶ ಮತ್ತು ವೈಸ್-ವರ್ಸಾ ಕೌಂಟರ್‌ನಲ್ಲಿ ನಿಮ್ಮನ್ನು ಬೀಳಿಸಲು ಬ್ಯಾಟರಿ ಕಾರು ಲಭ್ಯವಿದೆ.
ದರ್ಶನದ ಸಮಯದಲ್ಲಿ ಎಲ್ಲಾ ಇತರ ಕ್ಯೂಗಳನ್ನು ನಿಲ್ಲಿಸಲಾಗುತ್ತದೆ ಸೀನಿಯರ್ ಸಿಟಿಜನ್ ದರ್ಶನ್ ಅನ್ನು ಯಾವುದೇ ತಳ್ಳುವಿಕೆ ಅಥವಾ ಒತ್ತಡವಿಲ್ಲದೆ ಅನುಮತಿಸಲಾಗಿದೆ.
ಭಗವಂತನ ದರ್ಶನದ ನಂತರ 30 ನಿಮಿಷಗಳಲ್ಲಿ ನೀವು ದರ್ಶನದಿಂದ ಹೊರಬರಬಹುದು.
ಹೆಲ್ಪ್‌ಡೆಸ್ಕ್ ತಿರುಮಲಾ 08772277777 ಅನ್ನು ಸಂಪರ್ಕಿಸಿ
ಮಾಹಿತಿ ಸೌಜನ್ಯ: ಟಿಟಿಡಿ
************


Full Scholarship Given to Brahmin Students who are Eligible for Admission to Engineering Courses. 
Contact Dr. Mahalakshmi
9444963405
GKM Charitable Trust 

Please Post This Message to Help the Needy.


Rajanna Madhugiri 080 2660 7660

ತ್ರಿಮತಸ್ಥ ಬ್ರಾಹ್ಮಣರಲ್ಲಿ ವಿಜ್ಞಾಪನೆಗಳು .

ನಮ್ಮ ಬೆಂಗಳೂರಿನ ಬಸವನಗುಡಿಯ ಸಮೀಪ ........................ಮಾಗಡಿ ಕರಣಿಕ ವೈದಿಕ ಧರ್ಮ ಪಾಠಶಾಲೆ ಎಂಬ ಹೆಸರಿನಿಂದ ವೇದಪಾಠಶಾಲೆಯು ಉಪನೀತ ಬ್ರಾಹ್ಮಣವಟುಗಳಿಗಾಗಿ ಕೃಷ್ಣಯಜುರ್ವೇದ, ಋಗ್ವೇದ,ಸಂಸ್ಕೃತ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಇದೀಗ ಈ ವರ್ಷದ ಪ್ರವೇಶಕ್ಕಾಗಿ ಆಸಕ್ತ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಅವಕಾಶವನ್ನು ಸಂಸ್ಥೆಯು ಕಲ್ಪಿಸಿದೆ.

ಬೋಧನಾ ವಿಷಯಗಳು— ಕೃಷ್ಣಯಜುರ್ವೇದ,ಋಗ್ವೇದ, ಸಂಸ್ಕೃತ,

ವಿದ್ಯಾರ್ಥಿಗಳಿಗೆ ಸೌಲಭ್ಯಗಳು—
೧ ಯಾವುದೇ ಬೋಧನಾ ಶುಲ್ಕವಿರುವುದಿಲ್ಲ.
೨ ಊಟ,ವಸತಿ,ಉಚಿತವಾಗಿರುತ್ತದೆ.

೩ ನಿತ್ಯೋಪಯೋಗಿ ವಸ್ತುಗಳನ್ನು,ಅಧ್ಯಯನಸಾಮಗ್ರಿಗಳನ್ನು, ವಸ್ತ್ರಗಳನ್ನು ಸಂಸ್ಥೆ ಉಚಿತವಾಗಿ ನೀಡುತ್ತದೆ.

ಬೋಧನಾಕ್ರಮ—
೧ ಗುರುಕುಲ ಪದ್ಧತಿಯನ್ನು ಅನುಸರಿಸುತ್ತದೆ.
೨ ಶಿಖಾ,ಪಂಚೆ,ಶಲ್ಯ— ಇವುಗಳು ಅನಿವಾರ್ಯ
೩ ಸಂಸ್ಕೃತ ಮತ್ತು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ.

ಪ್ರವೇಶಕ್ಕೆ ಅರ್ಹತೆ—
ಉಪನೀತ ಬ್ರಾಹ್ಮಣ ವಟುವಾಗಿರಬೇಕು.
12ರಿಂದ 15ರ ವಯಸ್ಸಿನವರಾಗಿರಬೇಕು

ವಿ.ಸೂ.—ವಿದ್ಯಾರ್ಥಿಗಳ ಪ್ರಗತಿಗಾಗಿ,ಭವಿಷ್ಯಕ್ಕಾಗಿ ಪರೀಕ್ಷೆಗಳಿರುತ್ತವೆ.ಅನಿವಾರ್ಯಕಾರಣಗಳಹೊರತಾಗಿ ವರ್ಷದಲ್ಲಿ ಎರಡು ಅವಧಿಯ ವಿರಾಮವಿರುತ್ತದೆ.

