SEARCH HERE

Tuesday 1 January 2019

ನವರಾತ್ರಿ ದಸರಾ ಸಂಪ್ರದಾಯ ಪದ್ದತಿ ವಿಜಯದಶಮಿ navaratri dasara fest sampradaya vijayadashami bhadrapada shukla pratipada








read more here
deepavali fest     DEEPAVALI
karteeka maasa          KARTEEKA MASA
uttan dwadashi or tulasi fest        TULASI FEST
bali padyami    BALI PADYAMI
dhatri havana             DHATRI HAVANA

*******
Navaratri means nine days  where goddess Durga is worshipped in different forms.
History of Navratri
This vrat was advocated by Sage Narad to ShriRam, so that He could kill Ravan. After completion of this vrat, ShriRam attacked Lanka and finally killed Ravan.
The Goddess fought with the demon Mahishasur for nine days from Pratipada to Navami and finally killed him on the Navami night. Since then, She came to be known as Mahishasurmardini, the annihilator of Mahishasur.

Importance

Whenever the tamasik, demonical and cruel people become powerful and start troubling the sattvik, righteous humans, the Goddess incarnates to reinstate Righteousness. This is the vrat of this Deity.
During Navaratra, the Goddess Principle is a thousand times more active than usual.
                                                    
Significance of worshipping Shakti 
The word asur is derived from ‘असुषु रमन्ते इति असुर: |’, meaning ‘the one who remains engrossed only in enjoying life and in the indulgence of pleasure of the objects is an asur (demon)’. Such a Mahishasur is present in each human heart. And he has taken control over internal Divine qualities of the human being. It is necessary to perform puja of Shakti to become free from the trap of Mahishasur, by realising the illusory form of this Mahishasur. Therefore, Shakti should be worshipped in the nine days of Navratra. This victory is celebrated on the day of Dashami and is called Dussehra.

Shailaputri literally means the daughter (putri) of the mountains (shaila). Variously known as Sati Bhavani, Parvati or Hemavati, the daughter of Himavana - the King of the Himalayas, she is the first among Navadurgas. Her worship takes place on the first day of Navaratri – the nine divine nights. The embodiment of the power of Brahma, Vishnu and Shiva, she rides a bull and carries a trident and a lotus in her two hands.

                             
She is worshipped on the second day of Navaratri and is the second form of Mother Goddess. Brahmacharini means one who practices devout austerity. She enlightens us in the magnificent embodiment of Durga with great powers and divine grace. She holds a rosary in her right hand and a water utensil in her left hand. She is blissful and endows happiness, peace, prosperity and grace upon all devotees who worship her. Filled with bliss and happiness, she is the way to emancipation - Moksha.

The third facet of Goddess Durga is ‘Chandraghanta’, who is worshipped on the third day of Navaratri, for peace, tranquility and prosperity in life. She has a ‘chandra’ or half moon in her forehead in the shape of a ‘ghanta’ or bell. That is why she is called ‘Chandraghanta’. She is charming, has a golden bright complexion and rides a lion. She has ten hands, three eyes and holds weapons in her hands. She is the apostle of bravery and possesses great strength to fight in the battle against demons.
                                                                                                     
Kushmanda is the fourth form of the mother goddess and is worshipped on the fourth day ofNavaratri. The meaning of the name ‘Ku-shm-anda’ is as follows: ‘Ku’ = a little; ‘ushma’ = ‘warmth’; ‘anda’ = ‘the cosmic egg’. So she is considered the creator of the universe. The universe was no more than a void full of darkness, until her light spreads in all directions like rays from the sun. Often she is depicted as having eight or ten hands. She holds weapons, glitter, rosary, etc., in her hands, and she rides a lion.
The fifth aspect of the Mother Durga is known as ‘Skanda Mata’ - the mother of Skanda or Lord Kartikeya, who was chosen by gods as their commander in chief in the war against the demons. She is worshipped on the fifth day of Navaratri. She is accompanied by the Lord Skanda in his infant form. Skanda Mata has four arms and three eyes, holds the infant Skanda in her right upper arm and a lotus in her right hand which is slightly raised upwards. The left arm is in pose to grant boons with grace and in left lower hand which is raised also holds a lotus. She has a bright complexion and often depicted as seated on a lotus
                                                                                            
The sixth form of Mother Durga is known as ‘Katyayani’, who is worshipped on the six day of Navaratri. The legend behind her name goes thus: Once upon a time, there was a great sage called Kata, who had a son named Katya. Kata was very famous and renowned in the lineage of saints. He underwent long austerities and penance in order to receive the grace of the Mother Goddess. He wished to have a daughter in the form of a goddess. According to his wish and desire the Mother Goddess granted his request. Katyayani was born to Kata as an avatar of Durga.

This is the seventh form of Mother Durga and is worshipped on the seventh day of Navaratri. She has a dark complexion, disheveled hair and a fearlessness posture. A necklace flashing lightning adorns her neck. She has three eyes that shine bright and terrible flames emanate from her breath. Her vehicle is the donkey. Her raised right hand always seems to grant boons to all worshippers and all her right lower hand is in the pose of allaying fears. Her left upper hand holds a thorn-like weapon, made of iron and there is a dragger in the lower left hand. She is black like Goddess Kali and holds a sparkling sword in her right hand battle all evil. Her gesture of protection assures us of freedom from fear and troubles. So she is also known as ‘Shubhamkari’ – one who does good.
                                                                                        
She is worshipped on the eighth day of Navaratri. Her power is unfailing and instantly fruitful. As a result of her worship, all sins of past, present and future get washed away and devotees get purified in all aspects of life. Maha Gauri is intelligent, peaceful and calm. Due to her long austerities in the deep forests of the Himalayas, she developed a dark complexion. When Lord Shiva cleaned her with the water of the Ganges, her body regained its beauty and she came to be known as Maha Gauri, which mean extremely white. She wears white clothes, has four arms, and rides on a bull. Her right hand is in the pose of allaying fear and her right lower hand holds a trident. The left upper hand holds a ‘damaru’ (a small rattle drum) and the lower one is in the pose of granting boons to her devotees.


Siddhidatri is the ninth form of Goddess. She is worshipped on the ninth day of Navaratri. Siddhidatri has supernatural healing powers. She has four arms and she is always in a blissful happy enchanting pose. She rides on the lion as her vehicle. She blesses all Gods, saints, yogis, tantrics and all devotees as a manifestation of the Mother Goddess. In ‘Devi Bhagvata Purana’ it is mentioned that Lord Shiva worshipped her and was blessed with all Siddhis (supernatural powers). By her blessings his half body became female and other half body male in the avatar of Ardhnarishvara.

Saraswathi Pooja Vidhanam And Katha  (pdf) ---- Saraswathi pooja is performed on 7th day of Navaratri "Saptami Tithi".
                       
                        On eighth day "Durgashtami" which falls on Ashtami tithi ,where goddess Durga is worshipped and also kumari puja is also performed by inviting 9 girls (age of 4-7)to house.

How is the ritual of Kumarika pujan performed?
A. During each of the nine days of Navratri, respectfully invite a kumarika (a young virgin) to your house. If this is not possible, the custom is to invite nine kumarikas on any one of the days in Navratri.
B. Offer them a mat made of wool to sit on.
C. Perform their padyapuja (Ritualistic worshipping of their feet) with a bhav (spiritual emotion) that the Goddess principle in them is activated.
D. Offer them a meal of their liking on a banana leaf. It is believed that the Goddess likes kheer (a sweet made of milk and rice) and puris (type of fried Indian bread).
E. There is a custom of offering all kumarikas new clothes, consider them to be representative of Shakti and pay obeisance with utmost bhav. - Ms. Kavita Patil

Significance and science underlying the worship of kumarika
  Kumarika symbolizes Shakti in unmanifest form.Worshipping a kumarika activates the Shakti present in her and helps attract the absolute Fire principle frequencies from the Universe. Later, this principle is transmitted very easily to the atmosphere through the medium of the kumarika in the form of frequencies carrying chaitanya (Divine consciousness) and benefit the people. To accumulate the frequencies of the Goddess principle active during Navartri, the kumarika is worshipped with utmost bhav and efforts are made to appease her as she is considered as the manifest form of the Goddess' principle. The degree of manifestation of impressions on subconscious mind of the kumarika is less too and this helps in deriving maximum benefit of the 'with attribute' form of the Goddess; hence the importance of kumarika pujan during Navratri.

On the eighth day all the astras (weapons) of the goddess Durga are worshipped .On 9th day (ayudha pooja)  all vehicles, chariots and pallakki are worshipped.

It is a worship of whatever implements, one may use in our day to day life.     It will also help one to maintain constant remembrance of the divine. In India it is customary for one to prostrate before the tools one will use before starting one’s work each day;  this is an expression of gratitude to God for helping one to fulfil one’s duties.  Almost all the weapons which we use in our day to day use like knife, scissors, stoves, and in factories all machineries, computers, vehicles will be washed and done the pooja with a request and nothing harm shall be done from these utensils and do good to everything.


According to Hindu Mythology, after the killing of Mahishasura and other rakshasas by Mahishasura mardhini –  Chamundeswari, there was no more use for her weapons. So the weapons were kept  aside and worshiped. This Ayudha puja is being celebrated since time immemorial.



. In ancient times, Kings and soldiers used to perform Ayudha Puja for their weapons. They considered their weapons as their protectors and as Gods. Nowadays, people related to mechanical and electrical work, keep their operators and instruments in their puja room and worship them with utmost devotion.

Vijaya Dashami


Vijaya dashami is celebrated in almost all parts of the country on Ashwayuja Shudda Dashami.

This day is also called as the Madhwa Jayanthi Day,  it is on this day that Vayudevaru made his avatara as  Sri Madhwacharyaru,  to condemn 21 kubhashyaas of Advaitha,  Vishistadvaita, and other kumataas as per the orders of Sri hari.


 Importance of Vijaya Dashami day as per Hindu Mythology : 

1. It is on this day that in Tretayuga Sri Ramachandra killed Ravana –  When Ravana kidnapped Seeta Maata, Sriramachandra with the assistance of Kapi Sainya, under the able leadership of Sugreeva and Hanumanta invaded Lanka and killed Ravana, Kumbhakarna and brought back Seeta devi.  As a rememberance of the day, some youths all over the country celebrate the day by burning the  huge idols of Ravana, Kumbhakarna (brother of Ravana) & Meghanad (son of Ravana) are erected and are set on fire by the enthusiastic youth at the sun set During these 10 days of Dasha-Hara.

2. Durgamaata (Mahishasura mardhini/ Chamundeswari) killed Mahishasura on this only –  Once under the leadership of Mahishasura, a buffaloe looked asura, attacked Deva loka and defeated  swargadhipathi and other devategalu. As such, Goddess Lakshmi made the avatara of Chamundeswari (also called as Mahishasura mardhini after his killing) with ten hands, riding on a lion.  The battle went on for nine days and on the last day, i.e., on Vijaya Dashami Day, the Rakshasa Mahishasura was killed alongwith his assistant asuraas.

3. Pandavaas’ agnaatavaasa samapthi – It is on this day, that Pandavaas finished thier Agnatavasa.  Immediately after the agnatavasa period, Arjuna in the disguise of Bruhannale took his Ayudha from Shamee Vruksha and fought against Kauravaas in Uttara Gograhana, when they attacked Virata Nagara.  Arjuna brought victory for Virata Raja.

4. Mysore Dasara Procession – It is a traditional practice in Mysore to celebrate Dasara with great enthusiasm.  People from all over the world comes to Mysore just to see the Dasara Procession.  (Earlier when the Kings were ruling Mysore, the kings used to sit on Ambari Elephant) Chamundeswari idol will be put on Ambari Elephant decorated with great dresses, followed by many chariots, and procession which usually will be more than 1 km will start from Mysore Palace to Mysore Bannimantap, where there is Banni  Vruksha and torch light parade will be celebrated there.


ಆಯುಧ ಪ್ರಾರ್ಥನ -
ಸರ್ವಾಯುಧಾನಾಂ ಪ್ರಥಮಂ ನಿರ್ಮಿತಾಸಿ ಪಿನಾಕಿನಾ |
ಶೂಲಾಯುಧಾನ್ ವಿನಿಷ್ಕೃತ್ಯ ಕೃತ್ವಾ ಮುಷ್ಠಿಗ್ರಹಂ ಶುಭಂ |
ಛುರಿಕೆ ರಕ್ಷಮಾಂ ನಿತ್ಯಂ ಶಾಂತಿಂ ಯಚ್ಚ ನಮೋಸ್ತು ತೇ |
ಕಲಶ ಪ್ರಾರ್ಥನ -
ದೇವದಾನವಸಂವಾದೇ ಮಧ್ಯಮಾನಾಂ ಮಹೋದಧೌ |
ಉತ್ಪನ್ನೋಸಿ ತದಾ ಕುಂಭ ವಿಧೃತೋ ವಿಷ್ಣು ಸ್ವಯಂ |
ತ್ವಯಿ ತಿಷ್ಟಂತಿ ಭೂತಾನಿ ತ್ವಯಿ ಪ್ರಾಣಾ: ಪ್ರತಿಷ್ಟಿತಾ: |
ತ್ವತ್ಪ್ರಸಾದಾತ್ ಇಮಂ ಯಜ್ಞಂ ಕರ್ತುಮಿಹೇ ಜಲೋದ್ಭವ|
āyudha prārthana -
sarvāyudhānāṁ prathamaṁ nirmitāsi pinākinā |
śūlāyudhān viniṣkr̥tya kr̥tvā muṣṭhigrahaṁ śubhaṁ |
churike rakṣamāṁ nityaṁ śāṁtiṁ yacca namōstu tē |
kalaśa prārthana -
dēvadānavasaṁvādē madhyamānāṁ mahōdadhau |
utpannōsi tadā kuṁbha vidhr̥tō viṣṇu svayaṁ |
tvayi tiṣṭaṁti bhūtāni tvayi prāṇā: pratiṣṭitā: |
tvatprasādāt imaṁ yajñaṁ kartumihē jalōdbhava|

On the previous day of Vijayadashami i.e. 9th day, Goddess Saraswati should be worshipped through the mediums associated with Her origin. But on the day of Vijayadashami the Saraswati principle becomes active in a larger proportion, adopts a 'with attribute' existence and then dissolves to a dormant state. So it is desirable that Goddess Saraswati be worsh-ipped on that day prominently.
Thus on Vijayadashami, first the rite of Her worship and then that of immersion are carried out ceremoniously. From the Ashthami(8th day) to Vijayadashami (10th day) the Energy form of Goddess is adorned with all Her knowledge-filled genius. When Goddess Saraswati's saviour frequencies touch the devotee, his soul-energy is instantly activated and is transformed into a flow of genius. 
                                              SHAMI TREE (BANNI VRUKSHA)


Shamee” or” banni”was the kula devate for Paandavaas and even Srinivasa also told that it is his kuladeva.

शमी शमयते पापं शमी शत्रुविनाशिनि ।
अर्जुनस्य धनुर्धारि रामस्य  पियदाश्रशिनी ।
करिष्यमाणयात्राया यथाकालम् सुखम् मया ।
तत्रनिर्विघ्नकर्त्रीत्वं भव श्रीरामपूजिता ॥
shamI shamayatE paapaM shamI shatruvinaashini |
arjunasya dhanurdhaari raamasya priyavaadini |
karishyamaaNayaatraayaa yayaakaalam sukham mayaa |
tatranirviGnakrtrItvam bhava shrIraamapUjitaa ||
(Shami,the remover of all sins, the destroyer of all enemies bore witness to Arjuna taking his bow and Lord Rama coming back to his near and dear ones.)
# Arjuna's  Gandeeva bow was one among them.
*  It is said that the shami tree chosen by the Pandavas stood inside a cremation ground.It was chosen to make detection difficult. The Pandavas wrapped their weapons in a whitecloth and concealed them on that Shami tree making the weapons look like a dead body.
Shamee tree destroys our paapa, it destroys our enemies. It was holding the Dhanas of Arjuna for one full year and it is Sri Ramachandra’s favourite tree.
Pandavaas after being cheated by kauravas, and having finished their 12 years “vanavaasa” (stay at forest), had to observe Agnathavasa, (i.e., to stay in a well known place, but their identity not to be traced by any).  So, in order to stay in Viratanagar, they kept all their weapons in a Shamee tree.  When they returned from Agnathavasa, the weapons were safe there, so, to express their gratitute, they started worshipping Shamee tree.  The same custom is being practiced even today.
There is a custom on Vijayadashami Day to do the pooja for Shamee Tree.  People also exchange shamee leaves among other friends and elders with the shloka ”Shamee shamayate paapam………………..”.  In  Mysore on the Dasara procession day, i.e., on Vijayadashami day, the Procession starts from palace grounds and ends at Bannimantap,  Mysore, wherein we can find Banni trees, and which Mysore kings used to worship.

There is a story about Guru Dakshine & shamee Tree-


An young brahmin  named Kautsa in Ayodhya, during Tretayuga,  once after completing education from Guru asked his Guru to accept a Guru Daskhina – a present offered by students to Guru named Varatantu, after completing their studies.

Guru Sri Varatantu at first said he did not want any Dakshina. But young Kautsa insisted that he should take a Dakshina.   Guru Varatantu to get rid of Kautsa asked him for 14 crore (140 million) gold coins. One hundred million for each subject taught.
The student then went to Sri Ramachandra devaru,  who was ruling Ayodhya and asked for the gold coins needed to pay his Guru Dakshina.  Sri Ramachandra promised to help Kautsa and asked him to wait near the Shamee  (Shamee Tree is favourite for Ramachandra).   In three days time, Sri Ramachandra with the help of Lord Kuber, the God wealth, showered gold coins from the leaves of Shamee Tree. The leaves of the trees became gold coins.

Kautsa collected the coins and gave 140 million gold coins to Guru Sri Varatantu. The rest of coins were distributed to the needy by Kautsa. This happened on a Dussehra day. To commemorate this event even today people collect leaves of Shamee tree and present it as  gold.
**************

Dasha Hara is a Sanskrit word which means removal of ten bad qualities within you

Ahankara (Ego)
Amanavta (Cruelty)
Anyaaya (Injustice)
Kama vasana (Lust)
Krodha (Anger)
Lobha (Greed)
Mada (Over Pride)
Matsara (Jealousy)
Moha (Attachment)
Swartha (Selfishness)

Hence, also known as 'Vijaydashami' signifying ”Vijaya”(Win) over these ten bad qualities.

May we all be free from negativities and realise our true self through regular meditation and complete surrender towards the Divine. 

Good Morning and wish u a "Happy DASARA”
***

Worship Maa Siddhidatri on the Ninth day of Navaratri. 

Team Uttishta Bharatha Wishes You All Happy Navaratri.

© Maa Siddhidatri grants her devotees all sorts of achievements and is capable of giving all sorts of occult powers. She is the possessor of 26 different wishes (Siddhis) which she grants her worshipers. The legend has it that Lord Shiva got all those Siddhis by worshiping Maa Shakti. With Her gratitude the half body of Lord Shiva became that of Maa Shakti, and therefore he was called as Ardhnarishvar.
© This Avtar of Maa Durga removes ignorance and provides knowledge to her devotees. She is also worshiped by Deva, Gandharva, Asura, Yaksha and Siddha. Maa sits on Kamal (Lotus) and rides on the lion. She has four hands and holds a Gada in the lower right hand, a Chakra in the upper right hand, a lotus flower in the lower left hand and a Shankha in the upper left hand.
© Her glory and power are infinite and worshipping Maa Siddhidatri on the final day (the ninth day) of Navaratri bestows all Siddhis to Her devotees and also marks the successful completion of the Navaratri festival. It is believed that Goddess Siddhidatri provides direction and energy to planet Ketu. Hence planet Ketu is governed by her.

© Chant this mantra to worship Maa Siddhidatri
ॐ देवी सिद्धिदात्र्यै नमः॥
Om Devi Siddhidatryai Namah॥

© Chant this Prarthana to worship Maa Siddhidatri
सिद्ध गन्धर्व यक्षाद्यैरसुरैरमरैरपि।
सेव्यमाना सदा भूयात् सिद्धिदा सिद्धिदायिनी॥

Siddha Gandharva Yakshadyairasurairamarairapi।
Sevyamana Sada Bhuyat Siddhida Siddhidayini॥

© Chant this Stuti to worship Maa Siddhidatri
या देवी सर्वभू‍तेषु माँ सिद्धिदात्री रूपेण संस्थिता। नमस्तस्यै नमस्तस्यै नमस्तस्यै नमो नमः॥

Ya Devi Sarvabhuteshu Maa Siddhidatri Rupena Samsthita।
Namastasyai Namastasyai Namastasyai Namo Namah॥

© Chant this Dhyana to worship Maa Siddhidatri
वन्दे वाञ्छित मनोरथार्थ चन्द्रार्धकृतशेखराम्।
कमलस्थिताम् चतुर्भुजा सिद्धीदात्री यशस्विनीम्॥
स्वर्णवर्णा निर्वाणचक्र स्थिताम् नवम् दुर्गा त्रिनेत्राम्।
शङ्ख, चक्र, गदा, पद्मधरां सिद्धीदात्री भजेम्॥
पटाम्बर परिधानां मृदुहास्या नानालङ्कार भूषिताम्।
मञ्जीर, हार, केयूर, किङ्किणि रत्नकुण्डल मण्डिताम्॥
प्रफुल्ल वन्दना पल्लवाधरां कान्त कपोला पीन पयोधराम्।
कमनीयां लावण्यां श्रीणकटिं निम्ननाभि नितम्बनीम्॥

Vande Vanchhita Manorathartha Chandrardhakritashekharam।
Kamalasthitam Chaturbhuja Siddhidatri Yashasvinim॥
Swarnavarnna Nirvanachakra Sthitam Navam Durga Trinetram।
Shankha, Chakra, Gada, Padmadharam Siddhidatri Bhajem॥
Patambara Paridhanam Mriduhasya Nanalankara Bhushitam।
Manjira, Hara, Keyura, Kinkini, Ratnakundala Manditam॥
Praphulla Vandana Pallavadharam Kanta Kapolam Pin Payodharam।
Kamaniyam Lavanyam Shrinakati Nimnanabhi Nitambanim॥

© Chant this Stotra to worship Maa Siddhidatri
कञ्चनाभा शङ्खचक्रगदापद्मधरा मुकुटोज्वलो।
स्मेरमुखी शिवपत्नी सिद्धिदात्री नमोऽस्तुते॥
पटाम्बर परिधानां नानालङ्कार भूषिताम्।
नलिस्थिताम् नलनार्क्षी सिद्धीदात्री नमोऽस्तुते॥
परमानन्दमयी देवी परब्रह्म परमात्मा।
परमशक्ति, परमभक्ति, सिद्धिदात्री नमोऽस्तुते॥
विश्वकर्ती, विश्वभर्ती, विश्वहर्ती, विश्वप्रीता।
विश्व वार्चिता, विश्वातीता सिद्धिदात्री नमोऽस्तुते॥
भुक्तिमुक्तिकारिणी भक्तकष्टनिवारिणी।
भवसागर तारिणी सिद्धिदात्री नमोऽस्तुते॥
धर्मार्थकाम प्रदायिनी महामोह विनाशिनीं।
मोक्षदायिनी सिद्धीदायिनी सिद्धिदात्री नमोऽस्तुते॥

Kanchanabha Shankhachakragadapadmadhara Mukatojvalo।
Smeramukhi Shivapatni Siddhidatri Namoastute॥
Patambara Paridhanam Nanalankara Bhushitam।
Nalisthitam Nalanarkshi Siddhidatri Namoastute॥
Paramanandamayi Devi Parabrahma Paramatma।
Paramashakti, Paramabhakti, Siddhidatri Namoastute॥
Vishvakarti, Vishvabharti, Vishvaharti, Vishvaprita।
Vishva Varchita, Vishvatita Siddhidatri Namoastute॥
Bhuktimuktikarini Bhaktakashtanivarini।
Bhavasagara Tarini Siddhidatri Namoastute॥
Dharmarthakama Pradayini Mahamoha Vinashinim।
Mokshadayini Siddhidayini Siddhidatri Namoastute॥

© Chant this Kavacha to worship Maa Siddhidatri
ॐकारः पातु शीर्षो माँ, ऐं बीजम् माँ हृदयो।
हीं बीजम् सदापातु नभो गृहो च पादयो॥
ललाट कर्णो श्रीं बीजम् पातु क्लीं बीजम् माँ नेत्रम्‌ घ्राणो।
कपोल चिबुको हसौ पातु जगत्प्रसूत्यै माँ सर्ववदनो॥

Omkarah Patu Shirsho Maa, Aim Bijam Maa Hridayo।
Him Bijam Sadapatu Nabho Griho Cha Padayo॥
Lalata Karno Shrim Bijam Patu Klim Bijam Maa Netram Ghrano।
Kapola Chibuko Hasau Patu Jagatprasutyai Maa Sarvavadano॥

© Chant this Aarti to worship Maa Siddhidatri
जय सिद्धिदात्री माँ तू सिद्धि की दाता। तु भक्तों की रक्षक तू दासों की माता॥
तेरा नाम लेते ही मिलती है सिद्धि। तेरे नाम से मन की होती है शुद्धि॥
कठिन काम सिद्ध करती हो तुम। जभी हाथ सेवक के सिर धरती हो तुम॥
तेरी पूजा में तो ना कोई विधि है। तू जगदम्बें दाती तू सर्व सिद्धि है॥
रविवार को तेरा सुमिरन करे जो। तेरी मूर्ति को ही मन में धरे जो॥
तू सब काज उसके करती है पूरे। कभी काम उसके रहे ना अधूरे॥
तुम्हारी दया और तुम्हारी यह माया। रखे जिसके सिर पर मैया अपनी छाया॥
सर्व सिद्धि दाती वह है भाग्यशाली। जो है तेरे दर का ही अम्बें सवाली॥
हिमाचल है पर्वत जहां वास तेरा। महा नंदा मंदिर में है वास तेरा॥
मुझे आसरा है तुम्हारा ही माता। भक्ति है सवाली तू जिसकी दाता॥

© Navratri is a special occasion. A time for new beginnings and offering your dedication and reverence to the Goddess Shakti. 
© Navratri color of the day - Pink
© Favorite Flower- Night blooming jasmine

#MaaSiddhidatri #9thDayOfNavaratri #UttishtaBharatha
****

 ನವರಾತ್ರಿ ಹಬ್ಬದ 9 ದಿನವೂ ಪಠಿಸಬೇಕಾದ 9 ಮಂತ್ರಗಳು ಹೀಗಿವೆ..!
                                                                                                    ಶಾರದೀಯ ನವರಾತ್ರಿಯು ಪ್ರಾರಂಭವಾಗುತ್ತದೆ. ಶಾರದೀಯ ನವರಾತ್ರಿ 9 ದಿನಗಳ ಕಾಲ ನಡೆಯಲಿದ್ದು, . ನವರಾತ್ರಿಯ 9 ದಿನಗಳು ಬಹಳ ವಿಶೇಷ. ವಾಸ್ತವವಾಗಿ, ಈ ಸಮಯದಲ್ಲಿ ದುರ್ಗಾ ದೇವಿಯನ್ನು ಪ್ರತಿಯೊಂದು ಮನೆಯಲ್ಲೂ ಪೂಜಿಸಲಾಗುತ್ತದೆ.

ನವರಾತ್ರಿಯ ಸಮಯದಲ್ಲಿ ದುರ್ಗಾ ದೇವಿಯ ಭಕ್ತರು ಒಂಬತ್ತು ದಿನಗಳ ಕಾಲ ಮತ್ತು ತಾಯಿಯ ಈ ವಿಶೇಷ ಪೂಜೆಯ ಸಮಯದಲ್ಲಿ ಉಪವಾಸ ಮಾಡುತ್ತಾರೆ. ಇದರೊಂದಿಗೆ ನವರಾತ್ರಿಯಲ್ಲಿ ಪೂಜೆ ಮತ್ತು ಮಂತ್ರಗಳ ಪಠಣದಿಂದ ವಿಶೇಷ ಲಾಭಗಳು ದೊರೆಯುತ್ತವೆ. ನವರಾತ್ರಿಯ ಪ್ರತಿ ದಿನ ನಿರ್ದಿಷ್ಟ ದೇವಿಯನ್ನು ಪೂಜಿಸುವ ಸಂಪ್ರದಾಯವಿದೆ. ಆಶ್ವೀಜ ಶುಕ್ಲ ಪ್ರತಿಪಾದದ ದಿನದಂದು, ಘಟಸ್ಥಾಪನೆಯೊಂದಿಗೆ ದುರ್ಗಾ ದೇವಿಯ ಮೊದಲ ರೂಪವಾದ ಶೈಲಪುತ್ರಿಯನ್ನು ಪೂಜಿಸಲಾಗುತ್ತದೆ. ಆಕೆಯನ್ನು ಪೂಜಿಸುವುದರಿಂದ ಭಕ್ತರು ಶಕ್ತಿ ಪಡೆಯುತ್ತಾರೆ. ಅದೇ ರೀತಿ ಪ್ರತಿ ದೇವಿಯ ಆರಾಧನೆ ಮಾಡುವುದರಿಂದ ವಿಶೇಷ ಫಲ ಸಿಗುತ್ತದೆ. ನವರಾತ್ರಿಯ 9 ದಿನಗಳ ಮಂತ್ರ ಮತ್ತು ಅದರ ಮಹತ್ವವೇನೆಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ..

ದುರ್ಗಾ ದೇವಿಯ ವಿವಿಧ ರೂಪಗಳ ಅಂದರೆ 9 ರೂಪಗಳ ಬೀಜ ಮಂತ್ರಗಳು:
1. ಶೈಲಪುತ್ರಿ- ಹ್ರೀಂ ಶಿವಾಯೈ ನಮಃ

2. ಬ್ರಹ್ಮಚಾರಿಣಿ- ಹ್ರೀಂ ಶ್ರೀ ಅಂಬಿಕಾಯೈ ನಮಃ

3. ಚಂದ್ರಘಂಟಾ- ಏಂ ಶ್ರೀ ಶಕ್ತಾಯೈ ನಮಃ

4. ಕೂಷ್ಮಾಂಡಾ - ಏಂ ಹ್ರೀ ದೇವ್ಯೈ ನಮಃ

5. ಸ್ಕಂದಮಾತಾ- ಹ್ರೀಂ ಕ್ಲೀಂ ಸ್ವಾಮಿನ್ಯೈ ನಮಃ

6. ಕಾತ್ಯಾಯನಿ- ಕ್ಲೀಂ ಶ್ರೀ ತ್ರಿನೇತ್ರಾಯೈ ನಮಃ

7. ಕಾಳರಾತ್ರಿ- ಕ್ಲೀಂ ಏಂ ಶ್ರೀ ಕಾಳಿಕಾಯೈ ನಮಃ

8. ಮಹಾಗೌರಿ- ಶ್ರೀ ಕ್ಲೀಂ ಹ್ರೀಂ ವರದಾಯೈ ನಮಃ

9. ಸಿದ್ಧಿದಾತ್ರಿ - ಹ್ರೀಂ ಕ್ಲೀಂ ಏಂ ಸಿದ್ಧಯೇ ನಮಃ

ದುರ್ಗಾ ದೇವಿಯ ಧ್ಯಾನ ಮಂತ್ರ:
1. ಶೈಲಪುತ್ರಿ
ವಂದೇ ವಾಚ್ಛಿತಲಾಭಾಯ ಚಂದ್ರಾರ್ಧಕೃತಶೇಖರಾಂ
ವೃಷಾರೂಢಾಂ ಶೂಲಧರಾಂ ಶೈಲಪುತ್ರಿಂ ಯಶಸ್ವಿನೀಂ||

2. ಬ್ರಹ್ಮಚಾರಿಣಿ
ದಧಾನಾ ಕರ ಪದ್ಮಾಭ್ಯಾಂ ಅಕ್ಷಮಾಲಾ ಕಮಾಂಡಲು
ದೇವೀ ಪ್ರಸೀದತು ಮಯೀ ಬ್ರಹ್ಮಚಾರಿಣ್ಯನುತ್ತಮಾ||

3. ಚಂದ್ರಘಂಟಾ
ಪಿಂಡಜಪ್ರವರಾರೂಢ, ಚಂಡಕೋಪಾಸ್ತ್ರಕೈರ್ಯುತಾ|
ಪ್ರಸಾದಂ ತನುತೇ ಮಹ್ಯಂ, ಚಂದ್ರಘಂಟೇತಿ ವಿಶ್ರುತಾ||

4. ಕೂಷ್ಮಾಂಡ ದೇವಿ
ಸುರಸಂಪೂರ್ಣಕಲಶಂ ರುಧಿರಾಪ್ಲುತ್ಮೇವ ಚ

ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡ ಶುಭದಾಸ್ತು ಮೇ

5. ಸ್ಕಂದಮಾತ
ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಾ

ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ

6. ಕಾತ್ಯಾಯಿನಿ
ಚಂದ್ರ ಹಾಸೋಜ್ವಲಕರ ಶಾರ್ದೂಲವರ ವಾಹನಾ
ಕಾತ್ಯಾಯನೀ ಶುಭಂದಧ್ಯಾ ದೇವೀ ದಾನವಘಾತಿನಿ

7. ಕಾಳರಾತ್ರಿ
ಏಕವೇಣಿ ಜಪಾಕರ್ಣಪೂರ ನಗ್ನಾ ಖರಾಸ್ಥಿತಾ
ಲಂಬೋಷ್ಟಿ ಕಾರ್ಣಿಕಾಕರ್ಣಿ ತೈಲಾಭ್ಯಕ್ತ ಶರೀರೀಣಿ
ವಾಂಪಾದೋಲ್ಲಸಲ್ಲೋಃ ಲತಾಕಂಟಕಭೂಷಣ
ವರ್ಧನ ಮೂರ್ಧಧ್ವಜಾ ಕೃಷ್ಣಾ ಕಾಳರಾತ್ರಿರ್ಭಯಂಕರಿ

8. ಮಹಾಗೌರಿ
ಶ್ವೇತೇ ವೃಷೇ ಸಮರೂಢಾ ಶ್ವೇತಾಂಬರಾಧರಾ ಶುಚಿಃ
ಮಹಾಗೌರೀ ಶುಭಂ ದಧ್ಯಾನ್ಮಹಾದೇವಪ್ರಮೋದದಾ

9. ಸಿದ್ಧಿದಾತ್ರಿ
ಸಿದ್ಧಗಂಧರ್ವಯಕ್ಷಾಧ್ಯೈಸುರೈರಮರೈರಪಿ
ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ

ನವರಾತ್ರಿ ಹಬ್ಬದ 9 ದಿನಗಳಲ್ಲಿ ದುರ್ಗಾ ದೇವಿಯ ಬೀಜ ಮಂತ್ರಗಳನ್ನು ಪಠಿಸಬೇಕು. ನವರಾತ್ರಿಯಂದು ಪೂಜಿಸಲಾಗುವ ದುರ್ಗಾ ದೇವಿಯ ನವ ಅವತಾರಗಳಿಗೆ ಸಮರ್ಪಿತವಾದ ನವ ಮಂತ್ರಗಳನ್ನು ಪ್ರತೀ ದಿನವೂ 9 ದಿನಗಳವರೆಗೆ ಪಠಿಸಬಹುದು.
****

ನವರಾತ್ರಿ 
ನವರಾತ್ರಿ  ಮೊದಲದಿನ
ದೇವಿ: ಮಾಹೇಶ್ವರಿ
ನೈವೇದ್ಯ: ಖಾರ ಹುಗ್ಗಿ
ಹೂವು: ಮಲ್ಲಿಗೆ
ತಿಥಿ: ಪಾಡ್ಯ
ರಾಗ: ತೋಡಿ
ಶ್ಲೋಕ: ಓಂ ಶ್ವೇತವರ್ಣೀಯಾ ವಿದ್ವಮೇ ಶೂಲ ಹಸ್ತಾಯ ಧೀಮಹಿ ತನ್ನೋ ಮಾಹೇಶ್ವರಿ ಪ್ರಚೊದಯಾತ್..

ನವರಾತ್ರಿ ದಿನ ೨
ದೇವಿ: ಕೌಮಾರಿ
ತಿಥಿ: ಬಿದಿಗೆ
ಹೂವು: ಕಣಗಲೆ
ನೈವೇದ್ಯ: ಪುಳಿಯೋಗರೆ
ರಾಗ: ಕಲ್ಯಾಣಿ
ಶ್ಲೋಕ: ಓಂ ಶಿಕಿ ವಾಹನಾಯ ವಿದ್ಮಹೇ ಶಕ್ತಿ ಹಸ್ತಾಯೈ ಧೀಮಹಿ ತನ್ನೋ ಕೌಮಾರಿ ಪ್ರಚೋದಯಾತ್..

ನವರಾತ್ರಿ ದಿನ ೩
ದೇವಿ: ವಾರಾಹಿ
ತಿಥಿ: ತದಿಗೆ
ಹೂವು: ಸಂಪಿಗೆ
ನೈವೇದ್ಯ: ಸಿಹಿ ಹುಗ್ಗಿ
ರಾಗ ಕಾಂಭೋಧಿ
ಶ್ಲೋಕ: ಓಂ ಮಹಿಶತ್ವಜಾಯ ವಿದ್ಮಹೇ ತಂಡ ಹಸ್ತಾಯ
ಧೀಮಹಿ ತನ್ನೋ ವಾರಾಹಿ ಪ್ರಚೋದಯತ್..

ನವರಾತ್ರಿ ದಿನ ೪
ದೇವಿ: ಲಕ್ಷ್ಮೀ
ಹೂವು: ಜಾಜಿ
ತಿಥಿ: ಚತುರ್ಥಿ
ರಾಗ: ಭೈರವಿ
ಶ್ಲೋಕ: ಓಂ‌ ಪದ್ಮ ವಾಸನ್ಯೈ ಚ ವಿದ್ಮಹೀ ಪದ್ಮಲೋಚನೀ ಸ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್
ನೈವೇದ್ಯ ಬೆಲ್ಲದನ್ನ..

ನವರಾತ್ರಿ ದಿನ ೫
ದೇವಿ: ವೈಷ್ಣವಿ
ಹೂವು: ಪಾರಿಜಾತ
ನೈವೇದ್ಯ: ಮೊಸರನ್ಬ
ತಿಥಿ: ಪಂಚಮಿ
ರಾಗ:ಪಂಚಮ ವರ್ಣ ಕೀರ್ತನೆ
ಶ್ಲೋಕ: ಓಂ ಶ್ಯಾಮವರ್ಣಾಯೈ ವಿದ್ಮಹಿ ಚಕ್ರ ಹಸ್ತಾಯೈ ಧೀಮಹಿ ತನ್ನೋ ವೈಷ್ಣವಿ ಪ್ರಚೋದಯಾತ್..

ನವರಾತ್ರಿ ದಿನ ೬
ದೇವಿ: ಇಂದ್ರಾಣಿ
ಹೂವು: ದಾಸವಾಳ
ನೈವೇದ್ಯ: ತೆಂಗಿನಕಾಯಿ ಅನ್ನ
ತಿಥಿ: ಷಷ್ಠಿ
ರಾಗ: ನೀಲಾಂಬರಿ
ಶ್ಲೋಕ: ಓಂ ಕಜತ್ವಜಾಯೈ ವಿದ್ಮಹಿ ವಜ್ರ ಹಸ್ತಾಯ ಧೀಮಹಿ ತನ್ನೋ ಇಂದ್ರಾಯೀ ಪ್ರಚೋದಯಾತ್..

ನವರಾತ್ರಿ ದಿನ ೭
ದೇವಿ: ಸರಸ್ವತಿ
ಹೂವು: ಮಲ್ಲಿಗೆ ಮತ್ತು ಮೊಲ್ಲೆ
ತಿಥಿ: ಸಪ್ತಮಿ
ನೈವೇದ್ಯ: ನಿಂಬೆಹಣ್ಣಿನ ಅನ್ನ
ರಾಗ: ಬಿಲ್ಲ್ಹಾರಿ
ಶ್ಲೋಕ: ಓಂ ವಾಗ್ಧೇವ್ಯೈ ವಿದ್ಮಹಿ ವೃಂಜಿ ಪತ್ನಯೈ ಸ ಧೀಮಹಿ
ತನ್ನೋ ವಾಣಿ ಪ್ರಚೋದಯಾತ್..

ನವರಾತ್ರಿ ದಿನ ೮
ದೇವಿ: ದುರ್ಗಾ
ಹೂವು: ಗುಲಾಬಿ
ನೈವೇದ್ಯ: ಪಾಯಸಾನ್ನ
ತಿಥಿ: ಅಷ್ಟಮಿ
ರಾಗ: ಪುನ್ನಗವರಾಲಿ
ಶ್ಲೋಕ: ಓಂ ಮಹಿಷಮರ್ದಿನ್ಯೈ ಚ ವಿದ್ಮಹೀ ದುರ್ಗಾ ದೇವ್ಯೈ ಧೀಮಹಿ ತನ್ನೋ ದೇವಿ ಪ್ರಚೋದಯಾತ್..

ನವರಾತ್ರಿ ದಿನ ೯
ದೇವಿ : ಜಾಮುಂಡ
ಹೂವು: ತಾವರೆ
ನೈವೇದ್ಯ: ಕ್ಷೀರಾನ್ನ
ತಿಥಿ: ನವಮಿ
ರಾಗ: ವಸಂತ
ಶ್ಲೋಕ: ಓಂ ಕೃಷ್ಣವರ್ಣಾಯೈ ವಿದ್ಮಹೀ ಶೂಲ ಹಸ್ತಾಯೈ ಧೀಮಹಿ ತನ್ನೋ ಜಾಮುಂಡಾ ಪ್ರಚೋದಯಾತ್..

ವಿಜಯ ದಶಮಿ
ದೇವಿ: ವಿಜಯ
ಹೂವು: ಮಲ್ಲಿಗೆ, ಗುಲಾಬಿ
ನೈವೇದ್ಯ : ಕಲ್ಲು ಸಕ್ಕರೆ ಅನ್ನ ಹಾಗೂ ಸಿಹಿ ಭಕ್ಷ್ಯ

ಶ್ಲೋಕ: ಓಂ ವಿಜಯಾ ದಿವ್ಯೈ ವಿದ್ಮಹೀ ಮಹಾ ನಿತ್ಯಾಯೈ ಧೀಮಹಿ ತನ್ನೋ ದೇವಿ ಪ್ರಚೋದಯಾತ್..

  ನವರಾತ್ರಿಯ ಪ್ರತಿದಿನ ಶ್ರೀ ದುರ್ಗಾ ಸಪ್ತಶತಿಯನ್ನು ಪಠಣ ಮಾಡಿ.. ಪಠಣ ಮಾಡಲು ಸಾದ್ಯವಿಲ್ಲದೆ ಇದ್ದರೆ ಕೇಳಿಸಿ ಕೊಳ್ಳಿ ತುಂಬ ಒಳ್ಳೆಯದು.
***

ನವರಾತ್ರಿಯ ನವ ದುರ್ಗಿಯರು

1) ಶೈಲಪುತ್ರೀ-
ವಂದೇ ವಾಂಛಿ ತಲಾಭಾಯ ಚಂದ್ರಾರ್ಧಕೃತ ಶೇಖರಾಂ |
ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಂ ||

2) ಬ್ರಹ್ಮಚಾರಿಣೀ-
ದಧಾನಾ ಕರಪದ್ಮಾಭ್ಯಾಂ ಅಕ್ಷಮಾಲಾ ಕಮಂಡಲೂ |
ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ ||

3) ಚಂದ್ರಘಂಟಾ-
ಪಿಂಡಜ ಪ್ರವರಾರೂಢಾ ಚಂಡ ಕೋಪಾಸ್ತ್ರಕೈರ್ಯುತಾ |
ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ ||

4) ಕೂಷ್ಮಾಂಡಾ-
ಸುರಾ ಸಂಪೂರ್ಣ ಕಲಶಂ ರುಧಿರಾಪ್ಲುತಮೇವ ಚ |
ದಧಾನಾ ಹಸ್ತ ಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ ||

5) ಸ್ಕಂದಮಾತಾ-
ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಾ |
ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ ||

6) ಕಾತ್ಯಾಯನೀ-
ಚಂದ್ರ ಹಾಸೋಜ್ಜ್ವಲಕರಾ ಶಾರ್ದೂಲ ವರವಾಹನಾ |
ಕಾತ್ಯಾಯನೀ ಶುಭಂ ದದ್ಯಾದ್ದೇವೀ ದಾನವಘಾತಿನೀ ||

7) ಕಾಳರಾತ್ರೀ-
ಏಕವೇಣೀ ಜಪಾಕರ್ಣಪೂರ ನಗ್ನಾ ಖರಸ್ಥಿತಾ |
ಲಂಬೋಷ್ಠೀ ಕರ್ಣಿಕಾಕರ್ಣೀ ತೈಲಾಭ್ಯಕ್ತ ಶರೀರಿಣೀ ||
ವಾಮಪಾದೋಲ್ಲಸಲ್ಲೋಹ ಲತಾ ಕಂಟಕ ಭೂಷಣಾ |
ವರ್ಧನಾಮೂರ್ಧಜಾ ಕೃಷ್ಣಾ ಕಾಳರಾತ್ರಿ ಭಯಂಕರೀ ||

8) ಮಹಾಗೌರಿ-
ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರಧರಾ ಶುಚಿಃ |
ಮಹಾಗೌರೀ ಶುಭಂ ದದ್ಯಾನ್ಮಹಾದೇವ ಪ್ರಮೋದದಾ ||

9) ಸಿದ್ಧಿದಾತ್ರೀ-
ಸಿದ್ಧಗಂಧರ್ವಯಕ್ಷಾದ್ಯೈರಸುರೈರಮರೈರಪಿ |
ಸೇವ್ಯಮಾನಾ ಸದಾ ಭೂಯಾತ್ಸಿದ್ಧಿದಾ ಸಿದ್ಧಿದಾಯಿನೀ ||
***

ನವರಾತ್ರಿಗಳು 
ಏಕೆ ಇವೆ - ನೂರಾರು ಅಥವಾ ಸಾವಿರಾರು ವರ್ಷಗಳ ಹಿಂದಿನ ಜೀವನಕ್ಕು ಮತ್ತು ಇಂದಿನ ಜೀವನಕ್ಕು ಅಜಗಜಾಂತರ ವ್ಯತ್ಯಾಸಗಳು ನಮಗೆ ಕಂಡು ಬರುತ್ತವೆ. ಇಂದು ನಾವು ಆಚರಿಸುತ್ತಿರುವ ಎಷ್ಟೋ ಸಂಪ್ರದಾಯಗಳು ಇಂದು-ನಿನ್ನೆ ಜನ್ಮ ತಾಳಿದವಲ್ಲ. ಅವುಗಳೆಲ್ಲವು ಹಿಂದೆಂದೊ ಜನ್ಮ ತಳೆದಿವೆ. ನೀವು ಎಂದಾದರು ಆಲೋಚಿಸಿದ್ದೀರೇ? ನಾವೇಕೆ ವರ್ಷಕ್ಕೆ ಒಂದು ದೀಪಾವಳಿ, ಹೋಳಿಯನ್ನು ಆಚರಿಸುತ್ತೇವೆ ಆದರೆ ನವರಾತ್ರಿಯನ್ನು ಮಾತ್ರ ಎರಡು ಬಾರಿ ಆಚರಿಸುತ್ತೇವೆ. ಹೌದು ವಸಂತ ನವರಾತ್ರಿ ಮತ್ತು ಶರನ್ನಾವರಾತ್ರಿ ಎಂಬ ಎರಡು ನವರಾತ್ರಿಗಳನ್ನು ನಾವು ಆಚರಿಸುತ್ತೇವೆ. ಈ ಎರಡು ಮಾಸಗಳು ಋತು ಬದಲಾವಣೆಯನ್ನುಹೊಂದಿರುವ ಮಾಸಗಳಾಗಿದ್ದು, ನಮ್ಮ ಆಹಾರ ಸೇವನೆಯ ಕ್ರಮವು ಈ ಅವಧಿಯಲ್ಲಿ ಪರಸ್ಪರ  ದಲಾವಣೆಯಿಂದಕೂಡಿರುತ್ತದೆ. ನವರಾತ್ರಿಗಳು ನಮ್ಮನ್ನು ನಾವು ಈ ಆಹಾರ ಪದ್ಧತಿಗೆ ಹೊಂದಿಕೊಳ್ಳುವಂತೆ ಮಾಡುವ ಗುಣಗಳನ್ನು ಹೊಂದಿದೆ. ಅದು ಹೇಗೆಂದರೆ ಆಸ್ತಿಕ ಭಕ್ತ ಸಮೂಹವು ಈ ನವರಾತ್ರಿಗಳ ಸಂದರ್ಭದಲ್ಲಿ ಉಪವಾಸವಿರುತ್ತಾರೆ. ಇದರಿಂದ ಅವರು ಹೊಸ ಆಹಾರ ಶೈಲಿಗೆ ಒಗ್ಗಿಕೊಳ್ಳುತ್ತಾರೆ. ಈ ಅವಧಿಯಲ್ಲಿ ಜನರು ಉಪ್ಪು ಮತ್ತು ಸಕ್ಕರೆಯನ್ನು ಮಿತ ಪ್ರಮಾಣದಲ್ಲಿ ಸೇವಿಸುತ್ತಾರೆ. ಇದರಿಂದಾಗಿ ಹೆಚ್ಚಿನ ಧನಾತ್ಮಕ ಶಕ್ತಿಯನ್ನು, ಆತ್ಮ ವಿಶ್ವಾಸವನ್ನು ಮತ್ತು ದೃಢ ನಿರ್ಧಾರದ ಶಕ್ತಿಯನ್ನು ( ಉಪವಾಸ ಮಾಡುವುದರಿಂದ ದೃಢ ನಿರ್ಧಾರ ಕೈಗೊಳ್ಳುವ ಶಕ್ತಿಯು ಹೆಚ್ಚಾಗುತ್ತದೆ) ಹೆಚ್ಚಿಸುತ್ತದೆ ಮತ್ತು ಕೊನೆಗೆ ಆ ಋತುವಿನಲ್ಲಿ ಸಂಭವಿಸುವ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ದೇಹಕ್ಕೆ ನೀಡುತ್ತದೆ.


ನವರಾತ್ರಿ


ನವರಾತ್ರಿ ಪೂಜೆಗೆ ಬೇಕಾಗುವ ಪೂಜಾ ಸಾಮಾಗ್ರಿ
ದುರ್ಗಾ ದೇವಿಯ ವಿಗ್ರಹ ಅಥವಾ ಚಿತ್ರ

- ದುರ್ಗಾ ದೇವಿಗೆ ಅರ್ಪಿಸಲು ಸೀರೆ ಅಥವಾ ಕೆಂಪು ದುಪ್ಪಟ್ಟಾ

- ಪವಿತ್ರ ಹಿಂದೂ ಪುಸ್ತಕ

- ತೆಂಗಿನಕಾಯಿ

- ಶ್ರೀಗಂಧ

- ತಾಜಾ ಮಾವಿನ ಎಲೆಗಳು, ಬಳಸುವ ಮೊದಲು ಅವುಗಳನ್ನು ತೊಳೆಯಿರಿ

ವಿಳ್ಯದೆಲೆ, ಅಡಿಕೆ

- ಗಂಗಾಜಲ

- ಕುಂಕುಮ

- ಏಲಕ್ಕಿ

- ಧೂಪದ್ರವ್ಯದ ತುಂಡುಗಳು

- ಲವಂಗಗಳು

ಹಣ್ಣುಗಳು

- ಸಿಹಿತಿಂಡಿಗಳು

- ಅರ್ಪಿಸಲು ತಾಜಾ ಹೂವು

- ಗುಲಾಲ್

-ಕೆಂಪು ಬಣ್ಣ

- ಅಕ್ಷತೆ

- ಮೌಲಿ, ಕೆಂಪು ಪವಿತ್ರ ದಾರ

- ದುರ್ವಾ


ಹಂತ 1: ದೇವರನ್ನು ಇರಿಸಲು (ಘಟ ಸ್ಥಾಪನಾ)
ಮೊದಲನೆಯದಾಗಿ, ನೀವು ದುರ್ಗಾ ದೇವಿಯ ಮೂರ್ತಿಯನ್ನು ಚೌಕಿಯ ಮೇಲೆ ಸ್ಥಾಪಿಸಬೇಕು ಮತ್ತು ಬಾರ್ಲಿಯನ್ನು ಬಿತ್ತಿದ ಕಲಶವನ್ನು ಅಥವಾ ಬಾರ್ಲಿಯನ್ನು ಬಿತ್ತಿದ ಮಣ್ಣಿನ ಮಡಿಕೆಯನ್ನು ದುರ್ಗಾ ದೇವಿಯ ಫೋಟೋ ಅಥವಾ ಚಿತ್ರದ ಬಳಿ ಇರಿಸಿ. ಈ ಘಟ ಸ್ಥಾಪನೆಯು ಸಂಪೂರ್ಣ ಪೂಜೆಯ ಪ್ರಾರಂಭವಾಗಿದೆ.


ಹಂತ 2: ಕಲಶ ಸ್ಥಾಪನೆ
ನಂತರ, ನೀವು ಪವಿತ್ರ ನೀರನ್ನು (ಗಂಗಾಜಲ) ಕಲಶದಲ್ಲಿ ಸುರಿಯಬೇಕು ಮತ್ತು ಅದರಲ್ಲಿ ಹೂವುಗಳು, ಮಾವಿನ ಎಲೆಗಳು ಮತ್ತು ನಾಣ್ಯಗಳನ್ನು ಹಾಕಬೇಕು. ಅದನ್ನು ಮುಚ್ಚಳದಿಂದ ಮುಚ್ಚಿ, ತದನಂತರ ಮೇಲೆ ಅಕ್ಷತೆಯನ್ನು ಹಾಕಿ. ಅದರ ಮೇಲೆ ಕೆಂಪು ಬಟ್ಟೆಯಿಂದ ಸುತ್ತಿದ ತೆಂಗಿನಕಾಯಿಯನ್ನು ಇರಿಸಿ

ಹಂತ 3: ದುರ್ಗಾ ದೇವಿಯ ಆರಾಧನೆ
ದುರ್ಗೆಯನ್ನು ಪೂಜಿಸುವ ಪ್ರಕ್ರಿಯೆಯು ದೇವತೆಯ ಮುಂದೆ ದೀಪವನ್ನು ಬೆಳಗಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಪಂಚೋಪಚಾರವನ್ನು ಬಳಸಿ ಕಲಶ ಅಥವಾ ಘಟವನ್ನು ಪೂಜಿಸಿ. ಪಂಚೋಪಚಾರ ಎಂದರೆ ಐದು ವಸ್ತುಗಳಿಂದ ದೇವತೆಯನ್ನು ಪೂಜಿಸುವುದು, ಅವುಗಳೆಂದರೆ - ಪರಿಮಳ, ಹೂವು, ದೀಪ, ಧೂಪದ್ರವ್ಯ ಮತ್ತು ನೈವೇದ್ಯ.


ಹಂತ 4: ಪೀಠ ಸ್ಥಾಪನೆ
ಈ ಪ್ರಕ್ರಿಯೆಯಲ್ಲಿ, ಇದು ದುರ್ಗಾ ದೇವಿಯನ್ನು ಆವಾಹನೆ ಮಾಡುವುದು. ನೀವು ಪೀಠದ ಮೇಲೆ ಕುಂಕುಮವನ್ನು ಹರಡಬೇಕು ಮತ್ತು ಅದರ ಸುತ್ತಲೂ ಮೌಲಿಯನ್ನು ಕಟ್ಟಬೇಕು. ನಂತರ ಚೌಕಿಯ ಮೇಲೆ ದುರ್ಗಾ ದೇವಿಯ ವಿಗ್ರಹವನ್ನು ಇರಿಸಿ.

ಹಂತ 5: ನವರಾತ್ರಿ ಪೂಜೆ
ನವರಾತ್ರಿ ಪೂಜೆಯ ಸಮಯದಲ್ಲಿ, ಪ್ರಾರ್ಥನೆಗಳನ್ನು ಮಾಡುವುದು ಮತ್ತು ದುರ್ಗಾ ದೇವಿಯನ್ನು ಆವಾಹನೆ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ದುರ್ಗಾ ದೇವಿಯು ನಿಮಗೆ ಜ್ಞಾನವನ್ನು ನೀಡಲು, ನಿಮ್ಮ ಕುಟುಂಬವನ್ನು ಆಶೀರ್ವದಿಸಲು ಮನೆಗೆ ಭೇಟಿ ನೀಡುತ್ತಾಳೆ. ನವರಾತ್ರಿ ಪೂಜೆಯಲ್ಲಿ ದುರ್ಗಾ ದೇವಿಗೆ ಹೂವುಗಳನ್ನು, ಭೋಗವನ್ನು, ದೀಪ, ಹಣ್ಣು ಇತ್ಯಾದಿಗಳನ್ನು ಅರ್ಪಿಸಬೇಕು.

ಹಂತ 6: ಆರತಿ
ಆರತಿಯ ಪ್ರಕ್ರಿಯೆಯಲ್ಲಿ, ಎಲ್ಲಾ ನವರಾತ್ರಿ ಅಲಂಕಾರ ಸಾಮಗ್ರಿಗಳೊಂದಿಗೆ ಪೂಜಾ ತಟ್ಟೆಯನ್ನು ಅಲಂಕರಿಸಿ. ಪೂಜಾ ತಟ್ಟೆಯಲ್ಲಿ ಗಂಟೆಯನ್ನು ಕೂಡ ಇಟ್ಟುಕೊಳ್ಳಬೇಕು. ಆರತಿ ಹಾಡನ್ನು ಹಾಡಿ, ಘಂಟೆಗಳನ್ನು ಮೊಳಗಿಸಿ ಮತ್ತು ದುರ್ಗಾ ದೇವಿಯ ಆಶೀರ್ವಾದವನ್ನು ಪಡೆಯಿರಿ.


​ಹಂತ 7: ದೇವತೆಗಳನ್ನು ಆಹ್ವಾನಿಸಿ, ಭೋಗ ನೀಡಿ
ನವರಾತ್ರಿಯ ಕೊನೆಯ ದಿನ ಅಥವಾ ಒಂಬತ್ತನೇ ದಿನದಂದು, ಸುಮಾರು 5 ರಿಂದ 12 ವರ್ಷ ವಯಸ್ಸಿನ ಒಂಬತ್ತು ಹುಡುಗಿಯರನ್ನು ಮನೆಗೆ ಆಹ್ವಾನಿಸಿ ಮತ್ತು ಅವರಿಗೆ ಆಹಾರವನ್ನು ನೀಡಿ. ಅವರನ್ನು ದುರ್ಗಾ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ ಮತ್ತು ಅವರಿಗೆ ಮಾಡುವ ಧಾರ್ಮಿಕ ಪ್ರಕ್ರಿಯೆಯನ್ನು ಕನ್ಯಾ ಪೂಜೆ ಎಂದು ಕರೆಯಲಾಗುತ್ತದೆ.
***


ನವರಾತ್ರಿ ವಿಶೇಷ 
🌺🌺🌺🌺🌺🌺🌺
ಘಟಸ್ಥಾಪನೆ, ಅಂಕುರಾರ್ಪಣೆ ಹಾಗೂ ಮಾಲಾ ಬಂಧನ

ನವರಾತ್ರಿಯಲ್ಲಿ ದೇವಿಯನ್ನು ಕಲಶದಲ್ಲಿ ಆವಾಹಿಸಿ ಪೂಜಿಸುವುದು ಪದ್ಧತಿ. ಇದಕ್ಕಾಗಿ ಮಣ್ಣಿನ ಅಥವಾ ತಾಮ್ರ/ಬೆಳ್ಳಿ ಯ ಕಲಶದಲ್ಲಿ ದೇವಿ ಆವಾಹನೆ ಮಾಡಲಾಗುತ್ತದೆ. 

ಒಂದು ಪ್ರತ್ಯೇಕ ಪಾತ್ರೆಯಲ್ಲಿ ಹೊಲ ಗದ್ದೆಯಿಂದ ತಂದ ಮಣ್ಣು ತುಂಬಿಸಿ ಸಪ್ತ ಧಾನ್ಯ ಅಥವಾ ಬರಿ ಗೋಧಿ,  ಭತ್ತ, ಜವೆಗೋಧಿ ಅಥವಾ ಬರಿ ಗೋಧಿ ಬಿತ್ತಲಾಗುತ್ತದೆ. ನೀರು ಚಿಮುಕಿಸಿ ಒಂಭತ್ತು ದಿನಗಳಲ್ಲಿ ಮೊಳಕೆ ಬರುವಂತೆ ನೋಡಿಕೊಳ್ಳಲಾಗುತ್ತದೆ. ದೇವಿ ಘಟವನ್ನು ಈ ಪಾತ್ರೆಯಲ್ಲಿ ಇರಿಸಲಾಗುತ್ತದೆ ಅಥವಾ ದೇವಿ ಘಟದ ಬಳಿ ಅಂಕುರಪಾತ್ರೆ ಇರಿಸಲಾಗುತ್ತದೆ. ಇದೇ ಅಂಕುರಾರ್ಪಣೆ ವಿಧಿ.

ನದಿ ಸರೋವರ ಬಾವಿ ಇತ್ಯಾದಿ ಜಲಮೂಲದಿಂದ ತಂದ ನೀರು ಕಲಶದಲ್ಲಿ ತುಂಬಿಸಿ, ಅರಿಶಿನ ಕೊಂಬು, ಅಡಿಕೆ ಬೆಟ್ಟ, ಕುಂಕುಮ, ಗಂಧ, ಪುಷ್ಪ, ಪಂಚರತ್ನ ಅಥವಾ ಮುತ್ತು-ಹವಳ, ಪಂಚಪಲ್ಲವ,ಗರಿಕೆ, ಅಕ್ಷತೆ, ಚಿನ್ನ ಅಥವಾ ಬೆಳ್ಳಿ ನಾಣ್ಯ ಪ್ರತ್ಯೇಕ ವೇದ-ಪುರಾಣ ಮಂತ್ರಗಳೊಂದಿಗೆ ಕಲಶದಲ್ಲಿ ಹಾಕಲಾಗುತ್ತದೆ. ಈ ಕಲಶದ ಮೇಲೆ ಅಕ್ಕಿ ತುಂಬಿದ ಪಾತ್ರೆ ಇರಿಸ ಅದರ ಮೇಲೆ ದುರ್ಗೆಯ ಚಿಕ್ಕ ವಿಗ್ರಹವನ್ನು ಸ್ಥಾಪಿಸಲಾಗುತ್ತದೆ . ಕೆಲವರು ಪಾತ್ರೆಯ ಬದಲಾಗಿ ಅರಿಶಿನ ಲೇಪಿತ ತುಂಬಿದ ತೆಂಗಿನಕಾಯಿ ಇಡಲಾಗುತ್ತದೆ. ಕೆಲವರು ಪೂರ್ಣಪಾತ್ರೆ ಅಥವಾ ಪೂರ್ಣಫಲದ ಬದಲಾಗಿ ಬರಿ ಸುಗಂಧಿತ ಹೂಗಳ ಮಾಲಿಕೆ ಇರಿಸುತ್ತಾರೆ. ಈ ಕಲಶಕ್ಕೆ ವಸ್ತ್ರ ಸೂತ್ರ ಸುತ್ತಲಾಗುತ್ತದೆ.

ಕೆಲವು ಕುಟುಂಬಗಳಲ್ಲಿ ಈ ಕಲಶದ ತುದಿಗೆ ತಾಗುವಂತೆ ಮೇಲ್ಛಾವಣಿ ಅಥವಾ ಮಂಟಪದ ಮೇಲಿಂದ ಹೂಮಾಲೆಯನ್ನು ಕಟ್ಟಲಾಗುತ್ತದೆ. ಇನ್ನೂ ಕೆಲವರು ಮಾಲಿಕೆಗಳನ್ನು ಕಲಶಕ್ಕೆ ಕಟ್ಟುತ್ತಾರೆ. ಈ ವಿಧಿಯೇ ಮಾಲಾಬಂಧನ.

ಈಗ ಶ್ರೀದೇವಿಯನ್ನು ಕಲಶದಲ್ಲಿ ಆವಾಹನೆ ಮಾಡಲಾಗುತ್ತದೆ.

ಘಟಸ್ಥಾಪನೆಯ ವಿಧಿ ಪ್ರದೇಶದಿಂದ ಪ್ರದೇಶಕ್ಕೆ, ಕುಟುಂಬದಿಂದ ಕುಟುಂಬಕ್ಕೆ ಕುಲಾಚಾರ ರೀತ್ಯಾ ಬದಲಾಗುತ್ತದೆ.

ನವರಾತ್ರಿಯ ಮೊದಲ ದಿನದಂದು, ಪ್ರತಿಪದ ದಿನಾಂಕದಂದು ಘಟಸ್ಥಾಪನೆ ಅಥವಾ ಕಲಶವನ್ನು ಸ್ಥಾಪಿಸುವ ಮೂಲಕ ನವರಾತ್ರಿಯ ಉತ್ಸವವು ವಿಧಿವತ್ತಾಗಿ ಪ್ರಾರಂಭವಾಗುತ್ತದೆ. ಕಲಶದ ಸ್ಥಾಪನೆಯೊಂದಿಗೆ, ದುರ್ಗೆಯ ಭಕ್ತರು ಸತತ 9 ದಿನಗಳ ಕಾಲ ದೇವಿಯ ಒಂಬತ್ತು ವಿಭಿನ್ನ ರೂಪಗಳನ್ನು ಪೂಜಿಸುತ್ತಾರೆ. ನವರಾತ್ರಿಯ ಮೊದಲ ದಿನವಾದ 26ರಂದು ಘಟಸ್ಥಾಪನೆ ಮಾಡಲಾಗುತ್ತದೆ.

ಘಟಸ್ಥಾಪನೆಯ ಪ್ರಾಮುಖ್ಯತೆ

ಧಾರ್ಮಿಕ ಆಚರಣೆಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ಕಲಶವನ್ನು ಸ್ಥಾಪಿಸುವುದು ಹಿಂದೂ ಧರ್ಮದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಗ್ರಂಥಗಳು ಮತ್ತು ಪುರಾಣಗಳಲ್ಲಿ, ಕಲಶ ಅಥವಾ ಘಟ್ಟದ ​​ಸ್ಥಾಪನೆಯನ್ನು ಸಂತೋಷ- ಸಮೃದ್ಧಿ, ವೈಭವ, ಐಶ್ವರ್ಯ ಮತ್ತು ಶುಭ ಹಾರೈಕೆಗಳ ಸಂಕೇತವೆಂದು ಪರಿಗಣಿಸಲಾಗಿದೆ. ಎಲ್ಲಾ ಗ್ರಹಗಳು, ನಕ್ಷತ್ರಪುಂಜಗಳು ಮತ್ತು ತೀರ್ಥಯಾತ್ರೆಗಳು ಕಲಶದಲ್ಲಿ ವಾಸಿಸುತ್ತವೆ ಎಂದು ನಂಬಲಾಗಿದೆ. ಇವುಗಳಲ್ಲದೆ, ಬ್ರಹ್ಮ, ವಿಷ್ಣು, ಶಿವ ಮತ್ತು ಎಲ್ಲಾ ನದಿಗಳು, ಧಾರ್ಮಿಕ ಸ್ಥಳಗಳು ಮತ್ತು ಮೂವತ್ಮೂರು ದೇವತೆಗಳು ಕಲಶದಲ್ಲಿ ನೆಲೆಸಿದ್ದಾರೆ ಎಂಬ ನಂಬಿಕೆಯಿದೆ. ನವರಾತ್ರಿಯಂದು ಕಲಶ ಸ್ಥಾಪನೆಗೆ ವಿಶೇಷ ಮಹತ್ವವಿದೆ. ನವರಾತ್ರಿಯ ಮೊದಲ ದಿನ ಕಲಶವನ್ನು ಸ್ಥಾಪಿಸುವುದರೊಂದಿಗೆ ಪ್ರಾರಂಭವಾಗುತ್ತದೆ.

ಮುಹೂರ್ತ ಮತ್ತು ವಿಧಾನ

26ರರ ಬೆಳಿಗ್ಗೆ 06.11 ರಿಂದ 07.51 ರವರೆಗೆ ಘಟಸ್ಥಾಪನೆಯ ಶುಭ ಮುಹೂರ್ತವಿದೆ. ಘಟಸ್ಥಾಪನೆಯ ದಿನವನ್ನು ನವರಾತ್ರಿಯ ಆರಂಭವೆಂದು ಪರಿಗಣಿಸಲಾಗಿದೆ. ಮಂಗಳಕರ ಸಮಯದಲ್ಲಿ, ಘಟಸ್ಥಾಪನೆಯು ಪೂರ್ಣ ಆಚರಣೆಗಳೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಮೊದಲನೆಯದಾಗಿ ಗಣೇಶನನ್ನು ಪೂಜಿಸಲಾಗುತ್ತದೆ. ಇದರ ನಂತರ, ನವರಾತ್ರಿಯ ಪೂಜೆಯಲ್ಲಿ ಎಲ್ಲಾ ರೀತಿಯ ಪೂಜಾ ಸಾಮಗ್ರಿಗಳನ್ನು ಸಂಗ್ರಹಿಸುವ ಮೂಲಕ ಘಟಸ್ಥಾಪನೆ ಪ್ರಾರಂಭವಾಗುತ್ತದೆ.

ಹೇಗಿರಬೇಕು ಘಟಸ್ಥಾಪನೆ..

ಮೊದಲನೆಯದಾಗಿ, ಕಲಶವನ್ನು ಸ್ಥಾಪಿಸುವ ಶುಭ ಸಮಯವನ್ನು ಗಮನದಲ್ಲಿಟ್ಟುಕೊಂಡು, ಪೂಜೆಯ ಪ್ರತಿಜ್ಞೆ ಮಾಡಿ ಮತ್ತು ಗಣಪತಿಯನ್ನು ಸ್ತುತಿಸಿ.

ಇದರ ನಂತರ, ಪಾತ್ರೆಯಲ್ಲಿ ಮಣ್ಣನ್ನು ಹಾಕಿ ಮತ್ತು ಅದರಲ್ಲಿ ಬಾರ್ಲಿ ಧಾನ್ಯಗಳನ್ನು ಇರಿಸಿ. ಇದಾದ ನಂತರ ಕಲಶದಲ್ಲಿ ಗಂಗಾಜಲವನ್ನು ಸುರಿಯುವಾಗ ವೀಳ್ಯದೆಲೆ, ನಾಣ್ಯ, ಅಕ್ಷತೆ, ದೂರ್ವೆಯನ್ನು ಹಾಕಬೇಕು.

ನಂತರ ಕಲಶವನ್ನು ಮಣ್ಣಿನ ಮುಚ್ಚಳದಿಂದ ಮುಚ್ಚಿ ಮತ್ತು ಕಲಶದಲ್ಲಿ ಮೋಲಿಯನ್ನು ಕಟ್ಟಿಕೊಳ್ಳಿ.

ಹೂದಾನಿಗಳ ಮೇಲ್ಭಾಗದಲ್ಲಿ ಕೆಂಪು ಚಂದನ ಅಥವಾ ಕುಂಕುಮದಿಂದ ಸ್ವಸ್ತಿಕ ಗುರುತು ಮಾಡಿ.

ಇದರ ನಂತರ, ತೆಂಗಿನಕಾಯಿಯ ಮೇಲೆ ತೆಂಗಿನಕಾಯಿಯನ್ನು ಕಟ್ಟಿ ನಂತರ ಅದನ್ನು ಕಲಶದ ಮೇಲೆ ಇರಿಸಿ.

ಇದರ ನಂತರ, ಕಂಬದ ಮೇಲೆ ಕೆಂಪು ಬಟ್ಟೆಯನ್ನು ಹಾಕುವ ಮೂಲಕ, ದುರ್ಗೆಯ ವಿಗ್ರಹವನ್ನು ಸ್ಥಾಪಿಸಿ.
****
navaratri rangoli

ನವರಾತ್ರಿಯಲ್ಲಿ ಪ್ರತಿದಿನ ನೈವೇದ್ಯಕ್ಕೆ 
ಇವು ಶ್ರೇಷ್ಠ!
1. ಪಾಡ್ಯ : ಹೋಳಿಗೆ, ಚಿತ್ರಾನ್ನ, ಶ್ಯಾವಿಗೆ ಪಾಯಸ, ಮೊಸರನ್ನ
2. ಬಿದಿಗೆ : ಹೆಸರುಬೇಳೆ ಪಾಯಸ, ಮೊಸರನ್ನ
3. ತದಿಗೆ : ಸಬ್ಬಕ್ಕಿ ಪಾಯಸ, ಮೊಸರನ್ನ
4. ಚೌತಿ : ಪೊಂಗಲ್‌, ಮೊಸರನ್ನ
5. ಪಂಚಮಿ : ಗೋಧಿ ಪಾಯಸ, ಮೊಸರನ್ನ
6. ಷಷ್ಠಿ : ಸಜ್ಜಿಗೆ, ವಡೆ, ಮೊಸರನ್ನ
7. ಸಪ್ತಮಿ : ಮೊಸರನ್ನ (ಪುಸ್ತಕ ವಾದ್ಯಗಳನ್ನಿಟ್ಟು ಪೂಜಿಸಬೇಕು)
8. ಅಷ್ಟಮಿ : ಹೂರಣದ ಕರಿಗಡುಬು, ಚಿತ್ರಾನ್ನ, ಮೊಸರನ್ನ
9. ನವಮಿ - ಆಯುಧ ಪೂಜೆ : ಈ ದಿನ ಹಾಲುಹೋಳಿಗೆ, ಹುಳಿಯನ್ನ ಮಾಡಬೇಕು. ಆಯುಧ ಹಾಗೂ ವಾಹನಗಳನ್ನು ತೊಳೆದು ಅವುಗಳಿಗೆ ಅರಿಶಿನ-ಕುಂಕುಮ ವಿಭೂತಿಗಳನ್ನಿಟ್ಟು ಹೂ-ಅಕ್ಷತೆಗಳಿಂದ ಪೂಜಿಸಿ, ನಿಂಬೆಹಣ್ಣು, ತೆಂಗಿನಕಾಯಿ ಮತ್ತು ಕುಂಬಳಕಾಯಿಯನ್ನು ನೀವಳಿಸಿ, ಒಡೆಯಬೇಕು.
10. ವಿಜಯದಶಮಿ : ಹೋಳಿಗೆ, ಪಾಯಸ, ಚಿತ್ರಾನ್ನ, ಮೊಸರನ್ನಗಳನ್ನು ನೈವೇದ್ಯ ಮಾಡಬೇಕು. ಸಂಜೆ: ದೇವರಿಗೆ ಮಕ್ಕಳಿಗೆ ಆರತಿಯನ್ನು ಮಾಡಿ, ನಂತರ ಬನ್ನಿಪತ್ರೆಯೊಂದಿಗೆ ಪ್ರಾರ್ಥಿಸಿ, ದೇವರಿಗೆ ಅರ್ಪಿಸಿ, ಗೊಂಬೆ, ಕಲಶ, ಪೋಟೋಗಳನ್ನು ವಿಸರ್ಜಿಸುವುದು.
***


ನವರಾತ್ರಿ ಪೂಜೆ ಯ ವಿಶೇಷ 


. ನವರಾತ್ರಿ ಮೊದಲ ದಿನದ ದೇವೀ ಸ್ವರೂಪ ಶೈಲಪುತ್ರಿ ಮಂತ್ರ … ವಂದೇ ವಾಂಚಿತಲಾಭಾಯ ಚಂದ್ರಾರ್ಧ ಕೃತಶೈಖರಾಮ್ | ವೃಷರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಮ್ 

ನವರಾತ್ರಿಯ ಮೊದಲ ದಿನ ದೇವಿ ಶೈಲಪುತ್ರಿಯಯನ್ನು ಆರಾಧಿಸಲಾಗುವುದು. ಈ ಮಂತ್ರಗಳನ್ನು ಹೇಳಿ ಶೈಲಪುತ್ರಿಯನ್ನು ಪೂಜಿಸುವುದರಿಂದ ನಿಮ್ಮ ಕಾರ್ಯದಲ್ಲಿ ಯಶಸ್ಸು ದೊರೆಯಲಿದೆ. ನವರಾತ್ರಿಯಲ್ಲಿ ಈ ಪರಿಹಾರ ಮಾಡಿದರೆ ಮನೆಯಲ್ಲಿ ನೆಮ್ಮದಿ, ಸಂಪತ್ತು ವೃದ್ಧಿಸುವುದು
***
ನವರಾತ್ರಿಯ ನವದಿನದ ಮಹತ್ವ :

| या देवी सर्वभू‍तेषु माँ शैलपुत्री रूपेण संस्थिता
नमस्तस्यै नमस्तस्यै नमस्तस्यै नमो नमः ||

             🌺 𝐒𝐡𝐚𝐢𝐥𝐩𝐮𝐭𝐫𝐢 𝐌𝐚𝐭𝐚 🌺
𝐼𝑡 𝑖𝑠 𝑜𝑛𝑒 𝑜𝑓 𝑡ℎ𝑒 𝑚𝑜𝑠𝑡 𝑖𝑚𝑝𝑜𝑟𝑡𝑎𝑛𝑡 𝑓𝑒𝑠𝑡𝑖𝑣𝑎𝑙𝑠 𝑜𝑓 𝐻𝑖𝑛𝑑𝑢𝑠 𝑖𝑛 𝑤ℎ𝑖𝑐ℎ 𝐺𝑜𝑑𝑑𝑒𝑠𝑠 𝐷𝑢𝑟𝑔𝑎 𝑎𝑛𝑑 ℎ𝑒𝑟 𝑛𝑖𝑛𝑒 𝑎𝑣𝑎𝑡𝑎𝑟𝑠 𝑎𝑟𝑒 𝑤𝑜𝑟𝑠ℎ𝑖𝑝𝑝𝑒𝑑. 𝑇ℎ𝑒 𝑓𝑖𝑟𝑠𝑡 𝑑𝑎𝑦 𝑖𝑠 𝑐𝑎𝑙𝑙𝑒𝑑 𝑃𝑟𝑎𝑡𝑖𝑝𝑎𝑑𝑎 𝑎𝑛𝑑 𝑖𝑠 𝑑𝑒𝑑𝑖𝑐𝑎𝑡𝑒𝑑 𝑡𝑜 𝐷𝑒𝑣𝑖 𝑆ℎ𝑎𝑖𝑙𝑎𝑝𝑢𝑡𝑟𝑖, 𝑡ℎ𝑒 𝑓𝑖𝑟𝑠𝑡 𝑓𝑜𝑟𝑚 𝑜𝑓 𝑀𝑎𝑎 𝐷𝑢𝑟𝑔𝑎. 𝑇ℎ𝑒 𝑚𝑒𝑎𝑛𝑖𝑛𝑔 𝑜𝑓 𝑆ℎ𝑎𝑖𝑙𝑎𝑝𝑢𝑡𝑟𝑖 𝑖𝑠 𝑡ℎ𝑒 𝑑𝑎𝑢𝑔ℎ𝑡𝑒𝑟 𝑜𝑓 𝑡ℎ𝑒 𝑚𝑜𝑢𝑛𝑡𝑎𝑖𝑛. 𝑆ℎ𝑒 𝑤𝑎𝑠 𝑏𝑜𝑟𝑛 𝑎𝑠 𝑡ℎ𝑒 𝑑𝑎𝑢𝑔ℎ𝑡𝑒𝑟 𝑜𝑓 𝑡ℎ𝑒 𝐻𝑖𝑚𝑎𝑙𝑎𝑦𝑎. 𝐷𝑒𝑣𝑖 𝑆ℎ𝑎𝑖𝑙𝑎𝑝𝑢𝑡𝑟𝑖 𝑖𝑠 𝑡ℎ𝑒 𝑐𝑜𝑛𝑠𝑜𝑟𝑡 𝑜𝑓 𝐿𝑜𝑟𝑑 𝑆ℎ𝑖𝑣𝑎 𝑎𝑛𝑑 ℎ𝑎𝑠 𝑡𝑤𝑜 𝑘𝑖𝑑𝑠, 𝐺𝑎𝑛𝑒𝑠ℎ𝑎 𝑎𝑛𝑑 𝐾𝑎𝑟𝑡𝑖𝑘𝑒𝑦𝑎.
ದಿನ 1 – ಶೈಲಪುತ್ರಿ


ಪ್ರತಿಪದ (ಮೊದಲ ದಿನ) ಎಂದು ಕರೆಯಲ್ಪಡುವ ಈ ದಿನವು ಪಾರ್ವತಿಯ ಅವತಾರವಾದ ಶೈಲಪುತ್ರಿಯೊಂದಿಗೆ (“ಪರ್ವತದ ಮಗಳು”) ಸಂಬಂಧ ಹೊಂದಿದೆ. ಈ ರೂಪದಲ್ಲಿಯೇ ದುರ್ಗೆಯನ್ನು ಶಿವನ ಹೆಂಡತಿಯಾಗಿ ಪೂಜಿಸಲಾಗುತ್ತದೆ; ಆಕೆಯು ತನ್ನ ಬಲಗೈಯಲ್ಲಿ ತ್ರಿಶೂಲವನ್ನು ಮತ್ತು ಎಡಗಡೆಯಲ್ಲಿ ಕಮಲವನ್ನು ಹೊಂದಿರುವ ನಂದಿಯ ಮೇಲೆ ಸವಾರಿ ಮಾಡುತ್ತಿರುವಂತೆ ಚಿತ್ರಿಸಲಾಗಿದೆ. ಶೈಲಪುತ್ರಿಯನ್ನು ಮಹಾಕಾಳಿಯ ನೇರ ಅವತಾರವೆಂದು ಪರಿಗಣಿಸಲಾಗಿದೆ. ದಿನದ ಬಣ್ಣ ಬೂದು, ಇದು ಕ್ರಿಯೆ ಮತ್ತು ಹುರುಪನ್ನು ಚಿತ್ರಿಸುತ್ತದೆ. ಅವಳನ್ನು ಸತಿಯ ಪುನರ್ಜನ್ಮವೆಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ಹೇಮಾವತಿ ಎಂದೂ ಕರೆಯುತ್ತಾರೆ.
***

ಶೈಲ ಪುತ್ರಿಯ ಹಿನ್ನಲೆ

ಪರ್ವತರಾಜ ಹಿಮವಂತನ ಪುತ್ರಿಯೇ ಶೈಲ ಪುತ್ರಿ. ಈ ದೇವಿಯ ಅವತಾರದ ಹಿಂದೆ ಒಂದು ಕಥೆ ಇದೆ. ಪ್ರಜಾಪತಿ ಬ್ರಹ್ಮನ ಮಗನಾದ ದಕ್ಷ ತನ್ನ 27 ಪುತ್ರಿಯರನ್ನು ಚಂದ್ರನಿಗೆ ಮದುವೆ ಮಾಡಿ ಕೊಟ್ಟಿದ್ದ, ಉಳಿದವರಲ್ಲಿ ಒಬ್ಬಳಾದ ದಾಕ್ಷಾಯಿಣಿ ಶಿವನನ್ನು ವರಿಸಿದಳು. ದಕ್ಷ ಮಹಾರಾಜನಿಗೆ ಅಳಿಯ ಶಿವನನ್ನು ಕಂಡರೆ ಆಗುತ್ತಿರಲಿಲ್ಲ. ಸ್ಮಶಾನದಲ್ಲಿ ವಾಸ ಮಾಡುವ, ಕುತ್ತಿಗೆಯಲ್ಲಿ ನಾಗರ ಹಾವನ್ನು ಸುತ್ತಿಕೊಂಡಿರುವ ಶಿವನಿಗಿಂತ, ಚೆಲುವೆಯಾಗಿರುವ ತನ್ನ ಮಗಳಿಗೆ ಉತ್ತಮ ವರ ಸಿಗುತ್ತಿದ್ದ ಎಂದು ಹೇಳಿಕೊಳ್ಳುತ್ತಿದ್ದ.

ಶಿವನ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ದಕ್ಷ ಒಂದು ದೊಡ್ಡ ಯಜ್ಞವನ್ನು ಆಯೋಜಿಸಿದ್ದ. ಈ ಯಜ್ಞಕ್ಕೆ ಆಗಮಿಸುವಂತೆ ಎಲ್ಲ ಮಕ್ಕಳಿಗೆ, ಬಂಧುಮಿತ್ರರಿಗೆ ಆಹ್ವಾನ ನೀಡಿದ್ದ. ಈ ಸಮಾರಂಭಕ್ಕೆ ದಕ್ಷ ಪ್ರವೇಶಿಸುತ್ತಿದ್ದಂತೆ ಬ್ರಹ್ಮ ಮತ್ತು ಶಿವ ಬಿಟ್ಟು ಉಳಿದವರೆಲ್ಲರೂ ಎದ್ದು ನಿಂತು ಗೌರವ ಸೂಚಿಸಿದರು. ಈಗ ದಕ್ಷನು ' ಶಿವ ದೇವರು ಆಗಿರಬಹುದು, ಆದರೆ ಅವನಿಗೆ ನಾನು ಮಾವ. ಸಂಬಂಧದಲ್ಲಿ ನಾನು ಆತನಿಗಿಂತ ದೊಡ್ಡವ. ಶಿವ ಎದ್ದು ನಿಂತು ನನಗೆ ಗೌರವ ನೀಡಬಹುದಿತ್ತು. ಈ ರೀತಿ ಅಗೌರವ ಸಲ್ಲಿಸಿದ್ದು ಸರಿಯಲ್ಲ'' ಎಂದು ಮನಸ್ಸಿನಲ್ಲೇ ಉರಿದು ಬಿದ್ದ. ಇದಕ್ಕೆ ಪ್ರತೀಕಾರವೆಂಬಂತೆ ದಕ್ಷನು ಶಿವನಿಗೆ ಅವಮಾನ ಮಾಡಬೇಕೆಂದು ಇನ್ನೊಂದು ಯಜ್ಞವನ್ನು ಆಯೋಜಿಸಿದ, ಆದರೆ ಮಗಳು ದಾಕ್ಷಾಯಿಣಿ ಹಾಗೂ ಅಳಿಯ ಶಿವನಿಗೆ ಆಹ್ವಾನ ನೀಡದೇ ಉಳಿದ ಎಲ್ಲಾ ಮಕ್ಕಳಿಗೂ ಆಹ್ವಾನ ನೀಡಿದ್ದ.

ತಂದೆಯು ಯಾಗವನ್ನು ಆಯೋಜಿಸಿರುವುದನ್ನು ತಿಳಿದ ದಾಕ್ಷಾಯಿಣಿ ಶಿವನೊಂದಿಗೆ' ಈ ಕಾರ್ಯಕ್ರಮದಲ್ಲಿ ಭಾಗಿಯಾಗೋಣವೇ' ಎಂದು ಕೇಳುತ್ತಾಳೆ. ಅದಕ್ಕೆ ಶಿವನು '' ಯಾವುದೇ ಶುಭ ಸಮಾರಂಭಕ್ಕೆ ಆಹ್ವಾನ ಇಲ್ಲದೇ ಹೋಗಬಾರದು, ತವರು ಮನೆಯಾದರೂ ಹೋಗಬಾರದು' ಎಂದು ಹೇಳುತ್ತಾನೆ. ಇದಕ್ಕೆ ದಾಕ್ಷಾಯಿಣಿಯು 'ಕೆಲಸದ ಒತ್ತಡದಲ್ಲಿ ಯಾವುದೋ ಅನಿವಾರ್ಯ ಕಾರಣದಿಂದಾಗಿ ತಂದೆಗೆ ಮರೆತು ಹೋಗಿರಬಹುದು, ತವರು ಮನೆಗೆ ಹೋಗಲು ಮಗಳಿಗೆ ಏಕೆ ಆಹ್ವಾನ ಬೇಕು' ಎಂದು ಪ್ರಶ್ನಿಸುತ್ತಾಳೆ. ತೆರಳುವುದು ಬೇಡ ಎಂದು ಹೇಳಿದರೂ ಪತ್ನಿ ದಾಕ್ಷಾಯಿಣಿಯ ಹಠಕ್ಕೆ ಕರಗಿ ಶಿವ ಅನುಮತಿ ನೀಡುತ್ತಾನೆ.

ಶಿವನಿಂದ ಅನುಮತಿಯನ್ನು ಪಡೆದು ದಾಕ್ಷಾಯಿಣಿಯು ತಂದೆಯ ಯಾಗಕ್ಕೆ ಹೋಗುತ್ತಾಳೆ. ಆದರೆ ದಕ್ಷನು ಯಾಗಕ್ಕೆ ಬಂದ ಮಗಳನ್ನು ನೋಡಿ ' ನಾನು ಆಹ್ವಾನ ನೀಡದಿದ್ದರೂ ಬಂದಿದ್ದು ಯಾಕೆ? ನಿನ್ನ ಪತಿಯನ್ನೂ ಕರೆದುಕೊಂಡು ಬಂದಿದ್ದೀಯಾ ಎಂದು ಪ್ರಶ್ನೆ ಮಾಡುತ್ತಾನೆ. ತಂದೆ ಮನ ನೋಯಿಸಿದರೂ ನೋವನ್ನು ತಡೆದುಕೊಳ್ಳುತ್ತಾಳೆ.

ಯಜ್ಞ ಆರಂಭವಾದ ಬಳಿಕವೂ ದಕ್ಷ ಮತ್ತೆ ಶಿವನನ್ನು ಅವಮಾನಿಸುತ್ತಾನೆ. ಎಲ್ಲರ ಮುಂದೆ ಪತಿಗೆ ಆದ ಅವಮಾನವನ್ನು ಸಹಿಸದ ದಾಕ್ಷಾಯಿಣಿಯು ಮುಂದಿದ್ದ ''ಯಜ್ಞಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡುತ್ತಾಳೆ. ಹೀಗೆ ತನ್ನ ಶರೀರವನ್ನು ಭಸ್ಮವಾಗಿಸಿ ಮುಂದಿನ ಜನ್ಮದಲ್ಲಿ ಹಿಮವಂತನ ಪುತ್ರಿಯಾಗಿ ಜನಿಸಿದವಳೇ ಶೈಲ ಪುತ್ರಿ. ಮತ್ತೆ ಶಿವನ ಮಡದಿ 'ಸತಿ'ಯಾಗಿ ಹೆಸರು ಪಡೆಯುತ್ತಾಳೆ. ಮದುವೆಯಾದ ಬಳಿಕ ಶಿವ ಪತ್ನಿಗೆ ವರ್ಷದಲ್ಲಿ 10 ದಿನ ಮಾತ್ರ ತವರು ಮನೆಗೆ ತೆರಳಲು ಅನುಮತಿ ನೀಡುತ್ತಾನೆ. ಅದರಂತೆ ಈಗಲೂ ದಸರಾ ಸಮಯದಲ್ಲಿ ಮದುವೆಯಾದ ಹೆಣ್ಣು ಮಕ್ಕಳನ್ನು ತವರಿಗೆ ಆಮಂತ್ರಿಸಿ ಗೌರವಿಸುವ ಸಂಪ್ರದಾಯವಿದೆ.

ಶೈಲ ಪುತ್ರಿಯ ರೂಪ

ಶೈಲಪುತ್ರಿಯನ್ನು ಆದಿಶಕ್ತಿಯೆಂದು ಗುರುತಿಸಲಾಗುತ್ತದೆ. ಆಕೆಯು ಗೂಳಿಯ ಮೇಲೆ ಸವಾರಿ ಮಾಡುತ್ತಿದ್ದ ಕಾರಣ ವೃಷರುಧ ಎಂದೂ ಕರೆಯಲಾಗುತ್ತದೆ. ಶೈಲಪುತ್ರಿಯು ಮನೋಕಾರಕನಾದ ಚಂದ್ರನನ್ನು ತನ್ನ ಮಸ್ತಿಷ್ಕದ ಮೇಲೆ ಧರಿಸಿದ್ದಾಳೆ. ತಮೋಗುಣದ ಸಂಕೇತವಾದ ತ್ರಿಶೂಲವನ್ನು ತನ್ನ ಬಲಗೈಯಲ್ಲಿ ಧಾರಣೆ ಮಾಡಿದ್ದಾಳೆ. ಶ್ವೇತ ವಸ್ತ್ರಧಾರಿಯಾಗಿರುವ ಶೈಲ ಪುತ್ರಿಯು ಮಲ್ಲಿಗೆ ಪ್ರಿಯಳು.

ದೇವರ ಎಲ್ಲಾ ರೂಪಗಳೂ ನಮಗೆ ಸೂಕ್ಷ್ಮವಾದ ಒಂದೊಂದು ಪಾಠವನ್ನು ಹೇಳುವಂತೆ ಶೈಲಪುತ್ರಿಯ ರೂಪವೂ ನಾವು ಪಾಲಿಸಬೇಕಾದ ಬದುಕಿನ ತತ್ವವನ್ನು ಸೂಚಿಸುತ್ತದೆ. ಶ್ವೇತ ವಸ್ತ್ರದಲ್ಲಿರುವ ಆಕೆ ಶಾಂತಿಯುತವಾದ ನಡವಳಿಕೆಯನ್ನು ಬೆಳೆಸಿಕೊಳ್ಳಲು ಪ್ರೇರಣೆಯಾಗಿದ್ದಾಳೆ. 

ಪರ್ವತರಾಜನ ಮಗಳಾಗಿ ಪರ್ವತ ಎಂದರೆ ಪ್ರಕೃತಿಯನ್ನು ಪ್ರೀತಿಸಿ, ಶುದ್ಧವಾಗಿರಿಸಿಕೊಳ್ಳಿರೆಂದು ಸೂಚಿಸುವಳು. ಗೂಳಿಯ ಮೇಲೆ ಕುಳಿತಿರುವುದು ಮೂಕಪ್ರಾಣಿಗಳೆಲ್ಲವೂ ದೇವ- ದೇವತೆಯರ ವಾಹನವಾಗಿದ್ದು ಅವನ್ನು ಹಿಂಸಿಸಬಾರದೆಂಬುದರ ಸಂಕೇತವಾಗಿದೆ. ಒಂದು ಕೈಯಲ್ಲಿರುವ ತ್ರಿಶೂಲ ತಾಪತ್ರಯಗಳ ನಿವಾರಣೆಯ ಸೂಚಕ ಮತ್ತು ನಮ್ಮ ಮನಸ್ಸು ದುಷ್ಟತನದತ್ತ ದೃಷ್ಟಿ ಹಾಯಿಸಬಾರದು, ಅದರಿಂದ ಶೂಲದಂತಹ ಅಸ್ತ್ರದಿಂದ ನಮ್ಮನ್ನು ನಾವೇ ಇರಿದುಕೊಂಡಂತೆ ಎಂಬುದನ್ನು ಸಾರುತ್ತದೆ. 

ಇನ್ನೊಂದು ಕೈಯಲ್ಲಿರುವ ಕಮಲವು ಕೋಮಲವಾದ ಎಸಳುಗಳುಳ್ಳ, ನೀರಿನಲ್ಲಿ ಅರಳುವ ಸುಂದರ ಹೂವು. ವಿನಯ ಮತ್ತು ತಾಳ್ಮೆಯ ಸಂಕೇತ. ತಿಳಿಯಾದ ಮನಸ್ಸಿನಲ್ಲಿ ತಳಮಳವಿರುವುದಿಲ್ಲ. ಸತ್ಯದ ಹಾದಿಯಷ್ಟೇ ಕಾಣುತ್ತದೆ. ಇವಷ್ಟೇ ಅಲ್ಲದೇ ದೇವೀ ರೂಪಗಳು ಹೆಣ್ಣಿನ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.

ಉಪನಿಷತ್ತಿನ ಪ್ರಕಾರ ಶೈಲಪುತ್ರಿ ಇಂದ್ರ ಮತ್ತು ಇತರೆ ದೇವತೆಗಳ ಈಷ್ರ್ಯಾ ಮನೋಭಾವನೆಯನ್ನು ನಿಯಂತ್ರಿಸುತ್ತಾಳೆ. ಇದರಿಂದ ಅಪಮಾನಗೊಂಡ ಇಂದ್ರಾದಿ ದೇವತೆಗಳು ಆಕೆಯ ಮುಂದೆ ಶರಣಾಗುತ್ತಾರೆ. ತ್ವಂ ಬ್ರಹ್ಮಾಸಿ ಎಂದು ಉದ್ಗರಿಸುತ್ತಾರೆ. ದೇವಿ ಶೈಲಪುತ್ರಿ ಸಹನೆಯ ಪ್ರತೀಕಳಾಗಿದ್ದಾಳೆ. ಮೂಲಧಾರ ಚಕ್ರದಲ್ಲಿ ಯೋಗಿನಿಯಾಗಿ ನೆಲೆಗೊಂಡಿದ್ದಾಳೆ. ಮೂಲಾಧಾರ ಚಕ್ರವು ಬೆನ್ನು ಹುರಿಯ ಕೆಳಗಿದ್ದು ಸುಪ್ತ ಚೈತನ್ಯದ ಮೂಲ ಬಿಂದುವಾಗಿದ್ದು ಕುಂಡಲಿನಿ ಶಕ್ತಿಯ ಜಾಗೃತ ಸ್ಥಾನವಾಗಿದೆ.

ಶೈಲ ಪುತ್ರಿಯ ಪೂಜೆ
ನವರಾತ್ರಿ ಪೂಜೆಯ ಸಂದರ್ಭದಲ್ಲಿ ಯೋಗಸಾಧಕರು ನವರಾತ್ರಿಯ ಮೊದಲ ದಿನ ಮೂಲಾಧಾರ ಚಕ್ರದ ಮೇಲೆ ಗಮನವಿಟ್ಟು ಧ್ಯಾನ ಮಾಡುತ್ತಾರೆ. ಅಧ್ಯಾತ್ಮ ಸಾಧನಾ ಕ್ರಮದಲ್ಲಿ ಅದುವೇ ಮೊದಲ ಹೆಜ್ಜೆಯೆಂದರೆ ತಪ್ಪಿಲ್ಲ. ಯಾರ ಮನಸು ಚಂಚಲ ಸ್ವಭಾವದ್ದಾಗಿರುತ್ತದೋ ಯಾರು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಲು ಬಯಸುತ್ತಾರೋ ಅಂತಹವರು ಶೈಲಪುತ್ರಿಯ ಆರಾಧನೆಯನ್ನು ಮಾಡಬೇಕು. ಶೈಲಪುತ್ರಿಯ ಆರಾಧನೆಯಿಂದ ಸಾಧಕನಿಗೆ ಬಲ, ಶೌರ್ಯ ಮತ್ತು ಇಂದ್ರಿಯ ನಿಗ್ರಹ ಶಕ್ತಿ ಬರುತ್ತದೆ

ನವರಾತ್ರಿಯ ಮೊದಲ ದಿನ ಶೈಲಪುತ್ರಿಗೆ ಮಲ್ಲಿಗೆಯಿಂದ ಅರ್ಚಿಸಿ ಪೂಜಿಸಿ. ಗಣೇಶ ವಂದನೆಯ ನಂತರ ಷೋಡಶೋಪಚಾರ ಪೂಜೆಯನ್ನು ಈ ದಿನ ಮಾಡಿ. ಆರತಿಯೊಂದಿಗೆ ಪೂಜೆಯನ್ನು ಮುಕ್ತಾಯಗೊಳಿಸಿ. ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಆದಿಶಕ್ತಿಯಲ್ಲಿ ಬೇಡಿಕೊಳ್ಳಿ. ನವರಾತ್ರಿಯ ಮೊದಲ ದಿನ ಹಳದಿ ಬಣ್ಣಕ್ಕೆ ಸೀಮಿತವಾಗಿರುವುದರಿಂದ ಈ ದಿನ ಸರಳವಾಗಿರುವ ಹಳದಿ ಬಟ್ಟೆ ಧರಿಸಿ.

ಶೈಲಪುತ್ರಿಯ ಆರಾಧನೆಯಿಂದ ಸಂಪತ್ತು, ಆರೋಗ್ಯ, ಅದೃಷ್ಟ ಮತ್ತು ಸಮೃದ್ಧಿಯು ಪ್ರಾಪ್ತಿಯಾಗುತ್ತದೆ. ನವರಾತ್ರಿ ಆರಂಭವಾಗುವುದೇ ಕಲಶ ಸ್ಥಾಪನೆ ಅಥವಾ ಘಟಸ್ಥಾಪನೆಯಿಂದ. ಶೈಲಪುತ್ರಿಯ ವಿಗ್ರಹ ಅಥವಾ ಫೋಟೋವನ್ನು ಸ್ಥಾಪಿಸಿ, ಕಲಶದ ಮೇಲೆ ಮಾವಿನ ಎಲೆಯನ್ನು ಕೂರಿಸಿ ಅದರ ಮೇಲೆ ತೆಂಗಿನ ಕಾಯಿ ಇಡಿ. ದೇವಿಯನ್ನು ಪೂಜಿಸಲು ತುಪ್ಪದ ದೀಪವನ್ನು ಹಚ್ಚಿ.

ಶೈಲ ಪುತ್ರಿ ಕವಚ ಮಂತ್ರ: ರಕ್ಷಣೆಗಾಗಿ ಮತ್ತು ಶೈಲಪುತ್ರಿಯ ಆಶೀರ್ವಾದಕ್ಕಾಗಿ ಈ ಶ್ಲೋಕವನ್ನು ಪಠಿಸಿ

ಓಂಕಾರಹಃ ಮೇ ಶಿರಾಹ್‌ ಪಟು ಮೂಲಾಧರ ನಿವಾಸಿನಿ|
ಹಿಮಾಕರಹಃ ಪಟು ಲಾಲೇಟ್‌ ಬಿಜರೂಪ ಮಹೇಶ್ವರಿ ||
ಶ್ರೀಂಕಾರ ಪಟು ವಾದನೇ ಲಾವಣ್ಯ ಮಹೇಶ್ವರೀ|

ಹಂಕಾರ ಪಟು ಹೃದಯಯಂ ತಾರಣಿ ಶಕ್ತಿ ಸ್ವಾಘ್ರಿತಾ
ಫಟ್ಕರಾ ಪಟು ಸರ್ವಾಂಗೆ ಸರ್ವ ಸಿದ್ಧಿ ಫಲಪ್ರದಾ||

ನವರಾತ್ರಿಯಂದು ಮೊದಲ ಮೂರು ದಿನಗಳಂದು ತಮೋಗುಣವನ್ನು ಕಡಿಮೆ ಮಾಡಲು ತಮೋಗುಣಿ ಮಹಾಕಾಳಿಯ, ನಂತರದ ಮೂರು ದಿನಗಳಂದು ರಜೋಗುಣವನ್ನು ವೃದ್ಧಿಸಲು ಮಹಾಲಕ್ಷ್ಮೀ ಮತ್ತು ಕೊನೆಯ ಮೂರು ದಿನಗಳಂದು ಸಾಧನೆಯನ್ನು ತೀವ್ರವಾಗಿ ಮಾಡಲು ಸತ್ತ್ವಗುಣಿ ಮಹಾಸರಸ್ವತಿಯ ಪೂಜೆಯನ್ನು ಮಾಡುತ್ತಾರೆ
ಜಯದೇವಿ ಶ್ರೀದೇವಿ ಹೇ ಶೈಲಪುತ್ರಿ..!
••••••••••••~•
ಜಯದೇವಿ ಶ್ರೀದೇವಿ ಹೇ ಶೈಲಪುತ್ರಿ...
ಪೊರೆ ತಾಯಿ ಚಾಮುಂಡಿ ನಮ್ಮೀ ಧರಿತ್ರಿ..!
ಹೇ ಬ್ರಹ್ಮಚಾರಿಣಿ ಜಗದಾದಿ ತಾಯೆ...
ಸಂಯಮವ ಸಕಲರಿಗು ನೀ ನೀಡಿ ಕಾಯೆ..!
ಹೇ ಚಂದ್ರಘಂಟಾ; ಹೇ ಸಿಂಹ ವಾಹನೆ...
ದಯೆ ದೈರ್ಯಗಳನೆಮಗೆ ದಯಪಾಲಿಸೆ..!
ದುಷ್ಟರನು ಸಂಹರಿಸಿ ಜಗ ರಕ್ಷಿಸೆ..!

ಕೂಷ್ಮಾಂಡಾ ಜಗನ್ಮಾತಾ ಹೇ ದಿವ್ಯಕಾಂತಿ...
ಕೆಡುಕಿರುಳ ಕಳೆದು ಬೆಳಗಿಸೆ ಶಾಂತಿ..!
ಹೇ ಸ್ಕಂದಮಾತಾ ಮಮತಾಮಯಿ...
ಕೈಬಿಡದೆ ಕಾಪಾಡೆ ಹೂಹೃದಯಿ ಸದಯಿ..!
ಹೇ ಅಂಬೆ ಜಗದಂಬೆ ಕಾತ್ಯಾಯನಿ...
ಸಿಂಹವಾಹನೆ ಮಹಿಷ ಸಂಹಾರಿಣಿ..!
ಧರ್ಮಾರ್ಥಕಾಮ ಮೋಕ್ಷ ಪ್ರದಾಯಕಿ...
ರೋಗಭಯಶೋಕ ತಾಪ ನಿವಾರಕಿ..!

ಅರಿಭಯಂಕರಿ ಮಾಯಿ ಹೇ ಕಾಳರಾತ್ರಿ...
ಕೆಡುಕರನು ಕೊನೆಗೊಳಿಸೆ ಶಿವೆ ಶಂಕರಿ..!
ಮಾಕಾಳಿ ನೀನೆಮಗೆ ಶುಭಂಕರಿ..!
ಹೇ ವೃಷಭ ವಾಹನೆ ಸಿರಿ ಮಹಾಗೌರಿ...
ಸನ್ಮಂಗಳೆ ಸಲುಹೆ ಸರ್ವಶುಭ ಕೋರಿ..!
ಹೇ ಸಿದ್ಧಿದಾತ್ರಿ ಪ್ರಸನ್ನವದನೆ...
ನೀಡಷ್ಟಸಿದ್ಧಿ; ಶತಕೋಟಿ ವಂದನೆ..!
ಮಾತೃಸ್ವರೂಪಿಣಿ ಕರುಣಾಮಯಿ...
ಕಾಯೆಮ್ಮ ಕೊನೆತನಕ ಮಂಗಳಮಯಿ..!
    ನೀಡೆಮಗೆ ನವಶಕ್ತಿ ತಾಯೆ ನವದುರ್ಗೆ..!
    ಮೋಕ್ಷಪ್ರದಾಯಕಿ ಕಾಯೆ ನವದುರ್ಗೆ..!

ಕಲ್ಪೋಕ್ತ ದೇವಿ ಘಟಸ್ಥಾಪನಾ ವಿಧಿ ಹಾಗೂ ದುರ್ಗಾವಾಹನಾ ಕ್ರಮ

ನಿರ್ಣಯಸಿಂಧೂದಾಹೃತವಚನೈಃ ಅಮಾವಾಸ್ಯಾಸಂಬಂಧ ರಹಿತಾಯಾಮುದಯವ್ಯಾಪಿನ್ಯಾಂ ಆಶ್ವಿನಶುಕ್ಲಪ್ರತಿಪದಿ ನವರಾತ್ರ ನವದುರ್ಗಾ ವ್ರತಮಾರಭೇತ್ ।

 ತಚ್ಚ ನಕ್ತವ್ರತತ್ವಾತ್ ರಾತ್ರೌ ಕರ್ತವ್ಯಮಿತ್ಯೇಕಃ ಪಕ್ಷಃ । ಸಂಪ್ರದಾಯಾನುರೋಧೇನ ವ್ಯವಸ್ಥಾ 
ಅಮಾವಾಸ್ಯೆಯ ಒಂದೂ ಕಲೆ ಇಲ್ಲದ ದಿವ್ಯವಾದ ಆಶ್ವೀಜ ಪ್ರತಿಪದೆಯಂದು ಘಟಸ್ಥಾಪನೆಯನ್ನು ಕುಲಾಚಾರದಂತೆ ಮಾಡಿ ಒಂಭತ್ತು ದಿನ ದೇವಿಯ ಪೂಜೆ ಮಾಡಬೇಕು.

॥ ಪ್ರಾರ್ಥನಾ ॥
ನವರಾತ್ರೌ ನಕ್ತಭೋಜೀ ಚರಿಷ್ಯೇಽಹಂ ಮಹೇಶ್ವರೀ । ತ್ವತ್ಪ್ರೀತ್ಯರ್ಥಂ ವ್ರತಂ ದೇವಿ ತದನುಜ್ಞಾತುಮರ್ಹಸಿ 

॥ ಓಂ ದೇವೀಂ ವಾಚಮಜನಯಂತ ದೇವಾಸ್ತಾಂ ವಿಶ್ವರೂಪಾಃ ಪಶವೋ ವದಂತಿ । ಸಾ ನೋ ಮಂದ್ರೇಷಮೂರ್ಜಂ ದುಹಾನಾ ಧೇನುರ್ವಾಗಸ್ಮಾನುಪ ಸುಷ್ಟುತೈತು ॥ 

ತದೇವ ಲಗ್ನಂ ಸುದಿನಂ ತದೇವ ತಾರಾಬಲಂ ಚಂದ್ರಬಲಂ ತದೇವ । ವಿದ್ಯಾಬಲಂ ದೈವಬಲಂ ತದೇವ ಲಕ್ಷ್ಮೀಪತೇ ತೇಽಂಘ್ರಿಯುಗ್ಮಂ ಸ್ಮರಾಮಿ ॥

 ಸುಮುಹೂರ್ತಮಸ್ತು । ಸುಪ್ರತಿಷ್ಠಿತಮಸ್ತು ।
 ಉತ್ತರೇ ಕರ್ಮಣಿ ನೈರ್ವಿಘ್ನ್ಯಮಸ್ತು ॥ ಕರಿಷ್ಯಮಾಣಸ್ಯ ಕರ್ಮಣಃ ನಿರ್ವಿಘ್ನೇನ ಪರಿಸಮಾಪ್ತ್ಯರ್ಥಂ ಆದೌ ಗುರುಪೂಜಾಂ ಗಣಪತಿಪ್ರಾರ್ಥನಾಂ ಚ ಕರಿಷ್ಯೇ ॥

 ॥ ಗುರುಪೂಜಾ ॥ 
ಓಂ ಗುಂ ಗುರುಭ್ಯೋ ನಮಃ । 
ಓಂ ಪಂ ಪರಮಗುರುಭ್ಯೋ ನಮಃ । 
ಓಂ ಪಂ ಪರಮೇಷ್ಠಿಗುರುಭ್ಯೋ ನಮಃ ॥ 
ಗೋತ್ರಾಚಾರ್ಯೇಭ್ಯೋ ನಮಃ । ಬಾದರಾಯಣಾಯ ನಮಃ ।ಆತ್ಮಗುರುಭ್ಯೋ ನಮಃ ॥
 ಪ್ರಾರ್ಥನಾಂ ಸಮರ್ಪಯಾಮಿ ॥
(ನಿಮ್ಮ ಗುರು ಪರಂಪರೆಯ ಸ್ಮರಣೆ ಮಾಡಿ ಗುರುವಂದನೆ ಮಾಡಿ)

 ॥ ಗಣಪತಿ ಪ್ರಾರ್ಥನಾ ॥ 
ಓಂ ಗಣಾನಾಂ ತ್ವಾ ಗಣಪತಿಂ ಹವಾಮಹೇ ಕವಿಂ ಕವೀನಾಮುಪಮಶ್ರವಸ್ತಮಮ್ । ಜ್ಯೇಷ್ಠರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ ಆ ನಃ ಶೃಣ್ವನ್ನೂತಿಭಿಃ ಸೀದ ಸಾದನಮ್ ॥

 ವಿಘ್ನೇಶ್ವರಾಯ ನಮಃ ॥
 ಶ್ರೀ ಮಹಾಗಣಪತಯೇ ನಮಃ ॥ ಪ್ರಾರ್ಥನಾಂ ಸಮರ್ಪಯಾಮಿ । ಕರ್ಮಕಾಲೇ ನೈರ್ವಿಘ್ನ್ಯಂ ಕುರು ॥
(ಪೂಜೆ ನಿರ್ವಿಘ್ನವಾಗಿ ನೆರವೇರಿಸಲು ಆದಿಪೂಜಿತನಿಗೆ ಗಂಧ ಪುಷ್ಪ ಅಕ್ಷತೆ ಗೆಜ್ಜೆವಸ್ತ್ರ ಅರ್ಪಿಸಿ, ನೈವೇದ್ಯ ಧೂಪ ದೀಪ ತೋರಿಸಿ ಪೂಜಿಸಿರಿ)

 ॥ ಘಂಟಾನಾದಃ ॥ 
 ಓಂ ಆಗಮಾರ್ಥಂ ತು ದೇವಾನಾಂ ಗಮನಾರ್ಥಂ ತು ರಕ್ಷಸಾಮ್ । ಕುರ್ವೇ ಘನ್ಟಾರವಂ ತತ್ರ ದೇವತಾಹ್ವಾನಲಾಂಛನಮ್ ॥ 
[ ಇತಿ ಘಂಟಾನಾದಂ ಕೃತ್ವಾ ] 
ಘಂಟೆ ಬಾರಿಸಿರಿ

॥ ಸಂಕಲ್ಪಃ : ॥
 ಓಂ ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ । ಪ್ರಸನ್ನ ವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ ॥ [ ದೇಶಕಾಲಾದೌ ಸಂಕೀರ್ತ್ಯ](ವಾರ ತಿಥಿ ನಕ್ಷತ್ರ ಇತ್ಯಾದಿ ಸ್ಮರಿಸಿರಿ) ಮಮೋಪಾತ್ತ ಸಮಸ್ತ ದುರಿತ ಕ್ಷಯದ್ವಾರಾ ಶ್ರೀ ದುರ್ಗಾಪರಮೇಶ್ವರೀ ಪ್ರೀತ್ಯರ್ಥಂ ಸರ್ವಾಪಚ್ಛಾಂತಿಪೂರ್ವಕ ದೀರ್ಘಾಯುರ್ವಿಪುಲಧನಧಾನ್ಯಪುತ್ರಪೌತ್ರಾದ್ಯನವಚ್ಛಿನ್ನಸಂತತಿವೃದ್ಧಿ ಸ್ಥಿರಲಕ್ಷ್ಮೀಕೀರ್ತಿಲಾಭಶತ್ರುಪರಾಜಯಸದಭೀಷ್ಟಸಿದ್ಧರ್ಥಂ ಯಥಾಸಂಭವದ್ರವ್ಯೈಃ ಯಾವಚ್ಛಕ್ತಿ ಧ್ಯಾನಾವಾಹನಾದಿ ಷೋಡಶೋಪಚಾರಪೂಜಾಂ ಕರಿಷ್ಯೇ ॥

 ॥ ಕಲಶಪೂಜನಮ್ ॥ ತದಂಗತ್ವೇನ ಕಲಶಪೂಜನಂ ಕರಿಷ್ಯೇ ॥

 [ ಫಲಪುಷ್ಪಪತ್ರಾದಿನಾ ಮಂಟಪಮಲಂಕೃತ್ಯ ತನ್ಮಧ್ಯೇ ತಂಡುಲಾನಿ ಸ್ಥಾಪಯೇತ್ । ತದುಪರಿ ಚಿತ್ರವರ್ಣೇನ ಅಷ್ಟದಲಪದ್ಮಂ ಲಿಖಿತ್ವಾ ತನ್ಮಧ್ಯೇ ಪ್ರಕ್ಷಾಲಿತಂ ಸ್ವರ್ಣರಜತತಾಮ್ರಮೃಣ್ಮಯಾದ್ಯನ್ಯತಮಪಾತ್ರಂ ಧೂಪಾದಿನಾ ವಿಶೋಧ್ಯ ಸಮ್ಸ್ಥಾಪ್ಯ ವಸ್ತ್ರೇಣಾಽಚ್ಛಾದ್ಯ ತತ್ಕಲಶಾಂತರಾಲೇ ಪಂಚಫಲ ಪಂಚಪಲ್ಲವ ಸ್ವರ್ಣರಚಿತ ದುರ್ಗಾ ಪ್ರತಿಮಾಂ ಗೋಧೂಮ ಧಾನ್ಯೋಪರಿ ಕಲಶೇ ಸ್ಥಾಪಯೇತ್
(ಪೂಜಾ ಮಂಟಪವನ್ನು ಹೂವು ಪತ್ರೆಗಳಿಂದ ಅಲಂಕರಿಸಿ, ಮಂಟಪದ ಮಧ್ಯದಲ್ಲಿ ಅಕ್ಕಿ ಹರಡಿ ಅಷ್ಟದಳ ಪದ್ಮ ರಚಿಸಿರಿ. ಅದರ ಮೇಲೆ ಚಿನ್ನ/ಬೆಳ್ಳಿ /ತಾಮ್ರ ಅಥವಾ ಮಣ್ಣಿನ ಕುಂಭ ಸ್ಥಾಪಿಸಿ ಅದರಲ್ಲಿ ಪಂಚಪಲ್ಲವ(ಆಲ, ಮಾವು, ಅತ್ತಿ/ಔದುಂಬರ, ವಟವೃಕ್ಷ ಹಾಗೂ ಅಶೋಕ ವೃಕ್ಷದ ಚಿಗುರು ಇವು ಪಂಚಪಲ್ಲವಗಳು. ಇವು ಸಿಗದಿದ್ದಲ್ಲಿ ಐದು ಎಲೆಗಳು ಇರುವ ಮಾವಿನ ಕೊಂಬೆ ಇಡಿ), ಪಂಚರತ್ನ(ಮುತ್ತು ಹವಳ ವಜ್ರ ಮಾಣಿಕ್ಯ ಹಾಗೂ ಪದ್ಮರಾಗ ಇವು ಪಂಚರತ್ನಗಳು. ಇವು ಇಲ್ಲದಿದ್ದರೆ ಮುತ್ತು ಹವಳ ಹಾಕಿರಿ, ಚಿನ್ನದ ಅಥವಾ ಬೆಳ್ಳಿಯ ನಾಣ್ಯ ಹಾಕಿರಿ. ಕಲಶದ ಮೇಲೆ ಪೂರ್ಣಪಾತ್ರೆ ಇಟ್ಟು ದುರ್ಗಾದೇವಿಯ ಚಿಕ್ಕ ಪ್ರತಿಮೆ ಸ್ಥಾಪಿಸಿ)

 ] ಓಂ ಮಹೀ ದ್ಯೌಃ ಪೃಥಿವೀ ಚ ನ ಇಮಂ ಯಜ್ಞಂ ಮಿಲಮಿಕ್ಷತಾಮ್ । ಪಿಪೃತಾಂ ನೋ ಭರೀಲಮಭಿಃ ॥ [ ಭೂಮಿಂ ಸ್ಪೃಷ್ಟ್ವಾ 
(ಭೂಸ್ಪರ್ಶ ಮಾಡಿ )
] ಓಂ ಓಷದಯಃ ಸಂ ವದಂತೇ ಸೋಮೇನ ಸಹ ರಾಜ್ಞಾ । ಯಸ್ಮೈ ಕೃಣೋತಿ ಬ್ರಾಹ್ಮಣಸ್ತಂ ರಾಜನ್ ಪಾರಯಾಮಸಿ ॥ 

ಓಂ ಆ ಕಲಶೇಷು ಧಾವತಿ ಶ್ಯೇನೋ ವರ್ಮ ವಿ ಗಾಹತೇ । ಅಭಿ ದ್ರೋಣಾ ಕನಿಕ್ರದತ್ ॥ 

[ ಇತಿ ಕಲಶಮಭಿಮಂತ್ರ್ಯ ] 
(ಬಲಗೈಯಿಂದ ಕಲಶ ಸ್ಪರ್ಶಿಸಿ)

ಓಂ ತಂತುಂ ತನ್ವನ್ರಜಸೋ ಭಾನುಮನ್ವಿಹಿ ಜ್ಯೋತಿಷ್ಮತಃ ಪಥೋ ರಕ್ಷ ಧಿಯಾ ಕೃತಾನ್ । ಅನುಲ್ಬಲಣಂ ವಯತ ಜೋಗುವಾಮಪೋ ಮನುರ್ಭವ ಜನಯಾ ದೈವ್ಯಂ ಜನಮ್ ॥ 

[ ಇತಿ ಸೂತ್ರಂ ಸಮ್ವೇಷ್ಟ್ಯ
ಕಲಶಕ್ಕೆ ಸೂತ್ರ ಸುತ್ತುವುದು

 ಓಂ ಇಮಂ ಮೇ ಗಂಗೇ ಯಮುನೇ ಸರಸ್ವತಿ ಶುತುದ್ರಿ ಸ್ತೋಮಂ ಸಚತಾ ಪರುಷ್ಣ್ಯಾ । ಅಸಿಕ್ನ್ಯಾ ಮರುದ್ವೃಧೇ ವಿತಸ್ತಯಾಽಽರ್ಜೀಕೀಯೇ ಶೃಣುಹ್ಯಾ ಸುಷೋಮಯಾ ॥ 

ಇತಿ ಜಲಂ ಸಂಪೂರ್ಯ
ಕಲಶದಲ್ಲಿ ನೀರು ತುಂಬುವುದು

 ಓಂ ಸ ಹಿ ರತ್ನಾನಿ ದಾಶುಷೇ ಸುವಾತಿ ಸವಿತಾ ಭಗಃ । ತಂ ಭಾಗಂ ಚಿತ್ರಮೀಮಹೇ ॥ 
ಇತಿ ಪಂಚರತ್ನಾನಿ ನಿಧಾಯ 
ಕಲಶದಲ್ಲಿ ಪಂಚರತ್ನ ಹಾಕಿರಿ 

ಓಂ ಅಶ್ವತ್ಥೇ ವೋ ನಿಷದನಂ ಪರ್ಣೇ ವೋ ವಸತಿಷ್ಕೃತಾ । ಗೋಭಾಜ ಇತ್ಕಿಲಾಸಥ ಯತ್ಸನವಥ ಪೂರುಷಮ್ ॥

 ಇತಿ ಪಲ್ಲವಾನ್ ನಿಕ್ಷಿಪ್ಯ
(ಕಲಶದಲ್ಲಿ ಪಂಚಪಲ್ಲವ ಹಾಕಿರಿ)

 ಓಂ ಪೂರ್ಣಾ ದರ್ವೀ ಪರಾ ಪತ ಸುಪೂರ್ಣಾ ಪುನರಾಪತ । ವಸ್ನೇವ ವಿ ಕ್ರೀಣಾವಹಾ ಇಷಮೂರ್ಜꣳಶತಕ್ರತೋ ॥ 
ಇತಿ ದರ್ವೀಂ ನಿಕ್ಷಿಪ್ಯ 
ಕಲಶದಲ್ಲಿ ದೂರ್ವೆ ಹಾಕಿರಿ 

ಓಂ ಯಾಃ ಫಲನೀರ್ಯಾ ಅಫಲಾ ಅಪುಷ್ಪಾ ಯಾಶ್ಚ ಪುಷ್ಪಿಣೀಃ । ಬೃಹಸ್ಪತಿಪ್ರಸೂತಾಸ್ತಾ ನೋ ಮುಂಚತ್ವಂಹಸಃ ॥ 
ಇತಿ ಫಲಂ ಸಮರ್ಪ್ಯ
ಕಲಶದಲ್ಲಿ ಪಂಚಫಲ ಹಾಕಿರಿ ಅಥವಾ ಅರಿಶಿನ ಲೇಪಿತ ತುಂಬಿದ ತೆಂಗಿನಕಾಯಿ ಇರಿಸಿರಿ

 ಓಂ ಗಂಧದ್ವಾರಾಂ ದುರಾಧರ್ಷಾಂ ನಿತ್ಯಪುಷ್ಟಾಂ ಕರೀಷಿಣೀಮ್ । ಈಶ್ವರೀಂ ಸರ್ವಭೂತಾನಾಂ ತಾಮಿಹೋಪಹ್ವಯೇ ಶ್ರಿಯಮ್ ॥
 ಇತಿ ಗಂಧಮ್ ಸಮರ್ಪ್ಯ 
(ಗಂಧ ಸಮರ್ಪಿಸಿ)
ಓಂ ಅರ್ಚತ ಪ್ರಾರ್ಚತ ಪ್ರಿಯಮೇಧಾ ಸೋ ಅರ್ಚತ । ಅರ್ಚಂತು ಪುತ್ರಕಾ ಉತ ಪುರಂ ನ ಧೃಷ್ಣ್ವರ್ಚತ ॥ 
ಇತ್ಯಕ್ಷತಾನ್ ನಿಕ್ಷಿಪ್ಯ 
(ಅಕ್ಷತೆ ಸಮರ್ಪಿಸಿ)

ಓಂ ಆಯನೇ ತೇ ಪರಾಯಣೇ ದೂರ್ವಾ ರೋಹಂತು ಪುಷ್ಪಿಣೀಃ । ಹ್ರದಾಶ್ಚ ಪುಂಡರೀಕಾಣಿ ಸಮುದ್ರಸ್ಯ ಗೃಹಾ ಇಮೇ ॥ 
ಇತಿ ಪುಷ್ಪಾಣಿ ಸಮರ್ಪಯೇತ್
(ಪುಷ್ಪ ಸಮರ್ಪಿಸಿ)

 ಓಂ ಪವಿತ್ರಂ ತೇ ವಿತತಂ ಬ್ರಹ್ಮಣಸ್ಪತೇ ಪ್ರಭುರ್ಗಾತ್ರಾಣಿ ಪರ್ಯೇಷಿ ವಿಶ್ವತಃ। ಅತಪ್ತನೂರ್ನ ತದಾಮೋ ಅಶ್ನುತೇ ಶೃತಾಸ ಇದ್ವಹಂತಸ್ತತ್ಸಮಾಶತ ॥ 
ಇತಿ ಶಿರಃಕೂರ್ಚಂ ನಿಧಾಯ 
(ದರ್ಭೆಯ ಶಿರಕೂರ್ಚ ಅಥವಾ ಮಾಲಾಬಂಧನ ಕಲಶದ ಮೇಲ್ಭಾಗದಲ್ಲಿ ನಿಮ್ಮ ಕುಲಾಚಾರದಂತೆ ಮಾಡಿರಿ)

ಓಂ ತತ್ತ್ವಾಯಾಮೀತ್ಯಸ್ಯ ಮಂತ್ರಸ್ಯ ಶುನಃಶೇಪ ಋಷಿಃ ತ್ರಿಷ್ಟುಪ್ ಛಂದಃ ವರುಣೋ ದೇವತಾ ಕಲಶೇ ವರುಣಾವಾಹನೇ ವಿನಿಯೋಗಃ ॥ 
ಓಂ ತತ್ತ್ವಾ ಯಾಮಿ ಬ್ರಹ್ಮಣಾ ವಂದಮಾನಸ್ತದಾ ಶಾಸ್ತೇ ಯಜಮಾನೋಹವಿರ್ಭಿಃ । ಆಹೇಳಮಾನೋ ವರುಣೇಹ ಬೋಧ್ಯುರುಶಮ್ಸಮಾನ ಆಯುಃ ಪ್ರಮೋಷೀಃ ॥ ಇತಿ ಅಭಿಮಂತ್ರಯೇತ್ 

ಅಸ್ಮಿನ್ ಕಲಶೇ 
ಓಂ ಭೂಃ ವರುಣಮಾವಾಹಯಾಮಿ । 
ಓಂ ಭುವಃ ವರುಣಮಾವಾಹಯಾಮಿ । 
ಓಂ ಸ್ವಃ ವರುಣಮಾವಾಹಯಾಮಿ । ಓಂ ಭೂರ್ಭುವಸ್ಸ್ವಃ ವರುಣಮಾವಾಹಯಾಮಿ ॥
(ಕಲಶದಲ್ಲಿ ವರುಣಾವಾಹನೆ ಮಾಡಿ)

 ಕಲಶಸ್ಯ ಮುಖೇ ವಿಷ್ಣುಃ ಕಂಠೇ ರುದ್ರಾಃ ಸಮಾಶ್ರಿತಾಃ । ಮೂಲೇ ತತ್ರ ಸ್ಥಿತೋ ಬ್ರಹ್ಮಾ ಮಧ್ಯೇ ಮಾತೃಗಣಾಃ ಸ್ಮೃತಾಃ ॥ ಕುಕ್ಷೌ ತು ಸಾಗರಾಸ್ಸರ್ವೇ ಸಪ್ತದ್ವೀಪಾ ವಸುಂಧರಾ । ಋಗ್ವೇದೋಽಥ ಯಜುರ್ವೇದಃ ಸಾಮವೇದೋಪ್ಯಥರ್ವಣಃ ॥ ಅಂಗೈಶ್ಚ ಸಹಿತಾಃ ಸರ್ವೇ ಕಲಶಂ ತು ಸಮಾಶ್ರಿತಾಃ । ಅತ್ರ ಗಾಯತ್ರೀ ಸಾವಿತ್ರೀ ಶಾಂತಿಃ ಪುಷ್ಟಿಕರೀ ತಥಾ । ಆಯಾಂತು ದೇವೀಪೂಜಾರ್ಥಂ ದುರಿತಕ್ಷಯಕಾರಕಾಃ । ಸರ್ವೇ ಸಮುದ್ರಾಃ ಸರಿತಸ್ತೀರ್ಥಾನಿ ಜಲದಾ ನದಾಃ ॥ ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತೀ । ನರ್ಮದೇ ಸಿಂಧು ಕಾವೇರೀ ಜಲೇಽಸ್ಮಿನ್ ಸನ್ನಿಧಿಂ ಕುರು ॥ ಸಿತಮಕರನಿಷಣ್ಣಾಂ ಶುಭ್ರವಸ್ತ್ರಾಂ ತ್ರಿನೇತ್ರಾಂ ಕರಧೃತಕಲಶೋದ್ಯತ್ಸೂತ್ಪಲಾಭೀತ್ಯಭೀಷ್ಟಾಮ್ । ವಿಧಿಹರಿಹರರೂಪಾಂ ಸೇಂದುಕೋಟೀರಚೂಡಾಂ ಭಸಿತಸಿತದುಕೂಲಾಂ ಜಾಹ್ನವೀಂ ತಾಂ ನಮಾಮಿ ॥ ಕಲಶದೇವತಾಭ್ಯೋ ನಮಃ । ಪ್ರಾರ್ಥನಾಂ ಸಮರ್ಪಯಾಮಿ ॥
ಕಲಶದೇವತೆ ವರುಣ ಹಾಗೂ ಗಂಗಾ ಭಾಗೀರಥಿ ದೇವಿಯರ ಪ್ರಾರ್ಥನೆ ಮಾಡಿ

 ॥ ಶಂಖ ಪೂಜಾ ॥
 [ಭೂಮಿಂ ಪ್ರೋಕ್ಷ್ಯ 
ಶಂಖಂ ಪ್ರಕ್ಷಾಲ್ಯ ಸಮ್ಸ್ಥಾಪ್ಯ ]
ಭೂಮಿಯ ಮೇಲೆ ನೀರು ಪ್ರೋಕ್ಷಿಸಿ ಶಂಖಪೀಠ ಸ್ಥಾಪಿಸಿ

 ಓಂ ಶಂ ನೋ ದೇವೀರಭೀಷ್ಟಯ ಆಪೋ ಭವಂತು ಪೀತಯೇ । ಶಂ ಯೋ ರಭಿಸ್ರವಂತು ನಃ ॥ 
[ ಇತಿ ಮಂತ್ರೇಣ ಜಲಂ ಪೂರಯಿತ್ವಾ
 ಶಂಖ ಮುದ್ರಾಂ ಧೇನುಮುದ್ರಾಂ ಚ ಪ್ರದರ್ಶಯೇತ್ ] 

ಶಂಖದಲ್ಲಿ ನೀರು ತುಂಬಿಸಿ ಶಂಖ ಮುದ್ರೆ ಧೇನು ಮುದ್ರೆ ತೋರಿಸಿ

ಜಾತವೇದಸ ಇತ್ಯಸ್ಯ ಮಂತ್ರಸ್ಯ ಮಾರೀಚಃ ಕಶ್ಯಪ ಋಷಿಃ ತ್ರಿಷ್ಟುಪ್ ಚಂದಃ ಜಾತವೇದಾಗ್ನಿರ್ದೇವತಾ ಅಗ್ನಿಕಲಾವಾಹನೇ ವಿನಿಯೋಗಃ ॥ ಓಂ ಜಾತವೇದಸೇ ಸುನವಾಮ ಸೋಮಮರಾತೀಯತೋ ನಿ ದಹಾತಿ ವೇದಃ । ಸ ನಃ ಪರ್ಷದತಿ ದುರ್ಗಾಣಿ ವಿಶ್ವಾ ನಾವೇವ ಸಿಂಧುಂ ದುರಿತಾತ್ಯಗ್ನಿಃ ॥ 
ಓಂ ಭೂಃ ಅಗ್ನಿಕಲಾಮಾವಾಹಯಾಮಿ । 
ಓಂ ಭುವಃ ಅಗ್ನಿಕಲಾಮಾವಾಹಯಾಮಿ । 
ಓಂ ಸ್ವಃ ಅಗ್ನಿಕಲಾಮಾವಾಹಯಾಮಿ ।
 ಓಂ ಭೂರ್ಭುವಸ್ಸ್ವಃ ಅಗ್ನಿಕಲಾಮಾವಾಹಯಾಮಿ ॥
(ಅಗ್ನಿಕಲಾವಾಹನೆ)

 ತತ್ಸವಿತುರಿತ್ಯಸ್ಯ ಮಂತ್ರಸ್ಯ ವಿಶ್ವಾಮಿತ್ರ ಋಷಿಃ ದೈವೀ ಗಾಯತ್ರೀ ಛಂದಃ ಸವಿತಾ ದೇವತಾ ಸೌರಕಲಾವಾಹನೇ ವಿನಿಯೋಗಃ ॥ ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ । ಧಿಯೋ ಯೋ ನಃ ಪ್ರಚೋದಯಾತ್ ॥ 
ಓಂ ಭೂಃ ಸೌರಕಲಾಮಾವಾಹಯಾಮಿ । 
ಓಂ ಭುವಃ ಸೌರಕಲಾಮಾವಾಹಯಾಮಿ । 
ಓಂ ಸ್ವಃ ಸೌರಕಲಾಮಾವಾಹಯಾಮಿ ।
 ಓಂ ಭೂರ್ಭುವಸ್ಸ್ವಃ ಸೌರಕಲಾಮಾವಾಹಯಾಮಿ ॥
(ಸೌರಕಲಾವಾಹನೆ)

 ತ್ರ್ಯಂಬಕಮಿತಿ ಮಂತ್ರಸ್ಯ ಮೈತ್ರಾವರುಣಿರ್ವಸಿಷ್ಠ ಋಷಿಃ ಅನುಷ್ಟುಪ್ ಛಂದಃ ತ್ರ್ಯಂಬಕ ರುದ್ರೋ ದೇವತಾ ಅಮೃತಕಲಾವಾಹನೇ ವಿನಿಯೋಗಃ ॥
 ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಮ್ । ಉರ್ವಾರುಕಮಿವ ಬಂಧನಾತ್ ಮೃತ್ಯೋರ್ಮುಕ್ಷೀಯ ಮಾಮೃತಾತ್ ॥
 ಓಂ ಭೂಃ ಅಮೃತಕಲಾಮಾವಾಹಯಾಮಿ । ಓಂ ಭುವಃ ಅಮೃತಕಲಾಮಾವಾಹಯಾಮಿ । ಓಂ ಸ್ವಃ ಅಮೃತಕಲಾಮಾವಾಹಯಾಮಿ । ಓಂ ಭೂರ್ಭುವಸ್ಸ್ವಃ ಅಮೃತಕಲಾಮಾವಾಹಯಾಮಿ ॥
(ಅಮೃತಕಲಾವಾಹನೆ)

 ಓಂ ಪವನಗರ್ಭಾಯ ವಿದ್ಮಹೇ ಪಾಂಚಜನ್ಯಾಯ ಧೀಮಹಿ ತನ್ನಃ ಶಂಖಃ ಪ್ರಚೋದಯಾತ್ ॥ 

[ ಇತಿ ತ್ರಿವಾರಮರ್ಘ್ಯಮ್ ] ॥
(ಮೂರು ಬಾರಿ ಅರ್ಘ್ಯನೀಡಿ)

 ಅಥ ಮಂಟಪಧ್ಯಾನಮ್ ॥ ಉತ್ತಪ್ತೋಜ್ಜ್ವಲಕಾಂಚನೇನ ರಚಿತಂ ತುಂಗಾಂಗರಂಗಸ್ಥಲಮ್ । ಶುದ್ಧಸ್ಫಾಟಿಕಭಿತ್ತಿಕಾ ವಿರಚಿತೈಃ ಸ್ತಂಭೈಶ್ಚ ಹೈಮೈಃ ಶುಭೈಃ ॥ ದ್ವಾರೈಶ್ಚಾಮರ ರತ್ನ ರಾಜಿಖಚಿತೈಃ ಶೋಭಾವಹೈರ್ಮಂಡಪೈಃ । ತತ್ರಾನ್ಯೈರಪಿ ಚಕ್ರಶಂಖಧವಲೈಃ ಪ್ರೋದ್ಭಾಸಿತಂ ಸ್ವಸ್ತಿಕೈಃ ॥ ಮುಕ್ತಾಜಾಲವಿಲಂಬಿಮಂಟಪಯುತೈರ್ವಜ್ರೈಶ್ಚ ಸೋಪಾನಕೈಃ । ನಾನಾರತ್ನವಿನಿರ್ಮಿತೈಶ್ಚ ಕಲಶೈರತ್ಯಂತಶೋಭಾವಹಮ್ ॥ ಮಾಣಿಕ್ಯೋಜ್ಜ್ವಲದೀಪದೀಪ್ತಿರಚಿತಂ ಲಕ್ಷ್ಮೀವಿಲಾಸಾಸ್ಪದಮ್ । ಧ್ಯಾಯೇನ್ಮಂಟಪಮರ್ಚನೇಷು ಸಕಲೇಷ್ವೇವಂ ವಿಧಂ ಸಾಧಕಃ ॥ 
(ಪೂಜಾಮಂಟಪವನ್ನು ಪೂಜಿಸಿ)

॥ ದ್ವಾರಪಾಲಕ ಪೂಜಾ ॥ 
ಓಂ ಕ್ಷೇತ್ರಪಾಲಾಯ ನಮಃ । 
ಓಂ ಸಿಂಹಾಯ ನಮಃ । 
ಓಂ ಗರುಡಾಯ ನಮಃ । 
ಓಂ ದ್ವಾರಶ್ರಿಯೈ ನಮಃ । ಓಂ ಧಾತ್ರ್ಯೈ ನಮಃ । 
ಓಂ ವಿಧಾತ್ರ್ಯೈ ನಮಃ । 
ಓಂ ಪೂರ್ವದ್ವಾರಶ್ರಿಯೈ ನಮಃ । ಶಂಖನಿಧಯೇ ನಮಃ । ಪುಷ್ಪನಿಧಯೇ ನಮಃ । ದಕ್ಷಿಣದ್ವಾರಶ್ರಿಯೈ ನಮಃ । ಬಲಾಯೈ ನಮಃ । 
ಪ್ರಬಲಾಯೈ ನಮಃ । ಪ್ರಚಂಡಾಯೈ ನಮಃ । 
ಪಶ್ಚಿಮ ದ್ವಾರಶ್ರಿಯೈ ನಮಃ । ಜಯಾಯೈ ನಮಃ । 
ವಿಜಯಾಯೈ ನಮಃ । 
ಗಂಗಾಯೈ ನಮಃ । ಯಮುನಾಯೈ ನಮಃ । ಉತ್ತರದ್ವಾರಶ್ರಿಯೈ ನಮಃ । ಋಗ್ವೇದಾಯ ನಮಃ । ಯಜುರ್ವೇದಾಯ ನಮಃ । ಸಾಮವೇದಾಯ ನಮಃ । ಅಥರ್ವಣವೇದಾಯ ನಮಃ । ಕೃತಯುಗಾಯ ನಮಃ । ತ್ರೇತಾಯುಗಾಯ ನಮಃ । ದ್ವಾಪರಯುಗಾಯ ನಮಃ । ಕಲಿಯುಗಾಯ ನಮಃ । ಪೂರ್ವಸಮುದ್ರಾಯ ನಮಃ । ದಕ್ಷಿಣಸಮುದ್ರಾಯ ನಮಃ । ಪಶ್ಚಿಮಸಮುದ್ರಾಯ ನಮಃ । ಉತ್ತರಸಮುದ್ರಾಯ ನಮಃ । ದ್ವಾರದೇವತಾಭ್ಯೋ ನಮಃ । ದ್ವಾರಪಾಲಕ ಪೂಜಾಂ ಸಮರ್ಪಯಾಮಿ ॥ ॥
(ದ್ವಾರಪಾಲಕರ ಪೂಜೆ ಮಾಡಿ)

 ಪೀಠಪೂಜಾ ॥ 
ಓಂ ಆಧಾರಶಕ್ತ್ಯೈ ನಮಃ । ಮೂಲಪ್ರಕೃತ್ಯೈ ನಮಃ । ಕೂರ್ಮಾಯ ನಮಃ । ಅನಂತಾಯ ನಮಃ । ವಾಸ್ತ್ವಧಿಪತಯೇ ಬ್ರಹ್ಮಣೇ ನಮಃ । ವಾಸ್ತುಪುರುಷಾಯ ನಮಃ । ಶ್ವೇತ ದ್ವೀಪಾಯ ನಮಃ । ಸ್ವರ್ಣಮಂಡಪಾಯ ನಮಃ । ಅಮೃತಾರ್ಣವಾಯ ನಮಃ । ರತ್ನದ್ವೀಪಾಯ ನಮಃ । ನವರತ್ನಮಯಮಂಡಪಾಯ ನಮಃ । 
ಭದ್ರಕಮಲಾಸನಾಯೈ ನಮಃ । ಗುಣಾಧಿಪತಯೇ ನಮಃ । ಸರಸ್ವತ್ಯೈ ನಮಃ । 
ದುರ್ಗಾಯೈ ನಮಃ । ಕ್ಷೇತ್ರಪಾಲಾಯ ನಮಃ । ಧರ್ಮಾಯ ನಮಃ । 
ಜ್ಞಾನಾಯ ನಮಃ । 
ವೈರಾಗ್ಯಾಯ ನಮಃ । ಐಶ್ವರ್ಯಾಯ ನಮಃ । ಅಧರ್ಮಾಯ ನಮಃ । ಅಜ್ಞಾನಾಯ ನಮಃ । ಅವೈರಾಗ್ಯಾಯ ನಮಃ । ಅನೈಶ್ವರ್ಯಾಯ ನಮಃ । ಅವ್ಯಕ್ತವಿಗ್ರಹಾಯ ನಮಃ । ಅನಂದಕಂದಾಯ ನಮಃ । ಆಕಾಶಬೀಜಾತ್ಮನೇ ಬುದ್ಧಿನಾಲಾಯ ನಮಃ । ಆಕಾಶಾತ್ಮನೇ ಕರ್ಣಿಕಾಯೈ ನಮಃ । ವಾಯ್ವಾತ್ಮನೇ ಕೇಸರೇಭ್ಯೋ ನಮಃ । 
ಅಗ್ನ್ಯಾತ್ಮನೇ ದಲೇಭ್ಯೋ ನಮಃ । ಪೃಥಿವ್ಯಾತ್ಮನೇ ಪರಿವೇಷಾಯ ನಮಃ । 
ಅಂ ಅರ್ಕಮಂಡಲಾಯ ವಸುಪ್ರದದ್ವಾದಶಕಲಾತತ್ವಾತ್ಮನೇ ನಮಃ । 
ಉಂ ಸೋಮಮಂಡಲಾಯ ವಸುಪ್ರದಷೋಡಶಕಲಾತತ್ವಾತ್ಮನೇ ನಮಃ । 
ಮಂ ವಹ್ನಿಮಂಡಲಾಯ ವಸುಪ್ರದದಶಕಲಾತತ್ವಾತ್ಮನೇ ನಮಃ । 
ಸಂ ಸತ್ವಾಯ ನಮಃ । 
ರಂ ರಜಸೇ ನಮಃ । 
ತಂ ತಮಸೇ ನಮಃ । 
ವಿಂ ವಿದ್ಯಾಯೈ ನಮಃ । 
ಆಂ ಆತ್ಮನೇ ನಮಃ । 
ಉಂ ಪರಮಾತ್ಮನೇ ನಮಃ । 
ಮಂ ಅಂತರಾತ್ಮನೇ ನಮಃ । 
ಓಂ ಹ್ರೀಂ ಜ್ಞಾನತ್ಮನೇ ನಮಃ । ಪೀಠಪೂಜಾಂ ಸಮರ್ಪಯಾಮಿ ॥
(ಪೀಠವನ್ನು ಪೂಜಿಸಿರಿ)

 ॥ದುರ್ಗಾ ಆವಾಹನಮ್ ॥ 
ಜಾತವೇದಸ ಇತ್ಯಸ್ಯ ಮಂತ್ರಸ್ಯ ಕಶ್ಯಪ ಋಷಿಃ ತ್ರಿಷ್ಟುಪ್ ಛಂದಃ ಜಾತವೇದಾಗ್ನಿರ್ದೇವತಾ ದುರ್ಗಾವಾಹನೇ ವಿನಿಯೋಗಃ ॥ ಓಂ ಜಾತವೇದಸೇ ಸುನವಾಮ ಸೋಮಮರಾತೀಯತೋ ನಿ ದಹಾತಿ ವೇದಃ। ಸ ನಃ ಪರ್ಷದತಿ ದುರ್ಗಾಣಿ ವಿಶ್ವಾ ನಾವೇವ ಸಿಂಧುಂ ದುರಿತಾತ್ಯಗ್ನಿಃ ॥ 
ಓಂ ಭೂಃ ದುರ್ಗಾಮಾವಾಹಯಾಮಿ । 
ಓಂ ಭುವಃ ದುರ್ಗಾಮಾವಾಹಯಾಮಿ । 
ಓಂ ಸ್ವಃ ದುರ್ಗಾಮಾವಾಹಯಾಮಿ । ಓಂ ಭೂರ್ಭುವಸ್ಸ್ವಃ ದುರ್ಗಾಮಾವಾಹಯಾಮಿ ॥

 ಸ್ವಾಮಿನ್ಯಖಿಲಲೋಕೇಶೀ ಯಾವತ್ಪೂಜಾವಸಾನಕಮ್ । ತಾವತ್ತ್ವಂ ಪ್ರೀತಿಭಾವೇನ ಬಿಂಬೇಽಸ್ಮಿನ್ ಸನ್ನಿಧಿಂ ಕುರು 

 ಮಲಾಪಕರ್ಷಣಸ್ನಾನಮ್ ॥ ಓಂ ಅಗ್ನಿಮೀಳೇತ್ಯಸ್ಯ ಸೂಕ್ತಸ್ಯ ವೈಶ್ವಾಮಿತ್ರೋಮಧುಚ್ಛಂದಾ ಋಷಿಃ ಗಾಯತ್ರೀ ಛಂದಃ ಅಗ್ನಿರ್ದೇವತಾ ॥ 
ಓಂ ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ ದೇವಮೃತ್ವಿಜಮ್ । ಹೋತಾರಂ ರತ್ನಧಾತಮಮ್ ॥ ಅಗ್ನಿಃ ಪೂರ್ವೇಭಿರೃಷಿಭಿರೀಡ್ಯೋ ನೂತನೈರುತ । ಸ ದೇವಾꣳ ಏಹ ವಕ್ಷತಿ ॥ ಅಗ್ನಿನಾ ರಯಿಮಷ್ನವತ್ ಪೋಷಮೇವ ದಿವೇ ದಿವೇ । ಯಶಸಂ ವೀರವತ್ತ್ಅಮಮ್ ॥ ಅಗ್ನೀ ಯಂ ಯಜ್ಞಮಧ್ವರಂ ವಿಶ್ವತಃ ಪರಿಭೂರಸಿ । ಸ ಇದ್ದೇವೇಷು ಗಚ್ಛತಿ ॥ ಅಗ್ನಿರ್ಹೋತಾ ಕವಿಕ್ರತುಃ ಸತ್ಯಶ್ಚಿತ್ರಶ್ರವಸ್ತಮಃ । ದೇವೋ ದೇವೇಭಿರಾಗಮತ್ ॥ 

ಶ್ರೀ ದುರ್ಗಾಪರಮೇಶ್ವರ್ಯೈ ನಮಃ । ಮಲಾಪಕರ್ಷಣಸ್ನಾನಂ ಸಮರ್ಪಯಾಮಿ ॥ ॥ 

ನವಶಕ್ತಿ ಪೂಜಾ ॥ ಓಂ ಪ್ರಭಾಯೈ ನಮಃ । ಮಾಯಾಯೈ ನಮಃ । ಜಯಾಯೈ ನಮಃ । ಸೂಕ್ಷ್ಮಾಯೈ ನಮಃ । ವಿಶುದ್ಧಾಯೈ ನಮಃ । ನಂದಿನ್ಯೈ ನಮಃ । ಸುಪ್ರಭಾಯೈ ನಮಃ । ವಿಜಯಾಯೈ ನಮಃ । ಸರ್ವಸಿದ್ಧಿಪ್ರದಾಯೈ ನಮಃ ॥ ಓಂ ನಮೋ ಭಗವತ್ಯೈ ಸಕಲಗುಣಶಕ್ತಿಯುಕ್ತಾಯೈ ಯೋಗಪದ್ಮಪೀಠಾತ್ಮಿಕಾಯೈ ನಮಃ । ಸುವರ್ಣ ಮಹಾಪೀಠಂ ಕಲ್ಪಯಾಮಿ ॥ ಸ್ವಾತ್ಮಸಂಸ್ಥಾಮಜಾಂ ಶುದ್ಧಾಂ ತ್ವಾಮದ್ಯ ಪರಮೇಶ್ವರೀ । ಅರಣ್ಯಾಮಿಹ ಹವ್ಯಾಶಂ ಮೂರ್ತಾವಾವಾಹಯಾಮ್ಯಹಮ್

 ॥ ಓಂ ಆಂ ಹ್ರೀಂ ಕ್ರೋಂ ಯರಲವಶಷಸಹೋಂ ಸಂ ಹಂಸಃ ಶ್ರೀ ದುರ್ಗಾಪರಮೇಶ್ವರ್ಯಾಃ ಪ್ರಾಣಾಃ ಇಹ ಪ್ರಾಣಾಃ । 

ಓಂ ಆಂ ಹ್ರೀಂ ಕ್ರೋಂ ಯರಲವಶಷಸಹೋಂ ಸಂ ಹಂಸಃ ಶ್ರೀ ದುರ್ಗಾಪರಮೇಶ್ವರ್ಯಾಃ ಜೀವ ಇಹ ಸ್ಥಿತಃ । 

ಓಂ ಆಂ ಹ್ರೀಂ ಕ್ರೋಂ ಯರಲವಶಷಸಹೋಂ ಸಂ ಹಂಸಃ ಶ್ರೀ ದುರ್ಗಾಪರಮೇಶ್ವರ್ಯಾಃ ಸರ್ವೇಂದ್ರಿಯಾಣಿ ಇಹ ಸ್ಥಿತಾನಿ ।

 ಪೃಥಿವ್ಯಪ್ತೇಜೋವಾಯ್ವಾಕಾಶ ಶಬ್ದಸ್ಪರ್ಶರೂಪರಸಗಂಧಶ್ರೋತ್ರತ್ವಕ್ಚಕ್ಷುರ್ಜಿಹ್ವಾಘ್ರಾಣ ವಾಕ್ಪಾಣಿಪಾದಪಾಯೂಪಸ್ಥವಚನಾದಾನವಿಹರಣವಿಸರ್ಗಾನಂದ ಮನೋಬುದ್ಧಿಚಿತ್ತಾಹಂಕಾರಜ್ಞಾನಾತ್ಮನೇ ಅಂತರಾತ್ಮನೇ ಪರಮಾತ್ಮನೇ ನಮಃ ॥

 ಇಹೈವಾಗತ್ಯ ಸುಖಂ ಚಿರಂ ತಿಷ್ಠಂತು ಸ್ವಾಹಾ ॥ ಓಂ ಅಸುನೀತೇ ಪುನರಸ್ಮಾಸು ಚಕ್ಷುಃ ಪುನಃ ಪ್ರಾಣಮಿಹ ನೋ ಧೇಹಿ ಭೋಗಮ್ । ಜ್ಯೋಕ್ ಪಶ್ಯೇಮ ಸೂರ್ಯಮುಚ್ಚರಂತಮನುಮತೇ ಮೃಳಯಾ ನಃ ಸ್ವಸ್ತಿ ॥ 

ಓಂ ಭೂರ್ಭುವಸ್ಸ್ವರೋಽಮ್ । ಸಶಕ್ತಿಸಾಂಗಸಾಯುಧಸವಾಹನಸಪರಿವಾರೇ ದುರ್ಗೇ ಭಗವತಿ ಅತ್ರೈವಾಗಚ್ಛಾಗಚ್ಛ ಆವಾಹಯಿಷ್ಯೇ ಆವಾಹಯಾಮಿ ॥ ಆವಾಹಿತಾ ಭವ । ಸಂಸ್ಥಾಪಿತಾ ಭವ । ಸನ್ನಿಹಿತಾ ಭವ । ಸನ್ನಿರುದ್ಧಾ ಭವ । ಸಮ್ಮುಖಾ ಭವ । ಅವಕುನ್ಠಿತೋ ಭವ । ವ್ಯಾಪ್ತಾ ಭವ । ಸುಪ್ರಸನ್ನಾ ಭವ । ಮಮ ಸರ್ವಾಭೀಷ್ಟ ಫಲಪ್ರದಾ ಭವ ॥ 

ಈಗ ದುರ್ಗೆಯು ನಿಮ್ಮ ಕಲಶದಲ್ಲಿ ಆವಾಹಿತಳಾಗಿ ನಿಮ್ಮ ಪೂಜೆ ಸ್ವೀಕರಿಸಲು ಆಗಮಿಸಿದ್ದಾಳೆಂದು ಭಾವಿಸಿ ಪೂಜೆ ಪ್ರಾರಂಭಿಸಿರಿ.
***

|| ಓಂ ಜಗದಾಧಾರಶಕ್ತ್ಯೈ ನಮಃ ||

ಯಾ ದೇವಿ ಸರ್ವಭೂತೇಷು ಶಕ್ತಿರೂಪೇಣ ಸಂಸ್ಥಿತಾ|

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ||


‘ಯಾವ ದೇವಿಯು ಶಕ್ತಿಸ್ವರೂಪಳಾಗಿ ಎಲ್ಲ ಭೂತಗಳಲ್ಲಿಯೂ ನೆಲೆಸಿರುವಳೋ ಅಂತಹ ಶಕ್ತಿರೂಪಿಣಿಗೆ ನಮೋ ನಮಃ’

ನವರಾತ್ರಿ ಉತ್ಸವದ ಒಂಬತ್ತು ದಿನಗಳಲ್ಲಿ ಆದಿಶಕ್ತಿಯ ಒಂಬತ್ತು ರೂಪಗಳನ್ನು ಆರಾಧಿಸುವುದು ರೂಢಿ. 

ಶೈಲಪುತ್ರಿಯಾದ ಪಾರ್ವತಿಯು ನಾರದ ಮಹರ್ಷಿಯ ಉಪದೇಶದಂತೆ ಭಗವಾನ್ ಶಿವನನ್ನೇ ಪತಿಯಾಗಿ ಪಡೆಯಲು ಬಹಳ ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿದಳು. ಅನ್ನಾಹಾರಗಳನ್ನು ತ್ಯಜಿಸಿ, ಫಲಮೂಲಗಳನ್ನು ಮಾತ್ರ ತಿಂದು ತಪಸ್ಸನ್ನಾಚರಿಸಿದಳು. ಹಲವು ವರ್ಷಗಳ ಕಾಲ ಗಿಡದ ಎಲೆಗಳನ್ನು ಮಾತ್ರ ತಿಂದು ಉಪವಾಸ ವ್ರತವನ್ನಾಚರಿಸಿ ತಪಸ್ಸನ್ನು ಮಾಡಿದಳು. ಹೀಗೆ ಸಾವಿರಾರು ವರ್ಷಗಳ ಕಾಲ ಹಗಲುರಾತ್ರಿಗಳ ಭೇದವಿಲ್ಲದೆ ಶಿವನನ್ನು ಕುರಿತು ತಪಸ್ಸು ಮಾಡಿದಳು. ಇವಳ ತಪಸ್ಸನ್ನು ನೋಡಿದ ದೇವತೆಗಳು ಮತ್ತು ಋಷಿಗಳು ಪಾರ್ವತಿಯ ಗುಣಗಾನ ಮಾಡಿದರು. ಇದರಿಂದ ಬ್ರಹ್ಮದೇವನಿಗೆ ಆಶ್ಚರ್ಯವಾಯಿತು. ಕೊನೆಗೆ ಅವನು ಪಾರ್ವತಿಯ ಎದುರು ಪ್ರತ್ಯಕ್ಷನಾಗಿ ‘ಹೇ ಪಾರ್ವತಿದೇವಿ, ನಿನ್ನಂತಹ ಸ್ತ್ರೀ ಇಷ್ಟು ಪ್ರಭಾವಪೂರ್ಣವಾಗಿ, ಕಠಿಣವಾದ ತಪಸ್ಸು ಮಾಡಿದ್ದನ್ನು ನಾವು ನೋಡಿರಲೇ ಇಲ್ಲ. ಯಾರೂ ಇಂತಹ ತಪಸ್ಸನ್ನು ಮಾಡಲೂ ಇಲ್ಲ. ಈ ತಪಸ್ಸಿನ ಫಲವಾಗಿ ನಿನ್ನ ಇಷ್ಟಾರ್ಥಗಳು ಶೀಘ್ರವೇ ಪೂರ್ಣವಾಗುತ್ತವೆ. ಶಿವನು ನಿನ್ನನ್ನು ಪತ್ನಿಯಾಗಿ ಸ್ವೀಕರಿಸುತ್ತಾನೆ. ಈಗ ನಿನ್ನ ತಪಸ್ಸನ್ನು ನಿಲ್ಲಿಸಿ ಮನೆಗೆ ಹೋಗು’ ಎಂದನು. ಅಲ್ಲಿ ಉಪಸ್ಥಿತರಿದ್ದ ದೇವತೆಗಳೆಲ್ಲ ಅವಳಿಗೆ ಆಶೀರ್ವಾದ ಮಾಡಿದರು. ನಂತರ ಅವಳು ಶಿವನನ್ನು ವರಿಸುವಂತಾದಳು. ಬರೀ ಎಲೆಗಳನ್ನು ತಿಂದು ಜೀವಿಸಿದ್ದಳು ಎನ್ನುವ ಕಾರಣಕ್ಕೆ ದೇವತೆಗಳು ಇವಳನ್ನು ‘ಅಪರ್ಣಾ’ ಎಂದು ಕರೆದರು.
***

ಮೊದಲ ದಿನ

ಶೈಲ ಪುತ್ರಿಯ ದೇವಿ ಆರಾಧನೆ :-"

ನವರಾತ್ರಿಯ ಮೊದಲ ದಿನದಂದು ದುರ್ಗಾದೇವಿಯ ಅವತಾರವೆನಿಸಿದ ಶೈಲಪುತ್ರಿ ದೇವಿಯನ್ನು ಆರಾಧಿಸಲಾಗುತ್ತದೆ. ಆಶ್ವಯುಜ ಮಾಸದ ಶುಕ್ಲ ಪಾಡ್ಯಮಿಯಿಂದ ದಶಮಿಯವರೆಗೂ ಒಂಭತ್ತು ದಿನಗಳ ಕಾಲ ಆಚರಿಸಲ್ಪಡುವ ಹಬ್ಬವನ್ನು ನವರಾತ್ರಿ ಹಬ್ಬವೆಂದು ಆಚರಿಸಲಾಗುತ್ತದೆ. ನವರಾತ್ರಿಯಂದು ದುರ್ಗಾದೇವಿಯನ್ನು ನವ ಅವತಾರಗಳಲ್ಲಿ ಪೂಜಿಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದ್ದು ಈ ಒಂಬತ್ತು ದಿನಗಳಲ್ಲಿ ಶ್ವೇತ ವಸ್ತ್ರದಲ್ಲಿನ ಶಕ್ತಿ ಅವತಾರವೆನಿಸಿದ ಶೈಲಪುತ್ರಿ ದೇವಿಯನ್ನು ಮೊದಲ ದಿನ ಪೂಜಿಸಲಾಗುತ್ತದೆ. ಶೈಲಪುತ್ರಿಯ ಆರಾಧನೆಯಿಂದ ನಮ್ಮಲ್ಲಿ ಶಾಂತಿಯುತವಾದ ನಡವಳಿಕೆಯನ್ನು ಬೆಳೆಸಿಕೊಳ್ಳಲು ಪ್ರೇರಣೆ ನೀಡುವಳೆಂಬ ನಂಬಿಕೆ ಇದೆ. ಶೈಲ ಎಂದರೆ ಸಂಸ್ಕೃತ ಭಾಷೆಯಲ್ಲಿ ಪರ್ವತವೆಂಬ ಅರ್ಥವಿದೆ. ಈಕೆಯು ಪರ್ವತರಾಜನ ಮಗಳಾಗಿದ್ದು, ಇಲ್ಲಿ ಪರ್ವತ ಎಂದರೆ ಪ್ರಕೃತಿ. ಹಾಗಾಗಿ ಶೈಲಪುತ್ರಿ ದೇವಿಯಲ್ಲಿ ಪ್ರಕೃತಿಯ ಗುಣವಿದ್ದು, ಇವಳ ಆರಾಧನೆಯು ನಮಗೆ ಸ್ತ್ರೀಯರ ಮೇಲಿನ ಮಮತಾ ಗುಣ ಬೆಳೆಸಲು, ಪ್ರಕೃತಿ ಮಾತೆಯನ್ನು ಪ್ರೀತಿಸುವುದರ ಜೊತೆಗೆ ಪೂಜಿಸುವ ಮನೋಭಾವನೆ ಬೆಳೆಸಿಕೊಳ್ಳಲು ಮತ್ತು ನಮ್ಮ ಮನಸ್ಸನ್ನು ಶುದ್ಧವಾಗಿರಿಸಿಕೊಳ್ಳಲು ಪ್ರೇರಣೆ ನೀಡುವಳು.

ಶೈಲ ಪುತ್ರಿಯ ಕತೆ :-

ಶೈಲಪುತ್ರಿಯು ಪರ್ವತರಾಜ ಹಿಮವಂತನ ಪುತ್ರಿಯಾಗಿದ್ದು ಇವಳ ದೇವಿಯ ಅವತಾರದ ಹಿಂದೆ ಒಂದು ಪೌರಾಣಿಕ ಕಥೆ ಇದೆ. ಪ್ರಜಾಪತಿ ಬ್ರಹ್ಮನ ಮಗನಾದ ದಕ್ಷ ತನ್ನ 27 ಪುತ್ರಿಯರನ್ನು ಚಂದ್ರನಿಗೆ ಮದುವೆ ಮಾಡಿ ಕೊಟ್ಟಿದ್ದನು. ಉಳಿದವರಲ್ಲಿ ಒಬ್ಬಳಾದ ದಾಕ್ಷಾಯಿಣಿಯು ಮಹಾಶಿವನನ್ನು ಪ್ರೇಮಿಸಿ ವಿವಾಹವಾಗುವಳು. ಆದರೆ, ದಕ್ಷ ಮಹಾರಾಜನಿಗೆ ಮಹಾಶಿವನನ್ನು ಕಂಡರೆ ಅಷ್ಟೇನೂ ಆಗುತ್ತಿರಲಿಲ್ಲ. ಮಹಾಶಿವನಿಗಿಂತ, ಚೆಲುವೆಯಾಗಿರುವ ಉತ್ತಮ ವರನು ತನ್ನ ಮಗಳಿಗೆ ಸಿಗುತ್ತಿತ್ತು ಎಂಬ ಆಸೆಯಲ್ಲಿದ್ದನು. 

ಪ್ರಜಾಪತಿ ಬ್ರಹ್ಮನು ಆಯೋಜಿಸಿದ್ದ ಒಂದು ಯಜ್ಞವೇದಿಕೆಯಲ್ಲಿ ಮಹಾಶಿವನು ಅಧ್ಯಕ್ಷನಾಗಿದ್ದನು. ಇದೇ ಸಮಯದಲ್ಲಿ ಅಲ್ಲಿಗೆ ದಕ್ಷ ಆಗಮಿಸುವನು. ಆಗ ಬ್ರಹ್ಮ ಮತ್ತು ಶಿವನನ್ನು ಹೊರತುಪಡಿಸಿ ಉಳಿದವರೆಲ್ಲರೂ ಎದ್ದು ನಿಂತು ಗೌರವ ಸೂಚಿಸುವರು. ಬ್ರಹ್ಮ ಮತ್ತು ಮಹಾಶಿವನ ಈ ವರ್ತನೆಯಿಂದ ದಕ್ಷ ಮಹಾರಾಜನು ಕೆರಳುವನು. ಹೇಗಾದರೂ ಮಾಡಿ ಇದಕ್ಕೆ ಪ್ರತೀಕಾರವ ತೀರಿಸಬೇಕೆಂದು ತೀರ್ಮಾನಿಸಿ ದಕ್ಷ ಮಹಾರಾಜನು ಮಹಾಶಿವನಿಗೆ ಅವಮಾನ ಮಾಡಲೆಂದು ಮತ್ತೊಂದು ಯಾಗವನ್ನು ಆಯೋಜಿಸುವನು. ಆದರೆ, ಈ ಯಾಗಕ್ಕೆ ತನ್ನ ಮಗಳಾದ ದಾಕ್ಷಾಯಿಣಿ ಮತ್ತು ಮಹಾಶಿವನಿಗೆ ಆಮಂತ್ರಣವನ್ನು ನೀಡದೇ ಉಳಿದ ಎಲ್ಲರಿಗೂ ಆಹ್ವಾನ ನೀಡಿದ್ದನು.

ತನ್ನ ತಂದೆಯು ಯಾಗವೊಂದನ್ನು ಆಯೋಜಿಸಿರುವ ವಿಚಾರವನ್ನು ಅರಿತ ದಾಕ್ಷಾಯಿಣಿಯು ಶಿವನೊಂದಿಗೆ ಈ ಯಾಗಕೂಟದಲ್ಲಿ ಭಾಗಿಯಾಗೋಣವೆಂದು ಒತ್ತಾಯಿಸುವಳು. ಆದರೆ ಶಿವನು ತಮಗೆ ಆಹ್ವಾನವಿಲ್ಲದಿರುವುದರಿಂದ ಯಜ್ಞಕ್ಕೆ ಹೋಗುವುದು ಸಮಂಜಸವಲ್ಲ ಎನ್ನುವನು.ಕೊನೆಗೆ ದಾಕ್ಷಾಯಿಣಿಯು ತನ್ನ ತಂದೆಯ ಮನೆಗೆ ಹೋಗುವೆನೆಂದು ಹೇಳಿ ಮಹಾಶಿವನನ್ನು ಬಿಟ್ಟು ದಕ್ಷನ ಯಜ್ಞ ಕ್ಷೇತ್ರಕ್ಕೆ ಹೋಗುವಳು. ತನ್ನ ಮಗಳು ತನ್ನ ಯಜ್ಞ ಕ್ಷೇತ್ರಕ್ಕೆ ಬಂದಿರುವುದನ್ನು ಗಮನಿಸಿದ ದಕ್ಷನು ನೋಡಿಯೂ ನೋಡದಂತೆ ನಿರ್ಲಕ್ಷ್ಯ ಧೋರಣೆ ತಾಳುವನು. ಮಾತ್ರವಲ್ಲ, ಆ ಯಜ್ಞಕ್ಕೆ ಬಂದ ಸರ್ವರೂ ಕೂಡಾ ದಕ್ಷ ಮಹಾರಾಜನ ಅಣತಿಯಂತೆ ದಾಕ್ಷಾಯಿಣಿಯನ್ನು ನಿರ್ಲಕ್ಷಿಸಿ ಅವಮಾನ ಮಾಡುವರು. ಇದರ ಜೊತೆಗೆ ಯಜ್ಞಕುಂಡದಲ್ಲಿ ಮಹಾಶಿವನನ್ನು ಅವಮಾನಿಸುವ ನಾನಾ ಕ್ರಿಯೆಗಳನ್ನು ದಕ್ಷನು ಮಾಡಿಸುವನು. ಮಹಾಶಿವನನ್ನು ಅವಮಾನಿಸುವ ಇಂತಹ ಸಾಲುಸಾಲು ಘಟನೆಗಳು ನಡೆದಾಗ ಇದರಿಂದ ತೀವ್ರ ಮುಜುಗರಕ್ಕೊಳಗಾದ ದಾಕ್ಷಾಯಿಣಿಯು ಅಲ್ಲಿಯೇ ಇದ್ದ ಯಜ್ಞಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡುವಳು.

ಹೀಗೆ ತನ್ನ ಶರೀರಕಾಯವನ್ನು ಭಸ್ಮವಾಗಿಸಿದ ದಾಕ್ಷಾಯಿಣಿಯು ಮರು ಜನ್ಮದಲ್ಲಿ ಹಿಮವಂತನ ಪುತ್ರಿಯಾಗಿ ಜನಿಸುವಳು. ಇವಳನ್ನು ಶೈಲ ಪುತ್ರಿಯೆಂದು ಕರೆಯಲಾಗಿ ಮತ್ತೆ ಶಿವನ ಪತ್ನಿಯಾಗುವಳು. ವಿವಾಹವಾದ ನಂತರ ಮಹಾಶಿವನು ತನ್ನ ಪತ್ನಿಗೆ ವರ್ಷದಲ್ಲಿ 10 ದಿನ ಮಾತ್ರ ತವರು ಮನೆಗೆ ತೆರಳಲು ಅನುಮತಿ ನೀಡುವನು. ಅದರಂತೆ, ಹಲವು ಕಡೆ ಈಗಲೂ ಕೂಡಾ ದಸರಾ ಸಮಯದಲ್ಲಿ ಮದುವೆಯಾದ ಹೆಣ್ಣು ಮಕ್ಕಳನ್ನು ತವರಿಗೆ ಆಮಂತ್ರಿಸಿ ಗೌರವಿಸುವ ಸಂಪ್ರದಾಯವಿದೆ.

"ಶೈಲಪುತ್ರಿಯ ಸ್ವರೂಪಚಿಂತನೆ :-"

ಶೈಲಪುತ್ರಿಯನ್ನು ಆದಿಶಕ್ತಿಯೆಂದು ಪರಿಗಣಿಸಲಾಗುತ್ತದೆ. ಶೈಲಪುತ್ರಿಯು ಗೂಳಿಯ ಮೇಲೆ ಸವಾರಿ ಮಾಡುತ್ತಿದ್ದ ಕಾರಣ ಅವಳನ್ನು ವೃಷರುಧ ಎಂದೂ ಕೂಡಾ ಕರೆಯಲಾಗುತ್ತದೆ. ಶೈಲಪುತ್ರಿಯು ಮನೋಕಾರಕನಾದ ಚಂದ್ರನನ್ನು ತನ್ನ ಮಸ್ತಿಷ್ಕದ ಮೇಲೆ ಧರಿಸಿರುವಳು. ತಮೋಗುಣದ ಸಂಕೇತವಾದ ತ್ರಿಶೂಲವನ್ನು ತನ್ನ ಬಲಗೈಯಲ್ಲಿ ಧಾರಣೆ ಮಾಡಿದ್ದು, ಶ್ವೇತ ವಸ್ತ್ರಧಾರಿಯಾಗಿರುವ ಶೈಲ ಪುತ್ರಿಯು ಮಲ್ಲಿಗೆ ಹೂವಿನ ಪ್ರಿಯಳು ಆಗಿರುವಳು. ಶೈಲಪುತ್ರಿಯ ಸ್ವರೂಪವೂ ನಾವು ನಮ್ಮ ಬದುಕಿನಲ್ಲಿ ಪಾಲಿಸಬೇಕಾದ ಜೀವನ ತತ್ವವನ್ನು ಸೂಚಿಸುತ್ತದೆ. ಶ್ವೇತ ವಸ್ತ್ರದಲ್ಲಿರುವ ಆಕೆಯು ನಮ್ಮ ಚಿತ್ತದಲ್ಲಿ ಶಾಂತಿಯುತವಾದ ನಡವಳಿಕೆಯನ್ನು ವೃದ್ಧಿಸಿಕೊಳ್ಳಲು ಪ್ರೇರಣೆ ನೀಡುವಳು. ಪರ್ವತರಾಜನ ಮಗಳಾಗಿರುವುದರಿಂದ ಪ್ರಕೃತಿಯನ್ನು ಪ್ರೀತಿಸುವುದರ ಮೂಲಕ ನಮ್ಮ ಮನೋಭಾವನೆಯನ್ನು ಶುದ್ಧಮಯವಾಗಿರಿಸಬೇಕೆಂದು ಸೂಚಿಸುವಳು. ಹಾಗೆಯೇ ಗೂಳಿಯ ಮೇಲೆ ಕುಳಿತಿರುವ ಮೂಲಕ ಮೂಕ ಪ್ರಾಣಿಗಳೆಲ್ಲವೂ ದೇವ ಮತ್ತು ದೇವತೆಯರ ವಾಹನಗಳಾಗಿದ್ದು ಅವುಗಳನ್ನು ಹಿಂಸಿಸಬಾರದೆಂಬುದರ ಸಂಕೇತವನ್ನು ಸೂಚಿಸುತ್ತದೆ. ಹಾಗೇ ಒಂದು ಕೈಯಲ್ಲಿ ಹಿಡಿದಿರುವ ತ್ರಿಶೂಲವು ನಮ್ಮ ಬದುಕಿನ ನಾನಾ ತಾಪತ್ರಯಗಳನ್ನು ನಿವಾರಣೆ ಮಾಡುವುದರ ಸೂಚಕವಾಗಿರುವುದರ ಜೊತೆಗೆ ನಮ್ಮ ಮನಸ್ಸನ್ನು ದುಷ್ಟ ಕ್ರಿಯೆಗಳತ್ತ ಇಡಬಾರದೆಂಬುವುದನ್ನು ಸೂಚಿಸುತ್ತದೆ. ಮಾತ್ರವಲ್ಲ, ಆ ತ್ರಿಶೂಲಾಸ್ತ್ರವು ದುಷ್ಟ ಮನೋಕಾಮನೆಗಳುಳ್ಳವರ ಸಂಹಾರದ ಸೂಚಕವೂ ಹೌದು. ಹಾಗೆಯೇ ಮತ್ತೊಂದು ಕೈಯಲ್ಲಿ ಹಿಡಿದಿರುವ ಕಮಲವು ನಮ್ಮ ಬದುಕಿನಲ್ಲಿನ ವಿನಯತೆ ಮತ್ತು ತಾಳ್ಮೆಯ ಮಹತ್ವದ ಸಾರವನ್ನು ಅರ್ಥೈಸಿಕೊಡುತ್ತದೆ. ಹಾಗಾಗಿ ಶೈಲಪುತ್ರಿಯ ಆರಾಧನೆಯು ನಮ್ಮ ಮನಸ್ಸಿನಲ್ಲಿನ ತಳಮಳವನ್ನು ದೂರ ಮಾಡುತ್ತದೆ. ಹಾಗಾಗಿ ದೇವಿಯ ನಾನಾ ರೂಪಗಳನ್ನು ಹೆಣ್ಣಿನ ಶಕ್ತಿಯೆಂದು ಪರಿಗಣಿಸಿ ಪೂಜಿಸಬೇಕಾಗುತ್ತದೆ.

"ಪುರಾಣಗಳು ಹೇಳುವಂತೆ :-"

🔥 ಶೈಲಪುತ್ರಿಯ ಆರಾಧನೆಯಿಂದ ನಮ್ಮ ಮನೋಭಾವನೆಯನ್ನು ನಿಯಂತ್ರಿಸುವಳು.

🔥 ಶೈಲಪುತ್ರಿಯು ಸಹನೆಯ ಪ್ರತೀಕಳಾಗಿರುವಳು.

🔥 ಶೈಲಪುತ್ರಿಯು ಮೂಲಧಾರ ಚಕ್ರದಲ್ಲಿ ಯೋಗಿನಿಯಾಗಿ ನೆಲೆಗೊಂಡಿದ್ದಾಳೆ. ಮೂಲಾಧಾರ ಚಕ್ರವು ಬೆನ್ನು ಹುರಿಯ ಕೆಳಗಿದ್ದು ಸುಪ್ತ ಚೈತನ್ಯದ ಮೂಲ ಬಿಂದುವಾಗಿದ್ದು ಕುಂಡಲಿನಿ ಶಕ್ತಿಯ ಜಾಗೃತ ಸ್ಥಾನವಾಗಿದೆ.

🔥 ಆಧ್ಯಾತ್ಮ ಜ್ಞಾನ ಸಾಧನೆಗೆ ದೇವಿಯ ಆರಾಧನೆ ಮೊದಲ ಹೆಜ್ಜೆ. 

🔥 ನಮ್ಮ ಮನಸ್ಸು ಚಂಚಲ ಸ್ವಭಾವದ್ದಾಗಿದ್ದರೆ ನಮ್ಮ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಲು ಪ್ರೇರಣೆ ನೀಡುತ್ತದೆ.

🔥 ಶೈಲಪುತ್ರಿಯ ಆರಾಧನೆಯಿಂದ ನಮಗೆ ಮನೋಬಲ, ಶೌರ್ಯ ಮತ್ತು ಇಂದ್ರಿಯ ನಿಗ್ರಹ ಶಕ್ತಿ ಬರುತ್ತದೆ.

ಶೈಲಪುತ್ರಿಯ ಆಶೀರ್ವಾದಕ್ಕಾಗಿ ಶ್ಲೋಕ ಪಠಣೆ :-"

ಓಂಕಾರಹಃ ಮೇ ಶಿರಾಹ್‌ ಪಟು ಮೂಲಾಧರ ನಿವಾಸಿನಿ|

ಹಿಮಾಕರಹಃ ಪಟು ಲಾಲೇಟ್‌ ಬಿಜರೂಪ ಮಹೇಶ್ವರಿ ||

ಶ್ರೀಂಕಾರ ಪಟು ವಾದನೇ ಲಾವಣ್ಯ ಮಹೇಶ್ವರೀ|

ಹಂಕಾರ ಪಟು ಹೃದಯಯಂ ತಾರಣಿ ಶಕ್ತಿ ಸ್ವಾಘ್ರಿತಾ

ಫಟ್ಕರಾ ಪಟು ಸರ್ವಾಂಗೆ ಸರ್ವ ಸಿದ್ಧಿ ಫಲಪ್ರದಾ||
***

ಮನಸ್ಸನ್ನು ತಿಳಿಯಾಗಿಸುವ ಶೈಲಪುತ್ರಿ: ನವರಾತ್ರಿಯ ಮೊದಲ ದಿನದ ದೇವಿ ಆರಾಧನೆ

ನವರಾತ್ರಿಯ ಮೊದಲ ದಿನ ಪೂಜೆಗೊಳ್ಳುವ ದುರ್ಗಾದೇವಿಯ ಅವತಾರ ಎಂದರೆ ಶೈಲಪುತ್ರಿ. ಈಕೆಯ ಬಗ್ಗೆ ಇರುವ ಮನೋಹರವಾದ ಕತೆ ಹಾಗೂ ಈಕೆಯನ್ನು ಪೂಜಿಸುವ ಕ್ರಮವನ್ನು ಈಗ ತಿಳಿಯೋಣ.

ಆಶ್ವಯುಜ ಮಾಸದ ಶುಕ್ಲ ಪಾಡ್ಯಮಿಯಿಂದ ದಶಮಿಯವರೆಗೂ ಒಂಭತ್ತು ದಿನಗಳ ಕಾಲ ಆಚರಿಸಲ್ಪಡುವ ಹಬ್ಬವೇ ನವರಾತ್ರಿ (Navratri). ನವರಾತ್ರಿಯ ಈ ದಿನಗಳಲ್ಲಿ ದುರ್ಗಾಮಾತೆಯನ್ನು ನವ ಅವತಾರಗಳಲ್ಲಿ ಪೂಜಿಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ (Tradition). ಒಂಬತ್ತು ದಿನಗಳಲ್ಲಿ ಮೊದಲ ದಿನ ಪೂಜಿಸುವ ಶಕ್ತಿ ದೇವಿಯ ಮೊದಲ ಅವತಾರವೇ ಶೈಲಪುತ್ರಿ. ಶ್ವೇತ (White) ವಸ್ತ್ರದಲ್ಲಿರುವ ಶೈಲಪುತ್ರಿಯು ಶಾಂತಿಯುತವಾದ ನಡವಳಿಕೆಯನ್ನು ಬೆಳೆಸಿಕೊಳ್ಳಲು ಪ್ರೇರಣೆಯಾಗಿದ್ದಾಳೆ. ಶೈಲ ಎಂದರೆ ಪರ್ವತ (Mountain). ಈಕೆ ಪರ್ವತರಾಜನ ಮಗಳು. ಪರ್ವತ ಎಂದರೆ ಪ್ರಕೃತಿ (Nature). ಪ್ರಕೃತಿಯೇ ತಾನಾಗುವ ಹೆಣ್ಣಿನ ಗುಣ, ಪ್ರಕೃತಿಯನ್ನು ಪ್ರೀತಿಸಿ, ಪೂಜಿಸುವ, ಶುದ್ಧವಾಗಿರಿಸಿಕೊಳ್ಳಿರೆಂದು ಸೂಚಿಸುವ ಗುಣವನ್ನು ಈಕೆಯಲ್ಲಿ ಕಾಣಬಹುದು.

ಶೈಲ ಪುತ್ರಿಯ ಕತೆ
ಪರ್ವತರಾಜ ಹಿಮವಂತನ ಪುತ್ರಿಯೇ ಶೈಲಪುತ್ರಿ. ಈ ದೇವಿಯ ಅವತಾರದ ಹಿಂದೆ ಒಂದು ಕಥೆ ಇದೆ. ಪ್ರಜಾಪತಿ ಬ್ರಹ್ಮನ ಮಗನಾದ ದಕ್ಷ ತನ್ನ 27 ಪುತ್ರಿಯರನ್ನು ಚಂದ್ರನಿಗೆ ಮದುವೆ ಮಾಡಿ ಕೊಟ್ಟಿದ್ದ. ಉಳಿದವರಲ್ಲಿ ಒಬ್ಬಳಾದ ದಾಕ್ಷಾಯಿಣಿ ಶಿವನನ್ನು ಪ್ರೀತಿಸಿ ವರಿಸಿದಳು. ದಕ್ಷ ಮಹಾರಾಜನಿಗೆ ಅಳಿಯ ಶಿವನನ್ನು ಕಂಡರೆ ಆಗುತ್ತಿರಲಿಲ್ಲ. ಸ್ಮಶಾನದಲ್ಲಿ ವಾಸ ಮಾಡುವ, ಕುತ್ತಿಗೆಯಲ್ಲಿ ನಾಗರ ಹಾವನ್ನು ಸುತ್ತಿಕೊಂಡಿರುವ ಶಿವನಿಗಿಂತ, ಚೆಲುವೆಯಾಗಿರುವ ತನ್ನ ಮಗಳಿಗೆ ಉತ್ತಮ ವರ ಸಿಗುತ್ತಿದ್ದ ಎಂದು ಹೇಳಿಕೊಳ್ಳುತ್ತಿದ್ದ.

ಪ್ರಜಾಪತಿ ಬ್ರಹ್ಮನು ಆಯೋಜಿಸಿದ್ದ ಒಂದು ಯಜ್ಞವೇದಿಕೆಯಲ್ಲಿ ಶಿವನು ಅಧ್ಯಕ್ಷನಾಗಿದ್ದ. ಅಲ್ಲಿಗೆ ದಕ್ಷ ಆಗಮಿಸಿದ. ಆಗ ಬ್ರಹ್ಮ ಮತ್ತು ಶಿವ ಬಿಟ್ಟು ಉಳಿದವರೆಲ್ಲರೂ ಎದ್ದು ನಿಂತು ಗೌರವ ಸೂಚಿಸಿದರು. ಇದರಿಂದ ದಕ್ಷ ಕೆರಳಿದ. ಶಿವ ಬೇಕೆಂದೇ ತನಗೆ ಗೌರವ ನೀಡದೆ ಅವಮಾನಿಸಿದ ಎಂದು ಕನಲಿ ಕೆಂಡವಾದ. ಇದಕ್ಕೆ ಪ್ರತೀಕಾರವೆಂಬಂತೆ ದಕ್ಷನು ಶಿವನಿಗೆ ಅವಮಾನ ಮಾಡಬೇಕೆಂದು ಇನ್ನೊಂದು ಯಜ್ಞವನ್ನು ಆಯೋಜಿಸಿದ. ಆದರೆ ಮಗಳು ದಾಕ್ಷಾಯಿಣಿ ಹಾಗೂ ಅಳಿಯ ಶಿವನಿಗೆ ಆಹ್ವಾನ ನೀಡದೇ ಉಳಿದ ಎಲ್ಲಾ ಮಕ್ಕಳಿಗೂ ಆಹ್ವಾನ ನೀಡಿದ್ದ.

ತಂದೆಯು ಯಾಗವನ್ನು ಆಯೋಜಿಸಿರುವುದನ್ನು ತಿಳಿದ ದಾಕ್ಷಾಯಿಣಿ ಶಿವನೊಂದಿಗೆ 'ಈ ಕಾರ್ಯಕ್ರಮದಲ್ಲಿ ಭಾಗಿಯಾಗೋಣ' ಎಂದು ಒತ್ತಾಯಿಸಿದಳು. ಆದರೆ ಶಿವ, ಆಹ್ವಾನವಿಲ್ಲದೆ ಹೋಗುವುದ ಸರಿಯಲ್ಲ ಎನ್ನುತ್ತಾನೆ. ತಂದೆಯ ಮನೆಗೆ ಹೋಗು ನನಗೆ ಆಹ್ವಾನ ಬೇಕಾಗಿಲ್ಲ ಎಂದು ವಾದಿಸಿದ ದಾಕ್ಷಾಯಿಣಿ, ಶಿವನು ಜೊತೆಗಿಲ್ಲದೆ ದಕ್ಷಯಜ್ಞಕ್ಕೆ ಹೋಗುತ್ತಾಳೆ. ಆದರೆ ದಕ್ಷನು ಯಾಗಕ್ಕೆ ಬಂದ ಮಗಳನ್ನು ನೋಡಿಯೂ ನೋಡದಂತೆ ಮಾಡಿ, ಉಳಿದವರೂ ಆಕೆಯನ್ನು ನಿರ್ಲಕ್ಷಿಸುವಂತೆ ಮಾಡಿ ಅವಮಾನಿಸುತ್ತಾನೆ. ಶಿವನನ್ನೂ ಅವಮಾನಿಸುವ ಕ್ರಿಯೆಗಳನ್ನು ಯಜ್ಞದಲ್ಲಿ ಮಾಡುತ್ತಾನೆ. ಎಲ್ಲರ ಮುಂದೆ ಪತಿಗೆ ಆದ ಅವಮಾನವನ್ನು ಸಹಿಸದ ದಾಕ್ಷಾಯಿಣಿಯು ಮುಂದಿದ್ದ ಯಜ್ಞಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡುತ್ತಾಳೆ.

ಹೀಗೆ ತನ್ನ ಶರೀರವನ್ನು ಭಸ್ಮವಾಗಿಸಿದ ದಾಕ್ಷಾಯಿಣಿ ಮುಂದಿನ ಜನ್ಮದಲ್ಲಿ ಹಿಮವಂತನ ಪುತ್ರಿಯಾಗಿ ಜನಿಸುತ್ತಾಳೆ. ಇವಳೇ ಶೈಲ ಪುತ್ರಿ. ಮತ್ತೆ ಶಿವನ ಮಡದಿ 'ಸತಿ'ಯಾಗಿ ಹೆಸರು ಪಡೆಯುತ್ತಾಳೆ. ಮದುವೆಯಾದ ಬಳಿಕ ಶಿವ ಪತ್ನಿಗೆ ವರ್ಷದಲ್ಲಿ 10 ದಿನ ಮಾತ್ರ ತವರು ಮನೆಗೆ ತೆರಳಲು ಅನುಮತಿ ನೀಡುತ್ತಾನೆ. ಅದರಂತೆ ಈಗಲೂ ದಸರಾ ಸಮಯದಲ್ಲಿ ಮದುವೆಯಾದ ಹೆಣ್ಣು ಮಕ್ಕಳನ್ನು ತವರಿಗೆ ಆಮಂತ್ರಿಸಿ ಗೌರವಿಸುವ ಸಂಪ್ರದಾಯವಿದೆ.

ಶೈಲಪುತ್ರಿಯ ಸ್ವರೂಪಚಿಂತನೆ
ಶೈಲಪುತ್ರಿಯನ್ನು ಆದಿಶಕ್ತಿಯೆಂದು ಗುರುತಿಸಲಾಗುತ್ತದೆ. ಆಕೆಯು ಗೂಳಿಯ ಮೇಲೆ ಸವಾರಿ ಮಾಡುತ್ತಿದ್ದ ಕಾರಣ ವೃಷರುಧ ಎಂದೂ ಕರೆಯಲಾಗುತ್ತದೆ. ಶೈಲಪುತ್ರಿಯು ಮನೋಕಾರಕನಾದ ಚಂದ್ರನನ್ನು ತನ್ನ ಮಸ್ತಿಷ್ಕದ ಮೇಲೆ ಧರಿಸಿದ್ದಾಳೆ. ತಮೋಗುಣದ ಸಂಕೇತವಾದ ತ್ರಿಶೂಲವನ್ನು ತನ್ನ ಬಲಗೈಯಲ್ಲಿ ಧಾರಣೆ ಮಾಡಿದ್ದಾಳೆ. ಶ್ವೇತ ವಸ್ತ್ರಧಾರಿಯಾಗಿರುವ ಶೈಲ ಪುತ್ರಿಯು ಮಲ್ಲಿಗೆ ಪ್ರಿಯಳು.

ಶೈಲಪುತ್ರಿಯ ರೂಪವೂ ನಾವು ಪಾಲಿಸಬೇಕಾದ ಬದುಕಿನ ತತ್ವವನ್ನು ಸೂಚಿಸುತ್ತದೆ. ಶ್ವೇತ ವಸ್ತ್ರದಲ್ಲಿರುವ ಆಕೆ ಶಾಂತಿಯುತವಾದ ನಡವಳಿಕೆಯನ್ನು ಬೆಳೆಸಿಕೊಳ್ಳಲು ಪ್ರೇರಣೆಯಾಗಿದ್ದಾಳೆ. ಪರ್ವತರಾಜನ ಮಗಳಾಗಿ ಪರ್ವತ ಎಂದರೆ ಪ್ರಕೃತಿಯನ್ನು ಪ್ರೀತಿಸಿ, ಶುದ್ಧವಾಗಿರಿಸಿಕೊಳ್ಳಿರೆಂದು ಸೂಚಿಸುವಳು. ಗೂಳಿಯ ಮೇಲೆ ಕುಳಿತಿರುವ ಮೂಲಕ ಮೂಕಪ್ರಾಣಿಗಳು ದೇವ- ದೇವತೆಯರ ವಾಹನವಾಗಿದ್ದು ಅವನ್ನು ಹಿಂಸಿಸಬಾರದೆಂಬುದರ ಸಂಕೇತ. ಒಂದು ಕೈಯಲ್ಲಿರುವ ತ್ರಿಶೂಲ ತಾಪತ್ರಯಗಳ ನಿವಾರಣೆಯ ಸೂಚಕ ಮತ್ತು ನಮ್ಮ ಮನಸ್ಸು ದುಷ್ಟತನದತ್ತ ದೃಷ್ಟಿ ಹಾಯಿಸಬಾರದು, ಅದರಿಂದ ಶೂಲದಂತಹ ಅಸ್ತ್ರದಿಂದ ನಮ್ಮನ್ನು ನಾವೇ ಇರಿದುಕೊಂಡಂತೆ ಎಂಬುದನ್ನು ಸಾರುತ್ತದೆ. ಇನ್ನೊಂದು ಕೈಯಲ್ಲಿರುವ ಕಮಲವು ಕೋಮಲವಾದ ಎಸಳುಗಳುಳ್ಳ, ನೀರಿನಲ್ಲಿ ಅರಳುವ ಸುಂದರ ಹೂವು. ವಿನಯ ಮತ್ತು ತಾಳ್ಮೆಯ ಸಂಕೇತ (Symbol of Patience). ತಿಳಿಯಾದ ಮನಸ್ಸಿನಲ್ಲಿ ತಳಮಳವಿರುವುದಿಲ್ಲ. ದೇವೀ ರೂಪಗಳು ಹೆಣ್ಣಿನ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.

ಉಪನಿಷತ್ತಿನ ಪ್ರಕಾರ ಶೈಲಪುತ್ರಿಯು ದೇವತೆಗಳ ಮನೋಭಾವನೆಯನ್ನು ನಿಯಂತ್ರಿಸುತ್ತಾಳೆ. ಇದರಿಂದ ಇಂದ್ರಾದಿ ದೇವತೆಗಳು ಆಕೆಯ ಮುಂದೆ ಶರಣಾಗುತ್ತಾರೆ. ದೇವಿ ಶೈಲಪುತ್ರಿ ಸಹನೆಯ ಪ್ರತೀಕಳಾಗಿದ್ದಾಳೆ. ಮೂಲಧಾರ ಚಕ್ರದಲ್ಲಿ ಯೋಗಿನಿಯಾಗಿ ನೆಲೆಗೊಂಡಿದ್ದಾಳೆ. ಮೂಲಾಧಾರ ಚಕ್ರವು ಬೆನ್ನು ಹುರಿಯ ಕೆಳಗಿದ್ದು ಸುಪ್ತ ಚೈತನ್ಯದ ಮೂಲ ಬಿಂದುವಾಗಿದ್ದು ಕುಂಡಲಿನಿ ಶಕ್ತಿಯ ಜಾಗೃತ ಸ್ಥಾನವಾಗಿದೆ.

ಶೈಲಪುತ್ರಿಯ ಪೂಜೆ ಹೇಗೆ?
ನವರಾತ್ರಿ ಪೂಜೆಯ ಸಂದರ್ಭದಲ್ಲಿ ಯೋಗಸಾಧಕರು ನವರಾತ್ರಿಯ ಮೊದಲ ದಿನ ಮೂಲಾಧಾರ ಚಕ್ರದ ಮೇಲೆ ಗಮನವಿಟ್ಟು ಧ್ಯಾನ ಮಾಡುತ್ತಾರೆ. ಅಧ್ಯಾತ್ಮ ಸಾಧನಾ ಕ್ರಮದಲ್ಲಿ ಅದುವೇ ಮೊದಲ ಹೆಜ್ಜೆ. ಯಾರ ಮನಸು ಚಂಚಲ ಸ್ವಭಾವದ್ದಾಗಿರುತ್ತದೋ ಯಾರು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಲು ಬಯಸುತ್ತಾರೋ ಅಂತಹವರು ಶೈಲಪುತ್ರಿಯ ಆರಾಧನೆ ಮಾಡಬೇಕು. ಶೈಲಪುತ್ರಿಯ ಆರಾಧನೆಯಿಂದ ಸಾಧಕನಿಗೆ ಬಲ, ಶೌರ್ಯ ಮತ್ತು ಇಂದ್ರಿಯ ನಿಗ್ರಹ ಶಕ್ತಿ ಬರುತ್ತದೆ.

ನವರಾತ್ರಿಯ ಮೊದಲ ದಿನ ಶೈಲಪುತ್ರಿಗೆ ಮಲ್ಲಿಗೆಯಿಂದ ಅರ್ಚಿಸಿ. ಗಣೇಶ ವಂದನೆಯ ನಂತರ ಷೋಡಶೋಪಚಾರ ಪೂಜೆಯನ್ನು ಈ ದಿನ ಮಾಡಿ. ಆರತಿಯೊಂದಿಗೆ ಪೂಜೆಯನ್ನು ಮುಕ್ತಾಯಗೊಳಿಸಿ. ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಆದಿಶಕ್ತಿಯಲ್ಲಿ ಬೇಡಿಕೊಳ್ಳಿ. ನವರಾತ್ರಿಯ ಮೊದಲ ದಿನ ಹಳದಿ ಬಣ್ಣಕ್ಕೆ ಪ್ರೇರಣೆಯಾಗಿರುವುದರಿಂದ ಈ ದಿನ ಸರಳವಾಗಿರುವ ಹಳದಿ ಬಟ್ಟೆ 
ಧರಿಸಿ.

ಓಂ ಶ್ರೀ ಶೈಲಪುತ್ರಿಯೈ ನಮಃ
ಓಂ ದುರ್ಗಾಯೈ ನಮಃ
ಓಂ ಆದೀಶಕ್ತಿಯೈ ನಮಃ
ಓಂ ಚಾಮುಂಡೇಶ್ವರಿ ದೇವಿ ನಮಃ
ಓಂ ನಮಃ ಶಿವಾಯ
ಶಂಭೊ ಶಂಕರ ಹರ ಹರ ಮಹಾದೇವ
***
ll ಶ್ರೀ ಶೈಲಾಷ್ಟೋತ್ತರ ಶತನಾಮಾವಳಿ ll

ಓಂ ಶೈಲಾಯೈ ನಮಃ
ಓಂ ಶೈಲಪುತ್ರಿಯೈ ನಮಃ
ಓಂ ಶೈವಲಿನ್ಯೈ ನಮಃ
ಓಂ ಶೈಲಜಾಯೈ ನಮಃ
ಓಂ ಶೈಲವಾಸಿನ್ಯೈ ನಮಃ
ಓಂ ಶಾನ್ತ್ಯೈ ನಮಃ
ಓಂ ಶೂಲಿನ್ಯೈ ನಮಃ
ಓಂ ಶೀತಲಾಮೃತವಾಹಿನ್ಯೈ ನಮಃ
ಓಂ ಶೋಭಾವತ್ಯೈ ನಮಃ
ಓಂ ಶೀಲವತ್ಯೈ ನಮಃ 10

ಓಂ ಶತ್ರುಘ್ನ್ಯೈ ನಮಃ
ಓಂ ಶಿಷ್ಟಾಯೈ ನಮಃ
ಓಂ ಶರಜನ್ಮಪ್ರಸುವ್ಯೈ ನಮಃ
ಓಂ ಶತ್ರುಹಾಯೈ ನಮಃ
ಓಂ ಶಕ್ತಯ್ಯೈ ನಮಃ
ಓಂ ಶಶಾಂಕವಿಮಲಾಯೈ ನಮಃ
ಓಂ ಶುಭಾವತ್ಯೈ ನಮಃ
ಓಂ ಶುಭಫಲಾಯೈ ನಮಃ
ಓಂ ಶಿವರೂಪಿಣ್ಯೈ ನಮಃ
ಓಂ ಶಿವಮಾತ್ರ್ಯೈ ನಮಃ 20

ಓಂ ಶಿವದಾಯೈ ನಮಃ
ಓಂ ಶಿವಾಯೈ ನಮಃ
ಓಂ ಶಿವಹೃದಾಸನಾಯೈ ನಮಃ
ಓಂ ಶುಕ್ಲಾಮ್ಬರಾಯೈ ನಮಃ
ಓಂ ಶೀತಲಾಯೈ ನಮಃ
ಓಂ ಶೀಲಾಯೈ ನಮಃ
ಓಂ ಶೀಲಪ್ರದಾಯಿನ್ಯೈ ನಮಃ
ಓಂ ಶಿಶುಪ್ರಿಯಾಯೈ ನಮಃ
ಓಂ ಶಿತಿಕಂಠಪ್ರಿಯಾಯೈ ನಮಃ
ಓಂ ಶಾನ್ತಾಯೈ ನಮಃ 30

ಓಂ ಶಾಶ್ವತ್ಯೈ ನಮಃ
ಓಂ ಶಮ್ಭುವನಿತಾಯೈ ನಮಃ
ಓಂ ಶಾಮ್ಭವ್ಯೈ ನಮಃ
ಓಂ ಶಾತ್ರವನಾಶಿನ್ಯೈ ನಮಃ 
ಓಂ ಶಾನ್ತಪ್ರಿಯಾಯೈ ನಮಃ
ಓಂ ಶತ್ರುಪ್ರದಾಯೈ ನಮಃ
ಓಂ ಶತಧೃತಿಸ್ತುತಾಯೈ ನಮಃ
ಓಂ ಶಾಲಿನ್ಯೈ ನಮಃ
ಓಂ ಶಾಲಿಶೋಭಾಢ್ಯಾಯೈ ನಮಃ
ಓಂ ಶಿಖಿವಾಹನಗರ್ಭಭೃತ್ಯೈ ನಮಃ 40

ಓಂ ಶಂಸನೀಯಚರಿತ್ರಾಯೈ ನಮಃ
ಓಂ ಶಾತಿತಾಶೇಷಪಾತಕಾಯೈ ನಮಃ
ಓಂ ಶಮನ್ಯೈ ನಮಃ
ಓಂ ಶ್ವೇತವರ್ಣಾಯೈ ನಮಃ
ಓಂ ಶಾಂಕರ್ಯೈ ನಮಃ
ಓಂ ಶಿವಭಾಷಿಣ್ಯೈ ನಮಃ
ಓಂ ಶಾಮ್ಯರೂಪಾಯೈ ನಮಃ
ಓಂ ಶಕ್ತಿರೂಪಾಯೈ ನಮಃ
ಓಂ ಶಕ್ತಿಬಿನ್ದುನಿವಾಸಿನ್ಯೈ ನಮಃ
ಓಂ ಶ್ಯಾಮಲಾಯೈ ನಮಃ 50

ಓಂ ಶಮನಸ್ವಸೃಸಮ್ಮತಾಯೈ ನಮಃ
ಓಂ ಶಮಾಯೈ ನಮಃ
ಓಂ ಶಮನಮಾರ್ಗಘ್ನ್ಯೈ ನಮಃ
ಓಂ ಶಿತಿಕಂಠಮಹಾಪ್ರಿಯಾಯೈ ನಮಃ
ಓಂ ಶುಚಯ್ಯೈ ನಮಃ
ಓಂ ಶುಚಿಕರ್ಯೈ ನಮಃ
ಓಂ ಶೇಷಾಯೈ ನಮಃ
ಓಂ ಶರ್ವರ್ಯೈ ನಮಃ
ಓಂ ಶವರೀಪ್ರೀತಾಯೈ ನಮಃ
ಓಂ ಶಯಾಲವ್ಯೈ ನಮಃ 60

ಓಂ ಶಯನಪ್ರಿಯಾಯೈ ನಮಃ
ಓಂ ಶತ್ರುಸಮ್ಮೋಹಿನ್ಯೈ ನಮಃ
ಓಂ ಶತ್ರುಬುದ್ಧಿಘ್ನ್ಯೈ ನಮಃ
ಓಂ ಶತ್ರುಘಾತಿನ್ಯೈ ನಮಃ
ಓಂ ಶಾರದಾಮ್ಬಾಯೈ ನಮಃ
ಓಂ ಶಾರ್ಂಗಿಣ್ಯೈ ನಮಃ
ಓಂ ಶಿವಪ್ರಿಯಾಯೈ ನಮಃ
ಓಂ ಶಿಷ್ಟಾಯೈ ನಮಃ
ಓಂ ಶಿಷ್ಟಾಚಾರಾನುಮೋದಿನ್ಯೈ ನಮಃ
ಓಂ ಶೀಘ್ರಾಯೈ ನಮಃ 70

ಓಂ ಶೀತಲಾಯೈ ನಮಃ
ಓಂ ಶೀತಗನ್ಧಪುಷ್ಪಾದಿಮಂಡಿತಾಯೈ ನಮಃ
ಓಂ ಶುಭಾನ್ವಿತಜನೈರ್ಲಭ್ಯಾಯೈ ನಮಃ
ಓಂ ಶುನಾಸೀರಾದಿಸೇವಿತಾಯೈ ನಮಃ
ಓಂ ಶೂಲಿನ್ಯೈ ನಮಃ
ಓಂ ಶೂಲಘೃಕ್ಪೂಜ್ಯಾಯೈ ನಮಃ
ಓಂ ಶೂಲಾದಿಹರವಾರಿಣ್ಯೈ ನಮಃ
ಓಂ ಶೃಂಗಾರರಂಜಿತಾಂಗಾಯೈ ನಮಃ
ಓಂ ಶೃಂಗಾರಪ್ರಿಯನಿಮ್ನಗಾಯೈ ನಮಃ
ಓಂ ಶೋಭನಾಂಗಾಯೈ ನಮಃ 80

ಓಂ ಶೋಕಮೋಹನಿವಾರಿಣ್ಯೈ ನಮಃ
ಓಂ ಶೌರಿಮಾಯಾಯೈ ನಮಃ
ಓಂ ಶೌನಕಾದಿಮುನಿಸ್ತುತಾಯೈ ನಮಃ
ಓಂ ಶಂಸಾಪ್ರಿಯಾಯೈ ನಮಃ
ಓಂ ಶಂಕರ್ಯೈ ನಮಃ
ಓಂ ಶಂವರ್ಧಿನ್ಯೈ ನಮಃ
ಓಂ ಶೇಷರೂಪಾಯೈ ನಮಃ
ಓಂ ಶೇಷಶಾಯ್ಯಭಿಪೂಜಿತಾಯೈ ನಮಃ
ಓಂ ಶೋಭನಾಯೈ ನಮಃ
ಓಂ ಶೇಷಶಾಯಿಪದೋದ್ಭವಾಯೈ ನಮಃ 90

ಓಂ ಶ್ರೀನಿವಾಸಶ್ರುತ್ಯೈ ನಮಃ
ಓಂ ಶ್ರೀಮತ್ಯೈ ನಮಃ
ಓಂ ಶ್ರಿಯೈ ನಮಃ
ಓಂ ಶುಭವ್ರತಾಯೈ ನಮಃ
ಓಂ ಶುದ್ಧವಿದ್ಯಾಯೈ ನಮಃ
ಓಂ ಶುಭಾವರ್ತಾಯೈ ನಮಃ
ಓಂ ಶ್ರುತಾನನ್ದಾಯೈ ನಮಃ
ಓಂ ಶ್ರುತಿಸ್ತುತಯ್ಯೈ ನಮಃ
ಓಂ ಶಿವೇತರಘ್ನ್ಯೈ ನಮಃ
ಓಂ ಶಬರ್ಯೈ ನಮಃ 100

ಓಂ ಶತದ್ರುಕಾಯೈ ನಮಃ
ಓಂ ಶಕ್ತಿಹಸ್ತಾಯೈ ನಮಃ
ಓಂ ಶಾಕಮ್ಭರ್ಯೈ ನಮಃ
ಓಂ ಶೃಂಖಲಾಯೈ ನಮಃ
ಓಂ ಶತಪತ್ರಿಕಾಯೈ ನಮಃ
ಓಂ ಶೋಷಿತಾಶೇಷಕಿಲ್ಬಿಷಾಯೈ ನಮಃ
ಓಂ ಶರಣ್ಯಾಯೈ ನಮಃ
ಓಂ ಶಾಮ್ಬರೀರೂಪಧಾರಿಣ್ಯೈ ನಮಃ 108

ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ಶ್ರೀ ಶೈಲಾಷ್ಟೋತ್ತರ ಶತನಾಮಾವಳಿ ಸಂಪೂರ್ಣ ll

 
2 - 
ನವರಾತ್ರಿಯ ಎರಡನೆಯ ದಿನ ನಡೆಯುವುದು ಎರಡನೆಯ ರೂಪವಾದ ಬ್ರಹ್ಮಚಾರಿಣೀ ರೂಪ. ಕಮಲ, ಅಕ್ಷಮಾಲಾ, ವರದಹಸ್ತ, ಮತ್ತು ಕಮಂಡಲುಗಳನ್ನು ಧರಿಸಿ ಶಕ್ತಿರೂಪದಿಂದ ವಿಜೃಂಭಿಸುವವಳು. ‘ಬ್ರಹ್ಮಚಾರಿಣೀ’ ಎಂದರೆ ತಪಸ್ಸಿನಲ್ಲಿ ಚಲಿಸುವವಳು. ಅಂದರೆ ತಪಸ್ಸನ್ನು ಆಚರಿಸುವವಳು ಎಂದರ್ಥ. ಈಕೆಯ ಸ್ವರೂಪವು ಜ್ಯೋತಿರ್ಮಯವಾದುದು ಮತ್ತು ಅತ್ಯಂತ ಭವ್ಯವಾದಂತಹದ್ದು.


ದೇವಿ ನವರಾತ್ರಿ - ನವ ದುರ್ಗಾ ಗಳು -

ನವರಾತ್ರಿ ದಿನ 2
ದೇವಿ: ಕೌಮಾರಿ ಅಥವಾ ಬ್ರಹ್ಮಚಾರಿಣಿ
ತಿಥಿ: ಬಿದಿಗೆ
ಹೂವು: ಕಣಗಲೆ 
ನೈವೇದ್ಯ: ಪುಳಿಯೋಗರೆ
ರಾಗ: ಕಲ್ಯಾಣಿ
ಶ್ಲೋಕ: ಓಂ ಶಿಕಿ ವಾಹನಾಯ ವಿದ್ಮಹೇ ಶಕ್ತಿ ಹಸ್ತಾಯೈ ಚ ಧೀಮಹಿ ತನ್ನೋ ಕೌಮಾರಿ ಪ್ರಚೋದಯಾತ್.
***

ನವರಾತ್ರಿಯ ಎರಡನೆಯ ದಿನ

🌼🌼🌼🌼🌼🌼🌼🌼🌼🌼


"ಬ್ರಹ್ಮಚಾರಿಣಿಯ ಆರಾಧನೆಯ ಮಹತ್ವ ಮತ್ತು ಪೌರಾಣಿಕ ಕಥೆ :-"


ನವರಾತ್ರಿಯ ಮೊದಲನೆಯ ದಿನ ಶೈಲಪುತ್ರಿಯನ್ನು ಆರಾಧಿಸಲ್ಪಟ್ಟರೆ, ಎರಡನೆಯ ದಿನ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಲಾಗುತ್ತದೆ. 

"ಬ್ರಹ್ಮಚಾರಿಣಿ" ಎಂಬ ಹೆಸರು ಎರಡು ಪದಗಳಿಂದ ಉತ್ಪತ್ತಿಯಾಗಿದೆ. ಇಲ್ಲಿ "ಬ್ರಹ್ಮ" ಎಂದರೆ ತಪಸ್ಸು, "ಚಾರಿಣಿ" ಎಂದರೆ ಕಟ್ಟಾ ಸ್ತ್ರೀ ಅನುಯಾಯಿ ಎಂಬರ್ಥವನ್ನು ಕೊಡುತ್ತದೆ. ಬ್ರಹ್ಮಚಾರಿಣಿ ಎಂಬ ಪದವು ಸೌಮ್ಯಳೂ, ಶಾಂತ ಸ್ವಭಾವದವಳಾಗಿದ್ದು, ಆತ್ಮವಿಶ್ವಾಸವನ್ನು ವೃದ್ಧಿಸುವಳು. ಹಾಗೆಯೇ ದೇವಿಯ ಕಾರ್ಯಗಳ ಮೂಲಕ ಮೋಕ್ಷವನ್ನು ಸಿದ್ಧಿಸಿಕೊಳ್ಳಬಹುದು. ಈಕೆಯು ಕೈಯಲ್ಲಿ ಗುಲಾಬಿ ಹೂವನ್ನು ಧರಿಸಿದ್ದು, ಅದರ ಜೊತೆಗೆ ಒಂದು ಕೈಯಲ್ಲಿ ಜಪಮಾಲೆ ಹಾಗೂ ಮತ್ತೊಂದು ಕೈಯಲ್ಲಿ ಕಮಂಡಲವನ್ನು ಹಿಡಿದುಕೊಂಡಿರುವಳು. 

ಶ್ವೇತವಸ್ತ್ರಧಾರಿಣಿಯಾಗಿರುವ ಮಲ್ಲಿಗೆ ಪ್ರಿಯಳೂ ಆಗಿರುವ ಬ್ರಹ್ಮಚಾರಿಣಿಯು ತನ್ನ ಭಕ್ತರಿಗೆ ಸಂತೋಷ ಮತ್ತು ಜ್ಞಾನವನ್ನು ನೀಡುವಳು. ಇವಳು ಕುಜ ಗ್ರಹದ ಅಧಿಪತಿಯೂ ಹೌದು. ಇವಳ ಆರಾಧನೆಯಿಂದ ಅದೃಷ್ಟವೂ ಒದಗುವುದರ ಜೊತೆಗೆ ನಮ್ಮ ಮಾನಸಿಕ ಕ್ಷೋಭೆಯನ್ನು ಪರಿಹರಿಸಿ ನೆಮ್ಮದಿಯನ್ನು ದಯಪಾಲಿಸುವಳು. 

ಹಾಗೆಯೇ ಇವಳ ಆರಾಧನೆಯು ತಪಸ್ಸಿಗೆ ಸಮವಾಗಿದ್ದು ನಮ್ಮ ಆತ್ಮದೊಳಗಿನ ದುರ್ಗುಣಗಳು ಅವನತಿಯನ್ನು ಕಾಣಲು ಆರಂಭವಾಗಿ ಸದ್ಗುಣಗಳು ಮತ್ತು ಉದಾತ್ತವಾದ ಮನೋಭಾವನೆ ಬೆಳೆಯಲು ಆರಂಭವಾಗುತ್ತದೆ. ನಮ್ಮ ಯಶಸ್ಸಿಗೆ ತೊಡಕಾಗಿರುವ ಎಲ್ಲಾ ಬಗೆಯ ತೊಡಕುಗಳು ನಿವಾರಣೆಯಾಗಿ ಮನಸ್ಸಿಗೆ ಮತ್ತು ನಾವು ಮಾಡಲ್ಪಡುವ ಎಲ್ಲಾ ಕಾರ್ಯಗಳಲ್ಲಿಯೂ ಶಾಂತಿ ನೆಮ್ಮದಿ ದೊರಕುತ್ತದೆ.  


"ಬ್ರಹ್ಮಚಾರಿಣಿಯ ಪೌರಾಣಿಕ ಕಥೆ :-"


ದಕ್ಷ ಮಹಾರಾಜನ ಮಗಳು ಸತಿದೇವಿಯು ಯಜ್ಞಕುಂಡದ ಅಗ್ನಿಗೆ ಆಹುತಿಯಾದ ನಂತರ, ರಾಜನಾದ ಹಿಮಪರ್ವತನ ಮಗಳಾಗಿ ಪಾರ್ವತಿಯಾಗಿ ಜನಿಸುವಳು. ಇವಳನ್ನು "ಹೇಮವತಿ" ಎಂದೂ ಕೂಡಾ ಕರೆಯಲಾಗುತ್ತದೆ. 

ಪಾರ್ವತಿ ದೇವಿಯು ಮಹಾಶಿವನನ್ನು ವಿವಾಹವಾಗಲು ನಿರ್ಧರಿಸುವಳು. ಇವಳ ಈ ನಿರ್ಧಾರವನ್ನು ಇವಳ ಹೆತ್ತವರು ನಿರಾಕರಿಸಿ ಅವಳ ಬಯಕೆಯನ್ನು ನಿರುತ್ಸಾಹಗೊಳಿಸುವರು. ಇದರಿಂದ ಕಂಗಲಾದ ಇವಳು ನಾರದರ ಸೂಚನೆಯಂತೆ ಮಹಾರುದ್ರನನ್ನು ಒಲಿಸುವ ಸಲುವಾಗಿ ಸುಮಾರು 5000 ವರ್ಷಗಳ ಕಾಲ ಘೋರವಾದ ತಪಸ್ಸನ್ನು ಆಚರಿಸುವಳು. ಈ ಕಠಿಣವೆನಿಸಿದ ತಪ್ಪಸ್ಸಿನಿಂದ ಇವಳಿಗೆ "ತಪಶ್ಚಾರಿಣೀ" ಎಂಬ ಹೆಸರು ಬಂದಿತು. 

ತಪಶ್ಚಾರಿಣೀ ಎಂಬ ಪದಕ್ಕೆ ಅರ್ಥಾತ್ "ಬ್ರಹ್ಮಚಾರಿಣಿ" ಎಂಬ ಹೆಸರು ಇದೆ. ಇವಳು ಘೋರವಾದ ತಪಸ್ಸನ್ನು ಆಚರಿಸುವ ಸಮಯದಿ ಕೇವಲ ಹೂವು, ಹಣ್ಣು ಮತ್ತು ಎಲೆಗಳನ್ನು ಆಹಾರವಾಗಿ ಸೇವಿಸುತ್ತಿದ್ದಳು. ಎಲೆಯನ್ನು ಸಂಸ್ಕೃತ ಭಾಷೆಯಲ್ಲಿ "ಪರ್ಣ"ವೆಂದು ಕರೆಯಲಾಗುತ್ತದೆ. ಆದ್ದರಿಂದ ಬ್ರಹ್ಮಚಾರಿಣಿ ದೇವಿಯನ್ನು "ಅರ್ಪಣಾ" ಎಂದು ಕರೆಯುತ್ತೇವೆ. 

ಅದೇ ಸಮಯದಲ್ಲಿ ದೇವತೆಗಳು ಶಿವನನ್ನು ಸಂಪರ್ಕಿಸಿ ತಮಗೆ ತಾರಾಕಾಸುರನಿಂದುಂಟಾಗುತ್ತಿರುವ ತೊಂದರೆಗಳನ್ನು ಸ್ಪಷ್ಟವಾಗಿ ವಿವರಿಸಿ ಹೇಳುವರು. ಈ ಕಾರಣವನ್ನು ಮುಂದಿಟ್ಟುಕೊಂಡು ದೇವತೆಗಳು ಮಹಾಶಿವನು ಪಾರ್ವತಿ ದೇವಿಯನ್ನು ವಿವಾಹವಾಗುವಂತೆ ಮಾಡಲು ಕಾಮದೇವರಲ್ಲಿ ಪ್ರಾರ್ಥಿಸುವರು. 

ಏಕೆಂದರೆ, ಶಿವನ ಮಗುವಿನಿಂದ ಮಾತ್ರ ಕೊಲ್ಲಲ್ಪಡುವ ವರವನ್ನು ಪಡೆದುಕೊಂಡಿರುವ ತಾರಕಾಸುರನೆಂಬ ಅಸುರನ ಸಂಹಾರ ಮಾಡುವ ಸಲುವಾಗಿ ದೇವತೆಗಳು ಶಿವ ಮತ್ತು ಪಾರ್ವತಿಯನ್ನು ಒಂದು ಮಾಡುವ ಸದುದ್ಧೇಶದಿಂದ ಕಾಮದೇವರ ಬಳಿ ಶಿವನ ಮನದಲ್ಲಿ ಪಾರ್ವತಿ ದೇವಿಯ ಮೇಲೆ ಕಾಮ ಅಥವಾ ಬಯಕೆ ಮೂಡುವಂತೆ ಕೋರಿಕೊಳ್ಳುವರು. ದೇವತೆಗಳ ಕೋರಿಕೆಯನ್ನು ಈಡೇರಿಸುವ ಸಲುವಾಗಿ ಕಾಮ ದೇವನು ಶಿವನನ್ನು ತಲುಪಿ ಬಯಕೆಯ ಬಾಣವನ್ನು ಹಾರಿಸುವನು. ಈ ಕ್ಷಣದಿ ಕುಪಿತಗೊಂಡ ಶಿವನು ತನ್ನ ಹಣೆಯ ಮೂರನೆಯ ಕಣ್ಣನ್ನು ತೆರೆದು ಕಾಮ ದೇವನನ್ನು ಬೂದಿಯಾಗಿಸುವನು.

ಆದರೆ, ಪಾರ್ವತಿ ದೇವಿಯು ಈ ಎಲ್ಲಾ ಘಟನೆಗಳಿಂದ ವಿಚಲಿತಗೊಳ್ಳದೇ ತನ್ನ ಭರವಸೆಯನ್ನು ಅಥವಾ ಶಿವನನ್ನು ಗೆಲ್ಲುವ ಸಂಕಲ್ಪವನ್ನು ಕಳೆದುಕೊಳ್ಳುವುದಿಲ್ಲ. 

ಹೇಗಾದರೂ ಮಾಡಿ ಶಿವನನ್ನು ಒಲಿಸುವ ಉದ್ದೇಶದಿಂದ ಪಾರ್ವತಿಯು ಶಿವನಂತೆ ಪರ್ವತಗಳಲ್ಲಿ ವಾಸಿಸಲು ಪ್ರಾರಂಭಿಸುವಳು. ಮಾತ್ರವಲ್ಲ, ಶಿವನಂತೆ ತಪಸ್ವಿ ಮತ್ತು ಯೋಗಿನಿಯೂ ಆಗುವಳು. ಪಾರ್ವತಿ ದೇವಿಯ ಈ ಎಲ್ಲಾ ಅಂಶಗಳು ಬ್ರಹ್ಮಚಾರಿಣಿ ದೇವಿಯೆಂದು ಪುರಾಣಗಳಿಂದ ಪರಿಗಣಿಸಲ್ಪಟ್ಟಿದೆ. ಪಾರ್ವತಿ ದೇವಿಯ ತಪಸ್ವಿತನವು ಶಿವನ ಗಮನವನ್ನು ಸೆಳೆದು ಆತನ ಆಸಕ್ತಿಯನ್ನು ಜಾಗೃತಗೊಳಿಸುತ್ತದೆ. ಈ ಸಂದರ್ಭದಲ್ಲಿ ಪಾರ್ವತಿಯ ಮೇಲೆ ಮೋಹ ಬಂದ ಶಿವನು ಸಂನ್ಯಾಸಿಯ ಮಾರು ವೇಷ ರೂಪದಲ್ಲಿ ಪಾರ್ವತಿ ದೇವಿಯನ್ನು ಭೇಟಿಯಾಗುವನು. 

ಈ ಕ್ಷಣದಲ್ಲಿ ಪಾರ್ವತಿಯ ತಪಸ್ಸನ್ನು ನಿರುತ್ಸಾಹಗೊಳಿಸಲು ಪ್ರಯತ್ನಿಸಿದರೂ ಶಿವನು ಅಂತಿಮವಾಗಿ ವಿಫಲನಾಗಿ ಪಾರ್ವತಿ ದೇವಿಯ ಇಚ್ಛೆಯಂತೆ ಅವಳ ಅಖಂಡ ಭಕ್ತಿಯೆಂಬ ನಿಷ್ಠೆಗೆ ಪರವಶನಾಗಿ ಶಿವನು ಪಾರ್ವತಿ ದೇವಿಯನ್ನು ಮದುವೆಯಾಗುತ್ತಾನೆ.
***

ನವರಾತ್ರಿ ಎರಡನೇ ದಿನ: ಯಾರೀ ಬ್ರಹ್ಮಚಾರಿಣಿ..? ಇಲ್ಲಿದೆ ಪೂಜೆ ವಿಧಾನ, ಮಂತ್ರ

ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ದೇವಿಗೆ ಅರ್ಪಿತವಾಗಿದ್ದು, ಆಕೆ ಶುದ್ಧತೆಯ ಪ್ರತೀಕವಾಗಿದ್ದಾಳೆ. ಬ್ರಹ್ಮಚಾರಿಣಿ ದೇವಿಯು ಬುದ್ಧಿವಂತಿಕೆಯಿಂದ ತುಂಬಿದ ಕನ್ಯೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ. ಅವಳು ತನ್ನ ಕೈಯಲ್ಲಿ ಜಪಮಾಲೆ ಮತ್ತು ಕಮಂಡಲವನ್ನು ಹಿಡಿದಿದ್ದಾಳೆ. ಅವಳು ಭಕ್ತರನ್ನು ಶಾಶ್ವತ ಜ್ಞಾನ ಮತ್ತು ಆನಂದದಿಂದ ಆಶೀರ್ವದಿಸುತ್ತಾಳೆ. ಬ್ರಹ್ಮಚಾರಿಣಿ ಎಂಬ ಪದದ ಅರ್ಥ ಅವಿವಾಹಿತೆ. ಬ್ರಹ್ಮಚಾರಿಣಿಯ ಸೌಹಾರ್ದಯುತ ಮತ್ತು ಶಾಂತಿಯುತ ರೂಪವು ಮನಸ್ಸಿನಲ್ಲಿ ಪ್ರಶಾಂತತೆ ಮತ್ತು ಶಾಂತತೆಯನ್ನು ತರುತ್ತಾಳೆ ಮತ್ತು ಜನರಲ್ಲಿ ಹೆಚ್ಚಿನ ಮಟ್ಟದ ಆತ್ಮವಿಶ್ವಾಸವನ್ನು ತುಂಬುತ್ತಾಳೆ.

ಬ್ರಹ್ಮಚಾರಿಣಿ ದೇವಿಯ ಮಹತ್ವ
ವೇದ ಗ್ರಂಥಗಳಲ್ಲಿ ಬ್ರಹ್ಮಚಾರಿಣಿಯ ಅರ್ಥ ಪವಿತ್ರ ಧಾರ್ಮಿಕ ಜ್ಞಾನವನ್ನು ಹೊಂದಿರುವ ಮಹಿಳೆ ಎಂದಾಗಿದೆ. ಅವಳು ಬಿಳಿ ಬಟ್ಟೆಗಳನ್ನು ಧರಿಸುತ್ತಾಳೆ ಮತ್ತು ಬರಿಗಾಲಿನಲ್ಲಿ ನಡೆಯುತ್ತಿರುವಂತೆ ಚಿತ್ರಿಸಲಾಗಿದೆ. ಅವಳ ಬಲಗೈಯಲ್ಲಿ, ಅವಳು ಜಪ ಮಾಲೆಯನ್ನು ಹಿಡಿದಿದ್ದಾಳೆ ಮತ್ತು ಅವಳ ಎಡಗೈಯಲ್ಲಿ ಕಮಂಡಲವನ್ನು ಹಿಡಿದಿದ್ದಾಳೆ. ಭಗವಾನ್ ಶಿವನನ್ನು ಮದುವೆಯಾಗಲು ಪಾರ್ವತಿಯು ಸಾವಿರಾರು ವರ್ಷಗಳ ಕಾಲ ತಪಸ್ಸನ್ನು ಮಾಡಿದಳು. ಅವಳು ಯೋಗಿಗಳುಮತ್ತು ತಪಸ್ವಿಗಳು ಗಮನಿಸಿದ ಪರ್ವತಗಳಲ್ಲಿ ವಾಸಿಸುತ್ತಿದ್ದಳು. ಆಕೆಯ ತಪಸ್ಸಿನ ನಂತರ, ಶಿವನು ಅವಳನ್ನು ಸ್ವಾಧಿಷ್ಠಾನ ಚಕ್ರದಲ್ಲಿ ಮದುವೆಯಾದನು. ಭಗವಾನ್ ಮಂಗಳನನ್ನು ಬ್ರಹ್ಮಚಾರಿಣಿ ದೇವಿಯು ನಿಯಂತ್ರಿಸುತ್ತಾಳೆ ಎಂದು ನಂಬಲಾಗಿದೆ.

ಬ್ರಹ್ಮಚಾರಿಣಿ ದೇವಿಯ ಮಂತ್ರ

- ಓಂ ದೇವಿ ಬ್ರಹ್ಮಚಾರಿಣ್ಯೈ ನಮಃ
- ದಧನಾಕಾರ ಪದ್ಮಭಯಂ ಅಕ್ಷಮಾಲಾ ಕಮಂಡಲಂ
ದೇವಿ ಪ್ರಸಿದಾಥು ಮಾಯಿ ಬ್ರಹ್ಮಚಾರಿಣ್ಯ ನುತ್ಥಮಾ.

ಬ್ರಹ್ಮಚಾರಿಣಿ ಪೂಜೆ ವಿಧಾನ
- ಭಕ್ತರು ಬೇಗ ಸ್ನಾನ ಮಾಡಿ ಸ್ವಚ್ಛವಾದ ಬಟ್ಟೆಗಳನ್ನು ಧರಿಸಬೇಕು

 ದೇವಿಯ ವಿಗ್ರಹವನ್ನು ಅಥವಾ ಚಿತ್ರವನ್ನು ಕಲಶದ ಬಳಿ ಇರಿಸಬೇಕು.
- ದೇವಿಗೆ ವೀಳ್ಯದೆಲೆ ಮತ್ತು ಅಡಿಕೆಯನ್ನು ನೀಡಿ.
- ದೇವಿಗೆ ಹೂವುಗಳನ್ನು ಅರ್ಪಿಸಬೇಕು, ಅದರಲ್ಲೂ ಮಲ್ಲಿಗೆ ಹೂವನ್ನು ತಪ್ಪದೇ ಅರ್ಪಿಸಬೇಕು.
- ವಿಗ್ರಹದ ಮುಂದೆ ತುಪ್ಪದ ದೀಪವನ್ನು ಬೆಳಗಿಸಲಾಗುತ್ತದೆ
-ಶ್ರೀ ದುರ್ಗಾ ಸಪ್ತಶತಿಯನ್ನು ಓದಬೇಕು.
- ಬ್ರಹ್ಮಚಾರಿಣಿ ಮಂತ್ರವನ್ನು ತಪ್ಪದೇ ಈ ದಿನ ಪಠಿಸಬೇಕು.
- ನವರಾತ್ರಿಯ ಎರಡನೇ ದಿನ ದೇವಿಗೆ ಬೆಳಿಗ್ಗೆ ಮತ್ತು ಸಂಜೆ ಎರಡೂ ಹೊತ್ತು ಭೋಗವನ್ನು ಅರ್ಪಿಸಿ ಆರತಿಯನ್ನು ಮಾಡಬೇಕು

ಯಾರೀ ಬ್ರಹ್ಮಚಾರಿಣಿ ದೇವಿ..?
ದುರ್ಗಾ ದೇವಿಯು ಕೂಷ್ಮಾಂಡ ರೂಪವನ್ನು ಪಡೆದ ನಂತರ, ಬ್ರಹ್ಮಚಾರಿಣಿಯ ಅವತಾರವನ್ನು ತೆಗೆದುಕೊಂಡಳು. ಪಾರ್ವತಿಯು ಶಿವನ ಬಗ್ಗೆ ಆಳವಾದ ತಿರಸ್ಕಾರ ಹೊಂದಿದ್ದ ದಕ್ಷ ಪ್ರಜಾಪತಿಯ ಮನೆಯಲ್ಲಿ ಜನಿಸಿದಳು. ಅವಳ ಮೊದಲ ರೂಪವನ್ನು ಬ್ರಹ್ಮಚಾರಿಣಿ ಎಂದು ಪೂಜಿಸಲಾಗುತ್ತದೆ. ದೇವಿಯು ತನ್ನ ಮುಂದಿನ ಜನ್ಮದಲ್ಲಿ ಶಿವನನ್ನು ಗೌರವಿಸುವ ಒಬ್ಬ ಒಳ್ಳೆಯ ತಂದೆಯನ್ನು ಪಡೆಯಲು ತೀವ್ರ ತಪಸ್ಸು ಮಾಡಿದಳು. ಅವಳು ಬರಿಗಾಲಿನಲ್ಲಿ ನಡೆದಳು ಮತ್ತು ಶಿವನನ್ನು ಮದುವೆಯಾಗಲು ಸಾವಿರಾರು ವರ್ಷಗಳ ತಪಸ್ಸು ಮಾಡಿದಳು. ಅವಳು ಹೂವುಗಳು, ಹಣ್ಣುಗಳು ಮತ್ತು ನಂತರ ಕೇವಲ ಎಲೆಗಳ ಮೇಲೆ ವಾಸಿಸುತ್ತಿದ್ದಳು ಮತ್ತು ಅಂತಿಮವಾಗಿ ಅದನ್ನು ನಿಲ್ಲಿಸಿ ಕೇವಲ ಗಾಳಿಯಲ್ಲಿ ಬದುಕಲು ಮುಂದಾದಳು. ಆದ್ದರಿಂದ, ಬ್ರಹ್ಮಚಾರಿಣಿಯನ್ನು ಅಪರ್ಣ ಎಂದೂ ಕರೆಯಲಾಗುತ್ತದೆ

ನವರಾತ್ರಿ ಎರಡನೇ ದಿನದ ಪೂಜೆ ವಿಧಾನ
ಈ ಬಾರಿ ನವರಾತ್ರಿಯ ಎರಡನೇ ದಿನ ಮಂಗಳವಾರ, ಬೆಳಿಗ್ಗೆ ಎದ್ದು ದೈನಂದಿನ ಚಟುವಟಿಕೆಗಳಿಂದ ನಿವೃತ್ತರಾದ ನಂತರ ಸ್ನಾನ ಮಾಡಿ. ಶುದ್ಧ ಬಟ್ಟೆಗಳನ್ನು ಧರಿಸಿ ಮತ್ತು ಪ್ರಾರ್ಥನಾ ಸ್ಥಳದಲ್ಲಿ ಅಥವಾ ದೇವರ ಕೋಣೆಯಲ್ಲಿ ಕುಳಿತುಕೊಳ್ಳಿ. ದುರ್ಗಾ ದೇವಿಯ ಎರಡನೇ ರೂಪವಾದ ಬ್ರಹ್ಮಚಾರಿಣಿಯನ್ನು ಪೂಜಿಸಿ. ಆಕೆಗೆ ಅಕ್ಷತೆ, ಹೂವುಗಳು, ಕುಂಕುಮ, ಶ್ರೀಗಂಧ ಇತ್ಯಾದಿಗಳನ್ನು ನೀಡಿ. ತಾಯಿಗೆ ಹಾಲು, ಮೊಸರು, ತುಪ್ಪ, ಜೇನು ಮತ್ತು ಸಕ್ಕರೆಯೊಂದಿಗೆ ಅಭಿಷೇಕ ಮಾಡಿ. ತಾಯಿ ಬ್ರಹ್ಮಚಾರಿಣಿಗೆ ವೀಳ್ಯದೆಲೆ, ಅಡಿಕೆ ಮತ್ತು ಲವಂಗವನ್ನು ಅರ್ಪಿಸಿ. ಹೆಸರುಬೇಳೆ ಪಾಯಸ, ಮೊಸರನ್ನ ಅಥವಾ ಪುಳಿಯೋಗರೆ ಪ್ರಸಾದವನ್ನು ಅರ್ಪಿಸಿ. ಇದರ ನಂತರ ಮಂತ್ರಗಳನ್ನು ಪಠಿಸಿ. ಹವನಕುಂಡದಲ್ಲಿ ಹವನ ಮಾಡಿ. ಹವನದ ವೇಳೆ ''ಓಂ ಬ್ರಾಂ ಬ್ರೀಂ ಬ್ರೂಂ ಬ್ರಹ್ಮಚಾರಿಣ್ಯೈ ನಮಃ'' ಈ ಮಂತ್ರವನ್ನು ಪಠಿಸುತ್ತಿರಿ. ಇದರ ನಂತರ ಕಲಶವನ್ನು, ನವಗ್ರಹವನ್ನು, ಗ್ರಾಮ ದೇವರನ್ನು, ಮನೆ ದೇವರನ್ನು ಭಕ್ತಿಯಿಂದ ಪೂಜಿಸಿ.ಶರನ್ನವರಾತ್ರಿ ಅಥವಾ ಶಾರದೀಯ ನವರಾತ್ರಿಯ ಮೊದಲ ದಿನದಂದು ಶೈಲಪುತ್ರಿ ದೇವಿಯನ್ನು ಪೂಜಿಸಿದರೆ, ಎರಡನೇ ದಿನದಂದು ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಎರಡನೇ ದಿನದಂದು ಪೂಜಿಸಲಾಗುವ ಬ್ರಹ್ಮಚಾರಿಣಿ ದೇವಿಯು ದುರ್ಗಾ ದೇವಿಯ ಎರಡನೇ ಅವತಾರವಾಗಿದೆ. ಈ ಬಾರಿ ದುರ್ಗಾ ದೇವಿಯ ಎರಡನೇ ರೂಪವಾದ ಬ್ರಹ್ಮಚಾರಿಣಿ ದೇವಿಯನ್ನು ಸೆಪ್ಟೆಂಬರ್‌ 27 ರಂದು ಮಂಗಳವಾರ ಪೂಜಿಸಲಾಗುತ್ತದೆ.

ಬ್ರಹ್ಮಚಾರಿಣಿ ಎಂದರೆ ಮದುವೆಯಾಗದಿರುವ ಯುವತಿ ಎಂದರ್ಥ. ಈಕೆ ಸೌಮ್ಯಳೂ, ಶಾಂತ ಸ್ವಭಾವವನ್ನು ಹೊಂದಿದ್ದು, ಬ್ರಹ್ಮಚಾರಿಣಿಯು ಮನಸ್ಸನ್ನು ಪ್ರಶಾಂತಗೊಳಿಸಿ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾಳೆ.
***

ನವರಾತ್ರಿ ಎರಡನೆಯ ದಿನ ಬ್ರಹ್ಮಚಾರಿಣಿ ಆರಾಧನೆ - ಪೂಜೆ ವಿಧಾನ, ಮಂತ್ರ ಮತ್ತು ಮಹತ್ವ ಹೀಗಿದೆ..!

ಶಾರದೀಯ ನವರಾತ್ರಿಯ ಎರಡನೆಯ ದಿನ ಬಿದಿಗೆ ದಿನದಂದು ದುರ್ಗಾ ದೇವಿಯ ಎರಡನೇ ಅವತರವಾದ ಬ್ರಹ್ಮಚಾರಿಣಿ ರೂಪವನ್ನು ಪೂಜಿಸಲಾಗುವುದು. ಅಂದರೆ 9 ದಿನಗಳ ನವರಾತ್ರಿ ಹಬ್ಬದ ಎರಡನೇ ದಿನ ಬ್ರಹ್ಮಚಾರಿಣಿಯನ್ನು ಪೂಜಿಸಲಾಗುವುದು. ತಪಸ್ಸಿನ ರೂಪಕವಾದ ಬ್ರಹ್ಮಚಾರಿಣಿ ದೇವಿಯನ್ನು ನವರಾತ್ರಿ ಹಬ್ಬದಲ್ಲಿ ಪೂಜಿಸುವುದು ಹೇಗೆ..? ತಾಯಿ ಬ್ರಹ್ಮಚಾರಿಣಿಯ ಕುರಿತು ಒಂದಿಷ್ಟು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ..
​ತಾಯಿ ಬ್ರಹ್ಮಚಾರಿಣಿಯ ಸ್ವರೂಪ
ಹೆಸರೇ ಸೂಚಿಸುವಂತೆ ತಾಯಿ ಬ್ರಹ್ಮಚಾರಿಣಿ ಎಂದರೆ ದೃಢತೆ ಮತ್ತು ನಡವಳಿಕೆಯ ದೇವತೆ. ತಾಯಿಯು ಒಂದು ಕೈಯಲ್ಲಿ ಜಪಮಾಲೆಯನ್ನು ಮತ್ತು ಇನ್ನೊಂದು ಕೈಯಲ್ಲಿ ಕಮಂಡಲವನ್ನು ಹಿಡಿದಿದ್ದಾಳೆ. ನಿಮ್ಮ ಜೀವನದಲ್ಲಿ ಯಶಸ್ಸನ್ನು ಪಡೆಯಬೇಕಾದರೆ ನೀವು ತಾಯಿಯ ಈ ರೂಪವನ್ನು ಪೂಜಿಸಬೇಕು. ತಾಯಿಯ ಈ ರೂಪವನ್ನು ಪೂಜಿಸುವುದರಿಂದ ಸಂಯಮ, ಪರಿತ್ಯಾಗ ಮತ್ತು ನಿರ್ಲಿಪ್ತತೆಯೊಂದಿಗೆ ವ್ಯಕ್ತಿಯಲ್ಲಿ ಸದ್ಗುಣದ ಭಾವನೆಗಳು ಸಹ ಬೆಳೆಯುತ್ತವೆ ಎನ್ನುವ ನಂಬಿಕೆಯಿದೆ.

​ಬ್ರಹ್ಮಚಾರಿಣಿ ದೇವಿ ಹಿನ್ನೆಲೆ
ಪಾರ್ವತಿಯಾಗಿ, ಹಿಮಾಲಯನ ಪುತ್ರಿಯಾಗಿ ಜನಿಸಿದ ದೇವಿಯು ಶಿವನನ್ನು ಪತಿಯಾಗಿ ಪಡೆಯಲು ನಾರದರ ಉಪದೇಶದಂತೆ ಕಠಿಣ ತಪಸ್ಸನ್ನು ಮಾಡುತ್ತಾಳೆ. ಬಹಳ ಕಠಿಣವಾದ ತಪಸ್ಸು ಮಾಡಿದ ಕಾರಣದಿಂದ ದೇವಿಗೆ ತಪಶ್ಚಾರಿಣೀ ಅರ್ಥಾತ್‌ ಬ್ರಹ್ಮಚಾರಿಣೀ ಎನ್ನುವ ಹೆಸರು ಬಂತು. ತಪಸ್ಸು ಮಾಡುತ್ತಿರುವ ಕಾಲದಲ್ಲಿ ಬರೀ ಹೂವು, ಹಣ್ಣುಗಳನ್ನು ಹಾಗೂ ಎಲೆಗಳನ್ನು ಮಾತ್ರ ಒಂದು ಕಾಲದವರೆಗೂ ಸೇವಿಸುತ್ತಿದ್ದಳು, ನಂತರದಲ್ಲಿ ಎಲೆಯ ಸೇವನೆಯನ್ನೂ ನಿಲ್ಲಿಸಿದಳು, ಪರ್ಣವೆಂದರೆ ಎಲೆ. ಹಾಗಾಗಿ ಈಕೆಯನ್ನು ಅಪರ್ಣಾ ಎಂದೂ ಕರೆಯುತ್ತಾರೆ. ನಂತರ ಶಿವನೇ ಒಬ್ಬ ಸನ್ಯಾಸಿಯ ರೂಪವನ್ನು ತಾಳಿ ಬಂದು, ಶಿವನಲ್ಲಿ ಈಕೆಗೆ ಇರುವ ನಿಷ್ಠೆಯನ್ನು ಪರೀಕ್ಷಿಸಿದನು. ಪಾರ್ವತಿಯ ಅಖಂಡ ನಿಷ್ಠೆಗೆ ಮೆಚ್ಚಿದ ಶಿವನು ಆಕೆಗೆ ಒಲಿಯುತ್ತಾನೆ.

​ತಾಯಿ ಬ್ರಹ್ಮಚಾರಿಣಿ ಪೂಜೆ ವಿಧಾನ
- ಈ ದಿನ, ಭಕ್ತರು ಬೆಳಗಿನ ಪೂಜೆಯಲ್ಲಿ ಪಾಲ್ಗೊಳ್ಳಲು ಮುಂಜಾನೆ ಬೇಗ ಏಳಬೇಕು.

- ಪೂಜೆಗೆ ಪಾಲ್ಗೊಳ್ಳುವ ಮುನ್ನ ಶುದ್ಧವಾದ ಅಥವಾ ಸ್ವಚ್ಛವಾದ ಬಟ್ಟೆಯನ್ನು ಧರಿಸಿ, ಪೂಜೆಯಲ್ಲಿ ಭಾಗವಹಿಸಬೇಕು.

- ಬ್ರಹ್ಮಚಾರಿಣಿ ದೇವಿಯ ವಿಗ್ರಹವನ್ನು ಜೇನುತುಪ್ಪ ಮತ್ತು ಹಾಲಿನಿಂದ ಅಭಿಷೇಕ ಮಾಡಿ ಮತ್ತು ಅಂತಿಮವಾಗಿ ವಿಗ್ರಹದ ಹಣೆಗೆ ಸಿಂಧೂರವನ್ನು ಇಡಿ.

- ಪೂಜೆಯ ಸಮಯದಲ್ಲಿ ಭಕ್ತರು ಬ್ರಹ್ಮಚಾರಿಣಿ ದೇವಿಗೆ ಹೂವು, ಶ್ರೀಗಂಧ, ಹಾಲು, ಅನ್ನ, ಮೊಸರು ಮತ್ತು ಜೇನುತುಪ್ಪವನ್ನು ಅರ್ಪಿಸುವುದು ಉತ್ತಮ.

- ಪೂಜೆಯ ಸಮಯದಲ್ಲಿ ಅವಳನ್ನು ದಾಸವಾಳ ಮತ್ತು ಬಿಳಿ ಕಮಲದ ಹೂವುಗಳಿಂದ ಪೂಜಿಸಲಾಗುತ್ತದೆ.

​ತಾಯಿ ಬ್ರಹ್ಮಚಾರಿಣಿಗೆ ಭೋಗ
ತಾಯಿಗೆ ಪಿಸ್ತಾ ಸಿಹಿತಿಂಡಿಗಳು ತುಂಬಾ ಇಷ್ಟವೆಂದು ನಂಬಲಾಗಿದೆ. ಆದ್ದರಿಂದ, ಸಾಧ್ಯವಾದಷ್ಟು ಇವುಗಳನ್ನು ಪೂಜೆಯಲ್ಲಿ ಇಡಬೇಕು. ದಾಸವಾಳ ಮತ್ತು ಕಮಲದ ಹೂವು ತುಂಬಾ ಇಷ್ಟ. ಪೂಜೆಯ ಸಮಯದಲ್ಲಿ ತಾಯಿಗೆ ಈ ಹೂವುಗಳಿಂದ ಮಾಡಿದ ಮಾಲೆಯನ್ನು ಅರ್ಪಿಸಿ. ಏಕೆಂದರೆ ತಾಯಿಗೆ ಸಕ್ಕರೆ ಮತ್ತು ಸಕ್ಕರೆ ಮಿಠಾಯಿ ಕೂಡ ಇಷ್ಟ. ಹಾಗಾಗಿ ಇವುಗಳನ್ನು ಪೂಜೆಯಲ್ಲಿ ಅರ್ಪಿಸಬಹುದು. ಇದರಿಂದ ತಾಯಿಗೆ ತುಂಬಾ ಸಂತೋಷವಾಗುತ್ತದೆ.

​ಬ್ರಹ್ಮಚಾರಿಣಿ ಪೂಜೆ ಮಹತ್ವ
ಬ್ರಹ್ಮಚಾರಿಣಿ ಮಾತೆಯನ್ನು ಪೂಜಿಸುವ ವ್ಯಕ್ತಿಗಳಿಗೆ ಶಾಂತಿ ಮತ್ತು ಸಂತೋಷವು ದೊರೆಯುತ್ತದೆ ಎನ್ನುವ ನಂಬಿಕೆಯಿದೆ. ಅವಳು ಅದೃಷ್ಟದ ನಿಯಂತ್ರಕ ಮಂಗಳ ದೇವನನ್ನು ನಿಯಂತ್ರಿಸುತ್ತಾಳೆ ಮತ್ತು ತನ್ನ ಅನುಯಾಯಿಗಳಿಗೆ ಬುದ್ಧಿವಂತಿಕೆ ಮತ್ತು ಸಂತೋಷವನ್ನು ನೀಡುತ್ತಾಳೆ ಎಂದು ಹೇಳಲಾಗುತ್ತದೆ.

​ಬ್ರಹ್ಮ ಚಾರಿಣಿ ಮಂತ್ರ
- ಓಂ ದೇವಿ ಬ್ರಹ್ಮಚಾರಿಣ್ಯೈ ನಮಃ

- ದಧನಾಕಾರ ಪದ್ಮಭಯಂ ಅಕ್ಷಮಾಲಾ ಕಮಂಡಲಂ,

ದೇವೀ ಪ್ರಸಾದಿತು ಮಯಿ ಬ್ರಹ್ಮಚಾರಿಣಿಯನುತ್ತಮ.

​ಬ್ರಹ್ಮಚಾರಿಣಿಯ ಸ್ತುತಿ
ಯಾ ದೇವಿ ಸರ್ವ ಭೂತೇಷು ಬ್ರಹ್ಮಚಾರಿಣಿ ರೂಪೇಣ ಸಂಸ್ಥಿತಾ

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
***

ಜಗನ್ಮಾತೆ ಬ್ರಹ್ಮಚಾರಿಣಿ 🚩🚩

ನವರಾತ್ರಿಯ ದ್ವಿತೀಯ ದಿನ ದುರ್ಗೆಯ ಸ್ವರೂಪದವಾದ ಬ್ರಹ್ಮಚಾರಿಣಿ ದೇವಿಯನ್ನು ಆರಾಧಿಸಲಾಗುತ್ತದೆ. ದೇವಿಯ ಆರಾಧನಯಿಂದ ತ್ಯಾಗ ವೈರಾಗ್ಯ, ಸದಾಚಾರ ಮತ್ತು ಸಂಯಮ ವೃದ್ಧಿಯಾಗುತ್ತದೆ. ಮಾತೆಯ ಬಲಹಸ್ತದಲ್ಲಿ ಜಪಮಾಲೆ ಎಡಹಸ್ತದಲ್ಲಿ ಕಮಂಡಲವಿರುತ್ತದೆ.

ದೇವಿಯು ಮೊದಲು ಸಾವಿರವರ್ಷಗಳ ಕಾಲ ಕೇವಲ ಹಣ್ಣುಗಳನ್ನು ತಿನ್ನುತ್ತಾ, ನಂತರ ನೂರು ವರ್ಷ ಎಲೆಗಳನ್ನು ಸೇವಿಸುತ್ತಾ,ನಂತರದ ಮೂರು ಸಾವರ ವರ್ಷಗಳ ಕಾಲ ಬಿಲ್ವಪತ್ರೆ ಸೇವಿಸುತ್ತಾ.
ಕೊನೆಯಲ್ಲಿ ಉಸಿರಿನಿಂದ ಶಿವನ ತಪ್ಪಸ್ಸು ಮಾಡುತ್ತ ಕುಳಿತರು..

ತಾಯಿ ಬ್ರಹ್ಮಚಾರಿಣಿ ಹಿಂದೂಗಳಿಗೆ ಒಳಿತನ್ನ ಉಂಟು ಮಾಡಲಿ...
***
“ದೇವೀ ಬ್ರಹ್ಮಚಾರಿಣೀ ದಧಾನಾ ಕರಪದ್ಮಾಭ್ಯಾಮ್ ಅಕ್ಷಮಾಲಾಕಮಂಡಲೂ ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ”

ಜಗನ್ಮಾತೆಯು ನಾಡಿನೆಲ್ಲೆಡೆ ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ.
***

ದ್ವಿತೀಯ ದಿನ °ಆರ್ಯಾ ದೇವಿ ›:💠༻
 ⋆☽:‹ധ° Second day °𝘼𝙧𝙮𝙖 𝘿𝙚𝙫𝙞 °ധ›:☾ ⋆

ವಿದ್ಯುದ್ದಾಮಸಮಪ್ರಭಾಂ ಮೃಗಪತಿಸ್ಕಂಧಸ್ಥಿತಾಂ ಭೀಷಣಾಮ್ ಕನ್ಯಾಭಿಃ ಕರವಾಲಖೇಟವಿಲಸತ್ ಹಸ್ತಾಭಿರಾಸೇವಿತಾಮ್। ಹಸ್ತೈಶ್ಚಕ್ರಗದಾಸಿಶಂಖ ವಿಶಿಖಾಂಶ್ಚಾಪಂ ಗುಣಂ ತರ್ಜನೀಮ್ ಬಿಭ್ರಾಣಾಮನಲಾತ್ಮಿಕಾಂ ಶಶಿಧರಾಂ ಆರ್ಯಾಂ ತ್ರಿನೇತ್ರಾಂ ಭಜೇ ॥ ⌔⌔⌔🌸👏

ಮಂಗಳಾಂಭೆಯ ಸಂಭ್ರಮದ ಶರನ್ನವರಾತ್ರಿಯ ಇಂದಿನ ಎರಡನೇಯ ದಿನ ಆರ್ಯಾದೇವಿ ಅಲಂಕಾರದಲ್ಲಿ ವಿಜೃಂಭಿಸುತ್ತಿರುವ ಶ್ರೀ ಮಂಗಳಾದೇವಿ ಅಮ್ಮನವರು.

ನವರಾತ್ರಿಯ ಪರ್ವಕಾಲದ ಇಂದಿನ ದ್ವಿತೀಯ ದಿನವಾದ ಬಿದಿಗೆಯ ಮಂಗಳವಾರದಂದು 'ಆರ್ಯಾ' ಎಂಬ ಅಭಿದಾನದಿಂದ ದೇವಿಯು ಆರಾಧಿಸಲ್ಪಡುವಳು.🌹
ಭಕ್ತ ಪ್ರಜಾ ಪರಿಪಾಲಕಳಾಗಿ ಸಲಹುವ ಆರ್ಯಾ ದೇವಿಯ ಸ್ವರೂಪದಲ್ಲಿ ಸರ್ವಾಲಂಕೃತಳಾದ ಶ್ರೀ ದೇವಿ, ವಿಶ್ವವನ್ನೇ ಪರಿಪಾಲಿಸುವ ಮಹಿಮಾನ್ವಿತೆಯಾಗಿ  ಆರ್ಯಾ ಆತ್ಮಾಂ ಜಗತಃ ತುಸ್ಥುಷಶ್ವ ಎಂಬ ಉಕ್ತಿಯಂತೆ  ಜಗಚ್ಚಕ್ಷುವಿನಂತೆ ಆತ್ಮ ಸ್ವರೂಪಳಾಗಿ ಜಗತ್ತಿಗೆ ಚೈತನ್ಯ ನೀಡುವವಳಾಗಿದ್ದಾಳೆ. 

ದಿವ್ಯ ಮಂಗಳ ಸ್ವರೂಪಳಾಗಿ ಸಕಲ ವಸ್ತ್ರ ಸ್ವರ್ಣಾಭರಣ ಭೂಷಿತೆಯಾಗಿ 'ಆಕಾಶ ನೀಲಿ' ವರ್ಣದ ಸೀರೆಯನ್ನು ತೊಟ್ಟು ಮೈದೋರಿದ ವೈಭವೋಪೇತ ಅಲಂಕಾರದಲ್ಲಿ ಭಕ್ತ ಸಂರಕ್ಷಣಾರ್ಥ ಸರ್ವ ದುರಿತೋಪಶಮನಳಾಗಿ ಸದಾ ತಾನು ಸಂರಕ್ಷಣೆಗೆ ಕಂಕಣಬದ್ಧಳಾಗಿರುವಂತೆ ಸಿಂಹಾಸನಸ್ಥಿತಳಾಗಿ ದರ್ಶನವನ್ನಿತ ಮಹಾದೇವಿಯು ಮಹಾದಿವ್ಯ ಶೋಭೆಯಿಂದ ತೇಜೋಮಯಳಾಗಿ ಬೆಳಗುತ್ತಾ ಚತುರ್ಭಾಹುಗಳಿಂದ ಸುಶೋಭಿತಳಾದ ಪರಮೇಶ್ವರಿಯು ಅಭಯ ವರದ ಹಸ್ತಳಾಗಿ ಸುಮ-ಪುಷ್ಪ ಹಾರಗಳಿಂದ ರಾರಾಜಿಸುತ್ತಾ ತನ್ನ ದ್ವಿಬಾಹುಗಳಲ್ಲಿ ಚಕ್ರ ಹಾಗೂ ಖಡ್ಗವನ್ನು ಧರಿಸಿ, ಬತ್ತಳಿಕೆಯಲ್ಲಿ ಬಾಣ ಧನಸ್ಸನ್ನು ಧಾರಣೆ ಮಾಡಿಕೊಂಡು ಸಂಪೂರ್ಣ ಗರ್ಭಗೃಹವನ್ನು ವ್ಯಾಪಿಸಿಕೊಂಡು ರಾಜ ಗಾಂಭೀರ್ಯದಿಂದ ಅಲಂಕೃತಳಾಗಿದ್ದಾಳೆ 😍👏

ಪ್ರಾಯಶಃ ಆರ್ಯ ಎಂದರೆ 'ಶ್ರೇಷ್ಠ' ಎಂದರ್ಥ. ಇದೊಂದು ವಿಶಿಷ್ಟ ರೂಪ. ಕಲ್ಪೋಕ್ತದ ಪ್ರಕಾರ ಶಕ್ತಿಯ ಉಪಾಸನೆಯಲ್ಲಿ 'ಸಾತ್ವಿಕ,ರಾಜಸ,ತಾಮಸ' ಎಂಬ ಮೂರು ಸ್ವರೂಪಗಳಿದ್ದು ಇದರಲ್ಲಿ 'ರಾಜಸ' ಉಪಾಸನಾ ದೇವತೆಯೇ 'ಆರ್ಯೆ'.❁

ಸೃಷ್ಠಿಗೆ ಮಾತೃ ಸ್ವರೂಪಿಣಿಯಾಗಿ ಜೀವರಾಶಿಯ ಭೂಮಂಡಲವನ್ನೇ ತನ್ನ ಸಾಮ್ರಾಜ್ಯವನ್ನಾಗಿಸಿ ತನ್ನ ಅಧಿಪತ್ಯವನ್ನು ವಹಿಸಿ ಇಲ್ಲಿನ ಸರ್ವರನ್ನೂ ತನ್ನ ಪ್ರಜೆಗಳಂತೆ ಕಂಡು ಆಚಂದ್ರಾರ್ಕ ಪೊರೆದು ಸಲಹುವ ದುರ್ಗೆಯ ಅಂಶವೇ ಆರ್ಯಾದೇವಿ.
ಆತ್ಮಬಲ ನೀಡುವವಳೆಂದು ಇಚ್ಛಾಶಕ್ತಿಯನ್ನುಂಟು ಮಾಡುವವಳೆಂದೂ ವಿಶ್ವವೇ ದೇವಿಯ ಅಧೀನದಲ್ಲಿದ್ದು ಸರ್ವತ್ರವೂ ಆಕೆಯಿಂದ ಅನುಗ್ರಹಿಸಲ್ಪಡುತ್ತದೆ.⌔⌔⌔_

 ಯಾವರೀತಿಯಲ್ಲಿ ಸಂಕಷ್ಟದ ಸಂದರ್ಭವು ಎದುರಾದಾಗ ಅರಸನಾದವನು ತನ್ನ ಸಾಮ್ರಾಜ್ಯದ ಪ್ರಜಾ ಹಿತಾಸಕ್ತಿಗಾಗಿ ರಕ್ಷಣೆಗೆ ಒದಗಿಬರುವನೋ ಅದೇ ತೆರನಾಗಿ ಅಭಯ ವರದ ಹಸ್ತಳಾಗಿ ಚಕ್ರ ಖಡ್ಗಪಾಣಿಯಾಗಿ ಧನಸ್ಸು ಬಾಣವನ್ನು ಧರಿಸಿ ಭಕ್ತ ಸಂರಕ್ಷಣಾರ್ಥ ಸಂಕಷ್ಟ ನಿವಾರಕಳಾಗಿ ದುರಿತೋಪಶಮನಳಾಗಿ ಸದಾ ತಾನು ಸಂರಕ್ಷಣೆಗೆ ಕಂಕಣಬದ್ಧಳಾಗಿರುವಂತೆ ದರ್ಶನವನ್ನಿತ ತಾಯಿಯ ಅಪೂರ್ವ ಅಲಂಕಾರ ಇಂದಿನ ಮಂಗಳವಾರದ ಆರ್ಯಾದೇವಿಯದ್ದು.