ನಮ್ಮವಿಳಾಸ........
m k v d patashala
#68 v v road Basavanagudi Bangalore- 560004

December ೨೦೧೯


೯೮೪೫೦೫೫೨೧೩ ravishankar 9845055213

Dear Friends
I would like to inform you that we are offering 23% Discount on All your Medicine purchases if Brought through our app.

D5-http://wrizto.com/d5


Download This App And Buy Your Medicines @ 23% Discount On All Your Orders

November 2019


Katte Sathya Foundation is associated with N.R.Colony, T.R.Shamanna Dialysis Centre to provide affordable dialysis at the *cost of Rs.600*.

Rs. 600 includes all the dialysis charges and we don’t charge anything extra. 

I could request you to forward this message to needy people. 

Place: T.R.Shamanna Dialysis Centre, 1st Floor N.R.Colony maternity hospital, N.R.Colony, Basavanagudi-560004


Contact:+91-9538221952
********





October 2019

ಬೆಂಗಳೂರಿನಲ್ಲಿ ಒಂದು ಆಂಜನೇಯ ದೇವಸ್ಥಾನದಲ್ಲಿ ಅಭಿಷೇಕ ಪೂಜೆ ಅಲಂಕಾರ ಪ್ರಸಾದ ನೇವೇದ್ಯ ಮಾಡಿಕೊಂಡು ಇರುವುದಾದರೆ ಅವಕಾಶವಿದೆ.
ಸಿಂಗಲ್ ಬೆಡ್ ರೂಮ್ ವಸತಿ ಸೌಲಭ್ಯವಿದೆ rs.15000 ಸಂಬಳ ಸಿಗುತ್ತದೆ ಉಳಿದ ಸಮಯದಲ್ಲಿ ಬೇರೆ ಕಡೆಯಲ್ಲಿಯೂ ಹೋಗಿ ವೃತ್ತಿ ಮುಂದುವರಿಸಿಕೊಳ್ಳಲು  ಅವಕಾಶವಿದೆ.
ಯೋಗ್ಯರಾದ ಸಜ್ಜನ ಆಸಕ್ತರಿದ್ದರೆ ತಿಳಿಸಿ.
ಎಚ್ಎಸ್ಆರ್ ಲೇಔಟ್, ಜಗನ್ನಾಥ ಮಂದಿರದ ಹತ್ತಿರ ಅಗರ.
Usha - Trustee, Shri Prasannajaneya Temple.

09845367777
*********

VK Charitable Trust
Dr. C S Krishnamurthy
from Chamaraja Nagar, settled in Bangalore 2019


Please welcome Dr.C S Krishnamurthy to "Sankranti" from Chamarajanagar settled in Bangalore. He is also managing VK Charitable Trust by providing scholarships to poor and deserving students and old age pension of Rs.300 to poor senior citizens. 

******

Sankranti Charitable Trust
- helps poor brahmins with all needs such as daily medicine, monthly groceries, their chidlren's education etc

Madhwaraj Mugur Secretary +91 98440 75237

Sridhar Sharma President +91 98454 94587
Sandhya G Rao, Treasurer +91  7259608227

Sankranti Charitable Trust
Union Bank of India
Hampankaata Branch
A/c No. 412901010037373

S.B.Account, IFSC - UBIN0541290

*******

August 2019

Full Scholarship Given to Brahmin Students who are Eligible for Admission to Engineering Courses. 
Contact Details- 
S.chandramouli
9940094014
Please Post This Message to Help the Needy.

********




April 2019

Ramakrishna Mission Students’ Home, Mylapore, Chennai


Namaskaram. For decades, Ramakrishna Mission Students’ Home, Mylapore, Chennai is performing free upanyanam for the deserving economically challenged  Brahmin boys every year on Akshyatritiya day. Please forward this message to your other known bramin groups and refer deserving Brahmin boys. Maximum Age limit 17. The Upanayanam will be conducted at the below address.. 
For further details and registration, please contact one of our following Volunteer 
Sri.J.Gopalakrishnan: 9962882523  / 
Sri. KV.Varadharajan: 9840097545 /
Sri.V.Shankar:7010623700.  

Registration before 20 days prior to Akshaya Triteeya day
                                                                                                                                                        
Secretary
Ramakrishna Mission Students' Home
 No. 66, P.S. Sivaswamy Salai, 
Mylapore, Chennai - 600 004
http://www.rkmshome.org/index.html
Email: chennai.studentshome@rkmm.org

*****

June 2019 ಸರಳ ಪರಿಹಾರ
ಯಾರು ತುಳಸಿ ಪೂಜೆ ಮತ್ತು ಮನೆಯ ಮುಂದೆ ರಂಗೋಲಿ ಯನ್ನು ಹಾಕುತ್ತಾರೋ ಪ್ರತಿನಿತ್ಯವೂ ಪೂಜಿಸುವ ಪದ್ಧತಿ 5.30am ರಿಂದ 6.30am
ಸಮಯದ ಒಳಗೆ ಮಾಡುತ್ತಾರೋ ಅವರಿಗೆ ®ಆರೋಗ್ಯ ಹೆಚ್ಚಿಸುತ್ತದೆ