ನಮ್ಮೆಲ್ಲ ಸಂಕಷ್ಟ ವೇದನೆಗಳನ್ನು ದುಃಖ ದಾರಿದ್ರ್ಯಗಳನ್ನು ನಿವಾರಿಸಿ ಭವಿಷ್ಯದಲ್ಲಿ ಯಾವುದಕ್ಕೂ ಅಲ್ಪಬಾರದೆ ಸೌಭಾಗ್ಯವಂತರನ್ನಾಗಿ ಮಾಡುವಂತೆ ಆರ್ಯಾಲಂಕೃತಳಾದ ಸರ್ವಶಕ್ತಿಯಲ್ಲೇ ಮೊರೆ ಹೋಗಿ ದ್ವಿತೀಯ ನವರಾತ್ರಿಯಂದು ಸರ್ವಮಂಗಳೆಯ ಪಾದರಾವಿಂದಗಳಲ್ಲಿ ನಮಸ್ಕರಿಸುತ್ತಾ ದೈನ್ಯದಿಂದ ಪ್ರಾರ್ಥಿಸೋಣ.
***
ಬ್ರಹ್ಮಚಾರಿಣಿಯ ರೂಪದಲ್ಲಿ ದೇವಿಯನ್ನು ಪೂಜಿಸುವುದರಿಂದ ವೈರಾಗ್ಯ ಹೆಚ್ಚುತ್ತದೆ. ಮನಸ್ಸಿನಲ್ಲಿ ಭಕ್ತಿಭಾವಗಳು ಸದಾ ಜಾಗೃತವಾಗಿರುತ್ತವೆ. ಸದಾಚಾರ ವೃದ್ಧಿಯಾಗುತ್ತದೆ. ಸಂಯಮ ತಪಸ್ಸುಗಳು ಹೆಚ್ಚಾಗುತ್ತವೆ. ಬ್ರಹ್ಮಜ್ಞಾನ ಪ್ರಾಪ್ತಿಯಾಗುತ್ತದೆ. ಮನಸ್ಸಿಗೆ ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ ದೊರೆಯುತ್ತವೆ. ಯೋಗಿಗಳು ಬ್ರಹ್ಮಚಾರಿಣಿದೇವಿಯನ್ನು ಒಲಿಸಿಕೊಳ್ಳುವಾಗ ಮನಸ್ಸನ್ನು ಸ್ವಾಧಿಷ್ಠಾನಚಕ್ರದಲ್ಲಿ ನೆಲೆಗೊಳಿಸಿ ಆರಾಧಿಸುತ್ತಾರೆ. ಇದರಿಂದ ಬ್ರಹ್ಮಚಾರಿಣಿಯು ಒಲಿಯುತ್ತಾಳೆ ಮತ್ತು ಧ್ಯಾನ-ಆವಾಹನಾದಿ ಷೋಡಶೋಪಚಾರಗಳ ಮೂಲಕ ಪೂಜಿಸಿ, ಭಕ್ತಿಯಿಂದ ನಮಿಸಿದರೆ ಮನಸ್ಸಿನ ಕಾಮನೆಗಳು ಈಡೇರುತ್ತವೆ ಎಂಬುದು ಪ್ರತೀತಿ.
***

ನವರಾತ್ರಿ ದುರ್ಗಾದೇವಿಯ ಎರಡನೆಯ ಸ್ವರೂಪ – ಬ್ರಹ್ಮಚಾರಿಣೀ ದೇವಿ ☆☆

ಆಶ್ವಯುಜ ಶುಕ್ಲ ಪ್ರತಿಪತ್ತಿನಿಂದ-ನವಮಿಯವರೆಗೆ, ಮಾಡುವ ನವರಾತ್ರಿ ಪೂಜೆಯ ಅಂಗವಾಗಿ ಹೋಮ, ಸರ್ವಮೂಲಾದಿ ಸಚ್ಛಾಸ್ತ್ರಪಾರಾಯಣ, ಮುಂತಾದವುಗಳನ್ನು ಮಾಡಬೇಕು. ಈ ನವರಾತ್ರಿಯಲ್ಲಿ ಮಾಡುವ ಮಂತ್ರಜಪ ಸ್ನಾನ-ದಾನಮುಂತಾದವುಗಳು ಒಂದೊಂದು ಅನಂತ ಫಲವನ್ನು ಕೊಡುತ್ತವೆ.
ದಧಾನ ಕರಪದ್ಮಾಭ್ಯಾಂ ಅಕ್ಷಮಾಲಾಕಮಂಡಲೂ |
ದೇವೀ ಪ್ರಸೀದತು ಮಹಿ ಬ್ರಹ್ಮಚಾರಿಣ್ಯನುತ್ತಮಾ ||
ಜಗಜ್ಜನನೀ ದುರ್ಗಾದೇವಿಯ ನವ ಶಕ್ತಿಯರಲ್ಲಿ ಎರಡನೆಯ ಸ್ವರೂಪವು ‘ಬ್ರಹ್ಮಚಾರಿಣಿ’ಯದ್ದಾಗಿದೆ. ಇಲ್ಲಿ ‘ ಬ್ರಹ್ಮ’ ಶಬ್ಧದ ಅರ್ಥ ತಪಸ್ಸು ಎಂದಾಗಿದೆ. ‘ಬ್ರಹ್ಮಚಾರಿಣೀ’ ಅರ್ಥಾತ್ ತಪಸ್ಸಿನ ಚಾರಿಣೀ – ತಪಸ್ಸನ್ನು ಆಚರಿಸುವವಳು. ‘ವೇದಸತ್ತ್ವಂ ತಪೋ ಬ್ರಹ್ಮ’ ವೇದ ಮತ್ತು ತಪಸ್ಸು‘ಬ್ರಹ್ಮ’ ಶಬ್ಧದ ಅರ್ಥವಾಗಿದೆ. ಬ್ರಹ್ಮಚಾರಿಣೀ ದೇವಿಯ ಸ್ವರೂಪವು ಪೂರ್ಣ ಜ್ಯೋತಿರ್ಮಯ ಹಾಗೂ ಅತ್ಯಂತ ಭವ್ಯವಾಗಿದೆ. ಇವಳ ಬಲಗೈಯಲ್ಲಿ ಜಪಮಾಲೆ ಮತ್ತು ಎಡಗೈಯಲ್ಲಿ ಕಮಂಡಲು ಇರುತ್ತದೆ.
ಹಿಂದಿನ ಜನ್ಮದಲ್ಲಿ ಇವಳು ಹಿಮಾಲಯನ ಮನೆಯಲ್ಲಿ ಪುತ್ರಿಯಾಗಿ ಅವತರಿಸಿದಾಗ ನಾರದರ ಉಪದೇಶದಿಂದ ಇವಳು ಭಗವಾನ್ ಶಿವನನ್ನು ಪತಿಯಾಗಿ ಪಡೆದುಕೊಳ್ಳಲು ಅತಿಯಾದ ಕಠಿಣ ತಪಸ್ಸನ್ನು ಮಾಡಿದ್ದಳು. ಇಂತಹ ದುಷ್ಕರ ತಪಸ್ಸಿನ ಕಾರಣ ಇವಳನ್ನು ‘ತಪಶ್ಚಾರಿಣೀ’ ಅರ್ಥಾತ್  ಬ್ರಹ್ಮಚಾರಿಣೀ ಎಂಬ ಹೆಸರಿನಿಂದ ಕರೆಯಲಾಗಿದೆ. ಒಂದು ಸಾವಿರ ವರ್ಷ ಇವಳು ಕೇವಲ ಫಲ-ಮೂಲಗಳನ್ನು ತಿಂದು ಕಳೆದಿದ್ದಳು. ನೂರು ವರ್ಷಗಳವರೆಗೆ ಕೇವಲ ಎಲೆಗಳನ್ನು ತಿನ್ನುತ್ತಿದ್ದಳು. ಕೆಲವು ದಿನಗಳವರೆಗೂ ಕಠಿಣ ಉಪವಾಸವಿದ್ದು ತೆರೆದ ಆಕಾಶದ ಕೆಳಗೆ ಮಳೆ-ಬಿಸಿಲಿನ ಭಯಾನಕ ಕಷ್ಟಗಳನ್ನು ಸಹಿಸಿದಳು. ಈ ಕಠಿಣ ತಪಶ್ಚರ್ಯದ ಬಳಿಕ ಮೂರು ಸಾವಿರ ವರ್ಷಗಳವರೆಗೆ ಕೇವಲ ನೆಲದ ಮೇಲೆ ಉದುರಿಬಿದ್ದ ಬಿಲ್ವಪತ್ರಗಳನ್ನು ತಿಂದು ಅವಳು ಹಗಲು-ರಾತ್ರಿ ಭಗವಾನ್ ಶಂಕರನ ಆರಾಧನೆ ಮಾಡುತ್ತಿದ್ದಳು. ಇದಾದ ನಂತರ ಅವಳು ಒಣಗಿದ ಬಿಲ್ವಪತ್ರಗಳನ್ನು ತಿನ್ನುವುದನ್ನು ಬಿಟ್ಟು ಬಿಟ್ಟಳು. ಅನೇಕ ಸಾವಿರ ವರ್ಷಗಳವರೆಗೆ ಅವಳು ಆಹಾರ-ನೀರೂ ಸೇವಿಸದೆ ತಪಸ್ಸು ಮಾಡುತ್ತಾ ಇದ್ದಳು. ಎಲೆ(ಪರ್ಣ)ಗಳನ್ನೂ ತಿನ್ನುವುದನ್ನು ಬಿಟ್ಟ ಕಾರಣದಿಂದ ಅವಳ ಒಂದು ಹೆಸರು ‘ಅಪರ್ಣಾ’ ಎಂದಾಯಿತು.
ಅನೇಕ ಸಾವಿರ ವರ್ಷಗಳ ಈ ಕಠಿಣ ತಪಸ್ಸಿನ ಕಾರಣ ಬ್ರಹ್ಮಚಾರಿಣೀ ದೇವಿಯ ಆ ಪೂರ್ವಜನ್ಮದ ಶರೀರವು ತುಂಬಾ ಕ್ಷೀಣವಾಯಿತು. ಅವಳು ಅತ್ಯಂತ ಕೃಷಕಾಯಳಾಗಿದ್ದಳು. ಅವಳ ಈ ಸ್ಥಿತಿಯನ್ನು ಕಂಡು ತಾಯಿಯಾದ ಮೇನಾದೇವಿಯು ಅತಿ ದುಃಖಿತಳಾದಳು. ಅವಳು ಮಗಳನ್ನು ಆ ಕಠಿಣ ತಪಸ್ಸಿನಿಂದ ಹಿಂದಿರುಗಲು ಕರೆದಳು– ‘ಉ ಮಾ’ ಎಂದರೆ 'ತಪಸ್ಸು ಬೇಡ ಮಗಳೇ' ಎಂದು. ಅಂದಿನಿಂದ ದೇವೀ ಬ್ರಹ್ಮಚಾರಿಣಿಯ ಹಿಂದಿನ ಜನ್ಮದ ಒಂದು ಹೆಸರು ‘ಉಮಾ’ ಎಂದೂ ಆಗಿತ್ತು.
ಅವಳ ಈ ತಪಸ್ಸಿನಿಂದ ಮೂರೂ ಲೋಕಗಳಲ್ಲಿ ಹಾಹಾಕಾರ ಎದ್ದಿತು. ಎಲ್ಲಾ ದೇವತೆಗಳು, ಋಷಿಗಳು, ಸಿದ್ಧಗಣರೂ, ಮುನಿಗಳೂ, ಬ್ರಹ್ಮಚಾರಿಣೀ ದೇವಿಯ ಈ ತಪಸ್ಸನ್ನು ಅಭೂತಪೂರ್ವ ಪುಣ್ಯಕೃತ ಎಂದು ಹೇಳುತ್ತಾ ಅವಳನ್ನು ಹೊಗಳತೊಡಗಿದರು. ಕೊನೆಗೆ ಪಿತಾಮಹ ಬ್ರಹ್ಮದೇವರು ಆಕಾಶವಾಣಿಯಿಂದ ಅವಳನ್ನು ಸಂಬೋಧಿಸುತ್ತಾ ಮಧುರ ಸ್ವರದಿಂದ ಹೇಳಿದರು – “ಹೇ ದೇವಿ! ಇಂದಿನವರೆಗೆ ಯಾರೂ ಇಂತಹ ಕಠೋರ ತಪಸ್ಸು ಮಾಡಿರಲಿಲ್ಲ. ಇಂತಹ ತಪಸ್ಸು ನಿನ್ನಿಂದಲೇ ಸಂಭವಿಸಿದೆ. ನಿನ್ನ ಈ ಅಲೌಕಿಕ ಕಾರ್ಯದ ಹೊಗಳಿಕೆ ಎಲ್ಲೆಡೆ ನಡೆಯುತ್ತಾ ಇದೆ. ನಿನ್ನ ಮನೋ ಕಾಮನೆಯು ಎಲ್ಲ ವಿಧದಿಂದ ಪೂರ್ಣವಾದೀತು. ಭಗವಾನ್ ಚಂದ್ರಮೌಳಿ ಶಿವನು ನಿನಗೆ ಪತಿಯಾಗಿ ದೊರೆಯುವನು. ಈಗ ನೀನು ತಪಸ್ಸನ್ನು ಬಿಟ್ಟು ಮನೆಗೆ ಹಿಂತಿರುಗು. ಬೇಗನೇ ನಿನ್ನ ತಂದೆಯು ನಿನ್ನನ್ನು ಕರೆಯಲು ಬರುತ್ತಿರುವರು” ಎಂದರು.
ಜಗನ್ಮಾತೆ ದುರ್ಗೆಯ ಈ ಎರಡನೆ ಸ್ವರೂಪವು ಭಕ್ತರಿಗೆ ಹಾಗೂ ಸಿದ್ಧರಿಗೆ ಅನಂತ ಫಲವನ್ನು ಕೊಡುವಂತಹುದು. ಅವಳ ಉಪಾಸನೆಯಿಂದ ಮನುಷ್ಯರಲ್ಲಿ ತಪಸ್ಸು, ತ್ಯಾಗ, ವೈರಾಗ್ಯ, ಸದಾಚಾರ, ಸಂಯಮ ಇವುಗಳ ವೃದ್ಧಿಯಾಗುತ್ತದೆ. ಜೀವನದ ಕಠಿಣ ಸಂಘರ್ಷದಲ್ಲಿಯೂ ಅವನ ಮನಸ್ಸು ಕರ್ತವ್ಯ ಪಥದಿಂದ ವಿಚಲಿತವಾಗಲಾರದು. ಜಗಜ್ಜನನೀ ಬ್ರಹ್ಮಚಾರಿಣೀ ದೇವಿಯ ಕೃಪೆಯಿಂದ ಅವನಿಗೆ ಎಲ್ಲೆಡೆ ಸಿಧ್ದಿ ಮತ್ತು ವಿಜಯದ ಪ್ರಾಪ್ತಿ ಆಗುತ್ತದೆ. ನವರಾತ್ರಿ ಪೂಜೆಯ ಎರಡನೆಯ ದಿನ ಇವಳ ಸ್ವರೂಪದ್ದೇ ಉಪಾಸನೆ ಮಾಡಲಾಗುತ್ತದೆ. ಅಂದು ಸಾಧಕನ ಮನಸ್ಸು ‘ಸ್ವಾಧಿಷ್ಠಾನ’ ಚಕ್ರದಲ್ಲಿ ಸ್ಥಿತವಾಗುತ್ತದೆ. ಈ ಚಕ್ರದಲ್ಲಿ ನೆಲೆನಿಂತ ಮನಸ್ಸುಳ್ಳ ಯೋಗಿಯು ಅವಳ ಕೃಪೆ ಮತ್ತು ಭಕ್ತಿಯನ್ನು ಪಡೆದುಕೊಳ್ಳುತ್ತಾನೆ. ಮಾತೆ ಬ್ರಹ್ಮಚಾರಿಣಿ ದೇವಿಯು ಮಂಗಳ ಗ್ರಹವನ್ನು ನಿಯಂತ್ರಿಸುತ್ತಾಳೆ ಮತ್ತು ಶುದ್ಧ ಹೃದಯದಿಂದ ಪೂಜಿಸಿದರೆ ಯಾವುದೇ ಕೆಟ್ಟ ಪರಿಣಾಮಗಳನ್ನು ನಿವಾರಿಸುತ್ತಾಳೆ.
****


2. ಬ್ರಹ್ಮಚಾರಿಣಿ ದೇವಿಯ ಮಂತ್ರ ಓಂ ದೇವಿ ಬ್ರಹ್ಮಚಾರಿಣಿಯೇ ನಮಃ ಓಂ ದೇವಿ ಬ್ರಹ್ಮಚಾರಿಣಿಯೇ ನಮಃ ದಾಧನಾ ಕರ್‌ ಪದ್ಮಭಯಮಕ್ಷಾಮಾಲಾ ಕಮಂಡಲೋ ದೇವೀ ಪ್ರಸಾದಿತು ಮಯಿ ಬ್ರಹ್ಮಚಾರಿಣಿಯನುತ್ತಮ ಬ್ರಹ್ಮಚಾರಿಣಿಯ ಆರಾಧನೆಯು ತಪಸ್ಸಿಗೆ ಸಮವಾಗಿರುತ್ತದೆ. ಈ ಮಂತ್ರಗಳನ್ನು ಹೇಳಿ ಬ್ರಹ್ಮಚಾರಿಣಿಯನ್ನು ಆರಾಧಿಸುವುದರಿಂದ ಯಶಸ್ಸಿಗೆ ಅಡ್ಡಲಾಗಿರುವ ಎಲ್ಲಾ ತೊಡಕುಗಳೂ ಸರಿದು ನೀವು ಬಯಸಿದ್ದು ನೆರವೇರುವುದು, ಮನಸ್ಸಿಗೆ ಶಾಂತಿ ದೊರೆಯುವುದು.
 
***

ಕಿತ್ತಳೆ ಬಣ್ಣದ ಅಂಚನ್ನು ಹೊಂದಿರುವ ಬಿಳಿ ಸೀರೆಯನ್ನು ಉಟ್ಟಿರುವ ದೇವಿಯು ಎಡದ ಕೈಯಲ್ಲಿ ಕಾಮಂದಲು ಮತ್ತು ಬಲದ ಕೈಯಲ್ಲಿ ಜಪಮಾಲೆಯನ್ನು ಧರಿಸಿರುತ್ತಾಳೆ. ಬ್ರಹ್ಮಚಾರಿಣಿ ದೇವಿಯು ಪ್ರೀತಿ ಹಾಗೂ ಶಾಂತಿಯ ಸಂಕೇತ. ಬ್ರಹ್ಮಚಾರಿಣಿ ದೇವಿಯ ಕಥೆಯಲ್ಲಿ ಮಹಿಳೆಯರ ಶಕ್ತಿ ಹಾಗೂ ಬಲವನ್ನು ತೋರಿಸುತ್ತದೆ. ಮದುವೆಯಾಗದೆ ಇರುವ ಪಾರ್ವತಿಯ ರೂಪವೇ ಈ ಬ್ರಹ್ಮಚಾರಿಣಿ ದೇವಿ ಎನ್ನಲಾಗಿದೆ.
ಶಿವನನ್ನು ಮದುವೆಯಾಗಬೇಕೆಂದು ಬಯಸಿದ ಬ್ರಹ್ಮಚಾರಿಣಿ ದೇವಿಯು ಹಲವಾರು ವರ್ಷಗಳ ಕಾಲ ತಪಸ್ಸನ್ನು ಆಚರಿಸುತ್ತಾಳೆ. ಮೊದಲು ಆಕೆ ಕೇವಲ ಹಣ್ಣುಗಳನ್ನು ಮಾತ್ರ ತಿಂದರೆ ಬಳಿಕ ಒಣಗಿದ ಬಿಲ್ವಪತ್ರೆಯ ಎಲೆಗಳನ್ನು ಸೇವಿಸುತ್ತಾಳೆ. ಅಂತಿಮವಾಗಿ ಸಂಪೂರ್ಣ ಆಹಾರವನ್ನು ತ್ಯಜಿಸಿ ತಪಸ್ಸಿನಲ್ಲಿ ಧಾನ್ಯಳಾದ ಬ್ರಹ್ಮಚಾರಿಣಿ ದೇವಿಯ ತಪಸ್ಸಿಗೆ ಒಲಿದ ಬ್ರಹ್ಮನು ಪ್ರತ್ಯಕ್ಷನಾಗಿ ಶಿವನನ್ನು ಮದುವೆಯಾಗು ಎಂದು ವರ ನೀಡುತ್ತಾನೆ. 

ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಿದರೆ ನಿಮ್ಮ ಮನಸ್ಸು ತುಂಬಾ ಬಲವಾಗಿರುತ್ತದೆ. ನವರಾತ್ರಿಯ ಎರಡನೇ ದಿನದಂದು ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಿದರೆ ನಿಮಗೆ ಯಾವುದೇ ರೀತಿಯ ಸಮಸ್ಯೆಗಳು ಕಾಡುವುದಿಲ್ಲ. ಬ್ರಹ್ಮಚಾರಿಣಿ ದೇವಿಯನ್ನು ಭಕ್ತಿ, ತ್ಯಾಗ ಮತ್ತು ಸಂಕಲ್ಪದ ಪ್ರತೀಕವೆನ್ನಲಾಗಿದೆ.

ನವರಾತ್ರಿಯ ಎರಡನೇ ದಿನ ಪೂಜಿಸಲ್ಪಡುವ ದೇವಿ
ದುರ್ಗಾ ದೇವಿಯ ಅವತಾರಗಳಲ್ಲಿ ಒಂದಾಗಿರುವ ಬ್ರಹ್ಮಚಾರಿಣಿ ದೇವಿಯನ್ನು ಶಾಂತಿ, ಸಂತೋಷ, ಭಕ್ತಿ ಹಾಗೂ ಸಂಕಲ್ಪದ ದೇವಿಯೆಂದು ನಂಬಲಾಗಿದೆ. ಆಕೆಯ ನಿಜವಾದ ಭಕ್ತಿ ಹಾಗೂ ಸಂಕಲ್ಪದಿಂದಾಗಿ ಆಕೆ ಸಾವಿರಾರು ವರ್ಷಗಳ ಕಾಲ ತಪಸ್ಸನ್ನು ಮಾಡಿದ್ದಾಳೆ. ನವರಾತ್ರಿಯ ವೇಳೆ ಭಕ್ತರು ಉಪವಾಸ ಮಾಡುತ್ತಾರೆ. ಬ್ರಹ್ಮಚಾರಿಣಿ ದೇವಿಯನ್ನು ಎರಡನೇ ದಿನ ಪೂಜಿಸುವುದರಿಂದ ಭಕ್ತರಿಗೆ ಯಾವುದೇ ತೊಂದರೆಯಿಲ್ಲದೆ ತಮ್ಮ ಕರ್ತವ್ಯವನ್ನು ಪೂರೈಸಲು ಸಾಧ್ಯವಾಗುವುದು.

ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವ ಪ್ರಾಮುಖ್ಯತೆಯೇನು?
ಬ್ರಹ್ಮಚಾರಿಣಿಯೆಂದರೆ ಧರ್ಮದ ಜ್ಞಾನವನ್ನು ಪಡೆಯುವಂತಹ ಮಹಿಳೆಯರು ಎಂದರ್ಥ. ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವುದರಿಂದ ಭಕ್ತರು ತಮ್ಮ ಗುರಿಯನ್ನು ತಲುಪಬಹುದಾಗಿದೆ. ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಿದರೆ ನಿಮ್ಮ ಮನಸ್ಸನ್ನು ಕದಡಲು ಯಾರಿಂದಲೂ ಸಾಧ್ಯವಿಲ್ಲ. ದೇವಿಯನ್ನು ತುಂಬಾ ಶ್ರದ್ಧೆ, ಭಕ್ತಿ ಹಾಗೂ ಸಂಕಲ್ಪದೊಂದಿಗೆ ಪೂಜಿಸಬೇಕು.

ಬ್ರಹ್ಮಚಾರಿಣಿ ದೇವಿಯ ಕಥೆ
ಶಿವನನ್ನು ತನ್ನ ಪತಿಯಾಗಿ ಪಡೆಯಲು ಬ್ರಹ್ಮಚಾರಿಣಿ ದೇವಿಯು ಹಲವಾರು ರೀತಿಯ ಸಂಕಷ್ಟಗಳನ್ನು ಎದುರಿಸುತ್ತಾಳೆ. ಇದಕ್ಕಾಗಿ ಆಕೆ ಹಲವಾರು ವರ್ಷಗಳ ಕಾಲ ತಪಸ್ಸನ್ನು ಮಾಡಬೇಕಾಯಿತು. ತಪಸ್ಸನ್ನು ಆಚರಿಸುತ್ತಾ ಇರುವಾಗ ಆಕೆ ಒಣಗಿದ ಬಿಲ್ವಪತ್ರೆಗಳನ್ನು ತಿನ್ನಲು ಆರಂಭಿಸಿದಳು. ಇದರ ಬಳಿಕ ಆಕೆ ಇದನ್ನು ಬಿಟ್ಟುಬಿಟ್ಟಳು. ಆಕೆಯ ತಪಸ್ಸಿಗೆ ಮೆಚ್ಚಿ ಬ್ರಹ್ಮ ಪ್ರತ್ಯಕ್ಷನಾಗಿ ಶಿವನನ್ನು ಮದುವೆಯಾಗುವ ವರ ನೀಡಿದ.

ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವ ಮಂತ್ರ
ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವ ವೇಳೆ ಆಕೆಯ ಮಂತ್ರವನ್ನು ಪಠಿಸಬೇಕು. ದಾದಹಾನ ಕರ್ಪದಮಅಭಯಾಮಸ್ಕಮಲ ಕಾಮದಲು..ದೇವಿ ಪ್ರಸಿದತು ಮಯಿ ಬ್ರಹ್ಮಚಾರಿಣಿಯಂತಮ

ಬ್ರಹ್ಮಚಾರಿಣಿ ದೇವಿಗೆ ಆರತಿ ಬೆಳಗುವುದು ಹೇಗೆ?
ಬ್ರಹ್ಮಚಾರಿಣಿ ದೇವಿಯ ಮೂರ್ತಿಗೆ ಆರತಿ ಎತ್ತುವ ಮೊದಲು ಹಾಲು, ಮೊಸರು ಹಾಗೂ ಜೇನಿನಿಂದ ಅಭಿಷೇಕ ಮಾಡಬೇಕು. ಅಭಿಷೇಕದ ಬಳಿಕ ದುರ್ಗೆಗೆ ನೀಡುವಂತಹ ಭೋಗ್ಯವನ್ನು ಅರ್ಪಿಸಬೇಕು. ಒಂದು ಕೈಯಲ್ಲಿ ಹೂವನ್ನು ಹಿಡಿದುಕೊಂಡು ಮಂತ್ರವನ್ನು ಪಠಿಸಬೇಕು. ಪಂಚಮರಿತ, ಹೂ, ಅಕ್ಕಿ ಮತ್ತು ಕುಂಕುಮದ ಮಜ್ಜನ ಮಾಡಿಸಿ. ಕೆಂಪು ಹೂ ಅಥವಾ ತಾವರೆಯನ್ನು ದೇವಿಯ ಮೂರ್ತಿಯೊಂದಿಗೆ ಇಡಿ. ಬೆಣ್ಣೆಯಲ್ಲಿ ಒಂದು ದೀಪವನ್ನು ಹಚ್ಚಿ ಮತ್ತು ಭಕ್ತಿಯಿಂದ ಆರತಿ ಬೆಳಗಿರಿ.

ದೇವಿಗೆ ಅರ್ಪಿಸುವ ಭೋಗ ಯಾವುದು?
ದೇವಿಗೆ ಸಕ್ಕರೆ ಅಥವಾ ಪ್ರಸಾದವನ್ನು ಅರ್ಪಿಸಿದರೆ ತುಂಬಾ ಒಳ್ಳೆಯದು. ಎರಡನೇ ದಿನದಂದು ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವ ಕಾರಣದಿಂದಾಗಿ ಸಕ್ಕರೆ ಭೋಗಕ್ಕೆ ಅತ್ಯುತ್ತಮ ಆಯ್ಕೆಯೆಂದು ಪರಿಗಣಿಸಲಾಗಿದೆ. ಸಕ್ಕರೆಯನ್ನು ಭೋಗವಾಗಿ ಅರ್ಪಿಸುವ ಕಾರಣದಿಂದ ಕುಟುಂಬ ಸದಸ್ಯರ ಆಯುಷ್ಯ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಿ ನಿಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಿ
***
ಬ್ರಹ್ಮಚಾರಿಣಿ ಎರಡನೇ ಅವತಾರವಾಗಿದೆ,ಬ್ರಹ್ಮಚಾರಿಣಿ ಈ ಪ್ರಪಂಚದ ಎಲ್ಲಾ ಸ್ಥಿರ ಮತ್ತು ಚರ ಜ್ಞಾನವನ್ನು ಬಲ್ಲವಳು. ಆಕೆಯ ರೂಪವು ಬಿಳಿ ಬಟ್ಟೆಯಲ್ಲಿ ಸುತ್ತಿದ ಹುಡುಗಿಯ ರೂಪದಲ್ಲಿದ್ದು, ಒಂದು ಕೈಯಲ್ಲಿ ಅಷ್ಟದಳ ಮಾಲೆ ಮತ್ತು ಇನ್ನೊಂದು ಕೈಯಲ್ಲಿ ಕಮಂಡಲವನ್ನು ಹಿಡಿದಿರುತ್ತಾಳೆ. ಇದನ್ನು ಅಕ್ಷಯಮಾಲಾ ಮತ್ತು ಕಮಂಡಲ ಧಾರಿಣಿ ಬ್ರಹ್ಮಚಾರಿಣಿ ಎಂದು ಕರೆಯಲಾಗುತ್ತದೆ. ಅವಳು ತನ್ನ ಸರ್ವಜ್ಞ ಜ್ಞಾನವನ್ನು ನೀಡುವ ಮೂಲಕ ತನ್ನ ಭಕ್ತರನ್ನು ವಿಜಯಶಾಲಿಯಾಗುವಂತೆ ಮಾಡುತ್ತಾಳೆ. ಬ್ರಹ್ಮಚಾರಿಣಿಯ ರೂಪವು ತುಂಬಾ ಸರಳ ಮತ್ತು ಭವ್ಯವಾಗಿದೆ. ಇತರ ದೇವತೆಗಳಿಗೆ ಹೋಲಿಸಿದರೆ, ಅವಳು ಸೌಮ್ಯ, ಕೋಪ ಮುಕ್ತ ಮತ್ತು ಶೀಘ್ರವಾಗಿ ವರವನ್ನು ನೀಡುವವಳು.
***

Maa Parvati took birth at home of Daksha Prajapati. 
In this form, Goddess Parvati was great Sati. 
Her unmarried form is worshipped as Goddess Brahmacharini. 
It is believed that Lord Mangal, the provider of all fortunes is governed by "Maa Brahmacharini"
The 2nd day of Navratri is dedicated to Maa Brahmacharini,d unmarried form of DeviParvati.
This form is symbolic of d severe penance carried out by Devi for thousands of years. Worshipping Her devotees can achieve their goals. 
The name Brahmacharini means Brahma, the absolute reality, the supreme consciousness + Charini, the female version of 'Charya', which means the one who behaves or conducts. 
She has two hands, japa mala in her right hand and kamandala in her left hand.
Om Devi Brahmacharinyai Namaha🙏
***

ll ಶ್ರೀ ಬ್ರಹ್ಮಚಾರಿಣಿದೇವಿ ಅಷ್ಟೋತ್ತರ ಶತನಾಮಾವಳಿ ll

ಓಂ ಬ್ರಹ್ಮಚರ್ಯಾಶ್ರಮಪರಾಯೈ ನಮಃ
ಓಂ ಬ್ರಹ್ಮವಿದ್ಯಾತರಂಗಿಣ್ಯೈ ನಮಃ
ಓಂ ಬ್ರಹ್ಮಾಂಡಕೋಟಿವ್ಯಾಪ್ತಾಮ್ಬ್ವೈ ನಮಃ
ಓಂ ಬ್ರಹ್ಮಹತ್ಯಾಪಹಾರಿಣ್ಯೈ ನಮಃ
ಓಂ ಬ್ರಹ್ಮೇಶವಿಷ್ಣುರೂಪಾಯೈ ನಮಃ
ಓಂ ಬಾಲಪೀಯೂಷರೋಚಿಷಾಯೈ ನಮಃ
ಓಂ ಬ್ರಹ್ಮವಿದ್ಯಾಯೈ ನಮಃ
ಓಂ ಬ್ರಹ್ಮಮಾತ್ರ್ಯೈ ನಮಃ
ಓಂ ಬ್ರಹ್ಮೇಶ್ಯೈ ನಮಃ
ಓಂ ಬ್ರಹ್ಮಕೈವಲ್ಯಬಗಲಾಯೈ ನಮಃ 10

ಓಂ ಬ್ರಹ್ಮಚಾರಿಣ್ಯೈ ನಮಃ
ಓಂ ಬ್ರಹ್ಮಸ್ಥಿತಾಯೈ ನಮಃ
ಓಂ ಬ್ರಹ್ಮರೂಪಾಯೈ ನಮಃ
ಓಂ ಬ್ರಹ್ಮಣಾವೇದವನ್ದಿತಾಯೈ ನಮಃ  ಓಂ ಬ್ರಹ್ಮೋದ್ಭವಾಯೈ ನಮಃ
ಓಂ ಬ್ರಹ್ಮಕಲಾಯೈ ನಮಃ
ಓಂ ಬ್ರಹ್ಮಾಣ್ಯೈ ನಮಃ
ಓಂ ಬ್ರಹ್ಮಬೋಧಿನ್ಯೈ ನಮಃ
ಓಂ ಬ್ರಹ್ಮಕರ್ಮಪರಾಯಣಾಯೈ ನಮಃ
ಓಂ ಬೃಹತ್ತುಂಡಾಯೈ ನಮಃ 20

ಓಂ ಬ್ರಹ್ಮಾದಿಸುರವನ್ದ್ಯಾಯೈ ನಮಃ
ಓಂ ಬ್ರಹ್ಮಾದಿಜನನ್ಯೈ ನಮಃ
ಓಂ ಬ್ರಹ್ಮರನ್ಧ್ರಾಯೈ ನಮಃ
ಓಂ ಬ್ರಹ್ಮಯಜ್ಞಾಯೈ ನಮಃ
ಓಂ ಬ್ರಹ್ಮಶೀರ್ಷಾಯೈ ನಮಃ
ಓಂ ಬ್ರಹ್ಮವಾದಿನ್ಯೈ ನಮಃ
ಓಂ ಬ್ರಹ್ಮಣ್ಯೈ ನಮಃ
ಓಂ ಬ್ರಹ್ಮಯಜ್ಞಿನ್ಯೈ ನಮಃ
ಓಂ ಬೃಹತ್ಸಾಮಸ್ತುತಾಯೈ ನಮಃ
ಓಂ ಬ್ರಹ್ಮಮಾಯಾಯೈ ನಮಃ 30

ಓಂ ಬ್ರಹ್ಮರ್ಷಿಪೂಜಿತಾಯೈ ನಮಃ
ಓಂ ಬನ್ಧೂಕಸುಮನೋರಾಗಾಯೈ ನಮಃ ಓಂ ಬಾದರಾಯಣದೇಶಿಕಾಯೈ ನಮಃ  ಓಂ ಬಾಲಾಮ್ಬಾಯೈ ನಮಃ
ಓಂ ಬಾಣಕುಸುಮಾಯೈ ನಮಃ
ಓಂ ಬಗಲಾಮುಖಿರೂಪಿಣ್ಯೈ ನಮಃ
ಓಂ ಬಿನ್ದುಚಕ್ರಸ್ಥಿತಾಯೈ ನಮಃ
ಓಂ ಬಿನ್ದುತರ್ಪಣಪ್ರೀತಮಾನಸಾಯೈ ನಮಃ
ಓಂ ಬೃಹದೈಶ್ವರ್ಯದಾಯೈ ನಮಃ
ಓಂ ಬನ್ಧಹೀನಾಯೈ ನಮಃ 40

ಓಂ ಬುಧಸಮರ್ಚಿತಾಯೈ ನಮಃ
ಓಂ ಬ್ರಹ್ಮಚಾಮುಂಡಿಕಾಯೈ ನಮಃ
ಓಂ ಬ್ರಹ್ಮಜನನ್ಯೈ ನಮಃ
ಓಂ ಬ್ರಾಹ್ಮಣಪ್ರಿಯಾಯೈ ನಮಃ
ಓಂ ಬ್ರಹ್ಮಜ್ಞಾನಪ್ರದಾಯೈ ನಮಃ
ಓಂ ಬ್ರಹ್ಮವಿದ್ಯಾಯೈ ನಮಃ
ಓಂ ಬ್ರಹ್ಮಾಂಡನಾಯಿಕಾಯೈ ನಮಃ
ಓಂ ಬ್ರಹ್ಮತಾಲಪ್ರಿಯಾಯೈ ನಮಃ
ಓಂ ಬ್ರಹ್ಮಪಂಚಮಂಚಕಶಾಯಿನ್ಯೈ ನಮಃ ಓಂ ಬ್ರಹ್ಮಾದಿವಿನುತಾಯೈ ನಮಃ 50

ಓಂ ಬ್ರಹ್ಮಸಹೋದರ್ಯೈ ನಮಃ
ಓಂ ಬ್ರಹ್ಮಪುರಸ್ಥಿತಾಯೈ ನಮಃ
ಓಂ ಬ್ರಾಹ್ಮ್ಯೈ ನಮಃ
ಓಂ ಬ್ರಾಹ್ಮಣದೇವತಾಯೈ ನಮಃ
ಓಂ ಬ್ರಹ್ಮಾಂಡಬಹಿರನ್ತಸ್ಥಾಯೈ ನಮಃ  ಓಂ ಬ್ರಹ್ಮಕಂಕಣಸೂತ್ರಿಣ್ಯೈ ನಮಃ
ಓಂ ಬೃಂಹಣ್ಯೈ ನಮಃ
ಓಂ ಬ್ರಹ್ಮವಾದಿನ್ಯೈ ನಮಃ
ಓಂ ಬ್ರಹ್ಮಮಯ್ಯೈ ನಮಃ
ಓಂ ಬ್ರಾಹ್ಮ್ಯೈ ನಮಃ 60

ಓಂ ಬ್ರಹ್ಮಾನನ್ದಪ್ರದಾಯಿನ್ಯೈ ನಮಃ
ಓಂ ಬ್ರಹ್ಮವಿಷ್ಣುಶಿವಾತ್ಮಿಕಾಯೈ ನಮಃ
ಓಂ ಬ್ರಧ್ನತನಯಾಯೈ ನಮಃ
ಓಂ ಬಲೋನ್ಮೂಲಿತಕಲ್ಮಷಾಯೈ ನಮಃ
ಓಂ ಬಲೋದ್ಧತಾಯೈ ನಮಃ
ಓಂ ಬಹುವಿಘ್ನವಿನಾಶಕೃತೇ ನಮಃ
ಓಂ ಬಾಲಬಾಲಾಯೈ ನಮಃ
ಓಂ ಬಹುಮತಾಯೈ ನಮಃ
ಓಂ ಬಾಹುಯುಗಲಾಯೈ ನಮಃ
ಓಂ ಬಾಹುಪಂಕಜಾಯೈ ನಮಃ 70

ಓಂ ಬಾಲಾತಪನೀಭಾಂಶುಕಾಯೈ ನಮಃ ಓಂ ಬಲಭದ್ರಪ್ರಿಯಾಯೈ ನಮಃ
ಓಂ ಬಾಲಪ್ರದಾಯಿನ್ಯೈ ನಮಃ
ಓಂ ಬುದ್ಧಿಸಂಸ್ತುತಾಯೈ ನಮಃ
ಓಂ ಬನ್ದೀದೇವ್ಯೈ ನಮಃ
ಓಂ ಬಿಲವತ್ಯೈ ನಮಃ
ಓಂ ಬಡಿಶಘಿನ್ಯೈ ನಮಃ
ಓಂ ಬಲಿಪ್ರಿಯಾಯೈ ನಮಃ
ಓಂ ಬಾನ್ಧವ್ಯೈ ನಮಃ
ಓಂ ಬೋಧಿತಾಯೈ ನಮಃ 80

ಓಂ ಬುದ್ಧಿಬನ್ಧುಕಕುಸುಮಪ್ರಿಯಾಯೈ ನಮಃ
ಓಂ ಬಾಲಭಾನುಪ್ರಭಾಕರಾಯೈ ನಮಃ 
ಓಂ ಬೃಹಸ್ಪತಿಸ್ತುತಾಯೈ ನಮಃ
ಓಂ ಬೃನ್ದಾಯೈ ನಮಃ
ಓಂ ಬೃನ್ದಾವನವಿಹಾರಿಣ್ಯೈ ನಮಃ
ಓಂ ಬಾಲಾಕಿನ್ಯೈ ನಮಃ
ಓಂ ಬಿಲಾಹಾರಾಯೈ ನಮಃ
ಓಂ ಬಿಲವಸಾಯೈ ನಮಃ
ಓಂ ಬಹುದಕಾಯೈ ನಮಃ
ಓಂ ಬಹುನೇತ್ರಾಯೈ ನಮಃ 90

ಓಂ ಬಹುಪದಾಯೈ ನಮಃ
ಓಂ ಬಹುಕರ್ಣಾವತಂಸಿಕಾಯೈ ನಮಃ
ಓಂ ಬಹುಬಾಹುಯುತಾಯೈ ನಮಃ
ಓಂ ಬೀಜರೂಪಿಣ್ಯೈ ನಮಃ
ಓಂ ಬಹುರೂಪಿಣ್ಯೈ ನಮಃ
ಓಂ ಬಿನ್ದುನಾದಕಲಾತೀತಾಯೈ ನಮಃ
ಓಂ ಬಿನ್ದುನಾದಸ್ವರೂಪಿಣ್ಯೈ ನಮಃ
ಓಂ ಬದ್ಧಗೋಧಾಂಗುಲಿಪ್ರಾಣಾಯೈ ನಮಃ
ಓಂ ಬದರ್ಯಾಶ್ರಮವಾಸಿನ್ಯೈ ನಮಃ
ಓಂ ಬೃನ್ದಾರಕಾಯೈ ನಮಃ 100

ಓಂ ಬೃಹತ್ಸ್ಕನ್ಧಾಯೈ ನಮಃ
ಓಂ ಬೃಹತ್ಯೈ ನಮಃ
ಓಂ ಬಾಣಪಾತಿನ್ಯೈ ನಮಃ
ಓಂ ಬೃನ್ದಾಧ್ಯಕ್ಷಾಯೈ ನಮಃ
ಓಂ ಬಹುನುತಾಯೈ ನಮಃ
ಓಂ ಬಹುವಿಕ್ರಮಾಯೈ ನಮಃ
ಓಂ ಬದ್ಧಪದ್ಮಾಸನಾಸೀನಾಯೈ ನಮಃ
ಓಂ ಬಿಲ್ವಪತ್ರತಲಸ್ಥಿತಾಯೈ ನಮಃ 108

ll ಇತಿ ಶ್ರೀ ಬ್ರಹ್ಮಚಾರಿಣಿದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣಂ ll
***

ತೃತೀಯ ದಿನ °ಭಗವತಿ 🌸.ଓ⚜
🌼⊰ .«° Third day °𝘽𝙝𝙖𝙜𝙖𝙫𝙖𝙩𝙝𝙞°».⊱🌼

ಶೂಲಬಾಣಾಸ್ಯರಿಸುದರಗದಾಚಾಪಪಾಶಾನ್ ಕರಾಬ್ಜೈಃ ಮೇಘಶ್ಯಾಮಾ ಕಿರೀಟೋಲ್ಲಿಖಿತಜಲಧರಾ ಭೀಷಣಾ ಭೂಷಣಾಢ್ಯಾ। ಸಿಂಹಸ್ಕಂಧಾಧಿರೂಢಾ ಚತುಸೃಭಿರಸಿಖೇಟಾನ್ವಿತಾಭಿಃ ಪರೀತಾ ಕನ್ಯಾಭಿಃ ಭಿನ್ನದೈತ್ಯಾ ಭಗವತೀ ಭವತು ಭವಭಯದ್ವಮ್ಸಿನೀ ಶೂಲಿನೀ ನಃ ॥

ಶರನ್ನವರಾತ್ರಿಯ ಪರ್ವಕಾಲದಲ್ಲಿ ಅನರ್ಘ್ಯ ಅಲಂಕಾರಗಳಿಂದ ಒಂದೊಂದು ದಿನವು ತನ್ನ ವೈಶಿಷ್ಠ್ಯವನ್ನು ಮೆರೆಯುತ್ತಿರುವ ಮಹಾತಾಯಿಯು ಇಂದಿನ ತೃತೀಯ ದಿನ ಬುಧವಾರದಂದು ಭಗವತಿ ಸ್ವರೂಪದಲ್ಲಿ ಆರಾಧಿಸಲ್ಪಡುತ್ತಾಳೆ. ༒

ಅಮೋಘ ಅಲಂಕಾರದಲ್ಲಿ ಕಣ್ಣುಕೋರೈಸುವ ಕಾಂತಿಯಿಂದ ಸುಶೋಭಿತಳಾಗಿರುವ ಲೋಕಮಾತೆಯು ಲಾವಣ್ಯಸ್ನಿಗ್ಧ ಕೋಮಲವಾದ  ಪುಷ್ಪ ಕನ್ನಡಿಯ ರೇಷ್ಮೆದಂಡಮಾಲೆಯ ವಿಶೇಷ ಕಿರೀಟಾಲಂಕಾರದಿಂದ ಚತುರ್ಬಾಹುಗಳನ್ನು ಚಾಚಿ ಸಿಂಹ ರಾಜನ ಮೇಲೆ ವಿರಾಜಮಾನಳಾದ ಕೋಟಿ ಸೂರ್ಯರ ಪ್ರಭೆಯಂತೆ ಮಹಾರಾಣಿಯ ಪ್ರಜ್ವಲಿಸ್ಪಡುತ್ತಿದ್ದಾಳೆ.💫

ನವರಾತ್ರಿಯ ಇಂದಿನ ಮೂರನೇಯ ದಿನದ ತದಿಗೆಯಂದು ಸೃಷ್ಟಿಗೆ ಆಶ್ರಯಣೀಯಳಾದ 'ಭಗವತಿ' ಅಲಂಕಾರ ಸ್ವರೂಪಳಾಗಿ 'ಅರಶಿನ ಹಳದಿವರ್ಣದ' ಸೀರೆಯನ್ನು ತೊಟ್ಟು ದಿವ್ಯ ಪುಷ್ಪ ಹಾರ ಸರ್ವಾಭರಣಗಳಿಂದ ಭೂಷಿತೆಯಾದ ದೇವಿಯು ಚತುರ್ಭುಜಳಾಗಿ ತನ್ನ ಪಾರ್ಶ್ವ ಹಸ್ತದಲ್ಲಿ ಚಕ್ರವನ್ನು ವಾಮಹಸ್ತದಲ್ಲಿ ಗದೆಯನ್ನು ಧಾರಣೆ ಮಾಡಿಕೊಂಡು ಬಲ ಕಾಲಂದುಗೆಯಲ್ಲಿ ಖಡ್ಗ ಪಾಣಿಯಾಗಿ ಅಭಯ ವರದ ಹಸ್ತಳಾದ ಮಂಗಳಾಂಬೆ ತ್ರಿಶೂಲ ಧಾರಿಣಿಯಾಗಿ ಸಡಗರದಿ ಭಗವತೀ ಸ್ವರೂಪದಲ್ಲಿ ಸಿಂಹವಾಹಿನಿಯಾಗಿ ವಿಜೃಂಭಿಸುತ್ತಿರುವಳು. 😍

ಭಗವತಿ ಅಲಂಕಾರದ ಪ್ರಧಾನ ಆಕರ್ಷಣೆಯಾಗಿ ತೇಜಃ ಸ್ವರೂಪಿಣಿಯಾದ ಈಕೆ ತನ್ನ ಕಿರೀಟದಲ್ಲಿ ಪುಷ್ಪ ಕನ್ನಡಿಯ ರೇಷ್ಮೆದಂಡಮಾಲೆಯ ವಿಶೇಷ ಕಿರೀಟಾಲಂಕಾರದಿಂದ ಸ್ವರ್ಣ ತೇಜೋಮಯಳಾಗಿ ವ್ಯಕ್ತಳಾಗಿರುವಳು

ಭಗಃ 'ಎಂದರೆ ಸಿದ್ಧಿ ತೇಜಸ್ಸು. 'ವತಿ'ಎಂದರೆ ಉಳ್ಳವಳು.→ ಕಲ್ಪೋಕ್ತದಲ್ಲಿ ಬರುವ ೧೮ ಸಿದ್ಧಿಗಳಾದ : ಅಣಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಮಹಿಮಾ, ಈಶಿತ್ವ-ವಶಿತ್ವ, ಸರ್ವಕಾಮಾವಸಾಯಿತಾ, ಸರ್ವಜ್ಞತ್ವ, ದೂರ ಶ್ರವಣ, ಪರಕಾಯ ಪ್ರವೇಶನ, ವಾಕ್ ಸಿದ್ಧಿ, ಕಲ್ಪವೃಕ್ಷತ್ವ, ಸೃಷ್ಟಿ, ಸಂಹಾರ ಕರಣ ಸಾಮರ್ಥ್ಯ, ಅಮರತ್ವ, ಸರ್ವನ್ಯಾಯಕತ್ವ, ಭಾವನಾ, ಸಿದ್ಧಿ'ಗಳೆಂಬ ತೇಜಸ್ಸನ್ನು ಹೊಂದಿರುವಾಕೆ ಎಂದರ್ಥ. ಆಕೆಯೇ ಭಗತಿ ಅಥವ ಭಗವತಿ😘

ಅರ್ಥಾತ್ ಭಗವತಿ ಎಂದರೆ ಸಂಪೂರ್ಣ ಬ್ರಹ್ಮಾಂಡವನ್ನೇ ತನ್ನ ಗರ್ಭದಲ್ಲಿ ಧರಿಸಿ ಪೊರೆದು ಪರಿಪಾಲಿಸುವ ದುರ್ಗೆಯ ರಾಜಸ ಸ್ವರೂಪವಾಗಿದೆ. 

'ಕಟ್ಯಾಂ ಭಗವತೀಂ ತಥಾ' ಎಂಬ ಪುರಾಣ ಮಾಪನದಂತೆ ಸೃಷ್ಠಿಯ ಕಟಿ ಪ್ರದೇಶದಲ್ಲಿ ನಿಯಮ ರೂಪದಲ್ಲಿರುವಳು. 'ಈಶ್ವರೀಂ ಸರ್ವ ಭೂತಾನಾಂ' ಎನ್ನುವಂತೆ ಸರ್ವೇಶ್ವರಿಯಾಗಿ ಸರ್ವವ್ಯಾಪಕಳಾದ ಭಗವತಿಯು ಬ್ರಹ್ಮಾಂಡಕ್ಕೆ ಮೂಲಾಧಾರ ಚೈತನ್ಯವನ್ನು ವರ್ಧಿಸುವ ಲೋಕ ಕಲ್ಯಾಣ ಕರ್ತೃಳಾಗಿ ಜಗನ್ಮಾನ್ಯಳಾಗಿ ಕಲ್ಪೋಕ್ತದ ತೃತೀಯ ದಿನದಂದು ಸಂಪೂಜಿಸಲ್ಪಡುತ್ತಾಳೆ.

ಬ್ರಹ್ಮಾಂಡವನ್ನೇ ಗರ್ಭದಲ್ಲಿಟ್ಟು ಸಲಹಿ ನಂಬಿದ ಭಕ್ತರಿಗೆ ಸರ್ವಸ್ವವನ್ನೂ ಕರುಣಿಸಿ ತನ್ನ ಮಾತೃವಿನ ಆರೈಕೆಯೊಂದಿಗೆ ನಿರ್ಭೀತಿ ಭರವಸೆಯೊಂದಿಗೆ ವಾಂಛಿತ ಫಲಾನುಗ್ರಹಗಳನ್ನು ದಯ ಪಾಲಿಸುವವಳಾದ, ಮನಸ್ಸಿನಲ್ಲಿರುವ ಭವ ಭಯ ದುರಿತಗಳನ್ನು ದೂರಮಾಡಿ ಸೃಷ್ಟಿಗೆ ಆಶ್ರಯಣೀಯಳಾದ ಕಲ್ಪೋಕ್ತದ ದುರ್ಗೆಯ ಮೂರನೇಯ ರಾಜಸ ಸ್ವರೂಪವೇ ಭಗವತಿ.🌸 
***

ನವರಾತ್ರಿಯ ಮೂರನೇ ದಿನ ಚಂದ್ರಘಂಟೆಯ ಆರಾಧನೆ ಹೀಗಿರಲಿ

ದುರ್ಗಾದೇವಿಯ ಒಂಭತ್ತು ಅವತಾರಗಳಲ್ಲಿ ಚಂದ್ರಘಂಟ ಅವತಾರವೂ ಒಂದಾಗಿದ್ದು, ನವರಾತ್ರಿಯ ಮೂರನೇ ದಿನ ಪೂಜಿಸಲ್ಪಡುತ್ತಾಳೆ. ತನ್ನ ಭಕ್ತರ ಕಷ್ಟಗಳನ್ನು ಕ್ಷಣಮಾತ್ರದಲ್ಲೇ ನಿವಾರಿಸಿ, ಸಂತೋಷ, ಸಮೃದ್ಧಿಯನ್ನು ನೀಡುವ ತಾಯಿಯೇ ಚಂದ್ರಘಂಟ
ದುರ್ಗಾಮಾತೆಯ ವೈವಾಹಿಕ ಅವತಾರವಾಗಿರುವ ಚಂದ್ರಘಂಟೆಯನ್ನು ನವರಾತ್ರಿಯ ಮೂರನೇ ದಿನ ಆರಾಧಿಸಲಾಗುತ್ತದೆ, ದುರ್ಗಾ ಮಾತೆಯ ರೌದ್ರಸ್ವರೂಪವಾಗಿಯೂ ಚಂದ್ರಘಂಟೆ ಕಂಡುಬರುತ್ತಾಳೆ. ದುಷ್ಟಶಕ್ತಿಗಳಿಗೆ ಸಿಂಹಸ್ವಪ್ನವಾಗಿಯೂ, ತನ್ನ ಭಕ್ತರನ್ನು ಪ್ರೀತಿಯಿಂದ ಸಲಹುವ ತಾಯಿ ಈಕೆ.

ಚಂದ್ರಘಂಟಾ ಅಂದರೆ ಘಂಟೆಯಾಕಾರದ ಚಂದ್ರನನ್ನು ಮಸ್ತಕದಲ್ಲಿ ಧರಿಸಿದವಳು ಹಾಗೂ ಚಂದ್ರಘಂಟೆಯ ಮೂರನೇ ಕಣ್ಣು ತೆರೆದೇ ಇದ್ದು ಯಾವ ಸಮಯದಲ್ಲಿ ಆದರೂ ದುಷ್ಟ ಶಕ್ತಿಗಳ ನಿಗ್ರಹಕ್ಕೆ ಸಿದ್ಧಳಾಗಿರುವಂತೆ ಕಾಣುತ್ತಾಳೆ. ಚಂದ್ರಘಂಟೆಯನ್ನು ಚಂದ್ರಿಕಾ, ರಣಚಂಡಿ ಎಂದೂ ಕರೆಯುತ್ತಾರೆ. ಇವಳಿಗೆ ಹತ್ತು ಕೈಗಳಿದ್ದು, ಹತ್ತೂ ಕೈಗಳಲ್ಲಿ ಶಸ್ತ್ರಾಸ್ತ್ರವನ್ನು ಹಿಡಿದುಕೊಂಡು ಸಿಂಹವಾಹಿನಿಯಾಗಿ ರಾರಾಜಿಸುತ್ತಾಳೆ.

ಚಂದ್ರಘಂಟೆಯ ಮಹತ್ವ
ಚಂದ್ರಘಂಟೆಯು ಶುಕ್ರ ಗ್ರದ ಅಧಿದೇವತೆಯಾಗಿರುತ್ತಾಳೆ. ಚಂದ್ರಘಂಟೆಯು ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಸಂತೋಷವನ್ನು ನೀಡುವ ತಾಯಿ. ಇವಳ ಆರಾಧನೆಯಿಂದ ಸಂಪತ್ತು ಹಾಗೂ ಸಮೃದ್ಧಿಯನ್ನು ಪಡೆಯಬಹುದು. ಈಕೆಯ ಆಶೀರ್ವಾದದಿಂದ ನಿಮ್ಮ ಮನೆಯಲ್ಲಿ ಎಂದಿಗೂ ಆಹಾರ ಕೊರತೆ ಕಂಡುಬರದು


ಚಂದ್ರಘಂಟೆಯ ಪುರಾಣ ಕಥೆ
ಹೊಸದಾಗಿ ವಿವಾಹವಾದ ಸ್ವರೂಪವನ್ನು ದುರ್ಗಾಮಾತೆಯು ಚಂದ್ರಘಂಟ ರೂಪದಲ್ಲಿ ತೋರಿಸಿದ್ದಾರೆ. ಪಾರ್ವತಿ ದೇವಿಯು ಕಠಿಣವಾದ ತಪಸ್ಸನ್ನು ಮಾಡಿ, ಶಿವನನ್ನು ಮದುವೆಯಾಗುವಲ್ಲಿ ಸಫಲರಾಗುತ್ತಾರೆ. ವಿವಾಹ ಸಂದರ್ಭದಲ್ಲಿ ಕೈಲಾಸದ ಗಣಗಳೊಂದಿಗೆ ಶಿವನು ಪಾರ್ವತಿಯ ಅರಮನೆಯನ್ನು ಪ್ರವೇಶಿಸುತ್ತಾನೆ.

ಅತಿ ಭಯಂಕರನಾಗಿ ಕಾಣುತ್ತಿದ್ದ ಶಿವನನ್ನು ನೋಡಿ ಪಾರ್ವತಿ ದೇವಿಯ ತಾಯಿ ಮೂರ್ಛೆಹೋಗುತ್ತಾಳೆ. ಆಗ ಪಾರ್ವತಿಯು ಚಂದ್ರಘಂಟ ರೂಪದಲ್ಲಿ ಶಿವನ ಮುಂದೆ ಪ್ರತ್ಯಕ್ಷಳಾಗಿ ಶಿವನು ರಾಜಕುಮಾರನ ರೂಪವನ್ನು ತಾಳಬೇಕಾಗಿ ವಿನಂತಿಸಿಕೊಳ್ಳುತ್ತಾಳೆ. ಹೀಗೆ ಶಿವನು ಸುಂದರ ವರನ ರೂಪವನ್ನು ತಾಳಿದ ನಂತರ ಶಿವ ಪಾರ್ವತಿಯ ಮದುವೆ ನೆರವೇರುತ್ತದೆ.

ಚಂದ್ರಘಂಟೆಯ ಪೂಜಾ ವಿಧಿ
ಚಂದ್ರಘಂಟೆಗೆ ಮಲ್ಲಿಗೆ ಹೂವು ಅರ್ಪಿಸಿ ಪೂಜೆ ಮಾಡಿ ಹಾಗೂ ಭಕ್ತಿಯಿಂದ ಧ್ಯಾನವನ್ನು ಮಾಡಿ. ಹಾಗೂ 16 ವಿಧದ ಅರ್ಪಣೆಯನ್ನು ನೀಡಿ, ಆರತಿ ಮಾಡಿ. ನಿಮ್ಮ ಕುಟುಂಬದ ಶ್ರೇಯಸ್ಸಿಗಾಗಿ ಚಂದ್ರಘಂಟೆಯನ್ನು ಪ್ರಾರ್ಥಿಸಿ.

ಚಂದ್ರಘಂಟೆಯ ಮಂತ್ರ
ಓಂ ದೇವಿ ಚಂದ್ರಘಂಟಾಯೈ ನಮಃ

ಓಂ ದೇವೀ ಚಂದ್ರಘಂಟಾಯೈ ನಮಃ ಪಿಂದಾಜ ಪ್ರವರಾರುಧ ಚಂದಕೋಪಸ್ತ್ರಕೈರ್ಯುತ
ಪ್ರಸಾದಂ ತನುತೇ ಮಧ್ಯಮ ಚಂದ್ರಘಂಟತಿ ವಿಶ್ರುತಾ

ಚಂದ್ರಘಂಟೆಯ ಪ್ರಾರ್ಥನೆ
ಪಿಂದಾಜ ಪ್ರವರಾರುಧ ಚಂದಕೋಪಸ್ತ್ರಕೈರ್ಯುತ
ಪ್ರಸಾದಂ ತನುತೇ ಮಧ್ಯಮ ಚಂದ್ರಘಂಟತಿ ವಿಶ್ರುತಾ

ಚಂದ್ರಘಂಟೆಯ ಧ್ಯಾನ
ವಂದೇ ವಂಚಿತಾಲಭಯ ಚಂದ್ರಧಾಕೃತ್ರಶೇಖರಂ
ಸಿಂಹರೂಢ ಚಂದ್ರಘಂಟ ಯಶಸ್ವಿನೀಂ
ಮಣಿಪುರಾ ಸ್ಥಿತಂ ತೃತಿಯಾ ದುರ್ಗಾ ತ್ರಿನೇತ್ರಂ
ಶಂಖ, ಗಧಾ, ತ್ರಿಶೂಲ, ಚಪಶರ, ಪದ್ಮಕಮಂಡಲು ಮಾಲಾ ವರಭಿತಕರಂ


ಪತಂಬರಾ ಪರಿಧಿಂ ಮೃದುಹಾಸ ನಾನಾಲಂಕಾರ ಭೂಷಿತಂ
ಮಂಜೀರಾ, ಹರಾ, ಕೆಯುರಾ, ಕಿಕಿಂಣಿ, ರತ್ನಾಕುಂಡಲ ಮಂಡಿಯಂ
ಪ್ರಫುಲ್ಲ ವಂದನಾ ಬಿಬಾಧಾರ ಕಾಂತಾ ಕಪೋಲಂ ತುಗಂ ಕುಚಂ
ಕಾಮನಿಯಂ ಲಾವಣ್ಯಂ ಕ್ಷಿನಾಕತಿ ನಿತಂಬನಿಂ



ಚಂದ್ರಘಂಟಾ ದೇವಿಯ ಸ್ತೋತ್ರ
ಅಪಾದುದ್ಧಾರಿಣಿ ತ್ವಂಹೀ ಆದ್ಯ ಶಕ್ತಿಃ ಶುಭ್‌ಪರಂ
ಅನಿಮಾದಿ ಸಿದ್ಧಿಧಾತ್ರಿ ಚಂದ್ರಘಂಟೇ ಪ್ರಣಮಾಮ್ಯಹಂ

ಚಂದ್ರಮಿಖಿ ಇಷ್ಟ ಧಾತ್ರಿ ಇಷ್ಟಂ ಮಂತ್ರ ಸ್ವರೂಪಿಣಿಂ
ಧನಧಾತ್ರಿ, ಆನಂದಧಾತ್ರಿ ಚಂದ್ರಘಂಟೇ ಪ್ರಣಮಾಮ್ಯಹಂ
ನಾನಾರೂಪಧಾರಿಣಿ ಇಚ್ಛಾಮಯಿ ಐಶ್ವರ್ಯದಾಯಿನೀಂ
ಸೌಭಾಗ್ಯಾರೋಗ್ಯದಾಯಿನಿ ಚಂದ್ರಘಂಟೇ ಪ್ರಣಮಾಮ್ಯಹಂ



ಚಂದ್ರಘಂಟಾ ದೇವಿಯ ಕವಚ
ರಹಸ್ಯಂ ಶ್ರಿನನಿ ವಕ್ಷ್ಯಾಮಿ ಶೈವೇಶಿ ಕಮಲಾನನೇ
ಶ್ರೀ ಚಂದ್ರಘಂಟಸ್ಯ ಕವಚಂ ಸರ್ವಸಿದ್ಧಿದಾಯಕಂ

ಬಿನಾ ನ್ಯಾಸಂ ಬಿನಾ ವಿನಿಯೋಗಂ ಬಿನಾ ಶಪೋಧ ಬಿನಾ ಹೋಮಂ
ಸ್ನಾನಂ ಶೌಚಾದಿ ನಾಸ್ತಿ ಶ್ರದ್ಧಾಮಾತ್ರೇನ ಸಿದ್ಧಿದಾಂ
ಕೌಶಿಶ್ಯಾಂ ಕೌಟಿಲ್ಯ ವಂಚಕಾಯ ನಿಂದಕಾಯ ಚ
ನ ದಾತಾವ್ಯಂ ನ ದಾತಾವ್ಯಂ ನ ದಾತಾವ್ಯಂ ಕದಾಚಿತಂ

ಪೂಜೆಯ ಮಹತ್ವ
ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ದೇವಿಯ ಪೂಜೆ ಮಾಡುವುದರಿಂದ ಮನಸ್ಸಿನಲ್ಲಿರುವ ಭಯವೆಲ್ಲಾ ನಿವಾರಣೆಯಾಗಿ ಜೀವನದಲ್ಲಿ ಯಶಸ್ಸನ್ನು ಸಾಧಿಸಬಲ್ಲೆ ಎಂಬ ವಿಶ್ವಾಸ ಬೆಳೆಯುವುದು. ದೇವಿಯ ಮಸ್ತಕದಲ್ಲಿರುವ ಚಂದ್ರಘಂಟೆಯ ನಾದವು ಋಣಾತ್ಮಕ ಶಕ್ತಿ, ದುಷ್ಟಶಕ್ತಿಗಳನ್ನೆಲ್ಲಾ ದೂರ ಮಾಡುವುದು ಹಾಗಾಗಿ ಚಂದ್ರಘಂಟೆಯ ಪೂಜೆಯನ್ನು ಮಾಡಿದರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳೆಲ್ಲಾ ದೂರವಾಗಿ ಮನೆಶುದ್ಧಿಯಾಗುವುದು.

ಯಾರು ಜೀವನದಲ್ಲಿ ಭರವಸೆಯನ್ನು ಕಳೆದುಕೊಂಡು ವ್ಯವಹಾರದಲ್ಲಿ ಹೊಸ ಹಾದಿಯನ್ನು ತುಳಿಯಲು ಇಚ್ಛಿಸುತ್ತಾರೋ ಅವರು ಚಂದ್ರಘಂಟೆಯ ಪೂಜೆ ಮಾಡಿದರೆ ಅವರು ಸಾಗುವ ದಾರಿಯಲ್ಲಿ ಬೆಳಕನ್ನು ಚೆಲ್ಲಿ, ಯಶಸ್ಸಿನ ಮೆಟ್ಟಿಲೇರಲು ಸಹಕರಿಸುತ್ತಾಳೆ ತಾಯಿ ಚಂದ್ರಘಂಟೆ. ಹೀಗಾಗಿ ನವರಾತ್ರಿಯ ಮೂರನೇ ದಿನ ಚಂದ್ರಘಂಟೆಯ ಪೂಜೆ ಮಾಡಿ, ಮಾತೆಯ ಆಶೀರ್ವಾದ ಪಡೆದುಕೊಳ್ಳಿ.
***

ಚಂದ್ರಘಂಟ*
                ಚಂದ್ರನನ್ನು ಶಿರದಲ್ಲಿ ಧರಿಸಿದ ಈ ಮಾತೆ ಜೀವನದಲ್ಲಿ ಶಾಂತಿ , ಶೀತಲತೆ ಅಂದರೆ, ಪ್ರೀತಿ - ವಾತ್ಸಲ್ಯ- ಮಮಕಾರದ ಭಾವವನ್ನು ಜಾಗೃತಗೊಳಿಸುವವರು. ಪ್ರೀತಿ - ಮಮತಾರಗಳು ಇಲ್ಲಿ ಒಬ್ಬ ವ್ಯಕ್ತಿಗೆ ವಸ್ತುವಿಗೆ ಸಂಬಂಧಿಸಿದಲ್ಲ ಅದು ಲೋಕದ ಎಲ್ಲರನ್ನು, ಎಲ್ಲವನ್ನು ದೈವಿಕವಾಗಿ ಕಾಣುವ ತತ್ವದ ಪ್ರತೀಕ.
***
ದುರ್ಗಾ ದೇವಿಯ ಮೂರನೇ ರೂಪವೇ ಚಂದ್ರಘಂಟ ರೂಪವಾಗಿದೆ🙏
ಅವಳ ಸ್ವಭಾವವು ತುಂಬಾ ಶಾಂತಿಯುತ ಮತ್ತು ಪರೋಪಕಾರಿ,ಹಣೆಯ ಮೇಲೆ ಅರ್ಧಚಂದ್ರಾಕಾರವನ್ನು ನಾವು ನೋಡಬಹುದಾಗಿದೆ. ಅದಕ್ಕಾಗಿಯೇ ಈ ದೇವಿಯ ಹೆಸರನ್ನು ಚಂದ್ರಘಂಟ ಎಂದು ನೀಡಲಾಗಿದೆ. ಅವಳ ದೇಹದ ಬಣ್ಣವು ಬಂಗಾರದಂತೆ ಪ್ರಕಾಶಮಾನವಾಗಿದೆ ಮತ್ತು ವಾಹನವು ಸಿಂಹವಾಗಿದೆ. ಆಕೆಯನ್ನು ಆರಾಧಿಸುವುದರಿಂದ, ಭಕ್ತರು ಎಲ್ಲಾ ಲೌಕಿಕ ತೊಂದರೆಗಳಿಂದ ಮುಕ್ತರಾಗುತ್ತಾರೆ
***

  3. ಮೂರನೇ ದಿನ ಪಠಿಸಬೇಕಿರುವ ಮಂತ್ರಗಳು ದೇವಿ ಚಂದ್ರಘಂಟಾ ಮಂತ್ರಗಳು ಓಂ ದೇವಿ ಚಂದ್ರಘಂಟಾಯೈ ನಮಃ ಓಂ ದೇವಿ ಚಂದ್ರಘಂಟಾಯೈ ನಮಃ ಪಿಂದಾಜ ಪ್ರವಾರುಧ್ ಚಂಡಕೊಪಸ್ತ್ರಕೈರ್ಯುತ ಪ್ರಸಾದಂ ತನುತೆ ಮಧ್ಯಮ ಚಂದ್ರಘಂಟತಿ ವಿಶ್ರೂತಾ ಚಂದ್ರಘಂಟ ದೇವಿಯು ಜಗತ್ತಿನ ಸುಖ ಹಾಗೂ ಜೀವನದಲ್ಲಿ ಸಂತೋಷವನ್ನು ನೀಡುವವಳು ಎಂದು ನಂಬಲಾಗಿದೆ. ಚಂದ್ರಘಂಟ ದೇವಿಯು ನಿಮಗೆ ಆಶೀರ್ವದಿಸಿದರೆ ಆಗ ನಿಮಗೆ ಎಲ್ಲಾ ರೀತಿಯ ಸಂಪತ್ತು ಹಾಗೂ ಸಮೃದ್ಧಿಯು ಸಿಗುವುದು. ಈ ದೇವಿಯ ಆಶೀರ್ವಾದವಿದ್ದರೆ ನಿಮಗೆ ಯಾವತ್ತಿಗೂ ಆಹಾರದ ಕೊರತೆಯಾಗದು.
***

ಹಿಂದೂ ಧರ್ಮದ ಪ್ರಕಾರ ದುರ್ಗಾದೇವಿಯ ಮೂರನೇ ಅವತಾರವೇ ಚಂದ್ರಘಂಟಾ.

ಚಂದ್ರಘಂಟಾ ಅಂದರೆ ಘಂಟೆಯಾಕಾರದ ಚಂದ್ರನನ್ನು ಮಸ್ತಕದಲ್ಲಿ ಧರಿಸಿದವಳು ಹಾಗೂ ಚಂದ್ರೆ ಘಂಟೆಯ ಮೂರನೇ ಕಣ್ಣು ತೆರೆದೇ ಇದ್ದು ಯಾವ ಸಮಯದಲ್ಲಿ ಆದರೂ ದುಷ್ಟ ಶಕ್ತಿಗಳ ನಿಗ್ರಹಕ್ಕೆ ಸಿದ್ಧಳಾಗಿರುವಂತೆ ಕಾಣುತ್ತಾಳೆ. 

ಚಂದ್ರ ಘಂಟೆಯನ್ನು ಚಂದ್ರಿಕಾ, ರಣಚಂಡಿ ಎಂದೂ ಕರೆಯುತ್ತಾರೆ. ಇವಳಿಗೆ ಹತ್ತು ಕೈಗಳಿದ್ದು, ಹತ್ತೂ ಕೈಗಳಲ್ಲಿ ಶಸ್ತ್ರಾಸ್ತ್ರವನ್ನು ಹಿಡಿದುಕೊಂಡು ಸಿಂಹವಾಹಿನಿಯಾಗಿ ರಾರಾಜಿಸುತ್ತಾಳೆ.

!
ಚಂದ್ರಘಂಟೆಯ ಮಹತ್ವ:
ಚಂದ್ರಘಂಟೆಯು ಶುಕ್ರ ಗ್ರಹದ ಅಧಿದೇವತೆಯಾಗಿರುತ್ತಾಳೆ. ಚಂದ್ರಘಂಟೆಯು ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಸಂತೋಷವನ್ನು ನೀಡುವ ತಾಯಿ. ಇವಳ ಆರಾಧನೆಯಿಂದ ಸಂಪತ್ತು ಹಾಗೂ ಸಮೃದ್ಧಿ ನೆಲೆಸುತ್ತದೆ.

ಚಂದ್ರಘಂಟೆಯ ಪುರಾಣ ಕಥೆ

ಹೊಸದಾಗಿ ವಿವಾಹವಾದ ಸ್ವರೂಪವನ್ನು ದುರ್ಗಾಮಾತೆಯು ಚಂದ್ರಘಂಟ ರೂಪದಲ್ಲಿ ತೋರಿಸಿದ್ದಾರೆ. ಹಿಮವಂತ ಹಾಗೂ ಮೈನಾ ದೇವಿಯ ಪುತ್ರಿಯಾಗಿ ಜನಿಸಿದ ಪಾರ್ವತಿಯು ಶಿವನನ್ನು ಪಡೆಯಲು ಕಠಿಣ ತಪಸ್ಸನ್ನು ಕೈಗೊಳ್ಳುತ್ತಾಳೆ. ಪಾರ್ವತಿಯ ಕಠೋರ ತಪಸ್ಸನ್ನು ಮೆಚ್ಚಿದ ಶಿವನು ಮದುವೆಯಾಗಲು ಒಪ್ಪಿಕೊಳ್ಳುತ್ತಾನೆ. ಇದರಂತೆ ಹಿಮವಾನನ ಅರಮನೆಯಲ್ಲಿ ಮದುವೆಯ ಏರ್ಪಾಡುಗಳು ನಡೆಯುತ್ತದೆ.

ಸ್ಮಶಾನವಾಸಿಯಾದ ಶಿವನು ತನ್ನ ಭಯಾನಕ ರೂಪದಲ್ಲೇ, ತನ್ನ ಗಣಗಳೊಂದಿಗೆ ಮೆರವಣಿಗೆಯಲ್ಲಿ ಅರಮನೆಯನ್ನು ತಲುಪುತ್ತಾನೆ. ಬೂದಿಯಿಂದ ಮುಚ್ಚಲ್ಪಟ್ಟ ಶರೀರ, ಕೊರಳಿನಲ್ಲಿ ಸುತ್ತಿದ ಹಾವುಗಳು, ಗಂಟಿನಂತಿರುವ ಜಟೆಧಾರಿಯಾದ ಶಿವ, ಅವನೊಂದಿಗೆ ದೆವ್ವಗಳು, ಪಿಶಾಚ, ಗಣಗಳು, ಋಷಿಮುನಿಗಳು, ಅಘೋರಿಗಳನ್ನು ಒಳಗೊಂಡ ವಿಚಿತ್ರ ಮೆರವಣಿಗೆಯನ್ನು ನೋಡಿ, ಪಾರ್ವತಿಯ ತಾಯಿ ಮೂರ್ಛೆ ಹೋಗುತ್ತಾಳೆ. ವಿವಾಹಕ್ಕೆಂದು ಸೇರಿದ್ದವರು ಶಿವನ ರೂಪ, ಅವನ ಗಣಗಳನ್ನು ನೋಡಿ ಆಘಾತವನ್ನು ಅನುಭವಿಸುತ್ತಾರೆ. ಇದನ್ನು ಕಂಡ ಪಾರ್ವತಿಯು ಶಿವನಿಗೆ ಮುಜುಗರವಾಗದಿರಲೆಂದು ಭಯಾನಕ ರೂಪವಾಗಿ ಚಂದ್ರಘಂಟೆಯಾಗಿ ಪರಿವರ್ತನೆಯಾಗುತ್ತಾಳೆ.

ಚಿನ್ನದ ಮೈಬಣ್ಣವನ್ನು ಹೊಂದಿದ ಚಂದ್ರ ಘಂಟೆಯು ಹತ್ತು ತೋಳುಗಳನ್ನು ಹೊಂದಿದ್ದಳು. ಒಂಭತ್ತು ತೋಳುಗಳಲ್ಲಿ ತ್ರಿಶೂಲ, ಗದೆ, ಬಿಲ್ಲು-ಬಾಣ, ಖಡ್ಗ, ಕಮಲ, ಘಂಟೆ, ಕಮಂಡಲ ಹಾಗೂ ಒಂದು ತೋಳಿನಲ್ಲಿ ಅಭಯ ಮುದ್ರೆಯಿಂದ, ಸಿಂಹವಾಹಿನಿಯಾಗಿ ರೂಪ ತಾಳುತ್ತಾಳೆ. ತನ್ನ ಭಕ್ತರಿಗೆ ತಾಯಿಯಂತೆ ಆದಿಶಕ್ತಿಯು ಸಹಾನುಭೂತಿಯನ್ನು ತೋರುತ್ತಾಳೆ. ಹಾಗೂ ಕೆಟ್ಟವರಿಗೆ ಭಯಾನಕ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ.

ಚಂದ್ರಘಂಟೆಯ ರೂಪತಾಳಿದ ಪಾರ್ವತಿಯು ಶಿವನಿಗೆ ಸುಂದರವಾದ ವರನ ರೂಪವನ್ನು ತಾಳಲು ಭಿನ್ನವಿಸುತ್ತಾಳೆ. ಪಾರ್ವತಿಯ ಮಾತಿಗೆ ಒಪ್ಪಿದ ಶಿವನು ಸುಂದರ ರೂಪತಾಳಿ, ಆಭರಣಗಳಿಂದ ಅಲಂಕೃತನಾಗಿ ಕಾಣಿಸಿಕೊಳ್ಳುತ್ತಾನೆ. ಶಿವ ಹಾಗೂ ಪಾರ್ವತಿಯ ವಿವಾಹವು ಸಾಂಗವಾಗಿ ನೆರವೇರುತ್ತದೆ. ಹೀಗೆ ಶಿವ ಹಾಗೂ ಪಾರ್ವತಿಯು ವಿವಾಹವಾದ ದಿನವನ್ನು ಪ್ರತಿವರ್ಷ ಮಹಾಶಿವರಾತ್ರಿಯೆಂದು ಆಚರಿಸಲಾಗುತ್ತದೆ.

ವಿವಾಹ ಸಂದರ್ಭದಲ್ಲಿ

ಪಾರ್ವತಿ ದೇವಿಯು ಕಠಿಣವಾದ ತಪಸ್ಸನ್ನು ಮಾಡಿ, ಶಿವನನ್ನು ಮದುವೆಯಾಗುವಲ್ಲಿ ಸಫಲರಾಗುತ್ತಾರೆ. ವಿವಾಹ ಸಂದರ್ಭದಲ್ಲಿ ಕೈಲಾಸದ ಗಣಗಳೊಂದಿಗೆ ಶಿವನು ಪಾರ್ವತಿಯ ಅರಮನೆಯನ್ನು ಪ್ರವೇಶಿಸುತ್ತಾನೆ. ಅತಿ ಭಯಂಕರನಾಗಿ ಕಾಣುತ್ತಿದ್ದ ಶಿವನನ್ನು ನೋಡಿ ಪಾರ್ವತಿ ದೇವಿಯ ತಾಯಿ ಮೂರ್ಛೆಹೋಗುತ್ತಾಳೆ. ಆಗ ಪಾರ್ವತಿಯು ಚಂದ್ರಘಂಟ ರೂಪದಲ್ಲಿ ಶಿವನ ಮುಂದೆ ಪ್ರತ್ಯಕ್ಷಳಾಗಿ ಶಿವನು ರಾಜಕುಮಾರನ ರೂಪವನ್ನು ತಾಳಬೇಕಾಗಿ ವಿನಂತಿಸಿಕೊಳ್ಳುತ್ತಾಳೆ. ಹೀಗೆ ಶಿವನು ಸುಂದರ ವರನ ರೂಪವನ್ನು ತಾಳಿದ ನಂತರ ಶಿವ ಪಾರ್ವತಿಯ ಮದುವೆ ನೆರವೇರುತ್ತದೆ.

ರಾಕ್ಷಸರಾದ ಶುಂಭ ಹಾಗೂ ನಿಶುಂಭನನ್ನು ಸೋಲಿಸುವ ಸಲುವಾಗಿ, ಪಾರ್ವತಿ ದೇವಿಯು ಕೌಶಿಕಿಯಾಗಿ ಅವತಾರವೆತ್ತುತ್ತಾಳೆ. ಕೌಶಿಕಿಯ ರೂಪವೇ ರಕ್ಕಸರ ವಿನಾಶವನ್ನು ಸೂಚಿಸುವಂತಿತ್ತು. ಶುಂಭನು ತನ್ನ ಸಹೋದರನಾದ ನಿಶುಂಭನಿಗೆ ಮದುವೆ ಮಾಡಲು ಯೋಜನೆ ಹಾಕಿದ ಶುಂಭ ಅವಳನ್ನು ಕರೆತರಲು ಧೂಮ್ರಲೋಚನನೆಂಬ ರಾಕ್ಷಸನನ್ನು ಕಳುಹಿಸುತ್ತಾನೆ. ಕೌಶಿಕಿಯು ಒಪ್ಪದಿದ್ದಾಗ ಧೂಮ್ರಲೋಚನನು ಹಲ್ಲೆಯನ್ನು ಮುಂದಾದಾಗ ಕೋಪಗೊಂಡ ಕೌಶಿಕಿ ಮಾತೆಯು ಕೇವಲ 'ಹೂಂಕಾರ'ದಿಂದಲೇ ಧೂಮ್ರಲೋಚನನ್ನು ನಿರ್ಣಾಮ ಮಾಡುತ್ತಾಳೆ.

ದುಷ್ಟರನ್ನು ಸಂಹಾರ ಮಾಡಲು ಸದಾ ಸಿದ್ಧವಾಗಿರುವ ಭಂಗಿಯಲ್ಲಿರುವ ಚಂದ್ರಘಂಟೆಯ ಘಂಟಾನಾದದಿಂದಲೇ ಸಾವಿರಾರು ಅಸುರರು ನಿರ್ನಾಮವಾದರು. ಈಕೆಯ ಕೃಪೆಯಿಂದ ಭಕ್ತರ ಎಲ್ಲಾ ಪಾಪಗಳು, ಕಷ್ಟಗಳು, ದೈಹಿಕ ನೋವು, ಮಾನಸಿಕ ತೊಂದರೆಗಳು ನಿವಾರಣೆಯಾಗುತ್ತವೆ. ಸಿಂಹವಾಹಿನಿಯಾದ ಈಕೆಯು ಭಕ್ತರಲ್ಲಿ ನಿರ್ಭಯತೆಯನ್ನು ಮೂಡಿಸುತ್ತಾಳೆ

ಬೂದು ಬಣ್ಣ:
ತಾಯಿ ಚಂದ್ರಘಂಟೆಗೆ ನವರಾತ್ರಿಯ ಮೂರನೇ ದಿನ ಮೀಸಲು. ಈ ತಾಯಿಯು ಬೂದು ಬಣ್ಣವಿರುವ ಅರ್ಧ ಚಂದ್ರನ ತಿಲಕವನ್ನು ಹಣೆಯಲ್ಲಿ ಧರಿಸುತ್ತಾಳೆ. ಬೂದು ಬಣ್ಣವು ನಮ್ಮ ಮನಸ್ಸಿನ ಭಾವನೆಗಳ ಸಂಕೇತವೂ ಹೌದು. ಭಕ್ತರ ಮನಸ್ಸಿನಲ್ಲಿರುವ ಕೆಟ್ಟ ವಿಷಯಗಳನ್ನು ತಾಯಿ ಚಂದ್ರಘಂಟೆಯು ತೊಡೆದುಹಾಕುತ್ತಾಳೆ

ನವರಾತ್ರಿಯ ಮೂರನೇ ದಿನ ತಾಯಿ ಚಂದ್ರಕಾಂತಾ ದೇವಿಗೆ ಅರ್ಪಣೆ. ತಾಯಿಯು ಹಣೆಯ ಮೇಲೆ ಅರ್ಧಚಂದ್ರನ ತಿಲಕವನ್ನು ಹೊಂದಿದ್ದು ಶಸ್ತ್ರಸಜ್ಜಿಯ 10 ಕೈಗಳನ್ನು ಹೊಂದಿದ್ದಾಳೆ. ಹುಲಿಯ ಮೇಲೆ ಕುಳಿತಿರುವ ದೇವಿಯು ಎಲ್ಲ ದುಷ್ಟ ಶಕ್ತಿಗಳನ್ನು ನಾಶಮಾಡುತ್ತಾಳೆ ಎನ್ನುವ ನಂಬಿಕೆ ಇದೆ.

ಏನು ನೀಡಬೇಕು: ತಾಯಿ ಚಂದ್ರಕಾಂತಾ ದೇವಿಯನ್ನು ಒಲಿಸಿಕೊಳ್ಳಲು ಹಾಗೂ ಆಕೆಯನ್ನು ಖುಷಿಯಾಗಿಡಲು ಪಾಯಸವನ್ನು ಅರ್ಪಿಸಬೇಕು.

ನವರಾತ್ರಿ ಹಬ್ಬದ ಮೂರನೇ ದಿನದಂದು ತಾಯಿ ದುರ್ಗೆಯ ಮೂರನೇ ಅವತಾರವಾದ ಚಂದ್ರಘಂಟಾಳನ್ನು ಪೂಜಿಸಲಾಗುತ್ತದೆ. ಚಂದ್ರಘಂಟಾ ದೇವಿಯನ್ನು ಪೂಜಿಸುವಾಗ ಆಕೆಗೆ ಹಾಲು ಅಥವಾ ಹಾಲಿನಿಂದ ತಯಾರಿಸಿದ ಸಿಹಿ ಭಕ್ಷ್ಯಗಳನ್ನು ಅಥವಾ ಪಾಯಸವನ್ನು ನೈವೇದ್ಯವಾಗಿ ನೀಡುವುದರಿಂದ ವ್ಯಕ್ತಿಯ ಎಲ್ಲಾ ದುಃಖಗಳನ್ನು ದೂರಾಗಿಸುವಳು. 

ಕಮಲದ ಹೂವುಗಳನ್ನು ತಾಯಿ ಚಂದ್ರಘಂಟಾಳಿಗೆ ಅರ್ಪಿಸಲಾಗುತ್ತದೆ. ಇದನ್ನು ಮಾಡುವುದರಿಂದ, ನಿಮ್ಮೊಳಗಿನ ನಕಾರಾತ್ಮಕ ಶಕ್ತಿಗಳು ನಾಶವಾಗುತ್ತವೆ. ಮತ್ತು ನೀವು ಹೊಸ ಶಕ್ತಿಯನ್ನು ಅನುಭವಿಸುತ್ತೀರಿ.
ಚಂದ್ರಘಂಟೆಯ ಪೂಜಾ ವಿಧಿ:

ಚಂದ್ರಘಂಟೆಯ ಪೂಜಾ ವಿಧಿ:

1)ಆತ್ಮಪೂಜೆ: ಸ್ವಯಂ ಶುದ್ಧೀಕರಣಕ್ಕಾಗಿ ಆತ್ಮ ಪೂಜೆ ಮಾಡಿ.

2) ತಿಲಕ ಮತ್ತು ಆಚಮನ: ಹಣೆಯ ಮೇಲೆ ತಿಲಕ ಹಾಕಿ, ಅಂಗೈಯಿಂದ ಪವಿತ್ರ ಜಲವನ್ನು ಕುಡಿಯಿರಿ.

3) ಸಂಕಲ್ಪ: ಕೈಯಲ್ಲಿ ನೀರನ್ನು ತೆಗೆದುಕೊಂಡು ದೇವಿಯ ಮುಂದೆ ಸಂಕಲ್ಪ ಮಾಡಿಕೊಳ್ಳಿ.

4) ಆವಾಹನ ಮತ್ತು ಆಸನ: ದೇವಿಗೆ ಹೂವುಗಳನ್ನು ಅರ್ಪಿಸಿ.

5) ಪಾಧ್ಯ: ದೇವಿಯ ಚರಣಕ್ಕೆ ಜಲವನ್ನು ಪ್ರೋಕ್ಷಣೆ ಮಾಡಿ.

6) ಆಚಮನ: ಕರ್ಪೂರ ಮಿಶ್ರಿತ ನೀರನ್ನು ದೇವಿಗೆ ಪ್ರೋಕ್ಷಣೆ ಮಾಡಿ.

7) ದುಗ್ದಾಸ್ನಾನ: ಹಸುವಿನ ಶುದ್ಧ ಹಾಲಿನಿಂದ ಅಭಿಷೇಕ.

8) ಘೃತ ಮತ್ತು ಮಧುಸ್ನಾನ: ತುಪ್ಪ ಮತ್ತು ಜೇನುತುಪ್ಪವನ್ನು ಅರ್ಪಿಸಿ.

9) ಶಾರ್ಕರ ಮತ್ತು ಪಂಚಾಮೃತ ಸ್ನಾನ: ಸಕ್ಕರೆ ಮತ್ತು ಪಂಚಾಮೃತ ಸ್ನಾನವನ್ನು ಅರ್ಪಿಸಿ.

10) ವಸ್ತ್ರ: ಧರಿಸಲು ಸೀರೆ ಅಥವಾ ಬಟ್ಟೆಯನ್ನು ದೇವಿಗೆ ಅರ್ಪಣೆ ಮಾಡಿ.

11) ಚಂದನ: ದೇವಿಗೆ ಶ್ರೀಗಂಧದ ತಿಲಕವನ್ನು ಹಚ್ಚಿ. ಕುಂಕುಮ, ಕಾಡಿಗೆ, ದೂರ್ವಪತ್ರೆ ಹಾಗೂ ಬಿಲ್ವಪತ್ರೆಯನ್ನು ಅರ್ಪಿಸಿ. ಧೂಪ, ದೀಪ, ಪ್ರಸಾದಗಳಿಂದ ಅರ್ಚಿಸಿ ಹಾಗೂ ಭಕ್ತಿಯಿಂದ ಧ್ಯಾನವನ್ನು ಮಾಡಿ.

ಚಂದ್ರಘಂಟೆಯ ಮಂತ್ರ:

ಓಂ ದೇವಿ ಚಂದ್ರಘಂಟಾಯೈ ನಮಃ
ಓಂ ದೇವೀ ಚಂದ್ರಘಂಟಾಯೈ ನಮಃ ಪಿಂದಾಜ ಪ್ರವರಾರುಧ ಚಂದಕೋಪಸ್ತ್ರಕೈರ್ಯುತ
ಪ್ರಸಾದಂ ತನುತೇ ಮಧ್ಯಮ ಚಂದ್ರಘಂಟತಿ ವಿಶ್ರುತಾ

ಚಂದ್ರಘಂಟೆಯ ಪ್ರಾರ್ಥನೆ:
ಪಿಂದಾಜ ಪ್ರವರಾರುಧ ಚಂದಕೋಪಸ್ತ್ರಕೈರ್ಯುತ
ಪ್ರಸಾದಂ ತನುತೇ ಮಧ್ಯಮ ಚಂದ್ರಘಂಟತಿ ವಿಶ್ರುತಾ
:

ಚಂದ್ರಘಂಟೆಯ ಧ್ಯಾನ:

ವಂದೇ ವಂಚಿತಾಲಭಯ ಚಂದ್ರಧಾಕೃತ್ರಶೇಖರಂ

ಸಿಂಹರೂಢ ಚಂದ್ರಘಂಟ ಯಶಸ್ವಿನೀಂ
ಮಣಿಪುರಾ ಸ್ಥಿತಂ ತೃತಿಯಾ ದುರ್ಗಾ ತ್ರಿನೇತ್ರಂ
ಶಂಖ, ಗಧಾ, ತ್ರಿಶೂಲ, ಚಪಶರ, ಪದ್ಮಕಮಂಡಲು ಮಾಲಾ ವರಭಿತಕರಂ
ಪತಂಬರಾ ಪರಿಧಿಂ ಮೃದುಹಾಸ ನಾನಾಲಂಕಾರ ಭೂಷಿತಂ

ಮಂಜೀರಾ, ಹರಾ, ಕೆಯುರಾ, ಕಿಕಿಂಣಿ, ರತ್ನಾಕುಂಡಲ ಮಂಡಿಯಂ
ಪ್ರಫುಲ್ಲ ವಂದನಾ ಬಿಬಾಧಾರ ಕಾಂತಾ ಕಪೋಲಂ ತುಗಂ ಕುಚಂ
ಕಾಮನಿಯಂ ಲಾವಣ್ಯಂ ಕ್ಷಿನಾಕತಿ ನಿತಂಬನಿಂ

ಚಂದ್ರಘಂಟಾಗೆ ಕಮಲ ಅರ್ಪಿಸಿದರೆ ನಕಾರಾತ್ಮಕ ಶಕ್ತಿಗಳು ನಾಶ..!

ಚಂದ್ರಘಂಟಾ ದೇವಿಯ ಸ್ತೋತ್ರ
ಅಪಾದುದ್ಧಾರಿಣಿ ತ್ವಂಹೀ ಆದ್ಯ ಶಕ್ತಿಃ ಶುಭ್‌ಪರಂ
***


Day 3 - Maa Chandrag hanta

It means "one who has a half-moon shaped like a bell." She is also known as Chandraghanta, Chandika or Rannchandi.

Origin of Devi Chandrashanta

According to legends, when Sati burned her body in the Yagya Agni, she took rebirth as Parvati to Parvatraj Himalaya. Parvati married Lord Shiva. On the day of their marriage, Lord Shiva arrived with all his Aghoris and Ghosts to take Devi Parvati along with him. On seeing this form of Shiva, her parents and all the guests were horrified.

Looking at all this Parvati transformed herself into Goddess Chandraghanta - ten hands golden complexion kamandalu, macer arrow, lotus, sword, mounted on her lion as she approached Lord Shiva. She requested him to reappear in the form of a charming prince. In the meantime, she revived her family from the shock and erased all their unpleasant memories. Since then Devi Parvati has been worshiped in her Chandraghanta avatar as the Goddess of peace and forgiveness.

Governing Planet

It is believed that the planet Shukra is governed by Goddess Chandrashanta.

Iconography

She is depicted as a fierce 10-armed Goddess, roaring in anger. She has a golden complexion and on her forehead, she wears a crescent moon which is why she is called Chandrashanta. She is shown with ten hands- her left-hand carries Gadha, sword, Trishul and Kamandalu, and on her right- arrow, Dhanush, Japamala. Her fifth left hand is in Varada Mudra, and her fifth right hand is in Abhaya Mudra.

Puja

The Goddess is pleased by offering milk, sweets, or kheer. This ritual ends with the worship of Lord Shiva and Brahma. Devi wears a gray-colored half-moon on her forehead. The gray also symbolizes her mood, ever ready to fight to destroy the foes of her devotees.

Chandrashanta Mantra

Ya devi sarvabhooteshu Maa Chandraghanta Rupen Sansthita | 
Namastasyai Namastasyai Namastasyair Namo Namahll 
Pindah Pravarudha Chandkopastrakayurta Prasand Tnute Mahayam Chandraghanteti Vishruta ||

Meaning: "I join my hands in front of the powerful Goddess, one with the bell-shaped moon on her forehead. I worship her to forgive all of my bad deeds."
***

|| ಶ್ರೀ ಚಂದ್ರಘಂಟಾದೇವಿ ಅಷ್ಟೋತ್ತರ ಶತನಾಮಾವಳಿ ll

ಓಂ ಚನ್ದ್ರಶೇಖರಾಯೈ ನಮಃ
ಓಂ ಚನ್ದ್ರಶೇಖರವಲ್ಲಭಾಯೈ ನಮಃ
ಓಂ ಚನ್ದ್ರಮಂಡಲಮಧ್ಯಸ್ಥಾಯೈ ನಮಃ 
ಓಂ ಚನ್ದ್ರಕೋಟಿಸುಶೀಲತಾಯೈ ನಮಃ
ಓಂ ಚನ್ದ್ರಕಾನ್ತ್ಯೈ ನಮಃ
ಓಂ ಚನ್ದ್ರಕೋಟಿನಿಭಾನನಾಯೈ ನಮಃ
ಓಂ ಚನ್ದ್ರಭಗಿನ್ಯೈ ನಮಃ
ಓಂ ಚನ್ದ್ರಮಃಕರ್ಣಕುಂಡಲಾಯೈ ನಮಃ 
ಓಂ ಚನ್ದ್ರಹಾಸಾಯೈ ನಮಃ
ಓಂ ಚನ್ದ್ರಹಾಸಿನ್ಯೈ ನಮಃ 10

ಓಂ ಚನ್ದ್ರಿಕಾಯೈ ನಮಃ
ಓಂ ಚನ್ದ್ರಧಾತ್ರ್ಯೈ ನಮಃ
ಓಂ ಚನ್ದವತ್ಯೈ ನಮಃ
ಓಂ ಚನ್ದ್ರಮಾಯೈ ನಮಃ
ಓಂ ಚನ್ದನಪ್ರಿಯಾಯೈ ನಮಃ
ಓಂ ಚನ್ದ್ರಮಂಡಲಮಧ್ಯಸ್ಥಾಯೈ ನಮಃ 
ಓಂ ಚನ್ದ್ರಮಂಡಲದರ್ಪಣಾಯೈ ನಮಃ
ಓಂ ಚನ್ದ್ರಚೂಡಾಯೈ ನಮಃ
ಓಂ ಚನ್ದ್ರರೂಪಿಣ್ಯೈ ನಮಃ
ಓಂ ಚಾಮುಂಡಾಯೈ ನಮಃ 20

ಓಂ ಚಂಡಮುಂಡವಧೋದ್ಯತಾಯೈ ನಮಃ
ಓಂ ಚೈತನ್ಯಭೈರವ್ಯೈ ನಮಃ
ಓಂ ಚಂಡಾಯೈ ನಮಃ
ಓಂ ಚೈತನ್ಯಘನಗೇಹಿನ್ಯೈ ನಮಃ
ಓಂ ಚಂಡಿಕಾಯೈ ನಮಃ
ಓಂ ಚಂಡದೈತ್ಯಘನ್ಯೈ ನಮಃ
ಓಂ ಚಾಂಡಾಲಿನ್ಯೈ ನಮಃ
ಓಂ ಚಿತ್ತಜ್ಞಾಯೈ ನಮಃ
ಓಂ ಚಿನ್ತಿತಪದಾಯೈ ನಮಃ
ಓಂ ಚಿತ್ತಸ್ಥಾಯೈ ನಮಃ 30

ಓಂ ಚಿತ್ತರೂಪಿಣ್ಯೈ ನಮಃ
ಓಂ ಚಕ್ರಿಣ್ಯೈ ನಮಃ
ಓಂ ಚಾರುಚಮ್ಪಾಭಾಯೈ ನಮಃ
ಓಂ ಚಾರುಚಮ್ಪಕಮಾಲಿನ್ಯೈ ನಮಃ
ಓಂ ಚನ್ದ್ರಿಕಾಯೈ ನಮಃ
ಓಂ ಚಾಪಿನ್ಯೈ ನಮಃ
ಓಂ ಚಿತ್ಸ್ವರೂಪಾಯೈ ನಮಃ
ಓಂ ಚಿದಾಧಾರಾಯೈ ನಮಃ
ಓಂ ಚಂಡವೇಗಾಯೈ ನಮಃ
ಓಂ ಚಿದಾಲಯಾಯೈ ನಮಃ 40

ಓಂ ಚಪಲಾಯೈ ನಮಃ
ಓಂ ಚಿನ್ತಾಮಣಿಗುಣಾಧಾರಾಯೈ ನಮಃ
ಓಂ ಚಿನ್ತಾಮಣಿವಿಭೂಷಣಾಯೈ ನಮಃ 
ಓಂ ಚಿತ್ತಚಿನ್ತಾಮಣಿಕೃತಾಲಯಾಯೈ ನಮಃ
ಓಂ ಚಿನ್ತಾಮಣಿಕೃತಾಲಯಾಯೈ ನಮಃ 
ಓಂ ಚಾರುಚನ್ದನಲಿಪ್ತಾಂಗ್ಯೈ ನಮಃ
ಓಂ ಚತುರಾಯೈ ನಮಃ
ಓಂ ಚತುರ್ಮುಖ್ಯೈ ನಮಃ
ಓಂ ಚೈತನ್ಯದಾಯೈ ನಮಃ
ಓಂ ಚಿದಾನನ್ದಾಯೈ ನಮಃ 50

ಓಂ ಚಾರುಚಾಮರವೀಜಿತಾಯೈ ನಮಃ
ಓಂ ಚಂಡಮುಂಡಾಯೈ  ನಮಃ
ಓಂ ಚಂಡ್ಯೈ ನಮಃ
ಓಂ ಚರ್ಚಿತಾಯೈ ನಮಃ
ಓಂ ಚಂಡವೇಗಿನ್ಯೈ ನಮಃ
ಓಂ ಚತುರ್ಭುಜಾಯೈ ನಮಃ
ಓಂ ಚಿನ್ತ್ಯಾಯೈ ನಮಃ  ನಮಃ
ಓಂ ಚಿದಾನನ್ದಸ್ವರೂಪಿಣ್ಯೈ ನಮಃ
ಓಂ ಚಿತ್ರರೂಪಿಣ್ಯೈ ನಮಃ
ಓಂ ಚಾರ್ವಂಗ್ಯೈ ನಮಃ 60

ಓಂ ಚಂಚಲಾಯೈ ನಮಃ
ಓಂ ಚಾರುಚರಿತ್ರಿಣ್ಯೈ ನಮಃ
ಓಂ ಚರ್ಚಾಯೈ ನಮಃ
ಓಂ ಚಾರುಹಾಸಿನ್ಯೈ ನಮಃ
ಓಂ ಚಟುಲಾಯೈ ನಮಃ
ಓಂ ಚಿತ್ರಾಯೈ ನಮಃ
ಓಂ ಚಿತ್ರಮಾಲ್ಯವಿಭೂಷಿತಾಯೈ ನಮಃ
ಓಂ ಚಾರುದನ್ತಾಯೈ ನಮಃ
ಓಂ ಚಾತುರ್ಯೈ ನಮಃ
ಓಂ ಚರಿತಪ್ರದಾಯೈ ನಮಃ 70

ಓಂ ಚೂಲಿಕಾಯೈ ನಮಃ
ಓಂ ಚಿತ್ರವಸ್ತ್ರಾನ್ತಾಯೈ ನಮಃ
ಓಂ ಚಾರುದಾತ್ರ್ಯೈ ನಮಃ
ಓಂ ಚಕೋರ್ಯೈ ನಮಃ
ಓಂ ಚೌರ್ಯೈ ನಮಃ
ಓಂ ಚೋರಾಯೈ ನಮಃ
ಓಂ ಚಂಚದ್ವಾಗವಾದಿನ್ಯೈ ನಮಃ
ಓಂ ಚೋರವಿನಾಶಿನ್ಯೈ ನಮಃ
ಓಂ ಚಾರುಚನ್ದನಲಿಪ್ತಾಂಗ್ಯೈ ನಮಃ
ಓಂ ಚಂಚಚ್ಚಾಮರವಿಜಿತಾಯೈ ನಮಃ 80

ಓಂ ಚಾರುಮಧ್ಯಾಯೈ ನಮಃ
ಓಂ ಚಾರುಗತ್ಯೈ ನಮಃ
ಓಂ ಚಂಡಿಲಾಯೈ ನಮಃ
ಓಂ ಚಾರುಹೋಮಪ್ರಿಯಾಯೈ ನಮಃ 
ಓಂ ಚಾರ್ವಾಯೈ ನಮಃ
ಓಂ ಚರಿತಾಯೈ ನಮಃ
ಓಂ ಚಕ್ರಬಾಹುಕಾಯೈ ನಮಃ
ಓಂ ಚಕ್ರವಾಕಸ್ತನ್ಯೈ ನಮಃ
ಓಂ ಚೇಷ್ಟಾಯೈ ನಮಃ
ಓಂ ಚಿತ್ರಾಯೈ ನಮಃ 90

ಓಂ ಚಾರುವಿಲಾಸಿನ್ಯೈ ನಮಃ
ಓಂ ಚಿತ್ಸ್ವರೂಪಾಯೈ ನಮಃ
ಓಂ ಚಂಪಕಪುಷ್ಪನಿವಾಸಿನ್ಯೈ  ನಮಃ
ಓಂ ಚಿರಪ್ರಜ್ಞಾಯೈ ನಮಃ
ಓಂ ಚಾತಕಾಯೈ ನಮಃ
ಓಂ ಚಾರುಹೇತುಕ್ಯೈ ನಮಃ
ಓಂ ಚೋಕಾರರೂಪಾಯೈ ನಮಃ
ಓಂ ಚೋರಧ್ನ್ಯೈ ನಮಃ
ಓಂ ಚೋರಬಾಧಾವಿನಾಶಿನ್ಯೈ ನಮಃ
ಓಂ ಚೈತನ್ಯಾಯೈ ನಮಃ 100

ಓಂ ಚೇತನಸ್ಥಾಯೈ ನಮಃ
ಓಂ ಚತುರಾಯೈ ನಮಃ
ಓಂ ಚಮತ್ಕೃತ್ಯೈ ನಮಃ
ಓಂ ಚಕ್ರಿಣ್ಯೈ ನಮಃ
ಓಂ ಚಕ್ರಧಾರಿಣ್ಯೈ ನಮಃ
ಓಂ ಚಿತ್ತಗೇಯಾಯೈ ನಮಃ
ಓಂ ಚಿದ್ವಿಲಾಸಿನ್ಯೈ ನಮಃ
ಓಂ ಚಕ್ರವರ್ತಿಕುಲಾಧಾರಾಯೈ ನಮಃ 108

ll ಇತಿ ಶ್ರೀ ಚಂದ್ರಘಂಟಾದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll
***


 ನವರಾತ್ರಿ  ನಾಲ್ಕನೇ  ದಿನ..



ನವರಾತ್ರಿ ದುರ್ಗಾದೇವಿಯ ನಾಲ್ಕನೆಯ ಸ್ವರೂಪ – ಕೂಷ್ಮಾಂಡಾ ದೇವಿ☆

ಸುರಾಸಂಪೂರ್ಣಕಲಶಂ ರುಧಿರಾಪ್ಲುತಮೇವ ಚ |
ದಧಾನ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ ||
ಜಗಜ್ಜನನೀ ದುರ್ಗಾದೇವಿಯ ನಾಲ್ಕನೆಯ ಶಕ್ತಿ ಸ್ವರೂಪವು ‘ಕೂಷ್ಮಾಂಡಾ’ ಎಂದಾಗಿದೆ. ತನ್ನ ಮಂದ, ಮಧುರ ನಗುವಿನಿಂದ ಅಂಡ ಅರ್ಥಾತ್ ಬ್ರಹ್ಮಾಂಡವನ್ನು ಉತ್ಪನ್ನವಾಗಿಸುವ ಕಾರಣ ಇವಳನ್ನು ಕೂಷ್ಮಾಂಡಾದೇವಿ ಎಂದು ಕರೆಯುವರು.
ಸೃಷ್ಟಿಯ ಅಸ್ತಿತ್ವವೇ ಇಲ್ಲದಿರುವಾಗ, ಎಲ್ಲೆಡೆ ಅಂಧಕಾರವೇ-ಅಂಧಕಾರ ಪಸರಿಸಿತ್ತು. ಆಗ ಇದೇ ದೇವಿಯು ತನ್ನ‘ಈಶತ್’ ಹಾಸ್ಯದಿಂದ ಬ್ರಹ್ಮಾಂಡವನ್ನು ರಚಿಸಿದ್ದಳು. ಆದ್ದರಿಂದಲೇ ಇವಳೇ ಸೃಷ್ಟಿಯ ಆದಿ ಸ್ವರೂಪವಾದ ಆದಿಶಕ್ತಿಯಾಗಿದ್ದಾಳೆ. ಇವಳಿಗಿಂತಲೂ ಮೊದಲು ಬ್ರಹ್ಮಾಂಡದ ಅಸ್ತಿತ್ವವೇ ಇರಲಿಲ್ಲ.
ಇವಳ ನಿವಾಸವು ಸೂರ್ಯಮಂಡಲದೊಳಗಿನ ಲೋಕದಲ್ಲಿ ಇದೆ. ಸೂರ್ಯ ಲೋಕದಲ್ಲಿ ನಿವಾಸ ಮಾಡುವ ಅರ್ಹತೆ ಮತ್ತು ಶಕ್ತಿ ಕೇವಲ ಇವಳಲ್ಲೇ ಇದೆ. ಇವಳ ಶರೀರದ ಕಾಂತಿ, ಪ್ರಭೆಯೂ ಸೂರ್ಯನಿಗೆ ಸಮಾನವಾಗಿ ದೇದಿಪ್ಯಮಾನ ಹಾಗೂ ಹೊಳೆಯುವಂತಹುದಿದೆ. ಇವಳ ತೇಜದ ತುಲನೆ ಇದರಿಂದಲೇ ಮಾಡಲಾಗುತ್ತದೆ. ಬೇರೆ ಯಾವುದೇ ದೇವ-ದೇವತೆಗಳೂ ಇವಳ ತೇಜಸ್ಸು ಮತ್ತು ಪ್ರಭಾವಕ್ಕೆ ಸರಿಗಟ್ಟಲಾರರು. ಇವಳ ತೇಜಸ್ಸು ಮತ್ತು ಪ್ರಕಾಶದಿಂದಲೇ ಹತ್ತೂ ದಿಕ್ಕುಗಳು ಪ್ರಕಾಶಿತವಾಗಿವೆ. ಬ್ರಹ್ಮಾಂಡದ ಎಲ್ಲ ವಸ್ತುಗಳಲ್ಲಿ, ಪ್ರಾಣಿಗಳಲ್ಲಿ ಇರುವ ತೇಜಸ್ಸು ಇವಳದೇ ಛಾಯೆಯಾಗಿದೆ.
ಇವಳಿಗೆ ಎಂಟು ಭುಜಗಳಿದ್ದು 'ಅಷ್ಟಭುಜಾದೇವೀ' ಎಂದು ಖ್ಯಾತಳಾಗಿದ್ದಾಳೆ. ಇವಳ ಏಳು ಕೈಗಳಲ್ಲಿ ಕ್ರಮಶಃ ಕಮಂಡಲು, ಧನುಷ, ಬಾಣ, ಕಮಲ, ಅಮೃತತುಂಬಿದ ಕಲಶ, ಚಕ್ರ ಮತ್ತು ಗದೆ ಇವೆ. ಇವಳ ವಾಹನ ಸಿಂಹವಾಗಿದೆ. ಸಂಸ್ಕೃತದಲ್ಲಿ ಕುಂಬಳಕಾಯಿಯನ್ನು 'ಕೂಷ್ಮಾಂಡ'ವೆಂದು ಹೇಳುತ್ತಾರೆ. ಬಲಿಯಲ್ಲಿ ಕುಂಬಳಕಾಯಿಯ ಬಲಿಯೇ ಇವಳಿಗೆ ಸರ್ವಾಧಿಕ ಪ್ರಿಯವಾಗಿದೆ. ಈ ಕಾರಣದಿಂದಲೂ ಇವಳನ್ನು 'ಕೂಷ್ಮಾಂಡಾ' ಎಂದು ಹೇಳುತ್ತಾರೆ.
ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡಾ ದೇವಿಯ ಸ್ವರೂಪದ್ದೇ ಉಪಾಸನೆ ಮಾಡಲಾಗುತ್ತದೆ. ಈ ದಿನ ಸಾಧಕನ ಮನಸ್ಸು ಅನಾಹತಾ ಚಕ್ರದಲ್ಲಿ ನೆಲೆ ನಿಲ್ಲುತ್ತದೆ. ಆದ್ದರಿಂದ ಅಂದು ಅವನು ಅತ್ಯಂತ ಪವಿತ್ರ ಮತ್ತು ಅಚಂಚಲ ಮನಸ್ಸಿನಿಂದ ಕೂಷ್ಮಾಂಡಾ ದೇವಿಯ ಸ್ವರೂಪವನ್ನು ಧ್ಯಾನದಲ್ಲಿ ಧರಿಸಿಕೊಂಡು ಪೂಜೆ ಉಪಾಸನೆಯ ಕಾರ್ಯದಲ್ಲಿ ತೊಡಗಬೇಕು. ಜಗಜ್ಜನನೀ ಕೂಷ್ಮಾಂಡಾ ದೇವಿಯ ಉಪಾಸನೆಯಿಂದ ಭಕ್ತರ ಎಲ್ಲ ರೋಗ ಶೋಕಗಳು ನಾಶವಾಗುತ್ತವೆ. ಇವಳ ಭಕ್ತಿಯಿಂದ ಆಯಸ್ಸು, ಯಶ, ಬಲ, ಆರೋಗ್ಯದ ವೃದ್ಧಿಯಾಗುತ್ತದೆ. ತಾಯಿ ಕೂಷ್ಮಾಂಡಾ ದೇವಿಯು ಸ್ವಲ್ಪ ಸೇವೆ-ಭಕ್ತಿಯಿಂದ ಪ್ರಸನ್ನಳಾಗುತ್ತಾಳೆ. ನಿಜವಾದ ಹೃದಯದಿಂದ ಮನುಷ್ಯನು ಇವಳಿಗೆ ಶರಣಾಗತನಾದರೆ ಬಳಿಕ ಅವನಿಗೆ ಅತ್ಯಂತ ಸುಲಭವಾಗಿ ಪರಮ ಪದದ ಪ್ರಾಪ್ತಿಯಾಗಬಲ್ಲುದು.
ಶಾಸ್ತ್ರಗಳಲ್ಲಿ, ಪುರಾಣಗಳಲ್ಲಿ ವರ್ಣಿಸಿರುವ ವಿಧಿ-ವಿಧಾನಕ್ಕನುಸಾರ ಜಗನ್ಮಾತೆ ದುರ್ಗೆಯ ಉಪಾಸನೆ ಮತ್ತು ಭಕ್ತಿಯ ಮಾರ್ಗದಲ್ಲಿ ಹಗಲು-ರಾತ್ರಿ ಮುಂದುವರಿಯಬೇಕು. ದುರ್ಗೆಯ ಭಕ್ತಿಮಾರ್ಗದಲ್ಲಿ ಕೆಲವೇ ಹೆಜ್ಜೆ ಮುನ್ನಡೆದಾಗ ಭಕ್ತ ಸಾಧಕನಿಗೆ ಅವಳ ಕೃಪೆಯ ಸೂಕ್ಷ್ಮ ಅನುಭವವಾಗ ತೊಡಗುತ್ತದೆ. ಈ ದುಃಖಮಯ ಸಂಸಾರವು ಅವನಿಗೆ ಅತ್ಯಂತ ಸುಖಮಯ ಹಾಗು ಸುಗಮವಾಗುತ್ತದೆ. ತಾಯಿ ದುರ್ಗೆಯ ಉಪಾಸನೆಯು ಮನುಷ್ಯನಿಗೆ ಸಹಜಭಾವದಿಂದ ಭವಸಾಗರದಿಂದ ದಾಟಿಹೋಗಲು ಹೆಚ್ಚಿನ ಸುಗಮ ಹಾಗೂ ಶ್ರೇಯಸ್ಕರ ಮಾರ್ಗವಾಗಿದೆ. ಕೂಷ್ಮಾಂಡಾ ದೇವಿಯ ಉಪಾಸನೆಯು ಮನುಷ್ಯನಿಗೆ ಆದಿ-ವ್ಯಾಧಿಗಳಿಂದ ಪೂರ್ಣವಾಗಿ ಮುಕ್ತಗೊಳಿಸಿ, ಅವನಿಗೆ ಸುಖ, ಸಮೃದ್ಧಿ ಮತ್ತು ಉನ್ನತಿಯ ಕಡೆಗೆ ಕೊಂಡು ಹೋಗುವುದಾಗಿದೆ. ಆದ್ದರಿಂದ ತನ್ನ ಲೌಕಿಕ-ಪಾರಲೌಕಿಕ ಉನ್ನತಿಯನ್ನು ಬಯಸುವವರು ಕೂಷ್ಮಾಂಡಾದೇವಿಯ ಉಪಾಸನೆಯಲ್ಲಿ ಸದಾಕಾಲ ತತ್ಪರರಾಗಿರಬೇಕು. ಕೂಷ್ಮಾಂಡಾ ದೇವಿಯು ಸೂರ್ಯನನ್ನು ಪ್ರತಿನಿಧಿಸುತ್ತಾಳೆ. ಭವಿಷ್ಯದ ಯಾವುದೇ ದುಷ್ಪರಿಣಾಮಗಳನ್ನು ನಿವಾರಿಸುತ್ತಾಳೆ.
***
 ಕೂಷ್ಮಾಂಡಾ ದೇವಿ🌸 🪷
🌹ಸುರಾಸಂಪೂರ್ಣಕಲಶಂ ರುಧಿರಾಪ್ಲುತಮೇವ ಚ |
ದಧಾನ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ |

🌹 ಜಗಜ್ಜನನೀ ದುರ್ಗಾದೇವಿಯ ನಾಲ್ಕನೆಯ ಶಕ್ತಿ ಸ್ವರೂಪವು ‘ಕೂಷ್ಮಾಂಡಾ’ ಎಂದಾಗಿದೆ. ತನ್ನ ಮಂದ, ಮಧುರ ನಗುವಿನಿಂದ ಅಂಡ ಅರ್ಥಾತ್ ಬ್ರಹ್ಮಾಂಡವನ್ನು ಉತ್ಪನ್ನವಾಗಿಸುವ ಕಾರಣ ಇವಳನ್ನು ಕೂಷ್ಮಾಂಡಾದೇವಿ ಎಂದು ಕರೆಯುವರು.

🌹 ಸೃಷ್ಟಿಯ ಅಸ್ತಿತ್ವವೇ ಇಲ್ಲದಿರುವಾಗ, ಎಲ್ಲೆಡೆ ಅಂಧಕಾರವೇ-ಅಂಧಕಾರ ಪಸರಿಸಿತ್ತು. ಆಗ ಇದೇ ದೇವಿಯು ತನ್ನ ‘ಈಶತ್’ ಹಾಸ್ಯದಿಂದ ಬ್ರಹ್ಮಾಂಡವನ್ನು ರಚಿಸಿದ್ದಳು. ಆದ್ದರಿಂದಲೇ ಇವಳೇ ಸೃಷ್ಟಿಯ ಆದಿ ಸ್ವರೂಪವಾದ ಆದಿಶಕ್ತಿಯಾಗಿದ್ದಾಳೆ. ಇವಳಿಗಿಂತಲೂ ಮೊದಲು ಬ್ರಹ್ಮಾಂಡದ ಅಸ್ತಿತ್ವವೇ ಇರಲಿಲ್ಲ. ಇವಳ ನಿವಾಸವು ಸೂರ್ಯಮಂಡಲದೊಳಗಿನ ಲೋಕದಲ್ಲಿ ಇದೆ. ಸೂರ್ಯ ಲೋಕದಲ್ಲಿ ನಿವಾಸ ಮಾಡುವ ಅರ್ಹತೆ ಮತ್ತು ಶಕ್ತಿ ಕೇವಲ ಇವಳಲ್ಲೇ ಇದೆ. ಇವಳ ಶರೀರದ ಕಾಂತಿ, ಪ್ರಭೆಯೂ ಸೂರ್ಯನಿಗೆ ಸಮಾನವಾಗಿ ದೇದಿಪ್ಯಮಾನ ಹಾಗೂ ಹೊಳೆಯುವಂತಹುದಿದೆ. ಇವಳ ತೇಜದ ತುಲನೆ ಇದರಿಂದಲೇ ಮಾಡಲಾಗುತ್ತದೆ. ಬೇರೆ ಯಾವುದೇ ದೇವ-ದೇವತೆಗಳೂ ಇವಳ ತೇಜಸ್ಸು ಮತ್ತು ಪ್ರಭಾವಕ್ಕೆ ಸರಿಗಟ್ಟಲಾರರು. ಇವಳ ತೇಜಸ್ಸು ಮತ್ತು ಪ್ರಕಾಶದಿಂದಲೇ ಹತ್ತೂ ದಿಕ್ಕುಗಳು ಪ್ರಕಾಶಿತವಾಗಿವೆ. ಬ್ರಹ್ಮಾಂಡದ ಎಲ್ಲ ವಸ್ತುಗಳಲ್ಲಿ, ಪ್ರಾಣಿಗಳಲ್ಲಿ ಇರುವ ತೇಜಸ್ಸು ಇವಳದೇ ಛಾಯೆಯಾಗಿದೆ.

🌹 ಇವಳಿಗೆ ಎಂಟು ಭುಜಗಳಿದ್ದು 'ಅಷ್ಟಭುಜಾದೇವೀ' ಎಂದು ಖ್ಯಾತಳಾಗಿದ್ದಾಳೆ. ಇವಳ ಏಳು ಕೈಗಳಲ್ಲಿ ಕ್ರಮಶಃ ಕಮಂಡಲು, ಧನುಷ, ಬಾಣ, ಕಮಲ, ಅಮೃತತುಂಬಿದ ಕಲಶ, ಚಕ್ರ ಮತ್ತು ಗದೆ ಇವೆ. ಇವಳ ವಾಹನ ಸಿಂಹವಾಗಿದೆ. ಸಂಸ್ಕೃತದಲ್ಲಿ ಕುಂಬಳಕಾಯಿಯನ್ನು 'ಕೂಷ್ಮಾಂಡ'ವೆಂದು ಹೇಳುತ್ತಾರೆ. ಬಲಿಯಲ್ಲಿ ಕುಂಬಳಕಾಯಿಯ ಬಲಿಯೇ ಇವಳಿಗೆ ಸರ್ವಾಧಿಕ ಪ್ರಿಯವಾಗಿದೆ. ಈ ಕಾರಣದಿಂದಲೂ ಇವಳನ್ನು 'ಕೂಷ್ಮಾಂಡಾ' ಎಂದು ಹೇಳುತ್ತಾರೆ.

🌹ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡಾ ದೇವಿಯ ಸ್ವರೂಪದ್ದೇ ಉಪಾಸನೆ ಮಾಡಲಾಗುತ್ತದೆ. ಈ ದಿನ ಸಾಧಕನ ಮನಸ್ಸು ಅನಾಹತಾ ಚಕ್ರದಲ್ಲಿ ನೆಲೆ ನಿಲ್ಲುತ್ತದೆ. ಆದ್ದರಿಂದ ಅಂದು ಅವನು ಅತ್ಯಂತ ಪವಿತ್ರ ಮತ್ತು ಅಚಂಚಲ ಮನಸ್ಸಿನಿಂದ ಕೂಷ್ಮಾಂಡಾ ದೇವಿಯ ಸ್ವರೂಪವನ್ನು ಧ್ಯಾನದಲ್ಲಿ ಧರಿಸಿಕೊಂಡು ಪೂಜೆ ಉಪಾಸನೆಯ ಕಾರ್ಯದಲ್ಲಿ ತೊಡಗಬೇಕು. ಜಗಜ್ಜನನೀ ಕೂಷ್ಮಾಂಡಾ ದೇವಿಯ ಉಪಾಸನೆಯಿಂದ ಭಕ್ತರ ಎಲ್ಲ ರೋಗ ಶೋಕಗಳು ನಾಶವಾಗುತ್ತವೆ. ಇವಳ ಭಕ್ತಿಯಿಂದ ಆಯಸ್ಸು, ಯಶ, ಬಲ, ಆರೋಗ್ಯದ ವೃದ್ಧಿಯಾಗುತ್ತದೆ. ತಾಯಿ ಕೂಷ್ಮಾಂಡಾ ದೇವಿಯು ಸ್ವಲ್ಪ ಸೇವೆ-ಭಕ್ತಿಯಿಂದ ಪ್ರಸನ್ನಳಾಗುತ್ತಾಳೆ. ನಿಜವಾದ ಹೃದಯದಿಂದ ಮನುಷ್ಯನು ಇವಳಿಗೆ ಶರಣಾಗತನಾದರೆ ಬಳಿಕ ಅವನಿಗೆ ಅತ್ಯಂತ ಸುಲಭವಾಗಿ ಪರಮ ಪದದ ಪ್ರಾಪ್ತಿಯಾಗಬಲ್ಲುದು.