ಬೆಳಿಗ್ಗೆ ಎದ್ದ ತಕ್ಷಣ ರಂಗೋಲಿಯನ್ನು ಯಾರು ನೋಡುತ್ತಾರೋ ಅವರಿಗೆ 
®ಕಂಟಕಗಳು ದೂರ , ®ಶತ್ರುಗಳಿಂದ ದೂರವಿರು ತೀರಿ, ®ಮನೆಯಲ್ಲಿ ಶಾಂತಿ ನೆಮ್ಮದಿ ಸಿಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
(M) 9480965234 Only Whats App Message 
No Call

*******


August 2019

Railways: ಟ್ರೈನ್​​ ಟಿಕೆಟ್​​​ ಮೇಲೆ ಶೇ.100 ರಷ್ಟು ರಿಯಾಯಿತಿ; ಯಾರಿಗೆಷ್ಟು ಗೊತ್ತೇ?
ಭಾರತೀಯ ರೈಲ್ವೆ ಇಲಾಖೆ ವಿವಿಧ ರೀತಿಯ ರಿಯಾಯಿತಿಗಳನ್ನು ಪ್ರಯಾಣಿಕರಿಗೆ ನೀಡಲು ಮುಂದಾಗಿದೆ. ರೋಗಿಗಳಿಗೆ, ವಿದ್ಯಾರ್ಥಿಗಳಿಗೆ, ಸಂದರ್ಶನಕ್ಕೆ ಹೋಗುವವರಿಗೆ, ಹಿರಿಯ ನಾಗರಿಕರಿಗೆ ಸೇರಿದಂತೆ ಹಲವರಿಗೆ ಹಲವು ರೀತಿಯ ರಿಯಾಯಿತಿ ನೀಡಲು ನಿರ್ಧರಿಸಿದೆ. 
ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಟಿಕೆಟ್​​ ಮೇಲೆ ರಿಯಾಯಿತಿ ನೀಡಲು ಮುಂದಾಗಿದೆ. ಕೆಲವರಿಗೆ ಮಾತ್ರ ನೂರಕ್ಕೆ ಶೇಕಡ ನೂರರಷ್ಟು ರಿಯಾಯಿತಿ ನೀಡಲಿದೆ.
ರೈಲಿನಲ್ಲಿ ಪ್ರಯಾಣಿಸುವವರಿಗೆ ಕೆಟಗಿರಿ ಆಧಾರದ ಮೇಲೆ ರಿಯಾಯಿತಿ ನೀಡಲಾಗುವುದು. ಈ ಬಗ್ಗೆ ಸಂಪೂರ್ಣ ಮಾಹಿತಿ http://www.indianrailways.gov.in ವೆಬ್​​ಸೈಟ್​​ನಲ್ಲಿ ದೊರೆಯಲಿದೆ.
ವಿದ್ಯಾರ್ಥಿಗಳಿಗೆ 12ನೇ ತರಗತಿಯವರೆಗೆ ಉಚಿತ ಸೆಕೆಂಡ್ ಕ್ಲಾಸ್ ಮಾಸಿಕ ಸೀಜನ್ ಟಿಕೆಟ್ ಪಡೆಯಬಹುದು. ಈ ಪೈಕಿ ಸಾಮಾನ್ಯ ಮತ್ತು ಹಿಂದುಳಿದವರಿಗೆ ಶೇ.50, ದಲಿತರಿಗೆ ಶೇ.75 ರಿಯಾಯಿತಿ ಸಿಗಲಿದೆ.
ಗ್ರಾಮೀಣ ವಿದ್ಯಾರ್ಥಿಗಳು ಸರ್ಕಾರ ಆಯೋಜಿಸಿದ ಕ್ಯಾಂಪ್, ಸೆಮಿನಾರ್‌ಗಳು ಅಥವಾ ಐತಿಹಾಸಿಕ ಪ್ರವಾಸಗಳಿಗೆ ಸೆಕೆಂಡ್ ಕ್ಲಾಸ್ ಮತ್ತು ಸ್ಲೀಪರ್ ಕ್ಲಾಸ್‌ನಲ್ಲಿ ಶೇ.75 ರಷ್ಟು ರಿಯಾಯಿತಿ ಪಡೆಯಬಹುದಾಗಿದೆ.
ಯುಪಿಎಸ್‌ಸಿ ಮತ್ತು ಎಸ್‌ಎಸ್‌ಸಿ ಪರೀಕ್ಷೆಗಳಿಗೆ ತೆರಳುತ್ತಿರುವ ಸಂದರ್ಭದಲ್ಲಿ ಸೆಕೆಂಡ್ ಕ್ಲಾಸ್‌ನಲ್ಲಿ ಶೇ.50 ರಷ್ಟು ರಿಯಾಯಿತಿ ಪಡೆಯಬಹುದಾಗಿದೆ.
60 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ಎಲ್ಲಾ ಕ್ಲಾಸ್‌ಗಳಲ್ಲಿ ಶೇ.40 ರಷ್ಟು ರಿಯಾಯಿತಿ ಪಡೆಯಬಹುದು. 58 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಎಲ್ಲಾ ಕ್ಲಾಸ್‌ಗಳಲ್ಲಿ ಶೇ.50 ರಷ್ಟು ರಿಯಾಯಿತಿ ಪಡೆಯಬಹುದು.
ರೋಗಿಗಳು ಡೈಯಾಲಿಸಿಸ್ ಅಥವಾ ಹೃದಯ ರೋಗಕ್ಕೆ ಚಿಕಿತ್ಸೆ ಅಥವಾ ಕಿಡ್ನಿ ಜೋಡಣೆಗಾಗಿ ತೆರಳುತ್ತಿರುವವರಿಗೆ ರಿಯಾಯಿತಿ. ಫಸ್ಟ್‌ ಮತ್ತು ಸೆಕೆಂಡ್‌ ಕ್ಲಾಸ್‌ಗಳಲ್ಲಿ, 3ಎಸಿ ಮತ್ತು ಚೇರ್ ಕಾರ್‌‌ನಲ್ಲಿ ಶೇ.75 ರಷ್ಟು ರಿಯಾಯಿತಿ, ರೋಗಿಗಳೊಂದಿಗೆ ಪ್ರಯಾಣಿಸುವವರಿಗೂ ಶೇ.75 ರಷ್ಟು ರಿಯಾಯಿತಿ.
ಸೇನೆಯಲ್ಲಿ ಕಾರ್ಯನಿರ್ವಹಿಸುವಾಗ ಹುತಾತ್ಮರಾದ ಕುಟುಂಬದವರು ಸೆಕೆಂಡ್ ಕ್ಲಾಸ್ ಮತ್ತು ಸ್ಲೀಪರ್ ಕ್ಲಾಸ್‌ಗಳಲ್ಲಿ ಶೇ.75 ರಷ್ಟು ರಿಯಾಯಿತಿ ಪಡೆಯಬಹುದು.
********

For minor corrections in Aadhar Card





********

January 2019 

note: phone and ask about money to be paid per day


ಎಲ್ಲಾ ಸದ್ಭಕ್ತರಲ್ಲಿ ವಿನಂತಿ. ಬ್ರಾಹ್ಮಣರ ಸೇವೆಗಾಗಿ ಹುಬ್ಬಳ್ಳಿಯಲ್ಲಿ ನಮ್ಮ ಮನೆಯಲ್ಲಿ ಯಾರಾದರೂ ಬ್ರಾಹ್ಮಣರು ಹುಬ್ಬಳ್ಳಿಯ ಮೂಲಕ ಬೇರೆ ಊರಿಗೆ ಹೋಗುವಾಗ ಸ್ನಾನ ಮತ್ತು ಸಂಧ್ಯಾವಂದನೆಗೆ ಉಪಹಾರಕ್ಕೆ ಅಥವಾ ಇನ್ನುಳಿದ ಬೇರೆ ಯಾವುದಾದರು ಸೇವೆಗೆ  ಅನುಕೂಲವಿದ್ದು ತಾವುಗಳು ಈ ದೂರವಾಣಿಗೆ ಸಂಪರ್ಕಿಸಿದರೆ 8884186521 ಬ್ರಾಹ್ಮಣರ ಸೇವೆಗೆ ನಾವು ಸದಾ ಸಿದ್ಧ.. ರಾಘವೇಂದ್ರ ನರಗುಂದ 
***************

Free Samskrita Speaking Course. 
Festival for Samskrita Lovers! 
Be A Samskrita Speaker in Just  15 Days!
Samskrita Background Not Required! 
All Are Welcome
Samskrita Bharati in Association with Beechi Vidya Kendra is conducting   " Spoken Samskrita Class" 
at _*Beechi Vidya Kendra, 
No 641, Kodigehalli Main Road, Opposite to Chairman Club,
Shahakaranagar, Bengaluru - 92._* 

Contact : 9035302302 / 9686029595
 *Timing : 6:15  to 7:15 pm on Monday to Friday. 
Duration : From 9th Sept Monday to 27th Sept  Friday.* 
All are Welcome, Please Do Invite Dear and Near. 
A Noble Journey For Rastriya Vaibhava Suraksha Abhiyana!
*******

November 2018

sent by 9480280802 to sankranti group
**********



June 2018

IMPORTANT Last Date Every Year is 10th June 

For 11 and 12 std studies, merit scholarship  upto 6000 per year for students with more than 90% in SSLC. Family income less than 2 L.
Karnataka call Vishwanatha K S, Phone: 9986325234/8296010803. Last date to apply  30 June.
Andhra call Umasankar, Phone: 8367751309. Last date 15 June.
Kerala call Radhakrishnan, Phone: 9446469046. Last date 10 June.
T.Nadu, Pondichery call Jacob Sukumar R, Phone: 7339659929. Last date 30 June.
Telangana call Umasankar, Phone: 9652400518. Last date 30 June.

https://www.vidyadhan.org/apply

*******
ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೇ ಮತ್ತು ಇದ್ದರೆ ನಿಮ್ಮ ಮತಗಟ್ಟೆ ಯಾವುದೆಂದು ತಿಳಿಯಲು ಈ ವಿಧಾನವನ್ನು ಅನುಸರಿಸಿ.