🌹ಶಾಸ್ತ್ರಗಳಲ್ಲಿ, ಪುರಾಣಗಳಲ್ಲಿ ವರ್ಣಿಸಿರುವ ವಿಧಿ-ವಿಧಾನಕ್ಕನುಸಾರ ಜಗನ್ಮಾತೆ ದುರ್ಗೆಯ ಉಪಾಸನೆ ಮತ್ತು ಭಕ್ತಿಯ ಮಾರ್ಗದಲ್ಲಿ ಹಗಲು-ರಾತ್ರಿ ಮುಂದುವರಿಯಬೇಕು. ದುರ್ಗೆಯ ಭಕ್ತಿಮಾರ್ಗದಲ್ಲಿ ಕೆಲವೇ ಹೆಜ್ಜೆ ಮುನ್ನಡೆದಾಗ ಭಕ್ತ ಸಾಧಕನಿಗೆ ಅವಳ ಕೃಪೆಯ ಸೂಕ್ಷ್ಮ ಅನುಭವವಾಗ ತೊಡಗುತ್ತದೆ. ಈ ದುಃಖಮಯ ಸಂಸಾರವು ಅವನಿಗೆ ಅತ್ಯಂತ ಸುಖಮಯ ಹಾಗು ಸುಗಮವಾಗುತ್ತದೆ. ತಾಯಿ ದುರ್ಗೆಯ ಉಪಾಸನೆಯು ಮನುಷ್ಯನಿಗೆ ಸಹಜಭಾವದಿಂದ ಭವಸಾಗರದಿಂದ ದಾಟಿಹೋಗಲು ಹೆಚ್ಚಿನ ಸುಗಮ ಹಾಗೂ ಶ್ರೇಯಸ್ಕರ ಮಾರ್ಗವಾಗಿದೆ. ಕೂಷ್ಮಾಂಡಾ ದೇವಿಯ ಉಪಾಸನೆಯು ಮನುಷ್ಯನಿಗೆ ಆದಿ-ವ್ಯಾಧಿಗಳಿಂದ ಪೂರ್ಣವಾಗಿ ಮುಕ್ತಗೊಳಿಸಿ, ಅವನಿಗೆ ಸುಖ, ಸಮೃದ್ಧಿ ಮತ್ತು ಉನ್ನತಿಯ ಕಡೆಗೆ ಕೊಂಡು ಹೋಗುವುದಾಗಿದೆ. ಆದ್ದರಿಂದ ತನ್ನ ಲೌಕಿಕ-ಪಾರಲೌಕಿಕ ಉನ್ನತಿಯನ್ನು ಬಯಸುವವರು ಕೂಷ್ಮಾಂಡಾದೇವಿಯ ಉಪಾಸನೆಯಲ್ಲಿ ಸದಾಕಾಲ ತತ್ಪರರಾಗಿರಬೇಕು.
***
ಕೂಷ್ಮಾಂಡ: 'ಕು' ಎಂದರೆ ಸ್ವಲ್ಪ, ಉಷ್ಮ ಎಂದರೆ ಬಿಸಿ, ಅಂಡ ಎಂದರೆ ಅಂತರಿಕ್ಷೀಯ ಮೊಟ್ಟೆ. ಅಂದರೆ ಬ್ರಹ್ಮಾಂಡದ ಸೃಷ್ಟಿಕರ್ತಳು ಎಂದರ್ಥ. ಸೃಷ್ಟಿಯ ಮೊದಲಲ್ಲಿ ಎಲ್ಲೆಲ್ಲೂ ಕತ್ತಲಿದ್ದು ತಾಯಿಯು ಸೂರ್ಯ ಮಂಡಲದಲ್ಲಿದ್ದು ಎಲ್ಲೆಲ್ಲೂ ಬೆಳಕು ಹರಸಿದಳು. ನವರಾತ್ರಿಯ ನಾಲ್ಕನೇ ದಿನ ಪೂಜಿಸಲ್ಪಡುವ ದೇವಿ ಕೂಷ್ಮಾಂಡ. ಅಷ್ಟಭುಜವನ್ನು ಹೊಂದಿದ್ದಾಳೆ. ಈಕೆಯ ಉಪಾಸನೆಯಿಂದ ಮನಸ್ಸು ಅನಾಹತ ಚಕ್ರದಲ್ಲಿ ನೆಲೆಸಿ, ಪೂಜಿಸಿದವರಿಗೆ ಶೋಕನಾಶ, ಆಯುರಾರೋಗ್ಯ, ಐಶ್ವರ್ಯಾದಿಗಳ ವೃದ್ಧಿ, ಯಶೋಕೀರ್ತಿಗಳ ಲಭ್ಯತೆ, ಪರಮಪದ ಪ್ರಾಪ್ತಿಯಾಗುತ್ತದೆ. ಅಂದಿನ ಗ್ರಹ - ರವಿ, ಬಣ್ಣ - ಕಿತ್ತಳೆ, ನೈವೇದ್ಯ - ಘೃತಾನ್ನ.
***
☆☆ ಶರನ್ನವರಾತ್ರಿ - ನವರಾತ್ರಿ ದುರ್ಗಾದೇವಿಯ ನಾಲ್ಕನೆಯ ಸ್ವರೂಪ – ಕೂಷ್ಮಾಂಡಾ ದೇವಿ ☆☆
ಸುರಾಸಂಪೂರ್ಣಕಲಶಂ ರುಧಿರಾಪ್ಲುತಮೇವ ಚ |
ದಧಾನ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ ||
ಜಗಜ್ಜನನೀ ದುರ್ಗಾದೇವಿಯ ನಾಲ್ಕನೆಯ ಶಕ್ತಿ ಸ್ವರೂಪವು ‘ಕೂಷ್ಮಾಂಡಾ’ ಎಂದಾಗಿದೆ. ತನ್ನ ಮಂದ, ಮಧುರ ನಗುವಿನಿಂದ ಅಂಡ ಅರ್ಥಾತ್ ಬ್ರಹ್ಮಾಂಡವನ್ನು ಉತ್ಪನ್ನವಾಗಿಸುವ ಕಾರಣ ಇವಳನ್ನು ಕೂಷ್ಮಾಂಡಾದೇವಿ ಎಂದು ಕರೆಯುವರು.
ಸೃಷ್ಟಿಯ ಅಸ್ತಿತ್ವವೇ ಇಲ್ಲದಿರುವಾಗ, ಎಲ್ಲೆಡೆ ಅಂಧಕಾರವೇ-ಅಂಧಕಾರ ಪಸರಿಸಿತ್ತು. ಆಗ ಇದೇ ದೇವಿಯು ತನ್ನ‘ಈಶತ್’ ಹಾಸ್ಯದಿಂದ ಬ್ರಹ್ಮಾಂಡವನ್ನು ರಚಿಸಿದ್ದಳು. ಆದ್ದರಿಂದಲೇ ಇವಳೇ ಸೃಷ್ಟಿಯ ಆದಿ ಸ್ವರೂಪವಾದ ಆದಿಶಕ್ತಿಯಾಗಿದ್ದಾಳೆ. ಇವಳಿಗಿಂತಲೂ ಮೊದಲು ಬ್ರಹ್ಮಾಂಡದ ಅಸ್ತಿತ್ವವೇ ಇರಲಿಲ್ಲ.
ಇವಳ ನಿವಾಸವು ಸೂರ್ಯಮಂಡಲದೊಳಗಿನ ಲೋಕದಲ್ಲಿ ಇದೆ. ಸೂರ್ಯ ಲೋಕದಲ್ಲಿ ನಿವಾಸ ಮಾಡುವ ಅರ್ಹತೆ ಮತ್ತು ಶಕ್ತಿ ಕೇವಲ ಇವಳಲ್ಲೇ ಇದೆ. ಇವಳ ಶರೀರದ ಕಾಂತಿ, ಪ್ರಭೆಯೂ ಸೂರ್ಯನಿಗೆ ಸಮಾನವಾಗಿ ದೇದಿಪ್ಯಮಾನ ಹಾಗೂ ಹೊಳೆಯುವಂತಹುದಿದೆ. ಇವಳ ತೇಜದ ತುಲನೆ ಇದರಿಂದಲೇ ಮಾಡಲಾಗುತ್ತದೆ. ಬೇರೆ ಯಾವುದೇ ದೇವ-ದೇವತೆಗಳೂ ಇವಳ ತೇಜಸ್ಸು ಮತ್ತು ಪ್ರಭಾವಕ್ಕೆ ಸರಿಗಟ್ಟಲಾರರು. ಇವಳ ತೇಜಸ್ಸು ಮತ್ತು ಪ್ರಕಾಶದಿಂದಲೇ ಹತ್ತೂ ದಿಕ್ಕುಗಳು ಪ್ರಕಾಶಿತವಾಗಿವೆ. ಬ್ರಹ್ಮಾಂಡದ ಎಲ್ಲ ವಸ್ತುಗಳಲ್ಲಿ, ಪ್ರಾಣಿಗಳಲ್ಲಿ ಇರುವ ತೇಜಸ್ಸು ಇವಳದೇ ಛಾಯೆಯಾಗಿದೆ.
ಇವಳಿಗೆ ಎಂಟು ಭುಜಗಳಿದ್ದು 'ಅಷ್ಟಭುಜಾದೇವೀ' ಎಂದು ಖ್ಯಾತಳಾಗಿದ್ದಾಳೆ. ಇವಳ ಏಳು ಕೈಗಳಲ್ಲಿ ಕ್ರಮಶಃ ಕಮಂಡಲು, ಧನುಷ, ಬಾಣ, ಕಮಲ, ಅಮೃತತುಂಬಿದ ಕಲಶ, ಚಕ್ರ ಮತ್ತು ಗದೆ ಇವೆ. ಇವಳ ವಾಹನ ಸಿಂಹವಾಗಿದೆ. ಸಂಸ್ಕೃತದಲ್ಲಿ ಕುಂಬಳಕಾಯಿಯನ್ನು 'ಕೂಷ್ಮಾಂಡ'ವೆಂದು ಹೇಳುತ್ತಾರೆ. ಬಲಿಯಲ್ಲಿ ಕುಂಬಳಕಾಯಿಯ ಬಲಿಯೇ ಇವಳಿಗೆ ಸರ್ವಾಧಿಕ ಪ್ರಿಯವಾಗಿದೆ. ಈ ಕಾರಣದಿಂದಲೂ ಇವಳನ್ನು 'ಕೂಷ್ಮಾಂಡಾ' ಎಂದು ಹೇಳುತ್ತಾರೆ.
ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡಾ ದೇವಿಯ ಸ್ವರೂಪದ್ದೇ ಉಪಾಸನೆ ಮಾಡಲಾಗುತ್ತದೆ. ಈ ದಿನ ಸಾಧಕನ ಮನಸ್ಸು ಅನಾಹತಾ ಚಕ್ರದಲ್ಲಿ ನೆಲೆ ನಿಲ್ಲುತ್ತದೆ. ಆದ್ದರಿಂದ ಅಂದು ಅವನು ಅತ್ಯಂತ ಪವಿತ್ರ ಮತ್ತು ಅಚಂಚಲ ಮನಸ್ಸಿನಿಂದ ಕೂಷ್ಮಾಂಡಾ ದೇವಿಯ ಸ್ವರೂಪವನ್ನು ಧ್ಯಾನದಲ್ಲಿ ಧರಿಸಿಕೊಂಡು ಪೂಜೆ ಉಪಾಸನೆಯ ಕಾರ್ಯದಲ್ಲಿ ತೊಡಗಬೇಕು. ಜಗಜ್ಜನನೀ ಕೂಷ್ಮಾಂಡಾ ದೇವಿಯ ಉಪಾಸನೆಯಿಂದ ಭಕ್ತರ ಎಲ್ಲ ರೋಗ ಶೋಕಗಳು ನಾಶವಾಗುತ್ತವೆ. ಇವಳ ಭಕ್ತಿಯಿಂದ ಆಯಸ್ಸು, ಯಶ, ಬಲ, ಆರೋಗ್ಯದ ವೃದ್ಧಿಯಾಗುತ್ತದೆ. ತಾಯಿ ಕೂಷ್ಮಾಂಡಾ ದೇವಿಯು ಸ್ವಲ್ಪ ಸೇವೆ-ಭಕ್ತಿಯಿಂದ ಪ್ರಸನ್ನಳಾಗುತ್ತಾಳೆ. ನಿಜವಾದ ಹೃದಯದಿಂದ ಮನುಷ್ಯನು ಇವಳಿಗೆ ಶರಣಾಗತನಾದರೆ ಬಳಿಕ ಅವನಿಗೆ ಅತ್ಯಂತ ಸುಲಭವಾಗಿ ಪರಮ ಪದದ ಪ್ರಾಪ್ತಿಯಾಗಬಲ್ಲುದು.
ಶಾಸ್ತ್ರಗಳಲ್ಲಿ, ಪುರಾಣಗಳಲ್ಲಿ ವರ್ಣಿಸಿರುವ ವಿಧಿ-ವಿಧಾನಕ್ಕನುಸಾರ ಜಗನ್ಮಾತೆ ದುರ್ಗೆಯ ಉಪಾಸನೆ ಮತ್ತು ಭಕ್ತಿಯ ಮಾರ್ಗದಲ್ಲಿ ಹಗಲು-ರಾತ್ರಿ ಮುಂದುವರಿಯಬೇಕು. ದುರ್ಗೆಯ ಭಕ್ತಿಮಾರ್ಗದಲ್ಲಿ ಕೆಲವೇ ಹೆಜ್ಜೆ ಮುನ್ನಡೆದಾಗ ಭಕ್ತ ಸಾಧಕನಿಗೆ ಅವಳ ಕೃಪೆಯ ಸೂಕ್ಷ್ಮ ಅನುಭವವಾಗ ತೊಡಗುತ್ತದೆ. ಈ ದುಃಖಮಯ ಸಂಸಾರವು ಅವನಿಗೆ ಅತ್ಯಂತ ಸುಖಮಯ ಹಾಗು ಸುಗಮವಾಗುತ್ತದೆ. ತಾಯಿ ದುರ್ಗೆಯ ಉಪಾಸನೆಯು ಮನುಷ್ಯನಿಗೆ ಸಹಜಭಾವದಿಂದ ಭವಸಾಗರದಿಂದ ದಾಟಿಹೋಗಲು ಹೆಚ್ಚಿನ ಸುಗಮ ಹಾಗೂ ಶ್ರೇಯಸ್ಕರ ಮಾರ್ಗವಾಗಿದೆ. ಕೂಷ್ಮಾಂಡಾ ದೇವಿಯ ಉಪಾಸನೆಯು ಮನುಷ್ಯನಿಗೆ ಆದಿ-ವ್ಯಾಧಿಗಳಿಂದ ಪೂರ್ಣವಾಗಿ ಮುಕ್ತಗೊಳಿಸಿ, ಅವನಿಗೆ ಸುಖ, ಸಮೃದ್ಧಿ ಮತ್ತು ಉನ್ನತಿಯ ಕಡೆಗೆ ಕೊಂಡು ಹೋಗುವುದಾಗಿದೆ. ಆದ್ದರಿಂದ ತನ್ನ ಲೌಕಿಕ-ಪಾರಲೌಕಿಕ ಉನ್ನತಿಯನ್ನು ಬಯಸುವವರು ಕೂಷ್ಮಾಂಡಾದೇವಿಯ ಉಪಾಸನೆಯಲ್ಲಿ ಸದಾಕಾಲ ತತ್ಪರರಾಗಿರಬೇಕು. ಕೂಷ್ಮಾಂಡಾ ದೇವಿಯು ಸೂರ್ಯನನ್ನು ಪ್ರತಿನಿಧಿಸುತ್ತಾಳೆ. ಭವಿಷ್ಯದ ಯಾವುದೇ ದುಷ್ಪರಿಣಾಮಗಳನ್ನು ನಿವಾರಿಸುತ್ತಾಳೆ.
***

  4. ನಾಲ್ಕನೇ ದಿನ ಕೂಷ್ಮಾಂಡ ದೇವಿಯ ಮಂತ್ರ ಪಠಿಸಿ ಯಾ ದೇವಿ ಸರ್ವಭೂತೇಷು ಮಾಂ ಕೂಷ್ಮಾಂಡ ರೂಪೇಣ ಸಂಸ್ಥಿತಾ| ನಮಸ್ತ್ಯೈ ನಮಸ್ತೈ ನಮಸ್ತೈ ನಮೋ ನಮಃ||​ಕೂಷ್ಮಾಂಡ ದೇವಿ ಉಪಾಸನ ಮಂತ್ರ ಕುಸ್ತಿತಃ ಕೂಷ್ಮಾ ಕೂಷ್ಮಾ - ತ್ರಿವಿಧತಾಪಯುತಃ ಸಂಸಾರಃ, ಸ ಅಂಡೇ ಮಾಂಸಪೇಶ್ಯಾಮುದರರೂಪಾಯಾಂ ಯಸ್ಯಾಃ ಸಾ ಕೂಷ್ಮಾಂಡ ಕೂಷ್ಮಾಂಡಾ ದೇವಿಯನ್ನು ಪೂಜಿಸುವುದರಿಂದಾಗಿ ನಿಮ್ಮ ಜಾತಕದಲ್ಲಿ ಗ್ರಹ ದೋಷವಿದ್ದರೆ ದೂರಾಗುವುದು, ನೀವು ಸಮಾಜದಲ್ಲಿ ಪ್ರಸಿದ್ಧಿ ಪಡೆಯಲು ಸಾಧ್ಯವಾಗುವುದು.
***
 
‌ನವರಾತ್ರಿ ಮಹೋತ್ಸವ ನಾಲ್ಕನೆಯ ದಿನ ಕೂಷ್ಮಾಂಡ ದೇವಿಯ ಆರಾಧನೆ -  ಪೂಜೆ ವಿಧಾನ, ಮಂತ್ರ ಮಹತ್ವ, ಕಥೆ, ಪ್ರಯೋಜನ..!

ಶಾರದೀಯ ನವರಾತ್ರಿಯ ಪ್ರತಿ ದಿನವೂ ವಿಭಿನ್ನವಾಗಿದೆ ಮತ್ತು ಈ ದಿನಗಳಲ್ಲಿ ತಾಯಿಯ ವಿವಿಧ ರೂಪಗಳನ್ನು ಗೌರವದಿಂದ ಪೂಜಿಸಲಾಗುತ್ತದೆ. ಮಾತೆ ದುರ್ಗೆಯ ವಿವಿಧ ರೂಪಗಳಿಗೆ ವಿಭಿನ್ನ ಹಿನ್ನೆಲೆಯಿದೆ. ಈ ಕಾರಣಕ್ಕಾಗಿಯೇ ಪೂಜೆಯ ಸಮಯದಲ್ಲಿ ಕೆಲವು ವಿಶೇಷ ನಿಯಮಗಳನ್ನು ಅನುಸರಿಸಲು ಸಲಹೆ ನೀಡಲಾಗುತ್ತದೆ. ತಾಯಿಯ ಈ ಒಂಬತ್ತು ರೂಪಗಳ ಬಗ್ಗೆ ನಾವು ನಿಮಗೆ ನಿಯಮಿತವಾಗಿ ಹೇಳುತ್ತಿದ್ದೇವೆ. ಅದೇ ಅನುಕ್ರಮದಲ್ಲಿ, ನಾಳೆ ‌ನವರಾತ್ರಿಯ ನಾಲ್ಕನೇ ದಿನ  ದುರ್ಗಾ ದೇವಿಯ 4ನೇ ರೂಪವಾದ ಕೂಷ್ಮಾಂಡ ದೇವಿಯನ್ನು ವಿಧಿ - ವಿಧಾನಗಳಂತೆ ಪೂಜಿಸಲಾಗುತ್ತದೆ.

ಹಿಂದೂ ಧರ್ಮದಲ್ಲಿ ತಾಯಿ ಕೂಷ್ಮಾಂಡಾ ವಿಶ್ವವನ್ನು ಸೃಷ್ಟಿಸಿದಳು ಎಂಬ ನಂಬಿಕೆ ಇದೆ. ಈ ಕಾರಣಕ್ಕಾಗಿ ಅವರ ಪೂಜೆ ವಿಶೇಷವಾಗಿ ಫಲಪ್ರದವೆಂದು ಪರಿಗಣಿಸಲಾಗಿದೆ. ನವರಾತ್ರಿ ಹಬ್ಬದ 4ನೇ ದಿನದಂದು ಮಾಡುವ ಕೂಷ್ಮಾಂಡ ದೇವಿಯ ಪೂಜೆ ವಿಧಿ - ವಿಧಾನಗಳಾವುವು.? ಕೂಷ್ಮಾಂಡ ದೇವಿಗೆ ಸಂಬಂಧಿಸಿದ ಮಂತ್ರಗಳಾವುವು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
                ‌                                                       ​ಕೂಷ್ಮಾಂಡ ದೇವಿ ರೂಪ

ಕೂಷ್ಮಾಂಡ ಎಂಬುದು ಸಂಸ್ಕೃತ ಪದವಾಗಿದೆ. ಇದರರ್ಥ ಕುಮ್ಹದ ಅಂದರೆ ಕುಂಬಳಕಾಯಿ. ಈ ಕಾರಣಕ್ಕಾಗಿ, ತಾಯಿಯನ್ನು ಮೆಚ್ಚಿಸಲು ಕುಂಬಳಕಾಯಿಯನ್ನು ದಾನ ಮಾಡುವುದು, ಕುಂಬಳಕಾಯಿಯನ್ನು ಅರ್ಪಿಸುವುದು ಅದರಲ್ಲೂ ಬೂದು ಕುಂಬಳಕಾಯಿಯಾಗಿರಬೇಕು. ಈ ರೀತಿ ಮಾಡುವುದನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಎಂಟು ತೋಳುಗಳಿಂದ ದೈತ್ಯ ರೂಪವನ್ನು ತೋರುವ ಕೂಷ್ಮಾಂಡ ದೇವಿಯನ್ನು ಪೂಜಿಸುವುದರಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ ಮತ್ತು ಸಂತೋಷ ಮತ್ತು ಸಂಪತ್ತು ಸಿಗುತ್ತದೆ ಎನ್ನುವ ನಂಬಿಕೆಯಿದೆ. ದುರ್ಗಾ ದೇವಿಯ ಕೂಷ್ಮಾಂಡ ದೇವಿಯ ರೂಪವು ವಿಶಿಷ್ಟವಾಗಿದ್ದು, ಅವಳು 8 ತೋಳುಗಳನ್ನು ಹೊಂದಿದ್ದಾಳೆ. ಮತ್ತು ಆಕೆ ತನ್ನ ಕೈಯಲ್ಲಿ ಜಪಮಾಲೆಯನ್ನು ಹಿಡಿದು, ಸಿಂಹದ ಮೇಲೆ ಸವಾರಿ ಮಾಡಿಕೊಂಡು ಬರುತ್ತಾಳೆ. ಕೂಷ್ಮಾಂಡ ದೇವಿಯ ರೂಪವು ಮಂದ ನಗುವಿನ ರೂಪವಾಗಿದೆ. ಬ್ರಹ್ಮಾಂಡವು ಅಸ್ತಿತ್ವದಲ್ಲಿಲ್ಲದಿದ್ದಾಗ, ಭಗವತಿಯ ಈ ರೂಪವು ಮೃದುವಾದ ನಗುವಿನೊಂದಿಗೆ ವಿಶ್ವವನ್ನು ಸೃಷ್ಟಿಸಿತು ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಅವಳು ಮೂಲ ರೂಪ ಮತ್ತು ಬ್ರಹ್ಮಾಂಡದ ಮೂಲ ಶಕ್ತಿಯಾಗಿದ್ದಾಳೆ. ಕೂಷ್ಮಾಂಡ ದೇವಿಯ ವಾಸವು ಸೌರವ್ಯೂಹದ ಒಳಗಿನ ಪ್ರಪಂಚದಲ್ಲಿದೆ ಎಂದು ನಂಬಲಾಗಿದೆ.

​ಕೂಷ್ಮಾಂಡ ದೇವಿ ಪೂಜೆ ವಿಧಾನ

- ನವರಾತ್ರಿಯ ನಾಲ್ಕನೇ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದು ನಿತ್ಯಕರ್ಮದಿಂದ ಮುಕ್ತರಾಗಿ ಸ್ನಾನ ಮಾಡಿ.

- ಇದರ ನಂತರ, ಕಲಶವನ್ನು ವಿಧಿ - ವಿಧಾನಗಳ ಮೂಲಕ ಪೂಜಿಸುವ ಜೊತೆಗೆ ದುರ್ಗಾ ದೇವಿಯನ್ನು ಮತ್ತು ಅವಳ ರೂಪವನ್ನು ಪೂಜಿಸಿ.

- ಕೂಷ್ಮಾಂಡ ದೇವಿಗೆ ಸಿಂಧೂರ, ಹೂವುಗಳು, ಹೂ ಮಾಲೆಗಳು, ಅಕ್ಷತೆ ಇತ್ಯಾದಿಗಳನ್ನು ಅರ್ಪಿಸಿ.

- ಇದಾದ ನಂತರ ತುಪ್ಪದ ದೀಪ ಮತ್ತು ಧೂಪವನ್ನು ಬೆಳಗಿಸಿ, ತಾಯಿಯ ಮಂತ್ರವನ್ನು 108 ಬಾರಿ ಜಪಿಸಿ.

- ದುರ್ಗಾ ಸಪ್ತಶತಿಯನ್ನು ಸರಿಯಾಗಿ ಪಠಿಸಿ ಮತ್ತು ದುರ್ಗಾ ಚಾಲೀಸಾವನ್ನು ಕಡ್ಡಾಯವಾಗಿ ಪಠಿಸಿ.

- ತಾಯಿಯನ್ನು ಈ ರೀತಿ ಪೂಜಿಸುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ.

​ಕೂಷ್ಮಾಂಡ ದೇವಿಗೆ ಭೋಗ
- ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡ ದೇವಿಗೆ ಮಾಲ್ಪುವಾವನ್ನು ಅರ್ಪಿಸಿದರೆ ಅಮ್ಮನ ವಿಶೇಷ ಕೃಪೆ ಉಳಿಯುತ್ತದೆ.

- ತಾಯಿಗೆ ಮಾಲ್ಪುವಾವನ್ನು ಅರ್ಪಿಸುವುದರಿಂದ ಭಕ್ತರ ಮನೋಸ್ಥೈರ್ಯ ಹೆಚ್ಚುತ್ತದೆ ಮತ್ತು ಆತ್ಮಸ್ಥೈರ್ಯವನ್ನು ನೀಡುತ್ತದೆ ಎಂದು ನಂಬಲಾಗಿದೆ.

- ಭೋಗವನ್ನು ಅರ್ಪಿಸಿದ ನಂತರ, ತಾಯಿಯ ಮೂರ್ತಿಯ ಮುಂದೆ ನೀರು ತುಂಬಿದ ಪಾತ್ರೆಯನ್ನು ಇರಿಸಿ.

- ನೀರಿಲ್ಲದೆ ಭೋಗವು ಅಪೂರ್ಣ ಎನ್ನುವ ನಂಬಿಕೆಯಿದೆ.

​ಯಾವ ಬಣ್ಣವು ಉತ್ತಮ..?
ನೀವು ಕೂಷ್ಮಾಂಡ ದೇವಿಯನ್ನು ಕೆಲವು ವಿಶೇಷ ಬಣ್ಣಗಳ ಬಟ್ಟೆಗಳನ್ನು ಧರಿಸಿ ಸರಿಯಾದ ರೀತಿಯಲ್ಲಿ ಪೂಜಿಸಿದರೆ ನಿಮ್ಮ ಪೂಜೆಯು ಆಕೆಗೆ ಸಂಪೂರ್ಣ ಸ್ವೀಕಾರಾರ್ಹವಾಗಿರುತ್ತದೆ. ಈ ದಿನ ಕೆಂಪು, ಗುಲಾಬಿ ಮತ್ತು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿ. ವಿಶೇಷವಾಗಿ ಹಳದಿ ಬಟ್ಟೆಯನ್ನು ಧರಿಸಿದರೆ ತಾಯಿಯ ವಿಶೇಷ ಅನುಗ್ರಹವು ಸಿಗುತ್ತದೆ.

​ಕೂಷ್ಮಾಂಡ ದೇವಿ ಪೂಜೆಯ ಮಹತ್ವ
ಕೂಷ್ಮಾಂಡ ದೇವಿಯನ್ನು ಪೂಜಿಸುವುದರಿಂದ ಆಕೆಯು ನಿಮಗೆ ಆರೋಗ್ಯಕರ ಮತ್ತು ಸುಂದರವಾದ ದೇಹವನ್ನು ನೀಡುತ್ತಾಳೆ ಎನ್ನುವ ನಂಬಿಕೆಯಿದೆ. ತಾಯಿಯ ಈ ರೂಪವನ್ನು ಪೂಜಿಸುವುದರಿಂದ ಎಲ್ಲಾ ರೋಗಗಳು ನಿವಾರಣೆಯಾಗುತ್ತದೆ ಮತ್ತು ಮನಸ್ಸು ಸಂತೋಷವಾಗಿರುತ್ತದೆ. ಯಾವುದೇ ಪ್ರಮುಖ ಸಮಸ್ಯೆಯ ಪರಿಹಾರವು ಕೇವಲ ತಾಯಿಯ ಧ್ಯಾನ ಮತ್ತು ಪೂಜೆಯಿಂದ ಮುನ್ನೆಲೆಗೆ ಬರುತ್ತದೆ ಮತ್ತು ಪಾಪಗಳು ದೂರವಾಗುತ್ತವೆ.

​ಕೂಷ್ಮಾಂಡ ದೇವಿ ಮಂತ್ರ
- ''ಏಂ ಹ್ರೀಂ ದೇವ್ಯೈ ನಮಃ

ವಂದೇ ವಾಂಚಿತ ಕಾಮಾರ್ಥ ಚಂದ್ರಾರ್ಧಕೃತಶೇಖರಂ|

ಸಿಂಹರೂಢ ಅಷ್ಟಭುಜಾ ಕೂಷ್ಮಾಂಡ ಯಶಸ್ವಿನೀಂ||''

- ''ಓಂ ಏಂ ಹ್ರೀಂ ಕ್ಲೀಂ ಕೂಷ್ಮಾಂಡ ನಮಃ''

- ''ಯಾ ದೇವಿ ಸರ್ವಭೂತೇಷು

ಮಾಂ ಕೂಷ್ಮಾಂಡ ರೂಪೇಣ ಪ್ರತಿಷ್ಠಿತತಾ

ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ''

- ಕೂಷ್ಮಾಂಡ ದೇವಿ ಉಪಾಸನ ಮಂತ್ರ

ಕುಸ್ತಿತಃ ಕೂಷ್ಮಾ

ಕೂಷ್ಮಾ - ತ್ರಿವಿಧತಾಪಯುತಃ

ಸಂಸಾರಃ ಸ ಅಂಡೇ ಮಾಂಸಪೇಶ್ಯಾಮುದರರೂಪಾಯಾಂ

ಯಸ್ಯಾಃ ಸಾ ಕೂಷ್ಮಾಂಡ

​ಕೂಷ್ಮಾಂಡ ದೇವಿ ಪೂಜೆ ಪ್ರಯೋಜನ
ಕುಂಡಲಿನಿಯನ್ನು ಜಾಗೃತಗೊಳಿಸಲು ಬಯಸುವವರು ನವರಾತ್ರಿಯ ಮೂರನೇ ದಿನದಂದು ಅಂದರೆ ಇಂದು ತಾಯಿ ಕೂಷ್ಮಾಂಡಳನ್ನು ಪೂಜಿಸಬೇಕು, ನಂತರ ಮನಸ್ಸನ್ನು ಕೇಂದ್ರೀಕರಿಸಿ ಧ್ಯಾನದ ಮೂಲಕ ದೇವಿಯನ್ನು ಒಲಿಸಿಕೊಳ್ಳಬೇಕು. ಈ ರೀತಿಯಾಗಿ, ಪ್ರಯತ್ನಗಳನ್ನು ಮಾಡುವ ಸಾಧಕರಿಗೆ ಕೂಷ್ಮಾಂಡ ದೆವಿಯು ಯಶಸ್ಸನ್ನು ಕರುಣಿಸುತ್ತಾಳೆ. ಈ ಕಾರಣದಿಂದಾಗಿ ವ್ಯಕ್ತಿಯು ಎಲ್ಲಾ ರೀತಿಯ ಭಯದಿಂದ ಮುಕ್ತನಾಗುತ್ತಾನೆ ಮತ್ತು ತಾಯಿಯ ಅನುಗ್ರಹವನ್ನು ಪಡೆಯುತ್ತಾನೆ. ಆದ್ದರಿಂದ, ಈ ದಿನದಂದು ತಾಯಿಯ ಸ್ವಭಾವವನ್ನು ಶುದ್ಧ ಹೃದಯದಿಂದ ಮನಸ್ಸಿನಲ್ಲಿ ಇಟ್ಟುಕೊಂಡು ಪೂಜೆಯನ್ನು ಮಾಡಬೇಕು. ಕೂಷ್ಮಾಂಡ ದೇವಿಯನ್ನು ಪೂಜಿಸುವುದರಿಂದ ಭಕ್ತರ ಎಲ್ಲಾ ರೋಗಗಳು ನಾಶವಾಗುತ್ತವೆ. ತಾಯಿಯ ಮೇಲಿನ ಭಕ್ತಿಯು ಉತ್ತಮ ಜೀವನ, ಕೀರ್ತಿ, ಶಕ್ತಿ ಮತ್ತು ಆರೋಗ್ಯವನ್ನು ಹೆಚ್ಚಿಸುತ್ತದೆ.

​ಕೂಷ್ಮಾಂಡ ದೇವಿ ಕಥೆ
ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ದುರ್ಗೆಯ ನಾಲ್ಕನೇ ರೂಪವನ್ನು ಕೂಷ್ಮಾಂಡ ದೇವಿ ಎಂದು ಕರೆಯಲಾಗುತ್ತದೆ. ಈ ದೇವಿಯು ರಾಕ್ಷಸರನ್ನು ಕೊಲ್ಲಲು ಅವತರಿಸಿದಳು. ಅದೇ ಸಮಯದಲ್ಲಿ, ಈ ಜಗತ್ತು ಅಸ್ತಿತ್ವದಲ್ಲಿರಲಿಲ್ಲ ಮತ್ತು ಸುತ್ತಲೂ ಕತ್ತಲೆ ಕವಿದಿತ್ತು. ಆದರೆ, ದೇವಿಯ ಅನಾವರಣದ ನಂತರ ಸೃಷ್ಟಿಯು ವಿಶೇಷ ಬದಲಾವಣೆಯನ್ನು ಕಂಡಿತು. ಅದಕ್ಕಾಗಿಯೇ ತಾಯಿ ಕೂಷ್ಮಾಂಡಳನ್ನು ಆದಿಸ್ವರೂಪ ಎಂದು ಕರೆಯುತ್ತಾರೆ. ದೇವಿಯು ತನ್ನ 8 ಕೈಗಳಲ್ಲಿ ಕಮಂಡಲ, ಬಿಲ್ಲು ಬಾಣ, ಶಂಖ, ಚಕ್ರ, ಗದೆ, ಸಿದ್ಧಿಗಳು, ನಿಧಿ ಮತ್ತು ಅಮೃತ ಕಲಶದಿಂದ ಜಪಿಸುವ ಮಾಲೆಗಳನ್ನು ಹಿಡಿದುಕೊಂಡಿದ್ದಾಳೆ.

ಪುರಾಣಗಳ ಪ್ರಕಾರ ಕೂಷ್ಮಾಂಡ ದೇವಿಯ ದೇಹದ ತೇಜಸ್ಸು ಸೂರ್ಯನಂತಿದೆ. ಕೂಷ್ಮಾಂಡ ದೇವಿಯನ್ನು ಯಾರು ನಿಜವಾದ ಹೃದಯದಿಂದ ಪೂಜಿಸುತ್ತಾರೋ, ತಾಯಿಯು ಅವರಿಂದ ಶೀಘ್ರದಲ್ಲೇ ಸಂತೋಷಪಡುತ್ತಾಳೆ ಮತ್ತು ಎಲ್ಲಾ ರೋಗಗಳು ಮತ್ತು ದುಃಖಗಳನ್ನು ನಾಶಮಾಡುತ್ತಾಳೆ ಎಂದು ನಂಬಲಾಗಿದೆ. ಅದೇ ಸಮಯದಲ್ಲಿ, ಅವರ ಭಕ್ತಿಯು ಮನುಷ್ಯನ ಶಕ್ತಿ, ವಯಸ್ಸು, ಖ್ಯಾತಿ ಮತ್ತು ಆರೋಗ್ಯವನ್ನು ಹೆಚ್ಚಿಸುತ್ತದೆ.
***

|| ಶ್ರೀ ಕೂಶ್ಮಾಂಡಿನಿದೇವಿ ಅಷ್ಟೋತ್ತರ ಶತನಾಮಾವಳಿ ll

ಓಂ ಕೂಶ್ಮಾಂಡಿನಿದೇವ್ಯೈ ನಮಃ
ಓಂ ಕುಶರತಾಯೈ ನಮಃ
ಓಂ ಕುಶೇಶಯವಿಲೋಚನಾಯೈ ನಮಃ
ಓಂ ಕೋಶಲಾಯೈ ನಮಃ
ಓಂ ಕೇಶವಪ್ರಿಯಾಯೈ ನಮಃ
ಓಂ ಕಾಶ್ಮೀರಲಿಪ್ತವಕ್ಷೋಜಾಯೈ ನಮಃ
ಓಂ ಕಶ್ಯಪಾನ್ವಯವರ್ಧಿನ್ಯೈ ನಮಃ
ಓಂ ಕುಶಾವರ್ತ್ತಾಯೈ ನಮಃ
ಓಂ ಕ್ಲೇಶನಾಶಿನ್ಯೈ ನಮಃ
ಓಂ ಕೌಶಿಕಾಗಾರವಾಸಿನ್ಯೈ ನಮಃ 10

ಓಂ ಕುರರ್ಯ್ಯೈ ನಮಃ
ಓಂ ಕುಲಪೂಜ್ಯಾಯೈ ನಮಃ
ಓಂ ಕುಲಾರಾಧ್ಯಾಯೈ ನಮಃ
ಓಂ ಕುಶಲಾಕೃತಿರೂಪಾಯೈ ನಮಃ
ಓಂ ಕುಲಭೂಷಾಯೈ ನಮಃ
ಓಂ ಕುಕ್ಷ್ಯೈ ನಮಃ
ಓಂ ಕುರರೀಗಣಸೇವಿತಾಯೈ ನಮಃ
ಓಂ ಕುಲಪುಷ್ಪಾಯೈ ನಮಃ
ಓಂ ಕುಲರತಾಯೈ ನಮಃ
ಓಂ ಕುಲಪುಷ್ಪಪರಾಯಣಾಯೈ ನಮಃ 20

ಓಂ ಕುಲವಸ್ತ್ರಾಯೈ ನಮಃ
ಓಂ ಕುಮಾರೀಪೂಜನೋದ್ಯತಾಯೈ ನಮಃ
ಓಂ ಕೇಶವಾಸಕ್ತಮಾನಸಾಯೈ ನಮಃ
ಓಂ ಕೃಶಾನುತಪನದ್ಯುತಯೇ ನಮಃ
ಓಂ ಕುಮಾರ್ಯೈ ನಮಃ
ಓಂ ಕಾಮಸನ್ತುಷ್ಟಾಯೈ ನಮಃ
ಓಂ ಕ್ಲೇಶಸಂಘವಿನಾಶಿನ್ಯೈನಮಃ
ಓಂ ಕೌಶಿಕ್ಯೈ ನಮಃ
ಓಂ ಕುಮಾರೀರೂಪಧಾರಿಣ್ಯೈ ನಮಃ
ಓಂ ಕೇಶೀಸೂದನತತ್ಪರಾಯೈ ನಮಃ 30

ಓಂ ಕುಮಾರ್ಯೈ ನಮಃ
ಓಂ ಕುಠಾರವರಧಾರಿಣ್ಯೈ ನಮಃ
ಓಂ ಕೋವಿದನುತಾಯೈ ನಮಃ
ಓಂ ಕೋಮಲಾಯೈ ನಮಃ
ಓಂ ಕೋಕಿಲಸ್ವನಾಯೈ ನಮಃ
ಓಂ ಕುಂಕುಮಾಭರಣಾನ್ವಿತಾಯೈ ನಮಃ ಓಂ ಕಾಲಚಕ್ರಾಯೈ ನಮಃ
ಓಂ ಕಾಲಗತ್ಯೈ ನಮಃ
ಓಂ ಕಾಲಚಕ್ರಮನೋಭವಾಯೈ ನಮಃ ಓಂ ಕುನ್ದಮಧ್ಯಾಯೈ ನಮಃ  40

ಓಂ ಕುನ್ದಪುಷ್ಪಾಯೈ ನಮಃ
ಓಂ ಕುಲಕಾನ್ತಾಯೈ ನಮಃ
ಓಂ ಕುಲಮಾರ್ಗಪರಾಯಣಾಯೈ ನಮಃ ಓಂ ಕುಲ್ಲಾಯೈ ನಮಃ
ಓಂ ಕುರುಕುಲ್ಲಾಯೈ ನಮಃ
ಓಂ ಕುಲ್ಲುಕಾಯೈ ನಮಃ
ಓಂ ಕುಲಕಾಮದಾಯೈ ನಮಃ
ಓಂ ಕುಂಕುಮಾರುಣವಿಗ್ರಹಾಯೈ ನಮಃ  ಓಂ ಕುಂಕುಮಾನನ್ದಸನ್ತೋಷಾಯೈ ನಮಃ
ಓಂ ಕ್ರುದ್ಧಾಯೈ ನಮಃ 50

ಓಂ ಕುರಂಗ್ಯೈ ನಮಃ
ಓಂ ಕುಟಜಾಶ್ರಯಾಯೈ ನಮಃ
ಓಂ ಕುಮ್ಭೀನಸವಿಭೂಷಾಯೈ ನಮಃ
ಓಂ ಕಾಶ್ಮೀರದ್ರವಚರ್ಚಿತಾಯೈ ನಮಃ
ಓಂ ಕ್ಲೇಶರಹಿತಾಯೈ ನಮಃ
ಓಂ ಕುಲಚೂಡಾಮಣ್ಯೈ ನಮಃ
ಓಂ ಕುಲಾಯೈ ನಮಃ
ಓಂ ಕುಲಾಲಗೃಹಕನ್ಯಾಯೈ ನಮಃ
ಓಂ ಕೃಶಾನವ್ಯೈ ನಮಃ
ಓಂ ಕುಲಾರಾಧ್ಯಾಯೈ ನಮಃ 60

ಓಂ ಕುಶಾವರ್ತನಿವಾಸಾಯೈ ನಮಃ
ಓಂ ಕುಲಕುಂಡಸಮೋಲ್ಲಾಸಾಯೈ ನಮಃ ಓಂ ಕುಂಡಪುಷ್ಪಪರಾಯಣಾಯೈ ನಮಃ ಓಂ ಕೋಶಲಾಕ್ಷ್ಯೈ ನಮಃ
ಓಂ ಕುಶಾವತ್ಯೈ ನಮಃ
ಓಂ ಕುಂಡಗೋಲೋದ್ಭವಾಧಾರಾಯೈ ನಮಃ
ಓಂ ಕೌಶಿಕಪ್ರೀತಾಯೈ ನಮಃ
ಓಂ ಕೇಶವಾನನ್ದಕಾರಿಣ್ಯೈ ನಮಃ
ಓಂ ಕುಂಡಗೋಲಪ್ರಪೂಜಿತಾಯೈ ನಮಃ ಓಂ ಕುಹ್ವ್ಯೈ ನಮಃ 70

ಓಂ ಕೌಶಾಮ್ಭ್ಯೈ ನಮಃ
ಓಂ ಕೇಶವಾರಾಧ್ಯಹೃದಯಾಯೈ ನಮಃ
ಓಂ ಕುಂಡದೇವರತಾಯೈ ನಮಃ
ಓಂ ಕುಲಚಕ್ರಪರಾಯಣಾಯೈ ನಮಃ
ಓಂ ಕಾಶ್ಯಪ್ಯೈ ನಮಃ
ಓಂ ಕುಲಕುಂಡಸಮಾಕಾರಾಯೈ ನಮಃ
ಓಂ ಕೇಶಿದೈತ್ಯನಿಷೂದಿನ್ಯೈ ನಮಃ
ಓಂ ಕುಂಡಸಿದ್ಧ್ಯೈ ನಮಃ
ಓಂ ಕುಂಡಋದ್ಧ್ಯೈ ನಮಃ
ಓಂ ಕುಮಾರದಾಯೈ ನಮಃ 80

ಓಂ ಕಾಶ್ಯೈ ನಮಃ
ಓಂ ಕುಲದಾಯೈ ನಮಃ
ಓಂ ಕೋಶಾಯೈ ನಮಃ
ಓಂ ಕುಲೇಶ್ವರ್ಯೈ ನಮಃ
ಓಂ ಕುಲಲಿಂಗಾಯೈ ನಮಃ
ಓಂ ಕುಲಾನನ್ದಾಯೈ ನಮಃ
ಓಂ ಕುಲರಮ್ಯಾಯೈ ನಮಃ
ಓಂ ಕುತರ್ಕಧೃಷೇ ನಮಃ
ಓಂ ಕುಲಿಶಾಂಗ್ಯೈ ನಮಃ
ಓಂ ಕೃಶಾಂಗ್ಯೈ ನಮಃ 90

ಓಂ ಕೋಶಲಾಕ್ಷ್ಯೈ ನಮಃ
ಓಂ ಕೋಶಾಯೈ ನಮಃ
ಓಂ ಕೋಮಲಾಯೈ ನಮಃ
ಓಂ ಕೋಟಿರೂಪಾಯೈ ನಮಃ
ಓಂ ಕೋಟಿರತಾಯೈ ನಮಃ
ಓಂ ಕ್ರೋಧಿನ್ಯೈ ನಮಃ
ಓಂ ಕೋಕಿಲಾಯೈ ನಮಃ
ಓಂ ಕೋಟ್ಯೈ ನಮಃ
ಓಂ ಕೋಟಿಮನ್ತ್ರಪರಾಯಣಾಯೈ ನಮಃ ಓಂ ಕ್ರೋಧರೂಪಿಣ್ಯೈ ನಮಃ 100

ಓಂ ಕ್ಲೇಶಹಾಯೈ ನಮಃ
ಓಂ ಕ್ರೋಧರೂಪಾಯೈ ನಮಃ
ಓಂ ಕ್ರೋಧಪದಾಯೈ ನಮಃ
ಓಂ ಕ್ರೋಧಮಾತ್ರೇ ನಮಃ
ಓಂ ಕೋದಂಡಧಾರಿಣ್ಯೈ ನಮಃ
ಓಂ ಕಶ್ಯಪಾರ್ಚಿತಾಯೈ ನಮಃ
ಓಂ ಕುಶಾವರ್ತ್ತಾಯೈ ನಮಃ
ಓಂ ಕ್ರೋಧಜ್ವಾಲಾಭಾಸುರರೂಪಿಣ್ಯೈ ನಮಃ  108

ll ಇತಿ ಶ್ರೀ ಕೂಶ್ಮಾಂಡಿನಿದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll
***


ಪಂಚಮಿ °`ದಿನ ಅಂಬಿಕೆ`❀✼`°ଆ».
💚ଔ✼❀‸`Fifth day °`𝐀𝐌𝐁𝐈𝐊𝐄‸`❀✼ଔ💚*

ಯಾ ಸಾ ಪದ್ಮಾಸನಸ್ಥಾ ವಿಪುಲಕಟತಟೀ ಪದ್ಮಪತ್ರಾಯತಾಕ್ಷೀ ಗಂಭೀರಾವರ್ತನಾಭಿಃ ಸ್ತನಭರನಮಿತಾ ಶುಭ್ರವಸ್ತ್ರೋತ್ತರೀಯಾ । ಲಕ್ಷ್ಮೀರ್ದಿವ್ಯೈರ್ಗಜೇಂದ್ರೈರ್ಮಣಿಗಣಖಚಿತೈಃ ಸ್ನಾಪಿತಾ ಹೇಮಕುಂಭೈಃ ನಿತ್ಯಂ ಸಾ ಪದ್ಮಹಸ್ತಾ ಮಮ ವಸತು ಗೃಹೇ ಸರ್ವಮಾಂಗಲ್ಯಯುಕ್ತಾ ॥ 
ಓಂ ಹ್ರೀಂ ಶ್ರೀಂ ಅಂಬಿಕಾಯೈ ನಮಃ ಓಂ ॥🌺 

ಇಂದು ಆಶ್ವೀಜ ಮಾಸ ಶುಕ್ಲದ ಲಲಿತಾ ಪಂಚಮಿ.
ಅಖಿಲಾಂಡ ಕೋಟಿ ಬ್ರಹ್ಮಾಂಡಕ್ಕೆ ಮಾತೃ ಸ್ವರೂಪಿಣಿ ದೇವಲೋಕದ ಸಾಮ್ರಾಜ್ಞೆಯೂ ಆದ ಶ್ರೀ ಲಲಿತಾ ತ್ರಿಪುರ ಸುಂದರಿಯ ಆರಾಧನೆಯ ದಿನ. ಪ್ರಥಮವಾಗಿ ಶ್ರೀ ಕ್ಷೇತ್ರದ ವತಿಯಿಂದ ಆತ್ಮೀಯರೆಲ್ಲರಿಗೂ ಲಲಿತಾ ಪಂಚಮಿಯ ಹಾರ್ದಿಕ ಶುಭಾಶಯಗಳು👏🌹

ಶರತ್ಋತು ಆಶ್ವಯುಜ ಶುಕ್ಲ ಪಕ್ಷದ ಶರನ್ನವರಾತ್ರಿಯ ಇಂದಿನ ಐದನೇಯ ದಿನವಾದ ಶುಕ್ರವಾರದ ಲಲಿತಾ ಪಂಚಮಿಯ ಪುಣ್ಯ ದಿನದಂದು ಸೃಷ್ಠಿಗೆ ಮಾತೃ ಸ್ವರೂಪಳಾದ ಅರಣ್ಯವಾಸಿನಿ ಅಂಬಿಕೆ ದೇವಿಯ ಅಲಂಕಾರದಲ್ಲಿ ಧನುರ್ಬಾಣ ಪಾಣಿಯಾಗಿ ಸಿಂಹಾರೂಢಳಾಗಿರುವ ಶ್ರೀ ಮಂಗಳಾದೇವಿ ಅಮ್ಮನವರು.

ಅರಣ್ಯವಾಸಿನಿಯಾದ ವಿಷ್ಣು ಪತ್ನಿ ಅಂಬಿಕೆ ದೇವಿಯ ಅಲಂಕಾರದಲ್ಲಿ ಕಡು ಹಸಿರು ವರ್ಣದ ಸೀರೆಯನ್ನು ತೊಟ್ಟು ಸರ್ವಾಭರಣ ಭೂಷಿತೆಯಾಗಿ ಚತುರ್ಭುಜೆಯಾದ ದೇವಿಯು ಅಭಯ-ವರದ ಹಸ್ತಳಾಗಿ ವೀರೋತ್ಸಾಹದಿಂದ ತನ್ನ ಪಾರ್ಶ್ವ ಹಸ್ತದಲ್ಲಿ ಚಕ್ರವನ್ನು, ವಾಮ ಹಸ್ತದಲ್ಲಿ ಗದೆಯನ್ನು ಹಿಡಿದು ಧನಸ್ಸು ಬಾಣವನ್ನು ಧಾರಣೆ ಮಾಡಿಕೊಂಡ ವನದುರ್ಗೆ ಅಂಬಿಕೆ ಸಿಂಹ ವಾಹಿನಿಯಾಗಿ ರಜೋಸ್ವರೂಪಳಾಗಿ ಎಡ ಕಾಲಂದುಗೆಯ ಮೇಲೆ ತನ್ನ ಬಲ ಕಾಲ ಪಾದವನ್ನು ಚಾಚಿ ರಾಜ ಗಾಂಭೀರ್ಯದಿಂದ ಪಂಚಮ ನವರಾತ್ರಿಯಂದು ವಿಜೃಂಭಿಸುತ್ತಿರುವಳು.🥰

ಅಂಬಿಕೆ ಅಲಂಕಾರದ ವಿಶೇಷತೆಯೇ ಆಕೆಯ ವಿಶೇಷ ಕೇಶ ಕಿರೀಟಾಲಂಕಾರ. ಧೀಮಂತಿಕೆ, ಸಾಹಸ, ಕರ್ತೃತ್ವ, ನೇತೃತ್ವ  ಶೌರ್ಯ ಪರಾಕ್ರಮಾದಿಗಳ ಸಂಕೇತದಂತೆ ರಾಜಸ ಕಲೆಯಿಂದ ಜಟಾಜೂಟಳಾಗಿ ಇಳಿಬಿಟ್ಟ ಕಲಾತ್ಮಕ ಪುಷ್ಪ ಕಿರೀಟದ ಕೇಶಾಲಂಕಾರದಲ್ಲಿ ಕೆಂಪು ಗುಲಾಬಿ ಬಣ್ಣದ ಶಲ್ಯವಸ್ತ್ರದಿಂದ ಕಂಗೊಳಿಸುತ್ತಿರುವ ನೀಲ ಕೇಶರಾಶಿಯಿಂದ ಸ್ವಲ್ಪ ಬಲಕ್ಕೆ ಬಾಗಿದಂತೆ ಅರ್ಧ ಚಂದ್ರಾಕೃತಿಯಲ್ಲಿ ಹೆಣೆದು ಕಟ್ಟಿರುವ ಶಿಖೆ. ಅದಕ್ಕೆ ಪೋಣಿಸಿರುವ ಸ್ವರ್ಣಹಾರ. ಶಿಖೆಯಲ್ಲಿ ಪ್ರಕಾಶಿಸುತ್ತಿರುವ ಪಿಂಛ. ಕಲಾತ್ಮಕ ಆಭರಣಗಳು.

ಕಂಠ - ವಕ್ಷಸ್ಥಳಗಳಲ್ಲಿ ಸರ್ವಾಭರಣ ಪುಷ್ಪಮಾಲೆಗಳು, ತುಳಸಿ ಕುಸುಮ ಹಾರವು ರಾರಾಜಿಸುತ್ತಿವೆ. ಸದಾ ಮಂದಸ್ಮಿತಾಳಗಿ ನಗು ಮೊಗದೊಂದಿಗೆ ಕುಂಕುಮ ಕೆಂಪು ವರ್ಣದ ಪೀತಾಂಬರವನ್ನು ಉತ್ತರೀಯವನ್ನಾಗಿ ವ್ಯಾಪಿಸಿಕೊಂಡಿರುವಳು.

ಚತುರ್ಭಾಹುಗಳಿಂದ ಸುಶೋಭಿತಳಾಗಿ ಸಕಲ ವಸ್ತ್ರಾಭರಣ ಭೂಷಿತೆಯಾಗಿ ಮೈದೋರಿದ ಮಹಾಮಾತೆ ರಜೋಸ್ವರೂಪದಲ್ಲಿ ವ್ಯಕ್ತಳಾಗಿರುವಳು. 'ವನದುರ್ಗೆ' ಎಂದೇ ಕರೆಯಲ್ಪಡುವ ಅಂಬಿಕೆಯು ವನದಲ್ಲಿ ನೆಲೆಸಿರುವ ಕಾರಣ, ವನದ ಸಂಕೇತವಾಗಿ ಅರಣ್ಯವನ್ನೇ ವ್ಯಾಪಿಸಿರುವಂತೆ, ಮಾವಿನೆಲೆಯ ತೋರಣದ ತಳಿರೆಲೆಗಳಿಂದ ಶೃಂಗಾರಾಲಂಕೃತ ಗರ್ಭಗೃಹದಲ್ಲಿ ಧೀಮಂತಿಕೆಯಿಂದ ಮೆರೆಯಲ್ಪಡುವ ಸಾಕ್ಷಾತ್ ಅಂಬಿಕೆಯಾಗಿ ಶೋಭಿಸಲ್ಪಡುತ್ತಿರುವಳು. 😍
 
ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರದ ೨೩'ನೇ ಶ್ಲೋಕದಲ್ಲಿ 'ಮಹಾಪದ್ಮಾಟವೀ ಸಂಸ್ಥಾ ಕದಂಬವನವಾಸಿನಿ'ಎಂದು ಉಲ್ಲೇಖಿತವಾಗಿದ್ದು ಶ್ಲೋಕದ ಪ್ರಕಾರ 'ಕದಂಬ' ಎನ್ನುವ ವನವು ದೇವಿಗೆ ಬಹು ಪ್ರಿಯವಾದ್ದರಿಂದ ಆಕೆಗೆ 'ಕದಂಬ ವನವಾಸಿನಿ' 'ಕದಂಬ ವನಚಾರಿಣಿ'ಎಂಬ ನಾಮವೂ ಇದೆ. 'ಅಮ್ಮ'ಎಂಬ ಪದಕ್ಕೆ ಸಂವಾದಿ ಯಾಗಿರುವ ಸಂಸ್ಕೃತದ ಶಬ್ದ 'ಅಂಬೆ' ಯಿಂದ 'ಅಂಬಿಕೆ' ಪದವು ವ್ಯುತ್ಪತ್ತಿ ಹೊಂದಿದ್ದುಅರ್ಥಾತ್ ಆಶ್ರಯಣೀಯಳಾದ ವರಣೀಯಳಾದ ಸರ್ವಸ್ವವನ್ನೂ ಕರುಣಿಸಿ ಸಲಹುವ ತಾಯಿ ಎಂದರ್ಥ. ಭಕ್ತ ಪರಾಧೀನಳಾದ ಅಂಬಿಕೆಯು ಭಕ್ತರ ಅನಂತ ದೋಷಗಳನ್ನು ಸಹಿಸಿ ತಿದ್ದಿ ಕೈ ಬಿಡದೆ ಜೀವನದಲ್ಲಿ ಮುನ್ನಡೆಸುತ್ತಾಳೆ.👏

‘ಲೋಕಾನತೀತ್ಯ ಲಂತೆ ಲಲಿತಾತೇನ ಕಥ್ಯತೆ’ ಎಂದರೆ ಸಕಲ ಲೋಕಗಳನ್ನು ಮೀರಿ ಉಲ್ಲಾಸಿತ ಲೀಲಾ ವಿನೋದದಿಂದ ಇರುವವಳು ಶ್ರೀ ಲಲಿತಾ ತ್ರಿಪುರ ಸುಂದರಿ.

'ಅಮ್ಮಾ'ಎಂದು ನೊಂದು ಬರುವ ಭಕ್ತರಿಗೆ ತಾಯಿಯ ರೂಪದಲ್ಲಿ ಸಲಹಿ ಅಭಯವನ್ನು ನೀಡಿ ಸಂಕಷ್ಟವನ್ನೆಲ್ಲಾ ನಿವೃತ್ತಿಗೊಳಿಸಿ ಪೂರ್ಣಾನುಗ್ರಹವನ್ನು ಕರುಣಿಸುತ್ತಾಳೆ. ರಕ್ಷಿಸು ಎಂಬ ಪ್ರಾರ್ಥನೆಯ ಉದ್ಗಾರ ಮಾತ್ರದಿಂದಲೇ ಪ್ರಸನ್ನಳಾಗಿ ಅನುಗ್ರಹಿಪ ಮಾತೃ ಹೃದಯಿ ಮಂಗಳಾಂಬಿಕೆಯ ಕೃಪಾವಲೋಕನದಿಂದ ಅದೆಷ್ಟೋ ಭಕ್ತಾದಿಗಳು ದೇವಿಯನ್ನು ನಂಬಿ ತಮ್ಮ ಅಭೀಷ್ಟೆ ನೆರವೇರಿಸಿಕೊಳ್ಳುತ್ತಿದ್ದಾರೆ. ಅಪ್ಯಾಯತೆ ಅಂತಃಕರಣದ ವಾತ್ಸಲ್ಯದಿಂದ ಲೋಕವನ್ನೇ ಪೊರೆಯುವ ಜಗದಂಬಿಕೆ ದುರ್ಗೆಯ ಕಲ್ಪೋಕ್ತದ ಪಂಚಮ ಸ್ವರೂವೇ 'ಅಂಬಿಕೆ'ಯಾಗಿದ್ದು ನವರಾತ್ರಿಯ ಪಂಚಮ ದಿನದಂದು ಮಾತೆ ಪೂಜಾರ್ಹಳಾಗುವಳು.

ಶುಭಪ್ರದಾಯಿನಿ ಅಂಬಿಕೆಯು ಕಲ್ಪೋಕ್ತದಲ್ಲಿ ಬರುವ ವಾಂಛೆ ಅಪೇಕ್ಷೆ, ಅಭಿಲಾಶೆ, ಅಭೀಪ್ಸೆ, ಆಮಿಷ, ಆಶಯ, ಆಕಾಂಕ್ಷೆ ಇಚ್ಛೆ, ಈಪ್ಸೆ, ಕಾಮನೆ, ಮನೋರಥ, ಲಾಲಸೆ, ಲಿಪ, ಇಂಗಿತ'ಗಳೆಂಬ ಹದಿಮೂರು ಬಗೆಯ ಇಚ್ಛೆಗಳನ್ನು ಅನುಗ್ರಹಿಸುವ ಮಾತೃ ಸ್ವರೂಪವಾಗಿದೆ.
***

ಸ್ಕಂದ ಮಾತ ♥️

"ನವರಾತ್ರಿಯಐದನೇದಿನಸ್ಕಂದಮಾತೆಯಪೂಜೆ_ವಿಧಾನ" 💕🙏🏻

ನವರಾತ್ರಿಯ ಐದನೇ ದಿನ ಪಂಚಮಿ ತಿಥಿಯಂದು ದುರ್ಗಾಮಾತೆಯ ಅವತಾರವಾದ ಸ್ಕಂದ ಮಾತೆಯನ್ನು ಆರಾಧಿಸಲಾಗುತ್ತದೆ. ಭಗವಾನ್‌ ಸ್ಕಂದನ ಮಾತೆಯಾಗಿ ದುರ್ಗೆಯು ಅವತರಿಸಿದ್ದರಿಂದ 'ಸ್ಕಂದಮಾತಾ' ಎಂದು ಪ್ರಸಿದ್ಧಳಾಗಿದ್ದಾಳೆ. ದೇವಿಯ ಈ ರೂಪವನ್ನು ಆರಾಧಿಸಿದರೆ ನಮ್ಮಲ್ಲಿರುವ ದೈವತ್ವವನ್ನು ಪೋಷಿಸುತ್ತಾಳೆ ಎಂಬ ನಂಬಿಕೆ ಇದೆ.

ಸ್ಕಂದ ಮಾತೆಯ ಮಹತ್ವ
ಮಗನಾದ ಸ್ಕಂದನನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡಿರುವ ದುರ್ಗಾದೇವಿಯ ಈ ಅವತಾರ ಅತ್ಯಂತ ಪವಿತ್ರ ಹಾಗೂ ಅದ್ಭುತ ರೂಪ ಎಂದು ಹೇಳಲಾಗುತ್ತದೆ. ಈ ರೂಪದಲ್ಲಿ ತಾಯಿಯು ಸಂತೋಷದಿಂದ ಹಾಗೂ ಹಿತಕರವಾದ ಭಾವನೆಯೊಂದಿಗೆ ಕಾಣಿಸಿಕೊಳ್ಳುತ್ತಾಳೆ. ದೇವಿಯನ್ನು ಆರಾಧಿಸುವ ಭಕ್ತರು ಮಾತೆಯ ಆಶೀರ್ವಾದ ಮಾತ್ರವಲ್ಲದೇ ಮಗನಾದ ಸ್ಕಂದನ ಆಶೀರ್ವಾದವನ್ನೂ ಪಡೆಯಬಹುದು. ಈ ಅವತಾರವನ್ನು ಪೂಜಿಸುವುದರಿಂದ ಭಕ್ತರು ಎಲ್ಲಾ ಕಷ್ಟಗಳಿಂದ ಮುಕ್ತರಾಗಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.

ಸ್ಕಂದ ಮಾತೆಯು ಬುಧಗ್ರಹದ ಮೇಲೆ ಅಧಿಪತ್ಯವನ್ನು ಹೊಂದಿರುತ್ತಾಳೆ. ಶುದ್ಧಮನಸ್ಸಿನಿಂದ, ಭಕ್ತಿಯಿಂದ ಯಾರು ಆರಾಧನೆ ಮಾಡುತ್ತರೋ ಅವರಿಗೆ ದೇವಿಯು ಹೆಸರು, ಸಂಪತ್ತು ಹಾಗೂ ಸಮೃದ್ಧಿಯನ್ನು ನೀಡುತ್ತಾಳೆ. ಜನ್ಮ ಕುಂಡಲಿಯಲ್ಲಿ ಬುಧನು ಪ್ರತಿಕೂಲ ಸ್ಥಾನದಲ್ಲಿದ್ದರೆ ಉಂಟಾಗುವ ತೊಂದರೆಯನ್ನು ದೇವಿಯು ನಿವಾರಿಸುತ್ತಾಳೆ. ಇದೇ ಕಾರಣಕ್ಕಾಗಿ ಯೋಗ ಸಾಧಕನು  ವಿಶುದ್ಧಿ ಚಕ್ರದಲ್ಲಿ ದೇವಿಯ ಪ್ರತಿಷ್ಠಾಪನೆ  ಮಾಡಿಕೊಂಡು ಅವಳ ಕೃಪೆಗೆ ಪಾತ್ರರಾಗಬಹುದು

ಸ್ಕಂದ ಮಾತೆಯ ರೂಪ
ಸ್ಕಂದ ಮಾತೆಗೆ ನಾಲ್ಕು ಭುಜಗಳಿದ್ದು ಒಂದು ಕೈಯಲ್ಲಿ ಸ್ಕಂದನನ್ನು ಹಾಗೂ ಎರಡು ಕೈಯಲ್ಲಿ ಕಮಲವನ್ನು ಹಿಡಿದಿರುತ್ತಾಳೆ. ಇನ್ನೊಂದು ಹಸ್ತವು ಅಭಯ ಮುದ್ರೆಯಲ್ಲಿದ್ದು, ಸದಾ ತನ್ನ ಭಕ್ತರನ್ನು ಆಶೀರ್ವಾದ ಮಾಡುತ್ತಾಳೆ. ಇವಳ ಶರೀರದ ಬಣ್ಣವೂ ಸಂಪೂರ್ಣವಾಗಿ ಬೆಳ್ಳಗಿದ್ದು, ಕಮಲದ ಆಸನದಲ್ಲಿ ವಿರಾಜಮಾನಳಾಗಿದ್ದಾಳೆ. ಈ ಕಾರಣಕ್ಕಾಗಿ ಇವಳನ್ನು ಪದ್ಮಾಸನಾ ದೇವಿ ಎಂದು ಕರೆಯುತ್ತಾರೆ. ಸಿಂಹವು ಸ್ಕಂದಮಾತೆಯ ವಾಹನವಾಗಿದೆ.

ಪೂಜಾ ವಿಧಿ
ಸ್ಕಂದ ಮಾತೆಗೆ ಕೆಂಪು ಬಣ್ಣದ ಹೂವು ವಿಶೇಷವಾಗಿ ಗುಲಾಬಿ ಹೂವು ಪ್ರಿಯವಾದುದು. ಸ್ಕಂದ ಮಾತೆ ಹಾಗೂ ಮಾತೆಯ ಪುತ್ರ ಸ್ಕಂದ ಆಶೀರ್ವಾದಕ್ಕೆ ವಿಶೇಷ ಪೂಜೆಯನ್ನು ಈ ದಿನ ಮಾಡಬೇಕು. ಷೋಡಶೋಪಚಾರ ಪೂಜೆಯ ನಂತರ ಆರತಿಯೊಂದಿಗೆ ಪೂಜೆಯನ್ನು ಮುಕ್ತಾಯಗೊಳಿಸಬೇಕು. ನೈವೇದ್ಯಕ್ಕಾಗಿ ಮೊಸರನ್ನ ಬಳಸುವುದು ಸೂಕ್ತ ಸಾಧಕರು ಧರಿಸಬೇಕಾದ ವಸ್ತ್ರ ಹಸಿರು ಬಣ್ಣದ್ದಾಗಿದ್ದರಬೇಕು. ಜೀವನದ ಸದ್ಗತಿಗೆ ಹಾಗೂ ಆಧ್ಯಾತ್ಮಿಕ ಸಂತುಷ್ಟಿಗಾಗಿ ಈ ಅವತಾರಕ್ಕೆ ಆರಾಧನೆ ಮಾಡಲಾಗುವುದು.

ಸ್ಕಂದಮಾತೆಯ ಮಂತ್ರ
ಓಂ ದೇವಿ ಸ್ಕಂದಮಾತಾಯ ನಮಃ
ಓಂ ದೇವಿ ಸ್ಕಂದಮಾತಾಯೈ ನಮಃ ಸಿಂಹಾಸಂಗತಂ ನಿತ್ಯಂ ಪದ್ಮಾಂಚಿತ ಕರದ್ವಾಯೇಶುಭದಾಸ್ತು ಸದಾದೇವಿ ಸ್ಕಂದಮಾತಾ ಯಶಸ್ವಿನೀ''


ಪ್ರಾರ್ಥನೆ
''ಸಿಂಹಸಂಗತ ನಿತ್ಯಂ ಪದ್ಮಾಂಚಿತ ಕರದ್ವಾಯೇ
ಶುಭದಾಸ್ತು ಸದಾದೇವಿ ಸ್ಕಂದಮಾತಾ ಯಶಸ್ವಿನೀ''

ಸ್ತುತಿ
"ಯಾ ದೇವಿ ಸರ್ವಭೂತೇಷು ಮಾ ಸ್ಕಂದಮಾತಾ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ''

ಧ್ಯಾನ ಮಂತ್ರ
ವಂದೇ ವಂಚಿತ ಕಾಮರ್ಥೇ ಚಂದ್ರಾರ್ಧಕೃತಶೇಖರಂ
ಸಿಂಹರುಧ ಚತುರ್ಭುಜಾ ಸ್ಕಂದಮಾತಾ ಯಶಸ್ವಿನಿಂ
ಧವಲವರ್ಣ ವಿಶುದ್ಧ ಚಕ್ರಸ್ಥಿತೋಂ ಪಂಚಮ ದುರ್ಗಾ ತ್ರಿನೇತ್ರಂ
ಅಭಯ ಪದ್ಮ ಯುಗ್ಮ ಕರಂ ದಕ್ಷಿಣ ಉರು ಪುತ್ರಧರಂ ಭಜೆಂ

ಪತಂಬರಾ ಪರಿಧನಂ ಮೃದುಹಾಸ್ಯ ನಾನಾಲಂಕಾರ ಭೂಷಿತಂ
ಮಂಜಿರಾ, ಹರಾ, ಕೀಯೂರ, ಕಿಂಕಿಣಿ, ರತ್ನಕುಂಡಲ ಧಾರಿಣೀಂ
ಪ್ರಫುಲ್ಲ ವಂದನಾ ಪಲ್ಲವಧರಂ ಕಾಂತಾ ಕಪೋಲಂ ಪಿನಾ ಪಯೋಧರಂ
ಕಾಮನಿಯಂ ಲಾವಣ್ಯಂ ಚಾರು ತ್ರೈವಲ್ಲಿ ನಿತಂಬನೀಂ

ಸ್ತೋತ್ರ
ನಮಾಮಿ ಸ್ಕಂದಮಾತಾ ಸ್ಕಂದಧಾರಿಣೀಂ
ಸಮಗ್ರತಾತ್ವಸಾಗರಂ ಪರಪರಗಹರಂ
ಶಿವಪ್ರಭಾ ಸಮುಜ್ವಲಾಂ ಸ್ಫುಚ್ಛಾಶಾಶಶೇಖರಂ
ಲಲಾಟರತ್ನಭಾಸ್ಕರಂ ಜಗತ್ಪ್ರದೀಪ್ತಿ ಭಾಸ್ಕರಂ
ಮಹೇಂದ್ರಕಶ್ಯಪಾರ್ಚಿತ ಸನಂತಕುಮಾರ ಸಮಸ್ತುತಂ
ಸುರಸುರೇಂದ್ರವಂದಿತಂ ಯಥಾರ್ಥನಿರ್ಮಲಾಧ್ಬುತಂ
ಅತರ್ಕ್ಯರೋಚಿರುವಿಜಂ ವಿಕಾರ ದೋಷವರ್ಜಿತಂ
ಮುಮುಕ್ಷುಭಿರ್ವಿಚಿಂತಿತಂ ವಿಶೇಷತತ್ವಮುಚ್ಚಿತಂ
ನಾನಾಲಂಕಾರ ಭೂಷಿತಾಂ ಮೃಗೇಂದ್ರವಾಹನಾಗೃಜಂ
ಸುಶುದ್ಧತಾತ್ವತೋಶನಂ ತ್ರಿವೇಂದಮರ ಭೂಷಣಂ
ಸುಧಾರ್ಮಿಕಾಪುಕಾರಿಣಿ ಸುರೇಂದ್ರ ವೈರಿಗ್ರತಿನಿಂ
ತಮೋಂದಕರಾಯಮಿನಿ ಶಿವಾಶುಭಾವಕಾಮಿನಿಂ
ಸಹಸ್ರಸೂರ್ಯರಂಜಿಕಂ ಧನಜ್ಜೋಗಕಾರಿಕಂ
ಸುಶುದ್ಧಾ ಕಾಲ ಕಂಡಾಲ ಶುಭ್ರಿದವೃಂದಮಾಜ್ಜುಲಂ
ಪ್ರಜಾಯಿಣೀ ಪ್ರಜಾವತೀ ನಮಾಮಿ ಮಾತರಂ ಸತೀಂ
ಸ್ವಕರ್ಮಕಾರಣೇ ಗತೀಂ ಹರಿಪ್ರಯಾಚ ಪಾರ್ವತಿಂ
ಅನಂತಶಕ್ತಿ ಕಾಂತಿದಾಂ ಯಶೋರ್ಥಭಕ್ತಿಮುಕ್ತಿದಾಂ
ಪುನಃ ಪುನಾರ್ಜಗದ್ಧಿತಂ ನಮಾಮ್ಯಂ ಸುರಾರ್ಚಿತಂ
ಜಯೇಶ್ವರಿ ತ್ರಿಲೋಚನೆ ಪ್ರಸಿದಾ ದೇವಿ ಪಾಹಿಮಾಂ

ಸ್ಕಂದ ಮಾತಾ ಕವಚ

ಏಂ ಬಿಜಲಿಂಕಾ ದೇವಿ ಪದ್ಯುಗ್ಮಧರಾಪರಾ
ಹೃದಯಂ ಪಾತು ಸ ದೇವಿ ಕಾರ್ತಿಕೇಯಾಯುತ
ಶ್ರೀ ಹ್ರೀಂ ಹ್ರೀಂ ಏಂ ದೇವೀ ಪರ್ವಸ್ಯಾ ಪಾತು ಸರ್ವದಾ
ಸರ್ವಾಂಗ ಮೇ ಸದಾ ಪಾತು ಸ್ಕಂದಮಾತಾ ಪುತ್ರಪ್ರದಾ
ವನವನಾಮೃತೇಂ ಹಂ ಫತ್‌ ಬಿಜಾ ಸಮಾನ್ವಿತ
ಉತ್ತರಸ್ಯಾ ತಥಗ್ನೇ ಚಾ ವಾರುಣೇ ನೈರಿತೈವತುಇಂದ್ರಾಣಿ ಭೈರವೀ ಚೈವಾಸಿತಂಗಿ ಚ ಸಂಹಾರಿಣಿ
ಸರ್ವದಾ ಪಾತು ಮಂ ದೇವಿ ಚನ್ಯಾನ್ಯಸು ಹಿ ದೀಕ್ಷು ವೈ
"ನವರಾತ್ರಿಯ ಐದನೇ ದಿನವನ್ನು ತಾಯಿ ಸ್ಕಂದಮಾತೆಗೆ ಅರ್ಪಿಸಲಾಗುತ್ತದೆ. ಈಕೆಯು ದುರ್ಗೆಯ ಅವತಾರಗಳಲ್ಲಿ ಐದನೆಯವಳಾಗಿದ್ದಾಳೆ ಹಾಗೂ ನವರಾತ್ರಿ ಹಬ್ಬದ 5 ನೇ ದಿನದಂದು ದುರ್ಗಾ ದೇವಿಯ ಸ್ಕಂದಮಾತೆ ರೂಪವನ್ನು ಪೂಜಿಸಲಾಗುತ್ತದೆ.
    ಸುಬ್ರಹ್ಮಣ್ಯ ಅಥವಾ ಕಾರ್ತಿಕೇಯ ಶಿವ ಹಾಗೂ ಪಾರ್ವತಿಯ ಹಿರಿಯ ಪುತ್ರ ಎಂಬುದು ಎಲ್ಲಿರಿಗೂ ಗೊತ್ತಿದೆ. ಕಾರ್ತಿಕೇಯನಿಗೆ ಸ್ಕಂದ ಎನ್ನುವ ಇನ್ನೊಂದು ಹೆಸರೂ ಕೂಡ ಇದೆ. ಸ್ಕಂದನು ಹುಟ್ಟಿದ ನಂತರ ತಾಯಿ ಪಾರ್ವತಿಯನ್ನು ಸ್ಕಂದಮಾತೆ ಎಂದು ಕರೆಯಲಾಗುತ್ತದೆ
ತಾಯಿ ಸ್ಕಂದಮಾತೆಯು ಸಿಂಹಾರೂಢಳಾಗಿದ್ದು ಆಕೆಯು ಹಲವು ಮುಖಗಳುಳ್ಳ ಕಾರ್ತಿಕೇಯನನ್ನು ತೊಡೆಯ ಮೇಲೆ ಕೂರಿಸಿಕೊಂಡಿದ್ದಾಳೆ. ತಾಯಿಯು ನಾಲ್ಕು ಕೈಗಳನ್ನು ಹೊಂದಿದ್ದು ಅಭಯ ಮುದ್ರೆಯನ್ನು ತೋರುತ್ತಿರುತ್ತಾಳೆ. ಆಖೆಯ ಹಣೆಯ ಮೇಲೆ ಶಿವನ ಮೂರನೇ ಕಣ್ಣು ಹಾಗೂ ಅದರ ಮೇಲೆ ಅರ್ಧ ಚಂದ್ರನ ಗುರುತು ಇದೆ. ಸ್ಕಂದಮಾತೆಯು ತಾವರೆಯ ಮೇಲೂ ಕುಳಿತುಕೊಂಡಿರುತ್ತಾಳೆ ಹಾಗಾಗಿ ತಾಯಿಯನ್ನು ಪದ್ಮಾಸನ ಎಂದೂ ಕರೆಯಲಾಗುತ್ತದೆ ಕಮಲವು ಆಕೆಯ ಇಷ್ಟವಾದ ಹೂವು ಎಂದು ಹೇಳಲಾಗುತ್ತದೆ"
"ಸರ್ವೇರ್ಲಾ ತರೆ ತಗ್ಗಾದ್ ಬೆರಿ ಬಗ್ಗಾದ್ ಶರಣಾದ್ ಕೈ ಮುಗಿದ್ ನಟ್ಟೊನುವ"
ಸರ್ವೇರ್ನಲ್ಲಾ ಇರೇ ಕಾಪುಲೆ
ಸರ್ವೇ ಜನಾ ಸುಖಿನೋ ಭವಂತು
***
ಈ ದಿನ ದುರ್ಗಾಮಾತೆಯು ನಾಲ್ಕು ಕೈಗಳನ್ನು ಹೊಂದಿದ್ದು ಸ್ಕಂದ ಮಾತಾ ರೂಪವನ್ನು ಪಡೆಯುತ್ತಾಳೆ.ದೇವತೆಗಳ ಸೈನ್ಯದ ಸೇನಾಪತಿಯಾಗಿರುವ ಷಣ್ಮುಖ ಅಂದರೆ ಕಾರ್ತಿಕೇಯ ನ ಇನ್ನೊಂದು ಹೆಸರು ಸ್ಕಂದ ಸ್ಕಂದ ನ  ತಾಯಿಯಾಗಿರುವ ಕಾರಣ ಈ ಹೆಸರು ಬಂದಿದೆ ದುಷ್ಟ ರಾಕ್ಷಸನ ಸಂಹಾರಕ್ಕೆ ಅವತರಿಸಿ ಬಂದ ಈ ಅವತಾರವು ರಕ್ಷಣೆಯನ್ನು ಪ್ರತಿಬಿಂಬಿಸುತ್ತದೆ ಸ್ಕಂದ ಮಾಯೆಯನ್ನು ಪೂಜಿಸಿದರೆ ನಿಮ್ಮ ಮನೆಯಲ್ಲಿ ಶಾಂತಿ ಸಮೃದ್ಧಿ ಬೆಳೆಸುತ್ತದೆ ಈ ದಿನ ತಾಯಿಗೆ ಹಳದಿ ಬಣ್ಣ ಅತ್ಯಂತ ಪ್ರಿಯವಾದುದು ಈ ದಿನ ದೇವಿಯು ಸಿಂಹದ ಮೇಲೆ ಸವಾರಿ ಮಾಡುತ್ತಾಳೆ ಮತ್ತು ತನ್ನ ನಾಲ್ಕು ಕೈಗಳಲ್ಲಿ ಮೇಲಿನ ಎರಡು ಕೈಗಳಲ್ಲಿ ಕಮಲದ ಹೂವನ್ನು ಹಿಡಿದು ಒಂದು ಕೈಯಿಂದ ತನ್ನ ಪುತ್ರ ಸ್ಕಂದ ನನ್ನು ಜೋಡಿಸಿದ್ದು ಇನ್ನೊಂದು ಕೈಯಿಂದ ತನ್ನೆಲ್ಲ ಭಕ್ತರಿಗೆ ಅಭಯ ಹಸ್ತ ಚಾಚಿದ್ದಾಳೆ .
***
ನವರಾತ್ರಿಯ ಐದನೇ ದಿನ ಸ್ಕಂದಮಾತಾ ಆರಾಧನೆ ಹೇಗೆ ಮಾಡಬೇಕು?

ನವರಾತ್ರಿಯ ಒಂಬತ್ತು ದಿನವೂ ದುರ್ಗೆಯ ಆರಾಧನೆಗೆ ಪ್ರಶಸ್ತ. ಈ ವೇಳೆ ನವದುರ್ಗೆಯರನ್ನು ಆರಾಧಿಸೋದು ವಿಶೇಷ. ನವರಾತ್ರಿಯ ಐದನೇ ದಿನ ಕರುಣೆ ತುಂಬಿದ ಸ್ಕಂದಮಾತಾ ದೇವಿಯ ಆರಾಧನೆಗೆ ಮೀಸಲು. ನವದುರ್ಗೆಯರಲ್ಲಿ ಸ್ಕಂದಮಾತೆಯದ್ದು ಐದನೇ ರೂಪ. ಪುರಾಣದ ಪ್ರಕಾರ, ದುರ್ಗೆಗೆ ಸ್ಕಂದಮಾತಾ ಎಂದು ಹೆಸರು ಬರಲು ಒಂದು ಕಾರಣವಿದೆ.



ಅದೇನಂದ್ರೆ, ಪಾತಾಳಲೋಕದಲ್ಲಿರುವ ತಾರಕಾಸುರ ಎಂಬ ರಾಕ್ಷಸನನ್ನು ವಧೆ ಮಾಡಲು, ದೇವಿ ಸ್ಕಂದನಿಗೆ ಜನ್ಮ ಕೊಡ್ತಾಳೆ. ಆದ್ದರಿಂದ ಈಕೆಯನ್ನು ಸ್ಕಂದಮಾತಾ ಅಂತಾ ಕರೆಯಲಾಗುತ್ತೆ. ಸ್ಕಂದಮಾತೆಯ ರೂಪ ಅತ್ಯಂತ ವಿಶಿಷ್ಟ. ಈ ದೇವಿ ಸಿಂಹದ ಮೇಲೆ ಕುಳಿತಿರುತ್ತಾಳೆ. ಶ್ವೇತವರ್ಣಳಾಗಿ ಸುಂದರವಾಗಿ ಕಾಣುತ್ತಾಳೆ.

ನಾಲ್ಕು ಭುಜಗಳನ್ನು ಹೊಂದಿದ್ದು, ಎರಡು ಕೈಗಳಲ್ಲಿ ಕಮಲಗಳನ್ನು ಹಿಡಿದಿರುತ್ತಾಳೆ. ಇನ್ನು ತಾಯಿಯ ಬಲ ತೊಡೆಯ ಮೇಲೆ ತಾನು ಜನ್ಮ ನೀಡಿದ ಸ್ಕಂದನನ್ನು ಕೂರಿಸಿಕೊಂಡಿರ್ತಾಳೆ. ಸ್ಕಂದಮಾತೆಯದ್ದು ಕರುಣೆ ತುಂಬಿದ ತಾಯಿಯ ರೂಪವಾಗಿದೆ. ಮಾತೃ ಹೃದಯಿ ಆಗಿರುವ ಸ್ಕಂದಮಾತೆಯನ್ನು ಆರಾಧಿಸಲು ವಿಶೇಷ ಮಂತ್ರವಿದೆ. ಈ ಮಂತ್ರವನ್ನು ಜಪಿಸಿದ್ರೆ ಶೀಘ್ರ ಫಲಗಳನ್ನು ಪಡೆಯಬಹುದು ಅನ್ನೋ ನಂಬಿಕೆ ಇದೆ.


ಸ್ಕಂದಮಾತಾ ಮಂತ್ರ

ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಾ
ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ

ನವರಾತ್ರಿಯ ಐದನೇ ದಿನ ಪುರಾಣದ ಪ್ರಕಾರ ಅತ್ಯಂತ ಮಹತ್ವದ್ದು ಎಂದು ಉಲ್ಲೇಖವಿದೆ. ಈ ದಿನ ವಿಶೇಷವಾಗಿ ಸ್ಕಂದಮಾತೆಯನ್ನು ಪೂಜಿಸಿದ್ರೆ ಆದಿಶಕ್ತಿಯ ಸಂಪೂರ್ಣ ಆಶೀರ್ವಾದ ಪ್ರಾಪ್ತಿಯಾಗುತ್ತೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಸ್ಕಂದಮಾತೆಯ ಆರಾಧನೆಯಿಂದ ಏನೆಲ್ಲ ಫಲಗಳು ಪ್ರಾಪ್ತಿಯಾಗುತ್ವೆ.


ಸ್ಕಂದಮಾತಾ ಪೂಜಾ ಫಲಗಳು
ಈಕೆ ತಪ್ಪಿತಸ್ಥರ ಪಾಲಿನ ಕ್ಷಮಯಾಧರಿತ್ರಿ.
ಸುಖ, ಪರಮಶಾಂತಿಯನ್ನು ನೀಡ್ತಾಳೆ.
ಸ್ಕಂದಮಾತಾ ಪೂಜೆಯಿಂದ ಮೋಕ್ಷ ಪ್ರಾಪ್ತಿ.
ಸ್ಕಂದಮಾತಾ ಆರಾಧನೆಯಿಂದ ಸಾತ್ವಿಕ ಕಳೆ ಬರುತ್ತೆ.
ಸ್ಕಂದಮಾತಾ ಸ್ಮರಣೆಯಿಂದ ಸ್ಕಂದನನ್ನು ಪೂಜಿಸಿದ ಪುಣ್ಯಪ್ರಾಪ್ತಿ.
***

5. ಸ್ಕಂದಾ ಮಾತಾ ಮಂತ್ರ 'ಓಂ ದೇವಿ ಸ್ಕಂದಮಾತಾಯ ನಮಃ ಓಂ ದೇವಿ ಸ್ಕಂದಮಾತಾಯೈ ನಮಃ ಸಿಂಹಾಸಂಗತಂ ನಿತ್ಯಂ ಪದ್ಮಾಚಿತ ಕರದ್ವಾಯೇ ಶುಭದಾಸ್ತು ಸದಾದೇವಿ ಸ್ಕಂದ ಮಾತಾ ಯಶಸ್ವಿನಿ.' ಶುದ್ಧ ಮನಸ್ಸು ಹಾಗೂ ಭಕ್ತಿಯಿಂದ ಯಾರು ಆರಾಧನೆ ಮಾಡುತ್ತಾರೋ ಅಂತಹವರಿಗೆ ಸ್ಕಂದಾ ಮಾತೆ ಖ್ಯಾತಿ, ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುತ್ತಾಳೆ.

ll ಶ್ರೀ ಸ್ಕಂದಮಾತಾದೇವಿ ಅಷ್ಟೋತ್ತರ ಶತನಾಮಾವಳಿ ll

ಓಂ ಸ್ಕಂದಮಾತಾಯೈ ನಮಃ
ಓಂ ಸಮಯಾಯೈ ನಮಃ
ಓಂ ಸಮಯಾಚಾರಾಯೈ ನಮಃ
ಓಂ ಸದಸದ್ಗ್ರನ್ಥಿಭೇದಿನ್ಯೈ ನಮಃ
ಓಂ ಸಪ್ತಕೋಟಿಮಹಾಮನ್ತ್ರಮಾತ್ರ್ಯೈ  ನಮಃ
ಓಂ ಸರ್ವಪ್ರದಾಯಿನ್ಯೈ ನಮಃ
ಓಂ ಸಗುಣಾಯೈ ನಮಃ
ಓಂ ಸಂಭ್ರಮಾಯೈ ನಮಃ
ಓಂ ಸಾಕ್ಷಿಣ್ಯೈ ನಮಃ
ಓಂ ಸರ್ವಚೈತನ್ಯರೂಪಿಣ್ಯೈ ನಮಃ 10

ಓಂ ಸಾತ್ವಿಕಾಯೈ ನಮಃ
ಓಂ ಸೌಖ್ಯಾಯೈ ನಮಃ 
ಓಂ ಸರ್ವಕಿಲ್ಬಿಷಹನ್ತ್ರ್ಯೈ ನಮಃ
ಓಂ ಸೂಕ್ಷ್ಮಾಯೈ ನಮಃ 
ಓಂ ಸೂಮಾಯೈ ನಮಃ 
ಓಂ ಸ್ವಧಾಯೈ ನಮಃ 
ಓಂ ಸ್ವಾಹಾಯೈ ನಮಃ 
ಓಂ ಸುಧಾಜಲಾಯೈ  ನಮಃ 
ಓಂ ಸಮುದ್ರರೂಪಿಣ್ಯೈ ನಮಃ 
ಓಂ ಸ್ವರ್ಗ್ಯಾಯೈ ನಮಃ ನಮಃ 20

ಓಂ ಸರ್ವಪಾತಕವೈರಿಣ್ಯೈ ನಮಃ
ಓಂ ಸರ್ವಯಾಗಫಲಪ್ರದಾಯೈ ನಮಃ ಓಂ ಸಕಲಾಯೈ ನಮಃ
ಓಂ ಸತ್ಯಸಂಕಲ್ಪಾಯೈ ನಮಃ
ಓಂ ಸತ್ಯಾಯೈ ನಮಃ
ಓಂ ಸತ್ಯಪ್ರದಾಯಿನ್ಯೈ ನಮಃ
ಓಂ ಸನ್ತೋಷಜನನ್ಯೈ ನಮಃ
ಓಂ ಸಾರಾಯೈ ನಮಃ
ಓಂ ಸತ್ಯಲೋಕನಿವಾಸಿನ್ಯೈ ನಮಃ
ಓಂ ಸಮುದ್ರತನಯಾರಾಧ್ಯಾಯೈ ನಮಃ 30

ಓಂ ಸಾಮಗಾನಪ್ರಿಯಾಯೈ ನಮಃ
ಓಂ ಸರ್ವಮನ್ತ್ರಮಯ್ಯೈ ನಮಃ
ಓಂ ಸುದತ್ಯೈ ನಮಃ
ಓಂ ಸತ್ಯಸಂಗಾಯೈ ನಮಃ
ಓಂ ಸತ್ಯಸಂಕೇತವಾಸಿನ್ಯೈ ನಮಃ
ಓಂ ಸತ್ಯದೇಹಾಯೈ ನಮಃ
ಓಂ ಸತ್ಯಹಾರಾಯೈ ನಮಃ
ಓಂ ಸತ್ಯವಾದಿನಿವಾಸಿನ್ಯೈ ನಮಃ
ಓಂ ಸತ್ಯಾಲಯಾಯೈ ನಮಃ
ಓಂ ಸ್ಮೃತಾಘಹಾರಿಣ್ಯೈ ನಮಃ  40

ಓಂ ಸಂಸಾರಾಬ್ಧಿತರಂಡಿಕಾಯೈ ನಮಃ 
ಓಂ ಸೌಭಾಗ್ಯಸುನ್ದರ್ಯೈ ನಮಃ 
ಓಂ ಸನ್ಧ್ಯಾಯೈ ನಮಃ 
ಓಂ ಸರ್ವಸಾರಸಮನ್ವಿತಾಯೈ ನಮಃ 
ಓಂ ಸಕಾರರೂಪಾಯೈ ನಮಃ
ಓಂ ಸಾವಿತ್ರ್ಯೈ ನಮಃ
ಓಂ ಸರ್ವರೂಪಾಯೈ ನಮಃ
ಓಂ ಸನಾತನ್ಯೈ ನಮಃ
ಓಂ ಸಂಸಾರದುಃಖಶಮನ್ಯೈ ನಮಃ
ಓಂ ಸುಷುಮ್ನಾಯೈ ನಮಃ 50

ಓಂ ಸ್ವರಭಾಸಿನ್ಯೈ ನಮಃ
ಓಂ ಸಹಸ್ರದಲಮಧ್ಯಸ್ಥಾಯೈ ನಮಃ
ಓಂ ಸಹಸ್ರದಲವರ್ತಿನ್ಯೈ ನಮಃ
ಓಂ ಸರ್ವೇಶ್ವರ್ಯೈ ನಮಃ
ಓಂ ಸರ್ವದಾತ್ರ್ಯೈ ನಮಃ
ಓಂ ಸರ್ವಮಾತ್ರ್ಯೈ  ನಮಃ
ಓಂ ಸರ್ವಸಿದ್ಧಿಪ್ರವರ್ತಿನ್ಯೈ ನಮಃ
ಓಂ ಸರ್ವಾಧಾರಮಯ್ಯೈ ನಮಃ
ಓಂ ಸರ್ವಸಮ್ಪತ್ಪ್ರದಾಯೈ ನಮಃ
ಓಂ ಸರ್ವರಕ್ಷಾಸ್ವರೂಪಿಣ್ಯೈ ನಮಃ 60

ಓಂ ಸರ್ವದುಷ್ಟಪ್ರಶಮನ್ಯೈ ನಮಃ
ಓಂ ಸರ್ವೇಪ್ಸಿತಫಲಪ್ರದಾಯೈ ನಮಃ
ಓಂ ಸರ್ವಸಿದ್ಧೇಶ್ವರಾರಾಧ್ಯಾಯೈ ನಮಃ ಓಂ ಸರಿದ್ವರಾಯೈ ನಮಃ
ಓಂ ಸರ್ವಮಂಗಲಮಂಗಲಾಯೈ ನಮಃ
ಓಂ ಸುರಸಾಯೈ ನಮಃ 
ಓಂ ಸುಪ್ರಭಾಯೈ ನಮಃ 
ಓಂ ಸರ್ವದುಃಖಘ್ನ್ಯೈ ನಮಃ
ಓಂ ಸಾಧ್ವ್ಯೈ ನಮಃ
ಓಂ ಸಚ್ಚಿದಾನನ್ದಸ್ವರೂಪಿಣ್ಯೈ ನಮಃ 70

ಓಂ ಸಂಕಲ್ಪರೂಪಿಣ್ಯೈ ನಮಃ
ಓಂ ಸನ್ಧ್ಯಾಯೈ ನಮಃ
ಓಂ ಸಾಲಗ್ರಾಮನಿವಾಸಿನ್ಯೈ ನಮಃ
ಓಂ ಸರ್ವೋಪಾಧಿವಿನಿರ್ಮುಕ್ತಾಯೈ ನಮಃ
ಓಂ ಸರ್ವಾರ್ಥಸಾಧನಕರ್ಯೈ ನಮಃ
ಓಂ ಸರ್ವಸಿದ್ಧಿ ಸ್ವರೂಪಿಣ್ಯೈ ನಮಃ
ಓಂ ಸರ್ವಕ್ಷೋಭಣಶಕ್ತ್ಯೈ ನಮಃ
ಓಂ ಸರ್ವವಿದ್ರಾವಿಣ್ಯೈ ನಮಃ
ಓಂ ಸುಕುಲ್ಲಕಾಯೈ ನಮಃ
ಓಂ ಸಮಾನ್ಯೈ ನಮಃ 80

ಓಂ ಸಾಮದೇವ್ಯೈ ನಮಃ
ಓಂ ಸಮಸ್ತಸುರಸೇವಿತಾಯೈ ನಮಃ
ಓಂ ಸರ್ವಸಮ್ಪತ್ತಿಜನನ್ಯೈ ನಮಃ
ಓಂ ಸದ್ಗುಣಾಯೈ ನಮಃ
ಓಂ ಸಕಲೇಷ್ಟದಾಯೈ ನಮಃ
ಓಂ ಸನಕಾದಿಮುನಿಧ್ಯೇಯಾಯೈ ನಮಃ ಓಂ ಸಮಾನಾಧಿಕವರ್ಜಿತಾಯೈ ನಮಃ
ಓಂ ಸಾಧ್ಯಾಯೈ ನಮಃ
ಓಂ ಸರ್ವವ್ಯಾಧಿಮಹೌಷಧಾಯೈ  ನಮಃ
ಓಂ ಸೇವ್ಯಾಯೈ ನಮಃ 90

ಓಂ ಸತ್ಯೈ ನಮಃ 
ಓಂ ಸೂಕ್ತಯೈ  ನಮಃ 
ಓಂ ಸ್ಕನ್ದಸುವ್ಯೈ  ನಮಃ 
ಓಂ ಸಮ್ಪತ್ತರಂಗಿಣ್ಯೈ ನಮಃ 
ಓಂ ಸ್ತುತ್ಯಾಯೈ ನಮಃ  
ಓಂ ಸ್ಥಾಣುಮೌಲಿಕೃತಾಲಯಾಯೈ ನಮಃ 
ಓಂ ಸ್ಥೈರ್ಯದಾಯೈ ನಮಃ 
ಓಂ ಸುಭಗಾಯೈ ನಮಃ
ಓಂ ಸುಧಾವಾಸಾಯೈ ನಮಃ
ಓಂ ಸಾಧ್ಯಪ್ರದಾಯಿನ್ಯೈ ನಮಃ 100

ಓಂ ಸದ್ಯುಗಾರಾಧ್ಯನಿಲಯಾಯೈ ನಮಃ ಓಂ ಸಮುತ್ತಿರ್ಣಾಯೈ ನಮಃ
ಓಂ ಸದಾಶಿವಾಯೈ ನಮಃ
ಓಂ ಸರ್ವವೇದಾನ್ತನಿಲಯಾಯೈ ನಮಃ
ಓಂ ಸರ್ವಶಾಸ್ತ್ರರ್ಥಗೋಚರಾಯೈ ನಮಃ ಓಂ ಸಹಸ್ರದಲಪದ್ಮಸ್ಥಾಯೈ ನಮಃ
ಓಂ ಸರ್ವಜ್ಞಾಯೈ ನಮಃ
ಓಂ ಸರ್ವತೋಮುಖ್ಯೈ ನಮಃ 108

ll ಇತಿ ಶ್ರೀ ಸ್ಕಂದಮಾತಾದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll

ನವರಾತ್ರಿ - 5th day

Devi Skandamata

Skandamatar or the mother of Kumar Skandar is worshipped on the fifth day of Navratri. As a symbol of fertility, motherhood, mother-child relationships, and endurance.

Origin of Devi Skandamata

According to Hindu scriptures, when all devtas (deities), manushya (humankind), and rishis (sages) were tired of the atrocities of Tarakasura (Asura), they sought help from Brahma to help end this demon's tyranny. Brahmar who was earlier pleased by the hard penance of Tarkasun granted him with the boon of invincibility from all except Lord Shiva's son. Upon being urged by all the devtas, Lord Shiva agreed and got married to Parvati, the daughter of Himalaya, and laten their son Skanda destroyed the demon.

The energy of Shiva and Parvati formed a fiery ball, and Lord Agni was entrusted to carry the energy to lake Sarvana till the ball became Shiva's offspring. Even Agni couldn't bear the heat and handed it over to Ganga. Parvati alone was able to seed such energy and took the form of the water body; thus, Kartikeya was born with six faces and raised by six Kritikaas, hence the name. Being the mother of such a valiant son, Goddess Parvati came to be known as Skandamata.

Iconography

The Goddess is depicted as fair or shubra (white) complexioned, three-eyed and four-armed deity mounted on a ferocious lion while holding two lotus flowers in each of her upper two arms. With her lower right hand she holds her son Skandar while her other hand is raised in Abhay mudra to bestow blessings upon her seekers.

Governing Planet

It is believed that the planet Budha is governed by Goddess Skandamata

Puja

A bhog of bananas is offered to the Goddess, and it is said to keep the devotees in good health. Some people observe the Upang Lalita fast on this day as it is believed to be fruitful. Alsi (Lin seeds) are offered to the Goddess in worship and taken as Prasad. This fast facilitate the devotees entering the Vishuddi Chakra for calming the mind.

Prarthana

सिंहासनगता नित्यं पद्माञ्चित करद्वया
शुभदास्तु सदा देवी स्कन्दमाता यशस्विनी ॥

Simhasanagata Nityam Padmanchita Karadvayal 
Shubhadastu Sada Devi Skandamata Yashasvini
***

ನವ ದುರ್ಗಾಗಳು - 4 - ಶ್ರೀ  ಲಲಿತಾ ತ್ರಿಪುರ ಸುಂದರಿ ದೇವಿ 

🎙️ ಲಲಿತಾ ದೇವಿಯನ್ನು ಪೂಜಿಸುವ  ಉಪವಾಸ ವಿಧಿ - ವಿಧಾನಗಳಿವು..!
🎙️​ತ್ರಿಪುರ ಸುಂದರಿ
🎙️ದೇವಿ ಮತ್ತು ದೇವ ಶಕ್ತಿಪೀಠ
🎙️​ಲಲಿತಾ ದೇವಿಯ ಸಾಧನೆ
🎙️ಲಲಿತಾ ದೇವಿ ಪೂಜೆ ವಿಧಿ - ವಿಧಾನಗಳು ಹೀಗಿವೆ
🎙️​ತ್ರಿಪುರ ಸುಂದರಿ ಅಥವಾ ಲಲಿತಾ ಮಾತೆಯ ಮಂತ್ರ 
🎙️ಲಲಿತಾ ಅಷ್ಟೋತ್ತರ ಶತ ನಾಮಾವಳಿ
🎙️​ಪುರಾಣದಲ್ಲಿ ಲಲಿತಾ ದೇವಿ
🎙️ಲಲಿತಾ ತ್ರಿಪುರಸುಂದರಿ ಆಧ್ಯಾತ್ಮಿಕ ಬೆಳಗು
🎙️ಶ್ರೀ ಲಲಿತಾ ಪೂಜೆಯ ಸರಿಯಾದ ಮಾರ್ಗ ಯಾವುದು..

👇👇🙏 ನವರಾತ್ರಿ ಅಮ್ಮನ ಅವಾಂತರ - ಶ್ರೀ  ಲಲಿತಾ ತ್ರಿಪುರಸುಂದರಿ ದೇವಿ  🙏👇👇

🎙️ ಲಲಿತಾ ದೇವಿಯನ್ನು ಪೂಜಿಸುವ  ವಿಧಿ - ವಿಧಾನಗಳಿವು..!

 ಈ ಉಪವಾಸವನ್ನು ವಿಶೇಷವಾಗಿ ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಆಚರಿಸಲಾಗುತ್ತದೆ. ಲಲಿತಾ ದೇವಿಯನ್ನು ರಾಜ ರಾಜೇಶ್ವರಿ ಮತ್ತು ತ್ರಿಪುರ ಸುಂದರಿ ಎಂದೂ ಕರೆಯಲಾಗುವ ಹತ್ತು ಮಹಾವಿದ್ಯೆಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅಶ್ವಿನ ಮಾಸದ ಷಷ್ಠಿಯಂದು ಈಕೆಯನ್ನು ಪೂಜಿಸಲಾಗುತ್ತದೆ.

ಶಾರದೀಯ ನವರಾತ್ರಿಯ ಐದನೇ ದಿನದಂದು ತಾಯಿ ಸ್ಕಂದಮಾತೆಯನ್ನು ಪೂಜಿಸುವ ಸಂಪ್ರದಾಯವಿದೆ. ಈ ದಿನ ತಾಯಿ ಲಲಿತೆಯನ್ನು ತಾಯಿ ಸತಿಯ ರೂಪದಲ್ಲಿ ಪೂಜಿಸಲಾಗುತ್ತದೆ.  ಧರ್ಮಗ್ರಂಥಗಳ ಪ್ರಕಾರ, ಮಾತಾ ಲಲಿತಾ ಹತ್ತು ಮಹಾವಿದ್ಯೆಗಳಲ್ಲಿ ಒಬ್ಬಳು ಎಂದು ಪರಿಗಣಿಸಲಾಗಿದೆ. ಆಕೆಯನ್ನು ತ್ರಿಪುರೇ, ತ್ರಿಪುರೇಶಿ, ತ್ರಿಪುರಸುಂದರಿ, ತ್ರಿಪುರವಾಸಿನಿ, ತ್ರಿಪುರಾ ಶ್ರಿಃ, ತ್ರಿಪುರಮಾಲಿನಿ, ತ್ರಿಪುರಾಸಿದ್ಧೇ, ತ್ರಿಪುರಾಂಬಾ, ಮಹಾತ್ರಿಪುರಸುಂದರಿ, ಷೋಡಶೀ, ಲಲಿತಾ, ಲೀಲಾವತಿ, ಲೀಲಾಮತಿ, ಲಾಲಿತಾಂಬಿಕಾ, ಲೀಲೇಶಿ, ಲೀಲೇಶ್ವರಿ, ಲಲಿತಗೌರಿ ಎಂದೂ ಕರೆಯುತ್ತಾರೆ. 

ಹಿಂದೂ ಕ್ಯಾಲೆಂಡರ್ ಪ್ರಕಾರ, ಲಲಿತಾ ಪಂಚಮಿ ಉಪವಾಸವನ್ನು  ಆಚರಿಸಲಾಗುತ್ತದೆ. ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಈ ಉಪವಾಸಕ್ಕೆ ವಿಶೇಷ ಮಹತ್ವವಿದೆ.

🎙️​ತ್ರಿಪುರ ಸುಂದರಿ

ಲಲಿತಾ ದೇವಿಯನ್ನು ತ್ರಿಪುರ ಸುಂದರಿ ಎಂದೂ ಕರೆಯುತ್ತಾರೆ. ಷೋಡಶಿಯು ಮಹೇಶ್ವರಿ ಶಕ್ತಿಯ ರೂಪವಾಗಿದೆ. ಷೋಡಶಿಯು ನಾಲ್ಕು ಕೈಗಳನ್ನು ಮತ್ತು ಮೂರು ಕಣ್ಣುಗಳನ್ನು ಹೊಂದಿದ್ದಾಳೆ. ಈಕೆಯಲ್ಲಿ ಹದಿನಾರು ಕಲೆಗಳು ಪೂರ್ಣವಾಗಿರುವುದರಿಂದ ಇದನ್ನು ಷೋಡಶಿ ಎಂದೂ ಕರೆಯುತ್ತಾರೆ. ಮಹಾವಿದ್ಯಾ ಸಮುದಾಯದಲ್ಲಿ ತ್ರಿಪುರ ಎಂಬ ಹೆಸರಿನ ಅನೇಕ ದೇವತೆಗಳಿರುವುದು ಗಮನಾರ್ಹವಾಗಿದೆ, ಅವುಗಳಲ್ಲಿ ತ್ರಿಪುರ-ಭೈರವಿ, ತ್ರಿಪುರ ಮತ್ತು ತ್ರಿಪುರ ಸುಂದರಿ ವಿಶೇಷವಾಗಿ ಗಮನಾರ್ಹವಾಗಿವೆ.

🎙️ದೇವಿ ಮತ್ತು ದೇವ ಶಕ್ತಿಪೀಠ

ಭಾರತದ ತ್ರಿಪುರಾ ರಾಜ್ಯದಲ್ಲಿ ನಾವು ತ್ರಿಪುರ ಸುಂದರಿಯ ಶಕ್ತಿಪೀಠವನ್ನು ನೋಡಬಹುದಾಗಿದೆ. ತಾಯಿ ಸತಿಯು ಮರಣದ ಸಮಯದಲ್ಲಿ ಧರಿಸಿದ್ದ ಬಟ್ಟೆಗಳು ಇಲ್ಲಿ ಬಿದ್ದಿವೆ ಎಂದು ನಂಬಲಾಗಿದೆ. ತ್ರಿಪುರ ಸುಂದರಿ ಶಕ್ತಿಪೀಠವು ಭಾರತದ ಅಜ್ಞಾತ 108 ಮತ್ತು 51 ಪೀಠಗಳಲ್ಲಿ ಒಂದಾಗಿದೆ. ದಕ್ಷಿಣ-ತ್ರಿಪುರವು ಉದಯಪುರ ನಗರದಿಂದ ಮೂರು ಕಿಲೋಮೀಟರ್ ದೂರದಲ್ಲಿದ್ದು ಇಲ್ಲಿನ ರಾಧಾ ಕಿಶೋರ್ ಗ್ರಾಮವು ರಾಜ-ರಾಜೇಶ್ವರಿ ತ್ರಿಪುರ ಸುಂದರಿಯ ಭವ್ಯವಾದ ದೇವಾಲಯವನ್ನು ಹೊಂದಿದೆ, ಇದು ಉದಯಪುರ ನಗರದ ನೈಋತ್ಯದಲ್ಲಿದೆ. ಇಲ್ಲಿ ಸತಿ ದೇವಿಯ ಪಾದವು ಬಿದ್ದಿದೆ ಎಂದು ಹೇಳಲಾಗುತ್ತದೆ. ಇಲ್ಲಿನ ಶಕ್ತಿ ತ್ರಿಪುರ ಸುಂದರಿ ಮತ್ತು ಶಿವ ತ್ರಿಪುರೇಶ. ಈ ಆಸನವನ್ನು 'ಕುರ್ಭಪೀಠ' ಎಂದೂ ಕರೆಯುತ್ತಾರೆ.

🎙️​ಲಲಿತಾ ದೇವಿಯ ಸಾಧನೆ

ಲಲಿತಾ ಮಾತೆಯ ಆರಾಧನೆ, ಉಪವಾಸ ಮತ್ತು ಸಾಧನೆ ಮನುಷ್ಯನಿಗೆ ಶಕ್ತಿ ನೀಡುತ್ತದೆ. ಲಲಿತಾ ದೇವಿಯ ಆರಾಧನೆಯಿಂದ ಸಮೃದ್ಧಿ ಪ್ರಾಪ್ತಿಯಾಗುತ್ತದೆ. ದಕ್ಷಿಣ ಶಾಕ್ತರ ಅಭಿಪ್ರಾಯದ ಪ್ರಕಾರ ಲಲಿತಾ ದೇವಿಗೆ ಚಂಡಿ ದೇವಿಯ ಸ್ಥಾನ - ಮಾನವನ್ನು ನೀಡಲಾಗಿದೆ. ಈಕೆಯನ್ನು ಪೂಜಿಸುವ ವಿಧಿ - ವಿಧಾನ ಚಂಡಿ ದೇವಿಯಂತೆಯೇ ಇದ್ದು ಲಲಿತೋಪಾಖ್ಯಾನ, ಲಲಿತಾ ಸಹಸ್ರನಾಮ, ಲಲಿತಾತ್ರಿಶತಿ ಪಠಣವನ್ನು ಮಾಡಲಾಗುತ್ತದೆ.

🎙️ಲಲಿತಾ ದೇವಿ ಪೂಜೆ ವಿಧಿ - ವಿಧಾನಗಳು ಹೀಗಿವೆ:

1. ನೀವು ನವರಾಥ್ರಿ ಹ್ಬಬದ ಐದನೇ ದಿನದಂದು ಅಂದರೆ ನವರಾತ್ರಿ ಪಂಚಮಿಯಂದು ಲಲಿತಾ ದೇವಿಯನ್ನು ಪೂಜಿಸಲು ಬಯಸಿದರೆ, ಸೂರ್ಯಾಸ್ತದ ಮೊದಲು ಎದ್ದು, ದಿನನಿತ್ಯದ ಕರ್ಮಗಳಿಂದ ಮುಕ್ತರಾಗಿ ಬಿಳಿ ಬಟ್ಟೆಗಳನ್ನು ಧರಿಸಿ.

2. ಇದರ ನಂತರ, ಒಂದು ಪೀಠವನ್ನು ತೆಗೆದುಕೊಂಡು ಅದರ ಮೇಲೆ ಗಂಗಾಜಲವನ್ನು ಸಿಂಪಡಿಸಿ ಮತ್ತು ಉತ್ತರ ದಿಕ್ಕಿನಲ್ಲಿ ಕುಳಿತು ನಂತರ ಪೀಠದ ಮೇಲೆ ಬಿಳಿ ಬಟ್ಟೆಯನ್ನು ಹರಡಿ.

3. ಪೂಜಾ ಪೀಠದ ಮೇಲೆ ಬಿಳಿ ಬಟ್ಟೆಯನ್ನು ಹಾಕಿದ ನಂತರ, ಅದರ ಮೇಲೆ ಲಲಿತಾ ದೇವಿಯ ವಿಗ್ರಹವನ್ನು ಅಥವಾ ಫೊಟೋವನ್ನು ಇಡಬೇಕು. ಒಂದು ವೇಳೆ ನಿಮ್ಮ ಬಳಿ ಲಲಿತಾ ದೇವಿಯ ಫೋಟೋ ಅಥವಾ ಚಿತ್ರವಿಲ್ಲದಿದ್ದರೆ, ನೀವು ಶ್ರೀ ಯಂತ್ರವನ್ನು ಸಹ ಸ್ಥಾಪಿಸಬಹುದು.

4. ಇದರ ನಂತರ, ತಾಯಿ ಲಲಿತಾ ದೇವಿಯ ಹಣೆಯ ಮೇಲೆ ಕುಂಕುಮದ ಸಿಂಧೂರವನ್ನು ಇಡಬೇಕು ಮತ್ತು ಅಕ್ಷತೆ, ಹಣ್ಣುಗಳು, ಹೂವುಗಳು, ಹಾಲುಗಳಿಂದ ಮಾಡಿದ ಪ್ರಸಾದ ಅಥವಾ ಪಾಯಸವನ್ನು ಅರ್ಪಿಸಬೇಕು.

5. ಈ ಎಲ್ಲಾ ವಸ್ತುಗಳನ್ನು ಅರ್ಪಿಸಿದ ನಂತರ, ಓಂ ಲಲಿತಾ ದೇವಿಯೇ ಎಂದು ಮತ್ತು ಓಂ ಹ್ರೀಂ ಶ್ರೀ ತ್ರಿಪುರ ಸುಂದರಿಯೇ ನಮಃ ಎಂದು ಮಂತ್ರವನ್ನು ಪಠಿಸುತ್ತಾ ಆಕೆಯನ್ನು ಪೂಜಿಸಬೇಕು.

6. ಇದರ ನಂತರ ಲಲಿತಾ ದೇವಿಯ ಕಥೆಯನ್ನು ಆಲಿಸಿ ಅಥವಾ ಓದಿ.

7. ಕಥೆಯನ್ನು ಓದಿದ ನಂತರ ತಾಯಿ ಲಲಿತೆಗೆ ಆರತಿಯನ್ನು ಧೂಪ ಮತ್ತು ದೀಪದಿಂದ ಮಾಡಿ.

8. ಇದರ ನಂತರ, ತಾಯಿ ಲಲಿತಾಗೆ ಬಿಳಿ ಬಣ್ಣದ ಸಿಹಿ ಅಥವಾ ಪಾಯಸ ಅನ್ನು ಅರ್ಪಿಸಿ ಮತ್ತು ಪೂಜೆಯಲ್ಲಿ ತಿಳಿದೋ, ತಿಳಿಯದೆಯೋ ಏನಾದರೂ ತಪ್ಪಾಗಿದ್ದರೆ ಕ್ಷಮಿಸುವಂತೆ ಬೇಡಿಕೊಳ್ಳಿ.

9. ಪೂಜೆಯ ನಂತರ, ಒಂಬತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರಿಗೆ ಪ್ರಸಾದವನ್ನು ವಿತರಿಸಿ.

10. ನಿಮಗೆ ಒಂಬತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರು ಸಿಗದಿದ್ದರೆ, ನೀವು ಹಸುವಿಗೆ ಈ ಪ್ರಸಾದವನ್ನು ತಿನ್ನಲು ನೀಡಬಹುದು.

ನವರಾತ್ರಿ ಹಬ್ಬದ 5ನೇ ದಿನದಂದು ಸತಿ ದೇವಿಯ ರೂಪವಾದ ಲಲಿತಾ ದೇವಿಯನ್ನು ಪೂಜಿಸಲಾಗುತ್ತದೆ. ಲಲಿತಾ ದೇವಿಯನ್ನು ಪೂಜಿಸುವಾಗ ನಿಯಮಗಳನ್ನು ವಿಧಿ - ವಿಧಾನಗಳನ್ನು ಅನುಸರಿಸುವುದು ಬಹಳ ಮುಖ್ಯ. ನವರಾತ್ರಿ ಹಬ್ಬದ 5ನೇ ದಿನದಂದು ಲಲಿತಾ ದೇವಿಯನ್ನು ಈ ವಿಧಿ - ವಿಧಾನಗಳ ಪ್ರಕಾರ ಪೂಜಿಸಬಹುದು.

ತಾಯಿಯ ಕೃಪಾ ದೃಷ್ಟಿ ನಮ್ಮೆಲ್ಲರ ಮೇಲೆ ಇರಲಿ....
ಶ್ರೀ ಮಾತ್ರೈ ನಮಃ..ಪ್ರತಿ ಪ್ರಾಣಿ ಸಂಕುಲಕ್ಕೂ ಚೈತನ್ಯದಾಯಕಳು ತಾಯಿ, ತಾಯಿ ಇಲ್ಲದೆ ಇದ್ದರೆ... 
ಸೃಷ್ಟಿ ಕಾಣಲು ಸಾಧ್ಯವಿಲ್ಲ...
ಜಗನ್ಮಾತೆಗೆ ಜಯವಾಗಲಿ....
ದುಷ್ಟರನ್ನು ಸಂಹಾರ ಮಾಡಿ ಪೂಜೆ ಗೊಳ್ಳುತ್ತಿರುವ ನವರಾತ್ರಿಯ ದುರ್ಗಮ್ಮನವರು... ಇಂದಿಗೂ ಸಹ ಮೈಸೂರಿನ ತಾಯಿಯಾಗಿ ದುಷ್ಟ ಸಂಹಾರ ಗೈದು ಪೂಜೆಕೊಳ್ಳುತ್ತಿರುವ ಚಾಮುಂಡೇಶ್ವರಿ ತಾಯಿಯವರನ್ನು ನೋಡಬಹುದು....

🎙️​ತ್ರಿಪುರ ಸುಂದರಿ ಅಥವಾ ಲಲಿತಾ ಮಾತೆಯ ಮಂತ್ರ 

ಲಲತಾ ದೇವಿಯ  2 ಮಂತ್ರಗಳು ಹೀಗಿವೆ.

🙏🙏- ಏಂ ಹ್ರೀಂ ಶ್ರೀಂ ತ್ರಿಪುರ ಸುಂದರಿಯೈ ನಮಃ🙏🙏

🙏🙏- ಓಂ ಶ್ರೀಂ ಹ್ರೀಂ ಕ್ಲೀಂ ಏಂ ಸೌಃ ಓಂ ಹ್ರೀಂ ಶ್ರೀಂ ಕ ಏ ಮ ಹ್ರೀಂ ಹ ಸ ಕ ಹ ಲ ಹ್ರೀಂ ಸಕಲ ಹ್ರೀಂ ಸೌಃ ಏಂ ಕ್ಲೀಂ ಹ್ರೀಂ ಶ್ರೀಂ ನಮಃ 🙏🙏

ಲಲಿತಾ ದೇವಿಗೆ ಸಂಬಂಧಿಸಿದಂತೆ ಎರಡು ಮಂತ್ರಗಳು ಪ್ರಮುಖವಾದುದ್ದಾಗಿದೆ. ಈ ಎರಡು ಮಂತ್ರಗಳನ್ನು ಇಲ್ಲಿ ಉಲ್ಲೇಖಿಸಲಾಗಿದ್ದು, ಇವುಗಳನ್ನು ಪಠಿಸುವಾಗ ಕೈಯಲ್ಲಿ ರುದ್ರಾಕ್ಷಿ ಮಾಲೆಯನ್ನು ಹಿಡಿದು ಪಠಿಸಬೇಕು. ರುದ್ರಾಕ್ಷಿ ಮಾಲೆಯು 10 ಸುತ್ತು ಸಂಪೂರ್ಣಗೊಳ್ಳುವವರೆಗೆ ಮಂತ್ರವನ್ನು ಪಠಿಸಬೇಕು. ನೀವು ಲಲಿತಾ ದೇವಿಯ ಮಂತ್ರಗಳನ್ನು ಜಪಿಸುವ ಮುನ್ನ ತಜ್ಞರ ಸಲಹೆಯನ್ನು ತೆಗೆದುಕೊಂಡು ನಂತರ ಮಂತ್ರವನ್ನು ಪಠಿಸಲು ಪ್ರಾರಂಭಿಸಬೇಕು. 

🎙️ಲಲಿತಾ ಅಷ್ಟೋತ್ತರ ಶತ ನಾಮಾವಳಿ

▶️ಧ್ಯಾನಶ್ಲೋಕಃ

ಸಿಂಧೂರಾರುಣವಿಗ್ರಹಾಂ ತ್ರಿನಯನಾಂ ಮಾಣಿಕ್ಯಮೌಳಿಸ್ಫುರ-
ತ್ತಾರಾನಾಯಕಶೇಖರಾಂ ಸ್ಮಿತಮುಖೀ ಮಾಪೀನವಕ್ಷೋರುಹಾಮ್ ।
ಪಾಣಿಭ್ಯಾಮಲಿಪೂರ್ಣರತ್ನಚಷಕಂ ರಕ್ತೋತ್ಪಲಂ ಬಿಭ್ರತೀಂ
ಸೌಮ್ಯಾಂ ರತ್ನಘಟಸ್ಥರಕ್ತಚರಣಾಂ ಧ್ಯಾಯೇತ್ಪರಾಮಂಬಿಕಾಮ್ ॥🙏🙏

ಓಂ ಐಂ ಹ್ರೀಂ ಶ್ರೀಂ ರಜತಾಚಲ ಶೃಂಗಾಗ್ರ ಮಧ್ಯಸ್ಥಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಹಿಮಾಚಲ ಮಹಾವಂಶ ಪಾವನಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಶಂಕರಾರ್ಧಾಂಗ ಸೌಂದರ್ಯ ಶರೀರಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಲಸನ್ಮರಕತ ಸ್ವಚ್ಛವಿಗ್ರಹಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಮಹಾತಿಶಯ ಸೌಂದರ್ಯ ಲಾವಣ್ಯಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಶಶಾಂಕಶೇಖರ ಪ್ರಾಣವಲ್ಲಭಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸದಾ ಪಂಚದಶಾತ್ಮೈಕ್ಯ ಸ್ವರೂಪಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ವಜ್ರಮಾಣಿಕ್ಯ ಕಟಕ ಕಿರೀಟಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಕಸ್ತೂರೀ ತಿಲಕೋಲ್ಲಾಸಿತ ನಿಟಲಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಭಸ್ಮರೇಖಾಂಕಿತ ಲಸನ್ಮಸ್ತಕಾಯೈ ನಮೋನಮಃ (10)

ಓಂ ಐಂ ಹ್ರೀಂ ಶ್ರೀಂ ವಿಕಚಾಂಭೋರುಹದಳ ಲೋಚನಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಶರಚ್ಚಾಂಪೇಯ ಪುಷ್ಪಾಭ ನಾಸಿಕಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಲಸತ್ಕಾಂಚನ ತಾಟಂಕ ಯುಗಳಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಮಣಿದರ್ಪಣ ಸಂಕಾಶ ಕಪೋಲಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ತಾಂಬೂಲಪೂರಿತಸ್ಮೇರ ವದನಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸುಪಕ್ವದಾಡಿಮೀಬೀಜ ವದನಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಕಂಬುಪೂಗ ಸಮಚ್ಛಾಯ ಕಂಧರಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸ್ಥೂಲಮುಕ್ತಾಫಲೋದಾರ ಸುಹಾರಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಗಿರೀಶಬದ್ದಮಾಂಗಳ್ಯ ಮಂಗಳಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಪದ್ಮಪಾಶಾಂಕುಶ ಲಸತ್ಕರಾಬ್ಜಾಯೈ ನಮೋನಮಃ (20)

ಓಂ ಐಂ ಹ್ರೀಂ ಶ್ರೀಂ ಪದ್ಮಕೈರವ ಮಂದಾರ ಸುಮಾಲಿನ್ಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸುವರ್ಣ ಕುಂಭಯುಗ್ಮಾಭ ಸುಕುಚಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ರಮಣೀಯಚತುರ್ಬಾಹು ಸಂಯುಕ್ತಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಕನಕಾಂಗದ ಕೇಯೂರ ಭೂಷಿತಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಬೃಹತ್ಸೌವರ್ಣ ಸೌಂದರ್ಯ ವಸನಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಬೃಹನ್ನಿತಂಬ ವಿಲಸಜ್ಜಘನಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸೌಭಾಗ್ಯಜಾತ ಶೃಂಗಾರ ಮಧ್ಯಮಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ದಿವ್ಯಭೂಷಣ ಸಂದೋಹ ರಂಜಿತಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಪಾರಿಜಾತ ಗುಣಾಧಿಕ್ಯ ಪದಾಬ್ಜಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸುಪದ್ಮರಾಗ ಸಂಕಾಶ ಚರಣಾಯೈ ನಮೋನಮಃ (30)

ಓಂ ಐಂ ಹ್ರೀಂ ಶ್ರೀಂ ಕಾಮಕೋಟಿ ಮಹಾಪದ್ಮ ಪೀಠಸ್ಥಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಶ್ರೀಕಂಠನೇತ್ರ ಕುಮುದ ಚಂದ್ರಿಕಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸಚಾಮರ ರಮಾವಾಣೀ ವೀಜಿತಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಭಕ್ತ ರಕ್ಷಣ ದಾಕ್ಷಿಣ್ಯ ಕಟಾಕ್ಷಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಭೂತೇಶಾಲಿಂಗನೋಧ್ಬೂತ ಪುಲಕಾಂಗ್ಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಅನಂಗ ಜನಕಾಪಾಂಗ ವೀಕ್ಷಣಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಬ್ರಹ್ಮೋಪೇಂದ್ರ ಶಿರೋರತ್ನ ರಂಜಿತಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಶಚೀಮುಖ್ಯಾಮರವಧೂ ಸೇವಿತಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಲೀಲಾಕಲ್ಪಿತ ಬ್ರಹ್ಮಾಂಡಮಂಡಲಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಅಮೃತಾದಿ ಮಹಾಶಕ್ತಿ ಸಂವೃತಾಯೈ ನಮೋನಮಃ (40)

ಓಂ ಐಂ ಹ್ರೀಂ ಶ್ರೀಂ ಏಕಾತಪತ್ರ ಸಾಮ್ರಾಜ್ಯದಾಯಿಕಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸನಕಾದಿ ಸಮಾರಾಧ್ಯ ಪಾದುಕಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ದೇವರ್ಷಿಭಿಃ ಸ್ತೂಯಮಾನ ವೈಭವಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಕಲಶೋದ್ಭವ ದುರ್ವಾಸ ಪೂಜಿತಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಮತ್ತೇಭವಕ್ತ್ರ ಷಡ್ವಕ್ತ್ರ ವತ್ಸಲಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಚಕ್ರರಾಜ ಮಹಾಮಂತ್ರ ಮಧ್ಯವರ್ಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಚಿದಗ್ನಿಕುಂಡಸಂಭೂತ ಸುದೇಹಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಶಶಾಂಕಖಂಡಸಂಯುಕ್ತ ಮಕುಟಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಮತ್ತಹಂಸವಧೂ ಮಂದಗಮನಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ವಂದಾರು ಜನಸಂದೋಹ ವಂದಿತಾಯೈ ನಮೋನಮಃ (50)

ಓಂ ಐಂ ಹ್ರೀಂ ಶ್ರೀಂ ಅಂತರ್ಮುಖ ಜನಾನಂದ ಫಲದಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಪತಿವ್ರತಾಂಗನಾಭೀಷ್ಟ ಫಲದಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಅವ್ಯಾಜಕರುಣಾಪೂರಪೂರಿತಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ನಿತಾಂತ ಸಚ್ಚಿದಾನಂದ ಸಂಯುಕ್ತಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸಹಸ್ರಸೂರ್ಯ ಸಂಯುಕ್ತ ಪ್ರಕಾಶಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ರತ್ನಚಿಂತಾಮಣಿ ಗೃಹಮಧ್ಯಸ್ಥಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಹಾನಿವೃದ್ಧಿ ಗುಣಾಧಿಕ್ಯ ರಹಿತಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಮಹಾಪದ್ಮಾಟವೀಮಧ್ಯ ನಿವಾಸಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಜಾಗ್ರತ್ ಸ್ವಪ್ನ ಸುಷುಪ್ತೀನಾಂ ಸಾಕ್ಷಿಭೂತ್ಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಮಹಾಪಾಪೌಘತಾಪಾನಾಂ ವಿನಾಶಿನ್ಯೈ ನಮೋನಮಃ (60)

ಓಂ ಐಂ ಹ್ರೀಂ ಶ್ರೀಂ ದುಷ್ಟಭೀತಿ ಮಹಾಭೀತಿ ಭಂಜನಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸಮಸ್ತ ದೇವದನುಜ ಪ್ರೇರಕಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸಮಸ್ತ ಹೃದಯಾಂಭೋಜ ನಿಲಯಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಅನಾಹತ ಮಹಾಪದ್ಮ ಮಂದಿರಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸಹಸ್ರಾರ ಸರೋಜಾತ ವಾಸಿತಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಪುನರಾವೃತ್ತಿರಹಿತ ಪುರಸ್ಥಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ವಾಣೀ ಗಾಯತ್ರೀ ಸಾವಿತ್ರೀ ಸನ್ನುತಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ರಮಾಭೂಮಿಸುತಾರಾಧ್ಯ ಪದಾಬ್ಜಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಲೋಪಾಮುದ್ರಾರ್ಚಿತ ಶ್ರೀಮಚ್ಚರಣಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸಹಸ್ರರತಿ ಸೌಂದರ್ಯ ಶರೀರಾಯೈ ನಮೋನಮಃ (70)

ಓಂ ಐಂ ಹ್ರೀಂ ಶ್ರೀಂ ಭಾವನಾಮಾತ್ರ ಸಂತುಷ್ಟ ಹೃದಯಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸತ್ಯಸಂಪೂರ್ಣ ವಿಜ್ಞಾನ ಸಿದ್ಧಿದಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಶ್ರೀಲೋಚನ ಕೃತೋಲ್ಲಾಸ ಫಲದಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಶ್ರೀಸುಧಾಬ್ಧಿ ಮಣಿದ್ವೀಪ ಮಧ್ಯಗಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ದಕ್ಷಾಧ್ವರ ವಿನಿರ್ಭೇದ ಸಾಧನಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಶ್ರೀನಾಥ ಸೋದರೀಭೂತ ಶೋಭಿತಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಚಂದ್ರಶೇಖರ ಭಕ್ತಾರ್ತಿ ಭಂಜನಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸರ್ವೋಪಾಧಿ ವಿನಿರ್ಮುಕ್ತ ಚೈತನ್ಯಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ನಾಮಪಾರಾಯಣಾಭೀಷ್ಟ ಫಲದಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸೃಷ್ಟಿ ಸ್ಥಿತಿ ತಿರೋಧಾನ ಸಂಕಲ್ಪಾಯೈ ನಮೋನಮಃ (80)

ಓಂ ಐಂ ಹ್ರೀಂ ಶ್ರೀಂ ಶ್ರೀಷೋಡಶಾಕ್ಷರೀ ಮಂತ್ರ ಮಧ್ಯಗಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಅನಾದ್ಯಂತ ಸ್ವಯಂಭೂತ ದಿವ್ಯಮೂರ್ತ್ಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಭಕ್ತಹಂಸ ಪರೀಮುಖ್ಯ ವಿಯೋಗಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಮಾತೃ ಮಂಡಲ ಸಂಯುಕ್ತ ಲಲಿತಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಭಂಡದೈತ್ಯ ಮಹಸತ್ತ್ವ ನಾಶನಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಕ್ರೂರಭಂಡ ಶಿರಛ್ಚೇದ ನಿಪುಣಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಧಾತ್ರಚ್ಯುತ ಸುರಾಧೀಶ ಸುಖದಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಚಂಡಮುಂಡ ನಿಶುಂಭಾದಿ ಖಂಡನಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ರಕ್ತಾಕ್ಷ ರಕ್ತಜಿಹ್ವಾದಿ ಶಿಕ್ಷಣಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಮಹಿಷಾಸುರದೋರ್ವೀರ್ಯ ನಿಗ್ರಹಯೈ ನಮೋನಮಃ (90)

ಓಂ ಐಂ ಹ್ರೀಂ ಶ್ರೀಂ ಅಭ್ರಕೇಶ ಮಹೋತ್ಸಾಹ ಕಾರಣಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಮಹೇಶಯುಕ್ತ ನಟನ ತತ್ಪರಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ನಿಜಭರ್ತೃ ಮುಖಾಂಭೋಜ ಚಿಂತನಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ವೃಷಭಧ್ವಜ ವಿಜ್ಞಾನ ಭಾವನಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಜನ್ಮಮೃತ್ಯು ಜರಾರೋಗ ಭಂಜನಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ವಿಧೇಯಮುಕ್ತಿ ವಿಜ್ಞಾನ ಸಿದ್ಧಿದಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಕಾಮಕ್ರೋಧಾದಿ ಷಡ್ವರ್ಗ ನಾಶನಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ರಾಜರಾಜಾರ್ಚಿತ ಪದಸರೋಜಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸರ್ವವೇದಾಂತ ಸಂಸಿದ್ದ ಸುತತ್ತ್ವಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಶ್ರೀವೀರಭಕ್ತ ವಿಜ್ಞಾನ ನಿಧಾನಾಯೈ ನಮೋನಮಃ (100)

ಓಂ ಐಂ ಹ್ರೀಂ ಶ್ರೀಂ ಆಶೇಷ ದುಷ್ಟದನುಜ ಸೂದನಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸಾಕ್ಷಾಚ್ಚ್ರೀದಕ್ಷಿಣಾಮೂರ್ತಿ ಮನೋಜ್ಞಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಹಯಮೇಧಾಗ್ರ ಸಂಪೂಜ್ಯ ಮಹಿಮಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ದಕ್ಷಪ್ರಜಾಪತಿಸುತ ವೇಷಾಢ್ಯಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸುಮಬಾಣೇಕ್ಷು ಕೋದಂಡ ಮಂಡಿತಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ನಿತ್ಯಯೌವನ ಮಾಂಗಲ್ಯ ಮಂಗಳಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಮಹಾದೇವ ಸಮಾಯುಕ್ತ ಶರೀರಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಮಹಾದೇವ ರತ್ಯೌತ್ಸುಕ್ಯ ಮಹದೇವ್ಯೈ ನಮೋನಮಃ (108)

🙏🙏ಇತಿ ಶ್ರೀ ಲಲಿತಾಷ್ಟೋತ್ತರ ಶತನಾಮಾವಳಿ ಸಂಪೂರ್ಣಂ🙏🙏

🎙️​ಪುರಾಣದಲ್ಲಿ ಲಲಿತಾ ದೇವಿ

ದೇವಿ ಪುರಾಣದಲ್ಲಿ ದೇವಿ ಲಲಿತಾಳನ್ನು ಆದಿಶಕ್ತಿಯ ರೂಪವೆಂದು ವರ್ಣಿಸಲಾಗಿದೆ. ಭಗವಾನ್ ಶಂಕರನನ್ನು ಹೃದಯದಲ್ಲಿ ಇಟ್ಟುಕೊಂಡ ನಂತರ, ಸತಿಯು ನೈಮಿಷದಲ್ಲಿ ಲಿಂಗಧಾರಿಣಿ ಎಂಬ ಹೆಸರಿನಿಂದ ಪ್ರಸಿದ್ಧಳಾದಳು, ತದನಂತರ ಅವಳು ಲಲಿತಾ ದೇವಿ ಎಂದು ಕರೆಯಲ್ಪಟ್ಟಳು. ಇನ್ನೊಂದು ದಂತಕಥೆಯ ಪ್ರಕಾರ, ಭಗವಂತ ಬಿಟ್ಟ ಚಕ್ರದಿಂದ ಭೂಮಿಯು ಅಂತ್ಯಗೊಳ್ಳಲು ಪ್ರಾರಂಭಿಸಿದಾಗ ಲಲಿತಾ ದೇವಿಯ ದರ್ಶನವಾಗುತ್ತದೆ. ಭಗವಂತನು ಪ್ರಯೋಗಿಸಿದ ಚಕ್ರದಿಂದ ಭೂಮಿಯು ಮುಳಗಲು ಪ್ರಾರಂಬಿಸುತ್ತದೆ ಮತ್ತು ಸಕಲ ಜೀವಸಂಕುಲಗಳು ಸಂಕಷ್ಟಕ್ಕೆ ಸಿಲುಕುತ್ತದೆ. ಈ ಪರಿಸ್ಥಿತಿಯಿಂದ ವಿಚಲಿತರಾದ ಋಷಿಗಳು ಮಾತೆ ಲಲಿತಾ ದೇವಿಯನ್ನು ಪೂಜಿಸಲು ಪ್ರಾರಂಭಿಸುತ್ತಾರೆ. ಅವರ ಪ್ರಾರ್ಥನೆಯಿಂದ ಸಂತೋಷಗೊಂಡ ದೇವಿಯು ಕಾಣಿಸಿಕೊಂಡು ಈ ವಿನಾಶಕಾರಿ ಚಕ್ರವನ್ನು ನಿಲ್ಲಿಸುತ್ತಾಳೆ. ಜಗತ್ತು ಮತ್ತೆ ಹೊಸ ಜೀವನವನ್ನು ಕಂಡುಕೊಳ್ಳುತ್ತದೆ.

🎙️ಲಲಿತಾ ತ್ರಿಪುರಸುಂದರಿ ಆಧ್ಯಾತ್ಮಿಕ ಬೆಳಗು 

ತ್ರಿಪುರ ಸುಂದರಿ ಅಥವಾ ಮಹಾ ತ್ರಿಪುರ ಸುಂದರಿ (ಷೋಡಶಿ, ಲಲಿತಾ ಮತ್ತು ರಾಜರಾಜೇಶ್ವರಿ) ಮಹಾ ವಿದ್ಯಾಗಳ ಒಂದು ರೂಪವಾಗಿದೆ. ಪುರಾವೆಯು ಪ್ರಾಥಮಿಕ ಶಕ್ತಿಯಾಗಿದೆ. ಮೂರು ಲೋಕಕ್ಕೆ ಸುಂದರಿಯನ್ನು ತ್ರಿಪುರ ಸುಂದರಿ ಎಂದು ಕರೆಯುತ್ತಾರೆ. ಹದಿನಾರು ವರ್ಷಗಳ ಹಿಂದಿನ ಕನಸಿಗೆ ಷೋಡಸಿ ಎಂದು ಕರೆಯುತ್ತಾರೆ ಏಕೆಂದರೆ ಅದು ಹದಿನಾರು ವಿಭಿನ್ನ ಆಸೆಗಳನ್ನು ಹೊಂದಿದೆ.

ತ್ರಿಪುರ ಎಂದರೆ ಬಯಕೆಗಳು (ಬುಗ್ಗೆಗಳು). ಸುಂದರಿ ಎಂದರೆ ಸೌಂದರ್ಯ (ಸುಂದರಿ) ಎಂದರ್ಥ. ಹಾಗಾಗಿ ತ್ರಿಪುರ ಸುಂದರಿ ಎಂದರೆ ಬೆಟ್ಟಗಳನ್ನು ಆಳುವ ಸೌಂದರ್ಯ.

ಆದರೆ ತ್ರಿಪುರ ಎಂಬ ಪದಕ್ಕೆ ಹಲವು ಅರ್ಥಗಳಿವೆ. ಈ ದೇವತೆಯ ಮೂರು ವಿಭಿನ್ನ ರೂಪಗಳಿಂದಾಗಿ ಈ ಹೆಸರು ಸಹ ಸಿದ್ಧಾಂತವಾಗಿದೆ. 

▶️ಭಾಸ್ಕರಾಚಾರ್ಯರು ಬರೆದ ತ್ರಿಪುರ ಉಪನಿಷತ್‌ನಲ್ಲಿ ಈ ದೇವತೆ ಮೂರು ರೂಪಗಳಲ್ಲಿ ಅಸ್ತಿತ್ವದಲ್ಲಿದೆ. 

🔮* ಸ್ಥೂಲ (ಭೌತಿಕ): ಧ್ಯಾನ ಶ್ಲೋಕಗಳಲ್ಲಿ ವಿವರಿಸಲಾಗಿದೆ. ಬಹಿರಂಗವಾಗಿ ಪೂಜಿಸಿದರು.

🛑* ಸೂಕ್ಷ್ಮ (ಸೂಕ್ಷ್ಮ): ಮೂಲ ಮಂತ್ರಗಳಲ್ಲಿ ವಿವರಿಸಲಾಗಿದೆ. ಜಪದೊಂದಿಗೆ ಪೂಜಿಸಿದರು.

🔮* ಪರಾ (ಉನ್ನತ): ಅಂತರಯಾಗಮ್ (ಯಂತ್ರ-ಮಂತ್ರ ಪ್ರಯೋಗಗಳೊಂದಿಗೆ) ಪೂಜಿಸಲಾಗುತ್ತದೆ. 

ಕದಂಬ ಮರಗಳು (ಪಾಚಿ ಮರಗಳು) ಕಾಡಿನ ಮುಂದೆ ವಾಸಿಸುತ್ತವೆ, ಮುನಿ ಸಮುದಾಯವು ಕದಂಬ ವೃಕ್ಷಗಳನ್ನು ಅರಳಿಸುತ್ತದೆ (ಹಿಗ್ಗುಸು) ಮೋಡ, ಪರ್ವತಗಳಿಗಿಂತ ಹೆಚ್ಚಿನ ಎತ್ತರವನ್ನು ಹೊಂದಿದೆ, ದೇವತೆ ಸ್ತ್ರೀಯರು ಸೇವೆ ಸಲ್ಲಿಸುತ್ತಾರೆ, ಕಮಲದಂತಹ ಕಣ್ಣುಗಳು, ಮೋಡದಂತಹ ಕಪ್ಪು, ಮೂರು ಕಣ್ಣುಗಳು ಪರಮೇಶ್ವರನ ಕನಸು ಪ್ರತಿಯೊಬ್ಬರೂ ಈ ಲೇಖನವನ್ನು ಓದಲೇಬೇಕು...

 ಲಲಿತಾ ತ್ರಿಪುರ ಸುಂದರಿ ಪುರತ್ರಯಂನಲ್ಲಿ ಐಶ್ವರ್ಯ ಪ್ರದಾಯಿ ಎರಡನೇ ಶಕ್ತಿ ಲಲಿತಾ ಅಮ್ಮ. ಅವಳು ದೇವಿ ಉಪಾಸಕರ ಮುಖ್ಯ ದೇವತೆ. ತ್ರಿಗುಣಾತಿತಮ್ತನ ಕಾಮೆಶ್ವರಿ ಸ್ವರೂಪವು / ಪ್ರೀತಿಯ ಮೂರ್ತರೂಪವೇ ಅಮ್ಮಾ! 

ಸಕಲ ಐಶ್ವರ್ಯ ಪ್ರದಾಯಿಯನ್ನು ಲಲಿತಾ ತ್ರಿಪುರ ಸುಂದರಿ ಪಂಚದಶಾಕ್ಷರಿ ಮಹಾ ಮಂತ್ರ ಲಲಿತಾ ಮಹಾ ತ್ರಿಪುರ ಸುಂದರಿ ದೇವಿಯ ಪ್ರಧಾನ ದೇವತೆಯಾಗಿ ಪೂಜಿಸಲಾಗುತ್ತದೆ. ಎಲ್ಲಾ ಲೋಕಗಳಲ್ಲಿಯೂ ಅಮ್ಮ ಅತ್ಯಂತ ಕೋಮಲವಾದ ತಾಯಿ!

 ಸೇವೆಗಳನ್ನು ಮಾಡುವಾಗ ಬಲಭಾಗದಲ್ಲಿ ಸರಸ್ವತಿ ದೇವಿ ಮತ್ತು ಎಡಭಾಗದಲ್ಲಿ ಲಕ್ಷ್ಮಿ ದೇವಿಯು ಬೆತ್ತ, ಬಿಲ್ಲು ಮತ್ತು ಮಾಲೆಗಳನ್ನು ಧರಿಸುತ್ತಾರೆ. ಲಲಿತಾ ದೇವಿಯು ಭಕ್ತರನ್ನು ಆಶೀರ್ವದಿಸುತ್ತಾಳೆ. 

ಸಕಲ ಐಶ್ವರ್ಯ ಪ್ರದಾಯಿ ಲಲಿತಾ ತ್ರಿಪುರ ಸುಂದರಿಯು ಬಡತನದ ದುಃಖಗಳನ್ನು ಹೋಗಲಾಡಿಸುತ್ತಾಳೆ ಮತ್ತು ಸಕಲ ಐಶ್ವರ್ಯದ ಎಲ್ಲಾ ಆಸೆಗಳನ್ನು ಪೂರೈಸುತ್ತಾಳೆ. ಸಕಲ ಐಶ್ವರ್ಯ ಪ್ರದಾಯಿನಿ ಲಲಿತಾ ತ್ರಿಪುರ ಸುಂದರಿ ಶ್ರೀ ವಿದ್ಯಾ ಸ್ವರೂಪಿಣಿ .ಸೃಷ್ಟಿ, ಸ್ಥಿತಿ, ಸಂಹಾರ ಸ್ವರೂಪಿಣಿ!

 ಈ ಮಾತೆ ಮಾಂಗಲ್ಯವು ಕುಂಕುಮದಿಂದ ನಿತ್ಯ ಪೂಜೆ ಮಾಡುವ ಸುವಾಸಿನಗಳ ಆಶೀರ್ವಾದವನ್ನು ನೀಡುತ್ತದೆ. ಸಕಲ ಐಶ್ವರ್ಯ ಪ್ರದಾಯಿ ಲಲಿತಾ ತ್ರಿಪುರ ಸುಂದರಿ ಶ್ರೀಚಕ್ರದ ಆರಾಧನೆ. ಕುಂಕುಮ ಅರ್ಚನ ಮತ್ತು ಲಲಿತಾ ಅಷ್ಟೋತ್ತರದಿಂದ ಅಮ್ಮನನ್ನು ಪೂಜಿಸಿ ಅಮ್ಮ ಪ್ರಸನ್ನಳಾಗುತ್ತಾಳೆ. 

ಮಾಂಗಲ್ಯ ಬಲಕ್ಕಾಗಿ ಸುವಾಸಿನಿಗೂ ಪೂಜೆ ಮಾಡಬೇಕು. ಸಕಲ ಐಶ್ವರ್ಯ ಪ್ರದಾಯಿ ಲಲಿತಾ ತ್ರಿಪುರ ಸುಂದರಿಯನ್ನು ಶ್ರೀ ಚಕ್ರದಲ್ಲಿ ಒಂದು ಬಿಂದುವಾಗಿ ನೋಡಲಾಗುತ್ತದೆ ಆದರೆ ಶಾಂತವಾಗಿರುವ ಆ ದೇವತೆ ಮೂರು ವಿಭಿನ್ನ ಶಕ್ತಿಗಳ ಸಂಯೋಜನೆಯಾಗಿದೆ. 

🔮* ಬಯಕೆ ಶಕ್ತಿ: ವಾಮದೇವಿ, ಬ್ರಹ್ಮನ ದೇವರು
🛑* ಜ್ಞಾನ ಶಕ್ತಿ: ಜ್ಯೇಷ್ಠಾ ದೇವಿ, ವಿಷ್ಣುವಿನ ದೇವರು 
🔮* ಕ್ರಿಯಾ ಶಕ್ತಿ: ರೌದ್ರಿ, ಶಿವನ ದೇವೇರಿ

 ಇವೆಲ್ಲವೂ ಅಂಬಿಕಾ ದೇವಿಯ ರೂಪಗಳು ಅಂದರೆ ಲಲಿತಾ ಅಂದರೆ ಆಟ ಆಡುವವಳು. ಸೃಷ್ಟಿ, ಸ್ಥಿತಿ ಮತ್ತು ಲಯಗಳು ದೇವಿಯ ಆಟಗಳಾಗಿವೆ. 

ಸಕಲ ಐಶ್ವರ್ಯ ಪ್ರದಾಯಿನಿ ಲಲಿತಾ ತ್ರಿಪುರ ಸುಂದರಿ ಮೋಕ್ಷ ನೀಡಿದ ಏಳು ಕ್ಷೇತ್ರಗಳಲ್ಲಿ ಕಂಚಿ ಕ್ಷೇತ್ರವೂ ಒಂದು. 

ಒಮ್ಮೆ ವೇದಗಳಲ್ಲಿ ಪಾರಂಗತನಾದ ಅಗಸ್ತ್ಯ ಮುನಿಯು ಕಂಚಿ ಕ್ಷೇತ್ರಕ್ಕೆ ಬಂದು ಕಾಮಾಕ್ಷಿ ದೇವಿಯನ್ನು ಪೂಜಿಸಿ ಅನೇಕ ವರ್ಷಗಳ ಕಾಲ ತಪಸ್ಸು ಮಾಡಿದನು.

ಆಗ ಶ್ರೀ ಮಹಾವಿಷ್ಣು ಹಯಗ್ರೀವನ ರೂಪದಲ್ಲಿ
ಪ್ರತ್ಯಕ್ಷನಾಗಿ ಆತನಿಗೆ ಏನನ್ನು ತಿನ್ನಬೇಕೆಂದು ಕೇಳಿದಾಗ ಮಹರ್ಷಿ ಐನರು ಆತನಿಗೆ ನಮಸ್ಕರಿಸಿ, “ಈ ಬಡ ಮಾನವರೆಲ್ಲರಿಗೂ ಮೋಕ್ಷವನ್ನು ಹೊಂದಲು ಸುಲಭವಾದ ಮಾರ್ಗವಿದ್ದರೆ, ಅವನು ಪ್ರಾರ್ಥಿಸಿದನು.

 ಲೋಕ ಕಲ್ಯಾಣಾರ್ಥ ವಿಷ್ಣುಮೂರ್ತಿ. ಹಯಗ್ರೀವನು ಅಗಸ್ತ್ಯನಿಗೆ ಲಲಿತೆಯ ಇತಿಹಾಸವನ್ನು ವಿವರವಾಗಿ ಹೇಳಿದನು, ಲಲಿತಾ ತ್ರಿಪುರಾ ಎಲ್ಲಾ ಐಶ್ವರ್ಯ ಪ್ರದಾಯಿಗಳ ತಾಯಿ, "ದೇವತೆಗಳಿಗೆ ಭುಕ್ತಿ, ಮುಕ್ತಿ ಮತ್ತು ಶಕ್ತಿಯನ್ನು ದಯಪಾಲಿಸುವ ತಾಯಿ ಲಲಿತಾ ಪರಾಶಕ್ತಿ" ಎಂದು ಹೇಳಿದರು. ಸಕಲ ಐಶ್ವರ್ಯ ಪ್ರದಾಯಿಯ ಲಲಿತಾ ತ್ರಿಪುರ ಸುಂದರಿ ಅಮ್ಮನವರು ಭಂಡಾಸುರ ಮತ್ತು ಪರಮಕಿರಥಕುಡುವನ್ನು ಸಂಹರಿಸುವಾಗ ಸಕಲ ದೇವತೆಗಳು ಅಮ್ಮನನ್ನು ಪ್ರಾರ್ಥಿಸಿದ ಸಮಯದಲ್ಲಿ ಅಮ್ಮ ಅವರು ಮಾಡಿದ ಯಜ್ಞದಿಂದ ಚಿದಗ್ನಿ ಸಂಭೂತಿಯಾಗಿ ಕಾಣಿಸಿಕೊಂಡಳು. 

ಸಮಸ್ತ ಐಶ್ವರ್ಯ ಪ್ರದಾಯಿ ಲಲಿತಾ ತ್ರಿಪುರ ಸುಂದರಿ ಭಂಡಾಸುರುಡಿಯನ್ನು ಸಂಹರಿಸಲು, ಎಲ್ಲಾ ಲೋಕಗಳನ್ನು, ದೇವತೆಗಳನ್ನು, ಪ್ರಕೃತಿಯನ್ನು, ಜೀವವನ್ನು, ಭೌತಿಕ ಪ್ರಪಂಚವನ್ನು ಮರುಸೃಷ್ಟಿಸಲು, ಅಮ್ಮ ರಕ್ಷಿಸಲು ಎದ್ದಳು. ಹೀಗೆ ಉದಯಿಸಿದ ಲಲಿತಾ ದೇವಿಯ ದೇಹವು ಸಾವಿರ ಉದಯಿಸುವ ಸೂರ್ಯನ ಬೆಳಕಿನಂತೆ ಹೊಳೆಯಿತು.

 ಸಕಲ ಐಶ್ವರ್ಯ ಪ್ರದಾಯಿ ಲಲಿತಾ ತ್ರಿಪುರ ಸುಂದರಿ ಅಮ್ಮನವರು ಸೃಷ್ಟಿಯಲ್ಲಿ ಸಕಲ ಸೌಂದರ್ಯಕ್ಕೆ ಅವಧಿ! ತಾಯಿಗಿಂತ ಹೆಚ್ಚಿನ ಸೌಂದರ್ಯವಿಲ್ಲ. ಭಂಡಾಸುರುಡಿಯ ವಧೆಯಲ್ಲಿ ಅದ್ಭುತವಾದ ಯುದ್ಧವನ್ನು ಮಾಡಿದ ಲಲಿತೆಯು “ಕರಂಗುಳಿ ನಖೋತ್ಪನ್ನ ನಾರಾಯಣ ದಾಸಕೃತಿ” ಎಂದು ಹೆಸರು ಗಳಿಸಿದಳು. ಸಕಲ ಐಶ್ವರ್ಯ ಪ್ರದಾಯಿಯ ಲಲಿತಾ ತ್ರಿಪುರ ಸುಂದರಿ ದೇವಿಯ ಹೆಸರನ್ನು ಸದಾ ಸ್ಮರಿಸುವವರ ಮನೆ.

ಎಲ್ಲಾ ಶುಭ ಕಾರ್ಯಗಳು ನಡೆಯುತ್ತವೆ. ನಿತ್ಯವೂ ದೇವಿ ಭಾಗವತ ಮತ್ತು ಲಲಿತೋಪಾಖ್ಯಾನಂ ಪಠಿಸುವುದರಿಂದ ಭಕ್ತರು ಅಮ್ಮನ ಕೃಪೆಗೆ ಪಾತ್ರರಾಗುತ್ತಾರೆ.ಶ್ರೀ ಲಲಿತಾಂಬಿಕಾಯೇ ನಮಃ......

“ಲ”……ಬರಹವನ್ನು ಬದಲಾಯಿಸಬಲ್ಲವಳು ಲಲತಾ, ಬದಲಾಯಿಸಬಲ್ಲ ರೂಪ” ಲಲಿತಾ”
ಲಕ್ಷ್ಮಣನ “ಲಲಿತಾ” ಗೀತೆಯನ್ನು ಮೀರಿ ರಾತ್ರಿಯ ಗೂಬೆಗಳ ಬರಹವನ್ನು ಬದಲಾಯಿಸಬಲ್ಲವಳು.

"ಲಿ" - ಲಿಖಿತ ಮೂಲಗಳಲ್ಲಿ ಕಂಡುಬರದ “ಲಿ” ಲಂಕಾಪುರದಲ್ಲಿಯೇ ತುಂಬಿದ ನಿತ್ಯ ಶಿವಕೈಮಕಾರ್ಯಮೂಲ.

"ತಾ"... ಈ ರೂಪವು ನಮಗೆಲ್ಲರಿಗೂ "ಲಲಿತಾ ರೂಪ"ವಾಗಿ ಗೋಚರಿಸುತ್ತದೆ.

🎙️ಶ್ರೀ ಲಲಿತಾ ಪೂಜೆಯ ಸರಿಯಾದ ಮಾರ್ಗ ಯಾವುದು..

ಹಿಂದೂ ಧರ್ಮದಲ್ಲಿ ಸರಿ ಅಥವಾ ತಪ್ಪು ಎಂಬುದಿಲ್ಲ. ಹಿಂದೂ ಧರ್ಮವು ತನ್ನ ಸತ್ಯವನ್ನು ಆತ್ಮ ಶುದ್ಧಿಯ ಮೇಲೆ (ಆತ್ಮ ಶುದ್ಧಿ) ಆಧರಿಸಿದೆ. ನಿಮಗೆ ಯಾವುದು ಒಳ್ಳೆಯದಾಗಬಹುದು ಅದು ಇತರರಿಗೆ ಒಂದೇ ಆಗಿರುವುದಿಲ್ಲ.

ಯಾರೋ ಒಬ್ಬರು ಲಲಿತಾ ಪೂಜೆಯನ್ನು ಒಂದೇ ಕಾಲಿನ ಮೇಲೆ ನಿಂತು ತಪಸ್ಸು ಮಾಡುತ್ತಾರೆ, ಇನ್ನೊಬ್ಬರು ಆಳವಾಗಿ ಹರಿಯುವ ನದಿ ನೀರಿನಲ್ಲಿ ನಿಲ್ಲಬಹುದು.

ಬೇರೆ ಯಾರಾದರೂ ಕೆಂಪು ದಾಸವಾಳದ ಹೂವನ್ನು ಅರ್ಪಿಸಿ ಹೀಗೆ ಹೇಳಬಹುದು: ಓ ಲಲಿತಾ ದೇವಿ, ನಾನು ನಿನಗೆ ಇದನ್ನೇ ಅರ್ಪಿಸಬಲ್ಲೆ.

ಒಬ್ಬರ ಭಕ್ತಿಯು ಶುದ್ಧ ಮತ್ತು ಪ್ರಾಮಾಣಿಕವಾಗಿರುವವರೆಗೆ ದೇವಿಯು ಪ್ರಸನ್ನಳಾಗುತ್ತಾಳೆ.

ಉತ್ತಮ ಫಲಿತಾಂಶಗಳಿಗಾಗಿ, ಸ್ನಾನ ಮಾಡಿ, ದೇವಿಗೆ ಹೂವುಗಳನ್ನು ಅರ್ಪಿಸಿ, ಎಣ್ಣೆ ದೀಪ ಮತ್ತು ಕೆಲವು ಧೂಪದ್ರವ್ಯಗಳನ್ನು ಬೆಳಗಿಸಿ. ಪುಸ್ತಕವನ್ನು ನೋಡುತ್ತಾ ಲಲಿತಾ ಸಹಸ್ರನಾಮವನ್ನು ಪಠಿಸಿ. ಅವಳಿಗೆ ಸ್ವಲ್ಪ ಸಕ್ಕರೆ ಅಥವಾ ಬೆಲ್ಲವನ್ನು ಅರ್ಪಿಸಿ. ಕರ್ಪೂರದ ಆರತಿಯೊಂದಿಗೆ ಮುಗಿಸಿ.

ಅಥವಾ

ಪ್ರತಿ ಮಂಗಳವಾರ ಮತ್ತು ಶುಕ್ರವಾರ, ಹತ್ತಿರದ ದೇವಿಯ (ಯಾವುದೇ ರೂಪ) ದೇವಸ್ಥಾನಕ್ಕೆ ಹೋಗಿ ಮತ್ತು ಸ್ವಲ್ಪ ಹಣವನ್ನು ದಾನ ಮಾಡಿ.
***

 6. ಕಾತ್ಯಾಯಿನಿ ದೇವಿಯ ಮಂತ್ರ 'ಓಂ ದೇವಿ ಕಾತ್ಯಾಯಿನಿ ನಮಃ ಓಂ ದೇವಿ ಕಾತ್ಯಾಯಿನಿ ನಮಃ ಚಂದ್ರಹಾಸೋಜ್ವಲ ಕಾರಾ ಶಾರದುಲ್ವರ್ವವಾಹನ ಕಾತ್ಯಾಯಿನಿ ಶುಭಂ ದದ್ಯಾದ ದೇವಿ ದಾನವಘಾತಿನಿ.' ಕಾತ್ಯಾಯಿನಿ ದೇವಿಯ ಆರಾಧನೆ ಮಾಡುವುದರಿಂದ ಭಕ್ತರು ಗುರು ಗ್ರಹ ದೋಷವಿದ್ದರೆ ಅದಕ್ಕೆ ಪರಿಹಾರ ಸಿಗುವುದು . ಗುರುಬಲದಿಂದಾಗಿ ಎಲ್ಲಾ ಒಳಿತಾಗುವುದು. 

7. ನವರಾತ್ರಿಯ ಏಳನೇ ದಿನ ಕಾಲರಾತ್ರಿಯ ಮಂತ್ರ ಓಂ ದೇವಿ ಕಾಲರಾತ್ರೈ ನಮಃ ಓಂ ದೇವಿ ಕಾಲರಾತ್ರೈ ನಮಃ ಏಕವೇನಿ ಜಪಕಾರ್ಣಪೂರ ನಗ್ನಾ ಖರಸ್ಥಿತಾ ಲಂಬೋಸ್ಥಿತಿ ಕಾರ್ಣಿಕಾ ಕರ್ಣಿ ತೈಲಾಭಯಕ್ತ್ಶಶರೀರಿನಿ ವಾಮ್ ಪಾದೋಲ್ಲಸಲ್ಲೋಲತಾ ಕಂಠಕ್ಬುಷಾನಾ ವರ್ಧನ್ ಮೂರ್ಧಮ್ ಧ್ವಜಾ ಕೃಷ್ಣ ಕಾಲರಾತ್ರಿಭಯಂಕರಿ ಯಾರಿಗೆ ಶನಿ ದೋಷ ಅತವಾ ಶನಿ ಸಾಡೇಸಾತಿ ಇದೆಯೋ ಅವರು ತಾಯಿ ಕಾಲರಾತ್ರಿಯನ್ನು ಪೂಜಿಸುವುದರಿಂದಾಗಿ ಶನಿಯಿಂದ ಆಗುವ ತೊಂದರೆ ಹಾಗೂ ಸಾಡೇಸಾತಿ ಪ್ರಭಾವ ತಗ್ಗಿಸಬಹುದು.

 8. ದೇವಿ ಮಹಾಗೌರಿಯ ಮಂತ್ರ ಓಂ ದೇವಿ ಮಹಾಗೌರೈ ನಮಃ ಓಂ ದೇವಿ ಮಹಾಗೌರೈ ನಮಃ ಶ್ವೇತಾ ವೃಶೇಸಾಮುದ್ರ ಶ್ವೇತಾಂಭರಧಾರ ಶುಚಿ ಮಹಾಗೌರಿ ಶುಭಾಮ್ ಧ್ಯಾನಮಹದೇವ ಪ್ರಮೋದದಾ ಮಹಾಗೌರಿ ದೇವಿಯು ರಾಹುವಿನ ಅಧಿಪತಿ. ಜನ್ಮ ಕುಂಡಲಿಯಲ್ಲಿ ರಾಹುವಿನಿಂದ ಆಗಿರುವ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡಿ, ತನ್ನ ಭಕ್ತರಿಗೆ ಸಮೃದ್ಧಿ ಹಾಗೂ ಯಶಸ್ಸು ನೀಡುತ್ತಾಳೆ.

 9. ಸಿದ್ಧಿದಾತ್ರಿ ದೇವಿಯ ಮಂತ್ರ ಓಂ ದೇವಿ ಸಿದ್ಧಿಧಾತ್ರಿಯೈ ನಮಃ ಓಂ ದೇವಿ ಸಿದ್ಧಿಧಾತ್ರಿಯೈ ನಮಃ ಸಿದ್ಧ ಗಂಧರ್ವ ಯಕ್ಷದ್ಯರಸುರೈರಮಾರೈರಪಿ ಸೆವ್ಯಾಮಾನಾ ಸದಾಭುಯಾತ್ ಸಿದ್ಧಿದಾ ಸಿದ್ದಿದಾಯಿನಿ ತಾಯಿ ಸಿದ್ಧಿಧಾತ್ರಿಯು ಕೇತುವಿನ ಅಧಿಪತಿಯಾಗಿದ್ದಾಳೆ. ಸಿದ್ಧಿಧಾತ್ರಿ ದೇವಿಯ ಪೂಜೆ ಮಾಡುವುದರಿಂದ ಕೇತು ದೋಷ ನಿವಾರಣೆಯಾಗುವುದು.
***

ನವರಾತ್ರಿ
ಒಂದು ಸಂವತ್ಸರದಲ್ಲಿ ಒಟ್ಟೂ ಐದು ನವರಾತ್ರಿಗಳು ಬರುತ್ತವೆ: ೧. ವಸಂತ ನವರಾತ್ರಿ, ೨. ಗುಪ್ತ ನವರಾತ್ರಿ ಅಥವಾ ಶಾಕಂಬರಿ ನವರಾತ್ರಿ, ೩ ಶಾರದಾ ನವರಾತ್ರಿ ಅಥವಾ ಶರನ್ನವರಾತ್ರಿ, ೪. ಪೌಷ ನವರಾತ್ರಿ ಮತ್ತು ೫. ಮಾಘ ನವರಾತ್ರಿ. ಚಿಕ್ಕದಾಗಿ ವಿವರಣೆ ತಿಳಿಯೋಣ:

೧. ವಸಂತ ನವರಾತ್ರಿ: ಇದು ಮಾರ್ಚ್ ಏಪ್ರಿಲ್ ಸಮಯದಲ್ಲಿ ಘಟಿಸುತ್ತದೆ. ಚೈತ್ರಶುದ್ಧ ಪಾಡ್ಯದಿಂದ ನವಮಿಯವರೆಗೆ ನಡೆಯುವ ಈ ನವರಾತ್ರಿ ರಾಮನವಮಿಯನ್ನು ಒಳಗೊಂಡಿರುವುದರಿಂದ ರಾಮನವರಾತ್ರಿ ಎಂತಲೂ ಕರೆಯುತ್ತಾರೆ. ಈ ಕಾಲದಲ್ಲೂ ಕೂಡ ನವ ಶಕ್ತಿಗಳ ಆರಾಧನೆ ನಡೆಯುತ್ತದೆ.

೨. ಗುಪ್ತ ನವರಾತ್ರಿ ಅಥವಾ ಶಾಕಂಬರಿ ನವರಾತ್ರಿ: ಅಷಾಢ ಮಾಸದ ಶುಕ್ಲಪಕ್ಷದ ಪ್ರತಿಪದೆಯಿಂದ ನವಮಿಯವರೆಗೆ ದೇವಿಯರ ಆರಾಧನೆ, ವಿಶೇಷವಾಗಿ ಗಾಯತ್ರೀಮಾತೆಯ ಆರಾಧನೆ ಈ ಕಾಲಘಟ್ಟದ ನವರಾತ್ರಿಯದ್ದು.

೩. ಶಾರದಾ ನವರಾತ್ರಿ ಅಥವಾ ಶರನ್ನವರಾತ್ರಿ: ಮೇಲೆ ಹೇಳಿದಹಾಗೇ ಶರನ್ನವರಾತ್ರಿ ಅಥವಾ ಮಹಾನವರಾತ್ರಿ ಎಂತಲೂ ಕರೆಯಲ್ಪಟ್ಟಿದೆ. ದುಷ್ಟ ಶಕ್ತಿಗಳ ನಿಗ್ರಹ ಮತ್ತು ಶಿಷ್ಟರ ಪರಿಪಾಲನೆ ನಡೆದ ನೆನಪಿನಲ್ಲಿ ಈ ಆಚರಣೆ. ಪಾಂಡವರು ಬನ್ನಿ ಮರಕ್ಕೆ ಕಟ್ಟಿದ್ದ ತಮ್ಮ ಆಯುಧಗಳನ್ನು ಮರಳಿ ಪಡೆದ ಕಾಲ, ಶ್ರೀರಾಮ ರಾವಣನನ್ನು ವಧಿಸಿದ ಕಾಲ, ಕೌರವರನ್ನು ಕೊಂದು ಪಾಂಡವರು ಧರ್ಮಸಾಮ್ರಾಜ್ಯವನ್ನು ಸ್ಥಾಪಿಸಿದ ಕಾಲ ಇದಾಗಿತ್ತು ಎಂಬುದು ಪ್ರಾಗೈತಿಹಾಸದಿಂದ ತಿಳಿದುಬಂದ ವಿಷಯ. ಇಲ್ಲಿ ನವದಿನಗಳಲ್ಲಿ ಯಾವ ಯಾವ ದೇವಿಯರನ್ನು ಆರಾಧಿಸುತ್ತಾರೆ ಸ್ವಲ್ಪ ನೋಡೋಣ:

ಅ> ಪ್ರತಿಪದೆಯ ದಿನ : ಶೈಲಪುತ್ರಿ: ಜಗನ್ಮಾತೆ ಈ ದಿನ ಗಿರಿಜೆಯಾಗಿ ಪೂಜೆ ಸ್ವೀಕರಿಸುತ್ತಾಳೆ.ದುರ್ಗೆಯ ಮೊದಲನೇ ಮುಖ. ಅರ್ಧಚಂದ್ರನನ್ನು ಶಿರದಲ್ಲಿ ಧರಿಸಿ ನಂದಿವಾಹನೆಯಾಗಿ ಬಂದಿದ್ದಳಂತೆ ಜಗತ್ತಿಗೆ ಈ ದಿನ, ಆ ನೆನಪಿನಲ್ಲಿ ಹಾಗೇ ಪೂಜೆ.

ಬ>ಬಿದಿಗೆಯ ದಿನ: ಬ್ರಹ್ಮಚಾರಿಣಿರೂಪದಲ್ಲಿ ದೇವಿಗೆ ಪೂಜೆ. ದುರ್ಗೆಯ ಎರಡನೇ ಮುಖ, ಕೈಯಲ್ಲಿ ಗುಲಾಬಿ ಹೂಗಳನ್ನೂ ಕಮಂಡಲವನ್ನೂ ಧರಿಸಿದ್ದಳಂತೆ. ಅದೇ ರೀತಿಯಲ್ಲಿ ಧ್ಯಾನಿಸಿ ಪೂಜಿಸಲ್ಪಡುತ್ತಾಳೆ.

ಕ> ತದಿಗೆಯ ದಿನ: ಚಂದ್ರಘಂಟಾ ಎಂಬ ರೂಪದಲ್ಲಿ ದೇವಿಯನ್ನು ದರ್ಶಿಸುತ್ತೇವೆ. ಜಗದ್ಧಾತ್ರಿಯ ಮೂರನೇ ಮುಖ ಇದಾಗಿದೆ, ಬಹಳ ಕೋಪದಿಂದ ಹೊರಡುತ್ತಾ ಶಿರದಲ್ಲಿ ಅರ್ಧಚಂದ್ರನನ್ನು ಧರಿಸಿ ಹುಲಿಯಮೇಲೆ ಕುಳಿತು, ಚಂದ್ರಘಂಟಾ ಎಂದು ಕರೆಯಲ್ಪಟ್ಟಳಂತೆ-ಅದೇ ರೂಪದಲ್ಲಿ ಪೂಜೆ.

ಡ> ಚತುರ್ಥಿಯ ದಿನ : ಕೂಷ್ಮಾಂಡ ರೂಪಿಣಿಯಾಗಿ ಕಾಣುತ್ತಾಳೆ. ಎರಡು ಕೈಗಳಲ್ಲಿ ರಕ್ತತುಂಬಿದ ಎರಡು ಹೂಜೆಗಳನ್ನು ಹಿಡಿದು ಆರ್ಭಟಿಸುವ ಶಕ್ತಿ ಸೃಷ್ಟಿಯ ಸೃಷ್ಟಿ, ಸ್ಥಿತಿ. ಲಯ ಕರ್ತೆಯಾಗಿ, ಸೂರ್ಯಮಂಡಲವನ್ನು ತನ್ನ ಶಕ್ತಿಯಿಂದ ಸೃಜಿಸಿದಳೆಂಬ ಕಾರಣಕ್ಕಾಗಿ ಆಕೆಯನ್ನು ಅದೇ ರೂಪದಲ್ಲಿ ಆರಾಧಿಸಲಾಗುತ್ತದೆ.

ದ> ಪಂಚಮಿಯ ದಿನ: ಸ್ಕಂದಮಾತಾ ಅಂದರೆ ಕಾರ್ತಿಕೇಯನಿಗೆ ಜನ್ಮವಿತ್ತ ದೇವಿ ಸಿಂಹಾಸನದಮೇಲೆ ಕುಳಿತು ಕಮಲದ ಹೂಗಳನ್ನು ಧರಿಸಿದ್ದಳಂತೆ-ಅದೇ ರೂಪದಲ್ಲಿ ಈ ದಿನ ಪೂಜೆ.




ಷಷ್ಟಿ ದಿನ`°ಮಹಿಷ ಮರ್ದಿನಿ°🔱»☾♦️
☽✵Sixth day`°𝑴𝒂𝒉𝒊𝒔𝒉𝒂 𝑴𝒂𝒓𝒅𝒉𝒊𝒏𝒊i✵☾

Worship Maa Katyayani on the Sixth day of Navaratri. 

Team Uttishta Bharatha Wishes You All Happy Navaratri.

© Once there was a great sage named Katya and it was his wish that Maa Durga be born his daughter. He practiced austere penance for several years to please the Gods. The trinity of Gods – Brahma, Vishnu and Shiva – got enraged and they designed Goddess Durga, who was an end result of the abilities of all deities. Since she was born to Katya, she was called Katyayani.
 
© Maa Katyayani has 3 eyes and 4 hands. She holds a sword in her left-hand and a lotus in another. The other 2 hands respectively show protecting and allowing actions. To destroy demon Mahishasura, Maa Parvati took the form of Maa Katyayani. If you make a vow of fasting and worshiping her, she would bless you with the husband you have wished and prayed for. If a lady’s marriage is getting delayed due to one or the other reason, she may worship Maa Katyayani to remove obstacles that may be causing delays in her marriage.
 
© Maa also blesses you with better health and wealth. By worshiping Maa Katyayani, you may develop great strength to fight all disease, sorrows and fears. In order to destroy the sins accumulated over your several lives, you should religiously worship Maa Katyayani.It is believed that the planet Brihaspati is governed by Goddess Katyayani.

© Chant this mantra to worship Maa Katyayani
ॐ देवी कात्यायन्यै नमः॥
Om Devi Katyayanyai Namah॥

© Chant this Prarthana to worship Maa Katyayani
चन्द्रहासोज्ज्वलकरा शार्दूलवरवाहना।
कात्यायनी शुभं दद्याद् देवी दानवघातिनी॥

Chandrahasojjvalakara Shardulavaravahana।
Katyayani Shubham Dadyad Devi Danavaghatini॥

© Chant this Stuti to worship Maa Katyayani
या देवी सर्वभू‍तेषु माँ कात्यायनी रूपेण संस्थिता। नमस्तस्यै नमस्तस्यै नमस्तस्यै नमो नमः॥

Ya Devi Sarvabhuteshu Ma Katyayani Rupena Samsthita।
Namastasyai Namastasyai Namastasyai Namo Namah॥

© Chant this Dhyana to worship Maa Katyayani
वन्दे वाञ्छित मनोरथार्थ चन्द्रार्धकृतशेखराम्।
सिंहारूढा चतुर्भुजा कात्यायनी यशस्विनीम्॥
स्वर्णवर्णा आज्ञाचक्र स्थिताम् षष्ठम दुर्गा त्रिनेत्राम्।
वराभीत करां षगपदधरां कात्यायनसुतां भजामि॥
पटाम्बर परिधानां स्मेरमुखी नानालङ्कार भूषिताम्।
मञ्जीर, हार, केयूर, किङ्किणि, रत्नकुण्डल मण्डिताम्॥
प्रसन्नवदना पल्लवाधरां कान्त कपोलाम् तुगम् कुचाम्।
कमनीयां लावण्यां त्रिवलीविभूषित निम्न नाभिम्॥

Vande Vanchhita Manorathartha Chandrardhakritashekharam।
Simharudha Chaturbhuja Katyayani Yashasvinim॥
Swarnavarna Ajnachakra Sthitam Shashthama Durga Trinetram।
Varabhita Karam Shagapadadharam Katyayanasutam Bhajami॥
Patambara Paridhanam Smeramukhi Nanalankara Bhushitam।
Manjira, Hara, Keyura, Kinkini, Ratnakundala Manditam॥
Prasannavadana Pallavadharam Kanta Kapolam Tugam Kucham।
Kamaniyam Lavanyam Trivalivibhushita Nimna Nabhim॥

© Chant this Stotra to worship Maa Katyayani
कञ्चनाभां वराभयं पद्मधरा मुकटोज्जवलां।
स्मेरमुखी शिवपत्नी कात्यायनेसुते नमोऽस्तुते॥
पटाम्बर परिधानां नानालङ्कार भूषिताम्।
सिंहस्थिताम् पद्महस्तां कात्यायनसुते नमोऽस्तुते॥
परमानन्दमयी देवी परब्रह्म परमात्मा।
परमशक्ति, परमभक्ति, कात्यायनसुते नमोऽस्तुते॥
विश्वकर्ती, विश्वभर्ती, विश्वहर्ती, विश्वप्रीता।
विश्वाचिन्ता, विश्वातीता कात्यायनसुते नमोऽस्तुते॥
कां बीजा, कां जपानन्दकां बीज जप तोषिते।
कां कां बीज जपदासक्ताकां कां सन्तुता॥
कांकारहर्षिणीकां धनदाधनमासना।
कां बीज जपकारिणीकां बीज तप मानसा॥
कां कारिणी कां मन्त्रपूजिताकां बीज धारिणी।
कां कीं कूंकै क: ठ: छ: स्वाहारूपिणी॥

Kanchanabha Varabhayam Padmadhara Mukatojjavalam।
Smeramukhi Shivapatni Katyayanesute Namoastute॥
Patambara Paridhanam Nanalankara Bhushitam।
Simhasthitam, Padmahastam Katyayanasute Namoastute॥
Paramanandamayi Devi Parabrahma Paramatma।
Paramashakti, Paramabhakti, Katyayanasute Namoastute॥
Vishwakarti, Vishwabharti, Vishwaharti, Vishwaprita।
Vishwachinta, Vishwatita Katyayanasute Namoastute॥
Kam Bija, Kam Japanandakam Bija Japa Toshite।
Kam Kam Bijam Japadasaktakam Kam Santuta॥
Kamkaraharshinikam Dhanadadhanamasana।
Kam Bija Japakarinikam Bija Tapa Manasa॥
Kam Karini Kam Mantrapujitakam Bija Dharini।
Kam Kim Kumkai Kah Thah Chah Swaharupini॥

© Chant this Kavacha to worship Maa Katyayani
कात्यायनौमुख पातु कां स्वाहास्वरूपिणी।
ललाटे विजया पातु मालिनी नित्य सुन्दरी॥
कल्याणी हृदयम् पातु जया भगमालिनी॥

Katyayanaumukha Patu Kam Swahaswarupini।
Lalate Vijaya Patu Malini Nitya Sundari॥
Kalyani Hridayam Patu Jaya Bhagamalini॥

© Chant this Aarti to worship Maa Katyayani
जय जय अम्बे जय कात्यायनी। जय जग माता जग की महारानी॥
बैजनाथ स्थान तुम्हारा। वहावर दाती नाम पुकारा॥
कई नाम है कई धाम है। यह स्थान भी तो सुखधाम है॥
हर मन्दिर में ज्योत तुम्हारी। कही योगेश्वरी महिमा न्यारी॥
हर जगह उत्सव होते रहते। हर मन्दिर में भगत है कहते॥
कत्यानी रक्षक काया की। ग्रंथि काटे मोह माया की॥
झूठे मोह से छुडाने वाली। अपना नाम जपाने वाली॥
बृहस्पतिवार को पूजा करिए। ध्यान कात्यानी का धरिये॥
हर संकट को दूर करेगी। भंडारे भरपूर करेगी॥
जो भी माँ को भक्त पुकारे। कात्यायनी सब कष्ट निवारे॥

© Navratri is a special occasion. A time for new beginnings and offering your dedication and reverence to the Goddess Shakti. 
© Navratri color of the day - Grey
© Favorite Flower- Rose

#MaaKatyayani #6thDayOfNavaratri #UttishtaBharatha #HappyNavaratri
***
ನವರಾತ್ರಿಯ ಆರನೇಯ ದಿನ


"ಕಾತ್ಯಾಯನಿ ದೇವಿಯ ಹಿನ್ನಲೆ, ಅವಳ ವೈಶಿಷ್ಟ್ಯತೆ, ಪೌರಾಣಿಕ ಕಥೆ ಮತ್ತು ಆಧ್ಯಾತ್ಮಿಕತೆಯಲ್ಲಿ ಅವಳ ಮಹತ್ವ"


ನವರಾತ್ರಿಯ ಆರನೆಯ ದಿನವನ್ನು ಅಂದರೆ, ಷಷ್ಠಿಯ ದಿನದಂದು ದುರ್ಗಾ ಮಾತೆಯನ್ನು ಅವಳ ಆರನೆಯ ಅವತಾರವಾದ ಕಾತ್ಯಾಯಿನಿ ದೇವಿಯ ರೂಪದಲ್ಲಿ ಆರಾಧಿಸಲಾಗುತ್ತದೆ. ತ್ರಿಮೂರ್ತಿಗಳ ಅಂಶವು ಈ ಕಾತ್ಯಾಯಿನಿ ದೇವಿಯಲ್ಲಿ ಅಡಕವಾಗಿರುವುದು. ಕಾತ್ಯಾಯಿನಿ ಎಂದರೆ, ಪರೋಪಕಾರದ ಪ್ರತಿರೂಪ ಎಂದು ಬಣ್ಣಿಸಲಾಗುತ್ತದೆ. ಇವಳು ಭವ್ಯ ಸ್ವರೂಪದವಳಾಗಿದ್ದು,ಬಂಗಾರದಂತೆ ಹೊಳೆಯುವಳು. ಇವಳು ಸಿಂಹದ ಮೇಲೆ ಕುಳಿತು ಹತ್ತು ಆಯುಧಗಳನ್ನು ಹಿಡಿದಿರುವಳು. ಕಾತ್ಯಾಯಿನಿ ದೇವಿಗೆ ಒಟ್ಟು ನಾಲ್ಕು ಭುಜಗಳಿವೆ. ಬಲಗಡೆಯ ಮೇಲಿನ ಕೈಯು ಅಭಯ ಮುದ್ರೆಯಲ್ಲಿದ್ದು, ಬಲಗಡೆಯ ಕೆಳಗಿನ ಕೈಯು ವರ ಮುದ್ರೆಯಲ್ಲಿದೆ. ಎಡಗಡೆಯ ಮೇಲಿನ ಕೈಯಲ್ಲಿ ಖಡ್ಗವಿದ್ದು, ಎಡಗಡೆಯ ಕೆಳಗಿನ ಕೈಯಲ್ಲಿ ಕಮಲವನ್ನು ಹಿಡಿದಿರುವಳು. ಇವಳು ದುಷ್ಟರನ್ನು ಸಂಹರಿಸಿ, ಶಿಷ್ಟರ ಉದ್ಧಾರ ಮಾಡುವ ಶಕ್ತಿದೇವತೆಯಾಗಿರುವಳು. ಇವಳನ್ನು ಭಕ್ತಿಯಿಂದ ಆರಾಧಿಸಿದರೆ ನಮ್ಮ ದುಷ್ಟ ಶಕ್ತಿಗಳು ನಾಶವಾಗುತ್ತದೆ ಎಂಬ ನಂಬಿಕೆಯೂ ಇದೆ. ಈ ದಿನವನ್ನು ಮಹಾಶಕ್ತಿ ಎಂದು ಪರಿಗಣಿಸಲಾಗುತ್ತದೆ. ಕಾತ್ಯಾಯಿನಿ ದೇವಿಯನ್ನು ಜ್ಞಾನ ಮತ್ತು ವಿವೇಕದ ದೇವತೆಯೆಂದು ಕರೆಯಲಾಗುತ್ತದೆ. ಈಕೆಯನ್ನು "ಮಹಿಷಾಸುರ ಮರ್ದಿನಿ" ಅಥವಾ "ಸುಜನ ರಕ್ಷಕಿ" ಎಂದು ಬಣ್ಣಿಸಲಾಗುತ್ತದೆ. ಇವಳು ಮೂರು ಕಣ್ಣು ಮತ್ತು ಹಣೆಯ ಮೇಲೆ ಅರ್ಧಚಂದ್ರಾಕೃತಿಯನ್ನು ಹೊಂದಿರುವಳು. ಇವಳು ಗುರು ಗ್ರಹದ ಅಧಿದೇವತೆಯೂ ಆಗಿರುವಳು. ಇವಳ ಆರಾಧನೆಯಲ್ಲಿ ಕೆಂಪು ಬಣ್ಣದ ಹೂವುಗಳನ್ನು ಬಳಸುವುದರಿಂದ ಇವಳಿಗೆ ಅತೀವ ಸಂತೋಷವನ್ನು ನೀಡುತ್ತದೆ.


ಕಾತ್ಯಾಯಿನಿ ದೇವಿಯ ಪೌರಾಣಿಕ ಕಥೆ

ಕಾತ್ಯಾಯಿನಿ ದೇವಿಯನ್ನು ಶತ್ರುಗಳ ತೊಂದರೆಗಳಿಂದ ಮುಕ್ತಿ ನೀಡುವವಳು ಎಂದು ಪರಿಗಣಿಸಲಾಗಿದೆ. ದೇವತೆಗಳನ್ನು ರಾಕ್ಷಸರಿಂದ ರಕ್ಷಿಸಿದ ದೇವತೆಯಾಗಿದ್ದು, ಈಕೆಯು ಮಹಿಷಾಸುರನನ್ನು ಕೊಲ್ಲುವುದರ ಜೊತೆಗೆ ಶುಂಭ ಮತ್ತು ನಿಶುಂಭರನ್ನೂ ಕೂಡ ಕೊಲ್ಲುವಳು. ಅಷ್ಟೇ ಅಲ್ಲ, ರಾಕ್ಷಸರು ತಮ್ಮ ಸೆರೆಯಲ್ಲಿಟ್ಟಿದ್ದ ಎಲ್ಲಾ ಒಂಬತ್ತು ಗ್ರಹಗಳು ಕೂಡ ಈಕೆಯ ಪರಾಕ್ರಮಶಾಲಿಯ ಮೂಲಕ ಬಿಡುಗಡೆ ಹೊಂದಿದವು. 

ಈಕೆಯ ಕಥೆ ಹೀಗಿದೆ.

ಮಹರ್ಷಿ ಕಾತ್ಯಾಯನರು ದೇವಿ ಆದಿಶಕ್ತಿಗಾಗಿ ತೀವ್ರ ತಪಸ್ಸು ಮಾಡಿದರು. ಪರಿಣಾಮವಾಗಿ ಅವರು ದೇವಿಯನ್ನು ತಮ್ಮ ಮಗಳಾಗಿ ಪಡೆದರು. ದೇವಿಯು ಮಹರ್ಷಿ ಕಾತ್ಯಾಯನರ ಆಶ್ರಮದಲ್ಲಿ ಜನಿಸಿದಳು. ಕಾತ್ಯಾಯನರ ಮಗಳಾದ ಕಾರಣದಿಂದ ಅವಳನ್ನು "ಕಾತ್ಯಾಯನಿ" ಎಂದು ಕರೆಯಲಾಗುತ್ತದೆ. ದೇವಿಯು ಜನಿಸಲು ಮುನ್ನ ಮಹಿಷಾಸುರನೆಂಬ ರಾಕ್ಷಸನ ದೌರ್ಜನ್ಯವು ಲೋಕದಲ್ಲಿ ಬಹಳಷ್ಟು ಹೆಚ್ಚಾಗಿತ್ತು. ರಾಕ್ಷಸರು ಸ್ವರ್ಗ ಹಾಗೂ ಭೂಮಿಯಲ್ಲಿ ಗದ್ದಲ, ಅವಾಂತರ ಸೃಷ್ಟಿಸಿದರು. ಅಶ್ವಿನಿ ತಿಂಗಳ ಕೃಷ್ಣ ಪಕ್ಷದ ಚತುರ್ದಶಿಯಂದು ಕಾತ್ಯಾಯನ ಮುನಿ ಮನೆಯಲ್ಲಿ ತ್ರಿದೇವರ ಪ್ರಕಾಶಮಾನವಾದ ದೇವತೆ ಜನಿಸಿದಳು.

ಇದರ ನಂತರ ಕಾತ್ಯಾಯನ ಋಷಿ ತಾಯಿಯನ್ನು ಮೂರು ದಿನಗಳ ಕಾಲ ಪೂಜಿಸಿದರು. ಇದರ ನಂತರ, ದಶಮಿಯ ದಿನದಂದು, ಮಹಿಷಾಸುರನನ್ನು ತಾಯಿಯು ಕೊಂದಳು. ನಂತರ ಶುಂಭ ಮತ್ತು ನಿಶುಂಭರೆಂಬ ರಕ್ಕಸರು ಸ್ವರ್ಗದ ಮೇಲೆ ದಾಳಿ ನಡೆಸಿ ದೇವತೆಗಳ ನಿದ್ದೆಗೆಡಿಸುತ್ತಿದ್ದದ್ದು ಮಾತ್ರವಲ್ಲ, ಇವರು ಇಂದ್ರನ ಸಿಂಹಾಸನವನ್ನು ಸಹ ಕಿತ್ತುಕೊಂಡಿದ್ದರು. ಅಷ್ಟೇ ಅಲ್ಲ ನವಗ್ರಹಗಳನ್ನೂ ಒತ್ತೆಯಾಳಾಗಿರಿಸಿಕೊಂಡಿದ್ದರು. ರಾಕ್ಷಸರು ಬೆಂಕಿ ಮತ್ತು ಗಾಳಿಯ ಶಕ್ತಿಯನ್ನು ಕೂಡ ವಶಪಡಿಸಿಕೊಂಡರು. ಈ ಎಲ್ಲಾ ಬೆಳವಣಿಗೆಯಿಂದ ನೊಂದ ಎಲ್ಲಾ ದೇವತೆಗಳು ದೇವಿಯಿದ್ದ ಆಶ್ರಯಕ್ಕೆ ಹೋದರು ಮತ್ತು ಅಸುರರ ದೌರ್ಜನ್ಯದಿಂದ ನಮ್ಮನ್ನು ರಕ್ಷಿಸುವಂತೆಯೂ ಮತ್ತು ರಾಕ್ಷಸರ ಬಂಧನದಲ್ಲಿರುವ ನವಗ್ರಹಗಳನ್ನು ಬಂಧಮುಕ್ತಗೊಳಿಸುವಂತೆ ಪ್ರಾರ್ಥಿಸಿದರು. ತಾಯಿಯು ದೇವತೆಗಳ ಕೋರಿಕೆಯನ್ನು ಮನ್ನಿಸಿ ನಂತರ ತನ್ನೆಲ್ಲಾ ಆಯುಧಗಳಿಂದ ಈ ಎಲ್ಲಾ ಅಸುರರನ್ನು ಕೊಂದು ಎಲ್ಲರನ್ನೂ ಅವರ ಭಯದಿಂದ ಮುಕ್ತಗೊಳಿಸಿದರು.


"ಕಾತ್ಯಾಯಿನಿ ದೇವಿಯ ವೈಶಿಷ್ಟ್ಯತೆ"


🔥 "ಕಾತ್ಯಾಯನಸ್ಯ ಅಪತ್ಯಂ ಸ್ತ್ರೀ ಕಾತ್ಯಾಯನಿ|’" (ಕಾತ್ಯಾಯನನ ಮಗಳು ಕಾತ್ಯಾಯನಿ) "ಅಯನ" ಎಂದರೆ "ಹಲವಾರು ನಕ್ಷತ್ರ ಸಮೂಹಗಳಿಂದ ಯುಕ್ತವಾಗಿರುವ ಭಾಗ".

🔥 ಕಾತ್ಯಾಯನ ಋಷಿಗಳು ಇಂತಹ ಒಂದು ಅಯನದ ಪಾಲಕರಾಗಿದ್ದರು. ಒಮ್ಮೆ ಕಾತ್ಯಾಯನರ ಅಯನಗಳಲ್ಲಿನ ದೇವತೆಗಳ ಮೇಲೆ (ತೇಜಸ್ಸಿನ ಮೇಲೆ) ಅವರದ್ದೇ ಅಯನದಲ್ಲಿನ ಅಯೋಗ್ಯ ಸ್ಪಂದನ ಲಹರಿಗಳ ಒಂದು ಶಕ್ತಿಯುತ ಸಮೂಹವು ಆಕ್ರಮಣ ಮಾಡಿತು. 

🔥 ಘರ್ಷಣೆಯಿಂದ ಬಹುದೊಡ್ಡ ಉತ್ಪಾತವಾಗುವ ಸಮಯ ಬಂದಿತು. 

🔥 ಆಗ ಕಾತ್ಯಾಯನ ಋಷಿಗಳ ಆಶ್ರಮದಲ್ಲಿ ಸೂಕ್ಷ್ಮಾತಿಸೂಕ್ಷ್ಮ ಶಕ್ತಿ ಲಹರಿಗಳ ಒಂದು ಅಂಶವು ಒಬ್ಬ ಚಿಕ್ಕ ಬಾಲಕಿಯ ಆಕಾರದಲ್ಲಿ ಪ್ರವೇಶಿಸಿತು. 

🔥 ಈ ಬಾಲಕಿಯನ್ನು ಕಾತ್ಯಾಯನ ಋಷಿಗಳು ತಮ್ಮ ಸಂತಾನವೆಂದು ಪರಿಗಣಿಸಿದರು. ಆದುದರಿಂದ ಅವಳು "ಕಾತ್ಯಾಯನಿ" ಎಂಬ ಹೆಸರಿನಿಂದ ಪ್ರಸಿದ್ಧಿ ಹೊಂದಿದಳು. 

🔥 ಕಾತ್ಯಾಯನಿಯು ಶಕ್ತಿಯುತ ಅಯೋಗ್ಯ ಸ್ಪಂದನ ಲಹರಿಗಳನ್ನು ಯೋಗ್ಯ ಸ್ಪಂದನ ಲಹರಿಗಳನ್ನಾಗಿ ಪರಿವರ್ತಿಸಿ ದೇವತೆಗಳಿಗೆ (ತೇಜಸ್ಸಿಗೆ) ಸಹಾಯ ಮಾಡಿದಳು.


"ಕಾತ್ಯಾಯಿನಿ ದೇವಿಯ ಆರಾಧನೆಯ ಮಹತ್ವ"


🔥 ಕಾತ್ಯಾಯಿನಿ ದೇವಿಯ ಆರಾಧನೆಯು ನಮ್ಮ ಚಿಂತನೆಗಳಲ್ಲಿ ಕಾಮ, ಅರ್ಥ, ಧರ್ಮ ಮತ್ತು ಮೋಕ್ಷದ ಒಳಸಾರದ ಮಹತ್ವವನ್ನು ಅರಿಯುವಂತೆ ಮಾಡುವಳು.

🔥 ಇವಳ ಆರಾಧನೆಯಿಂದ ದೈವಿಕ ಚಿಂತನೆಗಳು ಹೆಚ್ಚಾಗಿ ನಮ್ಮ ಮನಸ್ಸಿನೊಳಗಿನ ವ್ಯಾಕುಲತೆಗೆ ಪರಿಹಾರವನ್ನು ನೀಡುವಳು.

🔥 ಇವಳ ಆರಾಧನೆಯು ನಮ್ಮ ಜನ್ಮ ಜನ್ಮಾಂತರದ ಹಲವು ಪಾಪಗಳಿಗೆ ಮುಕ್ತಿಯನ್ನು ನೀಡುವಳು.

🔥 ಇವಳ ಆರಾಧನೆಯಿಂದ ನಮ್ಮ ಬುದ್ಧಿಶಕ್ತಿ ಸಾಮರ್ಥ್ಯ ಅಧಿಕವಾಗಿ ಸಮಾಜದಲ್ಲಿ ಉನ್ನತವಾದ ಪದವಿ ಸ್ಥಾನಮಾನ ನೀಡುವಳು.

🔥 ಇವಳ ಆರಾಧನೆಯಿಂದ ನಮ್ಮ ಮನಸ್ಸಿನಲ್ಲಿ ಆಹ್ಲಾದಕರವಾದ ವಾತಾವರಣವು ಸೃಷ್ಟಿಯಾಗಿ ಸುಖ, ನೆಮ್ಮದಿ ಮತ್ತು ಶಾಂತಿ ಹಾಗೂ ಸೌಭಾಗ್ಯವನ್ನು ಕರುಣಿಸುವಳು.

🔥 ಕಾತ್ಯಾಯಿನಿ ದೇವಿಯ ಆರಾಧನೆಯಿಂದ ಅದರ ಫಲವಾಗಿ ನಮ್ಮ ಏಳಿಗೆಯನ್ನು ಸಹಿಸದ ದುಷ್ಟ ಶಕ್ತಿಗಳನ್ನು ದ್ವಂಸ ಮಾಡುವಳು.

🔥 ಇವಳ ಆರಾಧನೆಯಿಂದ ಭಯದ ವಾತಾವರಣ ನಿರ್ಮೂಲನೆಗೊಂಡು ನಿಧಾನವಾಗಿ ಆಧ್ಯಾತ್ಮಿಕ ಚಿಂತನೆಗಳು ಮತ್ತು ಸಕಾರಾತ್ಮಕವಾದ ಶಕ್ತಿ ಮನದಲ್ಲಿ ಬೇರೂರಲು ಆರಂಭವಾಗುತ್ತದೆ.

🔥 ಇವಳನ್ನು ಭಕ್ತಿಯಿಂದ ಆರಾಧನೆ ಮಾಡಲ್ಪಟ್ಟರೆ ನಮ್ಮ ಬದುಕನ್ನು ಸಮೃದ್ಧಿಗೊಳಿಸಿ ಸಂಪತ್ತನ್ನು ನೀಡುವುದರ ಜೊತೆಗೆ ಉತ್ತಮ ಜ್ಞಾನ ಹಾಗೂ ಸಂಸ್ಕಾರವನ್ನು ಒದಗಿಸುವಳು.

 ಕಾತ್ಯಾಯಿನಿ ದೇವಿಯ ಆರಾಧನೆಯು ನಮ್ಮ ಬದುಕಿನಲ್ಲಿ ಶಾಂತಿಯುತವಾದ ವಾತಾವರಣಗಳೊಂದಿಗೆ ಸೌಹಾರ್ದತೆ ಬೆಳೆಯಲು ಕಾರಣಕರ್ತಳಾಗುವಳು.
***
#ಕಾತ್ಯಾಯನಿದೇವಿಯಪೂಜೆ #ನವರಾತ್ರಿಯಆರನೇದಿನಕಾತ್ಯಾಯಿನಿದೇವಿಯನ್ನುಪೂಜೆ

ಕಾತ್ಯಾಯಿನಿ ದೇವಿಯನ್ನು ಯುದ್ಧದ ದೇವತೆ ಎಂದೂ ಕರೆಯಲಾಗುತ್ತದೆ. ಮಹರ್ಷಿ ಕಾತ್ಯಾನಿಗೆ ಹುಟ್ಟಿದ ಮಗಳು ಪಾರ್ವತಿಯು ಕಾತ್ಯಾಯಿನಿ. ದುರ್ಗೆಯ ಈ ರೂಪವನ್ನು ನವರಾತ್ರಿ ಹಬ್ಬದ 6ನೇ ದಿನದಂದು ಪೂಜಿಸಲಾಗುತ್ತದೆ. ನವರಾತ್ರಿ ಹಬ್ಬದ 6ನೇ ದಿನದಂದು ಕಾತ್ಯಾಯಿನಿ ದೇವಿಯನ್ನು ಪೂಜಿಸುವುದು ಹೇಗೆ..? ಪೂಜೆಯ ಪ್ರಯೋಜನವೇನು..? 

#ಕಾತ್ಯಾಯಿನಿದೇವಿಯಮಂತ್ರ :
    
ನವರಾತ್ರಿಯು ಭಾರತದಲ್ಲಿ ಕಂಡುಬರುವ ಪ್ರಮುಖ ಹಬ್ಬಗಳಲ್ಲೊಂದು. ದೇಶದ ವಿವಿಧ ಭಾಗಗಳಲ್ಲಿ ಈ ಹಬ್ಬವನ್ನು ಬೇರೆ ಬೇರೆ ಹೆಸರಿನಲ್ಲಿ ಆಚರಿಸಲಾಗುತ್ತದೆ. ಆದರೆ ಈ ಹಬ್ಬದಲ್ಲಿ ಆರಾಧಿಸುವ ದೇವಿ ಎಂದರೆ ಅದು ತಾಯಿ ದುರ್ಗಾ ದೇವಿ. ಪಶ್ಚಿಮ ಬಂಗಾಳದಲ್ಲಿ ತಾಯಿ ದುರ್ಗೆಯನ್ನು ಪ್ರತೀ ಬೀದಿಗಳಲ್ಲಿ ಗಣೇಶನಂತೆ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಬಂಗಾಳದಲ್ಲಿ ತಾಯಿ ದುರ್ಗೆಗೆ ವಿಶೇಷ ಸ್ಥಾನವಿದೆ. ಅದೇ ರೀತಿ ಗುಜರಾತ್‌ನಲ್ಲಿ ನವರಾತ್ರಿಯ ಒಂಭತ್ತೂ ದಿನಗಳ ಕಾಲ ಉಪವಾಸವಿರುವ ಆಚರಣೆ ನಡೆದುಕೊಂಡುಬಂದಿದೆ.

ತಾಯಿ ದುರ್ಗೆಯು ಮಹಿಷಾಸುರನನ್ನು ಕೊಂದ ದಿನವನ್ನು ವಿಜಯ ದಶಮಿ ಎಂದು ಆಚರಿಸಲಾಗುತ್ತದೆ. ರಾಮನು ರಾವಣಾಸುರನನ್ನು ಕೊಂದ ದಿನ, ಕುರುಕ್ಷೇತ್ರದಲ್ಲಿ ಪಂಚ ಪಾಂಡವರು ಕೌರವರ ಪಡೆಯನ್ನು ಸಂಹರಿಸಿದ ದಿನ ಎಂದೂ ಹೇಳಲಾಗುತ್ತದೆ. ಉತ್ತರ ಭಾರತದಲ್ಲಿ ರಾವಣನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅದನ್ನು ಸುಡುವ ಪದ್ಧತಿ ಜಾರಿಯಲ್ಲಿದೆ. ಈಗಲೂ ಕೂಡ ಕಟ್ಟಿಗೆ ಮೊದಲಾದ ಉರುವಲುಗಳಲ್ಲಿ ರಾವಣಾಸುರನ ಮೂರ್ತಿಯನ್ನು ಮಾಡಿ ಸುಡಲಾಗುತ್ತದೆ.

ನವರಾತ್ರಿಯ ಒಂಭತ್ತೂ ದಿನಗಳ ಕಾಲ ನವ ದುರ್ಗೆಯ ಒಂದೊಂದು ಅವತಾರವನ್ನು ಆರಾಧಿಸಲಾಗುತ್ತದೆ. ಪ್ರಮುಖವಾಗಿ ದುರ್ಗಾ ಮಾತೆ, ಲಕ್ಷ್ಮೀ ದೀವಿ, ಸರಸ್ವತಿಯನ್ನು ಮೂರು ದಿನಗಳಾಗಿ ವಿಂಗಡಿಸಿ ಆರಾಧಿಸಲಾಗುತ್ತದೆ. ನವರಾತ್ರಿಯ ಆರನೇ ದಿನ ತಾಯಿ ಕಾತ್ಯಾಯಿನಿ ದೇವಿಗೆ ಅರ್ಪಿಸಲಾಗುತ್ತದೆ. ಈ ದಿನವನ್ನು ಷಷ್ಟಿ ತಿಥಿ ಎಂದೂ ಕರೆಯಲಾಗುತ್ತದೆ. ತಾಯಿ ಕಾತ್ಯಾಯಿನಿ ದೇವಿಯನ್ನು ಆರಾಧಿಸಲು ಈ ದಿನವನ್ನು ಭಕ್ತರು ಮೀಸಲಿಡುತ್ತಾರೆ.

ನವ ದುರ್ಗೆಯರಲ್ಲಿ ಕಾತ್ಯಾಯಿನಿ ದೇವಿಯು ಆರನೇಯವಳಾಗಿದ್ದಾಳೆ. ಈ ದೇವಿಯನ್ನು ಯುದ್ಧದ ದೇವತೆ ಎಂದೂ ಆರಾಧಿಸಲಾಗುತ್ತದೆ. ಮದುವೆಯಾಗಲು ತೊಂದರೆಗಳನ್ನು ಎದುರಿಸುತ್ತಿರುವ ಹುಡುಗಿಯರು ತಾಯಿ ಕಾತ್ಯಾಯಿನಿ ದೇವಿಯನ್ನು ಆರಾಧಿಸಿದರೆ ದೋಷಗಳು ಪರಿಹಾರವಾಗಿ ಶೀಘ್ರವೇ ಮದುವೆಯಾಗುತ್ತದೆ ಎಂದು ನಂಬಲಾಗಿದೆ.

ವೈವಾಹಿಕ ಜೀವನದಲ್ಲಿ ತೊಂದರೆಯಾಗುತ್ತಿದ್ದರೆ ತಾಯಿ ಆರಾಧನೆಯಿಂದಾಗಿ ನಿಮ್ಮ ಜೀವನ ಸರಿ ದಾರಿಗೆ ಬರುತ್ತದೆ ಎಂದು ಭಕ್ತರು ನಂಬುತ್ತಾರೆ. ನವರಾತ್ರಿಯಲ್ಲಿ ತಾಯಿ ಕಾತ್ಯಾಯಿನಿ ದೇವಿಯನ್ನು ಪೂಜೆ ಮಾಡುವುದರಿಂದ ನಿಮ್ಮ ಜೀವನದಲ್ಲಿರುವ ಋಣಾತ್ಮಕ ಶಕ್ತಿಗಳು ನಿರ್ಮೂಲನೆಯಾಗುತ್ತದೆ. 

#ನವರಾತ್ರಿಆರನೇದಿನದ_ವಿವರಗಳು:

ಪ್ರಿಯವಾದ ಹೂವು: ಚೆಂಡು ಹೂ
ಷಷ್ಟಿ ದಿನದ ಬಣ್ಣ: ಹಸಿರು
ದೇವತೆ: ತಾಯಿ ಕಾತ್ಯಾಯಿನಿ
ಮಂತ್ರ: ಓಂ ದೇವಿ ಕಾತ್ಯಾಯಿನಿ ನಮಃ

#ತಾಯಿಕಾತ್ಯಾಯಿನಿದೇವಿಯ_ಕುರಿತು

ಮಹಿಷಾಸುರ ಮರ್ದನದಲ್ಲಿ ತಾಯಿ ಕಾತ್ಯಾಯಿನಿಯೂ ಭಾಗಿಯಾಗಿದ್ದಳು. ಮಹಿಷನ ಮರ್ದನಕ್ಕಾಗಿ ಆಕೆಯು ಅವತಾರ ಎತ್ತಿದ್ದಳು ಎಂದು ಹೇಳಲಾಗುತ್ತದೆ. ಕಾತ್ಯಾಯಿನಿ ದೇವಿಯನ್ನು ಯುದ್ಧದ ದೇವತೆ ಎಂದೂ ಕರೆಯಲಾಗುತ್ತದೆ. ಮಹರ್ಷಿ ಕಾತ್ಯಾನಿಗೆ ಹುಟ್ಟಿದ ಮಗಳು ಪಾರ್ವತಿಯು ಕಾತ್ಯಾಯಿನಿ ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ. ಸಿಂಹಾರೂಢಳಾಗಿರುವ ತಾಯಿಯು ನಾಲ್ಕು ಕೈಗಳನ್ನು ಹೊಂದಿದ್ದು ಕಮಲದ ದಂಟು, ಮತ್ತು ಕತ್ತಿಯನ್ನು ಎಡ ಭಾಗದ ಎರಡು ಕೈಗಳಲ್ಲಿ ಹಿಡಿದಿದ್ದಾಳೆ. ಬಲ ಭಾಗದ ಒಂದು ಕೈಗಳಲ್ಲಿ ಅಭಯ ಮುದ್ರೆ ಹಾಗೂ ಇನ್ನೊಂದು ಕೈನಲ್ಲಿ ಮಣಿಹಾರವನ್ನು ಹಿಡಿದಿದ್ದಾಳೆ.

ತಾಯಿ ಗೌರಿಯು ಸಿಂಹವನ್ನು ಕಾತ್ಯಾಯಿನಿ ದೇವಿಗೆ ಉಡುಗೊರೆಯಾಗಿ ನೀಡಿದ್ದಾಳೆ ಎಂದು ಪುರಾಣದ ಕಥೆಗಳು ಹೇಳುತ್ತವೆ. ಮಹರ್ಷಿ ಕಾತ್ಯಾಗೆ ಜನಿಸಿದ ದೇವಿಯನ್ನು ಕಾತ್ಯಾಯಿನಿ ದೇವಿ ಎಂದು ಆರಾಧಿಸಲಾಗುತ್ತದೆ.

ತಾಯಿಯ ಪೂಜೆಯಿಂದಾಗಿ ಹೆಣ್ಣುಮಕ್ಕಳಿಗೆ ಬೇಗನೆ ಮದುವೆಯಾಗುತ್ತದೆ. ಜೊತೆಗೆ ಸದ್ಗುಣಶೀಲ ಪತಿ ಸಿಗುತ್ತಾನೆ ಎನ್ನುವ ನಂಬಿಕೆ ಇದೆ. ಮಹಿಷಾಸುರನ ಮರ್ದನದಲ್ಲಿ ತಾಯಿ ಕಾತ್ಯಾಯಿನಿ ಮುಖ್ಯ ಪಾತ್ರ ವಹಿಸಿದ್ದಳು ಎಂದು ಹೇಳಲಾಗುತ್ತದೆ. ತಾಯಿಯ ಪೂಜೆಯಿಂದಾಗಿ ಗುರುವಿನ ಅನುಗ್ರಹಕ್ಕೆ ಪಾತ್ರರಾಗುವ ಜೊತೆಗೆ ಜನ್ಮ ಕುಂಡಲಿಯಲ್ಲಿ ಗುರುವಿನ ದೋಷವಿದ್ದರೆ ಪರಿಹಾರವಾಗುತ್ತದೆ ಎಂದೂ ನಂಬಲಾಗಿದೆ.

ಜಯಂತಿಯ ಬಣ್ಣ ಬದಲಾದರೆ ತಪ್ಪಿದ್ದಲ್ಲ ಸಮಸ್ಯೆ..! ಇವೇ ನಿಮ್ಮ ಭವಿಷ್ಯ

#ಕಾತ್ಯಾಯನಿದೇವಿಯಆರಾಧಿಸುವ_ಮಂತ್ರಗಳು:

"ಓಂ ದೇವಿ ಕಾತ್ಯಾಯಿನಿ ನಮಃ

ಓಂ ದೇವಿ ಕಾತ್ಯಾಯಿನಿ ನಮಃ ಚಂದ್ರಹಾಸೋಜ್ವಲ ಕಾರಾ ಶಾರದುಲ್ವರ್ವವಾಹನ
ಕಾತ್ಯಾಯಿನಿ ಶುಭಂ ದದ್ಯಾದ ದೇವಿ ದಾನವಘಾತಿನಿ."

#ಕಾತ್ಯಾಯನಿದೇವಿಯಪ್ರಾರ್ಥನೆ:

"ಚಂದ್ರಹಾಸೋಜ್ವಲಕಾರ ಶರ್ದೂಲವರವಾಹನ
ಕಾತ್ಯಾಯಿನಿ ಶುಭಂ ದದ್ಯಾದ್ ದೇವಿ ದಾನವಘಟಿನಿ."

#ಕಾತ್ಯಾಯನಿದೇವಿಯಸ್ತುತಿ:

"ಯಾ ದೇವಿ ಸರ್ವಭೂತೇಶ್ ಮಾ ಕಾತ್ಯಾಯನಿ ರೂಪೇನ ಸಂಸ್ಥಿತಾ
ಸಮಸ್ತಸ್ತೈ ಸಮಸ್ತಸ್ತೈ ಸಮಸ್ತಸ್ತೈ ನಮೋ ನಮಃ"

ನವರಾತ್ರಿ ಉಪವಾಸ: ರೋಗ ನಿರೋಧಕತೆಯನ್ನು ಹೆಚ್ಚಿಸುತ್ತೆ ನವರಾತ್ರಿ ಉಪವಾಸ..!

#ಕಾತ್ಯಾಯನಿದೇವಿಯದ್ಯಾನ:

"ವಂದೇ ವಂಚಿತ ಮನೋರಥಾರ್ಥ ಚಂದ್ರಾದ್ರಕೃತಾಶೇಖರಂ
ಸಿಂಹರುದ್ಧ ಚತುರ್ಭುಜ ಕಾತ್ಯಾಯಿನಿ ಯಶಸ್ವಿನಿಮ್
ಸ್ವರ್ಣವರ್ಣ ಅಜ್ನಾಚಕ್ರ ಸ್ಥಿತಂ ಶಷ್ಟಮಾ ದುರ್ಗಾ ತ್ರಿನೇತ್ರಂ

ವರಭೀತ ಕರಮ್ ಶಂಗಪದಾಧಾರಂ ಕಾತ್ಯಾಯನಸುತಂ ಭಜಾಮಿ
ಪತಂಬರಾ ಪರಿಧನಂ ಸ್ಮೇರಮುಖಿ ನಾನಾಲಂಕಾರ ಭೂಷಿತಂ
ಮಾಜಿರ, ಹರಾ, ಕೇಯುರಾ, ಕಿನಿಕಿನಿ, ರತ್ನಕುಂಡಲ ಮಂಡಿತಂ
ಪ್ರಸನ್ನವದನಾ ಪಲ್ಲವಧಾರಂ ಕಾಂತ ಕಪೂಲಮ್ ತುಂಗಮ್ ಕುಂಚಮ್

ಕಾಮನಿಯಮ್ ಲಾವಣ್ಯಂ ತ್ರಿವಳಿ ವಿಭೂಷಿತ ನಿಮ್ನ ನಭೀಮ್."

#ಕಾತ್ಯಾಯನಿ_ಸ್ತೋತ್ರಂ :

ಕಾಂಚನಭಾ ವರಾಭಯಂ ಪದ್ಮಾಧರ ಮುಖತ್ವೋಜ್ವಲಮ್

ಸ್ಮೇರಮುಖಿ ಶಿವಪತ್ನಿ ಕಾತ್ಯಾಯನೇಸುತೇ ಸಮೋಸ್ತುತೇ
ಪತಂಭರಾ ಪರಿಧನಮ್ ನಾನಾಲಂಕಾರ ಭೂಷಿತಮ್
ಸಿಂಹಸ್ಥಿತಂ ಪದ್ಮಹಸ್ತಂ ಕಾತ್ಯಾಯನಸ್ತುತೇ ನಮೋಸ್ತುತೇ
ಪರಮಾನಂದಮಯೀ ದೇವಿ ಪರಬ್ರಹ್ಮಾ ಪರಮಾತ್ಮ

ಪರಮಶಕ್ತಿ, ಪರಮಭುಕ್ತಿ ಕಾತ್ಯಾಯನಸ್ತುತೇ ನಮೋಸ್ತುತೇ
ವಿಶ್ವಕಾರ್ತಿ, ವಿಶ್ವಭಾರತಿ, ವಿಶ್ವಹಾರ್ತಿ, ವಿಶ್ವಪ್ರತಿಮ,
ವಿಶ್ವಾಚಿಂತ, ವಿಶ್ವಾತೀತ ಕಾತ್ಯಾಯನಸ್ತುತೇ ನಮೋಸ್ತುತೇ
ಕಾಮ್ ಬಿಜಾ, ಕಾಮ್ ಜಪನಂದಕಮ್ ಬಿಜಾ ಜಪ ತೋಶೈಟ್

ಕಾಮ್ ಕಾಮ್ ಬಿಜಾಮ್ ಜಪದಾಶಕ್ತಕಾಮ್ ಕಾಮ್ ಸಂತುತಾ
ಕಾಮ್ಕರಹಾರ್ಶಿನಿಕಮ್ ಧನದಾಧಾನಮಸಾನ
ಕಾಮ್ ಬೀಜ ಜಪಕಾರಿನಿಕಾಮ್ ಬಿಜಾ ತಪ ಮಾನಸ
ಕಾಮ್ ಕರಿನಿ ಕಾಮ್ ಮಂತ್ರಪೂಜಿತಕಮ್ ಬೀಜ ಧಾರಿಣಿ

ಕಾಂ ಕಿಮ್ ಕುಮ್‍ಕೈ ಕಾಹ್ ಥಾಹ್ ಚಾಹ್ ಸ್ವರೂಪಿಣಿ.

#ಕಾತ್ಯಾಯನಿದೇವಿಯಕವಚ:
ಕಾತ್ಯಾಯನ ಮುಖ ಪತು ಕಾಮ್ ಸ್ವಾಹಸ್ವರೂಪಿಣಿ
ಲಲತೇ ವಿಜಯಾ ಪತು ಮಾಲಿನಿ ನಿತ್ಯ ಸುಂದರಿ
ಕಲ್ಯಾಣಿ ಹೃದಯಮ್ ಪತು ಜಯಾ ಭಗಮಾಲಿನಿ.

    ಧಮೋ೯ ರಕ್ಷತಿ ರಕ್ಷಿತ: ಕೃಷ್ಣಾರ್ಪಣಮಸ್ತು
         ಸರ್ವಜನಾಃ ಸುಖಿನೋಭವತು 
🪷🪷🪷🪷🪷🪷🪷🪷🪷

( ಸಂಗ್ರಹಿಸಿದ್ದು)
***

ಅರಿಶಂಖಕೃಪಾಣಬಾಣಖೇಟಾನ್ ಸಧನುಃಶೂಲಕತರ್ಜನೀಂ । ದಧಾನಾ ಮಹತೀ 'ಮಹಿಷೋ'ತ್ತಮಾಂಗಸಂಸ್ಥಾ ನವಪೂರ್ವಾಸದೃಶೀ
ಹೇಮಪ್ರಖ್ಯಾಮಿಂದುಖಂಡಾತ್ಮಮೌಲೀಂ ಶಂಖಾರೀಷ್ಟಾಭೀತಿಹಸ್ತಾಂ ತ್ರಿನೇತ್ರಾಮ್ । ಹೇಮಾಬ್ಜಸ್ಥಾಂ ಪೀತವಸ್ತ್ರಾಂ ಪ್ರಸನ್ನಾಂ ದೇವೀಂ ದುರ್ಗಾಂ ದಿವ್ಯರೂಪಾಂ ನಮಾಮಿ ॥☀️

'ಮಹಿಷ ಮರ್ದಿನಿಯಾಗಿ' ಷಷ್ಠಮ ನವರಾತ್ರಿಯ  ದಿನದಂದು ಜಗನ್ಮಾತೆಯನ್ನು ಆರಾಧಿಸಲಾಗುವುದು. ಶರನ್ನವರಾತ್ರಿಯ ಆರನೇಯ ದಿನವಾದ ಇಂದಿನ ಶನಿವಾರದಂದು, ಪ್ರತಿ ದಿನವೂ ವಿವಿಧ ನವ ಮಾತೃ ಸ್ವರೂಪಗಳಲ್ಲಿ ಪೂಜಿಸಲ್ಪಡುವ ಮಂಗಳಾಂಬಿಕೆಯನ್ನು ಮಹಿಷ ಮರ್ದಿನಿಯಾದ ರೌದ್ರ ಸ್ವರೂಪದಲ್ಲಿ ಕಣ್ತುಂಬಿಕೊಂಡು ನಮಿಸುತ್ತಾ ಹರ್ಷಿಸುವ ಸುದಿನ.

ಜಯಜಯ ಹೇ ಮಹಿಷಾಸುರ ಮರ್ದಿನಿ😍 ಎಂದು ದೇವಾನುದೇವತೆಗಳಿಂದ ಸ್ತುತಿಸಲ್ಪಟ್ಟ 
ಮಹಾದೇವಿಯು ವಿರೋತ್ಸಾಹದಿಂದ ವಿಜೃಂಭಿಸುತ್ತಾ ಶಿಷ್ಟ ರಕ್ಷಿಣಿಯೂ- ದುಷ್ಟ ಶಿಕ್ಷಿಣಿಯೂ ಆದ ಹರಿ ಬ್ರಹ್ಮರುದ್ರಾದಿ ದೇವತೆಗಳಿಗೆ ಅಗ್ರಮಾನ್ಯೆಯಾದ ಮಹಿಷಾಸುರ ಮರ್ದಿನಿಯಾಗಿ ಶ್ರೀ ದೇವಿಯು ರೌದ್ರ ಸ್ವರೂಪದ ಅಲಂಕಾರದ ಮುಖೇನ ತನ್ನ ಮಹಿಷ ಮರ್ದಿನಿ ದರ್ಶನ ಭಾಗ್ಯವನ್ನು ಅನುಗ್ರಹಿಸಿದ್ದಾಳೆ. ➳

ಕಡುಗೆಂಪು ಶುದ್ಧ ಕುಂಕುಮ ಬಣ್ಣದ ಸೀರೆಯನ್ನು ತೊಟ್ಟು, ಸರ್ವಾಭರಣ ಭೂಷಿತಳಾಗಿ ತನ್ನ ಮೇಲಿನ ಬಲ ಹಸ್ತದಲ್ಲಿ ಚಕ್ರವನ್ನು, ವಾಮ ಕರದಲ್ಲಿ ಖಡ್ಗವನ್ನು ಪಿಡಿದು ಅಭಯಹಸ್ತಳಾದ ದೇವಿ ವಾಮಹಸ್ತದಲ್ಲಿ ತ್ರಿಶೂಲವನ್ನು ಧರಿಸಿ ಸಾಂಕೇತಿಕವಾಗಿ ಅಸುರ ಮಹಿಷಾಸುರನನ್ನು ಸಂಹರಿಸಿದ ಅಲಂಕಾರದಲ್ಲಿ ಲೋಕಕ್ಕೇ ಸದಾ ಮಂಗಳ ಪ್ರದಳಾಗಿರುವ ದೇವಿಯು ಅಲಂಕೃತಳಾಗಿದ್ದಾಳೆ. ಯುದ್ಧದಲ್ಲಿ ಭಾಗವಹಿಸಿರುವ ಸಿಂಹರಾಜನು ಬಲಬದಿಯಲ್ಲಿ ದೇವಿಗೆ ಆಧಾರನಾಗಿದ್ದು, ಕೋಪೋದ್ದೀಪಿತಳಾಗಿ ತ್ರಿಶೂಲದ ತುದಿಯಿಂದ ಅಸುರೇಂದ್ರ ಮಹಿಷನ ಇರಿದು ಸಂಹರಿಸುವ ರಣಾಂಗಣದ ಭವ್ಯ ಅನಾವರಣ ಇಂದಿನ ಅಲಂಕಾರದಲ್ಲಿದೆ.🔥

ಮಹಿಷಮರ್ದಿನಿಯಾಗಿ ದುಷ್ಟ ಶಿಕ್ಷಣ ಶಿಷ್ಟ ರಕ್ಷಣವನ್ನು ನಡೆಸುತ್ತಾ ಕೆಡುಕಿನ ಮೇಲೆ ಒಳಿತಿನ ಜಯವನ್ನು ಸಾಧಿಸಿ ಮಹಾತಾಯಿ ಭಕ್ತ ಜನಕ್ಕೆ ಆಶ್ರಯದಾತಳಾಗಿದ್ದಾಳೆ. 😍👏

ಮಾರ್ಕಂಡೇಯ ಪುರಾಣ ಅಂತರ್ಗತವಾದ ಪರಮಪವಿತ್ರ ದುರ್ಗಾಸಪ್ತಶತಿಯಲ್ಲಿನ ಶ್ರೀ ಮಹಾಲಕ್ಷ್ಮಿ ಮಧ್ಯಮ ಚರಿತೆಯಲ್ಲಿ ಬರುವ ತೃತೀಯೋಧ್ಯಾಯದ ಮಹಿಷಾಸುರ ವಧೋ ನಾಮದಲ್ಲಿ ಮಹಿಷ ಮರ್ದಿನಿಯ ವಿರಾಟ ಸ್ವರೂಪ ಅನಾವರಣಗೊಳ್ಳುತ್ತದೆ. ದುರ್ಗಾಸಪ್ತಶತಿಯ ಮಧ್ಯಮ ಚರಿತ್ರೆಯಲ್ಲಿ ಶ್ರೀದೇವಿ ಹಾಗೂ ಮಹಿಷನ ನಡುವೆ ನಡೆದ ಘೋರ ಯುದ್ಧದ ವರ್ಣನೆಯಿದೆ.

ಯಕಶ್ಚಿತ್ ಸ್ತ್ರೀಯೊಬ್ಬಳಿಂದಲೇ ತನ್ನ ಅಂತ್ಯವಾಗ ಬೇಕೆಂಬ ಮಹಿಷಾಸುರನ ಮಹದಾಸೆಯನ್ನು ತಾಯಿ ಈಡೇರಿಸಿದ ಕ್ಷಣವದು. ಪ್ರಳಯಾಂತಕ ಸನ್ನಿವೇಶದಲ್ಲಿ “ದೇವಕಾರ್ಯ ಸಮುದ್ಭವ” ಎಂಬಂತೆ ಸುರರ ರಕ್ಷಣೆಗೆ ಖಡ್ಗ ತ್ರಿಶೂಲವನ್ನು ಧರಿಸಿ ಧಾವಿಸಿ ಬಂದವಳು ಮಹಿಷ ಮರ್ದಿನಿ.  

ಮಹಿಷಾಸುರನೆಂಬ ದಾನವನ ಸಂಹಾರಕ್ಕಾಗಿ ಮೈದಳೆದ ದುರ್ಗಾ ಸ್ವರೂಪವೇ ಮಹಿಷ ಮರ್ದಿನಿ. 'ವಿಪ್ರಜತ್ತಿ'ಎಂಬ ದೈತ್ಯನ ಮಗಳಾದ 'ಮಾಹಿಷ್ಮತಿ' (ವಿದ್ಯುನ್ಮಾಲಿ) ತಪೋನಿರತನಾಗಿದ್ದ 'ಅಸ್ವರ'ನೆಂಬ ಮಹಾಮುನಿಯ ತಪೋಭಂಗಗೊಳಿಸಲು ಮಹಿಷ ರೂಪದಲ್ಲಿ ನುಗ್ಗಿದಳು. ತನ್ನ ಜ್ಞಾನದೃಷ್ಟಿಯಿಂದ ಇದನ್ನರಿತ ಅಸ್ವರನು ಮಹಿಷ ರೂಪದ ಸಂತಾನವಾಗಲೆಂದು ಶಪಿಸಿಬಿಟ್ಟ. ಪರಿಣಾಮವಾಗಿ ಮುಂದೆ ಈಕೆ 'ಸಿಂಧು ದ್ವೀಪ'ನೆಂಬ ಮುನಿಯ ಸಂಯೋಗದಿಂದ ಇಬ್ಬರೂ ಅನುರಕ್ತರಾಗಿ ಮಹಿಷ ಜನನವಾಯಿತು. ಮುಂದೆ ಮಹಿಷಾಸುರ ಅಸುರೇಂದ್ರನಾಗಿ ಮೆರೆದ.

ಲೋಕ ಕಂಟಕನಾದ ದಾನವ ಮಹಿಷನ ಅಸುರೀ ಪ್ರವೃತ್ತಿಗೆ ಬೇಸತ್ತು, ಹರಿ-ಹರ ಬ್ರಹ್ಮ ಸರ್ವ ಸುರಾದಿ ದೇವತೆಗಳು ದೇವಿಯ ಬಳಿ ತಮ್ಮ ಅಳಲನ್ನು ತೋಡಿಕೊಂಡು ಆತನ ಸಂಹಾರಕ್ಕಾಗಿ ಪ್ರಾರ್ಥಿಸಿದಾಗ ಮಹಾಶಕ್ತಿಯು ಅಭಯ ಸ್ವರೂಪಿಣಿಯಾಗಿ ಆವಿರ್ಭವಿಸಲು ತೇಜೋಮಯವಾದ ರೌದ್ರ ಸ್ತ್ರೀ ರೂಪವೊಂದು ಗೋಚರಿಸಿತು. ಆಕೆಯೇ ಮಹಿಷ ಮರ್ದಿನಿ.

ಶಂಖ ಚಕ್ರ ಖಡ್ಗ ಪರಶು ಗದಾ ಧನೂರ್ಬಾಣ ಶೂಲವೇ ಮೊದಲಾದ ಸರ್ವಾಯುಧ ಪರಿಷ್ಕೃತಳಾಗಿ ಸಿಂಹರಾಜನನ್ನೇರಿ ದೇವತೆಗಳ ಮೊರೆಯನ್ನು ಅವಧರಿಸಿ ರೌದ್ರತ್ವದಿಂದ ಸರ್ವಶಕ್ತಿಮಯೆಯಾಗಿ ಅತ್ಯಂತ ಬಲಿಷ್ಠನಾದ ಮಹಿಷಾಸುರನನ್ನು ಹಾಗೆಯೇ ಆತನ ಭಯಂಕರ ಸೈನ್ಯವನ್ನು ಧ್ವಂಸಗೊಳಿಸಿ, ಕೋಣರೂಪದ ಭಯಾನಕ ಮಹಿಷನನ್ನು ಸಂಹರಿಸಿ ಎಲ್ಲೆಡೆ ಆನಂದವನ್ನು ಮೇಳೈಸುತ್ತಾಳೆ. ಸುಖ ಶಾಂತಿಯನ್ನು ಧಾರೆಗೈದು ಸುರಲೋಕದ ರಕ್ಷಣೆಗೆ ಕಾರಣೀ ಕರ್ತೃಳಾಗುತ್ತಾಳೆ.

ಶರಣಾಗಿಯ ಸುರಲೋಕದ ಭಯ ನೀಗಿಸೆ ಮಹಿಷನ ಪ್ರಾಣ ಹರಣಗೈದು ಸಂಹರಿಸಿದ ಕಲ್ಪೋಕ್ತದ ದುರ್ಗೆಯ ಆರನೇಯ ಅತೀ ರೌದ್ರ ಸ್ವರೂಪವೇ ΨΨ ಮಹಿಷಮರ್ದಿನಿ ΨΨ☀️
***
ನ> ಷಷ್ಠಿಯ ದಿನ : 

ಕಾತ್ಯಾಯಣಿಯಾಗಿ ಅಲಂಕಾರಗೊಳ್ಳುತ್ತಾಳೆ.ಕಾತ್ಯ ಋಷಿಯ ಮಗಳಾಗಿ, ಚಂದ್ರಹಾಸವೆಂಬ ಆಯುಧವನ್ನು ಹಿಡಿದು ಸಿಂಹವಾಹನೆಯಾಗಿ ಕಡುಕೋಪದಲ್ಲಿ ವಿಜೃಂಭಿಸಿದ ಶಕ್ತಿ ಕಾತ್ಯಾಯಣಿ. ಈ ದಿನ ಆ ರೂಪದಲ್ಲಿ ಪೂಜೆ.



ನವರಾತ್ರಿಯ 7 ನೇ ದಿನ 

ಸಪ್ತಮಿ ದಿನದಂದು ಮಾಡುವ ಸರಸ್ವತಿ ದೇವಿಯ ಆರಾಧನೆಗೆ ವಿಶೇಷ ಮಹತ್ವವಿದೆ. ನವರಾತ್ರಿಯಲ್ಲಿ ಮಾಡುವ ದುರ್ಗಾಪೂಜೆ ಮತ್ತು ಸರಸ್ವತಿ ಪೂಜೆಯು ರಾಹುವಿನ ಎಲ್ಲಾ ದುಷ್ಪರಿಣಾಮಗಳನ್ನು ಕೊನೆಗೊಳಿಸುತ್ತದೆ. ಸಾಮಾನ್ಯವಾಗಿ ನವರಾತ್ರಿ ಹಬ್ಬದ ಸಪ್ತಮಿ ದಿನದಂದು ಸರಸ್ವತಿ ದೇವಿಯ ಆವಾಹನೆಯನ್ನು ಮಾಡಲಾಗುತ್ತದೆ. ನವರಾತ್ರಿ ಹಬ್ಬದ ಸಪ್ತಮಿ ಮತ್ತು ಅಷ್ಟಮಿ ತಿಥಿಯಂದು ಸರಸ್ವತಿ ದೇವಿಯನ್ನು ಆರಾಧನೆ ಮಾಡುವುದು ಹೇಗೆ..? 
ಸರಸ್ವತಿ ಪೂಜಾ ಆವಾಹನೆ ಶುಭ ಮುಹೂರ್ತ:
ನವರಾತ್ರಿ ಹಬ್ಬದ ಸಪ್ತಮಿ ಅಂದರೆ ಏಳನೇ ದಿನದಂದು ಸರಸ್ವತಿ ದೇವಿಯನ್ನು ಆರಾಧನೆ ಮಾಡಲು ಆವಾಹನೆ ಮಾಡಲಾಗುತ್ತದೆ. ಈ ವರ್ಷ ಸಪ್ತಮಿಯನ್ನು  ಆಚರಿಸಲಾಗುತ್ತದೆ.

ನವರಾತ್ರಿ ಹಬ್ಬದಲ್ಲಿ ಆಚರಿಸಲಾಗುವ ಸರಸ್ವತಿ ಪೂಜೆಯ ಎರಡನೇ ದಿನವನ್ನು ಪ್ರಧಾನ ಅಥವಾ ಮುಖ್ಯ ಸರಸ್ವತಿ ಪೂಜೆ ಎಂದು ಪರಿಗಣಿಸಲಾಗುತ್ತದೆ. ಸರಸ್ವತಿ ಪ್ರಧಾನ ಪೂಜೆಯು ಮುಖ್ಯ ಪೂಜೆಯಾಗಿರುತ್ತದೆ. 

ಸರಸ್ವತಿ ಪೂಜಾ ಆವಾಹನೆ ಶುಭ ಮುಹೂರ್ತ:
ನವರಾತ್ರಿ ಹಬ್ಬದ ಸಪ್ತಮಿ ಅಂದರೆ ಏಳನೇ ದಿನದಂದು ಸರಸ್ವತಿ ದೇವಿಯನ್ನು ಆರಾಧನೆ ಮಾಡಲು ಆವಾಹನೆ ಮಾಡಲಾಗುತ್ತದೆ. 

ಸರಸ್ವತಿ ಪ್ರಧಾನ ಪೂಜೆ ಮುಹೂರ್ತ:
ನವರಾತ್ರಿ ಹಬ್ಬದಲ್ಲಿ ಆಚರಿಸಲಾಗುವ ಸರಸ್ವತಿ ಪೂಜೆಯ ಎರಡನೇ ದಿನವನ್ನು ಪ್ರಧಾನ ಅಥವಾ ಮುಖ್ಯ ಸರಸ್ವತಿ ಪೂಜೆ ಎಂದು ಪರಿಗಣಿಸಲಾಗುತ್ತದೆ. ಸರಸ್ವತಿ ಪ್ರಧಾನ ಪೂಜೆಯು ಮುಖ್ಯ ಪೂಜೆಯಾಗಿರುತ್ತದೆ.
(ಸಾಮಾನ್ಯವಾಗಿ ದಶಮಿ ದಿನ) ಸರಸ್ವತಿ ವಿಸರ್ಜನೆ ಮಾಡತಕ್ಕದ್ದು

ಸರಸ್ವತಿ ಪೂಜೆಯ ಮರುದಿನ 4 ರಿಂದ 5 ವರ್ಷದೊಳಗಿನ ಮಕ್ಕಳಿಗೆ ವಿದ್ಯಾರಂಭವನ್ನು ಹಮ್ಮಿಕೊಳ್ಳುತ್ತಾರೆ. 

ಸರಸ್ವತಿ ಪೂಜೆ ವಿಧಾನ ಮತ್ತು ಮಂತ್ರ:
- ಸರಸ್ವತಿ ಪೂಜೆಯನ್ನು ಮಾಡಲು, ಮೊದಲು ಒಂದು ತಟ್ಟೆಯಲ್ಲಿ ಕೆಂಪು ಬಟ್ಟೆಯನ್ನು ಹಾಕುವ ಮೂಲಕ ಸರಸ್ವತಿ ಮಾತೆಯ ವಿಗ್ರಹ ಅಥವಾ ಚಿತ್ರವನ್ನು ಇರಿಸಿ.
- ನವರಾತ್ರಿಯಲ್ಲಿ ಸರಸ್ವತಿ ದೇವಿಯನ್ನು ಪೂಜಿಸುವ ಸಮಯದಲ್ಲಿ ಕಲಶದ ಮೇಲೆ ತೆಂಗಿನಕಾಯಿಯನ್ನು ಇಡಿ.
- ಸರಸ್ವತಿಗೆ ನೀಲಿ ಹೂವುಗಳನ್ನು ಮತ್ತು ಅಕ್ಷತೆಯನ್ನು ಅರ್ಪಿಸಿ.
- ಸಪ್ತಮಿಯ ದಿನದಂದು ನೈಋತ್ಯ ದಿಕ್ಕಿಗೆ ಮುಖ ಮಾಡಿ ಕುಳಿತು, ಕಪ್ಪು ಮಣಿ ಮಾಲೆಯನ್ನು ಕೈಯಲ್ಲಿ ಹಿಡಿದು ರಾಹುವಿನ ಬೀಜ ಮಂತ್ರವನ್ನು ಪಠಿಸಿ:
''ಓಂ ಭ್ರಾಂ ಭ್ರೀಂ ಭ್ರೌಂ ಸಃ ರಾಹವೇ ನಮಃ''
- ಸಪ್ತಮಿ ಮತ್ತು ದುರ್ಗಾಷ್ಟಮಿಯ ದಿನದಂದು, ಸಂಜೆಯ ಸಮಯದಲ್ಲಿ, ಸರಸ್ವತಿ ಮಂತ್ರ, ಆರತಿ, ಚಾಲೀಸಾ ಮತ್ತು ದುರ್ಗಾ ಚಾಲೀಸಾ, ದುರ್ಗಾ ಕವಚ, ಅರ್ಗಲಾ ಸ್ತೋತ್ರ, ಕೀಲಕ ಸ್ತೋತ್ರ ಇತ್ಯಾದಿಗಳೊಂದಿಗೆ ಸಂಪೂರ್ಣ ದುರ್ಗಾ ಸಪ್ತಶತಿಯನ್ನು ಪಠಿಸಿ. ಅದರ ನಂತರ ನೈವೇದ್ಯವನ್ನು ಅರ್ಪಿಸಿ.
- ಹವನ ಮಾಡುವಾಗ ನೀಲಿ ಹೂವುಗಳು, ವೀಳ್ಯದೆಲೆ, ತಾವರೆ ಬೀಜ, ಜಾಯಿಕಾಯಿ, ಲವಂಗ, ಚಿಕ್ಕ ಏಲಕ್ಕಿ, ಬಾರ್ಲಿ, ಕರಿಮೆಣಸು, ಗುಗ್ಗುಲು, ಜೇನುತುಪ್ಪ, ತುಪ್ಪವನ್ನು ಅರ್ಪಿಸಿ.

- ಹವನದಲ್ಲಿ ‘ಐಂ ಹ್ರೀಂ ಕ್ಲೀಂ ಚಾಮುಂಡಾಯೈ ವಿಚ್ಛೇ’, ‘ಓಂ ಛೌಂ ಛೀಂ ಛೌಂ ಸಃ ರಾಹವೇ ಸ್ವಾಹಾ’ ಎಂಬ ಮಂತ್ರವನ್ನು 108 ಆಹುತಿಯೊಂದಿಗೆ 108 ಬಾರಿ ಮಂತ್ರವನ್ನು ಪಠಿಸುತ್ತಾ ಅರ್ಪಿಸಬೇಕು. ಕೊನೆಯಲ್ಲಿ, ತೆಂಗಿನಕಾಯಿಯ ಸಂಪೂರ್ಣ ನೈವೇದ್ಯವನ್ನು ಅರ್ಪಿಸಿ.
- ಪೂಜೆಯ ಸಮಯದಲ್ಲಿ ಸರಸ್ವತಿ ದೇವಿಗೆ ಕಬ್ಬು, ಕುಂಬಳಕಾಯಿ, ಇತರ ಹಣ್ಣುಗಳನ್ನು ಅಥವಾ ತರಕಾರಿಗಳನ್ನು ಅರ್ಪಿಸಿ ಬಡವರಿಗೆ ದಾನ ಮಾಡಿ.
- ಈ ದಿನ ಸರಸ್ವತಿ ಮಾತೆಗೆ ಮಾಲ್ಪುವಾ ಅಥವಾ ಖೀರ್ ಅನ್ನು ಅರ್ಪಿಸಿ.
- ‘ಐಂ ಹ್ರೀಂ ಕ್ಲೀಂ ಚಾಮುಂಡಾಯೈ ವಿಚ್ಛೇ’ ಎಂಬ ಮಂತ್ರವನ್ನು ಸಂಜೆ 108 ಬಾರಿ ಜಪಿಸಿ. (ಉಪದೇಶ ಇದ್ದರೆ ಮಾತ್ರ)

ಸರಸ್ವತಿ ಮಂತ್ರ:
*'ಓಂ ನಮಃ'
* 'ಓಂ ಹ್ರೀಂ ಸರಸ್ವತ್ಯೈ ನಮಃ'
* 'ವದ ವದ ವಾಗ್ವಾದಿನ್ಯೈ ಸ್ವಾಹಾ'
* 'ಹ್ರೀಂ ಓಂ ಹಸೌಃ ಓಂ ಸರಸ್ವತ್ಯೈ ನಮಃ'
* ಶ್ರೀ ಸರಸ್ವತಿ-ಗಾಯತ್ರಿ ಮಂತ್ರ
'ಓಂ ಏಂ ವಾಗ್ದೇವ್ಯೈ ವಿದ್ಮಹೇ ಕಾಮರಾಜಾಯ ಧೀಮಹಿ ತನ್ನೋ ದೇವಿ ಪ್ರಚೋದಯಾತ್'
* ಸರಸ್ವತಿ ಬೀಜ ಮಂತ್ರ'
'ಏಂ' ಈ ಏಕಾಕ್ಷರಿ ಮಂತ್ರವನ್ನು ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ಪಠಿಸಿ.

ನವರಾತ್ರಿ ಹಬ್ಬದ ಸಪ್ತಮಿಯಿಂದ ಸರಸ್ವತಿ ದೇವಿಯ ಆರಾಧನೆಯು ಆರಂಭವಾಗುತ್ತದೆ. ಈ ಬಾರಿ ಸರಸ್ವತಿ ದೇವಿಯನ್ನು ಈ ಮೇಲಿನ ಶುಭ ಮುಹೂರ್ತಗಳಲ್ಲಿ ಪೂಜಿಸಬಹುದು ಮತ್ತು ಈ ಮೇಲಿನ ಮಂತ್ರಗಳನ್ನು ಪಠಿಸುವ ಮೂಲಕ ಆಕೆಯ ವಿಶೇಷ ಕೃಪೆಯನ್ನು ಪಡೆದುಕೊಳ್ಳಬಹುದು.
***
ನವರಾತ್ರಿಯ ಏಳನೇ ದಿನ ಕಾಳರಾತ್ರಿ ಅವತಾರ😍🙏🏻

ಕಾಲರಾತ್ರಿ - ಇದು ಜಗನ್ಮಾತೆ ಮಹಾದುರ್ಗಿಯ ಎಳನೆಯ ಶಕ್ತಿಸ್ವರೂಪ.
 🚩🚩🚩🚩🚩🚩🚩🚩🚩
ಇದು ದೇವಿಯ ಭಯಂಕರ ರೂಪ.  ದುಷ್ಟರ ಪಾಲಿಗೆ ತಾಯಿಯು ಭಯಂಕರಳೂ ಆಗಬಹುದೆಂಬುದಕ್ಕೆ ' ಕಾಲರಾತ್ರಿ' ನಿದರ್ಶನವಾಗಿದೆ. 
ತಲೆಗೂದಲು ಬಿಚ್ಚಿಕೊಂಡಿದೆ: ಶರೀರದ ಬಣ್ಣ ಕತ್ತಲಿನಂತೆ ಕಪ್ಪು:  ಮೂಗಿನಿಂದ ಅಗ್ನಿಜ್ವಾಲೆಗಳು ಹೊರಡುತ್ತಿವೆ - ಇದು ಕಾಲರಾತ್ರಿಯ ರೂಪ:  ಇವಳ ವಾಹನ ಕತ್ತೆ.  ಕಾಳರಾತ್ರಿಯ ರೂಪ ಭಯಂಕರ;  ಅದರೇ ಇವಳು ಶಿಷ್ಟರನ್ನು ಕಾಪಡುವವಳೂ ಆಗಿದ್ದಾಳೆ.   ಹೀಗಾಗಿ ಇವಳನ್ನು  ಶುಭಂಕರಿ ಎಂದು ಕರೆಯುತ್ತಾರೆ.  ಪಾರ್ವತಿ ಮಾತೆಯ ಈ ರೂಪವನ್ನು ಆರಾಧಿಸುವುದರಿಂದ ಎಲ್ಲ ರೀತಿಯ ಭಯಗಳೂ ದೂರವಾಗುತ್ತದೆ

ಕಾಲರಾತ್ರಿಯನ್ನು ಶುಭಾಂಕರಿ ಎಂದೂ ಕರೆಯುತ್ತಾರೆ - ಸಂಸ್ಕೃತದಲ್ಲಿ ಶುಭಸೂಚಕ / ಒಳ್ಳೆಯದನ್ನು ಮಾಡುವ ಮೂಲಕ, ಆಕೆ ತನ್ನ ಭಕ್ತರಿಗೆ ಯಾವಾಗಲೂ ಮಂಗಳಕರ ಫಲಿತಾಂಶವನ್ನು ನೀಡುವ ನಂಬಿಕೆಯಿಂದಾಗಿ. ಆದ್ದರಿಂದ, ಆಕೆಯ ಭಕ್ತರಗಿ ಭಯವು ಕಾಡುವುದಿಲ್ಲ ಎಂದು ನಂಬುತ್ತಾರೆ.

ಒಮ್ಮೆ ದೆವ್ಲೋಕವನ್ನು ಆಕ್ರಮಿಸಿದ ಮತ್ತು ದೇವತೆಗಳನ್ನು ಸೋಲಿಸಿದ ಶುಂಬ ಮತ್ತು ನಿಶುಂಭ ಎಂಬ ಇಬ್ಬರು ರಾಕ್ಷಸರು ಇದ್ದರು. ಇಂದ್ರ ದೇವರನ್ನು ಆಳಿದರು, ದೇವತೆಗಳ ಜೊತೆಯಲ್ಲಿ ಹಿಮಾಲಯಕ್ಕೆ ಹೋದರು ಮತ್ತು ಶಿವ ಅವರ ಸಹಾಯವನ್ನು ತಮ್ಮ ಮನೆಗೆ ಪಡೆದುಕೊಳ್ಳಲು ಸಹಾಯ ಕೇಳಿದರು. 

ಒಟ್ಟಾಗಿ, ಅವರು ಪಾರ್ವತಿಯ ದೇವತೆಗೆ (ದುರ್ಗಾ) ಪ್ರಾರ್ಥಿಸಿದರು. ಪಾರ್ವತಿಯು ಸ್ನಾನ ಮಾಡುತ್ತಿದ್ದಾಗ ಅವರ ಪ್ರಾರ್ಥನೆಯನ್ನು ಕೇಳಿದಳು, ಆದ್ದರಿಂದ ದೇವತೆಗಳನ್ನು ಸೋಲಿಸುವ ಮೂಲಕ ದೇವರಿಗೆ ಸಹಾಯ ಮಾಡಲು ಮತ್ತೊಂದು ದೇವತೆ ಚಂಡಿ (ಅಂಬಿಕಾ) ಸೃಷ್ಟಿಸಿದಳು. 

ಚಂಡ ಮತ್ತು ಮುಂಡಾ ಇಬ್ಬರು ರಾಕ್ಷಸನಾಗಿದ್ದವರು ಶೂಂ ಮತ್ತು ನಿಶುಂಭರಿಂದ ಕಳುಹಿಸಲ್ಪಟ್ಟರು. ಅವರು ಆಕೆಯ ಜೊತೆ ಹೋರಾಡಲು ಬಂದಾಗ, ಚಂಡಿ ದೇವಿಯು ಕಾಳಿಯನ್ನು ಸೃಷ್ಟಿಸಿದರು (ಕೆಲವು ಪುರಾಣಗಳಲ್ಲಿ, ಕರೆತ್ರಿ ಎಂದು ಕರೆಯುತ್ತಾರೆ). ಕಾಳಿ / ಕಾಲತ್ರಿ ಆ ರಾಕ್ಷಸರನ್ನು ಕೊಂದರು, ಇದರಿಂದಾಗಿ ಅವರು ಚಾಮುಂಡ ಎಂಬ ಹೆಸರನ್ನು ಪಡೆದರು.

ಆಗ ರಾಕ್ಷಬೀಜ ಎಂಬ ರಾಕ್ಷಸನು ಬಂದನು. ರಾಕ್ಷಬೀಜನಿಗೆ ಒಂದು ವರವು ಇತ್ತು ಅದೇನೆಂದರೆ ಅವನ ಶರೀರದಿಂದ ಒಂದು ಹನಿ ರಕ್ತವು ನೆಲಕ್ಕೆ ಬಿದ್ದಿದ್ದರೆ, ಅವನ ಒಂದು ತದ್ರೂಪಿ ಸೃಷ್ಟಿಯಾಗುತ್ತದೆ. ಕಾಲ್ರಾತ್ರಿ ಅವನ ಮೇಲೆ ದಾಳಿ ಮಾಡಿದಾಗ, ಅವನ ಚೆಲ್ಲಿದ ರಕ್ತವು ಅವನ ಅನೇಕ ತದ್ರೂಪುಗಳಿಗೆ ಕಾರಣವಾಯಿತು.

 ಹಾಗಾಗಿ, ಅವರನ್ನು ಸೋಲಿಸಲು ಅಸಾಧ್ಯವಾಯಿತು. ಹಾಗಾಗಿ, ಕಲಾರತ್ರಿಯು ಕೋಪಗೊಂಡಿದ್ದಾಗ, ಅವನ ರಕ್ತವನ್ನು ಕೆಳಗೆ ಬೀಳುವುದನ್ನು ತಪ್ಪಿಸಲು ಮಹಾಕಾಳಿ ಅವನ ಒಂದು ಹನಿ ರಕ್ತವು ಕೆಳಗೆ ಬೀಳದ ಹಾಗೆ ಜಾಗರೂಕತೆ ವಹಿಸಿ ಎಲ್ಲವನ್ನು ಹೀರಿ  ಅಂತಿಮವಾಗಿ ರಾಕ್ಷಬಿಜಾನನ್ನು ಕೊಂದು, ಅವನ ಯೋಧರಾದ ಶುಂಭ ಮತ್ತು ನಿಶುಂಬರನ್ನು ಕೊಲ್ಲುವಂತೆ ಚಂಡಿಗೆ ಸಹಾಯ ಮಾಡಿದರು.

ಕಾಲಾರಾತ್ರಿಯ ಮೈಬಣ್ಣವು ರಾತ್ರಿಯ ಕರಾಳದ ಕೂದಲು ಮತ್ತು ಸ್ವರ್ಗೀಯ ಆಕಾರದ ರೂಪದೊಂದಿಗೆ ರಾತ್ರಿಗಳ ಕಪ್ಪಾವಾಗಿದೆ. ಅವರು ನಾಲ್ಕು ಕೈಗಳನ್ನು ಹೊಂದಿದ್ದಾರೆ - ಎಡ ಎರಡು ಕೈಗಳು ಕಿರಿದಾದ ಮತ್ತು ಸಿಡುಬು ಮತ್ತು ಬಲ ಇಬ್ಬರು ವರ್ಡಾ (ಆಶೀರ್ವಾದ) ಮತ್ತು ಅಭಯಾ (ರಕ್ಷಿಸುವ) ಮುದ್ರೆಗಳಲ್ಲಿವೆ. ಅವರು ಚಂದ್ರನಂತೆ ಹೊಳೆಯುವ ಹಾರವನ್ನು ಧರಿಸುತ್ತಾರೆ. ಕಾಳ್ತತ್ರಿಗೆ ಮೂರು ಕಣ್ಣುಗಳಿವೆ, ಇದು ಮಿಂಚಿನಂತಹ ಕಿರಣಗಳನ್ನು ಹೊರಹೊಮ್ಮಿಸುತ್ತದೆ. 

ಆಕೆ ಉಸಿರಾಡುವ ಅಥವಾ ಹೊರಹೊಮ್ಮುವ ಸಮಯದಲ್ಲಿ ಅವಳ ಮೂಗಿನ ಹೊಳೆಗಳ ಮೂಲಕ ಜ್ವಾಲೆ ಕಾಣಿಸಿಕೊಳ್ಳುತ್ತದೆ.  ಅವಳ ವಾಹನ ಕತ್ತೆ, ಇದನ್ನು ಕೆಲವೊಮ್ಮೆ ಶವ ಎಂದು ಪರಿಗಣಿಸಲಾಗುತ್ತದೆ. ಈ ದಿನ ಧರಿಸಲು ನೀಲಿ, ಕೆಂಪು ಮತ್ತು ಬಿಳಿ ಬಣ್ಣಗಳನ್ನು ಬಳಸಬೇಕು.

ದುಷ್ಟರಿಗೆ ದೇವತೆ ಕಾಳ್ತ್ರಾರಿಯು ಕಾಣುವ ಹಾದಿಯನ್ನು ಕಾಣುತ್ತದೆ. ಅವರಿಗೆ ಆಕೆ ಅತಿ ಭಯಂಕರಿ ಮತ್ತು ಚಂಡಿ ಆದರೆ ಆಕೆಯು ತನ್ನ ಭಕ್ತರಿಗೆ ಯಾವಾಗಲೂ ಒಳ್ಳೆಯ ಫಲ ವನ್ನು ಕೊಡುತ್ತಾಳೆ ಮತ್ತು ಅವಳನ್ನು ಎದುರಿಸುವಾಗ ಭಯವನ್ನು ತಪ್ಪಿಸಬೇಕು, ಯಾಕೆಂದರೆ ಅಂತಹ ಭಕ್ತರ ಜೀವನದಿಂದ ಆಕೆ ಚಿಂತೆಯ ಕತ್ತಲನ್ನು ತೆಗೆದುಹಾಕುತ್ತಾಳೇ. ನವರಾತ್ರಿ ಏಳನೇ ದಿನದಂದು ಆರಾಧನೆಯು ಯೋಗಿಗಳು ಮತ್ತು ಸಾಧಕರಿಂದ ವಿಶೇಷವಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತದೆ.

ಭಯಂಕರ ರೂಪಧಾರಿಣಿಯಾಗಿದ್ದರೂ ಶುಭ ಫಲ ಗಳನ್ನೇ ನೀಡುವ ‘ಶುಭಂಕರಿ’ಯ ಉಪಾಸನೆಯಿಂದ ಭಕ್ತರಲ್ಲಿ ಮನೆಮಾಡಿರುವ ಗೃಹಬಾಧೆ, ಜಂತುಭಯ, ಚೋರಭಯ, ಶತ್ರುಭಯ, ಜಲಭಯ, ಅಗ್ನಿಭಯವೇ ಮುಂತಾದ ಎಲ್ಲ ಭಯಗಳೂ ನಿವಾರಣೆಯಾಗುವುದ ರಲ್ಲಿ ಸಂದೇಹವೇ ಇಲ್ಲ.

ನವರಾತ್ರಿಯ ಏಳನೇ ದಿನ ದುರ್ಗಾಮಾತೆಯ ಭಯಂಕರ ರೂಪವೇ ಕಾಲರಾತ್ರಿ. ಗಾಡಾಂಧಕಾರದಂತೆ ಶರೀರವೆಲ್ಲಾ ಕಪ್ಪಾಗಿ ಕತ್ತೆಯ ಮೇಲೆ ವಿರಾಜಮಾನಳಾಗಿ ಭಕ್ತರ ಅಭೀಷ್ಟವನ್ನು ನೆರವೇರಿಸುವವಳೇ ಕಾಲರಾತ್ರಿ. ಈಕೆಯನ್ನು ಶುಭಂಕರಿಯೆಂದೂ ಕರೆಯುತ್ತಾರೆ. ದೇವಿಯ ಹಲವು ರೂಪಗಳಲ್ಲಿ ಬಹಳ ಭೀಭತ್ಸ್ಯವಾದ ರೂಪವೆಂದರೆ ಕಾಲರಾತ್ರಿ. ಅಸುರರ ಪಾಲಿಗೆ ದುಃಸ್ವಪ್ನ ಈ ಕಾಲರಾತ್ರಿ. ಧರ್ಮದ ರಕ್ಷಣೆಗಾಗಿ, ಅಧರ್ಮರ ಪಾಲಿಗೆ ಭಯ ಹುಟ್ಟಿಸುವವಳು ಈಕೆ. ಆದರೆ ತನ್ನನ್ನು ಪೂಜಿಸುವ ಭಕ್ತರ ಪಾಲಿಗೆ ಮಾತ್ರ ಮಾತೃಸ್ವರೂಪಿಣಿಯಾದ ಪಾರ್ವತಿಯಾಗಿರುವವಳು.

ಕಾಲರಾತ್ರಿಯ ರೂಪ

ಹೆಸರೇ ಹೇಳುವಂತೆ ತಾಯಿಯು ಕಾರ್ಗತ್ತಲು ಮತ್ತು ಸಮಯದ ರೂಪವಾಗಿದ್ದಾಳೆ. ಬ್ರಹ್ಮಾಂಡದಂತೆ ದುಂಡಗಿರುವ ತ್ರಿನೇತ್ರೆಯ ಕಣ್ಣುಗಳಿಂದ ಕಾಂತಿಯು ಹೊರಹೊಮ್ಮುತ್ತದೆ. ಶ್ವಾಸೋಶ್ವಾಸ ಮಾಡುವಾಗ ಅಗ್ನಿಯ ಜ್ವಾಲೆಗಳು ಹೊರಹೊಮ್ಮುತ್ತವೆ. ಬಲಗಡೆಯ ಕೈಗಳಲ್ಲಿ ವರಮುದ್ರೆ ಹಾಗೂ ಅಭಯಮುದ್ರೆ ಇದ್ದರೆ ಎಡಗೈಗಳಲ್ಲಿ ಕಬ್ಬಿಣದ ಮುಳ್ಳು ಹಾಗೂ ಖಡ್ಗವಿದೆ.ಈಕೆಯ ವಾಹನ ಗಾರ್ಧಭ

ಕಾಲರಾತ್ರಿಯ ಕಥೆ
ರಕ್ತಬೀಜಾಸುರನನ್ನು ವಧಿಸುವ ಸಲುವಾಗಿ ದುರ್ಗೆಯು ಕಾಲರಾತ್ರಿಯ ರೂಪದಲ್ಲಿ ಅವತರಿಸುತ್ತಾಳೆ. ರಕ್ತಬೀಜಾಸುರನನ್ನು ಕೊಂದು ರಕ್ತಬೀಜಾಸುರನ ರಕ್ತದ ಒಂದು ಹನಿಯೂ ಕೆಳಗೆ ಬೀಳದಂತೆ ಕುಡಿದು ಮದದಿಂದ ನರ್ತಿಸುತ್ತಾಳೆ. ಶಿವನ ಎದೆಯ ಮೇಲೆ ಕಾಲಿಟ್ಟ ನಂತರ ಆಕೆಯು ಸಹಜ ಸ್ಥಿತಿಗೆ ಬರುತ್ತಾಳೆ. ಈಕೆಯನ್ನು ಆರಾಧಿಸುವವರ ಮನಸ್ಸು ಸಹಸಾರ ಚಕ್ರದಲ್ಲಿ ಸ್ಥಿತಗೊಂಡು ಪಾಪ ಹಾಗೂ ವಿಘ್ನಗಳು ನಾಶವಾಗಿ ಪುಣ್ಯಲೋಕ ಪ್ರಾಪ್ತಿಯಾಗುವುದು.