KAEPIC ಎಂದು ಟೈಪ್ ಮಾಡಿ ಒಂದು ಸ್ಪೇಸ್ ಕೊಟ್ಟು ನಿಮ್ಮ ವೋಟರ್ ಐಡಿ ನಂಬರನ್ನು ಟೈಪ್ ಮಾಡಿ 9731979899 ಗೆ ಕಳಿಸಿ. ಕೂಡಲೇ ನಿಮ್ಮ ವಿವರಗಳನ್ನು ಎಸ್ಸೆಮ್ಮೆಸ್ ಮೂಲಕ ನಿಮಗೆ ಕಳಿಸಲಾಗುತ್ತದೆ. ಒಂದು ವೇಳೆ ನಿಮ್ಮ ಹೆಸರು ಇಲ್ಲದಿದ್ದರೆ ಇದೇ ಭಾನುವಾರ ತಾರೀಕು 8-4-2018ರಂದು ಎಲ್ಲಾ ಮತಗಟ್ಟೆ(Schools)ಗಳಲ್ಲಿ ಹೆಸರು ಬಿಟ್ಟು ಹೋದವರ ಹೆಸರುಗಳನ್ನು ಅಂದೇ ಮತದಾರರ ಪಟ್ಟಿಗೆ ಸೇರಿಸಲಾಗುವುದು. ಮತ್ತು ಸ್ಥಳದಲ್ಲಿಯೇ ವೋಟರ್ ಐಡಿಯನ್ನು ನೀಡಲಾಗುವುದು. ಇದು ಕೊನೆಯ ಅವಕಾಶವಾಗಿರುವುದರಿಂದ ದಯವಿಟ್ಟು ಎಲ್ಲರೂ ಸದುಪಯೋಗಪಡಿಸಿಕೊಳ್ಳಿ.

ಇತ್ತೀಚೆಗೆ SSLC ಅಥವಾ PUC ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಓದಿನಲ್ಲಿ ಹೆಚ್ಚಿನ ಆಸಕ್ತಿಯಿದ್ದರೂ,  ಮನೆಯಲ್ಲಿನ ತೀವ್ರ ಆರ್ಥಿಕ ಸಮಸ್ಯೆಗಳಿಂದಾಗಿ ಕಾಲೇಜು ವಿದ್ಯಾಭ್ಯಾಸ ಮುಂದುವರೆಸಲು ತೊಂದರೆ ಅನುಭವಿಸುತ್ತಿರುವ ಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸುವ ಸಲುವಾಗಿ ಮಾಸಿಕ ಸಹಾಯಧನ ನೀಡಲು  ಮೈಸೂರಿನ ಕ್ರೆಡಿಟ್‌ - ಐ ಸಂಸ್ಥೆಯು ಸಿದ್ಧವಿದೆ .. ರಾಜ್ಯದ ಯಾವುದೇ ಭಾಗದಲ್ಲಿರುವ ಇಂತಹ ಅರ್ಹ ವಿದ್ಯಾರ್ಥಿಗಳು ತಮ್ಮ 2 ಭಾವಚಿತ್ರ, ಇತ್ತೀಚೆಗೆ ಉತ್ತೀರ್ಣರಾದ ಪರೀಕ್ಷೆಯ ಅಂಕಪಟ್ಟಿಯ ಪ್ರತಿ ಹಾಗೂ ವಿದ್ಯಾರ್ಥಿ/ವಿದ್ಯಾರ್ಥಿನಿಯ ವಿವರವನ್ನೊಳಗೊಂಡ ಅರ್ಜಿಯೊಡನೆ ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಿ ..

ಡಾ. ಎಂ.ಪಿ. ವರ್ಷ, ವ್ಯವಸ್ಥಾಪಕ ಟ್ರಸ್ಟಿ,
ಕ್ರೆಡಿಟ್‌ - ಐ ಸಂಸ್ಥೆ,
ನಂ.1241,
"ರಾಘವೇಂದ್ರ ನಿಲಯ",
2 ನೇ ಕ್ರಾಸ್, ಕೃಷ್ಣಮೂರ್ತಿಪುರಂ,
ಮೈಸೂರು - 570004.
*******