ನವದುರ್ಗೆಯ ನವ ಅವತಾರಗಳ ಹಿಂದಿನ ಪುರಾಣ ಕಥೆ ಏನು ಗೊತ್ತೇ?
ಕಾಲರಾತ್ರಿಯ ಮಹತ್ವ
ಕಾಲರಾತ್ರಿಯು ಶನಿಗ್ರಹದ ಅಧಿಪತಿ. ಜನರು ಮಾಡಿರುವಂತಹ ಕೆಡುಕು ಹಾಗೂ ಒಳಿತನ್ನು ನೋಡಿಕೊಂಡು ವರ ನೀಡುವವಳು. ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವವಳು, ಕಠಿಣ ಪರಿಶ್ರಮ ಹಾಗೂ ಪ್ರಾಮಾಣಿಕತೆಯನ್ನು ಗುರುತಿಸುವವಳು ಈಕೆ. ತಾಯಿ ಕಾಲರಾತ್ರಿಯನ್ನು ಪೂಜಿಸುವುದರಿಂದ ಶನಿಯಿಂದ ಆಗುವ ತೊಂದರೆ ಹಾಗೂ ಸಾಡೇಸಾತಿ ಪ್ರಭಾವವನ್ನು ತಗ್ಗಿಸಬಹುದು.

ದಾನವರು, ರಾಕ್ಷಸರು, ಭೂತ-ಪ್ರೇತ ಮುಂತಾದುವುಗಳು ಇವಳ ಸ್ಮರಣೆಯಿಂದಲೇ ಭಯಭೀತವಾಗಿ ಓಡಿ ಹೋಗುತ್ತವೆ. ಇವಳ ಉಪಾಸಕರಿಗೆ ಅಗ್ನಿ, ಜಲ, ಶತ್ರು ಮತ್ತು ರಾತ್ರಿಯ ಭಯ ಎಂದೂ ಆಗುವುದಿಲ್ಲ.

ಕಾಲರಾತ್ರಿಯ ಪೂಜೆ

ಕಾಲರಾತ್ರಿಗೆ ಅರ್ಪಿಸಲು ಅತ್ಯುತ್ತಮವಾಗಿರುವ ಹೂವೆಂದರೆ ರಾತ್ರಿ ಅರಳುವ ಮಲ್ಲಿಗೆ ಹೂವು. ಶ್ರದ್ಧಾಭಕ್ತಿಯಿಂದ ನವರಾತ್ರಿಯ ಏಳನೇ ದಿನ ಕಾಲರಾತ್ರಿಗೆ ಪೂಜೆ ಸಲ್ಲಿಸಬೇಕು. ಮೊದಲು ಗಣೇಶನಿಗೆ ಪೂಜೆಯನ್ನು ಸಲ್ಲಿಸಿದ ನಂತರ ಕಾಲರಾತ್ರಿಗೆ ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ಆರತಿಯೊಂದಿಗೆ ಪೂಜೆಯನ್ನು ಕೊನೆಗೊಳಿಸಬೇಕು. ಈ ದಿನ ಕಾಲರಾತ್ರಿಗೆ ಅನ್ನದಿಂದ ಮಾಡಿದ ಯಾವುದೇ ನೈವೇದ್ಯ ಅಥವಾ ಎರಿಯಪ್ಪ ಅರ್ಪಿಸಬಹುದು.

ಕಾಲರಾತ್ರಿಯ ಮಂತ್ರ
ಓಂ ದೇವೀ ಕಾಲರಾತ್ರೈ ನಮಃ

ಓಂ ದೇವಿ ಕಾಲರಾತ್ರೈ ನಮಃ ಎಕ್ವೇಣಿ ಜಪಕಾರ್ಣಪೂರ ನಗ್ನಾ ಖರಾಸ್ಥಿತಾ
ಲಂಬೋಸ್ಥಿತಿ ಕಾರ್ಣಿಕಾ ಕರ್ಣಿ ತೈಲಾಭಯಕ್ತ ಶರೀರಿಣೀ ವಂ
ಪಾದೋಲ್ಲಸಲ್ಲೋಹ್ಲತಾ ಕಂಟಕ್ಬುಷಾನಾ
ಭರ್ಧನ್‌ ಮೂರ್ಧಂ ಧ್ವಜಾ ಕೃಷ್ಣ ಕಾಲರಾತ್ರಿ ಭಯಂಕರಿ

ಕಾಲರಾತ್ರಿ ಪ್ರಾರ್ಥನೆ

ಏಕ್ವೇವೇಣಿ ಜಪಕಾರ್ಣಪೂರ ನಗ್ನಾ ಖರಾಸ್ಥಿತಾ
ಲಂಬೋಸ್ಥಿತಿ ಕಾರ್ಣಿಕಾ ಕರ್ಣಿ ತೈಲಾಭಯಕ್ತ ಶರೀರಿಣೀ ವಂ
ಪಾದೋಲ್ಲಸಲ್ಲೋಹ್ಲತಾ ಕಂಟಕ್ಬುಷಾನಾ
ಭರ್ಧನ್‌ ಮೂರ್ಧಂ ಧ್ವಜಾ ಕೃಷ್ಣ ಕಾಲರಾತ್ರಿ ಭಯಂಕರಿ

ಸ್ತುತಿ
ಯಾ ದೇವಿ ಸರ್ವಭೂತೇಷು ಮಾ ಕಾಲರಾತ್ರಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

ಕಾಲರಾತ್ರಿ ಧ್ಯಾನ
ಕರಾಲಾವಂದನ ಘೋರಂ ಮುಕ್ತಾಕ್ಷಿ ಚತುರ್ಭುಜಂ
ಕಾಲರಾತ್ರಿಂ ಕರಾಲಿಮ್ಕಾ ದಿವ್ಯಾಂ ವಿದ್ಯುತ್ಮಾಲ ವಿಭೂಷಿತಂ

ದಿವ್ಯಾಂ ಲಾಹುವಾಜ್ರಾ ಖಡ್ಗ ವಮೋಘೋರ್ಧ್ವಾ ಕರಂಭುಜಂ
ಅಭಯಂ ವರದಂ ಚೈವ ದಕ್ಷಿಣೋಧವಘಃ ಪರ್ಣಿಕಾಂ ಮಾಂ
ಮಹಾಮೇಘ ಪ್ರಭಂ ಶ್ಯಾಮಂ ತಕ್ಷ ಚೈವಾ ಗಾದರ್ಭಾರುಧ
ಘೋರದಂಶ ಕರಾಲ್ಯಾಸಂ ಪಿನ್ನೋನಾತಾ ಪಯೋಧರಂ

ಸುಖ ಪ್ರಸನ್ನವಧನ ಸ್ಮರೇಣ ಸರೋರುಹಂ
ಇವಾಂ ಸಚಿಯಂತಾಯೆತ್‌ ಕಾಲರಾತ್ರಿಂ ಸರ್ವಕಂ ಸಮೃದ್ಧಿಂ

ಕಾಲರಾತ್ರಿ ಸ್ತೋತ್ರ

ಹಿಂ ಕಾಲರಾತ್ರಿ ಶ್ರಿಂ ಕರಾಲಿ ಚ ಕ್ಲಿಂ ಕಲ್ಯಾಣಿ ಕಲಾವತಿ
ಕಲಾಮಾತಾ ಕಾಳಿದರ್ಪದ್ನಿ ಕಾಮದಿಶಾ ಕುಪನ್ವಿತಾ
ಕಾಮಬಿಜಪಂದ ಕಮಬಿಜಸ್ವರೂಪಿಣಿ
ಕುಮತಿಘ್ನಿ ಕುಲಿನಾರ್ತಿನಾಶಿನಿ ಕುಲಾ ಕಾಮಿನಿ

ಕ್ಲಿಂ ಹ್ರಿಂ ಶ್ರೀಂ ಮಾಂತ್ರ್ವರ್ನೆನಾ ಕಾಲಾಕಂತಕಘಾತಿನಿ
ಕೃಪಾಮಯಿ ಕೃಪಾಧಾರ ಕೃಪಾಪರ ಕೃಪಾಗಮಾ

ಕಾಲರಾತ್ರಿ ಕವಚ

ಓಂ ಕ್ಲಿಂ ಮೇ ಹೃದಯಂ ಪಾತು ಪದೌ ಶ್ರೀಕಾಲರಾತ್ರಿ
ಲಲಾಟೇ ಸತತಂ ಪಾತು ತುಶಾಗ್ರ ನಿವಾರಿಣಿ
ರಾಸನಂ ಪಾತು ಕೌಮಾರಿ, ಭೈರವಿ ಚಕ್ಷುಶೋರ್ಭಾಮಾ
ಕತೌ ಪ್ರಿಶ್ತೇ ಮಹೇಶನಿ, ಕರ್ಣೌಶಂಕರಾಭಾಮಿನಿ

ವರ್ಜಿತಾನಿ ತು ಸ್ತಾನಾಭಿ ಯಾನಿ ಚ ಕವಚೇನಾ ಹೇ
ತನಿ ಸರ್ವಾಣಿ ಮೀ ದೇವಿಸತತಾಪಂತು ಸ್ಥಾಂಭಿನಿ

ಕಾಲರಾತ್ರಿಯನ್ನು ಏಳನೇ ದಿನದಂದು ಪೂಜಿಸುವುದರಿಂದ ಸರ್ವಭಯವೂ ನಿವಾರಣೆಯಾಗುವುದು. ವ್ಯಕ್ತಿಯ ಶ್ರೋಯೋಭಿವೃದ್ಧಿಯಲ್ಲಿ ಕಾಣಿಸಿಕೊಳ್ಳುವ ಎಲ್ಲಾ ತೊಂದರೆಗಳೂ ನಿವಾರಣೆಯಾಗುವುದು ಹಾಗೂ ಸರ್ವರೋಗಗಳಿಂದ ಮುಕ್ತಿ ಸಿಗುವುದು. ಮಾನಸಿಕ ಶಾಂತಿ ಹಾಗೂ ನೆಮ್ಮದಿಯನ್ನು ನೀಡುವವಳು ಕಾಲರಾತ್ರಿ.

ಕಾಲರಾತ್ರಿ ಮಂತ್ರ :--

"ಏಕವೇಣೀ ಜಪಾಕರ್ಣಪೂರಾ ನಗ್ನಾ ಖರಾಸ್ಥಿತಾ |
ಲಂಬೋಷ್ಠೀ ಕರ್ಣಿಕಾಕರ್ಣೀ ರೈಲಾಬ್ಯಕ್ರಶರೀರಿಣೀ ||

ವಾಮಪಾದೋಲ್ಲಸಲ್ಲೋಹಲ್ತಾಕಂಟಕಭೂಷಣಾ |
ವರ್ಧನಮೂರ್ಧಧ್ವಜಾ ಕೃಷ್ಣಾ ಕಾಲರಾತ್ರಿರ್ಭಯಂಕರೀ" ||
***

(ಮಹಾ ಸಪ್ತಮಿ) ದುರ್ಗಾ ದೇವಿಯ ಅತ್ಯಂತ ಉಗ್ರ ರೂಪವಾದ ಮಾ ಕಾಳರಾತ್ರಿಯ ಪೂಜೆಗೆ ಸಮರ್ಪಿಸಲಾಗಿದೆ. ಶುಂಭ ಮತ್ತು ನಿಶುಂಭ ರಾಕ್ಷಸರನ್ನು ಕೊಲ್ಲಲು ಪಾರ್ವತಿಯು ತನ್ನ ತೆಳ್ಳನೆಯ ಚರ್ಮವನ್ನು ತೆಗೆದಳು ಎಂದು ನಂಬಲಾಗಿದೆ. ಅವಳು ಅಜ್ಞಾನವನ್ನು ನಾಶಮಾಡಲು ಮತ್ತು ವಿಶ್ವದಿಂದ ಕತ್ತಲೆಯನ್ನು ತೆಗೆದುಹಾಕಲು ಹೆಸರುವಾಸಿಯಾಗಿದ್ದಾಳೆ.

ತಾಯಿ ಕಾಲರಾತ್ರಿಯ ಪೂಜೆಯ ಪ್ರಾಮುಖ್ಯತೆ:
ತಾಯಿ ಕಾಲರಾತ್ರಿಯು ಶನಿ ಗ್ರಹದ ಅಧಿಪತಿ. ಆಕೆ ಜನರು ಮಾಡಿರುವ ಕೆಡುಕು ಹಾಗೂ ಒಳಿತನ್ನು ನೋಡಿಕೊಂಡು ವರ ನೀಡುವರು. ಆಕೆ ದುಷ್ಟತೆಯನ್ನು ಶಿಕ್ಷಿಸಿ, ಒಳ್ಳೆಯದನ್ನು ರಕ್ಷಿಸುವರು. ಅವರು ಯಾವಾಗಲೂ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯನ್ನು ಗುರುತಿಸುವರು. ತಾಯಿ ಕಾಲರಾತ್ರಿಯನ್ನು ಪೂಜಿಸುವುದರಿಂದಾಗಿ ಶನಿಯಿಂದ ಆಗುವ ತೊಂದರೆ ಹಾಗೂ ಸಾಡೇಸಾತಿ ಪ್ರಭಾವ ತಗ್ಗಿಸಬಹುದು.

ಓಂ ದೇವಿ ಕಾಲರಾತ್ರೈ ನಮಃ|| 

ಯಾ ದೇವಿ ಸರ್ವಭೂತೇಷು ಮಾ ಕಾಲರಾತ್ರಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ||

ಸಮಸ್ತ ಸನ್ಮಂಗಳಾನಿ ಭವಂತು
***
ಪ> ಸಪ್ತಮಿಯ ದಿನ : 
ಭಯಂಕರವಾಗಿ ಘರ್ಜಿಸುತ್ತಾ ಬೆಳಕೇ ಕಾಣಿಸದಂತೇ ಕತ್ತಲರೂಪವನ್ನೂ ಕತ್ತಲಲ್ಲೇ ಮಿರುಗುವ ಬಣ್ಣಬಣ್ಣದ ಆಭರಣಗಳನ್ನೂ ಧರಿಸಿದ ದೇವಿ ಕತ್ತೆಯನ್ನೇರಿ ಕಾಣಿಸಿಯೂ ಕಾಣಿಸದಂತಾಗಿ ದುಷ್ಟರನ್ನು ಮಟ್ಟಹಾಕುವ ಕಾಲರಾತ್ರಿಯಾಗಿ ಸಂಹರಿಸಿದ ದಿನವೆಂದು ತಿಳಿಯಲಾಗಿದೆ, ಕಾಲರಾತ್ರಿಯ ಆರಾಧನೆ.

ಫ> ಅಷ್ಟಮಿಯ ದಿನ

ಮಹಾಗೌರಿಯಾಗಿರುತ್ತಾಳೆ. ಷೋಡಶಿಯಾಗಿದ್ದ ಗಿರಿಜೆ ಮಹಾದೇವನ ಮಡದಿಯಾಗುತ್ತಾಳೆ-ಮಹಾದೇವಿ ಮಹಾಗೌರಿ ಎನಿಸುತ್ತಾಳೆ. ಗೌರನ ಅರ್ಧಾಂಗಿ ಶ್ರೀಗೌರಿಯ ಆರಾಧನೆ ಈ ದಿನ ನಡೆಯುತ್ತದೆ.

ದುರ್ಗಾಷ್ಟಮಿ 

ನವರಾತ್ರಿಯ ಎಂಟನೇ ದಿನ ಅಂದರೆ ಆಶ್ವಯುಜ ಮಾಸದ ಶುಕ್ಲ ಪಕ್ಷದ ಅಷ್ಟಮಿಯಂದು ದುರ್ಗಾಷ್ಟಮಿ.  ನವರಾತ್ರಿಯ ಒಂಬತ್ತು ದಿನಗಳಲ್ಲಿ ಅತ್ಯಂತ ಮಹತ್ವವಾದ ದಿನವಿದು.  

ದುರ್ಗೆಯ ವಾಹನ : ಸಿಂಹ

ಭಗವಂತನ ಶ್ರೀ ಭೂ ದುರ್ಗಾ ರೂಪದ ಮೂರು ಮಡದಿಯರೂ ಸಾಕ್ಷಾತ್ ಲಕ್ಷ್ಮೀದೇವಿಯೇ.  ಆದರೆ ಪಾರ್ವತೀ ದೇವಿಯ ರೂಪವಾದ ದುರ್ಗೆಯೇ ಬೇರೆ.  ಈ ಪಾರ್ವತಿ ದುರ್ಗಾದಲ್ಲಿ ಲಕ್ಷ್ಮೀ ಸರಸ್ವತಿಯ ಸಾನ್ನಿಧ್ಯವೂ ಇದೆ.

ಮಹಿಷಾಸುರನನ್ನು ಸಂಹರಿಸಿ ದುರ್ಗಾಪರಮೇಶ್ವರಿ ಯಾದ ಪವಿತ್ರ ದಿನ.  ನವರಾತ್ರಿಯಲ್ಲಿ ದುರ್ಗಾಷ್ಟಮಿಗೆ ಹೆಚ್ಚಿನ ಮಹತ್ವವಿದೆ. ತ್ರಿಮೂರ್ತಿಗಳ ಶಕ್ತಿಯಿಂದ ಸೃಷ್ಟಿಯಾದ ದುರ್ಗಾ ದೇವಿ. 

ದುರ್ಗಾಷ್ಟಮಿಯಂದು ದುರ್ಗೆಗೆ ನಡೆಯುವ ಸಂಧ್ಯಾ ಆರತಿ ಅತ್ಯಂತ ವಿಶೇಷವಾಗಿರುತ್ತದೆ. ವಾದ್ಯ, ಡೋಲು, ಜಾಗಟೆ, ಶಂಖನಾದದ ಜೊತೆಗೆ ಉಲೂಲು ಸದ್ದು ಮಾಡುತ್ತಾ ದುರ್ಗೆಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. 

ಮಹಿಷಾಸುರ ಮರ್ದಿನಿ ದುರ್ಗಾ

ಒಬ್ಬ ಕಂಹಾಸುರನೆಂಬ ದೈತ್ಯನಿದ್ದ.  ಎಲ್ಲಾ ದೇವತೆಗಳನ್ನೂ ಋಷಿಮುನಿಗಳನ್ನೂ ಪೀಡಿಸುತ್ತಿದ್ದ.  ಎಲ್ಲಾ ದೇವತೆಗಳೂ, ರುದ್ರದೇವರನ್ನು ಬ್ರಹ್ಮದೇವರೂ ಮಹಾವಿಷ್ಣುವನ್ನು ಮೊರೆ ಹೊಕ್ಕಾಗ ಭಗವಂತನು ಪಾರ್ವತೀ ದೇವಿಗೆ ಅವನ ಸಂಹರಿಸಲು ಆಜ್ಞೆ ಮಾಡಿದ.    ತನ್ನ ಪತ್ನಿ ದುರ್ಗೆಗೆ ಮತ್ತು ಬ್ರಹ್ಮನ ಪತ್ನಿ ಸರಸ್ವತಿಗೂ ಪಾರ್ವತಿಯಲ್ಲಿ ಸನ್ನಿಹಿತಳಾಗುವಂತೆ ಆಜ್ಞಾಪಿಸಿದ.  

ಪಾರ್ವತಿಯು ದುರ್ಗಾ ರೂಪದಿ ಕಂಹಾಸುರನನ್ನು ಕೊಲ್ಲಲು ಹೊರಟಳು.  ಕಂಹಾಸುರನೂ ಯುದ್ಧಕ್ಕೆ ಸಿದ್ಧನಾದ.   ಆದರೆ ದೈತ್ಯ ಗುರು ಶುಕ್ರಾಚಾರ್ಯರು ಕಂಹಾಸುರನಿಗೆ ಹೇಳಿದರು " ನೀನು ತಪಸ್ಸು ಮಾಡಿ ಸ್ತ್ರೀಯರಿಂದ ಮರಣ ಬಾರದಂತೆ ವರ ಕೇಳು ಎಂದಾಗ ಅವನು ಉಗ್ರ ತಪಸ್ಸಿಗೆ ಕುಳಿತನು.   ಅಷ್ಟರಲ್ಲಿ ಆತ ದೈತ್ಯನ ಸಹೋದರಿಯ ಮಗ ಮಹಿಷಾಸುರ ಎಂಬುವನು ಶ್ರೀ ಬಲದಿಂದ ಯಾರೇ ಪುರುಷರಿಂದ ಸಾವಿಲ್ಲದಂತೆ ಎಲ್ಲರನ್ನೂ ಹಿಂಸಿಸಿ ದೇವತೆಗಳನ್ನು ಸ್ವರ್ಗದಿಂದಲೇ ಓಡಿಸಿದ.    ಆಗ ಪರಮಾತ್ಮನ ಆಜ್ಞೆಯಂತೆ  ಸಿಂಹ ವಾಹನಳಾಗಿ ದುರ್ಗಾ ರೂಪದಿಂದ ಮಹಿಷಾಸುರನ ಕೊಂದಳು.

ಕೊಲ್ಲೂರು ಮೂಕಾಂಬಿಕಾ :   
ಸ್ತ್ರೀಯರಿಂದ ನನಗೆ ಮೃತ್ಯು ಬರಬಾರದೆಂದು ಶಿವನ ಕುರಿತು ತಪಗೈಯುತ್ತಿದ್ಧ ಕಂಹಾಸುರನ ನಾಲಿಗೆಯಿಂದ ಮಾತೇ ಬರದಂತೆ ದೇವತೆಗಳು ಮಾಡಿದರು.  ಶಿವನು ಪ್ರತ್ಯಕ್ಷನಾದರೂ ವರ ಕೇಳಲಾಗಲಿಲ್ಲ.   ಆ ಕಂಹಾಸುರನೇ ಮೂಕಾಸುರ .  ಎಲ್ಲರಿಗೂ ಉಪಟಳಗೈಯುತ್ತಿದ್ದ ಮೂಕಾಸುರನ ದುರ್ಗೆ ಕೊಂದು ಮೂಕಾಂಬಿಕೆಯಾಗಿ ಕೊಲ್ಲೂರಿನಲ್ಲಿ ನೆಲೆಸಿದಳು.

ದುರ್ಗಾ ದೇವಿಯಿಂದ ಹತರಾದ ಇತರ ಕೆಲವು ರಾಕ್ಷಸರು  - ಶುಂಭ, ನಿಶುಂಭ ,   ಧೂಮ್ರಾಕ್ಷ, ಚಂಡ, ಮುಂಡರು.

ರಕ್ತಬೀಜಾಸುರನ ಸಂಹಾರ  : 
ರಕ್ತಬೀಜಾಸುರನ ರಕ್ತ ಕೆಳಗೆ ಬಿದ್ದರೆ ಸಾವಿರಾರು ರಕ್ತಬೀಜಾಸುರರು ಹುಟ್ಟುತ್ತಿದ್ದರು.   ಅಂತಹ ವಿಚಿತ್ರ ವರವ ಪಡೆದಿದ್ದ ಆ ದೈತ್ಯ. ಆಗ ದುರ್ಗೆಯು ಇನ್ನೊಂದು ಕಾಳಿಯ ರೂಪವ ಪಡೆದು ಬೃಹದಾಕಾರವಾಗಿ ನಾಲಿಗೆ ಚಾಚಿ ಒಂದೇ ಹನಿ ಕೆಳಗೆ ಬೀಳದಂತೆ ರಕ್ತಪಾನ ಮಾಡಿದಂತೆ ಭ್ರಾಂತಿಗೊಳಿಸಿ ರಕ್ತ ನುಂಗದೇ ಇದ್ದರೂ ಮಾಯೆಯಿಂದ  ರಕ್ತ ಪಾನ ಮಾಡಿದಂತೆ ಮಾಡಿದಳು.  ಅವನನ್ನು ಸಂಹರಿಸಿದಳು.
***

ನವರಾತ್ರಿಯ ಎಂಟನೆಯ ದಿನ

"ಚಂದ್ರನ ಹೊಳಪನ್ನು ಹೊಂದಿರುವ ನ್ಯಾಯಯುತಳಾದ ಮಹಾಗೌರಿಯ ಹಿನ್ನಲೆ, ಅವಳ ವೈಶಿಷ್ಟ್ಯತೆ, ಪೌರಾಣಿಕ ಕಥೆಯೊಳಗೆ ಮಹಾಗೌರಿಯ ಪಾತ್ರ ಮತ್ತು ಮಹತ್ವ :-"

ಭಾರತದಲ್ಲಿ ಪ್ರಮುಖವಾಗಿ ಆಚರಿಸುವ ಹಬ್ಬಗಳಲ್ಲಿ ನವರಾತ್ರಿಯೂ ಒಂದು. ಒಂಭತ್ತು ದಿನಗಳ ಈ ಹಬ್ಬವನ್ನು ದೇಶದ ವಿವಿಧ ಭಾಗಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಆಚರಿಸಲಾಗುತ್ತದೆ. ಆದರೆ, ಈ ಹಬ್ಬದಲ್ಲಿ ಸಾಮಾನ್ಯವಾಗಿ ಎಲ್ಲರೂ ಪೂಜಿಸುವ ದೇವಿ ಎಂದರೆ ತಾಯಿ ದುರ್ಗಾ ದೇವಿ. ನವ ಎಂದರೆ ಸಂಸ್ಕೃತದಲ್ಲಿ ಒಂಭತ್ತು ಎಂದು ಅರ್ಥ. ಈ ಒಂಭತ್ತು ರಾತ್ರಿಗಳಲ್ಲಿ ದೇವಿಯ ಒಂಭತ್ತು ಅವತಾರಗಳನ್ನು ಆರಾಧಿಸಲಾಗುತ್ತದೆ. ನವರಾತ್ರಿಯ ಒಂಭತ್ತು ದಿನಗಳಲ್ಲಿ ತಲಾ ಮೂರು ದಿನಗಳಾಗಿ ವಿಂಗಡಿಸಿ, ದುರ್ಗಾದೇವಿ, ಲಕ್ಷ್ಮೀ ದೇವಿ ಹಾಗೂ ಸರಸ್ವತಿ ದೇವಿಯನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಎಂಟನೆಯ ದಿನವನ್ನು ಮಹಾಗೌರಿ ದೇವಿಯನ್ನು ಆರಾಧಿಸಲಾಗುತ್ತದೆ. ಇದು ದುರ್ಗಾ ಮಾತೆಯ ಎಂಟನೆಯ ಅವತಾರವೂ ಹೌದು. ಈಕೆಯ ಶಕ್ತಿಯು ಅಮೋಘವಾದದ್ದು ಮತ್ತು ಫಲದಾಯಕವೂ ಆಗಿರುವುದು. ಸರ್ವ ಭಕ್ತರ ಸರ್ವ ಪಾಪಗಳ ನಿವಾರಣೆಗಾಗಿ ಮಹಾಗೌರಿ ದೇವಿಯ ಆರಾಧನೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಈ ದಿನವನ್ನು ಮಹಾ ಅಷ್ಟಮಿ ಅಥವಾ ದುರ್ಗಾಷ್ಟಮಿ ಎಂದು ಕೂಡಾ ಕರೆಯಲಾಗುತ್ತದೆ. ಇಲ್ಲಿ "ಮಹಾ" ಎಂಬ ಪದದ ಅರ್ಥ ಉಜ್ವಲ" ಅಥವಾ "ನ್ಯಾಯಯುತ" ಎಂಬುವುದನ್ನು ಸೂಚಿಸುತ್ತದೆ. ಹಾಗೆಯೇ "ಪ್ರಕಾಶಮಾನವಾದ", "ಸ್ವಚ್ಛ ಮೈಬಣ್ಣ", "ಚಂದ್ರನಂತೆ ಹೊಳಪನ್ನು ಹೊಂದಿರುವುದು". ಇಲ್ಲಿ ಮಹಾಗೌರಿ ಎಂದರೆ, "ಶ್ರೇಷ್ಠವಾದ ಪ್ರಕಾಶಮಾನ" ಎಂದರ್ಥ. ತಾಯಿ ಗೌರಿ ಎಂದರೆ, ದೇವಿ, ಶಕ್ತಿ ಅಥವಾ ದುರ್ಗಾ, ಪಾರ್ವತಿ, ಕಾಳಿ, ಮತ್ತು ಇತರೆ ರೂಪಗಳಲ್ಲಿ ಕಾಣಿಸಿಕೊಳ್ಳುವಳು. ಇವಳು ಆಧ್ಯಾತ್ಮಿಕ ಅನ್ವೇಷಕರನ್ನು ಬೆಳಗಿಸಿ ಅವರಿಗೆ ಮೋಕ್ಷವನ್ನು ನೀಡುವ ಮೂಲಕ ಪುನರ್ಜನ್ಮದ ಭಯವನ್ನು ತೆಗೆದು ಹಾಕುವಳು. ಶ್ವೇತ ವಸ್ತ್ರಧಾರಿಣಿಯಾಗಿರುವ ಮಹಾಗೌರಿಯ ಮುಖವು ಶಾಂತ ಸ್ವಭಾವದ್ದಾಗಿರುತ್ತದೆ. ಆಕೆಯ ಮುಖದಲ್ಲಿ ಚಂದ್ರನ ತೇಜಸ್ಸು ಇರುತ್ತದೆ. ಇವಳು ಸಿಂಹ ಮತ್ತು ಎತ್ತುವನ್ನು ತನ್ನ ವಾಹನವನ್ನಾಗಿ ಮಾಡಿಕೊಂಡಳು. ನವರಾತ್ರಿಯ ಸಮಯದಲ್ಲಿ ಇವಳ ಆರಾಧನೆಯಿಂದ ಭೂಮಿಗೆ ಬಂದು ಭಕ್ತರನ್ನು ಸಲಹುವಳೆಂಬ ನಂಬಿಕೆ ಇದೆ.

"ಮಹಾಗೌರಿ ದೇವಿಯ ವೈಶಿಷ್ಟ್ಯತೆ"

🔥 ನವರಾತ್ರಿಯ ಎಂಟನೆಯ ದಿನವು ಗುಲಾಬಿ ಬಣ್ಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಏಕೆಂದರೆ, ಇದು ಜೀವನದಲ್ಲಿ ಭರವಸೆ, ಆತ್ಮವಿಶ್ವಾಸ ಮತ್ತು ಹೊಸ ಆರಂಭದ ಸಂಕೇತವನ್ನು ಸೂಚಿಸುತ್ತದೆ. ಈ ದಿನದಂದು ಕನ್ಯಾ ಪೂಜೆಯನ್ನು ಕೂಡಾ ನಡೆಸಲಾಗುತ್ತದೆ. ಅಂದರೆ, ಒಂಬತ್ತು ಯುವತಿಯರನ್ನೂ ಮನೆಗೆ ಕರೆತಂದು ಅವರನ್ನು ಅಲಂಕರಿಸಿ ಅವರಿಗೆ ಕೆಲ ಉಡುಗೊರೆಗಳನ್ನು ನೀಡಿ ಕಳುಹಿಸುವುದು ಕೆಲವು ಕಡೆಗಳಲ್ಲಿ ಈಗಲೂ ವಾಡಿಕೆ ಇದೆ. ಏಕೆಂದರೆ, ಈ ಒಂಬತ್ತು ಯುವತಿಯರನ್ನು ದುರ್ಗಾ ಮಾತೆಯ ಒಂಬತ್ತು ಅವತಾರಗಳೆಂದು ಪರಿಗಣಿಸಲಾಗುತ್ತದೆ. 

🔥 ಇವಳು ಬಿಳಿ ಬಣ್ಣದ ಸಂಕೇತವಾಗಿದ್ದು, ಬಿಳಿ ಬಣ್ಣದ ಹೂವುಗಳಿಂದ ಅಲಂಕಾರ ಮಾಡಲಾಗುತ್ತದೆ. ಈಕೆಯ ಹೊಳಪು ಮತ್ತು ತೀವ್ರ ಕಾಂತಿಯಿಂದಾಗಿ ಪಾರ್ವತಿ ದೇವಿಯ ಈ ಅವತಾರವನ್ನು "ಮಹಾಗೌರಿ" ಎಂದು ಬಣ್ಣಿಸಲಾಗುತ್ತದೆ. ಇವಳು ಒಟ್ಟು ನಾಲ್ಕು ಕೈಗಳನ್ನು ಹೊಂದಿದ್ದು ತನ್ನ ಬಲಗೈಯು ಭಯವನ್ನು ನಿವಾರಿಸುವ ಭಂಗಿಯಲ್ಲಿದ್ದು, ಮತ್ತೊಂದು ಬಲಗೈಯುಲ್ಲಿ ತ್ರಿಶೂಲವನ್ನು ಹಿಡಿದಿರುವಳು. ತನ್ನ ಎಡಗೈಯ ಒಂದು ಕೈಯು ತಂಬೂರಿಯನ್ನು ಮತ್ತೊಂದು ಕೈಯನ್ನು ಭಕ್ತರ ಆಶೀರ್ವಾದಕ್ಕೆ ಬಳಸುವಳು.

🔥 ಮಹಾಗೌರಿ ದೇವಿಯು ರಾಹು ಗ್ರಹವನ್ನು ಪ್ರತಿನಿಧಿಸುತ್ತದೆ. ರಾಹುವಿನ ಪೀಡೆಯಿಂದ ಬರುವ ಅಹಿತಕರವಾದ ಘಟನೆಗಳನ್ನು, ಕಾಟಗಳನ್ನು ತಪ್ಪಿಸಿ ಭಕ್ತರಿಗೆ ರಕ್ಷಣೆ ನೀಡಿ ದೀರ್ಘಾಯುಷ್ಯವನ್ನು ನೀಡಿ ಶಾಂತಿಯನ್ನು ಕೊಡುವಳು. 

🔥 "ತಪಸ್ಯೇನೆ ಮಹಾನ್ ಗೌರಃ" ಅಂದರೆ "ತೇಜಸ್ಸ"ನ್ನು ಪ್ರಾಪ್ತಮಾಡಿಕೊಂಡವಳೇ "ಮಹಾಗೌರಿ".

🔥 ಮಂತ್ರ ಯೋಗ ಸಮಿಕ್ಷೆಯಲ್ಲಿ "ಸಮಾಧಿ" ಎಂಬ ಪದದ ವ್ಯುತ್ಪತ್ತಿಯನ್ನು "ಸಮ್ + ಆ + ಅಧಿ" ಎಂದು ಹೇಳಲಾಗಿದೆ. 

🔥 "ಸಮ್" ಅಂದರೆ ಸೂಕ್ಷ್ಮಾತಿಸೂಕ್ಷ್ಮ ಶಕ್ತಿತರಂಗಗಳ ಸಮ್ಯಕ್, "ಆ" ಅಂದರೆ "ವರೆಗೆ" ಮತ್ತು "ಧಿ" ಅಂದರೆ "ಮಾನವನ ಶರೀರದಿಂದ ನಿರಂತರವಾಗಿ ಉತ್ಸರ್ಜಿತಗೊಳ್ಳುವ ಸ್ಪಂದನಲಹರಿಗಳು".

🔥 "ಧೀ" ಎಂಬ ಲಹರಿಗಳನ್ನು ಸೂಕ್ಷ್ಮಾತಿ ಸೂಕ್ಷ್ಮ ಶಕ್ತಿ ಲಹರಿಗಳ "ಸಮ್ಯಕ್" ಅವಸ್ಥೆಯ ತನಕ ಕೊಂಡೊಯ್ಯುವ ಪ್ರಕ್ರಿಯೆಯನ್ನು "ಸಮಾಧಿ" ಎನ್ನುತ್ತಾರೆ. 

🔥 ಈ ರೀತಿ ಪುನಃ ಪುನಃ ಸಮಾಧಿಯನ್ನು ಸಾಧಿಸುವುದಕ್ಕೆ "ತಪಸ್ಯಾ" ಎನ್ನುತ್ತಾರೆ. 

🔥 ಇಂತಹ ತಪಸ್ಸನ್ನು ವಿಶಿಷ್ಟ ಕಾಲಾವಧಿಯ ತನಕ ಮಾಡುವುದರಿಂದ "ಗೌರ" ಅಥವಾ "ತೇಜಸ್ಸು" ಪ್ರಾಪ್ತವಾಗುತ್ತದೆ. 

🔥 ಇಂತಹ ತೇಜಸ್ಸಿನ ಅತ್ಯುಚ್ಚ ತೇಜಸ್ಸನ್ನು ಅಂದರೆ ಮಹಾನ್ ಗೌರವನ್ನು ಯಾವಳು ಪಡೆದುಕೊಂಡಿದ್ದಾಳೆಯೋ ಅವಳು ಮತ್ತು ಯಾರ ಪ್ರಸಾದದಿಂದ ಸಮಾಧಿಯನ್ನು ಸಾಧಿಸಬಹುದೋ ಅವಳೇ "ಮಹಾಗೌರಿ".

"ಮಹಾಗೌರಿ ದೇವಿಯ ಪೌರಾಣಿಕ ಕಥೆ"

या देवी सर्वभू‍तेषु माँ महागौरी रूपेण रूपेण्थिता. ಸರ್ವೋತ್ಕೃಷ್ಟ ಸರ್ವೋತ್ಕೃಷ್ಟ ಪ್ರಜ್ಞಾವಸ್ಥೆಯ ಭೋಗಿ॥

ಯಾ ದೇವಿ ಸರ್ವಭೂತೇಷು ಮಾ ಮಹಾಗೌರಿ ರೂಪೇಣ ಸಂಸ್ಥಿತಾ.

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ॥

ಒಂದು ಪುರಾಣದ ಕತೆಯ ಪ್ರಕಾರ, ತಾಯಿ ಗೌರಿಯು ತಪಸ್ಸು ಮಾಡುವಾಗ ಹಸಿದಿದ್ದ ಸಿಂಹವೊಂದು ಆಹಾರ ಅರಸಿ ಗೌರಿ ದೇವಿಯ ಬಳಿ ಬಂತು. ಆದರೆ, ಆಕೆ ತಪಸ್ಸು ಮಾಡುತ್ತಿರುವ ಕಾರಣ ಆ ಸಿಂಹವು ಅಲ್ಲಿಯೇ ಕಾದು ಬಡಕಲಾಯಿತು. ತಾಯಿ ಗೌರಿ ಕಣ್ಣುಬಿಟ್ಟಾಗ ಬಡಕಲಾಗಿದ್ದ ಸಿಂಹವನ್ನು ಕಂಡು ಕರಗಿಹೋದಳು. ನಾನು ತಪಸ್ಸು ಮಾಡುವಾಗ ಈ ಸಿಂಹ ಆಹಾರ ಅರಸಿ ಇಲ್ಲಿಯೇ ಕುಳಿತಿದೆಯಲ್ಲಾ ಎಂದು ನೊಂದು ಸಿಂಹವನ್ನು ತಾಯಿ ಗೌರಿಯು ತನ್ನ ವಾಹವನ್ನಾಗಿ ಮಾಡಿಕೊಂಡಳು. ಹಾಗಾಗಿಯೇ ತಾಯಿ ಗೌರಿಗೆ ಸಿಂಹ ಮತ್ತು ಎತ್ತು ಎರಡೂ ವಾಹನಗಳಾಗಿವೆ.

ಹಾಗೆ ಪೌರಾಣಿಕ ಪುರಾಣಗಳು ಹೇಳುವಂತೆ, ಬಹಳ ಹಿಂದೆಯೇ ತನ್ನ ಪತ್ನಿಯಾದ ಸತಿಯ ಮರಣದಿಂದ ಕಂಗಲಾಗಿದ್ದ ಶಿವನು ಲೌಕಿಕ ವ್ಯವಹಾರಗಳಿಂದ ದೂರವಿರಲು ನಿರ್ಧರಿಸಿ, ಆಳವಾದ ತಪ್ಪಸ್ಸನ್ನಾಚರಿಸಲು ಕಾಡಿಗೆ ಹೋದನು. ಇದೇ ಸಂದರ್ಭದಲ್ಲಿ ಒಮ್ಮೆ ನಾರದರು ಪಾರ್ವತಿ ದೇವಿಯ ಮನೆ ಬಾಗಿಲ ಬಳಿ ಬಂದು ಇವಳ ಹಿಂದಿನ ಜನ್ಮದ ಬಗ್ಗೆ ಎಲ್ಲವನ್ನು ಹೇಳುವಳು.


"ಮಹಾಗೌರಿಯ ಮೂಲದ ಕಥೆ ಹೀಗಿದೆ"


ಶುಂಭ ಮತ್ತು ನಿಶುಂಭ ಎಂಬ ರಾಕ್ಷಸರನ್ನು ಕನ್ಯೆ ಅಥವಾ ಅವಿವಾಹಿತ ಪಾರ್ವತಿಯ ರೂಪದಿಂದ ಮಾತ್ರ ಕೊಲ್ಲಬಹುದು. ಆದ್ದರಿಂದ, ಬ್ರಹ್ಮನ ಸಲಹೆಯಂತೆ, ಶಿವನು ತನ್ನ ಚರ್ಮದ ಬಣ್ಣಕ್ಕಾಗಿ ಪಾರ್ವತಿಯನ್ನು ಪದೇಪದೇ ಚುಡಾಯಿಸಿದನು. ಈ ಕೀಟಲೆಗಳಿಂದ ಪಾರ್ವತಿಯು ತಳಮಳಗೊಂಡಳು. ಆದ್ದರಿಂದ ಅವಳು ಬ್ರಹ್ಮದೇವನಿಗೆ ಕಠಿಣವಾದ ತಪಸ್ಸು ಮಾಡಿದಳು. ಇದರಿಂದ ಅವಳು ಒಂದು ಸುಂದರ ಮೈಬಣ್ಣವನ್ನು ಪಡೆಯುತ್ತಾಳೆ. ಬ್ರಹ್ಮನು ಅವಳಿಗೆ ವರದಾನವನ್ನು ನೀಡಲು ತನ್ನ ಅಸಮರ್ಥತೆಯನ್ನು ವಿವರಿಸಿ ಹಾಗೆಯೇ ದೇವತೆಗಳ ಸಂಕಟವನ್ನು ನಿವಾರಿಸಲು ಶುಂಭ ಮತ್ತು ನಿಶುಂಭ ರಾಕ್ಷಸರನ್ನು ಸಂಹರಿಸಲು ವಿನಂತಿಸಿದನು. ಪಾರ್ವತಿ ದೇವಿಯು ಬ್ರಹ್ಮದೇವನ ಮನವಿಯನ್ನು ಒಪ್ಪಿ ಹಿಮಾಲಯದ ಗಂಗಾ ನದಿಯಲ್ಲಿ ಸ್ನಾನ ಮಾಡಲು ಹೋದಳು. ಪಾರ್ವತಿಯು ಗಂಗಾ ನದಿಗೆ ಪ್ರವೇಶಿಸಿ ಸ್ನಾನ ಮಾಡುವಾಗ ಅವಳ ಕಪ್ಪು ಚರ್ಮವು ಸಂಪೂರ್ಣವಾಗಿ ತೊಳೆದುಹೋಯಿತು. ನಂತರ ಅವಳು ಬಿಳಿ ಬಟ್ಟೆ ಮತ್ತು ಉಡುಪುಗಳನ್ನು ಧರಿಸಿ ಸುಂದರ ಚಿನ್ನದ ಮಹಿಳೆಯಾಗಿ ಹೊರಬಂದಳು. ಇದರಿಂದ ಅವಳು "ಮಹಾಗೌರಿ" ಎಂಬ ಬಿರುದನ್ನು ಪಡೆದಳು. ನಂತರ ಅವಳು ಶುಂಭ ಮತ್ತು ನಿಶುಂಭನ ನಾಶಕ್ಕಾಗಿ ಹಿಮಾಲಯದಲ್ಲಿ ತನ್ನನ್ನು ಪ್ರಾರ್ಥಿಸುತ್ತಿದ್ದ ದೇವರುಗಳ ಮುಂದೆ ಕಾಣಿಸಿಕೊಂಡಳು. ಶುಂಭ ಮತ್ತು ನಿಶುಂಭ ರಾಕ್ಷಸರನ್ನು ಸಮರದಲ್ಲಿ ಸೋಲಿಸಲ್ಪಟ್ಟ ನಂತರ ಅವಳು "ಕಪ್ಪು ಕೌಶಿಕಿ"ಯಂತೆ ಪ್ರತಿಬಿಂಬಿಸಿದಳು. ನಂತರ ಪಾರ್ವತಿಯು ದೇವರ ಮೇಲಿನ ಕರುಣೆಯಿಂದ ಕಪ್ಪು ಬಣ್ಣಕ್ಕೆ ತಿರುಗಿ "ಕಾಳಿಕಾ" ಎಂದು ಕರೆಯಲ್ಪಟ್ಟಳು. ನಂತರ ಅವಳು ಚಂಡಿಯಾಗಿ (ಚಂದ್ರಘಂಟ) ಬದಲಾಗಿ ರಾಕ್ಷಸ ಕುಲದವನಾದ ಧುಮ್ರಲೋಚನನ್ನು ಕೊಂದಳು. ಪಾರ್ವತಿ ದೇವಿಯ ಅವತಾರವಾದ ಚಂಡಿಯ ಮೂರನೆಯ ಕಣ್ಣಿನಿಂದ ಹೊರಬಂದ ಚಾಮುಂಡಾ ದೇವಿಯಿಂದ ಚಂದ ಮತ್ತು ಮುಂಡನನ್ನು ಕೊಲ್ಲಲಾಯಿತು. ಚಂಡಿ ನಂತರ ರಕ್ತಬೀಜ ಮತ್ತು ಅವನ ತದ್ರೂಪುಗಳನ್ನು ಕೊಂದು ಅವರ ರಕ್ತವನ್ನು ಕುಡಿದಳು.

ಹಾಗೆಯೇ ಮತ್ತೊಂದು ಕಥೆಗಳ ಪ್ರಕಾರ, ಪಾರ್ವತಿ ದೇವಿಗೆ ಶಿವನನ್ನು ಒಲಿಸಿಕೊಳ್ಳುವ ಇಚ್ಚೆಯಾಗಿ ತನ್ನೆಲ್ಲಾ  ಅರಮನೆಯ ಸೌಕರ್ಯಗಳನ್ನು ತ್ಯಜಿಸಿ ನಂತರ ಶಿವನಂತೆ ತಾನು ಕೂಡಾ ಪರ್ವತಗಳ ಕಾಡಿನಲ್ಲಿ ಬಿರುಗಾಳಿ, ಬರ, ತೀವ್ರ ಶಾಖ ಮತ್ತು ಶೀತದಲ್ಲಿ ಸಾವಿರಾರು ವರ್ಷಗಳ ಕಾಲ ತೀವ್ರ ತಪಸ್ಸು ಮಾಡುವಳು. ಪ್ರಕೃತಿಯ ನಾನಾ ರಭಸಗಳು ಅವಳ ಮೈಬಣ್ಣವನ್ನು ಕಾಲಾನಂತರದಲ್ಲಿ ಕಪ್ಪಾಗಿಸಿತು. ಈ ಸಮಯದಲ್ಲಿ ಇವಳು ಏನನ್ನೂ ಕೂಡಾ ಸೇವಿಸದೇ ಕೇವಲ ಶಿವನ ಧ್ಯಾನದಲ್ಲಿ ಮಗ್ನನಾಗಿದ್ದಳು. ಇವಳ ಘೋರ ರೂಪದ ತಪಸ್ಸಿನ ಪ್ರಭಾವದಿಂದ ಇವಳ ಶರೀರವು ಎಲೆಗಳಿಂದಲೂ, ದೂಳಿನಿಂದಲೂ ಮತ್ತು ಮಣ್ಣಿನಿಂದಲೂ ಆವೃತಗೊಂಡಿತ್ತು. ಇದರಿಂದ ಪಾರ್ವತಿ ದೇವಿಯು ತನ್ನ ಹಿಂದಿನ ಕಾಂತಿಯನ್ನು ಕಳೆದುಕೊಂಡು ದುರ್ಬಲಳಾದಳು.  ತದನಂತರ ಆಕೆಯ ಸಮರ್ಪಿತವೆನಿಸಿದ ಘೋರಾತಿಘೋರ ತಪಸ್ಸಿಗೆ ಶಿವನು ಸಂತಸಗೊಂಡು ಅವಳನ್ನು ಮದುವೆಯಾಗಲು ಒಪ್ಪಿದನು. ಆಕೆಯ ದೇಹದಲ್ಲಿ ಘೋರ ತಪಸ್ಸಿನ ಸಮಯದಲ್ಲಿ ಸಂಗ್ರಹವಾಗಿದ್ದ ಕೊಳೆಯನ್ನು ತೊಳೆಯಲು ಅವನು ತನ್ನ ಗಟ್ಟಿಯಾದ ಕೂದಲಿನಿಂದ ಪವಿತ್ರ ಗಂಗೆಯನ್ನು ಬಿಡಿಸಿದನು. ಈ ಪವಿತ್ರವೆನಿಸಿದ ನೀರು ಅವಳ ಮೇಲೆ ಹರಿದು ಅವಳ ಮೈಬಣ್ಣವು ಬಿಳಿಯ ಬಣ್ಣವಾಗಿ ಸ್ಫಟಿಕದಂತೆ ಹೊಳೆಯುವಂತೆ ಮಾಡಿತು. ಅವಳ ಮೊಗವು ಚಂದ್ರನಂತೆ ಶಾಂತತೆಯನ್ನು ಹೊಂದಿತು. ಹೀಗಾಗಿ ಆಕೆಯನ್ನು "ಮಹಾಗೌರಿ" ಅಥವಾ "ಅತ್ಯಂತ ನ್ಯಾಯಯುತ ದೇವತೆ" ಎಂದು ಕರೆಯಲಾಯಿತು. ಶಿವ ಪುರಾಣ ಮತ್ತು ದೇವಿ ಮಹಾತ್ಮೇಗಳಲ್ಲಿ  [ ಮಾರ್ಕಂಡೇಯ ಪುರಾಣ ] ಮಹಾಗೌರಿ ದೇವಿಗೆ "ಮಹಾ ಸರಸ್ವತಿ" ಮತ್ತು "ಅಂಬಿಕಾ" ಎಂಬ ಬಿರುದನ್ನು ನೀಡಲಾಗಿದೆ. 

"ಮಹಾಗೌರಿ ದೇವಿಯ ಆರಾಧನೆಯ ಮಹತ್ವ"

🔥 ಇವಳ ಆರಾಧನೆಯಿಂದ ನಾವು ಪಟ್ಟು ಹಿಡಿದ ಸರ್ವ ಕೆಲಸಗಳ ಮೇಲೆ ದೇವಿಯ ಪ್ರಭಾವ ದೊರಕಲ್ಪಡುವುದು.

🔥 ಇವಳ ಆರಾಧನೆಯು ನಮ್ಮ ಆತ್ಮವಿಶ್ವಾಸವನ್ನು ವೃದ್ಧಿಸಿ ನಮ್ಮ ಶಕ್ತಿ ಮತ್ತು ಭರವಸೆಯನ್ನು ರಕ್ಷಿಸುವಳು.

🔥 ಇವಳ ಆರಾಧನೆಯಿಂದ ನಮ್ಮಲ್ಲಿ ಅಡಕವಾಗಿರುವ ಕೆಟ್ಟ ಅಥವಾ ಕೊಳಕಿನ ರೂಪದ ಅಂಶಗಳನ್ನು ಹೊರಹಾಕುವಳು.

🔥 ಇವಳ ಆರಾಧನೆಯು ಒಂದು ದೃಷ್ಟಿಯಲ್ಲಿ ಹೇಳುವುದಾದರೆ, ಇದನ್ನು "ಪವಿತ್ರವಾದ ತಪಸ್ಸು" ಮತ್ತು "ಬೇರೆಯೆಲ್ಲಿಯೂ ದೊರಕದ ದೈವಿಕ ಪ್ರೀತಿ" ಅಥವಾ "ದೈವಿಕ ಅನುಗ್ರಹವಾಗಿರುವುದು". ಇವಳ ಜ್ಞಾನ ಸಾಧನೆಯಿಂದ ನಮ್ಮಲ್ಲಿ ಆಧ್ಯಾತ್ಮಿಕ ಚಿಂತನೆಗಳು ಹುಟ್ಟಲು ಆರಂಭವಾಗುತ್ತದೆ.

🔥 ಇವಳ ಆರಾಧನೆಯು ಮಕ್ಕಳಿಲ್ಲದೆ ಹಂಬಲಿಸುತ್ತಿರುವ ಸಂತಾನ ಹೀನರಿಗೆ ಸಂತಾನ ಭಾಗ್ಯವನ್ನು ಕರುಣಿಸುವಳು.

🔥 ಮಹಾಗೌರಿ ದೇವಿಯ ಆರಾಧನೆಯು ಶುದ್ಧತ್ವದ ಮತ್ತು ಆಂತರಿಕ ಸೌಂದರ್ಯದ ಪ್ರತಿನಿಧಿಯಾಗಿದ್ದು ನಮ್ಮ ಚಿಂತನೆಗಳನ್ನು ಶುದ್ಧೀಕರಿಸಿ ನಮ್ಮನ್ನು ಆಧ್ಯಾತ್ಮಿಕತೆಯೊಳಗಿನ ಜ್ಞಾನವನ್ನು ವೃದ್ಧಿಸುವಳು.

🔥 ಇವಳ ಆರಾಧನೆಯಿಂದ ನಮ್ಮೆಲ್ಲರ ಕಷ್ಟಗಳು ನಿವಾರಣೆಯಾಗಿ ಮನಸ್ಸಿಗೆ ಆನಂದ ಉಂಟಾಗುವುದು ಮತ್ತು ದೈವಿಕ ಚಿಂತನೆಗಳು ಹುಟ್ಟಲು ಆರಂಭವಾಗುತ್ತದೆ.

🔥 ಇವಳ ಆರಾಧನೆಯಿಂದ ದೇವಿಯು ನಮ್ಮ ಮೇಲೆ ಸಹಾನುಭೂತಿ, ಕಾಳಜಿಯ ಮನೋಭಾವನೆಯನ್ನು ತೋರುವಳು.

🔥 ಇವಳ ಆರಾಧನೆಯು ನಮ್ಮಲ್ಲಿ ಬದುಕಿನೊಳಗಿನ ಜ್ಞಾನಮಯ ಸಾಧನೆಗೆ ಪ್ರೇರಣೆ ನೀಡುವುದರ ಜೊತೆಗೆ ಆಧ್ಯಾತ್ಮಿಕತೆಯತ್ತ ಒಲವು ಮೂಡುವಂತೆ ಮಾಡುವಳು.

🔥 ಇವಳ ಆರಾಧನೆಯಿಂದ ನಾವು ನಮ್ಮ ಬದುಕಿನಲ್ಲಿ ಕಂಡುಕೊಳ್ಳಬೇಕಾದ ಮಾರ್ಗಗಳನ್ನು ಮತ್ತು ಆ ಮಾರ್ಗಗಳಿಗೆ ಬೇಕಾದ ನಿಖರವಾದ ಜ್ಞಾನವನ್ನು ಒದಗಿಸುವಳು.
***
ll ಶ್ರೀ ಮಹಾಗೌರಿದೇವಿ ಅಷ್ಟೋತ್ತರ ಶತನಾಮಾವಳಿ ll 

ಓಂ ಗೌರ್ಯೈ ನಮಃ
ಓಂ ಗೌರವವರ್ಧಿನ್ಯೈ ನಮಃ 
ಓಂ ಗೌತಮಸ್ಥಾನವಾಸಿನ್ಯೈ ನಮಃ 
ಓಂ ಗೌರಾಂಗ್ಯೈ ನಮಃ 
ಓಂ ಗೌತಮಪೂಜ್ಯಾಯೈ ನಮಃ 
ಓಂ ಗನ್ಧಪುಷ್ಟಾಯೈ ನಮಃ 
ಓಂ ಗನ್ಧರ್ವನಗರಪ್ರಿಯಾಯೈ ನಮಃ 
ಓಂ ಗಮ್ಭೀರಾಂಗ್ಯೈ ನಮಃ 
ಓಂ ಗುಣಮಯ್ಯೈ ನಮಃ 
ಓಂ ಗತಾತಂಕಾಯೈ ನಮಃ 10

ಓಂ ಗತಿಪ್ರಿಯಾಯೈ ನಮಃ 
ಓಂ ಗಣನಾಥಾಮ್ಬಿಕಾಯೈ ನಮಃ  
ಓಂ ಗದ್ಯಪದ್ಯಪರಿಷ್ಟುತಾಯೈ ನಮಃ 
ಓಂ ಗಾನ್ಧಾರ್ಯೈ ನಮಃ 
ಓಂ ಗರ್ಭಶಮನ್ಯೈ ನಮಃ 
ಓಂ ಗತಿಭ್ರಷ್ಟಗತಿಪ್ರದಾಯೈ ನಮಃ 
ಓಂ ಗೋಮತ್ಯೈ ನಮಃ 
ಓಂ ಗುಹ್ಯವಿದ್ಯಾಯೈ ನಮಃ 
ಓಂ ಗರಿಮಾಯುತಾಯೈ ನಮಃ
ಓಂ ಗೋಪ್ತ್ರ್ಯೈ ನಮಃ 20

ಓಂ ಗಗನಗಾಮಿನ್ಯೈ ನಮಃ 
ಓಂ ಗೋತ್ರಪ್ರವರ್ಧಿನ್ಯೈ ನಮಃ 
ಓಂ ಗುಣ್ಯಾಯೈ ನಮಃ 
ಓಂ ಗುಣಾತೀತಾಯೈ ನಮಃ 
ಓಂ ಗುಣಾಗ್ರಣ್ಯೈ ನಮಃ 
ಓಂ ಗುಹಾಮ್ಬಿಕಾಯೈ ನಮಃ 
ಓಂ ಗುಣನೀಯಚರಿತ್ರಾಯೈ ನಮಃ 
ಓಂ ಗೂಢರೂಪಾಯೈ 
ಓಂ ಗುಣವತ್ಯೈ ನಮಃ 
ಓಂ ಗಾನಸಿದ್ಧಾಯೈ ನಮಃ 30

ಓಂ ಗುರ್ವ್ಯೈ ನಮಃ 
ಓಂ ಗ್ರಹಪೀಡಾಹರಾಯೈ ನಮಃ 
ಓಂ ಗುನ್ದ್ರಾಯೈ ನಮಃ 
ಓಂ ಗರಘ್ನ್ಯೈ ನಮಃ 
ಓಂ ಗಾನವತ್ಸಲಾಯೈ ನಮಃ
ಓಂ ಗಂಗಾಯೈ ನಮಃ 
ಓಂ ಗಾನಹರ್ಷಪ್ರಪೂರಿತಾಯೈ ನಮಃ 
ಓಂ ಗನ್ಧರ್ವವಾಸಿನ್ಯೈ ನಮಃ 
ಓಂ ಗನ್ಧರ್ವಾಯೈ ನಮಃ 
ಓಂ ಗಗಣಾರಾಧ್ಯಾಯೈ ನಮಃ 40

ಓಂ ಗಣಾಯೈ ನಮಃ 
ಓಂ ಗನ್ಧರ್ವಸೇವಿತಾಯೈ ನಮಃ 
ಓಂ ಗಣತ್ಕಾರಗಣಾದೇವ್ಯೈ ನಮಃ 
ಓಂ ಗುಣಾತ್ಮಿಕಾಯೈ ನಮಃ 
ಓಂ ಗುಣತಾಯೈ ನಮಃ 
ಓಂ ಗುಣದಾತ್ರ್ಯೈ ನಮಃ 
ಓಂ ಗುಣಗೌರವದಾಯಿನ್ಯೈ ನಮಃ 
ಓಂ ಗಣೇಶಮಾತ್ರೇ ನಮಃ 
ಓಂ ಗಮ್ಭೀರಾಯೈ ನಮಃ 
ಓಂ ಗಗಣಾಯೈ ನಮಃ 50

ಓಂ ಗಾನಸನ್ತುಷ್ಟಮಾನಸಾಯೈ ನಮಃ 
ಓಂ ಗಮ್ಯಾಯೈ ನಮಃ 
ಓಂ ಗದಾಧರಪ್ರಿಯಾಯೈ ನಮಃ 
ಓಂ ಗುಹೇಶ್ವರ್ಯೈ ನಮಃ 
ಓಂ ಗತಿದಾಯೈ ನಮಃ 
ಓಂ ಗುಣವತ್ಯೈ ನಮಃ 
ಓಂ ಗುಣಾತೀತಾಯೈ ನಮಃ 
ಓಂ ಗುಣೇಶ್ವರ್ಯೈ ನಮಃ
ಓಂ ಗಾಯತ್ರ್ಯೈ ನಮಃ 
ಓಂ ಗಗನಾಲಯಾಯೈ ನಮಃ 60

ಓಂ ಗವೇ ನಮಃ 
ಓಂ ಗಾಧಾಯೈ ನಮಃ  
ಓಂ ಗಾನ್ಧಾರ್ಯೈ ನಮಃ 
ಓಂ ಗೋಮತ್ಯೈ ನಮಃ 
ಓಂ ಗರ್ವಿಣ್ಯೈ ನಮಃ
ಓಂ ಗರ್ವಹನ್ತ್ರ್ಯೈ ನಮಃ 
ಓಂ ಗರ್ಭಸ್ಥಾಯೈ ನಮಃ 
ಓಂ ಗರ್ಭಧಾರಿಣ್ಯೈ ನಮಃ 
ಓಂ ಗರ್ಭದಾಯೈ ನಮಃ 
ಓಂ ಗರ್ಭಹನ್ತ್ರ್ಯೈ ನಮಃ 70

ಓಂ ಗಯಾಯೈ ನಮಃ 
ಓಂ ಗದಿನ್ಯೈ ನಮಃ 
ಓಂ ಗಣಪಾಯೈ ನಮಃ 
ಓಂ ಗಣಕಾಯೈ ನಮಃ 
ಓಂ ಗುಣ್ಯಾಯೈ ನಮಃ 
ಓಂ ಗುಣಕಾನನ್ದಕಾರಿಣ್ಯೈ ನಮಃ
ಓಂ ಗುಣಪೂಜ್ಯಾಯೈ ನಮಃ 
ಓಂ ಗಣಪಾನನ್ದವಿವರ್ಧಿನ್ಯೈ ನಮಃ 
ಓಂ ಗುರುರಮಾತ್ರಾಯೈ ನಮಃ 
ಓಂ ಗುರುರತಾಯೈ ನಮಃ 80

ಓಂ ಗುರುಭಕ್ತಿಪರಾಯಣಾಯೈ ನಮಃ 
ಓಂ ಗೋತ್ರಾಯೈ ನಮಃ 
ಓಂ ಗನ್ಧರ್ವಗಣಕುಶಲಾಯೈ ನಮಃ 
ಓಂ ಗ್ರಾಹಿಕಾಯೈ ನಮಃ 
ಓಂ ಗೂಢಾಯೈ ನಮಃ
ಓಂ ಗಮ್ಭೀರಾಯೈ ನಮಃ 
ಓಂ ಗುಣಗರ್ವಿತಾಯೈ ನಮಃ
ಓಂ ಗುಹ್ಯಾಯೈ ನಮಃ 
ಓಂ ಗಣಗನ್ಧರ್ವಸೇವಿತಾಯೈ ನಮಃ
ಓಂ ಗುಹ್ಯವಿದ್ಯಾಯೈ ನಮಃ 90

ಓಂ ಗರುಡಾಸನಾಯೈ ನಮಃ
ಓಂ ಗಣವತ್ಯೈ ನಮಃ
ಓಂ ಗುಹಾಲಯಾಯೈ ನಮಃ
ಓಂ ಗಜೇನ್ದ್ರವರವಾಹನಾಯೈ ನಮಃ
ಓಂ ಗನ್ಧರಾಯೈ ನಮಃ 
ಓಂ ಗುಹಾಶಯಾಯೈ ನಮಃ
ಓಂ ಗಾದ್ಧ್ಯೈ ನಮಃ
ಓಂ ಗಲದ್ರಕ್ತವಿಭೂಷಣಾಯೈ ನಮಃ
ಓಂ ಗರಿಷ್ಠಾಯೈ ನಮಃ
ಓಂ ಗಾನಶಕ್ತಿಪ್ರದಾಯಿನ್ಯೈ ನಮಃ 100

ಓಂ ಗಲಚ್ಛೋಣಿತಮುಂಡಾಲ್ಯೈ ನಮಃ
ಓಂ ಗುರುಶ್ರೇಷ್ಠಾಯೈ ನಮಃ
ಓಂ ಗೃಧ್ರರೂಪ್ಯೈ ನಮಃ 
ಓಂ ಗಗನವಾಹಿನ್ಯೈ ನಮಃ
ಓಂ ಗನ್ಧವತ್ಯೈ ನಮಃ 
ಓಂ ಗನ್ಧರ್ವಕುಲಪೂಜಿತಾಯೈ ನಮಃ 
ಓಂ ಗುಂಜಾಹಾರವಿಭೂಷಣಾಯೈ ನಮಃ
ಓಂ ಗೋವಿನ್ದಾಂಘ್ರಿಸಮುದ್ಭವಾಯೈ ನಮಃ 108

ll ಇತಿ ಶ್ರೀ ಮಹಾಗೌರಿದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣಂ ll
***

ನವರಾತ್ರಿ  - ಅಷ್ಟಮ ದಿನಸ್ಯ ಸರಸ್ವತೀಪೂಜಾ ವಿಧಿಃ ..
Navratri  - Ashtama Dinasya Saraswati Puja Vidhih

ಮಹಾಗೌರಿಯ ಪೂಜೆ(ನವರಾತ್ರಿ 8ನೇ ದಿನ)
ನವರಾತ್ರಿಯ ಎಂಟನೇ ದಿನದಂದು ಮಹಾಗೌರಿ ದೇವಿಯನ್ನು ಪೂಜಿಸಲಾಗುತ್ತದೆ. ಮಹಾಗೌರಿಯು ತನ್ನ 16ನೇ ವಯಸ್ಸಿನವರಾಗಿರುವರು. ಗೌರಿ ಎಂದರೆ ಆಕೆಯು ಗಿರಿ ಅಥವಾ ಪರ್ವತದ ಮಗಳೆಂದು ಹೇಳಲಾಗುತ್ತದೆ. ಗೂಳಿ ಮೇಲೆ ಪ್ರಯಾಣಿಸುವ ಗೌರಿ ತನ್ನ ಕೈಯಲ್ಲಿ ತ್ರಿಶೂಲದೊಂದಿಗೆ ಢಮರುವನ್ನು ಹಿಡಿಕೊಂಡಿರುವರು. ಆಕೆಯು ಬಿಳಿ ಬಟ್ಟೆ ಧರಿಸಿರುವರು ಮತ್ತು ಆಕೆಯ ಮುಖವು ತಂಪಾಗಿರುವ ಚಂದ್ರನಂತೆ ಹೊಳೆಯುತ್ತಲಿರುವುದು ಮತ್ತು ಇದು ಭಕ್ತರಿಗೆ ವರವನ್ನು ನೀಡುವಂತಿದೆ.

ತಾಯಿ ಮಹಾಗೌರಿಯ ಕಥೆ
ಒಂದು ಸಲ ತಾಯಿ ದುರ್ಗೆಯು ಭೂಮಿ ಮೇಲೆ ಜನ್ಮವನ್ನು ಪಡೆಯುವರು ಮತ್ತು ಮರಳಿ ದೇವಲೋಕಕ್ಕೆ ಹೋಗಲು ಅವರು ಶಿವನನ್ನು ಮದುವೆಯಾಗಲು ಬಯಸುವರು. ನಾರದ ಮುನಿಗಳ ಸಲಹೆಯಂತೆ ದೇವಿಯು ಶಿವನನ್ನು ಒಲಿಸಿಕೊಳ್ಳಲು ಹಲವಾರು ತಪಸ್ಸನ್ನು ಮಾಡುವರು. ಆಕೆ ತಪಸ್ಸಿನಲ್ಲಿ ಸಂಪೂರ್ಣವಾಗಿ ಮಗ್ನರಾಗಿರುವ ವೇಳೆ ದೇಹದಲ್ಲಿ ಧೂಳು ಹಾಗೂ ಕೊಳೆಯು ತುಂಬಿರುವುದು. ಆಕೆ ಆಹಾರ ಹಾಗೂ ನೀರನ್ನು ಬಿಟ್ಟು ಸಂಪೂರ್ಣವಾಗಿ ತಪಸ್ಸಿನಲ್ಲಿ ತೊಡಗಿಕೊಳ್ಳುವರು. ಬಿಸಿಲಿನಿಂದಾಗಿ ಆಕೆಯ ದೇಹವು ಸಂಪೂರ್ಣವಾಗಿ ಕಪ್ಪಾಗಿರುವುದು ಮತ್ತು ಆಕೆಯು ಸಾವಿರಾರು ವರ್ಷಗಳ ಹೀಗೆ ಇರುವರು. ಶಿವ ದೇವರು ಆಕೆಯ ತಪಸ್ಸಿನಿಂದ ಪ್ರಭಾವಿತರಾಗಿ, ಆಕೆಯ ದೇವನ್ನು ಹೊಳೆಯುವಂತೆ ಮಾಡಲು ಗಂಗಾ ದೇವಿಯನ್ನು ಬಿಡುವರು. ಇದರಿಂದಾಗಿ ಮಹಾಗೌರಿಯ ಅವತಾರವು ತುಂಬಾ ಕಾಂತಿಯುತ, ಬಿಳಿ ಹಾಗೂ ಧಾನ್ಯಸಕ್ತದಲ್ಲಿರುವುದು.

ಮಹಾಗೌರಿ ತಾಯಿಯ ಪೂಜೆಯ ಮಹತ್ವ
ಮಹಾಗೌರಿ ದೇವಿಯು ರಾಹುವಿನ ಅಧಿಪತಿ. ಜನ್ಮ ಕುಂಡಲಿಯಲ್ಲಿ ರಾಹುವಿನಿಂದ ಆಗಿರುವ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡಿ, ತನ್ನ ಭಕ್ತರಿಗೆ ಸಮೃದ್ಧಿ ಹಾಗೂ ಆಧ್ಯಾತ್ಮಿಕ ಧಾನ್ಯ ನೀಡುವರು. ಮನಸ್ಸಿನಲ್ಲಿರುವಂತಹ ಗೊಂದಲ ನಿವಾರಣೆ ಮಾಡಿ, ಯಶಸ್ವಿ ಜೀವನ ಸಾಗಿಸಲು ನೆರವಾಗುವರು.

ನವರಾತ್ರಿ ಎಂಟನೇ ದಿನ ಮಹಾಗೌರಿ ಪೂಜೆ
ಮಹಾಗೌರಿ ದೇವಿಯ ಪೂಜೆ ಮಾಡಲು ರಾತ್ರಿ ಅರಳುವಂತಹ ಮಲ್ಲಿಗೆ ಹೂವನ್ನು ಬಳಸಬೇಕು. ಭಕ್ತಿ ಹಾಗೂ ಶ್ರದ್ಧೆಯಿಂದ ನವರಾತ್ರಿಯ ಎಂಟನೇ ದಿನದಂದು ಮಹಾಗೌರಿ ಪೂಜೆ ಮಾಡಬೇಕು. ಗಣೇಶ ಪ್ರಾರ್ಥನೆ ಮೂಲಕ ಪೂಜೆ ಆರಂಭಿಸಿ, ಷೋಡಸೋಪಚಾರ ಮಾಡಿದ ಬಳಿಕ ಆರತಿಯೊಂದಿಗೆ ಪೂಜೆ ಕೊನೆಗೊಳಿಸಬೇಕು.

ಎಂಟನೇ ದಿನದಂದು ಮಹಾಗೌರಿ ತಾಯಿಯ ಮಂತ್ರ
ಓಂ ದೇವಿ ಮಹಾಗೌರೈ ನಮಃ

ಓಂ ದೇವಿ ಮಹಾಗೌರೈ ನಮಃ ಶ್ವೇತಾ ವೃಶೇಸಾಮುದ್ರ ಶ್ವೇತಾಂಭರಧಾರ ಶುಚಿ

ಮಹಾಗೌರಿ ಶುಭಾಮ್ ಧ್ಯಾನಮಹದೇವ ಪ್ರಮೋದದಾ

8ನೇ ದಿನ ಮಹಾಗೌರಿ ಪ್ರಾರ್ಥನೆ
ಶ್ವೇತಾ ವೃಶೇಸಾಮುದ್ರ ಶ್ವೇತಾಂಭರಧಾರ ಶುಚಿ

ಮಹಾಗೌರಿ ಶುಭಾಮ್ ಧ್ಯಾನಮಹದೇವ ಪ್ರಮೋದದಾ

8ನೇ ದಿನ ಮಹಾಗೌರಿ ತಾಯಿಯ ಧ್ಯಾನ
ವಂದೇ ವಂಚಿತ ಕಾಮರ್ಥೇ ಚಂದ್ರಧರಿತ್ರಶೇಖರಂ

ಸಿಮರೂಢ ಚತುರ್ಭುಜಾ ಮಹಾಗೌರಿ ಯಶಾಸ್ವಿನಿಮ್

ಪುರ್ನಂದ್ ನಿಭಾಮ್ ಗೌರಿ ಸೋಮಾಚಕ್ರಸ್ಥಿತಂ ಅಷ್ಟಾಮ ಮಹಾಗೌರಿ ತ್ರಿನೇತಂ

ವರಭೀತಿಕಾರಾಮ್ ತ್ರಿಶುಲಾ ದಮಾರುಧರಂ ಮಹಾಗೌರಿ ಭಜೆಮ್

ಪತಂಬರಾ ಪರಿಧನಂ ಮೃದುಹಾಸ್ಯ ನಾನಾಲಂಕರಾ ಭೂಷಿತಂ

ಮಂಜೀರಾ, ಹರಾ, ಕೀರುರಾ, ಕಿಂಕಿನಿ, ರತ್ನಾಕುಂಡಲ ಮಂಡಿತಮ್

ಪ್ರಫುಲ್ಲಾ ವಂದನಾ ಪಲ್ಲವಧರಂ ಕಾಂತಾ ಕಪೋಲಮ್ ತ್ರಿಲೋಕ್ಯ ಮೋಹನಂ

ಕಾಮನಿಯಮ್ ಲಾವಣಮ್ ಮೃಣಾಳಂ ಚಂದನ ಗಂಧಲೇಪಿತಂ

8ನೇ ದಿನ ಮಹಾಗೌರಿ ಸ್ತೋತ್ರ
ಸರ್ವಾಸಂಕಟ ಹಂತ್ರಿ ತುವಂಹಿ ಧಾನ ಐಶ್ವರ್ಯ ಪ್ರದಾಯನಮ್

ಜ್ಞಾನ ಚತುರ್ವೇದೈ ಮಹಾಗೌರಿ ಪ್ರಾಣಮಾಮಯಂ

ಸುಖ ಶಾಂತಿಧಾತ್ರಿ ಧನ ಧಾನ್ಯ ಪ್ರದಯಾನಿಮ್

ಢಮಾರುವಾದ್ಯ ಪ್ರಿಯಾ ಆದಿ ಮಹಾಗೌರಿ ಪ್ರಾಣಮಾಮಯಂ

ತ್ರಿಲೋಕ್ಯಮಂಗಲ ತ್ವಮಹಿ ತಾಪತ್ರಯ ಹರಿನಿಮ್

ವದದಾಮ್ ಚೈತನ್ಯಮಯಿ ಮಹಾಗೌರಿ ಪ್ರಾಣಮಾಮಯಂ

ಎಂಟನೇ ದಿನದ ಪೂಜೆಯ ಮಹತ್ವ
ನವರಾತ್ರಿಯ ಎಂಟನೇ ದಿನದಂದು ಮಹಾಗೌರಿ ಪೂಜೆಯನ್ನು ಮಾಡುವುದರಿಂದ ಭಕ್ತರಿಗೆ ಶಕ್ತಿ ಮತ್ತು ಯೋಗ್ಯತೆ ಸಿಗುವುದು. ಎಲ್ಲಾ ಸಂಕಷ್ಟಗಳನ್ನು ಆಕೆ ನಿವಾರಣೆ ಮಾಡುವಳು. ಭಕ್ತರ ಚಿಂತೆ ದೂರ ಮಾಡಿ, ಸದ್ಗುಣ ನೀಡುವರು. ಸುಖ ಜೀವನ ಸಾಗಿಸಲು ಭಕ್ತರಿಗೆ ಜೀವನದಲ್ಲಿ ಬೇಕಾಗಿರುವ ಎಲ್ಲವನ್ನು ಆಕೆ ಕರುಣಿಸವಳು.

ಮಹಾಗೌರಿ ತಾಯಿಯನ್ನು ಪರಿಪೂರ್ಣತೆಯ ಅಧಿಕಾರಿಣಿ. ಭಕ್ತರ ಎಲ್ಲಾ ಆಕಾಂಕ್ಷೆಗಳನ್ನು ಈಡೇರಿಸುವ ಆಕೆ ಎಲ್ಲಾ ರೀತಿಯ ಸುಖ ಹಾಗೂ ಸಂತೋಷವನ್ನು ಕರುಣಿಸುವಳು. ನವರಾತ್ರಿಯ ಎಂಟನೇ ದಿನದ ಪೂಜೆಯು ಸರಸ್ವತಿ ಪೂಜೆಯ ಎರಡನೇ ದಿನವಾಗಿದೆ. ಇದನ್ನು ಮಹಾ ಅಷ್ಟಮಿ ಎಂದು ಕರೆಯಲಾಗುತ್ತದೆ.
***

🎙️ ಮಹಾಗೌರಿ ಮಂತ್ರ

ನೀವು ಕನಿಷ್ಟ 1008 ಬಾರಿ ಈ ಮಂತ್ರವನ್ನು ಪಠಿಸಬೇಕು.
ಓಂ ದೇವೀ ಮಹಾಗೌರ್ಯೈ ನಮಃ 🙏🙏

🎙️​ಮಹಾಗೌರಿ ಮಂತ್ರ

ಓ ದೇವಿ ಮಹಾಗೌರಿಯೇ ನಮಃ
ಶ್ವೇತ ವೃಷೆಸಮೃದ್ಧ ಶ್ವೇವೇತಾಂಬರ್ಧಾರ ಶುಚೇಹ ಮಹಾಗೌರಿ
ಶುಭಂ ದಾದ್ಯನ್ಮಹದೇವ ಪ್ರಮೋದಃ🙏🙏

🎙️- ಮಹಾಗೌರಿ ಪ್ರಾರ್ಥನೆ:

ಶ್ವೇತ ವೃಷೆಸಮೃದ್ಧ ರ್ಶವೇತಾಂಬರ್ಧಾರ ಶುಚೇಹ ಮಹಾಗೌರಿ
ಶುಭಂ ದಾದ್ಯನ್ಮಹದೇವ ಪ್ರಮೋದಃ🙏🙏

🎙️- ಮಹಾ ಗೌರಿ ಸ್ತುತಿ:

ಯಾ ದೇವಿ ಸರ್ವಭೂತೇಶು ಮಾ ಮಹಾಗೌರಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ🙏🙏

-🎙️ ಮಹಾ ಗೌರಿ ಧ್ಯಾನ:

ವಂದೇ ವಂಚಿತ ಕಾಮರ್ಥೇ ಚಂದ್ರಧರಿತ್ರಶೇಖರಂ
ಸಿಂಹರೂಢ ಚತುರ್ಭುಜಾ ಮಹಾಗೌರಿ ಯಶಾಸ್ವಿನಿಮ್
ಪುರ್ನಂದ್ ನಿಭಾಮ್ ಗೌರಿ ಸೋಮಾಚಕ್ರಸ್ಥಿತಂ ಅಷ್ಟಾಂ ಮಹಾಗೌರಿ ತ್ರಿನೇತಂ
ವರಭೀತಿಕಾರಾಮ್ ತ್ರಿಶೂಲಾ ಢಮಾರುಧರಂ ಮಹಾಗೌರಿ ಭಜೆಮ್
ಪತಂಬರಾ ಪರಿಧನಂ ಮೃದುಹಾಸ್ಯ ನಾನಾಲಂಕರಾ ಭೂಷಿತಂ
ಮಂಜೀರಾ, ಹರಾ, ಕೀರುರಾ, ಕಿಂಕಿನಿ, ರತ್ನಾಕುಂಡಲ ಮಂಡಿತಮ್
ಪ್ರಫುಲ್ಲಾ ವಂದನಾ ಪಲ್ಲವಧರಂ ಕಾಂತಾ ಕಪೋಲಮ್ ತ್ರಿಲೋಕ್ಯ ಮೋಹನಂ
ಕಾಮನಿಯಮ್ ಲಾವಣಮ್ ಮೃಣಾಳಂ ಚಂದನ ಗಂಧಲೇಪಿತಂ🙏🙏

🎙️- ಮಹಾಗೌರಿ ಸ್ತೋತ್ರ:

ಸರ್ವಾಸಂಕಟ ಹಂತ್ರಿ ತುವಂಹಿ ಧನ ಐಶ್ವರ್ಯ ಪ್ರದಾಯನಮ್
ಜ್ಞಾನ ಚತುರ್ವೇದೈ ಮಹಾಗೌರಿ ಪ್ರಾಣಮಾಮಯಂ
ಸುಖ ಶಾಂತಿಧಾತ್ರಿ ಧನ ಧಾನ್ಯ ಪ್ರದಯಾನಿಮ್
ಢಮಾರುವಾದ್ಯ ಪ್ರಿಯಾ ಆದಿ ಮಹಾಗೌರಿ ಪ್ರಣಮಾಮ್ಯಹಂ
ತ್ರಿಲೋಕ್ಯಮಂಗಲ ತ್ವಂಹೀ ತಾಪತ್ರಯ ಹರಿಣಿಂ
ವದದಾಮ್ ಚೈತನ್ಯಮಯಿ ಮಹಾಗೌರಿ ಪ್ರಣಮಾಮ್ಯಹಂ🙏🙏

🎙️ಮಹಾಗೌರಿ ದೇವಿ ಕವಚ 

ಓಂಕಾರ: ಪಾತುಶೀರ್ಷೋಮಾಂ, ಹೀಂ ಬೀಜನ್ಮಾಂ ಹೃದಯೋ.
ಕ್ಲೀಂ ಬೀಜಂ ಸದಾ ಪಾತು ನಭೋ ಗೃಹೋಚ ಪಾದಯೋ॥
ಲಲತ ಕರ್ಣೋ, ಹೂಂ, ಬೀಜಂಪತ್ ಮಹಾಗೌರೀಮಾನ್ ನೇತ್ರ ಘ್ರಾಣೋಂ.
ಕಪೋಲ ಚಿಬುಕೋಫಟ್ ಪಾತುಸ್ವಾಹ ಮಾಂ ಸರ್ವವದನೋ॥🙏🙏

🎙️..ಅಥ ಅಷ್ಟಮ ದಿನಸ್ಯ ಸರಸ್ವತೀಪೂಜಾ
ವಿಧಿಃ ..

ಓಂ ಅಸ್ಯಶ್ರೀ ಮಾತೃಕಾಸರಸ್ವತೀ ಮಹಾಮಂತ್ರಸ್ಯ ಶಬ್ದ ಋಷಿಃ
ಲಿಪಿಗಾಯತ್ರೀ ಛಂದಃ ಶ್ರೀ ಮಾತೃಕಾ ಸರಸ್ವತೀ ದೇವತಾ ..🙏🙏

🎙️ಧ್ಯಾನಂ

ಪಂಚಾಷದ್ವರ್ಣಭೇದೈರ್ವಿಹಿತವದನದೋಷ್ಪಾದಹೃತ್ಕುಕ್ಷಿವಕ್ಷೋದೇಶಾಂ
ಭಾಸ್ವತ್ಕಪರ್ದಾಕಲಿತಶಶಿಕಲಾಮಿಂದುಕುಂದಾವದಾತಾಂ .
ಅಕ್ಷಸ್ರಕ್ಕುಂಭಚಿಂತಾಲಿಖಿತವರಕರಾಂ ತ್ರೀಕ್ಷಣಾಂ
ಪದ್ಮಸಂಸ್ಥಾಂ
ಅಚ್ಛಾಕಲ್ಪಾಮತುಚ್ಛಸ್ತನಜಘನಭರಾಂ ಭಾರತೀಂ ತಾಂ ನಮಾಮಿ ..🙏🙏

🎙️ಮಂತ್ರಃ - 

ಅಂ ಆಂ ಇಂ ಈಂ  ........................  ಳಂ
ಕ್ಷಂ🙏🙏

🎙️..ಅಥ ನಾಮಾವಲಿಃ..

ಓಂ ಸರಸ್ವತ್ಯೈ ನಮಃ .
ಭಗವತ್ಯೈ ನಮಃ .
ಕುರುಕ್ಷೇತ್ರವಾಸಿನ್ಯೈ ನಮಃ .
ಅವಂತಿಕಾಯೈ ನಮಃ .
ಕಾಶ್ಯೈ ನಮಃ .
ಮಧುರಾಯೈ ನಮಃ .
ಸ್ವರಮಯಾಯೈ ನಮಃ .
ಅಯೋಧ್ಯಾಯೈ ನಮಃ .
ದ್ವಾರಕಾಯೈ ನಮಃ .
ತ್ರಿಮೇಧಾಯೈ ನಮಃ .
ಕೋಶಸ್ಥಾಯೈ ನಮಃ .
ಕೋಶವಾಸಿನ್ಯೈ ನಮಃ .
ಕೌಶಿಕ್ಯೈ ನಮಃ .
ಶುಭವಾರ್ತಾಯೈ ನಮಃ .
ಕೌಶಾಂಬರಾಯೈ ನಮಃ .
ಕೋಶವರ್ಧಿನ್ಯೈ ನಮಃ .
ಪದ್ಮಕೋಶಾಯೈ ನಮಃ .
ಕುಸುಮಾವಾಸಾಯೈ ನಮಃ .
ಕುಸುಮಪ್ರಿಯಾಯೈ ನಮಃ .
ತರಲಾಯೈ ನಮಃ .
ವರ್ತುಲಾಯೈ ನಮಃ .
ಕೋಟಿರೂಪಾಯೈ ನಮಃ .
ಕೋಟಿಸ್ಥಾಯೈ ನಮಃ .
ಕೋರಾಶ್ರಯಾಯೈ ನಮಃ .
ಸ್ವಾಯಂಭವ್ಯೈ ನಮಃ .
ಸುರೂಪಾಯೈ ನಮಃ .
ಸ್ಮೃತಿರೂಪಾಯೈ ನಮಃ .
ರೂಪವರ್ಧನಾಯೈ ನಮಃ .
ತೇಜಸ್ವಿನ್ಯೈ ನಮಃ .
ಸುಭಿಕ್ಷಾಯೈ ನಮಃ .
ಬಲಾಯೈ ನಮಃ .
ಬಲದಾಯಿನ್ಯೈ ನಮಃ .
ಮಹಾಕೌಶಿಕ್ಯೈ ನಮಃ .
ಮಹಾಗರ್ತಾಯೈ ನಮಃ .
ಬುದ್ಧಿದಾಯೈ ನಮಃ .
ಸದಾತ್ಮಿಕಾಯೈ ನಮಃ .
ಮಹಾಗ್ರಹಹರಾಯೈ ನಮಃ .
ಸೌಮ್ಯಾಯೈ ನಮಃ .
ವಿಶೋಕಾಯೈ ನಮಃ .
ಶೋಕನಾಶಿನ್ಯೈ ನಮಃ .
ಸಾತ್ವಿಕಾಯೈ ನಮಃ .
ಸತ್ಯಸಂಸ್ಥಾಪನಾಯೈ ನಮಃ .
ರಾಜಸ್ಯೈ ನಮಃ .
ರಜೋವೃತಾಯೈ ನಮಃ .
ತಾಮಸ್ಯೈ ನಮಃ .
ತಮೋಯುಕ್ತಾಯೈ ನಮಃ .
ಗುಣತ್ರಯವಿಭಾಗಿನ್ಯೈ ನಮಃ .
ಅವ್ಯಕ್ತಾಯೈ ನಮಃ .
ವ್ಯಕ್ತರೂಪಾಯೈ ನಮಃ .
ವೇದವೇದ್ಯಾಯೈ ನಮಃ .
ಶಾಂಭವ್ಯೈ ನಮಃ .
ಕಾಲರೂಪಿಣ್ಯೈ ನಮಃ .
ಶಂಕರಕಲ್ಪಾಯೈ ನಮಃ .
ಮಹಾಸಂಕಲ್ಪಸಂತತ್ಯೈ ನಮಃ .
ಸರ್ವಲೋಕಮಯಾ ಶಕ್ತ್ಯೈ ನಮಃ .
ಸರ್ವಶ್ರವಣಗೋಚರಾಯೈ ನಮಃ .
ಸಾರ್ವಜ್ಞವತ್ಯೈ ನಮಃ .
ವಾಂಛಿತಫಲದಾಯಿನ್ಯೈ ನಮಃ .
ಸರ್ವತತ್ವಪ್ರಬೋಧಿನ್ಯೈ ನಮಃ .
ಜಾಗ್ರತಾಯೈ ನಮಃ .
ಸುಷುಪ್ತಾಯೈ ನಮಃ .
ಸ್ವಪ್ನಾವಸ್ಥಾಯೈ ನಮಃ .
ಚತುರ್ಯುಗಾಯೈ ನಮಃ .
ಚತ್ವರಾಯೈ ನಮಃ .
ಮಂದಾಯೈ ನಮಃ .
ಮಂದಗತ್ಯೈ ನಮಃ .
ಮದಿರಾಮೋದಮೋದಿನ್ಯೈ ನಮಃ .
ಪಾನಪ್ರಿಯಾಯೈ ನಮಃ .
ಪಾನಪಾತ್ರಧರಾಯೈ ನಮಃ .
ಪಾನದಾನಕರೋದ್ಯತಾಯೈ ನಮಃ .
ವಿದ್ಯುದ್ವರ್ಣಾಯೈ ನಮಃ .
ಅರುಣನೇತ್ರಾಯೈ ನಮಃ .
ಕಿಂಚಿದ್ವ್ಯಕ್ತಭಾಷಿಣ್ಯೈ ನಮಃ .
ಆಶಾಪೂರಿಣ್ಯೈ ನಮಃ .
ದೀಕ್ಷಾಯೈ ನಮಃ .
ದಕ್ಷಾಯೈ ನಮಃ .
ಜನಪೂಜಿತಾಯೈ ನಮಃ .
ನಾಗವಲ್ಲ್ಯೈ ನಮಃ .
ನಾಗಕರ್ಣಿಕಾಯೈ ನಮಃ .
ಭಗಿನ್ಯೈ ನಮಃ .
ಭೋಗಿನ್ಯೈ ನಮಃ .
ಭೋಗವಲ್ಲಭಾಯೈ ನಮಃ .
ಸರ್ವಶಾಸ್ತ್ರಮಯಾಯೈ ನಮಃ .
ವಿದ್ಯಾಯೈ ನಮಃ .
ಸ್ಮೃತ್ಯೈ ನಮಃ .
ಧರ್ಮವಾದಿನ್ಯೈ ನಮಃ .
ಶ್ರುತಿಸ್ಮೃತಿಧರಾಯೈ ನಮಃ .
ಜ್ಯೇಷ್ಠಾಯೈ ನಮಃ .
ಶ್ರೇಷ್ಠಾಯೈ ನಮಃ .
ಪಾತಾಲವಾಸಿನ್ಯೈ ನಮಃ .
ಮೀಮಾಮ್ಸಾಯೈ ನಮಃ .
ತರ್ಕವಿದ್ಯಾಯೈ ನಮಃ .
ಸುಭಕ್ತ್ಯೈ ನಮಃ .
ಭಕ್ತವತ್ಸಲಾಯೈ ನಮಃ .
ಸುನಾಭಾಯೈ ನಮಃ .
ಯಾತನಾಲಿಪ್ತ್ಯೈ ನಮಃ .
ಗಂಭೀರಭಾರವರ್ಜಿತಾಯೈ ನಮಃ .
ನಾಗಪಾಶಧರಾಯೈ ನಮಃ .
ಸುಮೂರ್ತ್ಯೈ ನಮಃ .
ಅಗಾಧಾಯೈ ನಮಃ .
ನಾಗಕುಂಡಲಾಯೈ ನಮಃ .
ಸುಚಕ್ರಾಯೈ ನಮಃ .
ಚಕ್ರಮಧ್ಯಸ್ಥಿತಾಯೈ ನಮಃ .
ಚಕ್ರಕೋಣನಿವಾಸಿನ್ಯೈ ನಮಃ .
ಜಲದೇವತಾಯೈ ನಮಃ .
ಮಹಾಮಾರ್ಯೈ ನಮಃ .
ಶ್ರೀ ಸರಸ್ವತ್ಯೈ ನಮಃ ..ಓಂ..🙏🙏

🔮🔮🛑🔮🔮

🎙️ಮಹಾಗೌರಿ ಮಂತ್ರ-

ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರಧರಾ ಶುಚಿಃ |
ಮಹಾಗೌರೀ ಶುಭಂ ದದ್ಯಾನ್ಮಹಾದೇವ ಪ್ರಮೋದದಾ ||

🔯 ll ಶ್ರೀ ಮಹಾಗೌರಿ ಅಷ್ಟೋತ್ತರ ಶತನಾಮಾವಳಿಃ ll 🔯

ಓಂ ಮಹಾಗೌರಿದೇವ್ಯೈ ನಮಃ
ಓಂ ಮಹಾಗರ್ತಾಯೈ ನಮಃ
ಓಂ ಮಹಾಗುಪ್ತಾಯೈ ನಮಃ
ಓಂ ಮಹಾಶೌರ್ಯಾಯೈ ನಮಃ 
ಓಂ ಮಹಾಮಾರ್ಯೈ ನಮಃ 
ಓಂ ಮಹಾವೀರಾಯೈ ನಮಃ 
ಓಂ ಮಹಾಶ್ಯಾಮಾಯೈ ನಮಃ 
ಓಂ ಮಹೇಶ್ವರ್ಯೈ ನಮಃ 
ಓಂ ಮಾಹೇನ್ದ್ರ್ಯೈ ನಮಃ 
ಓಂ ಮಹಾಲಕ್ಷ್ಮ್ಯೈ ನಮಃ ll10 ll

ಓಂ ಮಹಾಕಾಲ್ಯೈ ನಮಃ 
ಓಂ ಮಹಾಕನ್ಯಾಯೈ ನಮಃ 
ಓಂ ಮಹಾಮಾಯಾಯೈ ನಮಃ 
ಓಂ ಮಹಾಪ್ರಜ್ಞಾಯೈ ನಮಃ 
ಓಂ ಮಹಾಭೂತಮಹಾಭಯವಿನಾಶಿನ್ಯೈ ನಮಃ
ಓಂ ಮಹಾಭಾಗ್ಯಾಯೈ ನಮಃ 
ಓಂ ಮಹಾವಿಘ್ನವಿನಾಶಿನ್ಯೈ ನಮಃ
ಓಂ ಮಹಾನುಭಾವಾಯೈ ನಮಃ 
ಓಂ ಮಹಾಮಂಗಲದೇವತಾಯೈ ನಮಃ
ಓಂ ಮಹಾಪಥಾಯೈ ನಮಃ ll 20 ll

ಓಂ ಮಹಾಭೋಗಾಯೈ ನಮಃ
ಓಂ ಮಹಾರೂಪಾಯೈ ನಮಃ
ಓಂ ಮಹಾಭೈರವಪೂಜಿತಾಯೈ ನಮಃ
ಓಂ ಮಹಾಮಂಗಲದೇವತಾಯೈ ನಮಃ
ಓಂ ಮಹಾಗನಾಯೈ ನಮಃ
ಓಂ ಮನಶ್ಚಾಂಚಲ್ಯಸಂಹರ್ತ್ರ್ಯೈ ನಮಃ 
ಓಂ ಮರಕತಶ್ಯಾಮಾಯೈ ನಮಃ 
ಓಂ ಮಗಧ್ಯೈ ನಮಃ 
ಓಂ ಮದಹನ್ತ್ರ್ಯೈ ನಮಃ 
ಓಂ ಮನೋಜ್ಞಾಯೈ ನಮಃ ll 30 ll

ಓಂ ಮಂದಾರಕುಸುಮಾರ್ಚಿತಾಯೈ ನಮಃ 
ಓಂ ಮಂಜುಮಂಜೀರಚರಣಾಯೈ ನಮಃ 
ಓಂ ಮನಮೋಹಿನ್ಯೈ ನಮಃ 
ಓಂ ಮಂಜುಭಾಷಿಣ್ಯೈ ನಮಃ 
ಓಂ ಮಧುರದ್ರಾವಿಣ್ಯೈ ನಮಃ 
ಓಂ ಮುದ್ರಾಯೈ ನಮಃ 
ಓಂ ಮಲಯಾಯೈ ನಮಃ 
ಓಂ ಮಧುಕೈಟಭಸಂಹರ್ತ್ರ್ಯೈ ನಮಃ 
ಓಂ ಮಾನಮಾನಿನ್ಯೈ ನಮಃ 
ಓಂ ಮನಸ್ವಿನ್ಯೈ ನಮಃ ll 40 ll

ಓಂ ಮಂದೋದರ್ಯೈ ನಮಃ 
ಓಂ ಮಸೃಣಪ್ರಿಯಾಯೈ ನಮಃ 
ಓಂ ಮಾಲಿನ್ಯೈ ನಮಃ 
ಓಂ ಮಾನ್ಯಾಯೈ ನಮಃ 
ಓಂ ಮಧುಮತ್ಯೈ ನಮಃ 
ಓಂ ಮುಕುಂದಪದವಿಕ್ರಮಾಯೈ ನಮಃ 
ಓಂ ಮೂಲಾಧಾರಸ್ಥಿತಾಯೈ ನಮಃ 
ಓಂ ಮುಗ್ಧಾಯೈ ನಮಃ 
ಓಂ ಮಣಿಪುರನಿವಾಸಿನ್ಯೈ ನಮಃ 
ಓಂ ಮೃಗಾಕ್ಷ್ಯೈ ನಮಃ ll 50 ll

ಓಂ ಮಹಿಷಾರೂಢಾಯೈ ನಮಃ 
ಓಂ ಮಹಿಷಾಸುರಮರ್ದಿನ್ಯೈ ನಮಃ 
ಓಂ ಮಾಯಾತೀತಾಯೈ ನಮಃ 
ಓಂ ಮೃತ್ಯುಂಜಯಾಯೈ ನಮಃ 
ಓಂ ಮಧುಮಾಂಸಾಯೈ ನಮಃ 
ಓಂ ಮಧುದ್ರವಾಯೈ ನಮಃ 
ಓಂ ಮಾನವ್ಯೈ ನಮಃ 
ಓಂ ಮಧುಸಂಬೂತಾಯೈ ನಮಃ 
ಓಂ ಮಾನೈಕ್ಯಾಯೈ ನಮಃ 
ಓಂ ಮಂತ್ರಢ್ಯಾಯೈ ನಮಃ ll  60 ll

ಓಂ ಮಾತಾಯೈ ನಮಃ 
ಓಂ ಮಾಯಾಯೈ ನಮಃ 
ಓಂ ಮೂಲಕಾರಣಾಯೈ ನಮಃ 
ಓಂ ಮಧುಜಿಹ್ವಾಯೈ ನಮಃ 
ಓಂ ಮನುಪ್ರಿಯಾಯೈ ನಮಃ 
ಓಂ ಮಾಯಾಜ್ಞಾಯೈ ನಮಃ
ಓಂ ಮಾನದಾಯಿನ್ಯೈ ನಮಃ 
ಓಂ ಮಯಾಸಂಕಲ್ಪಜನನ್ಯೈ ನಮಃ
ಓಂ ಮಾಯಾಮಾಯವಿನೋದಿನ್ಯೈ ನಮಃ
ಓಂ ಮಾಯಾಪ್ರಪಂಚಶಮನ್ಯೈ ನಮಃ ll 70 ll

ಓಂ ಮಾಯಾಸಂಹಾರರೂಪಿಣ್ಯೈ ನಮಃ
ಓಂ ಮಾಯಾಮಂತ್ರಪ್ರಸಾದಾಯೈ ನಮಃ
ಓಂ ಮಾಯಾಜನವಿಮೋಹಿನ್ಯೈ ನಮಃ
ಓಂ ಮಲಯಾನ್ವಿತಾಯೈ ನಮಃ
ಓಂ ಮತ್ಸ್ಯೋದರ್ಯೈ ನಮಃ
ಓಂ ಮನೋವೈಕಲ್ಯಶಮನ್ಯೈ ನಮಃ
ಓಂ ಮಲಯಾಚಲವಾಸಿನ್ಯೈ ನಮಃ
ಓಂ ಮಲಯಧ್ವಜರಾಜಶ್ರಿಯೈ ನಮಃ
ಓಂ ಮಯಾಮೋಹವಿಭೇದಿನ್ಯೈ ನಮಃ
ಓಂ ಮುಕ್ತಾಮುಕ್ತಸ್ವರೂಪಿನ್ಯೈ ನಮಃ ll 80 ll

ಓಂ ಮಾನದಾಯೈ ನಮಃ
ಓಂ ಮಾಧವ್ಯೈ ನಮಃ 
ಓಂ ಮಧುಮರ್ದಿನ್ಯೈ ನಮಃ
ಓಂ ಮಂತ್ರಾಯೈ ನಮಃ
ಓಂ ಮಂತ್ರಮಯ್ಯೈ ನಮಃ
ಓಂ ಮಾನ್ಯಾಯೈ ನಮಃ
ಓಂ ಮುಕ್ತಾಮುಕ್ತವಿವರ್ಜಿತಾಯೈ ನಮಃ
ಓಂ ಮಾಧವಮತ್ರಿಣ್ಯೈ ನಮಃ
ಓಂ ಮಾಯಾದೂರಾಯೈ ನಮಃ
ಓಂ ಮಾಯಾವ್ಯೈ ನಮಃ ll 90 ll

ಓಂ ಮಂತ್ತಿಣ್ಯೈ ನಮಃ
ಓಂ ಮಹಾವೈರಿವಿನಾಶಿನ್ಯೈ ನಮಃ 
ಓಂ ಮಂತ್ರಢ್ಯಾಯೈ ನಮಃ
ಓಂ ಮೃತ್ಯುಂಜಯರೂಪಾಯೈ ನಮಃ
ಓಂ ಮಹ್ಯೈ ನಮಃ
ಓಂ ಮಂಡಲಸ್ಥಾಯೈ ನಮಃ
ಓಂ ಮಧುರಾಗಮಪೂಜಿತಾಯೈ ನಮಃ
ಓಂ ಮಕರಾವಾಸರೂಪಿಣ್ಯೈ ನಮಃ
ಓಂ ಮಾನಿನ್ಯೈ ನಮಃ
ಓಂ ಮನುಪ್ರೀತಾಯೈ ನಮಃ ll 100 ll

ಓಂ ಮಂತ್ರಮೂರ್ತ್ಯೈ ನಮಃ 
ಓಂ ಮಂತ್ರವಶ್ಯಾಯೈ ನಮಃ
ಓಂ ಮಧುರಾಯೈ ನಮಃ
ಓಂ ಮನುಸ್ತುತಾಯೈ ನಮಃ 
ಓಂ ಮಾತೃಕಾಯೈ ನಮಃ 
ಓಂ ಮಸ್ತಾಂಬದೇವ್ಯೈ ನಮಃ 
ಓಂ ಮಹಾವಿಘ್ನವಿನಾಶಿನ್ಯೈ ನಮಃ
ಓಂ ಮತ್ತಮಾತಂಗಗಮನಾಯೈ ನಮಃ  ll108 ll

🔯 ll ಶ್ರೀ ಮಹಾಗೌರಿದೇವಿ ಅಷ್ಟೋತ್ತರ ಶತನಾಮಾವಳಿಃ  ಸಂಪೂರರ್ಣಂ ll 🔯

🎙️ಆರತಿ

ಜಗದ ಮಾಯೆ ಜೈ ಮಹಾಗೌರಿ. ಜೈ ಉಮಾ ಭವಾನಿ ಜೈ ಮಹಾಮಾಯಾ
ಹರಿದ್ವಾರ ಕಂಖಾಲ್‌ನ ದಾಳ. ಮಹಾಗೌರಿಯೇ ನಿನ್ನ ವಾಸಸ್ಥಾನ.
ಚಂದ್ರಕಾಳಿ ಮತ್ತು ಮಮತಾ ಅಂಬೆ. ಜೈ ಶಕ್ತಿ ಜೈ ಜೈ ಮಾ ಜಗದಂಬೆ
ಭೀಮಾ ದೇವಿ ವಿಮಲಾ ಮಾತಾ. ಕೌಶಿಕದೇವಿ ವಿಶ್ವವಿಖ್ಯಾತಿ
ಹಿಮಾಚಲದ ಮನೆಯಲ್ಲಿ ಗೌರಿ ರೂಪ ತೇರಾ. ಮಹಾಕಾಳಿ ದುರ್ಗೆ ನಿನ್ನ ರೂಪ.
ಹವನ್ ಕುಂಡದಲ್ಲಿ ಸತಿಯನ್ನು (ಸತ್) ಸುಡಲಾಯಿತು. ಅದೇ ಹೊಗೆ ರೂಪವನ್ನು ಕಪ್ಪಾಗಿಸಿತ್ತು.
ರೈಡ್ ನಲ್ಲಿ ಬಂದ ಬನಾನಾ ಧರಂ ಸಿಂಗ್. ಹಾಗಾಗಿ ಶಂಕರ್ ತಮ್ಮ ತ್ರಿಶೂಲ ತೋರಿಸಿದರು.
ಆಗ ತಾಯಿ ಮಹಾಗೌರಿ ಎಂಬ ಹೆಸರನ್ನು ಕಂಡುಕೊಂಡಳು. ಆಶ್ರಯ ಪಡೆಯುವವರ ಬಿಕ್ಕಟ್ಟನ್ನು ತೆಗೆದುಹಾಕಲಾಗಿದೆ.
ಶನಿವಾರದಂದು ನಿನ್ನನ್ನು ಯಾರು ಪೂಜಿಸುತ್ತಾರೆ.. ತಾಯಿಯ ಕೆಟ್ಟ ಕೆಲಸವು ಅವಳನ್ನು ಸುಧಾರಿಸುತ್ತದೆ
ನೀವು ಭಕ್ತ ಎಂದು ಹೇಳಿದರೆ, ನೀವು ಏನು ಯೋಚಿಸುತ್ತೀರಿ? ಮಹಾಗೌರಿ ಮಾ, ನಿನಗೆ ಸದಾ ನಮನ.

🎙️​ಮಹಾಗೌರಿ ಪೂಜೆ ಮಹತ್ವ

ನವರಾತ್ರಿಯ ಎಂಟನೇ ದಿನ ಕೈಗೊಳ್ಳುವ ಪೂಜೆಯು ಭಕ್ತರಿಗೆ ಬಹಳಷ್ಟು ಪುಣ್ಯ ಪ್ರಾಪ್ತಿ ಮಾಡುತ್ತದೆ. ತಾಯಿ ಗೌರಿಯ ಆಶೀರ್ವಾದದಿಂದ ಭಕ್ತರಿಗೆ ಬಹಳಷ್ಟು ಲಾಭಗಳಾಗುತ್ತದೆ. ಭಕ್ತರ ಬದುಕಿನಲ್ಲಿ ಇರುವ ಸಂಕಷ್ಟಗಳನ್ನು ತಾಯಿ ಗೌರಿ ಪರಿಹರಿಸಿ ತನ್ನ ಆಶೀರ್ವಾದದಿಂದ ದುಃಖಗಳನ್ನು ದೂರ ಮಾಡುತ್ತಾಳೆ. ಬದುಕಿನಲ್ಲಿ ನಾವು ಕಂಡಿರುವ ಆಸೆಗಳು ಈಡೇರುವ ಮಾರ್ಗಗಳನ್ನು ತಾಯಿ ಗೌರಿ ತೋರುತ್ತಾಳೆ. ನಮ್ಮ ಗುರಿ ಮುಟ್ಟಲು ನೆರವಾಗುತ್ತಾಳೆ. ನಮ್ಮ ಕೆಲಸಗಳನ್ನು ತಪ್ಪಿಲ್ಲದಂತೆ ನಿಖರವಾಗಿ ಮಾಡಲು ತಾಯಿ ಗೌರಿ ನೆರವಾಗುತ್ತಾಳೆ. ಬದುಕಿನಲ್ಲಿ ಎಲ್ಲ ಸುಖಗಳನ್ನೂ ನೀಡಿ ಆಧ್ಯಾತ್ಮದತ್ತ ಒಲವು ಮೂಡುವಂತೆ ಮಾಡಿ ನಮ್ಮಿಂದ ದಾನ ಧರ್ಮಗಳನ್ನು ಮಾಡಿಸುತ್ತಾಳೆ. ಎಂಟನೇ ದಿನ ನಡೆಯುವ ಗೌರಿ ಪೂಜೆ ಹಾಗೂ ಸರಸ್ವತಿ ಪೂಜೆಯನ್ನು ಮಹಾ ಅಷ್ಟಮಿ ಎಂದು ಕರೆಯಲಾಗುತ್ತದೆ.

ಶ್ಲೋಕ: ಓಂ ಮಹಿಷಮರ್ದಿನ್ಯೈ ಚ ವಿದ್ಮಹೇ ದುರ್ಗಾ ದೇವ್ಯೈ ಚ ಧೀಮಹಿ ತನ್ನೋ ದೇವಿ ಪ್ರಚೋದಯಾತ್*🙏🙏
ಅಥವಾ
ಕಾತ್ಯಾಯಿನಿ ಚ ವಿದ್ಮಹೇ ಕನ್ಯಾಕುಮಾರಿ ಚ ಧೀಮಹಿ ತನ್ನೋ ದುರ್ಗಾ ಪ್ರಚೋದಯಾತ್🙏🙏

▶️ ನವರಾತ್ರಿ ದಿನ ೮ / ನವರಾತ್ರಿ 8 ದಿನ 
▶️ಮಹಾ ಅಷ್ಟಮಿ ▶️ದುರ್ಗಾ ಪೂಜೆ ▶️ಮಹಾಗೌರಿ ಪೂಜೆ, ▶️ಸರಸ್ವತೀ ಪೂಜೆ , ▶️ದುರ್ಗಾ ಅಷ್ಟಮಿ 
ದುರ್ಗಾಷ್ಟಮಿ 

ಸಂಧಿ ಪೂಜೆ ಎಂದರೇನು..? ಮುಹೂರ್ತ, ಪೂಜೆ ವಿಧಾನ ಹೀಗಿದೆ..!

ನವರಾತ್ರಿಯ ಅಷ್ಟಮಿಯನ್ನು ಮಹಾಷ್ಟಮಿ ಅಥವಾ ದುರ್ಗಾಷ್ಟಮಿ ಎಂದು ಕರೆಯಲಾಗುತ್ತದೆ. ಇದು ಹಿಂದೂಗಳಿಗೆ ಅತ್ಯಂತ ಮಹತ್ವದ ದಿನವಾಗಿದೆ. ಈ ದಿನ, ತಾಯಿಯ 8 ನೇ ರೂಪವಾದ ಮಹಾಗೌರಿಯನ್ನು ಮತ್ತು ವಿದ್ಯಾ ದೇವಿಯಾದ ಸರಸ್ವತಿಯನ್ನು ಪೂಜಿಸಲಾಗುತ್ತದೆ. ಮಹಾ ಅಷ್ಟಮಿಯ ದಿನದಂದು ಸಂಧಿ ಪೂಜೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಹಾಗಾದರೆ, ಈ ಸಂಧಿ ಪೂಜೆ ಎಂದರೇನು..? ಸಂಧಿ ಪೂಜೆಯನ್ನು ಯಾವಾಗ ಮಾಡಲಾಗುತ್ತದೆ..? ಮತ್ತು ಸಂಧಿ ಪೂಜೆಯನ್ನು ಏಕೆ ಮಾಡಲಾಗುತ್ತದೆ..? ಸಂಧಿ ಪೂಜೆ ಮಾಡಿದರೆ ಏನಾಗುತ್ತದೆ..? ಎಂಬುದನ್ನು ತಿಳಿದುಕೊಳ್ಳೋಣ.

ಮಹಾಷ್ಟಮಿಯಂದು ಸಂಧಿ ಪೂಜೆ ಮುಹೂರ್ತ:
ಅಷ್ಟಮಿಲ್ಲಿ ಸಂಧಿ ಪೂಜೆಯನ್ನು ಮಾಡಬಹುದು.

ಸಂಧಿ ಪೂಜೆ ಎಂದರೇನು..?
ಎರಡು ಪ್ರಹರ, ತಿಥಿ, ದಿನ, ಪಕ್ಷ ಅಥವಾ ಅಯನಗಳ ಒಕ್ಕೂಟವನ್ನು ಸಂಧಿ ಎಂದು ಕರೆಯಲಾಗುತ್ತದೆ. ಸೂರ್ಯಾಸ್ತಮಾನವಾಗುತ್ತಿದ್ದಂತೆ, ಹಗಲು ಮತ್ತು ರಾತ್ರಿಯ ನಡುವಿನ ಸಮಯವನ್ನು ಸಂಜೆ ಸಮಯ ಎಂದು ಕರೆಯಲಾಗುತ್ತದೆ. ಅದೇ ರೀತಿ ಒಂದು ದಿನಾಂಕ ಮುಗಿದು ಇನ್ನೊಂದು ದಿನಾಂಕ ಪ್ರಾರಂಭವಾದಾಗ ಅದರ ಅವಧಿಯನ್ನು ಸಂಧಿ ಎನ್ನುತ್ತಾರೆ. ಈ ಅವಧಿಯಲ್ಲಿ ಪೂಜೆಯನ್ನು ಮಾಡುವುದು ಅತ್ಯಂತ ಶುಭಕರ.

ಸಂಧಿ ಪೂಜೆಯನ್ನು ಯಾವಾಗ ಮಾಡಬೇಕು..?
ಇದು ಅಷ್ಟಮಿ ಮತ್ತು ನವಮಿ ಎರಡೂ ದಿನಗಳಲ್ಲಿ ನಡೆಯುತ್ತದೆ. ಸಂಧಿ ಪೂಜೆಯಲ್ಲಿ, ಅಷ್ಟಮಿ ಮುಗಿದ ನಂತರದ ಕೊನೆಯ 24 ನಿಮಿಷಗಳು ಮತ್ತು ನವಮಿ ಪ್ರಾರಂಭವಾದ ಮೊದಲ 24 ನಿಮಿಷಗಳನ್ನು ಸಂಧಿ ಕಾಲ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಪೂಜೆ ನಡೆಯುತ್ತದೆ. ಸಂಧಿ ಪೂಜೆಯನ್ನು ಮಹಾ ಅಷ್ಟಮಿಯಂದು ಮಾಡಲಾಗುತ್ತದೆ.

ಸಂಧಿ ಪೂಜೆಯನ್ನು ಏಕೆ ಮಾಡುತ್ತಾರೆ..?
ಸಂಧಿ ಪೂಜೆಯನ್ನು ಮಾಡುವುದರಿಂದ, ಅಷ್ಟಮಿ ಮತ್ತು ನವಮಿ ದೇವತೆಗಳನ್ನು ಒಟ್ಟಿಗೆ ಪೂಜಿಸಲಾಗುತ್ತದೆ. ಈ ಪೂಜೆಗೆ ವಿಶೇಷ ಮಹತ್ವವಿದೆ ಎಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ದುರ್ಗಾ ದೇವಿಯು ಅಸುರರಾದ ಚಂಡ - ಮುಂಡರನ್ನು ಕೊಂದಳು ಎನ್ನುವ ನಂಬಿಕೆಯಿದೆ. ಅದರ ನಂತರ ಮರುದಿನ ಮಹಿಷಾಸುರನನ್ನು ಕೊಲ್ಲಲಾಯಿತು. ಸಂಧಿ ಕಾಲದ ಸಮಯವನ್ನು ದುರ್ಗಾ ಪೂಜೆ ಮತ್ತು ಹವನಕ್ಕೆ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಸಂಧಿ ಪೂಜೆ ಮಾಡುವುದರಿಂದ ಏನಾಗುತ್ತದೆ..?
ಸಂಧಿ ಕಾಲದ ಸಮಯವನ್ನು ದುರ್ಗಾ ಪೂಜೆ ಮತ್ತು ಹವನಕ್ಕೆ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಮಾಡಿದ ಹವನ ಮತ್ತು ಪೂಜೆಯು ತಕ್ಷಣದ ಫಲಿತಾಂಶಗಳನ್ನು ನೀಡುತ್ತದೆ ಎಂದು ಪರಿಗಣಿಸಲಾಗುತ್ತದೆ. ಸಂಧಿ ಪೂಜೆಯ ಸಮಯದಲ್ಲಿ ಬಾಳೆಹಣ್ಣು, ಸೌತೆಕಾಯಿ, ಕುಂಬಳಕಾಯಿ ಮತ್ತು ಇತರ ಹಣ್ಣುಗಳು ಮತ್ತು ತರಕಾರಿಗಳನ್ನು ಬಲಿ ನೀಡಲಾಗುತ್ತದೆ. ಸಂಧಿ ಕಾಲದಲ್ಲಿ 108 ದೀಪಗಳನ್ನು ಹಚ್ಚಿ ಅಮ್ಮನ ಪೂಜೆ ಮಾಡಲಾಗುತ್ತದೆ.

ಭಗವತಿ ಮಹಾಗೌರಿಯ ಆರಾಧನೆಯು ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತದೆ ಮತ್ತು ಭಕ್ತರಿಗೆ ನಿರ್ಭಯತೆ, ರೂಪ ಮತ್ತು ಸೌಂದರ್ಯವನ್ನು ನೀಡುತ್ತದೆ, ಅಂದರೆ ದೇಹದಲ್ಲಿ ಉತ್ಪತ್ತಿಯಾಗುವ ವಿವಿಧ ರೀತಿಯ ವಿಷ ಮತ್ತು ರೋಗಗಳನ್ನು ಕೊನೆಗೊಳಿಸಿ ಸಂತೋಷ, ಸಮೃದ್ಧಿ ಮತ್ತು ಆರೋಗ್ಯದೊಂದಿಗೆ ಜೀವನವನ್ನು ಕರುಣಿಸುತ್ತಾಳೆ ಎನ್ನುವ ನಂಬಿಕೆಯಿದೆ.

🌹ಆಯುಧ ಪೂಜೆ🌹

ಆಯುಧಪೂಜೆಯನ್ನು ಆಶ್ವಯುಜ ಶುದ್ಧ ನವಮಿ ತಿಥಿಯಂದು ಆಚರಿಸಲಾಗುತ್ತದೆ.   ಆ ದಿನವನ್ನು “ಮಹಾನವಮಿ” ಎನ್ನುತ್ತಾರೆ. 
     ಆಯುಧಪೂಜೆ ಅಥವಾ ಅಸ್ತ್ರಪೂಜೆ ದಸರಾ ಉತ್ಸವದ ಒಂದು ಭಾಗ.  ಈ ದಿನ ನಾವು ಉಪಯೋಗಿಸುವ ಎಲ್ಲಾ ರೀತಿಯ ಉಪಕರಣಗಳು, ಆಯುಧಗಳು,  ಯಂತ್ರಗಳು ಎಲ್ಲವನ್ನೂ ಪೂಜಿಸಬೇಕು. ನವರಾತ್ರಿಯ 9ನೇ ದಿನ ಆಯುಧ ಪೂಜೆಯನ್ನು ಆಚರಿಸಲಾಗುವುದು. ಈ ದಿನ ನಾವು ದಿನನಿತ್ಯ ಜೀವನದಲ್ಲಿ ಬಳಸುವ ಕೃಷಿ ಉಪಕರಣಗಳು, ಗಾಡಿಗಳು, ಯಂತ್ರಗಳನ್ನು ಪೂಜಿಸಲಾಗುವುದು.
     ಆಯುಧ ಪೂಜೆಯಂದು ನಾವು ಮಾಡುವ ವೃತ್ತಿಗೆ ಅನುಗುಣವಾಗಿ ಆಯುಧಗಳನ್ನು ಪೂಜಿಸುತ್ತೇವೆ. ಕೃಷಿಕನಿಗೆ ಕತ್ತಿ, ಗುದ್ದಲಿ, ಹಾರೆ, ನೇಗಿಲು, ಪಿಕಾಸು ಇತರೆ ಕೃಷಿ ಉಪಕರಣಗಳನ್ನು ಪೂಜಿಸಿದರೆ ಐಟಿ ಕ್ಷೇತ್ರದಲ್ಲಿ ದುಡಿಯುವವನಿಗೆ ಲ್ಯಾಪ್‌ಟಾಪ್ ಅವಶ್ಯಕ, ಅದನ್ನು ಪೂಜಿಸುತ್ತಾರೆ. ಇನ್ನು ಡ್ರೈವರ್‌ಗಳು ಗಾಡಿಯನ್ನು, ಟೈಲರಿಂಗ್ ಮಾಡುವವರು ಹೊಲಿಗೆ ಯಂತ್ರಗಳನ್ನು ಹೀಗೆ ತಮ್ಮ ವೃತ್ತಿಗೆ ಸಹಾಯವಾಗುವ ಉಪಕರಣಗಳನ್ನು ಪೂಜಿಸಲಾಗುವುದು.
     ಹೀಗೆ ನಮ್ಮ ಬದುಕು ನಡೆಸಲು ಅನಕೂಲಕರವಾಗಿರುವ ಉಪಕರಣಗಳನ್ನು ಪೂಜಿಸಲಾಗುವುದು.
 ಪೌರಾಣಿಕ ಹಿನ್ನೆಲೆ
     ಚಾಮುಂಡೇಶ್ವರಿ ದೇವಿಯ ರಾಕ್ಷಸ ಮಹಿಷಾಸುರನ ವಿರುದ್ಧದ ಯುದ್ಧದ ಹಿಂದಿನ ದಿನ ಆಯುಧ ಪೂಜೆಯನ್ನು ನಡೆಸಲಾಯಿತು. ಆಕೆ ಯುದ್ಧಕ್ಕೆ ಹೊರಡುವ ಮೊದಲು ಅವಳ ಎಲ್ಲಾ ಆಯುಧಗಳನ್ನು ಪೂಜಿಸಲಾಯಿತು ಎಂದು ಪುರಾಣ ಹೇಳುತ್ತದೆ. ನಂತರದ ದಿನವು ರಾಕ್ಷಸನ ವಿರುದ್ಧದ ಯುದ್ಧದಲ್ಲಿ ಅವಳ ವಿಜಯದ ಆಚರಣೆಯಾಗಿದೆ.
ಈ ದಿನದಂದು ಮೈಸೂರು ಅರಮನೆಯಲ್ಲಿರುವ ಎಲ್ಲಾ ಆಯುಧಗಳನ್ನು ನವಮಿಯಂದು ಮಹಾರಾಜರು ಅಂಗಳದಲ್ಲಿ ಪೂಜಿಸುತ್ತಾರೆ. ಅಲ್ಲದೆ, ಎಲ್ಲಾ ಸಾರಿಗೆ ವಾಹನಗಳು, ಹಸುಗಳು ಮತ್ತು ಕುದುರೆಗಳನ್ನು ಸಹ ಪೂಜಿಸಲಾಗುತ್ತದೆ.
       ದುರ್ಗೆಯು ಚಾಮುಂಡಿಯ ಅವತಾರ ತಾಳಿ ರಾಕ್ಷಸ ಮಹಿಷಾಸುರನನ್ನು ಸಂಹರಿಸುತ್ತಾಳೆ, ನಂತರ ತಾನು ರಾಕ್ಷಸನನ್ನು ಸಂಹರಿಸಲು ಬಳಸಿದ ಆಯುಧವನ್ನು ಭೂಮಿಯಲ್ಲೇ ಬಿಟ್ಟು ಹೋದಳು, ಆ ಆಯುಧವನ್ನು ತಂದು ಪೂಜಿಸಲಾಯಿತು, ಅಲ್ಲಿಂದ ಆಯುಧ ಪೂಜೆ ಆಚರಣೆಗೆ ಬಂತು ಎಂದು ಹೇಳಲಾಗುವುದು.
      ಆಯುಧ ಪೂಜೆ ಯಾವುದೋ ಆಯುಧವಿಟ್ಟು ಪೂಜೆ ಮಾಡುವುದಲ್ಲ, ನಾವು ನಮ್ಮ ವೃತ್ತಿ ಬದುಕಿಗೆ ಬಳಸುವ ಆಯುಧ - ಉಪಕರಣಗಳನ್ನು ಪೂಜಿಸಲಾಗುವುದು, ಆದ್ದರಿಂದ ಈ ಪೂಜೆಗೂ ನಮ್ಮ ಭಾವನೆಗಳಿಗೂ ತುಂಬಾನೇ ಸಂಬಂಧವಿದೆ. ನಮಗೆ ಅನ್ನ ಹಾಕುತ್ತಿರುವ, ನಮ್ಮ ಬದುಕನ್ನು ಮತ್ತಷ್ಟು ಸರಳವಾಗಿಸಿರುವ ಉಪಕರಣಗಳನ್ನು ಪೂಜಿಸಲಾಗುವುದು.
     ವಿಜಯದಶಮಿಯ ದಿನದಂದು ಪಾಂಡವ ಸಹೋದರ ಅರ್ಜುನನು ವಾಣಿ ಮರದಲ್ಲಿ ಬಚ್ಚಿಟ್ಟಿದ್ದ ತನ್ನ ಶಸ್ತ್ರವನ್ನು ವಾಪಸು ಪಡೆದಿದ್ದೂ ಈ ಸಂದರ್ಭದಲ್ಲಿ, ಆದ್ದರಿಂದ ಈ ಆಯುಧಪೂಜೆಯ ಮಹತ್ವ ಹೆಚ್ಚಿದೆ. ಮಾರುವೇಷಕ್ಕೂ ಮುನ್ನ ಕಟ್ಟಿ ಬಚ್ಚಿಟ್ಟಿದ್ದ ಆಯುಧಗಳನ್ನು ತಮ್ಮ ವನವಾಸ ಮುಗಿದ ಬಳಿಕ ಪಾಂಡವರು ಕುರುಕ್ಷೇತ್ರ ಯುದ್ಧಕ್ಕಾಗಿ ವಾಪಸು ತೆಗೆದುಕೊಂಡರು.
  ಆಚರಣೆ
     ಆಯುಧ ಪೂಜೆಯ ಹಿಂದಿನ ದಿನವೇ ಮನೆಯನ್ನು ಶುದ್ಧ ಮಾಡಬೇಕು. ಎಲ್ಲಾ ಉಪಕರಣಗಳನ್ನು ಶುದ್ಧ ಮಾಡಬೇಕು. ನಂತರ ಅವುಗಳಿಗೆ ಕುಂಕುಮ ಹಚ್ಚಿ, ಆರತಿ ಎತ್ತಬೇಕು. ಗಾಡಿಯ ಮುಂದೆ ಕುಂಬಳಕಾಯಿಗೆ ಕುಂಕುಮ, ನಾಣ್ಯ ಹಾಕಿ ಅದನ್ನು ಗಾಡಿ ಮುಂದೆ ಒಡೆಯಲಾಗುವುದು. ಈ ದಿನ ಕಬ್ಬು, ಬಾಳೆಹಣ್ಣು, ಅವಲಕ್ಕಿ, ಸಿಹಿ ತಿನಿಸುಗಳನ್ನು ಬಳಸಿ ಪ್ರಸಾದ ತಯಾರಿಸಲಾಗುವುದು.

ಮ> ನವಮಿಯ ದಿನ : ಸಿದ್ಧಿದಾತ್ರಿ! ಸಿದ್ಧರು, ಯಕ್ಷರು, ಗಂಧರ್ವರು, ಕಿನ್ನರರು, ಕಿಂಪುರುಷರು, ಕೆಲವು ಅಸುರರು, ದೇವತೆಗಳು ಎಲ್ಲರೂ ತಮ್ಮ ತಮ್ಮ ಸಿದ್ಧಿಗಾಗಿ ಪ್ರಾರ್ಥಿಸಿದಾಗ ಸಿದ್ಧಿದಾತ್ರಿಯಾಗಿ ಸಿದ್ಧಿಯನ್ನು ಅನುಗ್ರಹಿಸುವವಳಾಗಿ ಕಾಣಿಸಿಕೊಂಡಳಂತೆ. ಅದಕ್ಕೇ ಈ ದಿನ ಸಿದ್ಧಿದಾತ್ರಿಯ ಆರಾಧನೆ ನಡೆಯುತ್ತದೆ. 

ನವರಾತ್ರಿಯ ಒಂಬತ್ತನೆಯ ದಿನ

🌴🌴🌴🌴🌴🌴🌴🌴🌴🌴


"ಸಿದ್ಧಿದಾತ್ರಿ ದೇವಿಯ ಹಿನ್ನಲೆ, ಪೌರಾಣಿಕ ಕಥೆಯೊಳಗೆ ಸಿದ್ಧಿದಾತ್ರಿ ದೇವಿಯ ಪಾತ್ರ ಮತ್ತು ಆಧ್ಯಾತ್ಮಿಕತೆಯೊಳಗೆ ಅವಳ ಮಹತ್ವ"


ನವರಾತ್ರಿಯ ಒಂಬತ್ತನೆಯ ದಿನದಂದು ಪೂಜಿಸಲ್ಪಡುವ ದುರ್ಗಾಮಾತೆಯ ಒಂಬತ್ತನೆಯ ಅವತಾರವನ್ನು ಸಿದ್ಧಿದಾತ್ರಿ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ "ಧಾತ್ರಿ" ಎಂದರೆ "ಕೊಡುವವ" ಮತ್ತು ಸಿದ್ಧಿ ಎಂದರೆ "ಧ್ಯಾನ ಸಾಮರ್ಥ್ಯ" ಎಂದರ್ಥ. ಹೀಗೆ ಆಕೆ ಸಾಧನೆಯ ದೇವತೆಯಾಗಿದ್ದು, ತನ್ನ ಭಕ್ತರಿಗೆ ಪರಿಪೂರ್ಣತೆಯನ್ನು ಅಥವಾ ಸಿದ್ಧಿಯನ್ನು ನೀಡುತ್ತಾಳೆ. ಅವಳು ತನ್ನ ಭಕ್ತರನ್ನು ಜ್ಞಾನ ಮತ್ತು ಬುದ್ಧಿವಂತಿಕೆಯಿಂದ ಆಶೀರ್ವದಿಸುವ ಸಾಧನೆಯ ದೇವತೆಯಾಗಿದ್ದು, ಅವಳು ಪರಿಪೂರ್ಣತೆಯನ್ನು ಸೂಚಿಸುತ್ತಾಳೆ. ಇವಳು ತನ್ನ ಭಕ್ತರಿಗೆ ಸಂತೋಷ ಮತ್ತು ಹೃದಯದ ಶುದ್ಧತೆಯನ್ನು ಪಡೆಯಲು ಸಹಾಯ ಮಾಡುತ್ತಾಳೆ. ಸಂಸ್ಕೃತದಲ್ಲಿ ನವ ಎಂದರೆ ಒಂಬತ್ತು. ಈ ಒಂಬತ್ತು ರಾತ್ರಿಗಳು ತಾಯಿಯ ಒಂಬತ್ತು ಅವತಾರಗಳ ಬಿಂಬವಾಗಿವೆ. ತಾಯಿಯನ್ನು "ನವದುರ್ಗೆ" ಎಂದು ಬಣ್ಣಿಸಲಾಗುತ್ತದೆ. ದೇವಿಯು ಒಂಬತ್ತು ಅವತಾರಗಳನ್ನೆತ್ತಿ ದುಷ್ಟ ಶಕ್ತಿಗಳನ್ನು ಸಂಹಾರ ಮಾಡುವುದೇ ಈ ಹಬ್ಬದ ವಿಶೇಷ. ಸಿದ್ಧಿದಾತ್ರಿ ದೇವಿಯ ಮೂಲಕ ಪುರುಷ ಮತ್ತು ಮಹಿಳೆ ಎಂಬ ಎರಡು ಭಾಗಗಳು, ದೇವರುಗಳು, ರಾಕ್ಷಸರು, ಸ್ವರ್ಗೀಯ ಜೀವಿಗಳು, ಮರಗಳು, ಹೆಣ್ಣುಗಳು, ಹಾವುಗಳು, ಹಸುಗಳು, ಎಮ್ಮೆಗಳು, ಪರಭಕ್ಷಕರು, ಬೇಟೆ, ಜಲಚರಗಳು, ಅರುಣ ಮತ್ತು ಗರುಡ ಮತ್ತು ವಿಶ್ವದ ಹಲವು ಜಾತಿಗಳು ಜನಿಸಿದವು ಮತ್ತು ಹೀಗಾಗಿ ಎಲ್ಲಾ ಜೀವಜಾತಗಳು ಸಿದ್ಧಿದಾತ್ರಿ ದೇವಿಯ ಮೂಲಕ ಸೃಷ್ಟಿಯಾಯಿತು.

ಆಕಾಶ ನೀಲಿ ಬಣ್ಣವು ಪ್ರಕೃತಿಯ ಸೌಂದರ್ಯವನ್ನು ಸಂಕೇತಿಸುವ ನವಮಿಯ ಮಹತ್ವದ ಬಣ್ಣವಾಗಿದೆ.
ಭಗವಾನ್ ಶಿವನ ದೇಹದ ಅರ್ಧ ಭಾಗವು ಸಿದ್ಧಿದಾತ್ರಿ ದೇವಿಯದ್ದಾಗಿದ್ದು, ಆದ್ದರಿಂದ ಶಿವನನ್ನು "ಅರ್ಧನಾರೀಶ್ವರ" ಎಂದು ಕರೆಯಲಾಗುತ್ತದೆ. ಕೆಲವು ಕಡೆಗಳಲ್ಲಿ ಒಂಬತ್ತನೆಯ ದಿನದಂದು ಕೂಡಾ ಕನ್ಯಾ ಪೂಜೆಯನ್ನು ಮಾಡಲಾಗುತ್ತದೆ. ಒಂಬತ್ತು ಯುವತಿಯರನ್ನು ನವದುರ್ಗೆಯರು ಎಂದು ಪೂಜಿಸಲಾಗುತ್ತದೆ. ಅವರ ಪಾದಗಳನ್ನು ತೊಳೆದು ಅವರ ಹಣೆಯನ್ನು ತಿಲಕದಿಂದ ಅಲಂಕರಿಸಲಾಗುತ್ತದೆ. ಈ ಸಂದರ್ಭದಲ್ಲಿ ಅವರಿಗೆ ನಾನಾ ಉಡುಗೊರೆಗಳನ್ನು ನೀಡಲಾಗುತ್ತದೆ.
ಈ ದಿನವು ದುರ್ಗಾ ಪೂಜೆಯ ಅಂತಿಮ ಮತ್ತು ಮುಕ್ತಾಯದ ದಿನವಾಗಿದ್ದು, ಈ ದಿನವನ್ನು ವಿಶೇಷವಾಗಿ ತಾಯಿ ಚಾಮುಂಡೇಶ್ವರಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನವು ಚಾಮುಂಡೇಶ್ವರಿ ದೇವಿಯನ್ನು ಮಹಿಷಾಸುರ ಮರ್ದಿನಿ ಎಂದು ಆರಾಧಿಸಲಾಗುತ್ತದೆ. ಈ ದಿನವನ್ನು ಮಹಾನವಮಿ ಎಂದು ಕರೆಯಲಾಗುತ್ತದೆ. ಪುರಾಣಗಳು ಹೇಳುವಂತೆ, ಇವಳು ಸೌಮ್ಯತೆಯ ಸ್ವಭಾವದವಳಾಗಿದ್ದು, ಮಹಿಷಾಸುರನ ವಧೆಗಾಗಿ ಚಾಮುಂಡೇಶ್ವರಿಯ ರೂಪ ತಾಳುವಳು. ಸಿದ್ಧಿದಾತ್ರಿ ದೇವಿಯು ಕೆಂಪು ಬಣ್ಣದ ಕಮಲದ ಮೇಲೆ ವಿರಾಜಮಾನಳಾಗಿರುವನು. ಇವಳು ಸಿಂಹವಾಹಿನಿಯಾಗಿರುವಳು. ಇವಳಿಗೆ ಒಟ್ಟು ನಾಲ್ಕು ಕೈಗಳಿದ್ದು ಎಡಭಾಗದ ಒಂದು ಕೈಯಲ್ಲಿ ಕಮಲ, ಮತ್ತೊಂದು ಕೈಯಲ್ಲಿ ಶಂಖವಿದ್ದರೆ, ಬಲಭಾಗದ ಒಂದು ಕೈಯಲ್ಲಿ ಚಕ್ರ ಮತ್ತು ಮತ್ತೊಂದು ಕೈಯಲ್ಲಿ ಗಧೆ ಇರುವುದು. ಇವಳು ಕೆಂಪು ಸೀರೆಯನ್ನುಟ್ಟು ಸಿಂಹದ ಮೇಲೆ ಕುಳಿತಿರುವಳು. ಇವಳು ಕಮಲದ ಹೂವಿನ ಕಡೆಗೆ ನೋಡುವಳು. ಇವಳಿಗೆ ಮಲ್ಲಿಗೆ ಮತ್ತು ಹಸಿರು ಬಣ್ಣದ ಹೂವಿನ ಅಲಂಕಾರವು ಬಲು ಸಂತೋಷ ನೀಡುವುದು.


"ಸಿದ್ಧಿದಾತ್ರಿ ದೇವಿಯ ವೈಶಿಷ್ಟ್ಯತೆ"


ಶಿವನ ದೇಹದ ಒಂದು ಬದಿ ಸಿದ್ಧಿದಾತ್ರಿ ದೇವಿಯದ್ದು ಎಂದು ನಂಬಲಾಗಿದೆ. ಆದ್ದರಿಂದ, ಅವನನ್ನು "ಅರ್ಧನಾರೀಶ್ವರ" ಎಂಬ ಹೆಸರಿನಿಂದಲೂ ಕರೆಯುತ್ತಾರೆ. ವೈದಿಕ ಗ್ರಂಥಗಳ ಪ್ರಕಾರ, ಶಿವನು ಈ ದೇವಿಯನ್ನು ಪೂಜಿಸುವ ಮೂಲಕ ಎಲ್ಲಾ ಸಿದ್ಧಿಗಳನ್ನು ಪಡೆದನು. ಬ್ರಹ್ಮಾಂಡವು ಸಂಪೂರ್ಣವಾಗಿ ಕತ್ತಲೆಯಿಂದ ತುಂಬಿದ ಬೃಹತ್ ಶೂನ್ಯವಾಗಿದ್ದ ಸಮಯದಲ್ಲಿ, ಪ್ರಪಂಚದ ಯಾವುದೇ ಸೂಚನೆಗಳು ಎಲ್ಲಿಯೂ ಇರಲಿಲ್ಲ. ಆದರೆ ನಂತರ ಯಾವಾಗಲೂ ಇರುವ ದೈವಿಕ ಬೆಳಕಿನ ಕಿರಣವು ಎಲ್ಲೆಡೆ ಹರಡಿ, ಶೂನ್ಯದ ಪ್ರತಿಯೊಂದು ಮೂಲೆಯನ್ನು ಬೆಳಗಿಸುತ್ತದೆ. ಈ ಬೆಳಕಿನ ಸಮುದ್ರವು ನಿರಾಕಾರವಾಗಿತ್ತು. ಇದ್ದಕ್ಕಿದ್ದಂತೆ, ಇದು ಒಂದು ನಿರ್ದಿಷ್ಟ ಗಾತ್ರವನ್ನು ತೆಗೆದುಕೊಳ್ಳಲು ಪ್ರಾರಂಭಿಸಿತು. ಮತ್ತು ಅಂತಿಮವಾಗಿ ಒಬ್ಬ ದೈವಿಕ ಮಹಿಳೆಯಂತೆ ಕಾಣಿಸಿಕೊಂಡಿತು. ಅವರು ಸ್ವತಃ ದೇವತೆ ಮಹಾಶಕ್ತಿ ಹೊರತುಪಡಿಸಿ ಬೇರೆ ಯಾರೂ ಅಲ್ಲ. ಪರಮ ದೇವಿಯು ಮುಂದೆ ಬಂದು ದೇವತೆಗಳಾದ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹಾದೇವನಿಗೆ ಜನ್ಮ ನೀಡಿದಳೆಂದು ಪುರಾಣಗಳಲ್ಲಿ ಉಲ್ಲೇಖವಿದೆ. ಪ್ರಪಂಚಕ್ಕಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವ ತಮ್ಮ ಪಾತ್ರಗಳನ್ನು ಅರ್ಥಮಾಡಿಕೊಳ್ಳಲು ಮೂವರು ಪ್ರಭುಗಳಿಗೆ ಆಲೋಚಿಸುವಂತೆ ಅವರು ಸಲಹೆ ನೀಡಿದರು. ಮಹಾಶಕ್ತಿಯ ಮಾತಿನಂತೆ ವರ್ತಿಸಿದ ತ್ರಿದೇವತೆಗಳು ಸಮುದ್ರದ ದಂಡೆಯ ಬಳಿ ಕುಳಿತು ಹಲವು ವರ್ಷಗಳ ಕಾಲ ತಪಸ್ಸು ಮಾಡುತ್ತಿದ್ದರು. ಸಂತೋಷಗೊಂಡ ದೇವಿಯು ಸಿದ್ಧಿಧಾತ್ರಿಯ ರೂಪದಲ್ಲಿ ಅವರ ಮುಂದೆ ಕಾಣಿಸಿಕೊಂಡಳು. ಅವಳು ಬ್ರಹ್ಮನ ಹೆಂಡತಿಯರಾದ ಸರಸ್ವತಿ, ಲಕ್ಷ್ಮಿ ಮತ್ತು ಆದಿ ಪರಾಶಕ್ತಿಯ ರೂಪದಲ್ಲಿ ಸತಿಯಾಗಿ ಜನಿಸಿದಳು. ಹಾಗೆಯೇ ಪಾರ್ವತಿಯಾಗಿ ಮರುಜನ್ಮ ಪಡೆದಳು. ಸಿದ್ಧಿಧಾತ್ರಿ ದೇವಿಯು ಪ್ರಪಂಚದ ಸೃಷ್ಟಿಕರ್ತನಾಗಿ, ವಿಷ್ಣು ಸೃಷ್ಟಿ ಮತ್ತು ಅದರ ಜೀವಿಗಳನ್ನು ಸಂರಕ್ಷಿಸುವ ಪಾತ್ರವನ್ನು ಮತ್ತು ಮಹಾದೇವನಿಗೆ ಸಮಯ ಬಂದಾಗ ಪ್ರಪಂಚವನ್ನು ನಾಶಪಡಿಸುವ ಪಾತ್ರವನ್ನು ವಹಿಸಿಕೊಟ್ಟನು. ಅವರ ಅಧಿಕಾರಗಳು ತಮ್ಮ ಪತ್ನಿಯರ ರೂಪಗಳಲ್ಲಿವೆ ಎಂದು ಅವರು ಅವರಿಗೆ ಹೇಳುತ್ತಾರೆ, ಅವರು ತಮ್ಮ ಕಾರ್ಯಗಳನ್ನು ನಿರ್ವಹಿಸಲು ಸಹಾಯ ಮಾಡುತ್ತಾರೆ.

ಇಡೀ ಪ್ರಪಂಚದ ಸೃಷ್ಟಿಯು ಈಗ ಸಂಪೂರ್ಣವಾಗಿ ಪೂರ್ಣಗೊಂಡಿದೆ. ಅಸಂಖ್ಯಾತ ನಕ್ಷತ್ರಗಳು ಮತ್ತು ನಕ್ಷತ್ರಪುಂಜಗಳಿಂದ ಕೂಡಿದೆ. ಸೌರಮಂಡಲವು ಒಂಬತ್ತು ಗ್ರಹಗಳೊಂದಿಗೆ ಪೂರ್ಣಗೊಂಡಿತು. ಭೂಮಿಯ ಮೇಲೆ, ಅಂತಹ ವಿಶಾಲವಾದ ಸಾಗರಗಳು, ಸರೋವರಗಳು, ಹೊಳೆಗಳು, ನದಿಗಳು ಮತ್ತು ಇತರ ಜಲಮೂಲಗಳಿಂದ ಸುತ್ತುವರಿದ ದೃಢವಾದ ಭೂಪ್ರದೇಶವನ್ನು ರಚಿಸಲಾಗಿದೆ. ಎಲ್ಲಾ ರೀತಿಯ ಸಸ್ಯ ಮತ್ತು ಪ್ರಾಣಿಗಳು ಹುಟ್ಟಿಕೊಂಡಿವೆ. ಹಾಗೆಯೇ ಅವುಗಳ ಸರಿಯಾದ ಆವಾಸಸ್ಥಾನಗಳನ್ನು ನೀಡಲಾಗಿದೆ. ಒಟ್ಟು 14 ಪ್ರಪಂಚಗಳನ್ನು ನಿರ್ಮಿಸಲಾಗಿದೆ. ಮೇಲೆ ತಿಳಿಸಿದ ಜೀವಿಗಳಿಗೆ ಉಳಿಯಲು ನಿವಾಸದ ಸ್ಥಳಗಳನ್ನು ನೀಡುತ್ತದೆ, ಅದಕ್ಕೆ ಅವರೆಲ್ಲರೂ "ಮನೆ" ಎಂದು ಕರೆಯುತ್ತಾರೆ. 


"ಸಿದ್ಧಿದಾತ್ರಿ ದೇವಿಯ ಆರಾಧನೆಯ ಮಹತ್ವ"

🔥 ಇವಳ ಆರಾಧನೆಯಿಂದ ನಮ್ಮಲ್ಲಿ ಎಲ್ಲಾ ರೀತಿಯ ಶಕ್ತಿ, ವೈಭವ ಮತ್ತು ಭಕ್ತಿಯೆಂಬ ಮಹಿಮೆ ಹುಟ್ಟಲು ಆರಂಭವಾಗುತ್ತದೆ.

🔥 ಸಿದ್ಧಿದಾತ್ರಿ ದೇವಿಯು ಕೇತು ಗ್ರಹದ ಅಧಿಪತಿಯಾಗಿರುವಳು. ಈಕೆಯು ಮಾನವನ ಮನಸ್ಸಿನ ಮೇಲೆ ಆಡಳಿತ ನಡೆಸುವಳು.

🔥 ಇವಳ ಆರಾಧನೆಯಿಂದ ನಮ್ಮಲ್ಲಿ ಶಿಸ್ತುಬದ್ಧವಾದ ಜೀವನ ಮತ್ತು ಆಧ್ಯಾತ್ಮಿಕತೆಯ ವ್ಯಾಪ್ತಿಯ ಪರಿಚಯವಾಗುತ್ತದೆ.

🔥 ಇವಳ ಆರಾಧನೆಯಿಂದ ಕೇತು ಗ್ರಹದ ನಾನಾ ಸಮಸ್ಯೆಗಳು ನಿವಾರಣೆಯಾಗಿ ಸ್ವಯಂ ಪರಿಶೋಧನೆ ಹೆಚ್ಚುವುದು.

🔥 ಇವಳ ಆರಾಧನೆಯು ನಮ್ಮಲ್ಲಿ ದೈವಿಕ ಚಿಂತನೆಗಳು ಹುಟ್ಟಲು ಪ್ರೇರಣೆ ನೀಡುವುದರ ಜೊತೆಗೆ ಕೌಟುಂಬಿಕ ಸಮೃದ್ಧಿ, ಸಂಭ್ರಮ ಮತ್ತು ತೃಪ್ತಿಯ ಹಾಗೂ ಯಶಸ್ಸಿನ ಭಾವನೆ ಬರುವುದು.

🔥 ಇವಳ ಆರಾಧನೆಯು ನಮ್ಮಲ್ಲಿ ಏಕಾಗ್ರತೆಯಿಂದ ಧ್ಯಾನ ಮಾಡಲು ಅವಕಾಶ ನೀಡುವುದು. ಮಾತ್ರವಲ್ಲ, ಭಗವಂತನ ಮೇಲೆ ಏಕರೂಪತೆಯ ಸ್ಥಿರ ದೃಷ್ಟಿಯನ್ನಿಟ್ಟು ಬ್ರಹ್ಮಜ್ಞಾನ ಪಡೆಯಲು ಸಾಧ್ಯವಾಗುತ್ತದೆ.

🔥 ಇವಳ ಆರಾಧನೆಯಿಂದ ತನ್ನ ಭಕ್ತರ ಪಾಲಿಗೆ ನೆರವಾಗುವಳು. ಕಾಮ, ಅರ್ಥ, ಧರ್ಮ ಮತ್ತು ಮೋಕ್ಷವೆಂಬ ಚತುರ್ವಿಧ ಪುರುಷಾರ್ಥಗಳ ವಿವರಣೆ ನೀಡುವಳು.

🔥 ನವರಾತ್ರಿಯ ಈ ದಿನದಂದು ಭಕ್ತರು ತಮ್ಮ ಮನಸ್ಸನ್ನು ನಿರ್ವಾಣ ಚಕ್ರದತ್ತ ಇಡುವುದರಿಂದ ಅದರೊಳಗಿನ ಆಧ್ಯಾತ್ಮಿಕ ಶಕ್ತಿಯನ್ನು ಪಡೆಯುವರು.

🔥ಇವಳ ಆರಾಧನೆಯಿಂದ ದೇವಿಯು ನಮ್ಮ ಶಿಕ್ಷಣಭಾಗ ಮತ್ತು ಇತರೆ ವಿಭಾಗಗಳಲ್ಲಿ ಯಶಸ್ಸು ನೀಡುವಳು.

🔥 ಈ ದೇವಿಯ ಆರಾಧನೆಯು ನಮ್ಮಲ್ಲಿ ಅಲೌಕಿಕ ಶಕ್ತಿ ಅಥವಾ ಸೃಷ್ಟಿ ಮತ್ತು ಅಸ್ತಿತ್ವದ ಅಂತಿಮ ಮೂಲದ ಅರ್ಥವನ್ನು ಸಾಧಿಸುವ ಸಾಮರ್ಥ್ಯವನ್ನು ನೀಡುತ್ತದೆ. 

🔥 ಈ ದೇವಿಯ ಆರಾಧನೆಯ ನಮ್ಮ ಆತ್ಮದೊಳಗಿನ ಅಂತಃಕರಣವನ್ನಾವರಿಸಿರುವ ಅಜ್ಞಾನವೆಂಬ ಅಂಧಕಾರ ಹೊರಟುಹೋಗುತ್ತದೆ.

🔥ಇವಳ ಆರಾಧನೆಯಿಂದ ಅವಳು ಒದಗಿಸುವ ಸಿದ್ಧಿ ಎಂದರೆ ಅವಳು ಮಾತ್ರ ಇದ್ದಾಳೆ ಎಂಬ ಅರಿವು. ಅವಳು ಎಲ್ಲಾ ಸಾಧನೆಗಳು ಮತ್ತು ಪರಿಪೂರ್ಣತೆಗಳ ತಾಯಿ.

🔥 ಪುರಾಣಗಳು ಹೇಳುವಂತೆ, ಇಡೀ ಜಗತ್ತನ್ನಾವರಿಸಿರುವ ಅಷ್ಟಸಿದ್ಧಿಗಳೆಂದರೆ, 

1. ಅನಿಮಾ ಸಿದ್ಧಿ - ತನ್ನ ದೇಹವನ್ನು ಸಣ್ಣ ಗಾತ್ರಕ್ಕೆ ತಗ್ಗಿಸುವುದು.

2. ಮಹಿಮಾ ಸಿದ್ಧಿ - ತನ್ನ ದೇಹವನ್ನು ಅನಂತ ದೊಡ್ಡ ಗಾತ್ರಕ್ಕೆ ವಿಸ್ತರಿಸುವುದು.

3. ಗರಿಮಾ ಸಿದ್ಧಿ - ಅನಂತ ಭಾರವಾಗುವುದು.

4. ಲಘಿಮಾ ಸಿದ್ಧಿ - ತೂಕವಿಲ್ಲದವನು.

5. ಪ್ರಾಪ್ತಿ ಸಿದ್ಧಿ - ಸರ್ವವ್ಯಾಪಿಯಾಗುವುದು.

6. ಪ್ರಕಾಂಬ್ಯ ಸಿದ್ಧಿ - ಏನನ್ನೂ ಬೇಕಾದರೂ ಸಾಧಿಸುವುದು.

7. ಇಶಿತ್ವ ಸಿದ್ಧಿ - ಸಂಪೂರ್ಣವಾದ ಪ್ರಭುತ್ವ.

8. ವಶಿತ್ವ ಸಿದ್ಧಿ - ಎಲ್ಲವನ್ನು ಅಧೀನಗೊಳಿಸುವ ಶಕ್ತಿಯನ್ನು ಹೊಂದಿರುವುದು.
ಈ ಮೇಲಿನ ಎಲ್ಲಾ ಅದ್ಭುತ ಸಿದ್ಧಿ ಅಂಶಗಳನ್ನು ನವದುರ್ಗಾ ಮಾತೆ ಹೊಂದಿದ್ದು

ಇವಳ ಆರಾಧನೆಯಿಂದ ನಮ್ಮಲ್ಲಿಯೂ ಕೂಡಾ ಈ ಮೇಲಿನ ಎಲ್ಲಾ ಸಿದ್ಧಿಗಳನ್ನು ಅಳವಡಿಸಿಕೊಳ್ಳಬಹುದು.
ನವರಾತ್ರಿಯ 9ನೇ ದಿನ ಸಿದ್ಧಿಧಾತ್ರಿಯ ಪೂಜೆಯನ್ನು ಆಯುಧ ಪೂಜೆಯ ದಿನ ಆಚರಿಸಲಾಗುತ್ತಿದೆ.

ದುರ್ಗಾದೇವಿಯು ಈಶ್ವರ ದೇವರ ದೇಹವನ್ನು ಪ್ರವೇಶಿಸಿ ಅರ್ಧ ಭಾಗದಲ್ಲಿ ನೆಲೆನಿಂತರು ಎನ್ನಲಾಗುತ್ತದೆ.ತಾಯಿ ಸಿದ್ಧಿದಾರ್ಥಿಯು ಕೆಂಪು ತಾವರೆ ಮೇಲೆ ವಿರಾಜಮಾನರಾಗಿರುವರು. ಅವರು ಸಿಂಹವಾಹಿನಿಯಾಗುವರು. ಅವರ ಕೈಯಲ್ಲಿ ಶಂಖ, ರಾಜದಂಡ ಮತ್ತು ತಾವರೆಯಿರುವುದು.

ಸಿದ್ಧಿಧಾತ್ರಿ ತಾಯಿಯ ಕಥೆ

ಸಿದ್ಧಿಧಾತ್ರಿ ದೇವಿಯು ತ್ರಿಮೂರ್ತಿಗಳಾಗಿರುವ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಆಧ್ಯಾತ್ಮಿಕ ವೈಭವ ಹಾಗೂ ಪರಿಪೂರ್ಣತೆ ನೀಡುವರು. ಆಕೆ ಅಷ್ಟ ಮಹಾಸಿದ್ಧಿಯನ್ನು ನಿರ್ಮಿಸಿ ಅದನ್ನು ತ್ರಿಮೂರ್ತಿಗಳಿಗೆ ನೀಡುವರು. ಇದಕ್ಕೆ ಮೊದಲು ಅವರು ತುಂಬಾ ಆಧ್ಯಾತ್ಮಿಕ ಸಾಧನೆ ಮಾಡಬೇಕಾಯಿತು. ತಾಯಿ ಸಿದ್ಧಿಧಾತ್ರಿಯು ಪರಿಪೂರ್ಣತೆ, ಎಲ್ಲಾ ರೀತಿಯ ಶಕ್ತಿ, ವೈಭವ ಮತ್ತು ಮಹಿಮೆಯ ಮೂಲ.

ತಾಯಿ ಸಿದ್ಧಿಧಾತ್ರಿಯ ಪ್ರಾಮುಖ್ಯತೆ

ತಾಯಿ ಸಿದ್ಧಿಧಾತ್ರಿಯು ಕೇತುವಿನ ಅಧಿಪತಿಯಾಗಿರುವರು. ಆಕೆ ಜನರ ಮನಸ್ಸಿನ ಮೇಲೆ ಆಡಳಿತ ನಡೆಸುವರು ಮತ್ತು ಅವರು ಶಿಸ್ತುಬದ್ಧ ಹಾಗೂ ಆಧ್ಯಾತ್ಮಿಕ ಜೀವನದಲ್ಲಿ ಮುಂದುವರಿಯಲು ಪ್ರೇರೇಪಿಸುವರು. ಸಿದ್ಧಿಧಾತ್ರಿ ದೇವಿಯ ಪೂಜೆ ಮಾಡುವುದರಿಂದ ಹೆಚ್ಚಿನ ಆಧ್ಯಾತ್ಮಿಕ ಜ್ಞಾನ ಮತ್ತು ಸ್ವಯಂ ಪರಿಶೋಧನೆ ಸಿಗುವುದು. ಜನ್ಮಕುಂಡಲಿಯಲ್ಲಿ ಕೇತುವಿನಿಂದ ಆಗಿರುವಂತಹ ಯಾವುದೇ ಕೆಡುಕನ್ನು ಸಿದ್ಧಿಧಾತ್ರಿ ದೇವಿಯು ನಿವಾರಿಸುವರು.

9ನೇ ದಿನ ಸಿದ್ಧಿಧಾತ್ರಿ ದೇವಿಯ ಪೂಜೆ

ತಾಯಿ ಸಿದ್ಧಿಧಾತ್ರಿ ಪೂಜೆಗೆ ಮಲ್ಲಿಗೆ ಹೂವನ್ನು ಬಳಸಬೇಕು. ಸುಗಂಧ ಭರಿತವಾಗಿರುವ ಮಲ್ಲಿಗೆ ಹೂವನ್ನು ದೇವಿಗೆ ಅರ್ಪಿಸಿದ ಬಳಿಕ ಏಕಾಗ್ರತೆ ಹಾಗೂ ಭಕ್ತಿಯಿಂದ ಪೂಜೆ ಮಾಡಬೇಕು. ಷೋಡಸೋಪಚಾರ ಪೂಜೆ ಮಾಡಿದ ಬಳಿಕ ಆರತಿಯೊಂದಿಗೆ ಪೂಜೆ ಕೊನೆಗೊಳಿಸಿ, ಕುಟುಂಬದ ಸಮೃದ್ಧಿ ಹಾಗೂ ಯಶಸ್ಸಿಗೆ ಪ್ರಾರ್ಥಿಸಬೇಕು. ಇದು ನವರಾತ್ರಿಯ ಅಂತಿಮ ದಿನವಾಗಿರುವ ಕಾರಣದಿಂದಾಗಿ ದೈವಿಕ ಶಕ್ತಿಯು ಕಂಡುಬರುವುದು ಮಾತ್ರವಲ್ಲದೆ, ಸಂಭ್ರಮ ಹಾಗೂ ತೃಪ್ತಿ ಇರುವುದು.

ನವರಾತ್ರಿಯ 9ನೇ ದಿನ ತಾಯಿ ಸಿದ್ಧಿಧಾತ್ರಿಯ ಮಂತ್ರಗಳು

ಓಂ ದೇವಿ ಸಿದ್ಧಿಧಾತ್ರಿಯೈ ನಮಃ

ಓಂ ದೇವಿ ಸಿದ್ಧಿಧಾತ್ರಿಯೈ ನಮಃ ಸಿದ್ಧ ಗಂಧರ್ವ

ಯಕ್ಷದ್ಯರಸುರೈರಮಾರೈರಪಿ

ಸೆವ್ಯಾಮಾನಾ ಸದಾಭುಯಾತ್ ಸಿದ್ಧಿದಾ ಸಿದ್ದಿದಾಯಿನಿ.

9ನೇ ದಿನ ತಾಯಿ ಸಿದ್ಧಧಾತ್ರಿ ದೇವಿಯ ಪ್ರಾರ್ಥನೆ
ಸಿದ್ಧ ಗಂಧರ್ವ ಯಕ್ಷದ್ಯರಸುರೈರಮಾರೈರಪಿ

ಸೆವ್ಯಾಮಾನಾ ಸದಾಭುಯಾತ್ ಸಿದ್ಧಿದಾ ಸಿದ್ದಿದಾಯಿನಿ


ಸಿದ್ಧಿಧಾತ್ರಿ ದೇವಿಯ ಸ್ತುತಿ
ಯಾ ದೇವಿ ಸರ್ವಭುತೇಶ್ವರ ಸಿದ್ಧಿಧಾತ್ರಿ ರೂಪನೇ ಸಂಹಿತಾ

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

ನವರಾತ್ರಿ 9ನೇ ದಿನ ಸಿದ್ಧಿಧಾತ್ರಿ ದೇವಿಯ ಧಾನ್ಯ
ವಂದೇ ವಂಚಿತ ಮನೋರಥಾರ್ಥ ಚಂದ್ರಧಕ್ರತ್ವಶೇಖರಂ

ಕಮಲಸ್ತಿತ್ ಚತುರ್ಭುಜಾ ಸಿದ್ದಿದಾತ್ರಿ ಯಾಶಸ್ವಿನೀಂ

ಸ್ವರ್ಣವರ್ಣ ನಿರ್ವಾಚಕ್ರ ಸ್ತರಂ ನವಂ ದುರ್ಗಾ ತ್ರಿನೇತ್ರಂ

ಶಂಖ, ಚಕ್ರ, ಗಧ, ಪದ್ಮಧರಂ ಸಿದ್ದಿದಾತ್ರಿ ಭಜೆಂ

ಪತಂಬರಾ ಪರಿಧಿಂ ಮೃದುಹಾಸ ನಾನಾಲಂಕರಾ ಭೂಷಿತಂ

ಮಂಜೀರಾ, ಹರಾ, ಕೀರುರಾ, ಕಿಂಕಿನಿ, ರತ್ನಾಕುಂಡಲ ಮಂಡಿತಂ

ಪ್ರಫುಲ್ಲಾ ವಂದನಾ ಪಲ್ಲವಧರಂ ಕಾಂತಾ ಕಪೋಲಮ್ ಪಿನ್ ಪಯೋಧರಂ

ಕಾಮನಿಯಮ್ ಲವಣಂ ಶ್ರೀನಾಕತಿ ನಿಮ್ನಾನಾಭಿ ನಿತಂಬನಿಂ

9ನೇ ದಿನ ದೇವಿ ಸಿದ್ಧಿಧಾತ್ರಿ ಸ್ತೋತ್ರ

ಕಂಚನಾಭ ಶಂಖಚಕ್ರಗಧಪದ್ಮಾಧರ ಮುಕುಟೊಜ್ವಲೋ

ಶೆರ್ಮಮುಖಿ ಶಿವಪತ್ನಿ ಸಿದ್ಧಿಧಾತ್ರಿ ನಮೋಸ್ತುತೆ

ಪತಂಬರ ಪರಿಧನಂ ನಾನಾಲಂಕಾರ ಭೂಷಿತಂ

ನಲಿಸ್ಥಿತಂ ನಳನಾರಕ್ಷಿ ಸಿದ್ದಿಧಾತ್ರಿ ನಮೋಸ್ತುತೆ

ಪರಮಾನಂದಮಯಿ ದೇವಿ ಪರಬ್ರಹ್ಮಾ ಪರಮಾತ್ಮ

ಪರಮಾಶಕ್ತಿ, ಪರಮಾಭಕ್ತಿ, ಸಿದ್ದಿಧಾತ್ರಿ ನಮೋಸ್ತುತೆ

ವಿಶ್ವಕಾರ್ತಿ, ವಿಶ್ವಭಾರತಿ, ವಿಶ್ವಹಾರ್ತಿ, ವಿಶ್ವಾಪ್ರಿತ

ವಿಶ್ವ ವರ್ಚಿತಾ, ವಿಶ್ವವಿತಾ ಸಿದ್ದಿಧಾತ್ರಿ ನಮೋಸ್ತುತೆ

ಭುಕ್ತಿಮುಕ್ತಿಕರಿಣಿ ಭಕ್ತಕಾಷ್ಟಾನಿವಾರಿಣಿ

ಭವಸಾಗರ ತರಿಣಿ ಸಿದ್ದಿಧಾತ್ರಿ ನಮೋಸ್ತುತೆ

ಧರ್ಮಾರ್ಥಕಮಾ ಪ್ರದಾಯಿಣಿ ಮಹಾಮೋಹ ವಿನಾಶಿನಿಂ

ಮೋಕ್ಷದಾಯಿನಿ ಸಿದ್ಧಿದಾಯಿನಿ ಸಿದ್ದಿದಾತ್ರಿ ನಮೋಸ್ತುತೆ


ನವರಾತ್ರಿ 9ನೇ ದಿನದ ಪೂಜೆಯ ಪ್ರಾಮುಖ್ಯತೆ

ತಾಯಿ ಸಿದ್ಧಿಧಾತ್ರಿಯ ಎಲ್ಲಾ ದೇವರು, ರಾಕ್ಷಸರು, ಗಂಧರ್ವರು, ಯಕ್ಷರು ಮತ್ತು ಸಿದ್ಧಿಗಳಿಗೆ ಸಿದ್ಧಿಯನ್ನು ದಯಪಾಲಿಸುವರು. ಆಕೆ ಈಶ್ವರ ದೇವರಿಗಿಂತ ಭಿನ್ನವಾಗಿಲ್ಲ. ಯಾಕೆಂದರೆ ಈಶ್ವರದೇವರ ಅರ್ಧಭಾಗದಲ್ಲಿ ದೇವಿಯಿರುವರು. ಇದರಿಂದ ಈಶ್ವರ ದೇವರನ್ನು ಅರ್ಧನಾರೀಶ್ವರ ಎಂದು ಕರೆಯುವರು. ನವರಾತ್ರಿಯ 9ನೇ ದಿನದಂದು ತಾಯಿ ಸಿದ್ಧಿಧಾತ್ರಿಯನ್ನು ಪೂಜಿಸುವುದರಿಂದ ಎಲ್ಲಾ ರೀತಿಯ ಶಕ್ತಿ, ಕೌಶಲ್ಯ ಮತ್ತು ಸಾಮರ್ಥ್ಯವು ಭಕ್ತರಿಗೆ ಸಿಗುವುದು. ಇದರಿಂದ ವೃತ್ತಿ, ಶಿಕ್ಷಣ ಹಾಗೂ ಬೇರೆ ವಿಭಾಗದಲ್ಲಿ ಯಶಸ್ಸು ಪಡೆಯಬಹುದು.9ನೇ ದಿನ ನವರಾತ್ರಿಯ ಕೊನೆಯ ದಿನವಾಗಿದೆ. ಈ ದಿನವನ್ನು ಮಹಾನವಮಿ ಎಂದು ಕರೆಯಲಾಗುವುದು. ಸಪ್ತಮಿಯಂದು ದೇವಿ ಸರಸ್ವತಿಯ ಪೂಜೆಯು ಆರಂಭವಾಗಿ ನವಮಿಯಂದು ಕೊನೆಯಾಗುವುದು.
ದುರ್ಗೆಯನ್ನು ಆಹ್ವಾನಿಸಿ ವಾಹನ, ಯಂತ್ರೋಪಕರಣ, ಆಯುಧಗಳ ಪೂಜೆ ನಡೆಯುತ್ತದೆ.

ಇದಲ್ಲದೇ ಬ್ರಹ್ಮಾಣಿ, ವೈಷ್ಣವಿ, ಮಾಹೇಶ್ವರಿ, ಇಂದ್ರಾಣಿ, ಕೌಮಾರಿ, ವಾರಾಹಿ ಮತ್ತು ಚಾಮುಂಡಾ ಎಂಬ ಅಷ್ಟಮಾತೃಕೆಯರ ಆರಾಧನೆಯೂ ಸಹ ನಡೆಯುತ್ತದೆ. ಮೂಲಾ ನಕ್ಷತ್ರ ಆರಂಭವಾದ ದಿನ ವಿಗ್ರಹ ರೂಪದಲ್ಲೋ ಯಾ ಪುಸ್ತಕಗಳ ರೂಪದಲ್ಲೋ ಶಾರದೆಯನ್ನು ಸ್ಥಾಪಿಸಲಾಗುತ್ತದೆ. ಅಂದಿನಿಂದ ದಶಮಿಯ ವರೆಗೆ ನಾಲ್ಕು ದಿನಗಳ ಪರ್ಯಂತ ಸರಸ್ವತಿಗೆ ಪೂಜೆ ಸಲ್ಲುತ್ತದೆ. ಅಷ್ಟಮಿ ನವಮಿ ಮತ್ತು ದಶಮಿಗಳಂದು ಮಹಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತೀ ಪೂಜೆ ನಡೆಯುತ್ತದೆ.

*ಸಿದ್ಧಿದಾತ್ರಿ ಪೂಜೆ ವಿಧಾನ*
- ಸಿದ್ಧಿದಾತ್ರಿ ದೇವಿಯ ವಿಗ್ರಹದ ಮುಂದೆ ಕಲಶ ಸ್ಥಾಪನೆ ಮಾಡಿ.
- ದೇವಿಯ ಮೂರ್ತಿಯ ಹಣೆಯ ಮೇಲೆ ತಿಲಕವಿಡಿ.
- ದೀಪಗಳನ್ನು ಬೆಳಗಿಸಿ ಮತ್ತು ಮಲ್ಲಿಗೆ ಹೂವನ್ನು ದೇವಿಗೆ ಅರ್ಪಿಸಿ.
- ಸಿದ್ಧಿದಾತ್ರಿ ಮಂತ್ರಗಳನ್ನು ಪಠಿಸಿ ಮತ್ತು ನಿಮ್ಮ ಪ್ರಾರ್ಥನೆಯನ್ನು ಸ್ವೀಕರಿಸಲು ದೇವಿಯನ್ನು ಆಹ್ವಾನಿಸಿ.
- ಷೋಡಶೋಪಚಾರ ಪೂಜೆಯ ನಂತರ ಆರತಿ ಮಾಡಿ.
- ಇತರ ಭಕ್ತರಿಗೆ ಅಥವಾ ಕುಟುಂಬದ ಸದಸ್ಯರಿಗೆ ಪ್ರಸಾದವನ್ನು ನೀಡಿ.
- ಈ ದಿನ ಒಂಬತ್ತು ಹೂವುಗಳು, ಒಂಬತ್ತು ವಿವಿಧ ರೀತಿಯ ಹಣ್ಣುಗಳು, ಒಂಬತ್ತು ವಿವಿಧ ಒಣ ಹಣ್ಣುಗಳನ್ನು ಸಹ ನೀಡಲಾಗುತ್ತದೆ.
- ಸಾಮಾನ್ಯವಾಗಿ ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಒಂಬತ್ತು ಕನ್ಯಾ ಹುಡುಗಿಯರನ್ನು ಆಹ್ವಾನಿಸಲಾಗುತ್ತದೆ ಮತ್ತು ಅವರಿಗೆ ಆಹಾರ ಮತ್ತು ಉಡುಗೆ ಸಾಮಗ್ರಿಗಳನ್ನು ನೀಡಲಾಗುತ್ತದೆ. ಇದು ಕನ್ಯಾ ರೂಪದಲ್ಲಿ ದೇವಿಯನ್ನು ಪೂಜಿಸುವ ಸಂಕೇತವಾಗಿದೆ.

*​ನವಮಿ ಹೋಮ*
                                                                                                                             ನವಮಿ ತಿಥಿಯು ಸೂರ್ಯೋದಯದ ನಂತರ ಬಹಳ ಬೇಗ ಮುಗಿದರೆ ಅದು ಹಿಂದಿನ ದಿನ ಸಂಜೆಯ ಮೊದಲು ಪ್ರಾರಂಭವಾಗುತ್ತದೆ ಮತ್ತು ನವಮಿ ತಿಥಿಯ ಉತ್ತಮ ಭಾಗವು ಅಷ್ಟಮಿ ತಿಥಿಯಲ್ಲಿ ಮೇಲುಗೈ ಸಾಧಿಸುತ್ತದೆ. ಅದು ಸಂಭವಿಸಿದಲ್ಲಿ ನವಮಿ ಹೋಮವನ್ನು ಹಿಂದಿನ ದಿನದಂದು ಮಾಡಬಹುದು ಮತ್ತು ಅದನ್ನು ಧಾರ್ಮಿಕ ಗ್ರಂಥಗಳಲ್ಲಿ ಶುಭವೆಂದು ಪರಿಗಣಿಸಲಾಗುತ್ತದೆ. ಅಷ್ಟಮಿ ತಿಥಿಯಂದು ಹೋಮವನ್ನು ಅಷ್ಟಮಿ ತಿಥಿ ಚಾಲ್ತಿಯಲ್ಲಿರುವಾಗ ಯಾವುದೇ ಸಮಯದಲ್ಲಿ ಪ್ರಾರಂಭಿಸಬಹುದು ಮತ್ತು ನವಮಿ ತಿಥಿಯು ಪ್ರಚಲಿತವಾಗಲು ಪ್ರಾರಂಭಿಸಿದಾಗ ಮಾಡಬಹುದು. ಆದರೆ ಸೂರ್ಯಾಸ್ತದ ಮೊದಲು ಮುಗಿಸಬೇಕು. ಬೇರೆ ರೀತಿಯಲ್ಲಿ ಹೇಳುವುದಾದರೆ, ತಿಥಿಯು ಅಷ್ಟಮಿಯಿಂದ ನವಮಿಗೆ ದಾಟುವಾಗ ಹೋಮವನ್ನು ಮುಂದುವರೆಸಬೇಕು.

*​ಸಿದ್ಧಿಧಾತ್ರಿ ಪೂಜೆ ಪ್ರಯೋಜನ*
ಸಿದ್ಧಿಧಾತ್ರಿ ದೇವಿಯನ್ನು ಕೇತು ಗ್ರಹವನ್ನು ಆಳುವ ದೇವತೆ ಎಂದು ಪರಿಗಣಿಸಲಾಗುತ್ತದೆ. ಸಿದ್ಧಿದಾತ್ರಿ ದೇವಿಯ ಪೂಜೆಯನ್ನು ಮಾಡುವುದರಿಂದ ಜಾತಕದಲ್ಲಿ ಕೇತುವಿನ ಕೆಟ್ಟ ಪರಿಣಾಮಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನಕಾರಾತ್ಮಕ ಆಲೋಚನೆಗಳನ್ನು ಧನಾತ್ಮಕವಾಗಿ ಬದಲಿಸುವ ಶಕ್ತಿಯು ಆಕೆಗಿದೆ ಎನ್ನುವ ನಂಬಿಕೆಯಿದೆ. ಸಿದ್ಧಿಧಾತ್ರಿಯ ಭಕ್ತರಾಗಿರುವುದರಿಂದ, ಒಬ್ಬರು ಆಂತರಿಕ ಶಾಂತಿ ಮತ್ತು ಆಧ್ಯಾತ್ಮಿಕ ಸಂತೋಷವನ್ನು ಪಡೆಯಬಹುದು. ಸಿದ್ಧಿಧಾತ್ರಿಯ ಅನುಗ್ರಹದಿಂದ, ಒಬ್ಬರು ಚಿಂತೆ, ಆತಂಕ ಮತ್ತು ಭಯದಂತಹ ಜೀವನದ ಅಡೆತಡೆಗಳನ್ನು ಸಹ ತೊಡೆದುಹಾಕಬಹುದು. ಪ್ರಾಮಾಣಿಕವಾಗಿ ಪ್ರಾರ್ಥನೆ ಸಲ್ಲಿಸುವ ಭಕ್ತರು ಜೀವನದಲ್ಲಿ ಯಶಸ್ಸು, ಶಕ್ತಿ, ಬುದ್ಧಿವಂತಿಕೆ ಮತ್ತು ಜ್ಞಾನದಿಂದ ಆಶೀರ್ವದಿಸಲ್ಪಡುತ್ತಾರೆ.

*​ನವರಾತ್ರಿ ಒಂಭತ್ತನೇ ದಿನದ ಮಂತ್ರ* (ಸಿದ್ಧಿದಾತ್ರಿ ಪೂಜಾ ಮಂತ್ರ)
- ಓಂ ದೇವಿ ಸಿದ್ಧಿಧಾತ್ರಿಯೈ ನಮಃ

ಸಿದ್ಧ ಗಂಧರ್ವ ಯಕ್ಷದ್ಯರಸುರೈರಮಾರೈರಪಿ ಸೆವ್ಯಾಮಾನಾ ಸದಾಭುಯಾತ್ ಸಿದ್ಧಿದಾ ಸಿದ್ದಿದಾಯಿನಿ ||

- ಯಾ ದೇವಿ ಸರ್ವಭುತೇಶು ಸಿದ್ಧಿಧಾತ್ರಿ ರೂಪೇಣ ಸಂಸ್ಥಿತಾ

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

- ವಂದೇ ವಾಂಚಿತ ಮನೋರಥಾರ್ಥ ಚಂದ್ರಾರ್ಧಕೃತಶೇಖರಾಂ |

ಕಮಲಸ್ತಿತಾ ಚತುರ್ಭುಜಾ ಸಿದ್ದಿದಾತ್ರಿ ಯಶಸ್ವಿನೀಂ

ಸ್ವರ್ಣವರ್ಣ ನಿರ್ವಾಚಕ್ರ ಸ್ತರಂ ನವಂ ದುರ್ಗಾ ತ್ರಿನೇತ್ರಂ

ಶಂಖ, ಚಕ್ರ, ಗಧಾ, ಪದ್ಮಧರಂ ಸಿದ್ದಿದಾತ್ರಿ ಭಜೇಂ ಪರಿಧಾನಾ ಮೃದುಹಾಸ ನಾನಾಲಂಕರಾ ಭೂಷಿತಂ |

ಮಂಜೀರಾ, ಹಾರ, ಕೇಯೂರಾ, ಕಿಂಕಿಣಿ ರತ್ನಾಕುಂಡಲ ಮಂಡಿತಾಂ |

ಪ್ರಫುಲ್ಲ ವದನಾ ಪಲ್ಲವಧರಾ ಕಾಂತಾ ಕಪೋಲಾ ಪಿನಪಯೋಧರಂ ||

ಕಮನಿಯಮ್ ಲವಣಂ ಶ್ರೀನಾಕತಿ ನಿಮ್ನಾನಾಭಿ ನಿತಂಬನಿಂ ||

ಕಂಚನಾಭ ಶಂಖಚಕ್ರಗಧಪದ್ಮಾಧರ ಮುಕುಟೋಜ್ವಲಾಂ

ಸ್ಮರೇಮುಖಿ ಶಿವಪತ್ನಿ ಸಿದ್ಧಿಧಾತ್ರಿ ನಮೋಸ್ತುತೆ |

ಪಟಾಂಬರ ಪರಿಧಾನಂ ನಾನಾಲಂಕಾರ ಭೂಷಿತಂ

ನಲಿಸ್ಥಿತಂ ನಳನಾರಕ್ಷಿ ಸಿದ್ದಿಧಾತ್ರಿ ನಮೋಸ್ತುತೆ

ಪರಮಾನಂದಮಯಿ ದೇವಿ ಪರಬ್ರಹ್ಮಾ ಪರಮಾತ್ಮ

ಪರಮಾಶಕ್ತಿ, ಪರಮಾಭಕ್ತಿ, ಸಿದ್ದಿಧಾತ್ರಿ ನಮೋಸ್ತುತೆ

ವಿಶ್ವಕಾರ್ತಿ, ವಿಶ್ವಭಾರತಿ, ವಿಶ್ವಹಾರ್ತಿ, ವಿಶ್ವಾಪ್ರಿತ

ವಿಶ್ವ ವರ್ಚಿತಾ, ವಿಶ್ವವಿತಾ ಸಿದ್ದಿಧಾತ್ರಿ ನಮೋಸ್ತುತೆ

ಭುಕ್ತಿಮುಕ್ತಿಕರಿಣಿ ಭಕ್ತಕಾಷ್ಟಾನಿವಾರಿಣಿ

ಭವಸಾಗರ ತರಿಣಿ ಸಿದ್ದಿಧಾತ್ರಿ ನಮೋಸ್ತುತೆ

ಧರ್ಮಾರ್ಥಕಮಾ ಪ್ರದಾಯಿಣಿ ಮಹಾಮೋಹ ವಿನಾಶಿನಿಂ

ಮೋಕ್ಷದಾಯಿನಿ ಸಿದ್ಧಿದಾಯಿನಿ ಸಿದ್ದಿದಾತ್ರಿ ನಮೋಸ್ತುತೆ ||

*​ಸಿದ್ಧಿಧಾತ್ರಿ ಕಥೆ*
ಹಿಂದೂ ಪುರಾಣಗಳ ಪ್ರಕಾರ, ಸಿದ್ಧಿಧಾತ್ರಿಯು ತನ್ನ ಭಕ್ತರ ಪ್ರತಿಯೊಂದು ಆಸೆಯನ್ನು ಪೂರೈಸುವ ದೇವತೆ ಎಂದು ಕರೆಯಲಾಗುತ್ತದೆ. ಸಿದ್ಧಿಯು 'ಬಯಕೆ'ಯನ್ನು ಸೂಚಿಸುತ್ತದೆ ಮತ್ತು ದಾತ್ರಿಯು 'ಒದಗಿಸುವವಳು' ಎಂಬುದನ್ನು ಸೂಚಿಸುತ್ತದೆ. ಈ ಎರಡು ಶಬ್ಧವನ್ನು ಸಂಯೋಜಿಸಿ ಸಿದ್ಧಿಧಾತ್ರಿ ಎಂಬ ಪದವನ್ನು ರೂಪುಗೊಂಡಿದೆ. ಮಾತೆ ಸಿದ್ಧಿಧಾತ್ರಿಯು ತನ್ನ ಆಶೀರ್ವಾದದ ರೂಪವಾಗಿ ಶಿವನಿಗೆ ಎಲ್ಲಾ ಸಿದ್ಧಿಗಳನ್ನು ನೀಡಿದಳು ಎಂದು ಪುರಾಣವು ತಿಳಿಸುತ್ತದೆ. ಭಗವಾನ್ ಶಿವನು ದೇವಿಯನ್ನು ಸಮರ್ಪಣೆಯೊಂದಿಗೆ ಪೂಜಿಸಿದನು, ಅವನ ದೇಹದ ಅರ್ಧಭಾಗವು ಶಕ್ತಿಯ ರೂಪದೊಂದಿಗೆ ಐಕ್ಯವಾಯಿತು. ಹೀಗಾಗಿ, ಶಿವನನ್ನು ಅರ್ಧನಾರೀಶ್ವರ ಎಂದೂ ಕರೆಯುತ್ತಾರೆ.

ನಾಲ್ಕು ಕೈಗಳನ್ನು ಹೊಂದಿರುವ ಕೆಂಪು ಸೀರೆಯನ್ನು ಧರಿಸಿರುವ ದೇವಿಯ ವಿಗ್ರಹವು ಕಮಲದ ಹೂವಿನ ಮೇಲೆ ಆರೋಹಿಸಲ್ಪಟ್ಟಿದೆ. ಅವಳು ಬಲಗೈಯಲ್ಲಿ ಗದಾ ಮತ್ತು ಚಕ್ರವನ್ನು ಹಿಡಿದಿದ್ದಾಳೆ, ಎಡಗೈಯು ಹೂವು ಮತ್ತು ಶಂಖವನ್ನು ಹಿಡಿದಿರುವುದು ಕಾಣುತ್ತದೆ. ಮಾತೆ ಸಿದ್ಧಿದಾತ್ರಿಯನ್ನು ಅಷ್ಟ ಮಹಾ ಸಿದ್ಧಿಗಳ ಸೃಷ್ಟಿಕರ್ತೆ ಎಂದೂ ಕರೆಯಲಾಗುತ್ತದೆ. ಭಕ್ತರು ದುರ್ಗಾ ದೇವಿಯನ್ನು ಪರಿಪೂರ್ಣತೆ, ಶಕ್ತಿ ಮತ್ತು ವೈಭವವನ್ನು ಸಂಕೇತಿಸುತ್ತದೆ. ‌    ‌    ‌                                                                                                    ‌ll *ಶ್ರೀ ಸಿದ್ಧಿದಾತ್ರಿದೇವಿ ಅಷ್ಟೋತ್ತರ ಶತನಾಮಾವಳಿ* ll

ಓಂ ಸಿದ್ಧಿದಾತ್ರ್ಯೈ ನಮಃ
ಓಂ ಸಿದ್ಧಾಯೈ ನಮಃ
ಓಂ ಸಿದ್ಧೇಶ್ವರ್ಯೈ ನಮಃ
ಓಂ ಸಿದ್ಧ್ಯೈ ನಮಃ
ಓಂ ಸಿದ್ಧಾಮ್ಬಾಯೈ ನಮಃ
ಓಂ ಸಿದ್ಧಮಾತೃಕಾಯೈ ನಮಃ
ಓಂ ಸಿದ್ಧಾರ್ಥದಾಯಿನ್ಯೈ ನಮಃ
ಓಂ ಸಿದ್ಧಾಢ್ಯಾಯೈ ನಮಃ
ಓಂ ಸಿದ್ಧಸಮ್ಮತಾಯೈ ನಮಃ
ಓಂ ಸ್ಥಿತ್ಯೈ ನಮಃ 10

ಓಂ ಸಿದ್ಧವಿದ್ಯಾಧರಾರ್ಚಿತಾಯೈ ನಮಃ
ಓಂ ಸಿತಾತಪತ್ರಾಯೈ ನಮಃ
ಓಂ ಸಿದ್ಧಿದಾಯೈ ನಮಃ
ಓಂ ಸಿದ್ಧಪೂಜಿತಾಯೈ ನಮಃ
ಓಂ ಸಿದ್ಧಾನ್ತಗಮ್ಯಾಯೈ ನಮಃ
ಓಂ ಸಿದ್ಧೇಶಪ್ರಿಯಾಯೈ ನಮಃ
ಓಂ ಸಿದ್ಧಜನಾರ್ಥದಾಯೈ ನಮಃ
ಓಂ ಸ್ಥಿತಿಪ್ರದಾಯೈ ನಮಃ
ಓಂ ಸ್ಥಿರಾಯೈ ನಮಃ
ಓಂ ಸಿದ್ಧಿವಿದ್ಯಾಸ್ವರೂಪಿಣ್ಯೈ ನಮಃ 20

ಓಂ ಸುನ್ದರಾಲಕಾಯೈ ನಮಃ
ಓಂ ಸಮಸ್ತಾಸುರಘಾತಿನ್ಯೈ ನಮಃ
ಓಂ ಸುಧಾಮಯ್ಯೈ ನಮಃ
ಓಂ ಸುಧಾಮೂರ್ತ್ಯೈ ನಮಃ
ಓಂ ಸುಧಾಯೈ ನಮಃ
ಓಂ ಸುಖದಾಯೈ ನಮಃ
ಓಂ ಸುರೇಶಾನ್ಯೈ ನಮಃ
ಓಂ ಸ್ವಾಹಾಯೈ ನಮಃ
ಓಂ ಸ್ವಾಹೇಶನೇತ್ರಾಯೈ ನಮಃ
ಓಂ ಸುಮುಖಾಯೈ ನಮಃ 30

ಓಂ ಸುಮುಖಪ್ರೀತಾಯೈ ನಮಃ
ಓಂ ಸಮಾನಾಧಿಕವರ್ಜಿತಾಯೈ ನಮಃ
ಓಂ ಸಂಸ್ತುತಾಯೈ ನಮಃ
ಓಂ ಸ್ತುತಿಸುಪ್ರೀತಾಯೈ ನಮಃ
ಓಂ ಸತ್ಯವಾದಿನ್ಯೈ ನಮಃ
ಓಂ ಸದಾಸ್ಪದಾಯೈ ನಮಃ
ಓಂ ಸತ್ಯಾಯೈ ನಮಃ
ಓಂ ಸತ್ಯಾಸತ್ಯಸ್ವರೂಪಿಣ್ಯೈ ನಮಃ
ಓಂ ಸುನ್ದರ್ಯೈ ನಮಃ
ಓಂ ಸಾಮದಾನಾಸುಖಪ್ರದಾಯೈ ನಮಃ 40

ಓಂ ಸರ್ವರೋಗಪ್ರಶಮನ್ಯೈ ನಮಃ
ಓಂ ಸರ್ವಜ್ಞತ್ವಫಲಪ್ರದಾಯೈ ನಮಃ
ಓಂ ಸಂಕ್ರಮಾಯೈ ನಮಃ
ಓಂ ಸಮದಾಯೈ ನಮಃ
ಓಂ ಸೋಮ್ಯಾಯೈ ನಮಃ
ಓಂ ಸರ್ಗಾದಿಕರಣಕ್ಷಮಾಯೈ ನಮಃ
ಓಂ ಸಂಕಟಾಯೈ ನಮಃ
ಓಂ ಸಂಕಟಹರಾಯೈ ನಮಃ
ಓಂ ಸಕುಂಕುಮವಿಲೇಪನಾಯೈ ನಮಃ ಓಂ ಸಮಿದ್ಧಾಯೈ ನಮಃ 50

ಓಂ ಸಾಮಿಧೇನ್ಯೈ ನಮಃ
ಓಂ ಸಾಮಾನ್ಯಾಯೈ ನಮಃ
ಓಂ ಸಾಮವೇದಿನ್ಯೈ ನಮಃ
ಓಂ ಸಮುತ್ತೀರ್ಣಾಯೈ ನಮಃ
ಓಂ ಸದಾಚಾರಾಯೈ ನಮಃ
ಓಂ ಸಂಹಾರಾಯೈ ನಮಃ
ಓಂ ಸರ್ವಪಾವನ್ಯೈ ನಮಃ
ಓಂ ಸರ್ಪಿಣ್ಯೈ ನಮಃ
ಓಂ ಸರ್ವಮಾತ್ರೇ ನಮಃ
ಓಂ ಸತ್ಯಜ್ಞಾನಸ್ವರೂಪಿಣ್ಯೈ ನಮಃ 60

ಓಂ ಸಮ್ಪತ್ಕರ್ಯೈ ನಮಃ
ಓಂ ಸಮಾನಾಂಗ್ಯೈ ನಮಃ
ಓಂ ಸರ್ವಭಾವಸುಸಂಸ್ಥಿತಾಯೈ ನಮಃ
ಓಂ ಸನ್ಧ್ಯಾವನ್ದನಸುಪ್ರೀತಾಯೈ ನಮಃ
ಓಂ ಸನ್ಮಾರ್ಗಕುಲಪಾಲಿನ್ಯೈ ನಮಃ
ಓಂ ಸಂಜೀವಿನ್ಯೈ ನಮಃ
ಓಂ ಸರ್ವಮೇಧಾಯೈ ನಮಃ
ಓಂ ಸಭ್ಯಾಯೈ ನಮಃ
ಓಂ ಸಾಧುಸುಪೂಜಿತಾಯೈ ನಮಃ
ಓಂ ಸಾಮರ್ಥ್ಯವಾಹಿನ್ಯೈ ನಮಃ 70

ಓಂ ಸಾಂಖ್ಯಾಯೈ ನಮಃ
ಓಂ ಸಾನ್ದ್ರಾನನ್ದಪಯೋಧರಾಯೈ ನಮಃ
ಓಂ ಸಂಕೀರ್ಣಮನ್ದಿರಸ್ಥಾನಾಯೈ ನಮಃ
ಓಂ ಸಾಕೇತಕುಲಪಾಲಿನ್ಯೈ ನಮಃ
ಓಂ ಸಂಹಾರಿಣ್ಯೈ ನಮಃ
ಓಂ ಸುಧಾರೂಪಾಯೈ ನಮಃ
ಓಂ ಸಾಕೇತಪುರವಾಸಿನ್ಯೈ ನಮಃ
ಓಂ ಸಂಬೋಧಿನ್ಯೈ ನಮಃ
ಓಂ ಸಮಸ್ತೇಶ್ಯೈ ನಮಃ
ಓಂ ಸಾಧ್ವ್ಯೈ ನಮಃ 80

ಓಂ ಸರ್ವಜ್ಞಾನಪ್ರದಾಯಿನ್ಯೈ ನಮಃ
ಓಂ ಸರ್ವದಾರಿದ್ರ್ಯಶಮನ್ಯೈ ನಮಃ
ಓಂ ಸರ್ವದುಃಖವಿಮೋಚನ್ಯೈ ನಮಃ
ಓಂ ಸರ್ವರೋಗಪ್ರಶಮನ್ಯೈ ನಮಃ
ಓಂ ಸರ್ವಪಾಪವಿಮೋಚನ್ಯೈ ನಮಃ
ಓಂ ಸಮದೃಷ್ಟ್ಯೈ ನಮಃ
ಓಂ ಸಮಗುಣಾಯೈ ನಮಃ
ಓಂ ಸರ್ವಗೋಪ್ತ್ರ್ಯೈ ನಮಃ
ಓಂ ಸಹಾಯಿನ್ಯೈ ನಮಃ
ಓಂ ಸಹಾಯೈ ನಮಃ 90

ಓಂ ಸಮಾರಾಧ್ಯಾಯೈ ನಮಃ
ಓಂ ಸಾಮದಾಯೈ ನಮಃ
ಓಂ ಸಿನ್ಧುಸೇವಿತಾಯೈ ನಮಃ
ಓಂ ಸಮ್ಮೋಹಿನ್ಯೈ ನಮಃ
ಓಂ ಸದಾಮೋಹಾಯೈ ನಮಃ
ಓಂ ಸರ್ವಮಾಂಗಲದಾಯಿನ್ಯೈ ನಮಃ
ಓಂ ಸಮಸ್ತಭುವನೇಶಾನ್ಯೈ ನಮಃ
ಓಂ ಸರ್ವಕಾಮಫಲಪ್ರದಾಯೈ ನಮಃ
ಓಂ ಸರ್ವಸಿದ್ಧಿಪ್ರದಾಯೈ ನಮಃ
ಓಂ ಸವ್ಯಸಧ್ರೀಚ್ಯೈ ನಮಃ 100

ಓಂ ಸಹಾಯಿನ್ಯೈ ನಮಃ
ಓಂ ಸಕಲಾಯೈ ನಮಃ
ಓಂ ಸಾಗರಾಯೈ ನಮಃ
ಓಂ ಸಾರಾಯೈ ನಮಃ
ಓಂ ಸಾರ್ವಭೌಮಸ್ವರೂಪಿಣ್ಯೈ ನಮಃ
ಓಂ ಸನ್ತೋಷಜನನ್ಯೈ ನಮಃ
ಓಂ ಸೇವ್ಯಾಯೈ ನಮಃ
ಓಂ ಸರ್ವೇಶ್ಯೈ ನಮಃ 108

*ll ಇತಿ ಶ್ರೀ ಸಿದ್ಧಿದಾತ್ರಿದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll*

೧. ನವರಾತ್ರಿಯ ವ್ರತ ಮತ್ತು ಪೂಜೆ: ನವರಾತ್ರಿಯ ಆರಂಭದ ತಿಥಿಯ ಕುರಿತು ದೇವಿಪುರಾಣದಲ್ಲಿ ಮುಂದಿನ ಸಂದರ್ಭವನ್ನು ಕೊಡಲಾಗಿದೆ,

ಅಮಾಯುಕ್ತಾ ನ ಕರ್ತವ್ಯಾ ಪ್ರತಿಪತ್ಪೂಜನೆ ಮಮ |
ಮುಹೂರ್ತಮಾತ್ರಾ ಕರ್ತವ್ಯಾ ದ್ವವಿತೀಯಾದಿಗುಣಾನ್ವಿತಾ ||

ಅರ್ಥ : ಅಮವಾಸ್ಯೆಯುಕ್ತ ಪಾಡ್ಯದಂದು ನವರಾತ್ರಿಯ ವ್ರತ ಮತ್ತು ಪೂಜೆಯನ್ನು ಮಾಡಬಾರದು. ಇಂತಹ ಸಮಯದಲ್ಲಿ ಪಾಡ್ಯಯುಕ್ತ ಬಿದಿಗೆಯಂದು ವ್ರತವನ್ನು ಪ್ರಾರಂಭಿಸಿ ಪೂಜೆಯನ್ನು ಮಾಡುವುದು ಉತ್ತಮ.

೨. ಕಲಶ ಸ್ಥಾಪನೆ: ಹಸ್ತ ನಕ್ಷತ್ರಯುಕ್ತ ಪಾಡ್ಯದಂದು ಕಲಶವನ್ನು ಸ್ಥಾಪನೆ ಮಾಡುವುದು ಉತ್ತಮ.

೩. ಹವನ: ತಮ್ಮ ಕುಲಾಚಾರಕ್ಕನುಸಾರ ಅಷ್ಟಮಿ ಅಥವಾ ನವಮಿ ತಿಥಿಗೆ ಹವನವನ್ನು ಮಾಡಬೇಕು. ಅನಂತರ ಅನ್ನಗ್ರಹಣ (ಭೋಜನ) ಮಾಡಬೇಕು.

೪. ವಿಸರ್ಜನೆ: ಸಂಪೂರ್ಣ ಪೂಜಾಸಾಮಗ್ರಿಗಳ, ಹಾಗೆಯೇ ದೇವಿಯ ಪ್ರತಿಮೆಯನ್ನು ಅದೇ ದಿನ ವಿಸರ್ಜನೆ ಮಾಡಬೇಕು.

೫. ದೇವಿಯ ಪೂಜೆ: ದೇವಿಯ ಪೂಜೆಯಲ್ಲಿ ಅರಿಶಿಣ-ಕುಂಕುಮ, ಬಿಲ್ವಪತ್ರೆ ಮುಂತಾದವುಗಳಿರುವುದು ಉತ್ತಮ. ದೇವಿಯ ಪೂಜೆಯಲ್ಲಿ ತುಳಸಿ ಮತ್ತು ಗರಿಕೆಗಳನ್ನು ಉಪಯೋಗಿಸುವಂತಿಲ್ಲ.

೬. ದೇವಿಯ ಉಪಾಸನೆ: ಕೆಳಗಿನಂತೆ ಯಾವುದಾದರೂಂದು ಪ್ರಕಾರದ ಉಪಾಸನೆಯನ್ನು ಮಾಡಬಹುದು.

ಅ. ಶ್ರೀ ದುರ್ಗಾಸಪ್ತಶತಿಯನ್ನು ಪಠಿಸಬೇಕು.

ಆ. ಪ್ರತಿದಿನ ೧೫ ಬಾರಿ ಶ್ರೀಸೂಕ್ತದ ಪಠಣವನ್ನು ಮಾಡಬೇಕು. ಅದಕ್ಕಿಂತ ಮೊದಲು ಸೂರ್ಯಮಂತ್ರದ ಒಂದು ಮಾಲೆ ಜಪವನ್ನು ಮಾಡಬೇಕು.

೭. ಶ್ರೀಸೂಕ್ತದ ತಾಂತ್ರಿಕ ಉಪಾಸನೆ: ಈ ಉಪಾಸನೆಯನ್ನು ಪ್ರತಿದಿನ ಮುಂಜಾನೆ ೨.೩೦ ಕ್ಕೆ ಪ್ರಾರಂಭ ಮಾಡಬೇಕು.

ಅ. ಮೊದಲು ವಿನಿಯೋಗ, ನ್ಯಾಸ ಮುಂತಾದವುಗಳನ್ನು ಮಾಡಬೇಕು. (ಕೆಲವೊಂದು ವಿಧಿಗಳನ್ನು ಮಾಡುವ ಮೊದಲು ಮಂತ್ರ ಸಿದ್ಧವಾಗಲು ಬೇರೆ ಮಂತ್ರಜಪ ಅಥವಾ ಇತರ ಕೆಲವು ಕೃತಿಗಳನ್ನು ಮಾಡಲು ಹೇಳಲಾಗುತ್ತದೆ. ಅದಕ್ಕೆ ವಿನಿಯೋಗ ಎನ್ನುತ್ತಾರೆ.)

ಆ. ಅನಂತರ ಶ್ರೀಯಂತ್ರದ ಮೇಲೆ ಶ್ರೀಲಕ್ಷ್ಮಿಯ (ಕಮಲದಲ್ಲಿ ಕುಳಿತ / ನಿಂತಿರುವ) ಮೂರ್ತಿಯನ್ನು ಇಟ್ಟು ಶ್ರೀಸೂಕ್ತವನ್ನು ೨೧ ಬಾರಿ ಪಠಿಸಿ ಅಭಿಷೇಕ ಮಾಡಬೇಕು.

ಇ. ಬಳಿಕ ೧೧ ಬಾರಿ ಶ್ರೀಸೂಕ್ತವನ್ನು ಪಠಿಸಿ ತುಪ್ಪ ಮತ್ತು ಗುಗ್ಗುಳಗಳಿಂದ ಹವನವನ್ನು ಮಾಡಬೇಕು. ಇದರಿಂದ ಲಕ್ಷ್ಮೀಮಾತೆಯು ಪ್ರತ್ಯಕ್ಷ ದರ್ಶನ ನೀಡುವಳು. ಅವಳಿಗೆ ಪ್ರತಿನಿತ್ಯವೂ ತಮ್ಮ ಮನೆಯಲ್ಲಿಯೇ ಉಳಿಯಲು ಪ್ರಾರ್ಥನೆ ಮಾಡಬೇಕು.

೮. ಮಂತ್ರಜಪ: ೮ ಅ. ಮಂತ್ರಜಪದ ಪದ್ಧತಿ : ಗುರುಗಳು ಯಾವುದೇ ದೇವಿಯ ಮಂತ್ರವನ್ನು ಕೊಟ್ಟಿದ್ದರೂ, ಅದನ್ನು ಪ್ರತಿದಿನ ೧ ಮಾಲೆ ಜಪವನ್ನು ರಕ್ತಚಂದನದ ಮಾಲೆಯಿಂದ ಮಾಡಬೇಕು. ಎರಡು ಮಂತ್ರಜಪಗಳಲ್ಲಿ ಸ್ವಲ್ಪ ಅಂತರವನ್ನು ಇಡಬೇಕು.

೮ ಆ. ಜಪದ ಸಮಯದಲ್ಲಿ ಇಡಬೇಕಾದ ಭಾವ : ಜಪವನ್ನು ಮಾಡುವಾಗ ನಾನೇ ಅವ್ಯಯ ಅವಿನಾಶಿ ಭಗವತಿಯಾಗಿದ್ದೇನೆ, ಎಂಬ ಭಾವವನ್ನು ಇಟ್ಟುಕೊಳ್ಳಬೇಕು. ಎರಡು ಮಂತ್ರಜಪಗಳಲ್ಲಿನ ಅಂತರವನ್ನು ಎಷ್ಟು ಹೆಚ್ಚಿಗೆ ಇಡಲು ಸಾಧ್ಯವಾಗುತ್ತದೆಯೋ, ಅಷ್ಟು ಹೆಚ್ಚಿಗೆ ಇಡಬೇಕು, ಇದರಿಂದ ಭಾವವೃದ್ಧಿಯಾಗುತ್ತದೆ ಮತ್ತು ತಾನು ಸ್ವತಃ ಜಗದಂಬೆಯಾಗಿದ್ದೇನೆ ಎಂಬ ಅನುಭೂತಿ ಬರುತ್ತದೆ. ಶಕ್ತಿ-ಉಪಾಸಕರು ಇದೇರೀತಿ ಉಪಾಸನೆಯನ್ನು ಮಾಡಿ ಅನುಭೂತಿಯನ್ನು ಪಡೆಯುತ್ತಿರುತ್ತಾರೆ; ಆದರೆ ಅವರು ವಿನಿಯೋಗ, ನ್ಯಾಸ, ಮುದ್ರೆ ಮುಂತಾದ ಕಠಿಣ ಕ್ರಿಯೆಗಳನ್ನು ಮೊದಲು ಮಾಡುತ್ತಾರೆ. ಭಗವತಿಯ ಸಾನ್ನಿಧ್ಯವನ್ನು ಪ್ರಾಪ್ತ ಮಾಡಿಕೊಂಡು ಸಂಪೂರ್ಣ ದೇಹವನ್ನು ಮಂತ್ರ ಮಯಗೊಳಿಸಿ ಅವರು ಈ ಉಪಾಸನೆಯನ್ನು ಮಾಡುತ್ತಾರೆ

೯. ಮಂತ್ರದೀಕ್ಷೆ: ಅ. ನವಾರ್ಣ ಮಂತ್ರದ ದೀಕ್ಷೆಯನ್ನು ಪಡೆದಿದ್ದರೆ, ಅದನ್ನು ಪ್ರತಿದಿನ ೧ ಸಾವಿರ ಸಲ ಪಠಿಸಬೇಕು.

ಆ. ದೀಕ್ಷೆ ಪಡೆಯದಿರುವವರು, ಮಂತ್ರದ ಉತ್ಕೀಲನ ಮತ್ತು ಸಂಜೀವನ ಕ್ರಿಯೆಗಳನ್ನು ಮೊದಲು ಮಾಡಿ ನಂತರ ಜಪ ಮಾಡಬೇಕು. ನವರಾತ್ರಿಯಲ್ಲಿ ನವನಾಥ ಪಂಥದವರು ನವನಾಥರ ಉಪಾಸನೆಯನ್ನು ಮಾಡುತ್ತಾರೆ. – ಶ್ರೀ. ಅನೀಲ. ಗೊ. ಬೊಕೀಲ, ಪುಣೆ 
******* *


ನವರಾತ್ರಿ ಮೊದಲದಿನ
ದೇವಿ: ಮಾಹೇಶ್ವರಿ
ನೈವೇದ್ಯ: ಖಾರ ಹುಗ್ಗಿ
ಹೂವು: ಮಲ್ಲಿಗೆ
ತಿಥಿ: ಪಾಡ್ಯ
ರಾಗ: ತೋಡಿ
ಶ್ಲೋಕ: ಓಂ ಶ್ವೇತವರ್ಣೀಯಾ ವಿದ್ವಮೇ ಶೂಲ ಹಸ್ತಾಯ ಧೀಮಹಿ ತನ್ನೋ ಮಾಹೇಶ್ವರಿ ಪ್ರಚೊದಯಾತ್

ನವರಾತ್ರಿ ದಿನ ೨
ದೇವಿ: ಕೌಮಾರಿ
ತಿಥಿ: ಬಿದಿಗೆ
ಹೂವು: ಕಣಗಲೆ
ನೈವೇದ್ಯ: ಪುಳಿಯೋಗರೆ
ರಾಗ: ಕಲ್ಯಾಣಿ
ಶ್ಲೋಕ: ಓಂ ಶಿಕಿ ವಾಹನಾಯ ವಿದ್ಮಹೇ ಶಕ್ತಿ ಹಸ್ತಾಯೈ ಧೀಮಹಿ ತನ್ನೋ ಕೌಮಾರಿ ಪ್ರಚೋದಯಾತ್

ನವರಾತ್ರಿ ದಿನ ೩
ದೇವಿ: ವಾರಾಹಿ
ತಿಥಿ: ತದಿಗೆ
ಹೂವು: ಸಂಪಿಗೆ
ನೈವೇದ್ಯ: ಸಿಹಿ ಹುಗ್ಗಿ
ರಾಗ ಕಾಂಭೋಧಿ
ಶ್ಲೋಕ: ಓಂ ಮಹಿಶತ್ವಜಾಯ ವಿದ್ಮಹೇ ತಂಡ ಹಸ್ತಾಯ
ಧೀಮಹಿ ತನ್ನೋ ವಾರಾಹಿ ಪ್ರಚೋದಯತ್

ನವರಾತ್ರಿ ದಿನ ೪
ದೇವಿ: ಲಕ್ಷ್ಮೀ
ಹೂವು: ಜಾಜಿ
ತಿಥಿ: ಚತುರ್ಥಿ
ರಾಗ: ಭೈರವಿ
ಶ್ಲೋಕ: ಓಂ‌ ಪದ್ಮ ವಾಸನ್ಯೈ ಚ ವಿದ್ಮಹೀ ಪದ್ಮಲೋಚನೀ ಸ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್

ನವರಾತ್ರಿ ದಿನ ೫
ದೇವಿ: ವೈಷ್ಣವಿ
ಹೂವು: ಪಾರಿಜಾತ
ನೈವೇದ್ಯ: ಮೊಸರನ್ಬ
ತಿಥಿ: ಪಂಚಮಿ
ರಾಗ:ಪಂಚಮ ವರ್ಣ ಕೀರ್ತನೆ
ಶ್ಲೋಕ: ಓಂ ಶ್ಯಾಮವರ್ಣಾಯೈ ವಿದ್ಮಹಿ ಚಕ್ರ ಹಸ್ತಾಯೈ ಧೀಮಹಿ ತನ್ನೋ ವೈಷ್ಣವಿ ಪ್ರಚೋದಯಾತ್

ನವರಾತ್ರಿ ದಿನ ೬
ದೇವಿ: ಇಂದ್ರಾಣಿ
ಹೂವು: ದಾಸವಾಳ
ನೈವೇದ್ಯ: ತೆಂಗಿನಕಾಯಿ ಅನ್ನ
ತಿಥಿ: ಷಷ್ಠಿ
ರಾಗ: ನೀಲಾಂಬರಿ
ಶ್ಲೋಕ: ಓಂ ಕಜತ್ವಜಾಯೈ ವಿದ್ಮಹಿ ವಜ್ರ ಹಸ್ತಾಯ ಧೀಮಹಿ ತನ್ನೋ ಇಂದ್ರಾಯೀ ಪ್ರಚೋದಯಾತ್

ನವರಾತ್ರಿ ದಿನ ೭
ದೇವಿ: ಸರಸ್ವತಿ
ಹೂವು: ಮಲ್ಲಿಗೆ ಮತ್ತು ಮೊಲ್ಲೆ
ತಿಥಿ: ಸಪ್ತಮಿ
ನೈವೇದ್ಯ: ನಿಂಬೆಹಣ್ಣಿನ ಅನ್ನ
ರಾಗ: ಬಿಲ್ಲ್ಹಾರಿ
ಶ್ಲೋಕ: ಓಂ ವಾಗ್ಧೇವ್ಯೈ ವಿದ್ಮಹಿ ವೃಂಜಿ ಪತ್ನಯೈ ಸ ಧೀಮಹಿ
ತನ್ನೋ ವಾಣಿ ಪ್ರಚೋದಯಾತ್

ನವರಾತ್ರಿ ದಿನ ೮
ದೇವಿ: ದುರ್ಗಾ
ಹೂವು: ಗುಲಾಬಿ
ನೈವೇದ್ಯ: ಪಾಯಸಾನ್ನ
ತಿಥಿ: ಅಷ್ಟಮಿ
ರಾಗ: ಪುನ್ನಗವರಾಲಿ
ಶ್ಲೋಕ: ಓಂ ಮಹಿಷಮರ್ದಿನ್ಯೈ ಚ ವಿದ್ಮಹೀ ದುರ್ಗಾ ದೇವ್ಯೈ ಧೀಮಹಿ ತನ್ನೋ ದೇವಿ ಪ್ರಚೋದಯಾತ್

ನವರಾತ್ರಿ ದಿನ ೯
ದೇವಿ : ಜಾಮುಂಡ
ಹೂವು: ತಾವರೆ
ನೈವೇದ್ಯ: ಕ್ಷೀರಾನ್ನ
ತಿಥಿ: ನವಮಿ
ರಾಗ: ವಸಂತ
ಶ್ಲೋಕ: ಓಂ ಕೃಷ್ಣವರ್ಣಾಯೈ ವಿದ್ಮಹೀ ಶೂಲ ಹಸ್ತಾಯೈ ಧೀಮಹಿ ತನ್ನೋ ಜಾಮುಂಡಾ ಪ್ರಚೋದಯಾತ್

ವಿಜಯ ದಶಮಿ
ದೇವಿ: ವಿಜಯ
ಹೂವು: ಮಲ್ಲಿಗೆ, ಗುಲಾಬಿ
ನೈವೇದ್ಯ : ಕಲ್ಲು ಸಕ್ಕರೆ ಅನ್ನ ಹಾಗೂ ಸಿಹಿ ಭಕ್ಷ್ಯ

ಶ್ಲೋಕ: ಓಂ ವಿಜಯಾ ದಿವ್ಯೈ ವಿದ್ಮಹೀ ಮಹಾ ನಿತ್ಯಾಯೈ ಧೀಮಹಿ ತನ್ನೋ ದೇವಿ ಪ್ರಚೋದಯಾತ್
*******



ನವರಾತ್ರಿಯ ನವದಿನಗಳ ಅರ್ಥ ಹಾಗೂ ಮಹತ್ವ
ಹಿಂದೂ ಧರ್ಮದಲ್ಲಿ ಹಬ್ಬಗಳು ಸಾಲು ಸಾಲಾಗಿ ಬರುವುದು ರೂಢಿ. ಮಳೆಗಾಲ ಮುಗಿಯುತ್ತಿರುವಂತೆ ಹಬ್ಬಗಳು ಆರಂಭವಾಗುವುದು. ಹಬ್ಬವೆಂದರೆ ತುಂಬಾ ಸಂಭ್ರಮ ಹಾಗೂ ಸಡಗರದ ವಾತಾವರಣವಿರುವುದು. ಹಬ್ಬಗಳ ದಿನಗಳಲ್ಲಿ ಮನೆ, ರಸ್ತೆ ಹಾಗೂ ಇಡೀ ನಗರವೇ ಶೃಂಗರಿಸಲ್ಪಡುತ್ತದೆ. ಅದರಲ್ಲೂ ನವರಾತ್ರಿ ಸಂದರ್ಭದಲ್ಲಿ ಸಂಪೂರ್ಣ ನಗರವೇ ವಿದ್ಯುತ್ ಬೆಳಕಿನಿಂದ ಪ್ರಜ್ವಲಿಸುತ್ತಾ ಇರುತ್ತದೆ. ನವರಾತ್ರಿಯನ್ನು ದೇಶದ ಎಲ್ಲಾ ಕಡೆಗಳಲ್ಲಿ ವಿವಿಧ ರೀತಿಯಿಂದ ಆಚರಿಸಲಾಗುತ್ತದೆ.

ನವರಾತ್ರಿ ವೇಳೆ ದುರ್ಗಾ ದೇವಿಯನ್ನು ಆರಾಧಿಸಲಾಗುವುದು. ಒಂಬತ್ತು ದಿನಗಳ ಕಾಲ ದುರ್ಗೆಯನ್ನು ಭಕ್ತಿಭಾವದಿಂದ ಪೂಜಿಸಲಾಗುವುದು. ಹಿಂದೂ ಕ್ಯಾಲೆಂಡರ್ ಪ್ರಕಾರ ಬರುವ ಅಶ್ವಿನಿ ತಿಂಗಳಲ್ಲಿ ನವರಾತ್ರಿ ಆಚರಿಸಲಾಗುತ್ತದೆ. ಸಪ್ಟೆಂಬರ್ ಮತ್ತು ಅಕ್ಟೋಬರ್ ಮಧ್ಯೆ ನವರಾತ್ರಿಯು ಪ್ರತೀ ವರ್ಷ ಆಚರಿಸಲ್ಪಡಲಾಗುವುದು. ನವರಾತ್ರಿಯ ವೇಳೆ ಭಜನೆ ಮಾಡಲಾಗುತ್ತದೆ. ನವರಾತ್ರಿ ಬಗ್ಗೆ ಇರುವ ದಂತಕಥೆ ಹೇಳುತ್ತದೆ ಮತ್ತು ದುರ್ಗೆಯ ಅಷ್ಟೋತ್ತರವು ಪಠಿಸಲಾಗುವುದು. 9ನೇ ದಿನದಂದು ದುರ್ಗೆಯ ಮೂರ್ತಿಯ ಜಲಸ್ತಂಭನ ನೆರವೇರಿಸಲಾಗುವುದು.

ಉತ್ತರ ಭಾರತದಲ್ಲಿ ನವರಾತ್ರಿ ಬಗ್ಗೆ ಇರುವ ದಂತಕಥೆ

ಉತ್ತರ ಹಾಗೂ ಪೂರ್ವೋತ್ತರ ಭಾರತದಲ್ಲಿ ನವರಾತ್ರಿ ಬಗ್ಗೆ ವಿವಿಧ ದಂತಕಥೆಗಳು ಇವೆ. ಉತ್ತರ ಭಾರತದ ದಂತಕಥೆಯ ಪ್ರಕಾರ ಶಿವನ ಭಕ್ತನಾಗಿದ್ದ ಮಹಿಷಾಸುರ ಘೋರ ತಪಸ್ಸು ಮಾಡಿ ಶಿವನಿಂದ ಅಮರನಾಗುವ ವರ ಪಡೆಯುತ್ತಾನೆ. ಮಹಿಷಾಸುರ ಜನರನ್ನು ಹಿಂಸಿಸುತ್ತಾನೆ ಮತ್ತು ಮೂರು ಲೋಕದ ಮೇಲೆ ತನ್ನ ಸಾಮ್ರಾಜ್ಯ ಕಟ್ಟುತ್ತಾನೆ. ಸ್ವರ್ಗಲೋಕದ ದೇವದೇವತೆಗಳೆಲ್ಲರೂ ಬಂದು ಶಿವನಲ್ಲಿ ತಮ್ಮ ಸಂಕಷ್ಟ ಹೇಳಿಕೊಳ್ಳುವರು ಮತ್ತು ತಮ್ಮ ರಾಜ್ಯ ಮರಳಿ ನೀಡಬೇಕೆಂದು ಪ್ರಾರ್ಥಿಸುವರು. ಮಹಿಷಾಸುರನ ಹಿಂಸೆಯಿಂದ ಮೂರು ಲೋಕಗಳನ್ನು ರಕ್ಷಿಸಲು ತ್ರಿಮೂತ್ರಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಜತೆಯಾಗಿ ದುರ್ಗೆಯ ಸ್ಥಾಪಿಸುವರು.

ನವರಾತ್ರಿ ವಿಶೇಷ: ನವರಾತ್ರಿಯಲ್ಲಿ ದುರ್ಗೆಯ ನವರೂಪಗಳು

ದುರ್ಗೆಯ ಸೌಂದರ್ಯಕ್ಕೆ ಮಾರುಹೋದ ಮಹಿಷಾಸುರ ತನ್ನನ್ನು ಮದುವೆಯಾಗಬೇಕೆಂದು ಆಕೆಯನ್ನು ಕೇಳಿಕೊಳ್ಳುತ್ತಾನೆ. ದುರ್ಗೆಯು ಇದಕ್ಕೆ ತಯಾರಾಗುತ್ತಾಳೆ. ಆದರೆ ತನ್ನ ವಿರುದ್ಧ ಯುದ್ಧ ಗೆಲ್ಲಬೇಕೆಂದು ಆಕೆ ಹೇಳುತ್ತಾಳೆ. ಈ ಯುದ್ಧವು ಒಂಭತ್ತು ದಿನಗಳ ಕಾಲ ನಡೆಯಿತು ಮತ್ತು 9ನೇ ದಿನದಂದು ದುರ್ಗೆಯು ಮಹಿಷಾಸುರನನ್ನು ವಧೆ ಮಾಡಿದಳು. ಈ 9 ದಿನಗಳನ್ನು ನವರಾತ್ರಿ ಎಂದು ಕರೆಯಲಾಗುತ್ತದೆ. 9ನೇ ಹಾಗೂ ಕೊನೆಯ ದಿನವನ್ನು ವಿಜಯದಶಮಿ ಎಂದು ಕರೆಯಲಾಗುತ್ತದೆ. ಇದು ದುಷ್ಟ ಶಕ್ತಿ ವಿರುದ್ಧ ಒಳ್ಳೆಯದ ವಿಜಯ.

ಉತ್ತರ ಭಾರತದಲ್ಲಿ ನವರಾತ್ರಿಯ ಇತಿಹಾಸ

ದಂತಕಥೆಯ ಪ್ರಕಾರ ಹಿಮಾಲಯದ ರಾಜನಾಗಿ ದಕ್ಷನಿಗೆ ಉಮಾ ಎನ್ನುವ ಅಪೂರ್ವ ಸುಂದರಿ ಮಗಳಿದ್ದಳು. ಇವಳು ಶಿವ ದೇವರನ್ನು ಮದುವೆಯಾಗಲು ಬಯಸಿದ್ದಳು. ಆತನನ್ನು ಓಲೈಸಿಕೊಳ್ಳಲು ಆಕೆ ಆತನನ್ನು ಪ್ರಾರ್ಥಿಸಲು ಆರಂಭಿಸಿದಳು ಮತ್ತು ಅಂತಿಮವಾಗಿ ಆತನನ್ನು ಓಲೈಸಿದಳು. ಶಿವ ದೇವರು ಉಮಾಳನ್ನು ಮದುವೆಯಾಗಲು ಬಂದಾಗಳ ಕೇವಲ ಹುಲಿ ಚರ್ಮ ಸುತ್ತಿಕೊಂಡಿದ್ದರು. ಇದರಿಂದ ದಕ್ಷ ಕುಪಿತಗೊಂಡು ಉಮಾ ಮತ್ತು ಆಕೆಯ ಪತಿಯೊಂದಿಗೆ ಯಾವುದೇ ಸಂಬಂಧವಿಟ್ಟುಕೊಳ್ಳಲು ಬಯಸಲಿಲ್ಲ.

ಇದರ ಬಳಿಕ ದಕ್ಷ ರಾಜ ದೊಡ್ಡ ಯಜ್ಞವೊಂದನ್ನು ಆಯೋಜಿಸಿದ. ಇದಕ್ಕೆ ಶಿವನನ್ನು ಬಿಟ್ಟು ಎಲ್ಲರನ್ನೂ ಆಹ್ವಾನಿಸಿದ. ಇದರಿಂದ ಕುಪಿತಳಾದ ಉಮಾ ಯಜ್ಞಕುಂಡದ ಅಗ್ನಿಗೆ ಜಿಗಿದು ತನ್ನ ಪ್ರಾಣ ಕಳೆದುಕೊಳ್ಳಬೇಕೆಂದು ನಿರ್ಧರಿಸಿದಳು. ಉಮಾ ಮರುಜನ್ಮ ಪಡೆದು ಮತ್ತೆ ಶಿವನನ್ನು ಮದುವೆಯಾದಳು. ಈ ದಿನದಿಂದ ಉಮಾ ತನ್ನ ತವರು ಮನೆಗೆ ಲಕ್ಷ್ಮೀ, ಸರಸ್ವತಿ, ಕಾರ್ತಿಕ ಮತ್ತು ಗಣೇಶ ಹಾಗೂ ಸ್ನೇಹಿತೆಯರಾದ ಜಯ ಮತ್ತು ವಿಜಯದೊಂದಿಗೆ ಬರುತ್ತಾಳೆಂಬ ಪ್ರತೀತಿಯಿದೆ

ರಾಮ ಮತ್ತು ರಾಮನನ ದಂತಕಥೆ ನವರಾತ್ರಿಯು ರಾಮಾಯಣಕ್ಕೂ ಒಂದು ಸಂಬಂಧವಿದೆ ಎಂದು ಪುರಾಣಗಳು ಹೇಳುತ್ತವೆ. ರಾವಣನೆಂಬ ಬಲಶಾಲಿ ರಾಕ್ಷಸನನ್ನು ವಧೆ ಮಾಡಲು ರಾಮನು ಒಂಬತ್ತು ದಿನಗಳ ಕಾಲ ದುರ್ಗೆಯ ಪೂಜೆ ಮಾಡಿ ಆಕೆಯಿಂದ ಶಕ್ತಿ ಹಾಗೂ ಬಲ ಪಡೆದ ಎನ್ನಲಾಗುತ್ತದೆ. ಸೀತೆಯನ್ನು ಅಪಹರಿಸಿದ್ದ ರಾವಣನನ್ನು ಇದರ ಬಳಿಕ ರಾಮ ವಧಿಸಿದ. ಒಂಬತ್ತು ದಿನ ಕಾಲ ನವರಾತ್ರಿ ಎಂದು ಕರೆಯಲಾಗುವುದು ಮತ್ತು ರಾಮನು ರಾವಣನನ್ನು ಅಂತಿಮ ದಿನ ವಧಿಸಿದ.

ಈ ದಿನವನ್ನು ದಸರಾ ಅಥವಾ ವಿಜಯದಶಮಿ ಎಂದು ಕರೆಯಲಾಗುತ್ತದೆ. ಇದು ರಾವಣನಂತಹ ದುಷ್ಟ ರಾಕ್ಷಸನ ಮೇಲೆ ರಾಮನ ಗೆಲುವನ್ನು ತೋರಿಸುತ್ತದೆ. ನವರಾತ್ರಿಯು ದೀಪಾವಳಿಗೆ ನಾಂದಿಯಾಗಿದೆ. ಬೆಳಕಿನ ಹಬ್ಬ ದೀಪಾವಳಿಯು ದಸರಾದ 20 ದಿನಗಳ ಬಳಿಕ ಬರುತ್ತದೆ. ನವರಾತ್ರಿಯನ್ನು ದೇಶದೆಲ್ಲೆಡೆ ತುಂಬಾ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತದೆ.

ದುರ್ಗೆ ಆಗಮನ, ನಿರ್ಗಮನದ ವಾಹನವು ಘಟನೆಗಳ ಸಂಕೇತ

ಹಿಂದೂ ದೇವರುಗಳಿಗೆ ಒಂದೊಂದು ವಾಹನವಿರುವುದು ಪುರಾಣಗಳಿಂದ ಮತ್ತು ದೇವಾಲಯಗಳಲ್ಲಿನ ಮೂರ್ತಿಗಳಿಂದ ತಿಳಿದುಬರುತ್ತದೆ. ಪ್ರತಿಯೊಬ್ಬ ದೇವರಿಗೆ ಭಿನ್ನವಾದ ವಾಹನಗಳು ಇವೆ. ದೇವರೊಂದಿಗೆ ಅವರ ವಾಹನಗಳನ್ನು ಪೂಜಿಸಲಾಗುವುದು. ಅದರಲ್ಲೂ ನವರಾತ್ರಿ ವೇಳೆ ಪೂಜಿಸಲ್ಪಡುವ ದುರ್ಗೆಯು ವಿವಿಧ ರೀತಿಯ ವಾಹನಗಳಲ್ಲಿ ಭೂಲೋಕಕ್ಕೆ ಬರುತ್ತಾಳೆ ಮತ್ತು ಮರಳಿ ಹೋಗುತ್ತಾಳೆ ಎನ್ನುವ ನಂಬಿಕೆಯಿದೆ. ದುರ್ಗೆಯ ಆಗಮನವು ತುಂಬಾ ಪವಿತ್ರವೆಂದು ಭಾವಿಸಲಾಗಿದೆ ಮತ್ತು ಆಕೆ ಬಳಸುವ ವಾಹನವು ತುಂಬಾ ಪ್ರಾಮುಖ್ಯತೆ ಪಡೆದುಕೊಂಡಿದೆ. ವಿಶೇಷ ವಾಹನದಲ್ಲಿ ಬರುವ ದುರ್ಗೆಯು ಮರಳುವಾಗ ಬೇರೆ ರೀತಿಯ ವಾಹನ ಬಳಸುವಳು. ದುರ್ಗೆಯ ಆಗಮನ ಮತ್ತು ನಿರ್ಗಮನಕ್ಕೆ ಬಳಸುವ ವಾಹನವು ಭೂಮಿ ಮೇಲೆ ಭವಿಷ್ಯದಲ್ಲಿ ಆಗುವಂತಹ ಘಟನೆಗಳನ್ನು ಅವಲಂಬಿಸಿದೆ. ಆಗಮ ಹಾಗೂ ನಿರ್ಗಮನಕ್ಕೆ ದುರ್ಗೆಯು ಒಂದೇ ವಾಹನ ಬಳಸಿದರೆ ಅದು ಅಶುಭವೆಂದು ನಂಬಲಾಗಿದೆ....

ವಾಹನವನ್ನು ಹೇಗೆ ನಿರ್ಧರಿಸಲಾಗುತ್ತದೆ?

ದುರ್ಗೆ ಬರುವ ವಾಹನವನ್ನು ನಿರ್ಧರಿಸುವುದು ಹೇಗೆ ಎಂದು ನಿಮಗೆ ದೊಡ್ಡ ಪ್ರಶ್ನೆಯಾಗಿರಬಹುದು. ವಾರದ ಪ್ರತಿಯೊಂದು ದಿನಕ್ಕೂ ಒಂದೊಂದು ವಾಹನವಿದೆ. ಸಿಂಹವು ದುರ್ಗೆಗೆ ತುಂಬಾ ಪ್ರಿಯವಾದ ವಾಹನ ಮತ್ತು ಆಕೆಗೆ ಇತರ ವಾಹನಗಳು ಇವೆ. ಕುದುರೆ, ಆನೆ, ಪಲ್ಲಕಿ ಮತ್ತು ದೋಣೆ. ವಾರದ ಯಾವ ದಿನ ದುರ್ಗೆಯ ಆಗಮನವಾಗುತ್ತದೆ ಎಂದು ತಿಳಿದು ವಾಹನ ನಿರ್ಧಾರವಾಗುವುದು. ಉದಾಹರಣೆಗೆ ಈ ವರ್ಷವು ದುರ್ಗೆಯು ಭಾನುವಾರ ಅಥವಾ ಸೋಮವಾರ ಬರುವಳು(ನವರಾತ್ರಿ ಆರಂಭ). ಈ ದಿನಗಳಂದು ಆನೆಯು ವಾಹನವಾಗಿದೆ. ಗುರುವಾರವು ನವರಾತ್ರಿ ಕೊನೆಗೊಳ್ಳುವ ಕಾರಣದಿಂದ ಕುದುರೆಯು ಆ ದಿನದ ವಾಹನವಾಗಿದೆ. ಪ್ರತೀ ವಾಹನದಲ್ಲಿ ದುರ್ಗೆ ಬರುವ ಬಗ್ಗೆ ನಾವು ತಿಳಿದುಕೊಳ್ಳುವ.

ಆನೆ
ಆನೆಯು ಶುಭಸೂಚಕವೆಂದು ನಮಗೆ ತಿಳಿದಿದೆ. ದುರ್ಗೆ ಆನೆ ಮೇಲೆ ಸವಾರಿ ಮಾಡಿಕೊಂಡು ಆಗಮಿಸಿದರೆ ಅಥವಾ ನಿರ್ಗಮಿಸಿದರೆ ಆ ವರ್ಷವು ತುಂಬಾ ಸುಖ-ಸಂತೋಷದಿಂದ ಕೂಡಿರುವುದು ಎಂದು ನಂಬಲಾಗಿದೆ. ಬೆಳೆಯು ಒಳ್ಳೆಯದಾಗಿ ಸಮೃದ್ಧವಾಗಿರುವುದು. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. ಅದೃಷ್ಟ ಪರೀಕ್ಷಿಸಲು ಬಯಸುವವರಿಗೆ ಅದು ಅನುಕೂಲಕರವಾಗಿರುವುದು

ದೋಣಿ
ದೋಣಿ ಕೂಡ ಶುಭಸೂಚಕವಾಗಿದೆ. ಆದರೆ ಇದರ ಫಲಿತಾಂಶ ದೀರ್ಘ ಕಾಲದ ತನಕ ಉಳಿಯದು. ದೋಣೆಯೆಂದರೆ ನೀರಿನ ಸಾರಿಗೆ. ದುರ್ಗೆಯ ಆಗಮನ ಅಥವಾ ನಿರ್ಗಮನವು ದೋಣೆಯಲ್ಲಿ ಆದರೆ ಒಳ್ಳೆಯ ಬೆಳೆ ಮತ್ತು ಪ್ರವಾಹ ಉಂಟಾಗುವುದು. ಪ್ರವಾಹವು ತುಂಬಾ ಹಾನಿ ಉಂಟು ಮಾಡುವುದು. ಅದೇ ವೇಳೆ ಪ್ರವಾಹದ ನೀರಿನಿಂದ ಭೂಮಿಯ ಫಲವತ್ತತೆ ಹೆಚ್ಚಾಗುವುದು. ಇದರಿಂದ ಬೆಳೆ ಸಮೃದ್ಧವಾಗುವುದು.

ಪಲ್ಲಕಿ
ಪಲ್ಲಕಿಯು ತುಂಬಾ ಅಶುಭವೆನ್ನಲಾಗಿದೆ. ದುರ್ಗೆಯು ಪಲ್ಲಕಿಯಲ್ಲಿ ಆಗಮನ ಅಥವಾ ನಿರ್ಗಮನ ಮಾಡಿದರೆ ಅದು ಸಾಂಕ್ರಾಮಿಕ ರೋಗ ಬರುವ ಸೂಚನೆಯಾಗಿರುವುದು. ಕಠಿಣ ಸಮಯವು ಬರಲಿದೆ ಮತ್ತು ಮನುಷ್ಯರು ಕಷ್ಟದ ಸಮಯದಲ್ಲಿ ಒಗ್ಗಟ್ಟಾಗಿರಬೇಕು ಎಂದು ಹೇಳಲಾಗುತ್ತದೆ.

ಕುದುರೆ
ಕುದುರೆ ಯುದ್ಧ ಹಾಗೂ ರಣರಂಗದಲ್ಲಿ ಕುದುರೆ ಬಳಸುವ ಕಾರಣದಿಂದ ಇದನ್ನು ಸರ್ವನಾಶದ ಸಂಕೇತವೆಂದು ಭಾವಿಸಲಾಗುತ್ತದೆ. ದುರ್ಗೆಯು ಕುದುರೆಯಲ್ಲಿ ಆಗಮಿಸುವುದು ಅಥವಾ ನಿರ್ಗಮಿಸುವುದು ವಿಶ್ವಕ್ಕೆ ಕೇಡಾಗುವ ಮುನ್ಸೂಚನೆ. ವಿನಾಶ ಹಾಗೂ ಕೇಡನ್ನು ಕಡಿಮೆ ಮಾಡಬೇಕೆಂದು ದುರ್ಗೆಯ ಭಕ್ತರು ನವರಾತ್ರಿ ವೇಳೆ ಪ್ರಾರ್ಥಿಸಿಕೊಳ್ಳುವರು.

ನವರಾತ್ರಿ ವಿಶೇಷ: ನವರಾತ್ರಿಯ ನವದಿನಗಳ ಅರ್ಥ ಹಾಗೂ ಮಹತ್ವ
ಭೂಲೋಕದಲ್ಲಿ ರಾಕ್ಷಸರ ಅಟ್ಟಹಾಸವು ಎಲ್ಲೆಮೀರಿ, ಅನ್ಯಾಯವು ಅತಿಯಾಗಿ, ಅಧರ್ಮವು ನೆಲೆನಿಂತ ಸಂದರ್ಭದಲ್ಲಿ ದುಷ್ಟ ಸಂಹಾರ ಹಾಗೂ ಶಿಷ್ಟರ ರಕ್ಷಣೆಗೆ ಬಂದಿರುವಾಕೆಯೇ ದುರ್ಗೆ ಮಾತೆ. ದುರ್ಗೆಯು ವಿವಿಧ ರೂಪಗಳಲ್ಲಿ ಬಂದು ಒಬ್ಬೊಬ್ಬ ರಾಕ್ಷಸರನ್ನು ಸಂಹಾರ ಮಾಡಿದಳು ಎನ್ನುವುದು ಪುರಾಣಗಳಲ್ಲಿ ಇದೆ. ನವರೂಪ ಧರಿಸಿದ ದುರ್ಗೆಯನ್ನು ನವರಾತ್ರಿಯ ವೇಳೆ ಪೂಜಿಸಲಾಗುವುದು. ನವರಾತ್ರಿಯು ದುಷ್ಟರನ್ನು ಸಂಹಾರಗೈದು ನ್ಯಾಯನೀತಿ ನೆಲೆ ಮಾಡಿದ ದಿನಗಳು. ದೇವಿಯು ನವರಾತ್ರಿಯ ಸಂದರ್ಭದಲ್ಲಿ ಮಹಿಷಾಸುರ, ರಕ್ತಬೀಜಾಸುರ ಹೀಗೆ ಹಲವಾರು ರಾಕ್ಷಸರನ್ನು ಕೊಂದು ತನ್ನ ಭಕ್ತರನ್ನು ರಕ್ಷಿಸಿದಳು ಎನ್ನಲಾಗುವುದು. ನವರಾತ್ರಿ ವೇಳೆ ಕೇವಲ ದುರ್ಗೆಯನ್ನು ಮಾತ್ರ ಅಲಂಕಾರ ಮಾಡಿ ಪೂಜಿಸುವುದಲ್ಲದೆ, ಸಂಪೂರ್ಣ ನಗರವನ್ನು ಅಲಂಕರಿಸಿ ಸಂಭ್ರಮ ಹಾಗೂ ಸಡಗರದಿಂದ ನವರಾತ್ರಿ ಆಚರಿಸಲಾಗುವುದು. ಪ್ರತಿಯೊಂದು ದಿನದ ದುರ್ಗೆಯ ಆರಾಧನೆಗೆ ಅದರದ್ದೇ ಆಗಿರುವ ಅರ್ಥವಿದೆ.

ನವರಾತ್ರಿಯ ಮೊದಲ ದಿನದ ದೇವತೆ 'ಶೈಲಪುತ್ರಿ ದೇವಿ' ಆರಾಧನೆ
ನವರಾತ್ರಿಯ ನವದಿನಗಳ ಅರ್ಥ ಹಾಗೂ ಮಹತ್ವದ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳುವ. ಒಂದನೇ ದಿನದಿಂದ ಮೂರನೇ ದಿನದ ತನಕ ದುರ್ಗೆಯ ವಿವಿಧ ರೂಪ ಹಾಗೂ ಆಕೆಯ ಪೂಜೆ ಮಾಡಲಾಗುವುದು. ದುರ್ಗೆಯ ಶಕ್ತಿಹಾಗೂ ಅಸ್ತಿತ್ವದ ವಿವಿಧ ರೂಪಗಳನ್ನು ಈ ವೇಳೆ ಪೂಜಿಸಲಾಗುವುದು.

ಒಂದನೇ ದಿನ
ಮೊದಲನೇ ದಿನವು ಕುಮಾರಿ ದೇವಿ ಅಥವಾ ಸಣ್ಣ ಹುಡುಗಿ ಆರಾಧನೆಯ ಕೇಂದ್ರವಾಗಿರುವಳು. ಆಕೆ ತುಂಬಾ ತಮಾಷೆ ಹಾಗೂ ಮುಗ್ದವಾಗಿರುವಳು. ಭೂಮಿಯ ಆರಂಭವದ ಸಂಕೇತವೇ ಕುಮಾರಿ ದೇವಿ.

ಎರಡನೇ ದಿನ
ಹದಿಹರೆಯಕ್ಕೆ ಬಂದಿರುವ ಹುಡುಗಿ, ಆದರೆ ಮಹಿಳೆಯಲ್ಲದ ರೂಪವನ್ನು ದೇವಿ ಪಾರ್ವತಿಯು ಧರಿಸಿದ್ದಾಳೆ. ಈ ರೂಪವು ತುಂಬಾ ಹರ್ಷಚಿತ್ತ ಹಾಗೂ ನಾಚಿಕೆಯದ್ದಾಗಿದೆ. ಶಿವ ದೇವರನ್ನು ಮದುವೆಯಾಗಬೇಕೆಂಬ ಮಹಾತ್ವಾಕಾಂಕ್ಷೆಯಲ್ಲಿ ಆಕೆಯೊಳಗೆ ಅದ್ಭುತ ಶಕ್ತಿಯಿರುತ್ತದೆ.

ಮೂರನೇ ದಿನ
ದುರ್ಗೆಯು ಕಾಳಿಯ ರೂಪದಲ್ಲಿ ಅವತಾರವೆತ್ತುವುದು ಮೂರನೇ ದಿನ. ಈ ದಿನ ಆಕೆ ಸಂಪೂರ್ಣ ಮಹಿಳೆಯಾಗಿ ಜಗತ್ತಿನ ಸತ್ಯ ತಿಳಿದುಕೊಂಡಿರುವಳು. ಆಕೆ ತುಂಬಾ ಬಲಶಾಲಿ ಹಾಗೂ ಭಯಂಕರವಾಗಿ ಕಾಣಿಸುವಳು. ಆದರೆ ತನ್ನ ಭಕ್ತರಿಗೆ ಮಾತ್ರ ಪ್ರೀತಿ ತೋರಿಸುವಳು.

ಮೊದಲ ದಿನದಂದು ಜವೆಗೋಧಿಯ ಬೀಜಗಳನ್ನು ಮಣ್ಣು ತುಂಬಿರುವ ಒಂದು ಮಡಕೆಗೆ ಹಾಕಿ ಇಡಲಾಗುತ್ತದೆ. ಇದನ್ನು ಪೂಜೆ ನಡೆಯುವ ಸ್ಥಳದಲ್ಲಿ ಇಟ್ಟು ಇದರ ಬಗ್ಗೆ ಗಮನಹರಿಸಲಾಗುತ್ತದೆ. ನವರಾತ್ರಿ ಕೊನೆಗೊಳ್ಳುವಾಗ ಈ ಬೀಜಗಳು ಮೊಳಕೆ ಬಂದು ಸುಮಾರು ಐದು ಇಂಚಿನಷ್ಟು ದೊಡ್ಡ ಮೊಳಕೆ ಹೊಂದಿರುತ್ತವೆ. ಅಂತಿಮ ದಿನದ ಪೂಜೆಯ ಬಳಿಕ ಭಕ್ತರಿಗೆ ಈ ಮೊಳಕೆ ಕಾಳುಗಳನ್ನು ನೀಡಲಾಗುತ್ತದೆ. ಇದು ದುರ್ಗೆಯ ಆಶೀರ್ವಾದವೆಂದು ಪರಿಗಣಿಸಲಾಗುತ್ತದೆ.

4ನೇ ದಿನದಿಂದ 6ನೇ ದಿನ
ಮುಂದಿನ ಮೂರು ದಿನಗಳಲ್ಲಿ ಲಕ್ಷ್ಮೀ ದೇವಿಯ ಪೂಜಿಸಲಾಗುವುದು. ಲಕ್ಷ್ಮೀ ದೇವಿಯು ಸಂಪತ್ತು, ಶಾಂತಿ ಮತ್ತು ಸಮೃದ್ಧಿಯ ದೇವತೆ. ಐದನೇ ದಿನವನ್ನು ಲಲಿತ ಪಂಚಮಿಯೆಂದು ಕರೆಯಲಾಗುವುದು. ಈ ದಿನ ಶಾರದಾ ಪೂಜೆಯ ಆರಂಭವಾಗುವುದು. ಪುಸ್ತಕಗಳನ್ನು ಪೂಜಾ ಸ್ಥಳದಲ್ಲಿಟ್ಟು ನಮಿಸಿ ಪೂಜೆ ಮಾಡಲಾಗುತ್ತದೆ

ಏಳನೇ ದಿನ


ದಸರಾದಂದು ಸರಸ್ವತಿ ಪೂಜೆಯ ವೇಳೆ ಬಿಡಿಸಬೇಕಾದ ದೇವಿಯ ತತ್ತ್ವವನ್ನು ಆಕರ್ಷಿಸುವ ರಂಗೋಲಿ.
ಏಳನೇ ದಿನದಂದು ಸರಸ್ವತಿ ದೇವಿಯ ಆರಾಧನೆ ಮಾಡಲಾಗುತ್ತದೆ. ಆಕೆಯನ್ನು ಜ್ಞಾನ, ಕಲೆ ಹಾಗೂ ಕ್ರಿಯಾತ್ಮಕತೆಯ ದೇವತೆಯೆಂದು ಪೂಜಿಸಲಾಗುತ್ತದೆ. ಸರಸ್ವತಿ ದೇವಿಯ ಭಕ್ತರು ತಮಗೆ ಜ್ಞಾನ ಹಾಗೂ ವಿವೇಕ ನೀಡಬೇಕೆಂದು ಪ್ರಾರ್ಥಿಸುವರು. ಲೌಕಿಕ ಬಂಧನ ಮತ್ತು ಮೋಹದಿಂದ ಮುಕ್ತಗೊಳಿಸುವ ತಾಯಿ ಎಂದು ಭಕ್ತರು ಸ್ವರಸ್ವತಿ ದೇವಿಯಲ್ಲಿ ಪ್ರಾರ್ಥಿಸುವರು.

ಎಂಟನೇ ದಿನ
ಎಂಟನೇ ದಿನವು ನವರಾತ್ರಿಯ ಉಪಾಂತ್ಯವಾಗಿದೆ. ಈ ದಿನ ಅಗ್ನಿಯ ಪ್ರಾರ್ಥನೆಗೈದು ಹವನ ಮಾಡಲಾಗುತ್ತದೆ. ದುರ್ಗೆಯ ಆಶೀರ್ವಾದ ಪಡೆಯಲು ಹೀಗೆ ಮಾಡಲಾಗುತ್ತದೆ. ದುರ್ಗೆಯ ಬೀಳ್ಕೋಡುಗೆಗೆ ಸಮಯ ಬಂದಿದೆ ಎನ್ನುವುದು ಇದರ ಅರ್ಥವಾಗಿದೆ. ಹವನಕ್ಕೆ ಪಾಯಸ, ಎಳ್ಳು ಮತ್ತು ಬೆಣ್ಣೆ ಅರ್ಪಿಸಲಾಗುತ್ತದೆ.

9ನೇ ದಿನ
ನವರಾತ್ರಿಯ 9ನೇ ದಿನವು ತುಂಬಾ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತದೆ. ಈ ದಿನವನ್ನು ಮಹಾನವಮಿಯೆಂದು ಕರೆಯಲಾಗುವುದು ಮತ್ತು ಕನ್ಯಾ ಪೂಜೆಯು ಈ ದಿನದಲ್ಲಿ ನಡೆಯುವುದು. ಮದುವೆ ಆಗದೆ ಇರುವ ಒಂಭತ್ತು ಮಂದಿ ಹುಡುಗಿಯರನ್ನು ಈ ದಿನ ಪೂಜಿಸಲಾಗುವುದು. 9 ಹುಡುಗಿಯರಲ್ಲಿ ದುರ್ಗೆಯ 9 ಅವತಾರಗಳನ್ನು ಕಾಣಲಾಗುವುದು. ಮನೆಯಲ್ಲಿರುವ ಮಹಿಳೆಯರು ಹುಡುಗಿಯರ ಪಾದ ತೊಳೆದು ಪೂಜೆ ಮಾಡುವರು. ಹುಡುಗಿಯರಿಗೆ ಒಳ್ಳೆಯ ಆಹಾರ ಮತ್ತು ಹೊಸ ಬಟ್ಟೆ ನೀಡಲಾಗುತ್ತದೆ. ಇದು ತಾಯಿ ದುರ್ಗೆಗೆ ಗೌರವ ನೀಡುವ ಪ್ರತೀಕ ನಡೆಸಲಾಗುತ್ತದೆ.

ನವರಾತ್ರಿಯ ಒಂಭತ್ತನೇ ದಿನ ಮಹಾಗೌರಿ ದೇವಿಯನ್ನು ಸಾಕ್ಷಾತ್ಕಾರ ಚಕ್ರದ ಮೂಲಕ ಪೂಜಿಸಬೇಕು. ಈ ಚಕ್ರವನ್ನು ಪರಮಾನಂದ ಅಥವಾ ಮಹದಾನಂದ ಸ್ಥಿತಿ ಎಂತಲೂ ಕರೆಯುತ್ತಾರೆ. ಇದು ಆತ್ಮಜ್ಞಾನದ ಕೇಂದ್ರಬಿಂದು ಕೂಡ ಹೌದು. ಈ ಚಕ್ರವು ಸಹಸ್ರಾರದಿಂದ ನಾಲ್ಕು ಇಂಚು ಎತ್ತದಲ್ಲಿರುತ್ತದೆ. ಧ್ಯಾನದಲ್ಲಿ ಈ ಚಕ್ರವು ಜಾಗೃತವಾದರೆ ಸಾಧಕನಿಗೆ ಕಾಮನಬಿಲ್ಲಿನಂಥ ಬೆಳಕು ಕಾಣುತ್ತದೆ ಎಂದು ಯೋಗಶಾಸ್ತ್ರ ಹೇಳಿದೆ. ಈ ಚಕ್ರದಲ್ಲಿ ಕರ್ಮಫಲ ದಾಖಲಾಗುತ್ತದೆ ಎನ್ನುತ್ತಾರೆ. ಮತ್ತು ಆತನ ಸೃಷ್ಟಿ, ಸ್ಥಿತಿ ಮತ್ತು ಲಯ ಅಂಶಗಳು ಅಲ್ಲಿರುತ್ತವೆ.

ಮಹಾಗೌರಿ: ದೇವಿಃ ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರ ಧರಾ ಶುಚಿಃ |
ಮಹಾಗೌರಿ ಶುಭಂ ದದ್ಯಾನ್ಮಹಾದೇವ ಪ್ರಮೋದದಾ ||

ನವರಾತ್ರಿಯ 9ನೇ ದಿನ ದೇವಿಯನ್ನು ಮಹಾಗೌರಿ ರೂಪದಲ್ಲಿ ಪೂಜಿಸಲಾಗುತ್ತದೆ. ಈ ದೇವಿಗೆ 4 ಕೈಗಳಿವೆ. ಮೇಲಿನ ಬಲಗೈಯಲ್ಲಿ ಅಭಯ ಮುದ್ರೆ ಮತ್ತು ಕೆಳಗಿನ ಬಲಗೈಯಲ್ಲಿ ತ್ರಿಶೂಲ, ಮೇಲಿನ ಎಡಗೈಯಲ್ಲಿ ಡಮರು ಹಾಗೂ ಕೆಳಗಿನ ಎಡಗೈಯಲ್ಲಿ ವರಮುದ್ರೆ ಇದೆ. ಈಕೆಯ ವಾಹನ ವೃಷಭ. ಇದರ ಬಣ್ಣ ಬಿಳಿ.
ಅವತಾರದ ಹಿನ್ನೆಲೆ: ಶಿವನನ್ನು ಪತಿಯಾಗಿ ಪಡೆಯಲು ಕಠೋರವಾದ ತಪಸ್ಸು ಮಾಡಿ ಶಿವನನ್ನು ತನ್ನ ಪತಿಯಾಗಿ ಪಡೆದವಳು. ಕಠಿಣವಾದ ತಪಸ್ಸಿನಿಂದ ದೇಹ ಕಪ್ಪಾಗಿತ್ತು. ತಪಸ್ಸಿಗೆ ಮೆಚ್ಚಿ ಶಿವನು ಇವಳ ಶರೀರವನ್ನು ಗಂಗೆಯ ಪವಿತ್ರ ಜಲದಿಂದ ತೊಳೆದಾಗ ಅದು ಅತ್ಯಂತ ತೇಜಸ್ಸು ಪಡೆದುಕೊಂಡಿತು. ಅಂದಿನಿಂದ ಈ ದೇವಿ ಗೌರಿ ಎಂದು ಹೆಸರು ಪಡೆದಳು.

ಪೂಜಾವಿಧಿ: ಮಹಾಗೌರಿ ದೇವಿಯನ್ನು ಶ್ವೇತವರ್ಣದ ಸೀರೆ, ಕುಪ್ಪಸದಿಂದ ಅಲಂಕರಿಸಬೇಕು. ಬಿಳಿ ಬಣ್ಣದ ಹೂವು (ಮಲ್ಲಿಗೆ), ಅಕ್ಷತೆ, ಗೆಜ್ಜೆವಸ್ತ್ರ, ಬಳೆಯನ್ನು ಅರ್ಪಿಸಿ, ಪೂಜಿಸಬೇಕು. ಗೌರಿ ಅಷ್ಟೋತ್ತರದಿಂದ ಕುಂಕುಮಾರ್ಚನೆ ಮಾಡಬೇಕು. ಈಕೆ ಎಲ್ಲ ವಾಹನ ಆಯುಧಗಳಿಗೆ ಅಧಿದೇವತೆ ಆಗಿರುವಳು. ಆದ್ದರಿಂದ ನಾವು ಅಂದು ವಾಹನಗಳಿಗೆ, ಆಯುಧಗಳಿಗೆ ಪೂಜೆಯನ್ನು ಸಲ್ಲಿಸಬೇಕು ಹಾಗೂ ಅವುಗಳಿಂದ ಏನೂ ತೊಂದರೆ ಆಗದಿರಲಿ ಎಂದು ಪ್ರಾರ್ಥಿಸಬೇಕು. ಅಂದು ಸೀಮೆ ಅಕ್ಕಿಯಿಂದ ಪಾಯಸ ಹಾಗೂ ಅನ್ನವನ್ನು ಮಾಡಿ ನೈವೇದ್ಯ ಮಾಡಬೇಕು. ಅನ್ನಪೂರ್ಣ ಅಲಂಕಾರ ಮಾಡಬೇಕು.
ಫಲ: ಮಹಾಗೌರಿ ದೇವಿಯನ್ನು ಪೂಜಿಸುವುದರಿಂದ ಅಲೌಕಿಕ ಸಿದ್ಧಿಗಳು ಪ್ರಾಪ್ತಿಯಾಗುತ್ತವೆ. ಭಕ್ತರ ಎಲ್ಲ ಕಲ್ಮಶಗಳು ತೊಳೆದು ಹೋಗುತ್ತವೆ. ಪಾಪಗಳು ನಾಶವಾಗುತ್ತವೆ. ಸಂತಾನ, ಧನ ಪ್ರಾಪ್ತವಾಗುತ್ತವೆ. ಯೋಗಿಗಳು ಈ ದೇವಿಯನ್ನು ಆರಾಧಿಸುವಾಗ ಮನಸ್ಸನ್ನು ಸಹಸ್ರಾರ ಚಕ್ರದಲ್ಲಿ ನೆಲೆಗೊಳಿಸಿಕೊಳ್ಳುತ್ತಾರೆ.
ಈ ಕೆಳಗಿನ ಶ್ಲೋಕವನ್ನು 54 ಬಾರಿ ಹೇಳಿಕೊಂಡು ದೇವಿಗೆ ನಮಸ್ಕರಿಸಿದರೆ ಮನಸ್ಸಿನ ಕಾಮನೆ ಈಡೇರುವುದು.

ಯಾ ದೇವಿ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ |
ನಮಸ್ತಸ್ಯೆ ೖ ನಮಸ್ತಸ್ಯೆ ೖ ನಮಸ್ತಸ್ಯೆ ೖ ನಮೋ ನಮಃ ||
(ಲೇಖಕರು ಧಾರ್ವಿುಕ ಚಿಂತಕರು)
*********


ವಿಜಯದಶಮಿ ವೇಳೆ ಶಮಿ ಮರಕ್ಕೆ ಪೂಜೆ ಮಾಡೋದು ಯಾಕೆ? ಪುರಾಣ ಕಥೆ ಏನು ಹೇಳುತ್ತೆ?

ನವರಾತ್ರಿ ವೇಳೆ ಅನೇಕ ರೂಪಗಳ ದೇವಿಗೆ ಅರ್ಚನೆ ನಡೆಯುತ್ತದೆ. ಇದರ ಜೊತೆಯಲ್ಲೇ ಮಹಾನಮಿಯ ದಿನದಂದು ಬನ್ನಿ (ಶಮಿ) ವೃಕ್ಷದ ಪೂಜೆ ನಡೆಯುತ್ತದೆ. ಸಾಧಾರಣವಾಗಿ ಹಿಂದೂ ಧರ್ಮದಲ್ಲಿ ಅರಳಿ ಮರಕ್ಕೆ ವಿಶೇಷ ಗೌರವ. ಬಹುತೇಕ ಎಲ್ಲ ದೇವಾಲಯಗಳಲ್ಲಿ ಅರಳಿ ಮರ ಇದ್ದರೂ ನವಮಿಯಂದು ಶಮಿ ವೃಕ್ಷಕ್ಕೆ ಯಾಕೆ ವಿಶೇಷ ಪೂಜೆ ಎನ್ನುವ ಪ್ರಶ್ನೆಗೆ ಪುರಾಣದಲ್ಲಿ ಉತ್ತರ ಸಿಗುತ್ತದೆ.

ಪುರಾಣದಲ್ಲಿ ಏನಿದೆ?
ಮಹಾತಪಸ್ವಿಯಾದ ಜಾರ್ವ ಹಾಗೂ ಆತನ ಪತ್ನಿ ಸಮೇಧರಿಗೆ ಶಮೀಕಾ ಹೆಸರಿನ ಪುತ್ರಿ ಇರುತ್ತಾಳೆ.

ಆಕೆಯನ್ನು ಧೌಮ್ಯ ಋಷಿಯ ಪುತ್ರ ಮತ್ತು ಕೌಶಿಕ ಮಹರ್ಷಿಯ ಶಿಷ್ಯನಾಗಿದ್ದ ಮಂದಾರನಿಗೆ ಕೊಟ್ಟು ವಿವಾಹ ಮಾಡುತ್ತಾರೆ.

ಕೆಲ ದಿನಗಳ ನಂತರ ನವ ದಂಪತಿ ವಾಯುವಿಹಾರಕ್ಕೆ ಹೋದಾಗ ವನದಲ್ಲಿ ಭೃಶುಂಡಿ (ಸೊಂಡಿಲು ಹೊಂದಿದ್ದ) ಮುನಿಯನ್ನು ನೋಡುತ್ತಾರೆ.

ಮುನಿಯ ವಿಚಿತ್ರ ರೂಪವನ್ನು ಕಂಡು ಅವರಿಗೆ ಎಲ್ಲಿಲ್ಲದ ನಗು ಬರುತ್ತದೆ. ಇದನ್ನು ನೋಡಿದ ಭೃಶುಂಡಿಮುನಿ, ನನ್ನನ್ನು ನೋಡಿ ನಕ್ಕಿದ್ದು ಏಕೆ ಎಂದು ಪ್ರಶ್ನಿಸುತ್ತಾನೆ.