please phone & confirm
Sridhar Kumtakar facebook -  

ನಮಸ್ತೆ..
ತಮ್ಮ ಸುತ್ತ ಯಾರಾದರೂ ಎಸ್.ಎಸ್.ಎಲ್.ಸಿ /ಪಿ.ಯು.ಸಿ.ವಿಧ್ಯಾರ್ಥಿ/ನಿ ಆರ್ಥಿಕ ಪರಿಸ್ಥಿತಿಯ ಕಾರಣದಿಂದ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸುವ ಪರಿಸ್ಥಿತಿ ಇದ್ದರೆ ಅಂತಹ ವಿಧ್ಯಾರ್ಥಿ/ನಿ ಯ ಮಾಹಿತಿಯನ್ನು ನನ್ನ ವೈಯುಕ್ತಿಕ ನಂಬರಿಗೆ ಕಳುಹಿಸಿ.ಅಂತವರಿಗೆ ಶೈಕ್ಷಣಿಕ ಶುಲ್ಕ ಮತ್ತು ಪುಸ್ತಕದ ವ್ಯವಸ್ಥೆಯನ್ನು ನಮ್ಮ "ಕುಂಭಶ್ರೀ ಪದವಿ ಪೂರ್ವ ಕಾಲೇಜು ನಿಟ್ಟಡೆ ವೇಣೂರು.ಬೆಳ್ತಂಗಡಿ.ತಾ!" ನೋಡಿ ಕೊಳ್ಳುತ್ತದೆ. ಈ ಮೂಲಕ ವಿಧ್ಯಾರ್ಥಿಯೊಬ್ಬರ  ಭವಿಷ್ಯ ಉಜ್ವಲವಾಗಲು ನೆರವಾಗಿ........(ಹಾಸ್ಟೆಲ್ ಸೌಲಭ್ಯ ಇದೆ.)
ಧನ್ಯವಾದಗಳೊಂದಿಗೆ
ಪ್ರಾಂಶುಪಾಲರು
9449922622

https://m.facebook.com/story.php?story_fbid=621067988249914&id=100010401541908

********

https://www.facebook.com/vedabhavan

We are on a mission. 
Mission to continue lineage of Vedam. 
Vedam lineage through Vedapathashala. 
Vedapathashala that can sustain for generations to come.
Vedapathashala to be run in new Veda Bhavan which is to be constructed in Ponnal village of Shamirpet mandal. 
Land already donated by philanthropists. 
Now we have an opportunity to take part in protecting and continuing Vedic tradition of Sanatana dharma. 
We wish to make as many people as possible to own the Veda Dharma. 
So contribute Rs. 100/- through coupon receipt from Sri Sankara Gurukula Veda Patasala. You can also contribute your mite through UPI through any wallets like Paytm
Website: www.vedabhavan.org
Fb. :   https://facebook.com/vedabhavan

How you can Donate
1. Through purchase of Coupons
2. Through any Wallets like Paytm/Bhim/Phonepe/Gpay to our number
7997242526
( active from 24th October)
3.Through NEFT
Bank:Account number
CITY UNION BANK

Name : 
SRI SANKARA GURUKULA VEDA PATASALA 
A/c No : 076109000038620
IFSC CODE : CIUB0000155

Towards Building Corpus fund
Contributions of amount more than Rs. 500/-eligible for IT exemption under 80G. Receipt will be issued. 
https://tinyurl.com/y9avnyxh

With Veda Vandanam. 🙏
Sri Sankara Gurukula Vedapatasala 
Vedabhavan  Hyderabad
********


2 dec 2018-please call 8884186521. ಎಲ್ಲಾ ಸದ್ಭಕ್ತರಲ್ಲಿ ವಿನಂತಿ. ಬ್ರಾಹ್ಮಣರ ಸೇವೆಗಾಗಿ ಹುಬ್ಬಳ್ಳಿಯಲ್ಲಿ ನಮ್ಮ ಮನೆಯಲ್ಲಿ ಯಾರಾದರೂ ಬ್ರಾಹ್ಮಣರು ಹುಬ್ಬಳ್ಳಿಯ ಮೂಲಕ ಬೇರೆ ಊರಿಗೆ ಹೋಗುವಾಗ ಸ್ನಾನ ಮತ್ತು ಸಂಧ್ಯಾವಂದನೆಗೆ ಉಪಹಾರಕ್ಕೆ ಅಥವಾ ಇನ್ನುಳಿದ ಬೇರೆ ಯಾವುದಾದರು ಸೇವೆಗೆ  ಅನುಕೂಲವಿದ್ದು ತಾವುಗಳು ಈ ದೂರವಾಣಿಗೆ ಸಂಪರ್ಕಿಸಿದರೆ 8884186521 ಬ್ರಾಹ್ಮಣರ ಸೇವೆಗೆ ನಾವು ಸದಾ ಸಿದ್ಧ.. --------ರಾಘವೇಂದ್ರ ನರಗುಂದ
*******

july ೧೫ ೨೦೨೦
ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯವರಿಗೆ ಜಾತಿ-  ಪ್ರಮಾಣ ಪತ್ರ ನೀಡಲು ಸರ್ಕಾರಿ ಆದೇಶ : ಶ್ರೀ ಗೋವಿಂದ ಕಾರಜೋಳ 
  
ಬೆಂಗಳೂರು. ಜು. 15 : ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರಿಗೆ  ಶಿಕ್ಷಣ, ಉದ್ಯೋಗ, ಕೌಶಲ್ಯ ಅಭಿವೃದ್ಧಿ, ಸ್ವಯಂ ಉದ್ಯೋಗ ಹಾಗೂ ಇತರೇ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುವಂತೆ ಜಾತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ನೀಡಲು ಸರ್ಕಾರಿ  ಆದೇಶ ಹೊರಡಿಸುವ ಮೂಲಕ  ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದು ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ತಿಳಿಸಿದ್ದಾರೆ. 

ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ. 10 ರಷ್ಟು ಮೀಸಲಾತಿಯನ್ನು ಕಲ್ಪಿಸಿ ಆದೇಶ ಹೊರಡಿಸಿದೆ.   ಆರ್ಥಿಕವಾಗಿ ಹಿಂದುಳಿದ ಎಲ್ಲಾ ಸಮುದಾಯದವರ ಶ್ರೇಯೋಭಿವೃದ್ಧಿಯ  ಹಿತದೃಷ್ಠಿಯಿಂದ ಆದೇಶ ಹೊರಡಿಸಿತ್ತು. 
ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ನಮ್ಮ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯದಲ್ಲಿ ಕೇಂದ್ರ ಸರ್ಕಾರದ ಈ ಆದೇಶದ ಅನುಷ್ಟಾನಕ್ಕಾಗಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ನೀಡಲು ಸರ್ಕಾರಿ ಆದೇಶ ಹೊರಡಿಸುವ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆದಿದೆ.  ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗಗಳ ಕಲ್ಯಾಣ ನಮ್ಮ ಸರ್ಕಾರದ ಉದ್ದೇಶವಾಗಿದೆ. 


   ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರಿಗೆ ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಸ್ವಯಂ ಉದ್ಯೋಗ ಹಾಗೂ ಇತರೇ ಸೌಕರ್ಯಗಳನ್ನೊಳಗೊಂಡಂತೆ ಯೋಜನೆಗಳನ್ನು ಜಾರಿಗೊಳಿಸುವ ಉದ್ದೇಶಕ್ಕಾಗಿ ರಾಜ್ಯ ಸರ್ಕಾರವು  ಬ್ರಾಹ್ಮಣ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿದೆ.    ಆರ್ಥಿಕವಾಗಿ ಹಿಂದುಳಿದ  ಅರ್ಹ ಬ್ರಾಹ್ಮಣರಿಗೆ ಸೂಕ್ತ ಜಾತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ನೀಡಲು ಕ್ರಮಕೈಗೊಳ್ಳುವಂತೆ  ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆಯು ಆದೇಶ ಹೊರಡಿಸಿದೆ.  ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ವಿವಿಧ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಈ ಪ್ರಮಾಣ ಪತ್ರಗಳನ್ನು ಪರಿಗಣಿಸಲು ಅನುಮತಿ ನೀಡಲಾಗಿದೆ.    ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಿಸಿಎಂ ತಿಳಿಸಿದ್ದಾರೆ.
***********

ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೇ ಮತ್ತು ಇದ್ದರೆ ನಿಮ್ಮ ಮತಗಟ್ಟೆ ಯಾವುದೆಂದು ತಿಳಿಯಲು ಈ ವಿಧಾನವನ್ನು ಅನುಸರಿಸಿ.

KAEPIC ಎಂದು ಟೈಪ್ ಮಾಡಿ ಒಂದು ಸ್ಪೇಸ್ ಕೊಟ್ಟು ನಿಮ್ಮ ವೋಟರ್ ಐಡಿ ನಂಬರನ್ನು ಟೈಪ್ ಮಾಡಿ 9731979899 ಗೆ ಕಳಿಸಿ. ಕೂಡಲೇ ನಿಮ್ಮ ವಿವರಗಳನ್ನು ಎಸ್ಸೆಮ್ಮೆಸ್ ಮೂಲಕ ನಿಮಗೆ ಕಳಿಸಲಾಗುತ್ತದೆ. ಒಂದು ವೇಳೆ ನಿಮ್ಮ ಹೆಸರು ಇಲ್ಲದಿದ್ದರೆ ಇದೇ ಭಾನುವಾರ ತಾರೀಕು 8-4-2018ರಂದು ಎಲ್ಲಾ ಮತಗಟ್ಟೆ(Schools)ಗಳಲ್ಲಿ ಹೆಸರು ಬಿಟ್ಟು ಹೋದವರ ಹೆಸರುಗಳನ್ನು ಅಂದೇ ಮತದಾರರ ಪಟ್ಟಿಗೆ ಸೇರಿಸಲಾಗುವುದು. ಮತ್ತು ಸ್ಥಳದಲ್ಲಿಯೇ ವೋಟರ್ ಐಡಿಯನ್ನು ನೀಡಲಾಗುವುದು. ಇದು ಕೊನೆಯ ಅವಕಾಶವಾಗಿರುವುದರಿಂದ ದಯವಿಟ್ಟು ಎಲ್ಲರೂ ಸದುಪಯೋಗಪಡಿಸಿಕೊಳ್ಳಿ.
****
ಭಾರತ ದೇಶದಲ್ಲಿ 90% ಶರೀರದಲ್ಲಿ ಉದ್ಭವಿಸುವ ರೋಗಗಳಿಗೆ ಮೂಲ ಕಾರಣ ದೇಹದಲ್ಲಿ ಸರಿಯಾದ ರಕ್ತ ಪರಿಚಲನೆ ( 𝐁𝐥𝐨𝐨𝐝 𝐂𝐢𝐫𝐜𝐮𝐥𝐚𝐭𝐢𝐨𝐧 ) ಇಲ್ಲದಿರುವುದು ಮತ್ತು ದೇಹದಲ್ಲಿ ಆಮ್ಲಜನಕದ ಮಟ್ಟ ( 𝐎𝐱𝐲𝐠𝐞𝐧 𝐋𝐞𝐯𝐞𝐥 ) ಕಡಿಮೆ ಇರುವುದು.

𝐄-𝐁𝐈𝐎𝐓𝐎𝐑𝐈𝐔𝐌 𝐌𝐀𝐆𝐍𝐄𝐓𝐈𝐂 ತೆರಪಿ ಮೂಲಕ ದೇಹಕ್ಕೆ ಬರುವು ರೋಗಗಳನ್ನು ನಿಯಂತ್ರಿಸಬಹುದು. ಈ ಉತ್ಪನ್ನವು ದೇಹದ ರಕ್ತ ಪರಿಚಲನೆ ಮತ್ತು ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದ ಸರ್ವ ರೋಗಗಳಿಗೆ ಸಂಜೀವಿನಿಯಾಗಿ ಕೆಲಸ ಮಾಡುತ್ತದೆ. ಈ ಉತ್ಪನ್ನವನ್ನು ದೇಹದ ಹೊರಗೆ ಉಪಯೋಗಿಸುವುದರಿಂದ ಇದು ಶೀಘ್ರವಾಗಿ ತನ್ನ ಕಾರ್ಯವನ್ನು ನಿರ್ವಹಿಸಿ ಈ ಕೆಳಗಿನ ರೋಗಗಳನ್ನು ನಿಯಂತ್ರಿಸಬಹುದು..

1 ) ಶರೀರದಲ್ಲಿ ನಿಶ್ಯಕ್ತಿ
2 ) ಶ್ವಾಸ ಕೋಶದ ಸಮಸ್ಯೆಗಳು
3 ) ಅಧಿಕ ಮತ್ತು ಕಡಿಮೆ ರಕ್ತದೊತ್ತಡ
4 ) ನಿದ್ರಾಹೀನತೆ
5 ) ಥೈರಯಿಡ್ ಸಮಸ್ಯೆ
6 ) ಮೂಲವ್ಯಾಧಿ ಸಮಸ್ಯೆ
7 ) ಶರೀರದಲ್ಲಿ ಅಲ್ಲಲ್ಲಿ ಬಾವು ಕಾಣಿಸಿಕೊಳ್ಳುವುದು
8 ) ಮಾಂಸಖಂಡಗಳ ನೋವು
9 ) ಹಲ್ಲಿನ ಒಸಡುಗಳಲ್ಲಿ ರಕ್ತ ಸೋರುವಿಕೆ
10 ) ನಿದ್ರೆಯಲ್ಲಿ ಗೊರಕೆಯ ಸಮಸ್ಯೆ
11 ) ಅಜೀರ್ಣತೆ
12 ) ಸೋರಿಯಾಸಿಸ್ ಮುಂತಾದ ಚರ್ಮ ರೋಗಗಳು
13 ) ಮಧುಮೇಹದ ಸಮಸ್ಯೆ
14 ) ಶರೀರದಲ್ಲಿ ಅಧಿಕ ಕೊಬ್ಬು ಶೇಖರಣೆ
15 ) ಪಾರ್ಶ್ವ ವಾಯುವಿನ ಸಮಸ್ಯೆ
16 ) ಕಣ್ಣಿನ ದೃಷ್ಟಿ ದೋಷ
17 ) ಸಂಧಿವಾತದ ಸಮಸ್ಯೆ

ಈ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ, ದೇಹದಲ್ಲಿ ರಕ್ತ ಪರಿಚಲನೆ ಯಲ್ಲಿ ತೊಡಕುಗಳು ಮತ್ತು ದೇಹದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆ ಇರುವುದು. 𝐄-𝐁𝐈𝐎𝐓𝐎𝐑𝐈𝐔𝐌 𝐌𝐀𝐆𝐍𝐄𝐓𝐈𝐂 ಉತ್ಪನ್ನವು ಈ ಕೆಲಸವನ್ನು ಸರಿಯಾಗಿ ನಿರ್ವಹಿಸುವುದರಿಂದ ಸಮಸ್ಯೆಗಳಿಗೆ ಶೀಘ್ರವಾಗಿ ಪರಿಹಾರ ದೊರಕುವುದು..

ಹೆಚ್ಚಿನ ಮಾಹತಿಗಾಗಿ
ᴍᴏʙ:8147982789 - check vercity
****


***




No comments:

Post a Comment