ಮುನಿ ಪ್ರಶ್ನೆ ಕೇಳಿದ್ದರೂ ದಂಪತಿ ಮಾತ್ರ ನಗುತ್ತಲೇ ಇರುತ್ತಾರೆ. ತನ್ನನ್ನು ಅಪಹಾಸ್ಯ ಮಾಡಿದ್ದಕ್ಕೆ ಕೋಪಗೊಂಡ ಭೃಶುಂಡಿ ಮುನಿ,

ನೀವು ಯಾವುದೇ ಪ್ರಾಣಿಗೂ ಉಪಯೋಗಕ್ಕೆ ಬಾರದ ಮರಗಳಾಗಿ ಎಂದು ಶಾಪ ಕೊಡುತ್ತಾನೆ.

ಕೂಡಲೇ ದಂಪತಿಗೆ ತಮ್ಮ ತಪ್ಪಿನ ಅರಿವಾಗಿ ಮುನಿಯ ಪಾದಕ್ಕೆ ಬಿದ್ದು, ಕ್ಷಮೆ ಕೇಳಿ ತಮ್ಮ ಶಾಪ ವಿಮೋಚನೆ ಆಗುವುದು ಹೇಗೆ ಎಂದು ಅಂಗಲಾಚುತ್ತಾರೆ.

ಇದಕ್ಕೆ ಭೃಶುಂಡಿ ನಿಮಗೆ ಗಣಪತಿ ಅನುಗ್ರಹವಾದ ಮೇಲೆಯೇ ಶಾಪ ವಿಮೋಚನೆ ಆಗುತ್ತದೆ ಎಂದು ಉತ್ತರಿಸುತ್ತಾನೆ.

ಮುನಿಯ ಶಾಪದಂತೆ ಶಮೀಕಳು ಶಮೀವೃಕ್ಷವಾಗಿ, ಮಂದಾರನು ಮಂದಾರ ವೃಕ್ಷವಾಗಿ ಪರಿವರ್ತನೆ ಆಗುತ್ತಾರೆ.

ಬಹಳ ಸಮಯವಾದರೂ ದಂಪತಿ ಮನೆಗೆ ಬಾರದಿದ್ದಾಗ ಶಮೀಕಳ ತಂದೆ-ತಾಯಿ ಕಾಡಿನೊಳಗೆ ಬರುತ್ತಾರೆ.

ಅಲ್ಲಿ ಅವರು ಎರಡು ವಿಚಿತ್ರವಾದ ಮರಗಳನ್ನು ಕಂಡು, ಭೃಶುಂಡಿ ಮುನಿಯನ್ನು ವಿಚಾರಿಸಿದಾಗ ನಡೆದ ಸಂಗತಿ ತಿಳಿಯುತ್ತದೆ.

ಮಗಳು ಹಾಗೂ ಅಳಿಯನ ಶಾಪವಿಮೋಚನೆಗೆ ದುರ್ವಾಸ ಮುನಿ ಹೇಳಿಕೊಟ್ಟಿದ್ದ ಗಣೇಶನ ಮಂತ್ರವನ್ನು ಜಾರ್ವ-ಸಮೇಧ ದಂಪತಿ ಪಟಿಸಲು ಆರಂಭಿಸುತ್ತಾರೆ.

ಸ್ವಲ್ಪ ಸಮಯದ ಬಳಿಕ ಗಣಪತಿ ಪ್ರತ್ಯಕ್ಷನಾಗಿ, ಶಾಪ ವಿಮೋಚನೆ ಮಾಡುತ್ತಾನೆ. ಮರವಾಗಿದ್ದ ಶಮೀಕಾ ಹಾಗೂ ಮಂದಾರ ಮೊದಲಿನಂತೆ ಆಗುತ್ತಾರೆ.

ವಿಜಯದಶಮಿ ದಿನದಂದು ಸಾಧಾರಣವಾಗಿ ಒಂದು ಶ್ಲೋಕ ಪ್ರಚಲಿತದಲ್ಲಿದೆ. ಈ ಶ್ಲೋಕವನ್ನು ಹೇಳಿಕೊಂಡು ಪರಸ್ಪರ ಶಮೀ ಪತ್ರೆಯನ್ನು ವಿನಿಮಯ ಮಾಡಿಕೊಳ್ಳುತ್ತಾರೆ.

ಶಮೀ ಶಮೀಯತೇ ಪಾಪಂ ಶಮೀ ಶತ್ರುವಿನಾಶಿನೀ |
ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶನೀ ||

ಕರಿಷ್ಯಮಾಣಯಾತ್ರಾಯಾ ಯಥಾಕಾಲಂ ಸುಖಂ ಮಯಾ |
ತತ್ರ ನಿರ್ವಿಘ್ನಕತ್ರ್ರಿತ್ವಂ ಭವ ಶ್ರೀರಾಮಪೂಜಿತಾ ||

ಶಮೀ (ಬನ್ನಿ) ವೃಕ್ಷವು ಪಾಪವನ್ನು ಹಾಗೂ ಶತ್ರುಗಳನ್ನು ಶಮನ ಮಾಡುತ್ತದೆ.

ಅದು ಅರ್ಜುನನ ಬಾಣವನ್ನು ಕಾಪಾಡಿದ್ದು, ರಾಮನಿಗೆ ಅತಿ ಪ್ರಿಯವಾಗಿರುವುದು ಆಗಿದೆ.

ಸದಾ ಕಾಲವು ಸುಖವನ್ನು ನೀಡುತ್ತದೆ. ರಾಮನು ಕೂಡಾ ಬನ್ನಿ ಮರವನ್ನು ಪೂಜಿಸಿದ್ದ.

ನಾನು ಎಂದಿನಂತೆ ವಿಜಯಯಾತ್ರೆಗೆ ಹೊರಡುವವನಿದ್ದೇನೆ. ನನ್ನ ಈ ಯಾತ್ರೆಯು ನಿರ್ವಿಘ್ನ, ಸುಖಕರವಾಗುವಂತೆ ಮಾಡು ಎಂದು ಶ್ಲೋಕದ ಮೂಲಕ ಕೇಳಿಕೊಳ್ಳಲಾಗುತ್ತದೆ.

ಪಾಂಡವರಿಂದ ಬನ್ನಿ ಮರದ ಪೂಜೆ:

ಮಹಾಭಾರತದಲ್ಲಿ ಪಾಂಡವರು ಒಂದು ವರ್ಷದ ಅಜ್ಞಾತ ವಾಸಕ್ಕೆ ತೆರಳುವಾಗ ಬನ್ನಿ ಮರದಲ್ಲಿ ತಮ್ಮ ಆಯುಧಗಳನ್ನು ಬಚ್ಚಿಟ್ಟು ಹೋಗುತ್ತಾರೆ.

ಅಜ್ಞಾತ ವಾಸದಿಂದ ಮರಳಿದ ಅವರು ಬನ್ನಿ ಮರದಲ್ಲಿ ಬಚ್ಚಿಟ್ಟಿದ್ದ ಆಯುಧಗಳನ್ನು ನೋಡುತ್ತಾರೆ. ಯಾರೊಬ್ಬರೂ ಅವುಗಳನ್ನು ತೆಗೆದುಕೊಂಡು ಹೋಗಿರುವುದಿಲ್ಲ.

ಹೀಗಾಗಿ ತಮ್ಮ ಆಯುಧಗಳನ್ನು ಕಾಪಾಡಿಕೊಂಡು ಬಂದ ಬನ್ನಿ ಮರಕ್ಕೆ ನಮಸ್ಕರಿಸುತ್ತಾರೆ.

ಬಳಿಕ ನಡೆದ ಕೌರವರ ಜೊತೆಗಿನ ಯುದ್ಧದಲ್ಲಿ ವಿಜಯ ಸಾಧಿಸುತ್ತಾರೆ. ಹೀಗಾಗಿ ವಿಜಯ ದಶಮಿಯ ದಿನ ಬನ್ನಿ ಪೂಜೆ ಮಾಡುತ್ತಾರೆ.

ಅಂದಿನಿಂದ ಬನ್ನಿಯ ಮರಕ್ಕೆ ಪೂಜೆ ಸಲ್ಲಿಸಲಾಗುತ್ತಿದೆ ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ.

ಬನ್ನಿಯನ್ನು ಬಂಗಾರ ಎನ್ನುವುದೇಕೆ?

ಬನ್ನಿಯನ್ನು ಬಂಗಾರ ಎಂದು ಕರೆಯಲು ತ್ರೇತಾಯುಗದ ಕಥೆಯೊಂದಿದೆ.

ಕೌಸ್ತ ಹೆಸರಿನ ವಿದ್ಯಾರ್ಥಿಯ ವಿದ್ಯಾಭ್ಯಾಸದ ನಂತರ ಗುರುವಿಗೆ ಗುರುದಕ್ಷಿಣೆ ಕೊಡಲು ಇಚ್ಛಿಸುತ್ತಾನೆ. ಇದನ್ನು ಗುರುಗಳ ಜೊತೆಗೆ ಹಂಚಿಕೊಳ್ಳುತ್ತಾನೆ.

ಆಗ ಗುರು ಸಹಸ್ರ ಕೋಟಿ ಚಿನ್ನದ ನಾಣ್ಯಗಳನ್ನು ಕೇಳುತ್ತಾರೆ.

ಗುರುಗಳ ಕೇಳಿದಷ್ಟು ಚಿನ್ನದ ನಾಣ್ಯಗಳನ್ನು ಎಲ್ಲಿಂದ ತರುವುದು ಎಂದು ಯೋಚಿಸುತ್ತಾನೆ.

ನಂತರ ರಘು ರಾಜನ ಬಳಿಗೆ ಹೋಗಿ, ಗುರುಗಳಿಗೆ ನೀಡಲು ಸಹಸ್ರ ಕೋಟಿ ಚಿನ್ನದ ನಾಣ್ಯಗಳು ಬೇಕು ದಯವಿಟ್ಟು ಕೊಡಿ ಎಂದು ಕೌಸ್ತ ಮನವಿ ಮಾಡಿಕೊಳ್ಳುತ್ತಾನೆ.

ರಾಜನು ಕುಬೇರನನ್ನು ಪ್ರಾರ್ಥಿಸಿದಾಗ ಅಲ್ಲಿಯೇ ಇದ್ದ ಶಮೀ ಮರದ ಒಂದೊಂದು ಎಲೆಯೂ ಚಿನ್ನದ ನಾಣ್ಯವಾಗುತ್ತವೆ.

ಇದರಿಂದ ಸಂತಸಗೊಂಡ ಕೌಸ್ತನು ನಾಣ್ಯಗಳನ್ನು ಗುರುಗಳಿಗೆ ಅರ್ಪಿಸುತ್ತಾನೆ. ಗುರುದಕ್ಷಿಣೆ ನೀಡಿ, ಉಳಿದ ನಾಣ್ಯಗಳನ್ನು ದಾನ ಮಾಡುತ್ತಾನೆ.

ಆದ್ದರಿಂದ ಶಮೀ (ಬನ್ನಿ) ಮರವೆಂದರೇ ಚಿನ್ನ, ಬಂಗಾರ ಎನ್ನುವ ನಂಬಿಕೆ ಮೂಡಿಬಂದಿದೆ.

ಆರೋಗ್ಯಕ್ಕೂ ಒಳ್ಳೇಯದು:

ಧನ್ವಂತರಿ ನಿಘಂಟಿನ ಪ್ರಕಾರ,

`ಪಂಚಭೃಂಗ’ ಎಂಬ 5 ಮರಗಳಲ್ಲಿ ಶಮೀ ವೃಕ್ಷವೂ ಒಂದು. ಯಾವುದೇ ವ್ಯಕ್ತಿಯ ರೋಗ ಗುಣಪಡಿಸಿದ ನಂತರ ಸ್ನಾನ ಮಾಡಲು ಈ ಐದು ಮೂಲಿಕೆಗಳನ್ನು ಬಳಸಲಾಗುತ್ತದೆ.

ಇದು ರೋಗದ ಸೋಂಕನ್ನು ನಿವಾರಿಸುವುದಲ್ಲದೇ ಶಕ್ತಿಯನ್ನು ಉತ್ತೇಜಿಸುತ್ತದೆ.

ಈ ಮರದ ತೊಗಟೆಯನನ್ನು ಸಂಧಿವಾತದ ಚಿಕಿತ್ಸೆಯಲ್ಲಿ ಮುಖ್ಯವಾಗಿ ಬಳಸುವುದು ವಿಶೇಷ.

ಶುಂಠಿಯೊಂದಿಗೆ ಬೆರೆಸಿ ತಯಾರಿಸಿದ ಇದರ ತೊಗಟೆಯ ಕಷಾಯವನ್ನು ಹಲ್ಲುಗಳ ಸಂಕುಚತತೆಯನ್ನು ಹೋಗಲಾಡಿಸಲು ಸೇವಿಸಲಾಗುತ್ತದೆ.

ಕೃಷಿಯಲ್ಲಿ ಬೆಳೆಗಳಿಗೆ ಸುಗಮವಾಗಲೆಂದು, ಬೆಳೆಗಳ ಮಧ್ಯ ಈ ಮರವನ್ನು ಬೆಳೆಸಲಾಗುತ್ತದೆ.
*******

Dasha Hara is a Sanskrit word which means removal of ten bad qualities within you:
Ahankara (Ego)
Amanavta (Cruelty)
Anyaaya (Injustice)
Kama vasana (Lust)
Krodha (Anger)
Lobha (Greed)
Mada (Over Pride)
Matsara (Jealousy)
Moha (Attachment)
Swartha (Selfishness)


Hence, also known as 'Vijaydashami' signifying ”Vijaya” over these ten bad qualities.






********
ದಸರಾ ಗೊಂಬೆ ಉತ್ಸವ - ಮಹತ್ವ ಮತ್ತು ಇತಿಹಾಸ
ನವರಾತ್ರಿ ಹಿಂದೂಗಳ ಪ್ರಮುಖ ಹಬ್ಬವಾಗಿದ್ದು, ಇದನ್ನು ವರ್ಷಪೂರ್ತಿ ವಿವಿಧ ಶೈಲಿಗಳಲ್ಲಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ಆಚರಿಸಲು ದೇಶದ ವಿವಿಧ ರಾಜ್ಯಗಳು ವಿಭಿನ್ನ ಹೆಸರುಗಳು ಮತ್ತು ಪದ್ಧತಿಗಳನ್ನು ಹೊಂದಿವೆ. ಭಾರತದ ದಕ್ಷಿಣ ಭಾಗದಲ್ಲಿ, ನವರಾತ್ರಿಯ ಹಬ್ಬವನ್ನು ಬೊಂಬೆ ಹಬ್ಬಾ ಅಥವಾ ಗೋಲು ಅಥವಾ ಕೊಲು (ಕನ್ನಡ) ಅಥವಾ ಬೊಮ್ಮಲಾ ಕೊಲುವು (ತೆಲುಗು) ಅಥವಾ ಬೊಮ್ಮೈ ಕೋಲು (ತಮಿಳು) ಅಥವಾ ಸರಳವಾಗಿ ದಸರಾ ಗೊಂಬೆಗಳು ಎಂದು ಕರೆಯಲಾಗುವ ಅತ್ಯಂತ ಆಸಕ್ತಿದಾಯಕ ಮತ್ತು ವಿಶಿಷ್ಟ ಸಂಪ್ರದಾಯದೊಂದಿಗೆ ಆಚರಿಸಲಾಗುತ್ತದೆ. ಈ ಸಂಪ್ರದಾಯವು ಆಟಿಕೆ ಹಬ್ಬವನ್ನು ಒಳಗೊಂಡಿರುತ್ತದೆ, ಇದನ್ನು ಕರ್ನಾಟಕ ಮತ್ತು ಆಂಧ್ರಪ್ರದೇಶದಾದ್ಯಂತ ಕುಟುಂಬಗಳು ಆಚರಿಸುತ್ತಾರೆ.

ಈ ಹಬ್ಬವನ್ನು 10 ದಿನಗಳವರೆಗೆ ಆಚರಿಸಲಾಗುತ್ತದೆ ಮತ್ತು ವಿಜಯದಶಮಿ ಅಥವಾ ದಸರ ದಿನದಂದು ಕೊನೆಗೊಳ್ಳುತ್ತದೆ, ದುರ್ಗಾ ದೇವಿಯು 9 ದಿನಗಳ ಕಾಲ ಹೋರಾಡಿದ ನಂತರ ರಾಕ್ಷಸರ ಅಥವಾ ಅಸುರರ ವಿರುದ್ಧ ಯುದ್ಧವನ್ನು ಗೆದ್ದ ದಿನ. ಕರ್ನಾಟಕದಲ್ಲಿ ಈ ಹಬ್ಬವನ್ನು ದಸರಾ ಗೊಂಬೆ ಉತ್ಸವ ಎಂದೂ ಕರೆಯುತ್ತಾರೆ.

ಕರ್ನಾಟಕದ ದಸರಾ ಗೊಂಬೆ ಉತ್ಸವ
ದಸರಾ ಗೊಂಬೆ ಹಬ್ಬವನ್ನು ಕರ್ನಾಟಕದಲ್ಲಿ ವಿವಿಧ ಗೊಂಬೆಗಳು ಮತ್ತು ಪ್ರತಿಮೆಗಳ ಪ್ರದರ್ಶನದ ಮೂಲಕ ಆಚರಿಸಲಾಗುತ್ತದೆ. ಬೆಸ ಸಂಖ್ಯೆಯ ಹೆಜ್ಜೆಗಳು ಅಥವಾ ಶ್ರೇಣಿಗಳನ್ನು (ಸಾಮಾನ್ಯವಾಗಿ 7, 9 ಅಥವಾ 11) ಹೊಂದಿರುವ ಮೆಟ್ಟಿಲುಗಳ ವೇದಿಕೆಯಲ್ಲಿ ಗೊಂಬೆಗಳನ್ನು ಜೋಡಿಸಿ ಪ್ರದರ್ಶಿಸಲಾಗುತ್ತದೆ ಮತ್ತು ಸಾಮಾನ್ಯವಾಗಿ ಬಿಳಿ ಅಥವಾ ತಿಳಿ ಬಣ್ಣದ ಬಟ್ಟೆಯಿಂದ ಮುಚ್ಚಲಾಗುತ್ತದೆ. ನವರಾತ್ರಿಯ ಒಂಬತ್ತು ರಾತ್ರಿಗಳನ್ನು ಸೂಚಿಸಲು ಅನೇಕ ಮನೆಗಳು ಗೊಂಬೆಗಳ ಪ್ರದರ್ಶನಕ್ಕಾಗಿ ಒಂಬತ್ತು ಹಂತಗಳನ್ನು ಬಳಸುತ್ತವೆ. ಆಚರಣೆಯ ಸಮಯದಲ್ಲಿ ಗೊಂಬೆಗಳನ್ನು ಆಚರಣೆಯಿಂದ ಪೂಜಿಸಲಾಗುತ್ತದೆ.

ಹಬ್ಬದ ಮುಖ್ಯ ಗೊಂಬೆಗಳು ಗಂಡ ಮತ್ತು ಹೆಂಡತಿಯನ್ನು ಚಿತ್ರಿಸುವ ಜೋಡಿ. ಅವರನ್ನು ಪಟ್ಟಡ ಗೊಂಬೆ ಅಥವಾ ಪಟ್ಟಾತ್ ಬೊಮ್ಮೈಕಲ್ ಎಂದು ಕರೆಯಲಾಗುತ್ತದೆ. ಈ ಮುಖ್ಯ ಗೊಂಬೆಗಳ ಗುಂಪನ್ನು ಮಗಳಿಗೆ ಆಕೆಯ ಪೋಷಕರು ತಮ್ಮ ವಿವಾಹ ಸಮಾರಂಭದಲ್ಲಿ ಹಸ್ತಾಂತರಿಸುತ್ತಾರೆ. ಹೊಸ ವಧುವಿಗೆ ತಮ್ಮ ಕುಟುಂಬವನ್ನು ಪ್ರಾರಂಭಿಸಲು ಮತ್ತು ಹಬ್ಬದ ಸಂಪ್ರದಾಯವನ್ನು ಮುಂದುವರಿಸಲು ಅವರನ್ನು ಪ್ರಸ್ತುತಪಡಿಸಲಾಗುತ್ತದೆ.
ಪಟ್ಟಡ ಗೊಂಬೆ ಜೋಡಿ ಮರದಿಂದ ಮಾಡಿದ ಸಾಂಪ್ರದಾಯಿಕ ಗೊಂಬೆಗಳ ಒಂದು ಗುಂಪಾಗಿದೆ. ಈ ಗೊಂಬೆಗಳನ್ನು ಪೇಪರ್ಸ್ ಅಥವಾ ರೇಷ್ಮೆ ಜವಳಿ ಬಳಸಿ ವರ್ಣಮಯವಾಗಿ ಧರಿಸಲಾಗುತ್ತದೆ. ಈ ಮುಖ್ಯ ಜೋಡಿ ಗೊಂಬೆಗಳನ್ನು ಯಾವಾಗಲೂ ಸಾಂಪ್ರದಾಯಿಕ ಶೈಲಿಯಲ್ಲಿ ಧರಿಸಲಾಗುತ್ತದೆ. ವೇದಿಕೆಯ ಮೊದಲ ಹೆಜ್ಜೆಯನ್ನು ಸಾಮಾನ್ಯವಾಗಿ ದೇವರು ಮತ್ತು ದೇವತೆಗಳನ್ನು ಚಿತ್ರಿಸುವ ಚಿಕಣಿ ವಿಗ್ರಹಗಳು ಅಥವಾ ಗೊಂಬೆಗಳಿಗೆ ಮೀಸಲಿಡಬೇಕೆಂದು ಸಂಪ್ರದಾಯವು ಒತ್ತಾಯಿಸುತ್ತದೆ. ಸಾಮಾನ್ಯವಾಗಿ ರಾಮ, ಲಕ್ಷ್ಮಣ, ಸೀತಾ, ಕೃಷ್ಣ, ರಾಧಾ, ಶಿವ, ವಿಷ್ಣು, ದುರ್ಗಾ, ಲಕ್ಷ್ಮಿ, ಸರಸ್ವತಿ ಮುಂತಾದವರ ವಿಗ್ರಹಗಳನ್ನು ಈ ಹಬ್ಬದಲ್ಲಿ ಬಳಸಲಾಗುತ್ತದೆ. ಸಂಗ್ರಹದಲ್ಲಿ ಕೆಲವು ಮರದ ಗೊಂಬೆಗಳನ್ನು ಹೊಂದಿರುವುದು ಸಹ ರೂ  ಿಯಾಗಿದೆ.

ದಸರಾ ಗೊಂಬೆ ಹಂತಗಳು-ಶ್ರೇಣಿಗಳಲ್ಲಿ ಗೊಂಬೆಗಳ ವ್ಯವಸ್ಥೆ
ಪ್ರತಿ ಮನೆಯೂ ಗೊಂಬೆ ಹಬ್ಬವನ್ನು ಪ್ರಾರಂಭಿಸಲು ಶುಭ ಸಮಯವನ್ನು ಆಯ್ಕೆ ಮಾಡುತ್ತದೆ. ಶ್ರೇಣಿಗಳನ್ನು ಅಥವಾ ಹಂತಗಳಲ್ಲಿ ನಿರ್ದಿಷ್ಟ ಆದೇಶದ ಪ್ರಕಾರ ಗೊಂಬೆಗಳನ್ನು ಜೋಡಿಸಲಾಗುತ್ತದೆ. ಕ್ರಮಾನುಗತವು ದೇವರನ್ನು ಉನ್ನತ ಹಂತಗಳಲ್ಲಿ ಇರಿಸುವುದರಿಂದ ಪ್ರಾರಂಭವಾಗುತ್ತದೆ ಮತ್ತು ವೇದಿಕೆಯ ಕೆಳಗಿನ ಹಂತಗಳಲ್ಲಿ ಇರಿಸಲಾದ ಭೂಮಿಯ ಮನುಷ್ಯರೊಂದಿಗೆ ಕೊನೆಗೊಳ್ಳುತ್ತದೆ.1 ರಿಂದ 3 ಹಂತಗಳು: ಮೊದಲ ಮೂರು ಹಂತಗಳನ್ನು ದೇವರು ಮತ್ತು ದೇವತೆಗಳ ಪ್ರತಿಮೆಗಳು ಅಥವಾ ವಿಗ್ರಹಗಳಿಗೆ ಸಮರ್ಪಿಸಲಾಗಿದೆ. ಈ ಹಂತಗಳಲ್ಲಿ ವಿವಿಧ ದೇವರು ಮತ್ತು ದೇವತೆಗಳ ವಿಭಿನ್ನ ವಿಗ್ರಹಗಳನ್ನು ಇರಿಸಲಾಗಿದೆ.
4 ರಿಂದ 6 ಹಂತಗಳು: ಮುಂದಿನ ಮೂರು ಹಂತಗಳನ್ನು ಡೆಮಿ-ದೇವರುಗಳು, ಮಹಾನ್ ಸಂತರು ಅಥವಾ ರಾಜರು ಮತ್ತು ರಾಣಿಯರನ್ನು ಚಿತ್ರಿಸುವ ಗೊಂಬೆಗಳನ್ನು ಜೋಡಿಸಲು ಬಳಸಲಾಗುತ್ತದೆ. ಈ ಹಬ್ಬದ ಸಮಯದಲ್ಲಿ ಮೈಸೂರು ರಾಜರಿಗೆ ಸರಿಯಾದ ಪ್ರಾಮುಖ್ಯತೆ ನೀಡಲಾಗುತ್ತದೆ ಮತ್ತು ಅವರ ಚಿಕಣಿ ರೂಪಗಳನ್ನು ಸಾಮಾನ್ಯವಾಗಿ ಈ ಹಂತಗಳಲ್ಲಿ ಇರಿಸಲಾಗುತ್ತದೆ.
ಹಂತ 7 : ಈ ಹಂತವನ್ನು ಹಿಂದೂ ಹಬ್ಬಗಳು, ಆಚರಣೆಗಳು ಮತ್ತು ಸಂದರ್ಭಗಳನ್ನು ಪ್ರದರ್ಶಿಸಲು ಮೀಸಲಿಡಲಾಗಿದೆ.
ಹಂತ 8 : ಈ ಹಂತವನ್ನು ದೈನಂದಿನ ಜೀವನದ ಉದ್ಯಾನವನ, ಅಂಗಡಿ, ತರಕಾರಿ ಮಾರಾಟಗಾರ ಮುಂತಾದ ದೃಶ್ಯಗಳಿಂದ ಅಲಂಕರಿಸಲಾಗಿದೆ.
ಹಂತ 9 : ಕೊನೆಯ ಹಂತವು ಸಾಮಾನ್ಯವಾಗಿ ಮಾನವಕುಲ ಅಥವಾ ಜೀವಿಗಳ ವಿಕಾಸವನ್ನು ಚಿತ್ರಿಸುತ್ತದೆ.

ಗೊಂಬೆಗಳನ್ನು ಜೋಡಿಸಲು ಕಠಿಣ ನಿಯಮವಿಲ್ಲ. ಪ್ರತಿಯೊಂದು ಮನೆಯೂ ಸಾಮಾನ್ಯವಾಗಿ ಲಭ್ಯವಿರುವ ಗೊಂಬೆಗಳನ್ನು ಪ್ರದರ್ಶಿಸಲು ಬೇಕಾದ ಸಾಲುಗಳು ಅಥವಾ ಶ್ರೇಣಿಗಳಿಗೆ ಅನುಗುಣವಾಗಿ ಮೆಟ್ಟಿಲುಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಅಥವಾ ಕಡಿಮೆ ಮಾಡುತ್ತದೆ.

ಇತಿಹಾಸವು ಗೊಂಬೆ ಗೊಂಬೆ ಉತ್ಸವದೊಂದಿಗೆ ಸಂಯೋಜಿತವಾಗಿದೆ
ದರ್ಗಾ ದೇವಿಯು ಮಹಿಷಾಸುರ ಎಂಬ ರಾಕ್ಷಸನ ವಿರುದ್ಧ ಯುದ್ಧ ಮಾಡಿದನೆಂದು ಐತಿಹ್ಯವಿದೆ. ಅವಳಿಗೆ ಸಹಾಯ ಮಾಡುವ ಸಲುವಾಗಿ ಎಲ್ಲಾ ದೇವರುಗಳು ಮತ್ತು ದೇವತೆಗಳು ಅವಳಿಗೆ ಎಲ್ಲಾ ಅಧಿಕಾರಗಳನ್ನು ನೀಡಿದರು. ದೇವರು ಮತ್ತು ದೇವತೆಗಳು ಶಕ್ತಿಹೀನರಾದಂತೆ, ಅವರು ಪ್ರತಿಮೆಗಳಾಗಿ ನಿಂತರು. ದಶರ ಎಂದು ಆಚರಿಸಲಾಗುವ ಯುದ್ಧದ 10 ನೇ ದಿನದಂದು ದುರ್ಗಾ ಮಹಿಷಾಸುರನ ಮೇಲೆ ಜಯಗಳಿಸಿದರು. ಆ ಆಹಾರ ಪದ್ಧತಿಗಳ ಆತ್ಮತ್ಯಾಗಕ್ಕೆ ಗೌರವ ಕೊಡುವುದು ಗೊಂಬೆಗಳ ಹಬ್ಬವನ್ನು ದೇವರು ಮತ್ತು ದೇವತೆಗಳನ್ನು ಗೊಂಬೆಗಳ ರೂಪದಲ್ಲಿ ಪೂಜಿಸುವ ಮೂಲಕ ಆಚರಿಸಲಾಗುತ್ತದೆ. ವಿಜಯನಗರ ಸಾಮ್ರಾಜ್ಯ ಅಸ್ತಿತ್ವದಲ್ಲಿದ್ದಾಗಿನಿಂದ ಈ ಪದ್ಧತಿ ಚಾಲ್ತಿಯಲ್ಲಿದೆ ಎಂದು ನಂಬಲಾಗಿದೆ.
ಗೊಂಬೆ ಉತ್ಸವದಲ್ಲಿ ಕಸ್ಟಮ್ಸ್ ಅನುಸರಿಸಲಾಗಿದೆ.

ಹೆಚ್ಚಿನ ಮನೆಗಳು ಗೊಂಬೆಗಳ ಜೋಡಣೆಗೆ ಒಂದು ಥೀಮ್ ಅನ್ನು ಅನುಸರಿಸುತ್ತವೆ. ಕೆಲವು ಮನೆಗಳು ಸರಳ ಮತ್ತು ಸಾಂಪ್ರದಾಯಿಕ ಥೀಮ್ ಅನ್ನು ಅನುಸರಿಸುತ್ತವೆ ಮತ್ತು ಕೆಲವರು ತಮ್ಮ ಗೊಂಬೆಗಳನ್ನು ಪ್ರಸ್ತುತಪಡಿಸುವ ವಿಸ್ತಾರವಾದ ಮತ್ತು ಅತಿರಂಜಿತ ವಿಧಾನಗಳನ್ನು ಅನುಸರಿಸುತ್ತಾರೆ. ಜನರು ತಮ್ಮ ಸಂಗ್ರಹಣೆಯನ್ನು ಅನನ್ಯ ಮತ್ತು ಆಕರ್ಷಕ ರೀತಿಯಲ್ಲಿ ಪ್ರದರ್ಶಿಸಲು ತಮ್ಮ ಸೃಜನಶೀಲತೆಯನ್ನು ಬಳಸುತ್ತಾರೆ. ಕೆಲವರು ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನು ವೇದಿಕೆಯ ಸಾಲುಗಳಲ್ಲಿ ಚಿತ್ರಿಸುತ್ತಾರೆ. ಈ ದಿನಗಳಲ್ಲಿ, ಜನರು ಪರಿಸರವನ್ನು ಉಳಿಸುವುದು ಅಥವಾ ಮಾಲಿನ್ಯವನ್ನು ಕಡಿಮೆ ಮಾಡುವುದು ಮುಂತಾದ ಆಧುನಿಕ ವಿಷಯಗಳೊಂದಿಗೆ ಗೊಂಬೆಗಳನ್ನು ಪ್ರದರ್ಶಿಸುತ್ತಾರೆ.

ಪ್ರತಿ ವರ್ಷ ಜನರು ತಮ್ಮ ಸಂಗ್ರಹಕ್ಕೆ ಹೊಸ ಗೊಂಬೆಗಳನ್ನು ಸೇರಿಸುತ್ತಾರೆ. ಅದರಂತೆ, ಪ್ರತಿ ಮನೆಯಲ್ಲೂ ಸಂಗ್ರಹವು ಪ್ರತಿವರ್ಷ ಹೆಚ್ಚಾಗುತ್ತದೆ. ಗೊಂಬೆಗಳನ್ನು ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ರವಾನಿಸಲಾಗುತ್ತದೆ. ಅದರಂತೆ, ಕೆಲವು ಕುಟುಂಬಗಳು 100 ವರ್ಷಗಳಿಗಿಂತ ಹಳೆಯದಾದ ಗೊಂಬೆಗಳನ್ನು ಹೊಂದಿವೆ.

10 ದಿನಗಳ ಅವಧಿಯಲ್ಲಿ ಜನರು ಸ್ನೇಹಿತರು ಮತ್ತು ಕುಟುಂಬವನ್ನು ಆಹ್ವಾನಿಸುತ್ತಾರೆ ಮತ್ತು ಭೇಟಿ ಮಾಡುತ್ತಾರೆ ಮತ್ತು ಪ್ರತಿ ಕುಟುಂಬದಲ್ಲಿ ಗೊಂಬೆಗಳ ವಿಶಿಷ್ಟ ಪ್ರದರ್ಶನವನ್ನು ಆನಂದಿಸುತ್ತಾರೆ. ಗೊಂಬೆಗಳಿಗೆ ಪ್ರತಿದಿನ ಅರ್ಪಣೆ ಸಲ್ಲಿಸಲಾಗುತ್ತದೆ, ಇದನ್ನು ಕುಟುಂಬ ಸದಸ್ಯರು, ನೆರೆಹೊರೆಯವರು ಮತ್ತು ಅತಿಥಿಗಳ ನಡುವೆ ಪ್ರಸಾದ್ ಎಂದು ವಿತರಿಸಲಾಗುತ್ತದೆ.

ಗೊಂಬೆ ಹಬ್ಬದ ಆಚರಣೆಯ ಮಹತ್ವ
ಕರ್ನಾಟಕವು ಗೊಂಬೆ ಹಬ್ಬವನ್ನು ಸಂಪ್ರದಾಯಗಳಿಗೆ ಬೇರೂರಿಸುವ ರೀತಿಯಲ್ಲಿ ಅನುಸರಿಸುತ್ತದೆ ಮತ್ತು ಹೊಸ ಪೀಳಿಗೆಯನ್ನು ಭೂಮಿಯ ಶ್ರೀಮಂತ ಸಂಸ್ಕೃತಿ ಮತ್ತು ಪುರಾಣಗಳಿಗೆ ಪರಿಚಯಿಸುತ್ತದೆ. ದಸರ ಹಬ್ಬದ ಸಮಯದಲ್ಲಿ ದೈವಿಕ ಆಶೀರ್ವಾದ ಪಡೆಯಲು ಮತ್ತು ಮಕ್ಕಳನ್ನು ರಂಜಿಸಲು ಇದು ಒಂದು ಮಾರ್ಗವಾಗಿದೆ.
ಸಾಂಪ್ರದಾಯಿಕ ಗೊಂಬೆ ತಯಾರಿಕೆಯ ಕರಕುಶಲತೆಯು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ದಸರ ಹಬ್ಬದ ಸಂದರ್ಭದಲ್ಲಿ ಮೈಸೂರು ಗೊಂಬೆಗಳ ನಾಡು ಆಗುತ್ತದೆ. ಉತ್ಸವವು ಮರದ ಮತ್ತು ಮಣ್ಣಿನ ಗೊಂಬೆ ತಯಾರಿಕೆಯ ಕರಕುಶಲತೆಯನ್ನು ಜೀವಂತವಾಗಿಡಲು ಪ್ರೋತ್ಸಾಹಿಸುತ್ತದೆ ಮತ್ತು ವಯಸ್ಕರಿಗೆ ಪ್ರತಿವರ್ಷ ಕೆಲವು ದಿನಗಳವರೆಗೆ ಮಕ್ಕಳಾಗಲು ಅನುವು ಮಾಡಿಕೊಡುತ್ತದೆ.
****


ಕೃಷ್ಣದೇವರಾಯ

ಕೃಷ್ಣದೇವರಾಯ ವಿಜಯನಗರ ಸಾಮ್ರಾಜ್ಯದ ಅರಸು ಮನೆತನಗಳಲ್ಲಿ ಮೂರನೆಯದಾದ ತುಳುವ ವಂಶಕ್ಕೆ ಸೇರಿದ ಮತ್ತು ಆ ಸಾಮ್ರಾಜ್ಯದ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧನಾದ ಚಕ್ರವರ್ತಿ. ಇವನ ಆಳ್ವಿಕೆಯ ಕಾಲ 1509-1529. 

ಧರ್ಮರಕ್ಷಣೆಗಾಗಿ ಸ್ಥಾಪಿತವಾದ ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯನ ಕಾಲದಲ್ಲಿ ತನ್ನ ಧ್ಯೇಯವನ್ನು ಸಾಧಿಸಿತಲ್ಲದೆ ಉನ್ನತ ಕೀರ್ತಿಯನ್ನೂ ಪಡೆಯಿತು. ಶ್ರೀ ಕೃಷ್ಣದೇವರಾಯನ ಆಡಳಿತ ಕಾಲದಲ್ಲಿ ಉಪಸ್ಥಿತರಿದ್ದ‍ ಪೇಸ್ ಮತ್ತು ಮುಂದೆ ಬಂದ ನ್ಯೂನಿಜ್, ಬರ್ಬೊಸ ಮೊದಲಾದ ಪೋರ್ಚುಗೀಸ್ ಪ್ರವಾಸಿಗಳು ಆ ಕಾಲದ ವೈಭವಗಳ ಬಗ್ಗೆ ವರ್ಣಿಸಿದ್ದಾರೆ. 

ದೊರೆ ಸ್ಫುರದ್ರೂಪಿ. ಆತ ಎತ್ತರವಾಗಿಲ್ಲದಿದ್ದರೂ ನಿತ್ಯವೂ ಗರಡಿ ಸಾಧನೆ ಮಾಡುತ್ತಿದ್ದುದರಿಂದ ಬಲವಾದ ಮೈಕಟ್ಟು ಪಡೆದಿದ್ದ. ಮುಖದಲ್ಲಿ ಸಿಡುಬಿನ ಕಲೆಗಳಿದ್ದರೂ ವರ್ಚಸ್ಸು ತುಂಬಿತ್ತು. ವಿದೇಶಿಯರಲ್ಲಿ ಇವನಿಗೆ ತುಂಬ ಗೌರವವಿತ್ತೆಂದೂ ಈತ ನ್ಯಾಯಪರನೆಂದೂ ಹೇಳಲಾಗಿದೆ. ಕತ್ತಿವರಸೆ, ಕುದುರೆ ಸವಾರಿ, ಕುಸ್ತಿ ಇವು ಈ ಈತನ ದಿನಚರಿಗಳಾಗಿದ್ದುವು. ಈತ ಸೂರ್ಯೋದಯಕ್ಕೆ ಮುಂಚೆಯೇ ಅಂಗಸಾಧನೆಗಳಲ್ಲಿ ನಿರತನಾಗುತ್ತಿದ್ದ. ಕೆಲವು ಬಾರಿ ಮುಂಗೋಪಿಯಾದರೂ ಕಾಲವನ್ನು ವ್ಯರ್ಥಮಾಡದೆ ಯಾವಾಗಲೂ ಜನರ ಯೋಗಕ್ಷೇಮವನ್ನೇ ಚಿಂತಿಸುತ್ತಿದ್ದ-ಇದು ಪೇಸನ ಬರಹಗಳಿಂದ ತಿಳಿದುಬಂದಿರುವಂತೆ ಕೃಷ್ಣದೇವರಾಯನ ವ್ಯಕ್ತಿತ್ವ. 

ಕೃಷ್ಣದೇವರಾಯನ ರಾಜ್ಯಾರೋಹಣದ ವಿಷಯವಾಗಿ ಜನಜನಿತವಾದ ಕಥೆಯೊಂದಿದೆ. ಇವನಿಗೆ ಹಿಂದೆ ದೊರೆಯಾಗಿದ್ದ ಇಮ್ಮಡಿ ನರಸಿಂಹ ತನ್ನ 8 ವರ್ಷದ ಮಗನಿಗೆ ಪಟ್ಟ ಕಟ್ಟುವ ಸಲವಾಗಿ, ಬಲತಮ್ಮನಾದ ಕೃಷ್ಣದೇವನನ್ನು ಕೊಂದು ಅವನ ಕಣ್ಣುಗುಡ್ಡೆಗಳನ್ನು ತನಗೆ ತೋರಿಸುವಂತೆ ಮಂತ್ರಿ ಸಾಳುವ ತಿಮ್ಮರಸನಿಗೆ ಆಜ್ಞಾಪಿಸಿದುದಾಗಿಯೂ ಮಂತ್ರಿ ಇವನನ್ನು ಗೋಪ್ಯವಾಗಿಟ್ಟು ಮೇಕೆಯ ಕಣ್ಣುಗುಡ್ಡೆಗಳನ್ನು ದೊರೆಗೆ ತೋರಿಸಿದನೆಂದೂ ನರಸಿಂಹ ನೆಮ್ಮದಿಯಿಂದ ಸತ್ತ ಅನಂತರ ಕೃಷ್ಣದೇವನಿಗೆ ಪಟ್ಟಕಟ್ಟಿದುದಾಗಿಯೂ ಈ ಕಥೆ ತಿಳಿಸುತ್ತದೆ. ಇದನ್ನು ಶ್ರೀಕೃಷ್ಣದೇವರಾಯನ ಕಾಲದ ನಂತರ ಅಚ್ಯುತರಾಯನ ಕಾಲದಲ್ಲಿದ್ದ ನ್ಯೂನಿಜ್ ಬರೆದಿಟ್ಟಿದ್ದಾನೆ. ಆದರೆ ಇದನ್ನು ಸಮರ್ಥಿಸುವ ಐತಿಹಾಸಿಕ ದಾಖಲೆಗಳು ಯಾವುವೂ ದೊರಕಿಲ್ಲ. ಆ ಸೋದರರಲ್ಲಿ ಅನ್ಯೋನ್ಯತೆ ಇದ್ದುದಾಗಿಯೂ ತಿಳಿದು ಬರುತ್ತದೆ.

ಕೃಷ್ಣದೇವರಾಯ ಪಟ್ಟಕ್ಕೆ ಬಂದೊಡನೆ ಸೈನ್ಯವನ್ನು ಸುವ್ಯವಸ್ಥೆಗೊಳಿಸಿ ಯುದ್ಧ ನಿರತನಾಗಬೇಕಾಯಿತು. ದಕ್ಷಿಣದಲ್ಲಿ ಉಮ್ಮತ್ತೂರಿನ ಗಂಗರಾಜನ ಮೇಲೆ ಮಾಡಿದ ಯುದ್ಧದಲ್ಲಿ (1510-1512) ಉಮ್ಮತ್ತೂರು, ಪೆನುಗೊಂಡೆ, ಶಿವಸಮುದ್ರ ಮತ್ತು ಶ್ರೀರಂಗಪಟ್ಟಣಗಳು ಇವನ ವಶವಾದುವು. ಈ ಪ್ರದೇಶಗಳನ್ನು ಶ್ರೀರಂಗಪಟ್ಟಣ ಪ್ರಾಂತ್ಯವನ್ನಾಗಿ ಮಾಡಲಾಯಿತು. ಅನಂತರ ಈತ ಪೂರ್ವ ದೇಶಕ್ಕೆ ನುಗ್ಗಿ ಕೊಂಡವೀಡು, ಉದಯಗಿರಿ ಕೋಟೆಗಳನ್ನು ಹಿಡಿದು, ಪ್ರತಾಪರುದ್ರ ಗಜಪತಿಯನ್ನು ಸೋಲಿಸಿ, ಅವನ ಮಗಳಾದ ಜಗನ್ಮೋಹಿನಿಯನ್ನು ಮದುವೆಯಾದ. ಈ ವಿಜಯದ ಅನಂತರ 1514ರಲ್ಲಿ ತಿರುಮಲೈಗೆ ಹೋಗಿ ಶ್ರೀ ವೆಂಕಟೇಶ್ವರನಿಗೆ ಕಾಣಿಕೆ ಸಲ್ಲಿಸಿದ. ಆ ಸಂದರ್ಭದಲ್ಲಿ ಮಾಡಿಸಲಾದ ಈತನ ಮತ್ತು ರಾಣಿಯರಾದ ತಿರುಮಲಾದೇವಿ ಮತ್ತು ಚಿನ್ನಾದೇವಿಯರ ಪ್ರತಿಮೆಗಳು ಈಗಲೂ ಆ ದೇವಸ್ಥಾನದಲ್ಲಿವೆ. ಮಾಧ್ವ ಯತಿಗಳಾದ ಶ್ರೀ ವ್ಯಾಸರಾಯರು ಆ ಸಂದರ್ಭವನ್ನು ಕೊಂಡಾಡಿ ದೇವರನಾಮಗಳನ್ನು ರಚಿಸಿದ್ದಾರೆ. 

1520ರಲ್ಲಿ ನಡೆದ ರಾಯಚೂರು ಯುದ್ಧದಲ್ಲಿ ಕೃಷ್ಣದೇವರಾಯನಿಂದ ಬಿಜಾಪುರ ಸುಲ್ತಾನ ಸಂಪೂರ್ಣವಾಗಿ ಸೋತ. ಕರ್ಣಾಟಕ ಸಾಮ್ರಾಜ್ಯದ ಎಲ್ಲೆಗಳು ಉತ್ತರದಲ್ಲಿ ಕೃಷ್ಣಾ ಗೋದಾವರಿಗಳವರೆಗೂ ಪೂರ್ವಪಶ್ಚಿಮಗಳಲ್ಲಿ ಸಮುದ್ರತೀರದವರೆಗೂ ದಕ್ಷಿಣದಲ್ಲಿ ಕನ್ಯಾಕುಮಾರಿಯವರೆಗೂ ವಿಸ್ತರಿಸಿ ದಕ್ಷಿಣ ಭಾರತದಲ್ಲಿ ಶಾಂತಿ ನೆಲಸಿತು. ಪೂರ್ವ ಪಶ್ಚಿಮ ದಕ್ಷಿಣ ಸಮುದ್ರಾಧೀಶ್ವರ ಎಂಬ ಬಿರುದು ಕೃಷ್ಣದೇವರಾಯನಿಗೆ ಸಾರ್ಥಕವಾಯಿತು.

ಕೃಷ್ಣದೇವರಾಯ ಪ್ರಖ್ಯಾತನಾಗಿರುವುದು ತನ್ನ ವಿಜಯಯಾತ್ರೆಗಳಿಗಿಂತ ಅಧಿಕವಾಗಿ ತಾನು ಸಂಸ್ಕೃತಿಗೆ ಕೊಟ್ಟ ಪ್ರೋತ್ಸಾಹದಿಂದಾಗಿ. ಈತ ಮಹಮ್ಮದೀಯರಿಂದ ನಾಶವಾಗಿದ್ದ ಸುಪ್ರಸಿದ್ಧ ಹಿಂದೂ ದೇವಾಲಯಗಳ ಜೀರ್ಣೋದ್ಧಾರ ಮಾಡಿ, ಹಿಂದೂಧರ್ಮದ ಪುನರೇಳಿಗೆಗೆ ಕಾರಣನಾದ. ಉದಯಗಿರಿಯಿಂದ ಬಾಲಗೋಪಾಲವಿಗ್ರಹವನ್ನು ತರಿಸಿ ರಾಜಧಾನಿಯಲ್ಲಿ ಪ್ರತಿಷ್ಠಿಸಿದುದಲ್ಲದೆ, ಹಂಪಿಯ ವಿಜಯವಿಠಲಸ್ವಾಮಿಯ ಕಲಾಪೂರ್ಣವಾದ ದೇವಾಲಯವನ್ನು ಕಟ್ಟಿಸಿದ. ಈತ ಎಲ್ಲ ಮತಗಳಿಗೂ ಆಶ್ರಯದಾತನಾಗಿದ್ದ. ಮಾಧ್ವ ಗುರು ವ್ಯಾಸರಾಯರು ವೈಷ್ಣವಮತವನ್ನೂ, ಶ್ರೀವೈಷ್ಣವ ಗುರು ತಾತಾಚಾರ್ಯರು ಶ್ರೀವೈಷ್ಣವ ಮತವನ್ನೂ, ವಲ್ಲಭಾಚಾರ್ಯರು ಶುದ್ಧಾದ್ವೈತ ಮತವನ್ನೂ ಪ್ರಚಾರ ಮಾಡಿದರು. ಪಂಡಿತರಿಂದಲೂ ಕವಿಗಳಿಂದಲೂ ಇವನ ಆಸ್ಥಾನ ತುಂಬಿತ್ತು. ತೆಲುಗು ಸಾಹಿತ್ಯ ಬಹಳ ಮಟ್ಟಿಗೆ ಅಭಿವೃದ್ಧಿ ಹೊಂದಿತು. ಇವರ ಕಾಲ ಸಾಹಿತ್ಯ ರಂಗದಲ್ಲಿ ಸ್ವರ್ಣಯುಗವೆಂದು ಪ್ರಸಿದ್ಧವಾಗಿದೆ. ಪ್ರಸಿದ್ಧರಾದ ಅಲ್ಲಸಾನಿಪೆದ್ದನ, ಪಿಂಗಳಿಸೂರನ, ಮಲ್ಲನ, ತಿಮ್ಮನ, ರಾಮಭದ್ರ, ತೆನಾಲಿ ರಾಮಕೃಷ್ಣ, ಧೂರ್ಜಟಿ, ರುದ್ರಕವಿ ಎಂಬ ಅಷ್ಟದಿಗ್ಗಜರು ಇವನ ಆಸ್ಥಾನವನ್ನು ಅಲಂಕರಿಸಿ ಉದ್ಗ್ರಂಥಗಳನ್ನು ರಚಿಸಿದರು. ಮನುಚರಿತ್ರೆಯನ್ನು ಬರೆದ ಅಲ್ಲಸಾನಿ ಪೆದ್ದನ ಇವರಲ್ಲಿ ಅಗ್ರಗಣ್ಯ. ಕೃಷ್ಣದೇವರಾಯ ಇತರ ಭಾಷೆಗಳಿಗೂ ಇದೇ ರೀತಿಯಾದ ಪ್ರೋತ್ಸಾಹ ನೀಡಿದ. ತಿಮ್ಮಕವಿ ಇವನ ಆಶ್ರಯದಲ್ಲಿ ಕನ್ನಡದಲ್ಲಿ ಗದುಗಿನ ಭಾರತವನ್ನು ಪೂರ್ತಿ ಮಾಡಿದ. ಪುರಂದರದಾಸರು ಅಮೋಘವಾದ ದೇವರನಾಮಗಳನ್ನು ಸೃಷ್ಟಿಸಿದರು. ಸಂಸ್ಕೃತದಲ್ಲಿ ಜಾಂಬವತೀ ಕಲ್ಯಾಣ, ಮದಾಲಸ ಚರಿತ್ರೆ, ಸತ್ಯವಧೂ ಪ್ರೀಣನ, ಸಕಲಕಥಾ ಸಾರಸಂಗ್ರಹಂ, ಜ್ಞಾನಚಿಂತಾಮಣಿ, ರಸಮಂಜರೀ-ಎಂಬ ಗ್ರಂಥಗಳನ್ನೂ ತೆಲುಗಿನಲ್ಲಿ ಅಮುಕ್ತಮಾಲ್ಯದ ಎಂಬ ಕಾವ್ಯವನ್ನೂ ಕೃಷ್ಣದೇವರಾಯನೇ ರಚಿಸಿದನೆಂದು ಹೇಳಲಾಗಿದೆ. ಇವುಗಳಲ್ಲಿ ಸದ್ಯಕ್ಕೆ ದೊರಕಿರುವವು ಜಾಂಬವತೀ ಪರಿಣಯ ಮತ್ತು ಅಮುಕ್ತಮಾಲ್ಯದ. 

ವಿಜಯನಗರದ ಅರಸರ ರಾಜಧಾನಿಯಾಗಿದ್ದ ಹಂಪೆ ತನ್ನ ಶಿಲ್ಪಕಲಾ ವೈಭೋಗವನ್ನು ಕೃಷ್ಣದೇವರಾಯನ ಹಿಂದಿನ ಕಾಲದಿಂದಲೂ ಮೊದಲುಗೊಂಡು, ಈತನ ಯುಗದಲ್ಲಿ ಸಾಕಷ್ಟು ವಿಸ್ತಾರಗೊಂಡು ವೈಭೋಗ ಪಡೆದುಕೊಂಡಿತು.

ಕೃಷ್ಣದೇವರಾಯನ ವೈಭವ ಭಾರತದ ಚರಿತ್ರೆಯಲ್ಲಿ ಚಿರಸ್ಮರಣೀಯವಾದುದು. 

ಮಾಹಿತಿ ಕೃಪೆ: ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶ
******





ದುರ್ಗಾಷ್ಟಮಿ ಮಹತ್ವ

ದುರ್ಗೆಯು ಭಗವಂತನ ಪತ್ನಿಯೇ ಆಗಿದ್ದಾಳೆ. ಈ ದುರ್ಗೆಯ ಪೂಜೆಯನ್ನು ನವರಾತ್ರಿಯಲ್ಲಿ ದುರ್ಗಾಷ್ಟಮಿಯ ದಿನ ಮಾಡುವುದು ವಿಹಿತವಾಗಿದೆ.

ಶ್ರೀವಾದಿರಾಜಪೂಜ್ಯ ಚರಣರು ದುರ್ಗಾದೇವಿಯನ್ನು ಹೀಗೆ ಸ್ತುತಿಸಿದ್ದಾರೆ .

ದುರ್ಜ್ಞೇಯತ್ವಾತ್ ದುಃಖದತ್ವಾತ್ ದುಷ್ಪ್ರಾಪ್ಯತ್ವಾಚ್ಚ ದುರ್ಜನೈಃ |
ಸತಾಮಭಯಭೂಮಿತ್ವಾತ್ ದುರ್ಗಾತ್ವಂ ಹೃದ್ಗುಹಾಶ್ರಯಾತ್ ||
- ಪಶ್ಚಿಮಪ್ರಬಂಧ

1) ಸಾಕಲ್ಯೇನ ಬ್ರಹ್ಮಾದಿಗಳಿಂದ ತಿಳಿಯಲಶಕ್ಯಳಾದ್ದರಿಂದ ಲಕ್ಷ್ಮೀದೇವಿಯರಿಗೆ ದುರ್ಗಾ ಎಂದು ಹೆಸರು.
2) ದುಷ್ಟಜನರಿಗೆ ದುಃಖವನ್ನು ಕೊಡುವುದರಿಂದ ಅವಳಿಗೆ ದುರ್ಗಾ ಎಂದು ಹೆಸರು.
3) ದುಷ್ಟ ಜನರಿಂದ ಹೊಂದಲು ಅಶಕ್ಯಳಾದ್ದರಿಂದ ಅವಳಿಗೆ ದುರ್ಗಾ ಎಂದು ಹೆಸರು.
4) ಸಜ್ಜನರಿಗೆ ಶ್ವೇತದ್ವೀಪ, ಅನಂತಾಸನ, ವೈಕುಂಠಗಳೆಂಬ ತ್ರಿಧಾಮರೂಪಳಾಗಿ ಅಭಯಸ್ಥಾನೀಯಳಾದ್ದರಿಂದ ಅವಳಿಗೆ ದುರ್ಗಾ ಎಂದು ಹೆಸರು.
5) ಸಕಲ ಜೀವರ ಹೃದಯಗಳಲ್ಲಿ ನಿಯಾಮಕತ್ವೇನ ನೆಲೆಸಿರುವುದರಿಂದ ಅವಳಿಗೆ ದುರ್ಗಾ ಎಂದು ಹೆಸರು.

ದುರ್ಗಾ ಮಂತ್ರವು ಹೀಗಿದೆ -

ಜಾತವೇದಸೇ..‌.ವೇದಃ
ಸರ್ವಜ್ಞನಾದ ಅಗ್ನ್ಯಂತರ್ಗತ ಪರಶುರಾಮನಿಗೆ, ದುರ್ಗೆಗೆ ಸೋಮರಸವನ್ನು ಹಿಂಡಿ ಕೊಡುತ್ತೇವೆ. ನಾವಿಕನು ಹಡಗಿನ ಮೂಲಕ ಸಮುದ್ರವನ್ನು ದಾಟಿಸುವಂತೆ ಅಗ್ನಿನಾಮಕ ಭಗವಂತನು ನಮ್ಮನ್ನು ಆಪತ್ತುಗಳೆಂಬ ಸಮುದ್ರದಿಂದ ದಾಟಿಸಲಿ. ಎಲ್ಲ ಪಾಪಗಳನ್ನು ಪರಿಹರಿಸಲಿ.

ಮೊದಲು ಗಣಪತಿ ಪೂಜೆಯನ್ನು ಮಾಡಿ ನಂತರದಲ್ಲಿ ದುಂ ದುರ್ಗಾಯೈ ನಮಃ ಮಂತ್ರದಿಂದ ಕಲಶದಲ್ಲಿ ದುರ್ಗೆಯನ್ನು ಆವಾಹಿಸಿ ಪೂಜಿಸಬೇಕು.
ವಿಜಯದಶಮೀ ದಿನದಂದು ದುರ್ಗೆಯ ವಿಸರ್ಜನೆಯನ್ನು ಮಾಡಬೇಕು.

****

ದುರ್ಗಾಷ್ಟಮಿ 

ನವರಾತ್ರಿಯ ಎಂಟನೇ ದಿನ ಅಂದರೆ ಆಶ್ವಯುಜ ಮಾಸದ ಶುಕ್ಲ ಪಕ್ಷದ ಅಷ್ಟಮಿಯಂದು ದುರ್ಗಾಷ್ಟಮಿ.  ನವರಾತ್ರಿಯ ಒಂಬತ್ತು ದಿನಗಳಲ್ಲಿ ಅತ್ಯಂತ ಮಹತ್ವವಾದ ದಿನವಿದು.  

ದುರ್ಗೆಯ ವಾಹನ : ಸಿಂಹ

ಭಗವಂತನ ಶ್ರೀ ಭೂ ದುರ್ಗಾ ರೂಪದ ಮೂರು ಮಡದಿಯರೂ ಸಾಕ್ಷಾತ್ ಲಕ್ಷ್ಮೀದೇವಿಯೇ.  ಆದರೆ ಪಾರ್ವತೀ ದೇವಿಯ ರೂಪವಾದ ದುರ್ಗೆಯೇ ಬೇರೆ.  ಈ ಪಾರ್ವತಿ ದುರ್ಗಾದಲ್ಲಿ ಲಕ್ಷ್ಮೀ ಸರಸ್ವತಿಯ ಸಾನ್ನಿಧ್ಯವೂ ಇದೆ.

ಮಹಿಷಾಸುರನನ್ನು ಸಂಹರಿಸಿ ದುರ್ಗಾಪರಮೇಶ್ವರಿ ಯಾದ ಪವಿತ್ರ ದಿನ.  ನವರಾತ್ರಿಯಲ್ಲಿ ದುರ್ಗಾಷ್ಟಮಿಗೆ ಹೆಚ್ಚಿನ ಮಹತ್ವವಿದೆ. ತ್ರಿಮೂರ್ತಿಗಳ ಶಕ್ತಿಯಿಂದ ಸೃಷ್ಟಿಯಾದ ದುರ್ಗಾ ದೇವಿ. 

ದುರ್ಗಾಷ್ಟಮಿಯಂದು ದುರ್ಗೆಗೆ ನಡೆಯುವ ಸಂಧ್ಯಾ ಆರತಿ ಅತ್ಯಂತ ವಿಶೇಷವಾಗಿರುತ್ತದೆ. ವಾದ್ಯ, ಡೋಲು, ಜಾಗಟೆ, ಶಂಖನಾದದ ಜೊತೆಗೆ ಉಲೂಲು ಸದ್ದು ಮಾಡುತ್ತಾ ದುರ್ಗೆಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. 

ಮಹಿಷಾಸುರ ಮರ್ದಿನಿ ದುರ್ಗಾ

ಒಬ್ಬ ಕಂಹಾಸುರನೆಂಬ ದೈತ್ಯನಿದ್ದ.  ಎಲ್ಲಾ ದೇವತೆಗಳನ್ನೂ ಋಷಿಮುನಿಗಳನ್ನೂ ಪೀಡಿಸುತ್ತಿದ್ದ.  ಎಲ್ಲಾ ದೇವತೆಗಳೂ, ರುದ್ರದೇವರನ್ನು ಬ್ರಹ್ಮದೇವರೂ ಮಹಾವಿಷ್ಣುವನ್ನು ಮೊರೆ ಹೊಕ್ಕಾಗ ಭಗವಂತನು ಪಾರ್ವತೀ ದೇವಿಗೆ ಅವನ ಸಂಹರಿಸಲು ಆಜ್ಞೆ ಮಾಡಿದ.    ತನ್ನ ಪತ್ನಿ ದುರ್ಗೆಗೆ ಮತ್ತು ಬ್ರಹ್ಮನ ಪತ್ನಿ ಸರಸ್ವತಿಗೂ ಪಾರ್ವತಿಯಲ್ಲಿ ಸನ್ನಿಹಿತಳಾಗುವಂತೆ ಆಜ್ಞಾಪಿಸಿದ.  

ಪಾರ್ವತಿಯು ದುರ್ಗಾ ರೂಪದಿ ಕಂಹಾಸುರನನ್ನು ಕೊಲ್ಲಲು ಹೊರಟಳು.  ಕಂಹಾಸುರನೂ ಯುದ್ಧಕ್ಕೆ ಸಿದ್ಧನಾದ.   ಆದರೆ ದೈತ್ಯ ಗುರು ಶುಕ್ರಾಚಾರ್ಯರು ಕಂಹಾಸುರನಿಗೆ ಹೇಳಿದರು " ನೀನು ತಪಸ್ಸು ಮಾಡಿ ಸ್ತ್ರೀಯರಿಂದ ಮರಣ ಬಾರದಂತೆ ವರ ಕೇಳು ಎಂದಾಗ ಅವನು ಉಗ್ರ ತಪಸ್ಸಿಗೆ ಕುಳಿತನು.   ಅಷ್ಟರಲ್ಲಿ ಆತ ದೈತ್ಯನ ಸಹೋದರಿಯ ಮಗ ಮಹಿಷಾಸುರ ಎಂಬುವನು ಶ್ರೀ ಬಲದಿಂದ ಯಾರೇ ಪುರುಷರಿಂದ ಸಾವಿಲ್ಲದಂತೆ ಎಲ್ಲರನ್ನೂ ಹಿಂಸಿಸಿ ದೇವತೆಗಳನ್ನು ಸ್ವರ್ಗದಿಂದಲೇ ಓಡಿಸಿದ.    ಆಗ ಪರಮಾತ್ಮನ ಆಜ್ಞೆಯಂತೆ  ಸಿಂಹ ವಾಹನಳಾಗಿ ದುರ್ಗಾ ರೂಪದಿಂದ ಮಹಿಷಾಸುರನ ಕೊಂದಳು.

ಕೊಲ್ಲೂರು ಮೂಕಾಂಬಿಕಾ :   
ಸ್ತ್ರೀಯರಿಂದ ನನಗೆ ಮೃತ್ಯು ಬರಬಾರದೆಂದು ಶಿವನ ಕುರಿತು ತಪಗೈಯುತ್ತಿದ್ಧ ಕಂಹಾಸುರನ ನಾಲಿಗೆಯಿಂದ ಮಾತೇ ಬರದಂತೆ ದೇವತೆಗಳು ಮಾಡಿದರು.  ಶಿವನು ಪ್ರತ್ಯಕ್ಷನಾದರೂ ವರ ಕೇಳಲಾಗಲಿಲ್ಲ.   ಆ ಕಂಹಾಸುರನೇ ಮೂಕಾಸುರ .  ಎಲ್ಲರಿಗೂ ಉಪಟಳಗೈಯುತ್ತಿದ್ದ ಮೂಕಾಸುರನ ದುರ್ಗೆ ಕೊಂದು ಮೂಕಾಂಬಿಕೆಯಾಗಿ ಕೊಲ್ಲೂರಿನಲ್ಲಿ ನೆಲೆಸಿದಳು.

ದುರ್ಗಾ ದೇವಿಯಿಂದ ಹತರಾದ ಇತರ ಕೆಲವು ರಾಕ್ಷಸರು  - ಶುಂಭ, ನಿಶುಂಭ ,   ಧೂಮ್ರಾಕ್ಷ, ಚಂಡ, ಮುಂಡರು.

ರಕ್ತಬೀಜಾಸುರನ ಸಂಹಾರ  : 
ರಕ್ತಬೀಜಾಸುರನ ರಕ್ತ ಕೆಳಗೆ ಬಿದ್ದರೆ ಸಾವಿರಾರು ರಕ್ತಬೀಜಾಸುರರು ಹುಟ್ಟುತ್ತಿದ್ದರು.   ಅಂತಹ ವಿಚಿತ್ರ ವರವ ಪಡೆದಿದ್ದ ಆ ದೈತ್ಯ. ಆಗ ದುರ್ಗೆಯು ಇನ್ನೊಂದು ಕಾಳಿಯ ರೂಪವ ಪಡೆದು ಬೃಹದಾಕಾರವಾಗಿ ನಾಲಿಗೆ ಚಾಚಿ ಒಂದೇ ಹನಿ ಕೆಳಗೆ ಬೀಳದಂತೆ ರಕ್ತಪಾನ ಮಾಡಿದಂತೆ ಭ್ರಾಂತಿಗೊಳಿಸಿ ರಕ್ತ ನುಂಗದೇ ಇದ್ದರೂ ಮಾಯೆಯಿಂದ  ರಕ್ತ ಪಾನ ಮಾಡಿದಂತೆ ಮಾಡಿದಳು.  ಅವನನ್ನು ಸಂಹರಿಸಿದಳು.

ನರಹರಿ ಸುಮಧ್ವ
ಸುಮಧ್ವ ಸೇವಾ
***
ಸಂಕ್ಷಿಪ್ತ ಆಯುಧಪೂಜಾ ವಿಧಾನ :


ಆಚಮನ, ಪ್ರಾಣಾಯಾಮ, ಸಂಕಲ್ಪ …….   ದೇಶ ಕಾಲಗಳನ್ನುಚ್ಚರಿಸಬೇಕು.
ಏವಂಗುಣವಿಶೇಷಣವಿಶಿಷ್ಟಾಯಾಂ ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮ ಸ್ಥೈರ್ಯ ವಿಜಯ ವೀರ್ಯ ಆಯುರಾರೋಗ್ಯಸಿದ್ದ್ಯರ್ಥಂ, ಸಮಸ್ತ ಸನ್ಮಂಗಳಾರ್ಥಂ, ಅಪಘಾತಾದಿ ಅನಿಷ್ಟ ಪರಿಹಾರಾರ್ಥಂ, ಆಯುಧ ಆಘಾತ ಪರಿಹಾರಾರ್ಥಂ, ಸಮಸ್ತ ವಿಘ್ನ ಪರಿಹಾರಾರ್ಥಂ ವಾಹನಾಭಿಮಾನಿ ಗರುಡಾಂತರ್ಗತ ಶ್ರೀ ದುರ್ಗಾಸಮೇಕ ಶ್ರೀ ಲಕ್ಷ್ಮೀ ನಾರಾಯಣ ಪೂಜಾಂ ಕರಿಷ್ಯೇ.

ಆದೌ ನಿರ್ವಿಘ್ನತಾರ್ಥಂ ಸಿದ್ಧಿವಿನಾಯಕ ಪೂಜಾಂ ಕರಿಷ್ಯೇ.     (ಗಣಪತಿಯ ವಿಗ್ರಹವನ್ನಾಗಲಿ, ಅಥವಾ ಬಟ್ಟಲು ಅಡಿಕೆಯಲ್ಲಿ ಗಣಪತಿಯನ್ನು ಚಿಂತನೆ ಮಾಡಬೇಕು.)

   ಶ್ರೀ ಮಹಾಗಣಪತಿಯೇ ನಮ: | 
 ಓಂ ಭೂ ಗಣಪತಿಂ ಆವಾಹಯಾಮಿ | ಓಂ ಭುವ: ಗಣಪತಿಂ ಆವಾಹಯಾಮಿ | ಓಂ ಸ್ವ: ಗಣಪತಿಂ ಆವಾಹಯಾಮಿ | ಓಂ ಭೂರ್ಭುವ: ಸ್ವ: ಗಣಪತಿಂ ಆವಾಹಯಾಮಿ | 
ಶ್ರೀ ಮಹಾಗಣಪತಯೇ ನಮ: | ಧ್ಯಾಯಾಮಿ ಧ್ಯಾನಂ ಸಮರ್ಪಯಾಮಿ | ಆವಾಹಯಾಮಿ ಆವಾಹನಂ ಸಮರ್ಪಯಾಮಿ | 
ಸ್ವಾಗತಂ ಸಮರ್ಪಯಾಮಿ | 
ಆಸನಂ ಸಮರ್ಪಯಾಮಿ   (ಈ ಎಲ್ಲಾ ಮಂತ್ರಗಳನ್ನು ಹೇಳುವಾಗ ಮಂತ್ರಾಕ್ಷತೆಯನ್ನು ಹಾಕಬೇಕು)

ಪಾದಯೋ: ಪಾದ್ಯಂ ಸಮರ್ಪಯಾಮಿ | ಅರ್ಘ್ಯಂ ಸಮರ್ಪಯಾಮಿ | 
ಆಚಮನಂ ಸಮರ್ಪಯಾಮಿ | ಮಧುಪರ್ಕಂ ಸಮರ್ಪಯಾಮಿ | ಪುನರಾಚಮನಂ ಸಮರ್ಪಯಾಮಿ | ಸ್ನಾನಂ ಸಮರ್ಪಯಾಮಿ |  
(ನೀರನ್ನು ಅರ್ಘ್ಯಪಾತ್ರೆಯಲ್ಲಿ ಹಾಕಬೇಕು)
ವಸ್ತ್ರಂ ಸಮರ್ಪಯಾಮಿ | 
ಉಪವೀತಂ ಸಮರ್ಪಯಾಮಿ | ಆಭರಣಂ ಸಮರ್ಪಯಾಮಿ | 
ಗಂಧಂ ಸಮರ್ಪಯಾಮಿ | 
ಪುಷ್ಪಾಣಿ ಸಮರ್ಪಯಾಮಿ | ಧೂಪಮಾಘ್ರಾಪಯಾಮಿ | 
ದೀಪಂ ದರ್ಶಯಾಮಿ |


ನಂತರ ಯಾವುದಾದರೂ ಹಣ್ಣನ್ನು ನೈವೇದ್ಯ ಮಾಡಬೇಕು –
ನಂತರ ಪ್ರಾರ್ಥನ ಮಾಡಬೇಕು –
ವಕ್ರತುಂಡ ಮಹಾಕಾಯ ಬಾಲಸೂರ್ಯ ಸಮಪ್ರಭ |
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ |
 
ಶುದ್ಧೀಕರಣ :
ಓಂ ಆಪೋ ಹಿ ಷ್ಠಾ ಮಯೋ ಭುವ: | ತಾ ನ ಊರ್ಜೇ ದಧಾತನ | ಮಹೇರಣಾಯ ಚಕ್ಷಸೇ | 
ಯೋ ವ: ಶಿವತಮೋ ರಸ: | ತಸ್ಯಭಾಜಯತೇಹ ನ: | 
ಉಶತೀರಿವ ಮಾತರ: |
 ತಸ್ಮಾ ಅರಂ ಗಮಾಮ ವ: | 
ಯಸ್ಯ ಕ್ಷಯಾಯ ಜಿನ್ವಥ | 
ಆಪೋ ಜನಯಾಥಾ ಚ ನ: |
ಶಂಖೋದಕದಿಂದ ವಾಹನ/ ಆಯುಧಕ್ಕೆ  ಪ್ರೋಕ್ಷಣಿ ಮಾಡಬೇಕು.
 
ಆವಾಹನ –  ಓಂ ನಮೋ ನಾರಾಯಣಾಯ ಓಂ ಎಂದು ದ್ವಾದಶ ಬಾರಿ ವಾಹನ/ಆಯುಧ ಸ್ಪರ್ಶಿಸಿ ಜಪಿಸಬೇಕು |   
ಸರ್ವೇಭ್ಯೋ ದೇವೇಭ್ಯೋ ನಮ: | ಸರ್ವೇಭ್ಯೋ ತತ್ವಾಭಿಮಾನಿನೈ ದೇವೇಭ್ಯೋ ನಮ: | 
ತತ್ವನಾಸಿಕಾ ದೇವತಾಭ್ಯೋ ನಮ: | ಮಾತೃಕಾನ್ಯಾಸ ದೇವತಾಭ್ಯೋ ನಮ: | ಎಂದು ತತ್ವಾಭಿಮಾನಿ,  ದೇವತೆಗಳನ್ನೂ, ಮಾತೃಕಾರೂಪಗಳನ್ನೂ  ಚಿಂತಿಸಬೇಕು.


.ಆಯುಧ ಪ್ರಾರ್ಥನ –
ಸರ್ವಾಯುಧಾನಾಂ ಪ್ರಥಮಂ ನಿರ್ಮಿತಾಸಿ ಪಿನಾಕಿನಾ |
ಶೂಲಾಯುಧಾನ್ ವಿನಿಷ್ಕೃತ್ಯ ಕೃತ್ವಾ ಮುಷ್ಠಿಗ್ರಹಂ ಶುಭಂ |
ಛುರಿಕೆ ರಕ್ಷಮಾಂ ನಿತ್ಯಂ ಶಾಂತಿಂ ಯಚ್ಚ ನಮೋಸ್ತು ತೇ | 

(ದೇವರಪೂಜೆ ಸಂದರ್ಭದಲ್ಲಿ ಉಪಯೋಗಿಸಿದ ಕಲಶದ ನೀರನ್ನೇ ಉಪಯೋಗಿಸಬಹುದು ಅಥವಾ ನೂತನ ಕಲಶವನ್ನು ಪೂಜೆ ಮಾಡಬಹುದು)

ಕಲಶ ಪ್ರಾರ್ಥನ –
ದೇವದಾನವಸಂವಾದೇ ಮಧ್ಯಮಾನಾಂ ಮಹೋದಧೌ |
ಉತ್ಪನ್ನೋಸಿ ತದಾ ಕುಂಭ ವಿಧೃತೋ ವಿಷ್ಣು ಸ್ವಯಂ |
ತ್ವಯಿ ತಿಷ್ಟಂತಿ ಭೂತಾನಿ ತ್ವಯಿ ಪ್ರಾಣಾ: ಪ್ರತಿಷ್ಟಿತಾ: |
ತ್ವತ್ಪ್ರಸಾದಾತ್ ಇಮಂ ಯಜ್ಞಂ ಕರ್ತುಮಿಹೇ ಜಲೋದ್ಭವ|आयुध प्रार्थन –
सर्वायुधानां प्रथमं निर्मितासि पिनाकिना ।
शूलायुधान् विनिष्कृत्य कृत्वा मुष्ठिग्रहं शुभं ।
छुरिकॆ रक्षमां नित्यं शांतिं यच्च नमोस्तु ते ।कलश प्रार्थन –
देवदानवसंवादे मध्यमानां महोदधौ ।
उत्पन्नोसि तदा कुंभ विधृतो विष्णु स्वयं ।
त्वयि तिष्टंति भूतानि त्वयि प्राणा: प्रतिष्टिता: ।त्वत्प्रसादात् इमं यज्ञं कर्तुमिहे जलोद्भव। 

ಷೋಡಚೋಪಚಾರ ಪೂಜೆ :
ಧ್ಯಾನ, ಆವಾಹನ , ಆಸನ, ಅರ್ಘ್ಯ, ಪಾದ್ಯ, ಆಚಮನ, ಮಧುಪರ್ಕಂ, ಪುನರಾಚಮನಂ,  ಸ್ನಾನಂ, ವಸ್ತ್ರಂ, ಉಪವೀತಂ, ಗಂಧಂ, ಆಭರಣಾನಿ, ಅಕ್ಷತ, ಧೂಪಂ, ದೀಪಂ, ನೈವೇದ್ಯಂ,  ಸಮರ್ಪಯಾಮಿ | 

ನಂತರ ಹಣ್ಣು ಕಾಯಿ ನೈವೇದ್ಯ ಮಾಡಬೇಕು. ನಂತರ ಬೂದಗುಂಬಳಕಾಯಿ ಅಥವಾ ನಿಂಬೆಹಣ್ಣಿಗೆ ಕುಂಕುಮ ನೀರನ್ನು ಹಾಕಿ ಎಲ್ಲಾ ದಿಕ್ಕುಗಳಲ್ಲೂ ಬಲಿಯನ್ನು ನೀಡತಕ್ಕದ್ದು. 

ಯಸ್ಯ ಸ್ಮೃತ್ಯಾ ಚ ನಾಮೋಕ್ತ್ಯಾತಪ: ಪೂಜಾಕ್ರಿಯಾದಿಷು!ನ್ಯೂನಂ ಸಂಪೂರ್ಣತಾಂ ಯಾತಿಸದ್ಯೋ ವಂದೇ ತಮಚ್ಯುತಂ!ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ರಮಾಪತೇ !ಯತ್ಕೃತಂ ತು ಮಯಾ ದೇವ ಪರಿಪೂರ್ಣಂ ತದಸ್ತು ಮೇ! ಅನೇನ ವಾಹನಪೂಜಾಕರಣೇನ ಅಸ್ಮದ್ಗುರುವಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ದುರ್ಗಾಸಹಿತ  ಶ್ರೀ ಲಕ್ಷ್ಮೀನಾರಾಯಣ ಪ್ರೀಯತಾಂ |

ಕೃಷ್ಣಾರ್ಪಣಮಸ್ತು!! 
ಸಂಗ್ರಹ:
ನರಹರಿ ಸುಮಧ್ವ
ಸುಮಧ್ವಸೇವಾ
****

ಆಯುಧಪೂಜೆ ವಿಧಾನ

ಆಯುಧಪೂಜೆ Ayudha pooja
When is Mahanavami or Ayudha pooja is celebrated ?

ಆಯುಧಪೂಜೆಯನ್ನು ಆಶ್ವಯುಜ ಶುದ್ಧ ನವಮಿ ತಿಥಿಯಂದು ಆಚರಿಸಲಾಗುತ್ತದೆ.   ಆ ದಿನವನ್ನು “ಮಹಾನವಮಿ” ಎನ್ನುತ್ತಾರೆ.
 
ಆಯುಧಪೂಜೆ ಅಥವಾ ಅಸ್ತ್ರಪೂಜೆ ದಸರಾ ಉತ್ಸವದ ಒಂದು ಭಾಗ.  ಈ ದಿನ ನಾವು ಉಪಯೋಗಿಸುವ ಎಲ್ಲಾ ರೀತಿಯ ಉಪಕರಣಗಳು, ಆಯುಧಗಳು,  ಯಂತ್ರಗಳು ಎಲ್ಲವನ್ನೂ ಪೂಜಿಸಬೇಕು.


“Ayudha Pooja” or “astra pooja” is  part of Dasara festivals.  This is celebrated on Ashwayuja Shudda Navami popularly called as Mahanavami Day.  During  Ashwayuja Masa shukla paksha padya for nine days it is a festive period.  During this period, pooja done to any devate will be fruitful.  Daana – snaana – japa done during this period would give more than lakh time punya.
What is Ayudha Pooja? –  It is a worship of whatever implements, one may use in our day to day life.     It will also help one to maintain constant remembrance of the divine. In India it is customary for one to prostrate before the tools one will use before starting one’s work each day;  this is an expression of gratitude to God for helping one to fulfil one’s duties.  Almost all the weapons which we use in our day to day use like knife, scissors, stoves, and in factories all machineries, computers, vehicles will be washed and done the pooja with a request and nothing harm shall be done from these utensils and do good to everything.
1. This Ayudha puja is being celebrated since ancient times. The importance of Ayudha Puja on this occasion may also be due to the fact that on the Vijayadasami day,  Arjuna took back his weapons which he had hidden in a SHAMEE VRUKSHA in order to lead a life in disguise for the promised period of exile.   It is believed that one who begins or renovates his learning to work on the Vijayadasami day will secure a grand success as Arjuna did in Kurukshetra war.
2. According to Hindu Mythology, after the killing of Mahishasura and other rakshasas by Mahishasura mardhini –  Chamundeswari, there was no more use for her weapons. So the weapons were kept  aside and worshiped. This Ayudha puja is being celebrated since time immemorial.
3.  In ancient times, Kings and soldiers used to perform Ayudha Puja for their weapons. They considered their weapons as their protectors and as Gods. Nowadays, people related to mechanical and electrical work, keep their operators and instruments in their puja room and worship them with utmost devotion.
4.  The tools and all implements of vocation are first cleaned. All the tools, machines, vehicles and other devices are then painted or well polished after which they are smeared with turmeric paste,  sandalwood paste (in the form of a tilak and kumkuma. Then, in the evening, previous to the puja day, they are placed on an cleaned  platform and decorated with flowers.   In the case of weapons of war, they are also cleaned, decorated with flowers .  On the morning of the puja that is on the Mahanavami day, they are all worshipped along with the images of , Lakshmi, Saraswathi and Parvati.  We have to do the worship these deities with the anusandhana of Parvatyantargatha Shivantargatha, Saraswathi Bharathi deviantargatha Mukhyapranthargatha, Sri Lakshmi Narayana.  We have to place Books and musical instruments  on the pedestal for worship.  On the day of the puja, these are not to be disturbed. The day is spent in worship and contemplation.
ಪರಮಾತ್ಮನ ಆಯುಧಗಳಾದ ಚಕ್ರ, ಶಂಖ, ಗದಾ, ಪದ್ಮ , ಕತ್ತಿ, ಖಡ್ಗ, ಕವಚ, ಧನುಸ್ಸು,  ಇವುಗಳಿಗೆ ನಿತ್ಯ ನಮ್ಮ ಪೂಜಾ ಸಮಯದಲ್ಲಿ ಪೂಜಿಸುತ್ತೇವೆ.  ಚಕ್ರಾಭಿಮಾನಿನ್ಯೈ ದುರ್ಗಾಯೈನಮ:, ಶಂಖಾಭಿಮಾನಿನೈ ಶ್ರಿಯೈ ನಮ:, ಗದಾಭಿಮಾನಿನೈ ಮುಖ್ಯಪ್ರಾಣಾಯ ನಮ:, ಪದ್ಮಾಭಿಮಾನಿನೈ ಭೂಮೈ ನಮ:”. ಈ ರೀತಿ ಭಗವಂತನ ಆಯುಧಗಳಿಗೆ ಮತ್ತು ತದಂತರ್ಯಾಮಿ ದೇವತೆಗಳಿಗೆ ಪೂಜಿಸಬೇಕು.
ಸಾಮಾನ್ಯವಾಗಿ ಆಯುಧಪೂಜೆ ಎಂದರೆ ವಾಹನ ಪೂಜೆ ಎಂದು ಭಾವಿಸಿ ನಮ್ಮ ವಾಹನವನ್ನು ಶುದ್ಧೀಕರಿಸಿ ಪೂಜಿಸುತ್ತೇವೆ.   ಆದರೆ ನಾವು ನಿತ್ಯ ಬಳಸುವ ಹಲವಾರು ಆಯುಧಗಳು – ಚಾಕು, ಕತ್ತರಿ ,  ಇಳಿಗೆ ಮಣಿ, ಮೊದಲಾದವುಗಳಿಗೂ ಪೂಜಿಸಬೇಕು
****
ಮಹಾನವಮಿ ಮಹತ್ವ ಮತ್ತು ಆಯುಧಪೂಜಾವಿಧಿ

ಆಶ್ವಿನಮಾಸದ ಶುಕ್ಲಪಕ್ಷ ನವಮೀದಿನ ಶಸ್ತ್ರಾಸ್ತ್ರ, ಹಯ, ಗಜ, ವಾಹನ , ಯಂತ್ರಗಳ ಪೂಜೆಯನ್ನು ಮಾಡಬೇಕು.

ಮಹಾದಾನಾನಿ ಕುರ್ವೀತ ನವಮ್ಯಾಂ ಭಕ್ತೀಮಾನ್ ನರಃ

ಈ ನವಮಿಯ ದಿನದಂದು ಮಾನವನು ಭಕ್ತಿಯುಕ್ತನಾಗಿ ಮಹಾದಾನವನ್ನು ಮಾಡಬೇಕು.

ಶಂಭಾಸುರ ವಧಾರ್ಥಾಯಾ ರಕ್ತಬೀಜೋ ಮಹಾsಸುರಃ |

ಅಷ್ಟಾಮ್ಯಾಂ.ನಿಹತೋ ದೇವ್ಯಾ ರಾತ್ರೌ ಚೈವಾರುಣೋದಯೇ ||

ದುರ್ಗಾದೇವಿಯು ಶಂಭಾಸುರ, ರಕ್ತಬೀಜಾಸುರ ಇವರನ್ನು ಅರುಣೋದಯ ಕಾಲದಲ್ಲಿ ಸಂಹರಿಸಿದಳು. ಆದ್ದರಿಂದ ಉದಯದಿಂದ ಆರು ಘಳಿಗೆ ಅಷ್ಟಮೀಯುಕ್ತವಾಗಿದ್ದಲ್ಲಿ ಅದು ಮಹಾನವಮೀ ಎನಿಸುತ್ತದೆ.


ಆಶ್ವಯುಕ್ ಶುಕ್ಲನವಮೀ ದುರ್ಗಾದ್ಯಾರಾಧನೇ ಶುಭಾ |

ಉದಯವ್ಯಾಪಿನೀ ಗ್ರಾಹ್ಯಾ ಲಕ್ಷ್ಮೀ ವಿದ್ಯಾ ಜಯಾರ್ಥೀಭಿಃ ||

ಆಶ್ವಿನಶುಕ್ಲ ನವಮಿಯು ದುರ್ಗಾರಾಧನೆಗೆ ಪ್ರಶಸ್ತವಾಗಿದೆ. ನವಮೀ ತಿಥಿಯು ಸೂರ್ಯೋದಯಸವರೆಗೂ ವ್ಯಾಪಿಸಿರಬೇಕು. ಇದರಿಂದ ವಿದ್ಯೆ ಮತ್ತು ಸಂಪತ್ತು ಪ್ರಾಪ್ತಿಯಾಗುತ್ತದೆ.


ಅಶ್ವಾನಾಂ ಚ.ಗಜಾನಾಂ ಚ ಶಕ್ತೀನಾಂ ಶಸ್ತ್ರ ಪೂಜನೇ |

ಆಶ್ವಯುಕ್ ಶುಕ್ಲನವಮೀ ರಾತ್ರಿ ಯುಕ್ತಾ ವಿಶಿಷ್ಯತೇ ||

ಆಶ್ವಿನಶುಕ್ಲನವಮಿಯು ರಾತ್ರಿಯವರೆಗೂ ವ್ಯಾಪಿಸಿದ್ದರೆ ಅದು ಕುದುರೆ, ಆನೆ, ಶಸ್ತ್ರಾಸ್ತ್ರಗಳ ಪೂಜೆಗೆ ಯೋಗ್ಯವಾಗುತ್ತದೆ.


ವಿಜಯದಶಮೀ ದಿನದಂದು ದುರ್ಗೆಯ ವಿಸರ್ಜನೆಯನ್ನು ಮಾಡಬೇಕು.


**************


ಮಹಾನವಮಿ ಆಯುಧ ಪೂಜಾವಿಧಿ


ದುರ್ಗಾದೇವಿಯು ಅಷ್ಟಭುಜಗಳಿಂದ ಕೂಡಿದವಳಾಗಿ ಅವತರಿಸಿದಳು. ಇಂತಹ ದುರ್ಗೆಯನ್ನು ಅವಳು ಧರಿಸಿರುವ ಆಯುಧಗಳಾದ ಬಿಲ್ಲು ,ಶೂಲ ,ಬಾಣ ,ಗುರಾಣಿ ,ಕತ್ತಿ ,ಶಂಖ ,ಚಕ್ರ , ಗದೆಗಳನ್ನು ಮಹಾನವಮಿಯಂದು ಪೂಜಿಸಬೇಕು .


ಛುರಿಕಾ ಪೂಜಾ
ಸರ್ವಾಯುಧಾನಾಂ ಪ್ರಥಮಂ ನಿರ್ಮಿತಾಸಿ ಪಿನಾಕಿನಾ |
ಶೂಲಾಯುಧಾನ್ ವಿನಿಷ್ಕೃತ್ಯ ಕೃತ್ವಾ ಮುಷ್ಠಿಗ್ರಹಂ ಶುಭಂ ||
ಛುರಿಕೆ ರಕ್ಷ ಮಾಂ ನಿತ್ಯಂ ಶಾಂತಿ ಯಚ್ಛ ನಮೋಸ್ತು ತೇ ||

ಕಠಾರಿಕಾ ಪೂಜೆ -

ರಕ್ಷಾಂಗಾನಿ ಗಜಾನ್ ರಕ್ಷ ರಕ್ಷ ವಾಜಿಧನಾನಿ ಚ |
ಮಮ ದೇಹಂ ಸದಾ ರಕ್ಷ ಕಟ್ಟಾರಕ ನಮೋಸ್ತುತೇ ||

ಶಂಖ ಪೂಜಾ -

ಪುಣ್ಯಸ್ತ್ವಂ ಶಂಖ ಪುಣ್ಯಾನಾಂ ಮಂಗಲಾನಾಂ ಚ ಮಂಗಲಂ |
ವಿಷ್ಣುನಾ ವಿಧೃತೋ ನಿತ್ಯಮತಃ ಶಾಂತಿಂ ಪ್ರಯಚ್ಛ ಮೇ ||

ಇಂತಹ ದಿವಸಗಳಲ್ಲಿ ಆಯುಧಗಳನ್ನು ಇರಿಸಿ ಕಲಶವನ್ನು ಸ್ಥಾಪಿಸಿ ದುರ್ಗಾ ದೇವಿಹಾಗೂ ನರಸಿಂಹದೇವರನ್ನು ಶೋಡಷೋಚಾರಪೂಜೆಗಳಿಂದ ಪೂಜಿಸಬೇಕು.


ಕಲಶ ಪ್ರಾರ್ಥನ ಮಂತ್ರ

ದೇವದಾನವ ಸಂವಾದೇ ಮಥ್ಯಮಾನಂ ಮಹೋದಧೌ |
ಉತ್ಪನ್ನೋಸಿ ತದಾ ಕುಂಭ ವಿಧೃತೋ ವಿಷ್ಣುನಾ ಸ್ವಯಂ ||

ತ್ವಯಿ ತಿಷ್ಠಂತಿ ಭೂತಾನಿ ತ್ವಯಿ ಪ್ರಾಣಾಃ ಪ್ರತಿಷ್ಠಿತಾಃ |

ತ್ವತ್ಪ್ರಸಾದಾತ್ ಇಮಂ ಯಜ್ಞಂ ಕರ್ತುಮೀಹೇ ಜಲೊಧ್ಭವ ||

ದುರ್ಗಾ ವಿಸರ್ಜನೆ

ವಿಜಯದಶಮಿಯಂದು ದುರ್ಗಾದೇವಿಯ ವಿಸರ್ಜನೆಯನ್ನು ಮಾಡಬೇಕು.

ಎರಡು ದಿವಸ ದಶಮಿ ಯೋಗವಿದ್ದರೆ ಹಿಂದಿನ ದಿನದ ಶ್ರವಣಾನಕ್ಷತ್ರದ ಅಂತ್ಯಭಾಗದಲ್ಲಿ ವಿಸರ್ಜನೆ. ತಮಗೆ ಜೀವನ ನೀಡುವ ಯಂತ್ರಗಳು, ವಾಹನಗಳು ಮುಂತಾದ ಜೀವನೋಪಾಯ ಸಾಧನಗಳನ್ನು ಮಹಾನವಮಿಯದಿನ ಪೂಜಿಸಬೇಕು.


ಮಹಾನವಮಿಯಲ್ಲಿ ಪೂಜಿಸಲ್ಪಡುವ ದುರ್ಗಾರೂಪವು ಸುಭದ್ರಾ ಎಂದು ಹೆಸರು ಈ ಸುಭದ್ರೆಯು ಉಪಯುಕ್ತವಾದ ಸಾಧನಗಳಲ್ಲಿ ಇದ್ದು. ನಮಗೆ ಜಯಾದಿಗಳನ್ನು. ನೀಡಿ ಸುಭದ್ರವಾದ ಜೀವನಕೂಡುವಳು ಎಂದೇ ಸುಭದ್ರೆ ಎಂದು ಕರೆಯಲ್ಪಡುವಳು ಮಹನವಮಿಯ ದಿನ ಮಹಿಷಾಸುರಮರ್ಧಿನಿಯು ಅವತರಿಸಿ ಲೋಕೋದ್ಧಾರವನ್ನು ಮಾಡಿದಳು .


ಭವಿಷ್ಯತಿ ನ ದಾರಿದ್ರ್ಯಂ ನ ಚೈವಾಷ್ಟ ವಿಯೋಜನಂ |

ಶತ್ರುತೋ ನ ಭಯಂ ತಸ್ಯ ದಸ್ಯುತೋ ವಾ ನ. ರಾಜತಃ

ಆಯುಧಾದಿಗಳನ್ನು ಪೂಜಿಸುವುಧರಿಂದ ಇಷ್ಟಾರ್ಥ ಗಳು ಸಿದ್ಧಿಸುವುವು ದಾರಿದ್ರ್ಯ ,ಪರಿಹಾರ ,ಇಷ್ಟ ವಸ್ತುವು ನಮ್ಮನ್ನು ಬಿಟ್ಟು ಹೋಗದೆ ಇರುವುದು .ಶತ್ರು ,ಬೆಂಕಿ ,ನೀರು ,ಗಾಳಿ.,ಕಳ್ಳ , ಶತ್ರುಗಳಿಂದ ಭಯವಿರುವುದಿಲ್ಲ.


--ಶ್ರೀದಶಪ್ರಮತಿ ವ್ರತಾನುಷ್ಠಾನ. ಚಿಂತನ ಗ್ರೂಪ್
*****
"ನವರಾತ್ರಿ ಹೋಮಗಳ ಮಹತ್ವ"🪷

🪷ನವರಾತ್ರಿ ಹಬ್ಬದ ಸಂದರ್ಭದಲ್ಲಿ ದುರ್ಗಾ ದೇವಿಯನ್ನು ಪೂಜಿಸುವುದರೊಂದಿಗೆ ಹೋಮಗಳನ್ನು ಕೂಡ ಮಾಡಲಾಗುವುದು. ನವರಾತ್ರಿ ಹಬ್ಬದ ಸಂದರ್ಭದಲ್ಲಿ ನಾವು ಯಾವೆಲ್ಲಾ ಹೋಮಗಳನ್ನು ಮಾಡಬೇಕು..? ನವರಾತ್ರಿ ಹೋಮಗಳ ಪ್ರಯೋಜನವೇನು..?

🕉️ನವರಾತ್ರಿ ಹೋಮಗಳ ಮಹತ್ವ:🕉️

🪷ನವರಾತ್ರಿ ಹಬ್ಬದ ಆಚರಣೆಗಳು ಅಥವಾ ಪೂಜೆಯು ಎಲ್ಲಾ ದುಃಖ, ತೊಂದರೆ ಮತ್ತು ನೋವನ್ನು ಶೂನ್ಯಗೊಳಿಸಲು, ಸಾಂತ್ವನವನ್ನು ಒದಗಿಸಲು ಮತ್ತು ಪ್ರಪಂಚದಾದ್ಯಂತ ಶಾಂತಿಯನ್ನು ತರಲು ಯಜ್ಞಗಳು ಮತ್ತು ಹೋಮಗಳು ಉತ್ತಮ ಮಾರ್ಗವಾಗಿದೆ. ವೈಜ್ಞಾನಿಕವಾಗಿ, ಹೋಮಗಳು ವಾತಾವರಣವನ್ನು ಶುದ್ಧೀಕರಿಸುತ್ತವೆ, ಮನಸ್ಸು ಮತ್ತು ದೇಹದ ಮೇಲೆ ಗುಣಪಡಿಸುವ ಪರಿಣಾಮವನ್ನು ಬೀರುತ್ತವೆ. ಈ ಒಂಬತ್ತು ದಿನಗಳ ಅವಧಿಯ ಪ್ರತಿ ದಿನವೂ ವಿಶೇಷವಾದ ಪರಿಣಾಮಗಳನ್ನು ಹೊಂದಿದೆ ಮತ್ತು ಅದಕ್ಕೆ ಅನುಗುಣವಾಗಿ ಯಜ್ಞಗಳು ಮತ್ತು ಹೋಮಗಳನ್ನು ನಡೆಸಲಾಗುತ್ತದೆ.

🕉️ಮಹಾ ಗಣಪತಿ ಹೋಮ:🕉️

🪷ಮಂಗಳವನ್ನು ಕರುಣಿಸುವ ದೇವನಾದ ಗಣೇಶನ ಅಥವಾ ಗಣಪತಿ ಪೂಜೆಯೊಂದಿಗೆ ನವರಾತ್ರಿ ಆಚರಣೆಗಳು ಪ್ರಾರಂಭವಾಗುತ್ತದೆ. ಗಣಪತಿ ಹೋಮವು ಯಾವುದೇ ಉದ್ಯಮವನ್ನು ಆರಂಭಿಸುವ ಮೊದಲು ಕಾರ್ಯದಲ್ಲಿ ಅಡೆತಡೆಗಳು ಎದುರಾಗದಂತೆ ರಕ್ಷಿಸಲು ಮಾಡುವ ಹೋಮವಾಗಿದೆ. ನವರಾತ್ರಿ ಪೂಜೆಯನ್ನು ಆರಂಭಿಸುವ ಮುನ್ನ ಗಣಪತಿ ಪೂಜೆಯನ್ನು ಮಾಡುವುದರಿಂದ ಪೂಜೆಯಲ್ಲಿ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ ಎನ್ನುವ ನಂಬಿಕೆಯಿದೆ.

🕉️ನವಗ್ರಹ ಹೋಮ:🕉️

🪷ಜೀವನದ ವಿವಿಧ ಕ್ಷೇತ್ರಗಳ ಮೇಲೆ ಪ್ರಭಾವ ಬೀರುವ ಒಂಬತ್ತು ಗ್ರಹಗಳ ಅನುಗ್ರಹವನ್ನು ಪಡೆದುಕೊಳ್ಳಲು ಮಾಡುವ ಹೋಮವಾಗಿದೆ. ಈ ಹೋಮವು ನವಗ್ರಹಗಳು ಅಥವಾ ಒಂಬತ್ತು ಗ್ರಹಗಳು ಸೃಷ್ಟಿಸಿದ ನಕಾರಾತ್ಮಕ ಪ್ರಭಾವವನ್ನು ರದ್ದುಗೊಳಿಸುತ್ತದೆ.

🕉️ಮಹಾ ರುದ್ರ ಹೋಮ🕉️

🪷ರುದ್ರನು ಭಗವಾನ್ ಶಿವನ ರೂಪ. ಇದು ವೇದಗಳ ಪಠ್ಯದಿಂದ ಅತ್ಯಂತ ಪ್ರಾಚೀನ ಹೋಮಗಳಲ್ಲಿ ಒಂದಾಗಿದೆ. ಒಟ್ಟಾರೆ ಸಮೃದ್ಧಿ, ಆರೋಗ್ಯ, ಸಂತೋಷ ಮತ್ತು ಅಡೆತಡೆಗಳ ನಿವಾರಣೆಗಾಗಿ ಈ ಹೋಮವನ್ನು ಮಾಡಲಾಗುತ್ತದೆ.

🕉️ಮಹಾ ಸುದರ್ಶನ ಹೋಮ:🕉️

🪷ಭಗವಾನ್ ಸುದರ್ಶನ - ನಾರಾಯಣನಿಗೆ ಅರ್ಪಿತವಾದ ಈ ಹೋಮವು ಅಜ್ಞಾನವನ್ನು ತೊಡೆದುಹಾಕಲು ಮತ್ತು ಜ್ಞಾನದಿಂದ ಸಮೃದ್ಧವಾಗಿರುವ ಹೊಸ ಜೀವನದ ಪ್ರಕಾಶವನ್ನು ಸೂಚಿಸುತ್ತದೆ. ಭಗವಾನ್ ಸುದರ್ಶನನು ನಾರಾಯಣನ ಅಥವಾ ವಿಷ್ಣುವಿನ ಕೈಯಲ್ಲಿರುವ ಸುದರ್ಶನ ಚಕ್ರವನ್ನು ಸೂಚಿಸುತ್ತದೆ. ಇದು ಭಗವಾನ್ ನಾರಾಯಣನ ದೋಷರಹಿತ ಆಯುಧ ಎಂದು ಭಾವಿಸಲಾಗಿದೆ. ಇದು ಸ್ಪಷ್ಟತೆಯನ್ನು ನೀಡುತ್ತದೆ ಮತ್ತು ಮನಸ್ಸಿನಲ್ಲಿರುವ ಗೊಂದಲಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

🕉️ನವ ಚಂಡಿ ಹೋಮ🕉️

🪷ಅಷ್ಟಮಿಯ ದಿನ ಅಥವಾ ಎಂಟನೇ ದಿನ, ನವರಾತ್ರಿಯ ಎಲ್ಲಾ ಹೋಮಗಳ ಪರಾಕಾಷ್ಠೆಯನ್ನು ಸೂಚಿಸುತ್ತದೆ. ಶ್ರೀ ನವ ಚಂಡಿ ಹೋಮ (ದುರ್ಗಾ, ಭದ್ರಕಾಳಿ, ಅಂಬಾ, ಅನ್ನಪೂರ್ಣ ದೇವಿ, ಸರ್ವಮಂಗಳಾ, ಭೈರವಿ, ಚಂಡಿಕಾ ಅಥವಾ ಚಂಡಿ) ವು ದುರ್ಗಾ ದೇವಿಯ ನವ ಅವತಾರಗಳಿಗೆ ಸಂಬಂಧಿಸಿದ ಹೋಮವಾಗಿದೆ.

🕉️ಋಷಿ ಹೋಮ🕉️

🪷ಎಲ್ಲಾ ಪ್ರಬುದ್ಧ ಗುರುಗಳಿಗೆ ಋಷಿ ಹೋಮವನ್ನು ನಡೆಸಲಾಗುತ್ತದೆ. ಋಷಿ ಹೋಮದ ಮೂಲಕ ಕೂಡ ನಮ್ಮ ಸಮಸ್ಯೆಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ. ನವರಾತ್ರಿಯಲ್ಲಿ ಋಷಿ ಹೋಮ ಮಾಡುವುದು ಹೆಚ್ಚು ಪ್ರಯೋಜನಕಾರಿಯಾಗಿದೆ.

🪷ನವರಾತ್ರಿ ಹಬ್ಬದ 9 ದಿನಗಳಲ್ಲಿ ಈ ಮೇಲಿನ ಹೋಮಗಳನ್ನು ಮಾಡಬಹುದಾಗಿದ್ದು, ಇವುಗಳು ನಮಗೆ ದುರ್ಗಾ ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ.
****
🌹ದುರ್ಗಾ ಸಪ್ತಶತಿ ಪಾರಾಯಣದ  ವಿಶೇಷ ಫಲಗಳು 🌹

ನವರಾತ್ರಿಯಲ್ಲಿ ದುರ್ಗಾ ಸಪ್ತಶತಿ ಪಾರಾಯಣ ಅತ್ಯಂತ ಶ್ರೇಷ್ಠ. ದುರ್ಗಾ ಸಪ್ತ ಶತಿಯಲ್ಲಿದೆ ಸಾಕ್ಷಾತ್ ದೇವಿಯೇ ಹೇಳಿರುವ ಮಾತುಗಳು.

ದುರ್ಗಾ ಇಚ್ಛಾ ಶಕ್ತಿ ,ಕ್ರಿಯಾ ಶಕ್ತಿ ಮತ್ತು ಜ್ಞಾನ ಶಕ್ತಿಗಳ ಸಂಗಮ. ನವರಾತ್ರಿಯಲ್ಲಿ ಪೂಜಿಸಲ್ಪಡುವ ಶ್ರೀ ದುರ್ಗಾ ಶಕ್ತಿ ಸ್ವರೂಪಿಣಿ. ದೈತ್ಯ ರಾಕ್ಷಸರ ಸಂಹಾರ ಮಾಡುವ ಶಕ್ತಿ ಸ್ವರೂಪಿಣಿಯೇ ದುರ್ಗಾ . ಸಂಸಾರ ಬಂಧನಕ್ಕೆ ಈಡು ಮಾಡುವ ಕಾರ್ಯ, ದುಃಖ ,ಶೋಕ, ನರಕ, ಯಮನ ದಂಡನೆ, ಜನ್ಮ, ಮೃತ್ಯು ಇವನ್ನೆಲ್ಲಾ ಶಮನಗೊಳಿಸುವ ಮತ್ತು ನಾಶಗೊಳಿಸುವ ಮಹಾಶಕ್ತಿಯೇ ದುರ್ಗಾ.ದುರ್ಗಿಯ ನಾಮಸ್ಮರಣೆ ಮಾಡಿದರೆ ಸಾಕು, ಶತ್ರುಗಳು ನಾಶವಾಗುತ್ತಾರೆ. ಮನುಷ್ಯರನ್ನು ಅಷ್ಟೇ ಅಲ್ಲ, ಇಂದ್ರಾದಿ ದೇವತೆಗಳು ಕೂಡ ಮಹಾತಾಯಿ ದುರ್ಗೆಯ ಕಷ್ಟಗಳಿಂದ ಪಾರು ಮಾಡುತ್ತಾಳೆ ಮತ್ತು ರಕ್ಷಿಸುತ್ತಾಳೆ.

“ಏಕೈಕ ವಾಹಂ ಜಗತ್ಯತ್ರ ದ್ವಿತೀಯಕ ಮಾಮಾ ಪರಾ” ಈ ಶ್ಲೋಕವೇ ಹೇಳುವಂತೆ ಜಗತ್ತಿನಲ್ಲಿರುವ ಶಕ್ತಿ ದುರ್ಗೆಯೂಬ್ಬಳೇ, ಇವಳನ್ನು ಬಿಟ್ಟು ಎರಡನೆಯ ಶಕ್ತಿಸ್ವರೂಪಿಣಿ ಬೇರೆ ಯಾವುದು ಇಲ್ಲ ? ದುರ್ಗೆ ಅನಂತಳು, ಸರ್ವವ್ಯಾಪಿ ಹಾಗೂ ಸರ್ವ ಶಕ್ತಿಯ ಪ್ರತೀಕ. ಈ ತಾಯಿಗೆ ಮಿಗಿಲಾದ ಶಕ್ತಿ ಈ ಬ್ರಹ್ಮಾಂಡದಲ್ಲಿ ಬೇರೆ ಯಾವುದೂ ಇಲ್ಲ. ಇದರಲ್ಲಿ ದುರ್ಗ ತತ್ವ ಇರುತ್ತದೆ.ದೈತ್ಯನಾದ ಮಹಿಷಾಸುರ ದೇವತೆಗಳನ್ನು ಅಪಾರವಾಗಿ ಪೀಡಿಸುತ್ತಾನೆ. ಅಸುರರನ್ನು ಸಂಹರಿಸಲು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಸಾಧ್ಯವಾಗುವುದಿಲ್ಲ. ಆಗ ತ್ರಿಮೂರ್ತಿಗಳು ದುರ್ಗಾ ತಾಯಿ ಪ್ರಾಹಿಮಾಮ ಪ್ರಾಹಿಮಾಮ ಎನ್ನುತ್ತಾ ಶ್ರೀ ದುರ್ಗಾ ಮಾತೆಗೆ ಶರಣಾಗುತ್ತಾರೆ. ಆಗ ಶಿವ ಶಕ್ತಿ ಸ್ವರೂಪಿಣಿಯಾದ ಎಲ್ಲಾ ದೇವತೆಗಳು ನೀಡಿದ ಶಸ್ತ್ರಾಸ್ತ್ರಗಳನ್ನು ಪಡೆದು, ಭಯಾನಕವಾದ ರೂಪಗಳನ್ನು ತಳೆಯುತ್ತಾಳೆ, ನಂತರ ಯುದ್ಧದಲ್ಲಿ ಮಹಿಷಾಸುರನನ್ನು ಸಂಹರಿಸುತ್ತಾಳೆ.

ದುರ್ಗೆಯ ಇನ್ನೂ ಅನೇಕ ಮಹತ್ವದ ವಿಷಯಗಳು ಸೇರಿದಂತೆ ದುರ್ಗಾ ಸಪ್ತಶತಿ ಗ್ರಂಥದಲ್ಲಿ ವಿವರಿಸಲಾಗಿದೆ.ದುರ್ಗಾ ಸಪ್ತಶತಿಯಲ್ಲಿ ಏನಿದೆ ? ದುರ್ಗಾ ಸಪ್ತಶತಿಯಲ್ಲಿ ದೇವಿಯ ವರ್ಣನೆಯ ಪ್ರಮುಖವಾಗಿರುತ್ತದೆ. ಸಪ್ತ ಶತಿಯನ್ನು ಮಾರ್ಕಂಡೇಯ ಮಹರ್ಷಿಗಳು ರಚಿಸಿದ್ದಾರೆ. ಸಪ್ತಶತಿಯಲ್ಲಿ ಒಟ್ಟಾರೆಯಾಗಿ 700 ಶ್ಲೋಕಗಳಿವೆ, ಒಟ್ಟಾರೆಯಾಗಿ 13 ಅಧ್ಯಾಯಗಳಾಗಿ ಈ ಶ್ಲೋಕಗಳ ವಿಂಗಡಣೆ ಮಾಡಲಾಗಿದೆ. ಇಲ್ಲಿ ಜಗನ್ಮಾತೆಯನ್ನು ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ ಈ 3 ರೂಪಗಳಲ್ಲಿ ವಿಶೇಷವಾಗಿ ವರ್ಣನೆ ಮಾಡಲಾಗಿದೆ.

 ದೇವಿ ಆರಾಧನೆಯಿಂದ ಸಿಗುವ ಫಲಗಳು 

ನವರಾತ್ರಿಯಲ್ಲಿ ದುರ್ಗಾ ಸಪ್ತಶತಿ ಪಾರಾಯಣ ಅತ್ಯಂತ ಶ್ರೇಷ್ಠ. ಸಪ್ತಶತಿ ಪಾರಾಯಣ ದೇವಿಯ ಒಲುಮೆಗೆ ಪಾತ್ರರಾಗುವುದಕ್ಕೆ ದಿವ್ಯಾಸ್ತ್ರವಾಗಿದೆ. ದೇವಿಯ ಒಲುಮೆಗೆ ಪಾತ್ರರಾಗುವುದಕ್ಕೆ ದುರ್ಗಾ ಸಪ್ತಶತಿ ಪಾರಾಯಣ ಮಾಡಬೇಕು.

ದುರ್ಗಾ ಸಪ್ತಶತಿಯ ಪಾರಾಯಣದ ಫಲಗಳು 

ನವರಾತ್ರಿ ಎಂದರೆ ಮಹಾಶಕ್ತಿಯ ಆರಾಧನೆಯ ಪರ್ವಕಾಲ. ಈ ಒಂಬತ್ತು ದಿನಗಳಲ್ಲಿ ಬ್ರಹ್ಮಾಂಡದ ಶಕ್ತಿ ಜಾಗೃತವಾಗಿರುತ್ತದೆ. ನವರಾತ್ರಿಯ ಒಂಬತ್ತು ದಿನ ದುರ್ಗಾಶಕ್ತಿಯನ್ನು ಆರಾಧಿಸುವುದರಿಂದ ಬದುಕಿಗೆ ಹೊಸ ಚೈತನ್ಯ ಬರುತ್ತದೆ. ಶರದ ಋತುವಿನಲ್ಲಿ ಬರುವ ಶರನ್ನವರಾತ್ರಿಯ ಒಂಬತ್ತು ದಿನಗಳು, ದೇವಿಯ ಒಂದೊಂದು ದಿನ ಒಂದೊಂದು ರೂಪದಲ್ಲಿ ಪ್ರಕಟಗೊಳ್ಳುತ್ತಾಳೆ. ರಾಕ್ಷಸರನ್ನು ಸಂಹಾರ ಮಾಡಿದಂತೆ , ದುರ್ಗೆಯು ನಮ್ಮೊಳಗಿರುವ ಅಂಧಕಾರವನ್ನು ದೂರ ಮಾಡುತ್ತಾಳೆ. ಜಗನ್ಮಾತೆಯನ್ನು ಆರಾಧಿಸುವ ಈ ಪರ್ವ ಕಾಲದಲ್ಲಿ ದುರ್ಗ ಸಪ್ತಶತಿ ಪಾರಾಯಣ ಅತ್ಯಂತ ಶ್ರೇಷ್ಠ. ದೇವಿಯ ಒಲುಮೆಗೆ ಪಾತ್ರರಾಗಲು ದಿವ್ಯಾಸ್ತ್ರ ದುರ್ಗಾಸಪ್ತಶತಿ. ದೇವಿಯ ವರ್ಣನೆಯೇ ಪ್ರಮುಖವಾಗಿರುವ ದುರ್ಗಾ ಸಪ್ತಶತಿಯಲ್ಲಿ ಒಟ್ಟು 700 ಶ್ಲೋಕಗಳಿವೆ ಮತ್ತು 13 ಅಧ್ಯಾಯಗಳಿವೆ. ಜಗನ್ಮಾತೆಯ ಸಾಹಸ, ಶೌರ್ಯದ ಗುಣಗಳನ್ನು ಸಪ್ತಶತಿ ಹಾಡಿಹೊಗಳಿದೆ. ಮೊದಲ ಅಧ್ಯಾಯದಲ್ಲಿ ದುರ್ಗೆ ಮಹಾಕಾಳಿ ರೂಪದಲ್ಲಿ ಸ್ತುತಿಸಲ್ಪಡುತ್ತಾಳೆ.

ದುರ್ಗಾ ಸಪ್ತಶತಿಯ ಮಹಾಕಾಳಿ ಸ್ವರೂಪ:

ಮೊದಲನೇ ಅಧ್ಯಾಯದಲ್ಲಿ ತಾಯಿ ಮಧು, ಕೈಟಭ ಎಂಬ ರಾಕ್ಷಸರನ್ನು ಸಂಹಾರ ಮಾಡುತ್ತಾಳೆ. ದುರ್ಗಾ ಸಪ್ತಶತಿಯ ಎರಡು, ಮೂರು ಮತ್ತು ನಾಲ್ಕನೇ ಅಧ್ಯಾಯ ಅತ್ಯಂತ ಮಹತ್ವಪೂರ್ಣ.ಈ ಅಧ್ಯಾಯಗಳಲ್ಲಿ ಮಹಾಲಕ್ಷ್ಮಿಯ ಸ್ವರೂಪದಲ್ಲಿ ಆರಾಧಿಸಲ್ಪಡುತ್ತಾಳೆ.

ದುರ್ಗಾ ಸಪ್ತಶತಿಯಲ್ಲಿದೆ ಮಹಾಲಕ್ಷ್ಮಿ ಸ್ವರೂಪ:

ದುರ್ಗಾ ಸಪ್ತಶತಿಯ ಎರಡು, ಮೂರು ಮತ್ತು ನಾಲ್ಕನೇ ಅಧ್ಯಾಯದಲ್ಲಿ ದೇವಿ ಮಹಾಲಕ್ಷ್ಮಿ ಸ್ವರೂಪದಲ್ಲಿ ಇರುತ್ತಾಳೆ. ಎರಡನೇ ಅಧ್ಯಾಯದಲ್ಲಿ ದೇವಿ ಮಹಿಷಾಸುರ ಸೈನ್ಯವನ್ನು ಹೇಗೆ ನಾಶ ಮಾಡುತ್ತಾಳೆ ಎನ್ನುವುದರ ಬಗ್ಗೆ ಉಲ್ಲೇಖವಿದೆ.

ಮೂರನೇ ಅಧ್ಯಾಯದಲ್ಲಿ ಮಹಿಷಾಸುರನ ವಧೆ ಮಾಡುವ ದೇವಿ ಸ್ವರೂಪವಿದೆ,ನಾಲ್ಕನೇ ಅಧ್ಯಾಯದಲ್ಲಿ ಮಹಿಷಾಸುರನ ವದೆ ಮಾಡಿದ ನಂತರ ಉಗ್ರವಾದ ದೇವಿಯನ್ನು ಇಂದ್ರಾದಿ ದೇವತೆಗಳು ಗಾಯಿತ್ರಿ ಸ್ತೋತ್ರವನ್ನು ಸ್ತುತಿಸಿ ಶಾಂತ ಮಾಡುವ ಸನ್ನಿವೇಶ ಬರುತ್ತದೆ.ದುರ್ಗಾ ಸಪ್ತಶತಿಯ ಐದರಿಂದ- ಹದಿಮೂರನೇ ಅಧ್ಯಾಯದಲ್ಲಿ ದೇವಿ ಮಹಾಸರಸ್ವತಿಯ ರೂಪದಲ್ಲಿ ಇರುತ್ತಾಳೆ. ದುರ್ಗೆ ಮಹಾ ಸರಸ್ವತಿಯಾಗಿ ಲೋಕ ರಕ್ಷಣೆಯನ್ನು ಮಾಡುತ್ತಾಳೆ. ಸಪ್ತಶತಿಯಲ್ಲಿ ಮಹಾಸರಸ್ವತಿಯ ರೂಪವರ್ಣನೆ.ದುರ್ಗಾ ಸಪ್ತಶತಿಯಲ್ಲಿರುವ ಹದಿಮೂರನೇ ಅಧ್ಯಾಯದಲ್ಲಿ ದುರ್ಗೆಯ ಮಹಾಸರಸ್ವತಿ ರೂಪದಲ್ಲಿರುವ ವರ್ಣನೆ ಇದೆ.

5ನೇ ಅಧ್ಯಾಯದಲ್ಲಿ ಶುಂಭ-ನಿಶುಂಭ ರಾಕ್ಷಸರು ಸಂಹಾರಕ್ಕಾಗಿ ಋಷಿ-ಮುನಿಗಳು ಸ್ತೋತ್ರದ ಮೂಲಕ ದುರ್ಗಿಯನ್ನು ಪ್ರಾರ್ಥಿಸುತ್ತಾರೆ.ಆರನೇ ಅಧ್ಯಾಯದಲ್ಲಿ ಧೂಮ್ರಲೋಚನ ಎಂಬ ರಾಕ್ಷಸನನ್ನು ದೇವಿ ಸಂಹರಿಸುತ್ತಾಳೆ.

7ನೇ ಅಧ್ಯಾಯದಲ್ಲಿ ಚಂಡ-ಮುಂಡರ ಸಂಹಾರದ ಬಗ್ಗೆ ಉಲ್ಲೇಖವಿದೆ.ಎಂಟನೇ ಅಧ್ಯಾಯದಲ್ಲಿ ರಕ್ತಬೀಜಾಸುರ ಎಂಬ ರಾಕ್ಷಸನನ್ನು ಸಂಹರಿಸುತ್ತಾಳೆ.9 ಮತ್ತು 10ನೇ ಅಧ್ಯಾಯದಲ್ಲಿ ದುರ್ಗೆಯಿಂದ ಶುಂಭ-ನಿಶುಂಭ ಎನ್ನುವ ರಾಕ್ಷಸರ ಸಂಹಾರ ಮಾಡುತ್ತಾಳೆ.

 ನವರಾತ್ರಿಯ ವೇಳೆ ದುರ್ಗೆಯ ಮೂರು ಸ್ವರೂಪಗಳ ಆರಾಧನೆ ಅತ್ಯಂತ ವಿಶೇಷ. ಅಸುರರ ಸಂಹಾರಕ್ಕಾಗಿ ದೇವಿ ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿಯ ರೂಪವನ್ನು ತಳೆಯುತ್ತಾಳೆ. ಇಂತಹ ದೇವಿಯ ಮಹಿಮೆಯನ್ನು ದುರ್ಗಾ ಸಪ್ತಶತಿಯಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ. ರಾಕ್ಷಸರನ್ನು ಸಂಹಾರ ಮಾಡಿದ ದುರ್ಗೆ ತನ್ನ ಮೂಲ ಸ್ವರೂಪದಲ್ಲಿ ಇರುತ್ತಾಳೆ. ಇಂತಹ ದುರ್ಗೆಯನ್ನು ದೇವಾನುದೇವತೆಗಳು ಗಾಯಿತ್ರಿ ಸ್ತುತಿ ಹೇಳುವ ಮೂಲಕ ಶಾಂತ ಮಾಡುತ್ತಾರೆ. ಸಪ್ತಶತಿ 11 ನೇ ಅಧ್ಯಾಯ ಈ ಅಧ್ಯಾಯದಲ್ಲಿ ಸಾಕ್ಷಾತ್ ದೇವಿಯನ್ನು ಹಾಡಿ ಹೊಗಳಿದ್ದಾರೆ. ಯಾರು ಸಪ್ತಶತಿ ಪಾರಾಯಣ ಅಥವಾ ಶ್ರವಣ ಮಾಡುತ್ತಾರೋ ?ಅದರಿಂದ ಸಿಗುವ ಫಲಗಳ ಬಗ್ಗೆ ದೇವಿಯೇ ಹೇಳುತ್ತಾಳೆ.ದುರ್ಗಾ ಸಪ್ತಶತಿ ಪಾರಾಯಣಕ್ಕೆ ಇದೆ ಅದ್ಭುತ ಶಕ್ತಿ. ಸಪ್ತಶತಿಯ ಒಂದೊಂದು ಮಂತ್ರವು ಒಂದೊಂದು ಆಟಂ ಬಾಂಬಗೆ ಸಮಾನ. ನವರಾತ್ರಿಯಲ್ಲಿ ಸಪ್ತಶತಿ ಪಾರಾಯಣ ಮಾಡಿದರೆ ದೇವಿಯ ಸಂಪೂರ್ಣ ಶ್ರೀರಕ್ಷೆ ನಮ್ಮ ಮೇಲೆ ಇರುತ್ತದೆ.ನವರಾತ್ರಿಯಲ್ಲಿ ದುರ್ಗಾಸಪ್ತಶತಿ ಪಾರಾಯಣ ಕ್ಕೆ ವಿಶೇಷ ಪ್ರಾಧಾನ್ಯತೆ ಇದೆ. ದುರ್ಗಾಸಪ್ತಶತಿ, ದೇವಿ ಭಾಗವತ್ ಉಪಾಸನೆಯ ಸರ್ವಶ್ರೇಷ್ಠ ಗ್ರಂಥ. ದುರ್ಗಾ ಸಪ್ತಶತಿ ಪಾರಾಯಣದಿಂದ ಧನ, ಧಾನ್ಯ, ಸುಖ, ಸಮೃದ್ಧಿಯ ಜೊತೆಗೆ ನವದುರ್ಗೆಯರ ಆಶೀರ್ವಾದವೂ ಪ್ರಾಪ್ತಿಯಾಗುತ್ತದೆ.

ದುರ್ಗಾ ಸಪ್ತಶತಿ ಪಾರಾಯಣಕ್ಕೂ ಕೆಲವು ನಿಯಮಗಳನ್ನು ಪಾಲಿಸಬೇಕು.

ನಿಯಮಬದ್ಧವಾಗಿ ಸಪ್ತಶತಿ ಪಾರಾಯಣ ಮಾಡಿದರೆ ಹೆಚ್ಚು ಫಲ ಸಿಗುತ್ತದೆ.ದುರ್ಗಾ ಸಪ್ತಶತಿ ಓದುವಾಗ ಪಾಲಿಸಬೇಕಾದ ನಿಯಮಗಳು ಹೀಗಿವೆ,ದುರ್ಗೆಯ ಎದುರು ದುರ್ಗಾ ಸಪ್ತಶತಿ ಪಠಣ ಆರಂಭಕ್ಕೂ ಮುನ್ನ ದೇವಿಯ ಮುಂದೆ ದೀಪ ಹಚ್ಚಿ, ದುರ್ಗೆ ಪ್ರಿಯವಾದ ಕೆಂಪು ಹೂವನ್ನು ಅರ್ಪಿಸಿ , ನಂತರ ನಿಯಮಬದ್ಧವಾಗಿ ಸಪ್ತಶತಿ ಪಾರಾಯಣ ಮಾಡಿ, ಸಪ್ತಶತಿ ಒಂದರಿಂದ ಹದಿಮೂರನೇ ಅಧ್ಯಾಯಗಳನ್ನು ಒಟ್ಟಿಗೆ ಪಠಿಸಿದರೆ ಹೆಚ್ಚು ಫಲ ಪ್ರಾಪ್ತಿಯಾಗುತ್ತದೆ. 13 ಅಧ್ಯಾಯಗಳನ್ನು ಒಟ್ಟಿಗೆ ಪಠಿಸುವುದು ಕಷ್ಟ ಎನ್ನುವವರು ಕ್ರಮಬದ್ಧವಾಗಿ ಏಳು ದಿನಗಳಲ್ಲಿ ಸಪ್ತಶತಿ ಪಾರಾಯಣ ಮುಗಿಸಬಹುದು.ದುರ್ಗಾ ಸಪ್ತಶತಿ ಪಾರಾಯಣದ ಲಾಭಗಳು ಒಂದೆರಡಲ್ಲ. ಶ್ರದ್ಧಾ ಭಕ್ತಿಯಿಂದ ನಿಯಮ ಬದ್ಧವಾಗಿ ದುರ್ಗಾ ಸಪ್ತಶತಿ ಪಾರಾಯಣ ಮಾಡಿದರೆ ವಿಶೇಷ ಫಲಗಳು ಪ್ರಾಪ್ತಿಯಾಗುತ್ತವೆ. ದುರ್ಗಾ ಸಪ್ತಶತಿ ಪಾರಾಯಣದಿಂದ ಆಗುವ ಲಾಭಗಳು ಹೀಗಿವೆ.

ದುರ್ಗಾಸಪ್ತಶತಿ ಪಾರಾಯಣ ದಿಂದ ನಮ್ಮ ಸುತ್ತಮುತ್ತಲೂ ಸಕಾರಾತ್ಮಕ ಶಕ್ತಿ ನಿರ್ಮಾಣವಾಗುತ್ತದೆ, ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಪ್ತಶತಿ ಪಾರಾಯಣ ಸಹಕಾರಿ, ಜೀವನದಲ್ಲಿ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಲು ಇದು ನೆರವಾಗುತ್ತದೆ, ದುಷ್ಟ ಶಕ್ತಿಗಳಿಂದ ರಕ್ಷಣೆ ನೀಡುತ್ತದೆ, ನಮ್ಮನ್ನು ಕಾಡುವ ರೋಗಗಳಿಂದ ಮುಕ್ತಿ ಸಿಗುತ್ತದೆ, ಸಂಪತ್ತು ವೃದ್ಧಿಯಾಗುತ್ತದೆ,ರೋಗಗಳಿಂದ ಮಕ್ತಿ ಪ್ರಾಪ್ತಿಯಾಗುತ್ತದೆ, ದೇಹ, ಮನಸ್ಸು, ಆತ್ಮ ಶುದ್ಧಿಯಾಗುತ್ತದೆ, ಬುದ್ಧಿ ಶಕ್ತಿ ಹೆಚ್ಚಾಗುತ್ತದೆ, ಮನೆಯ ಸದಸ್ಯರ ನಡುವೆ ಪ್ರೀತಿ ಪ್ರೇಮ ಹೆಚ್ಚಾಗುತ್ತದೆ, ಕುಟುಂಬದಲ್ಲಿ ಶಾಶ್ವತವಾಗಿ ಶಾಂತಿ ನೆಲೆಸುತ್ತದೆ, ನಮ್ಮ ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳು ಬರುತ್ತವೆ, ಮನಸ್ಸಿನ ಒತ್ತಡ ನಿವಾರಣೆಯಾಗಿ ಏಕಾಗ್ರತೆ ಪ್ರಾಪ್ತಿಯಾಗುತ್ತದೆ, ಜೀವನದಲ್ಲಿ ಗೊಂದಲಗಳು ಇರುವುದಿಲ್ಲ, ದೇವಿಯ ಕೃಪೆಯಿಂದ ದಾರಿದ್ರ್ಯವು ನಿವಾರಣೆಯಾಗುತ್ತದೆ, ಶತ್ರು ಸಂಹಾರದಿಂದ ಹೆಣ್ಣಿನ ಬಗ್ಗೆ ಗಂಡಸರಿಗೆ ಗೌರವ ಮೂಡುತ್ತದೆ, ನಮ್ಮ ಪೂರ್ವ ಜನ್ಮದ ಪಾಪಗಳು ಪರಿಹಾರವಾಗಿ ನವದುರ್ಗೆಯರ ಆಶೀರ್ವಾದ ಪ್ರಾಪ್ತಿಯಾಗುತ್ತದೆ, ದುರ್ಗೆ ಜಗತ್ತಿಗೆ ಶಕ್ತಿ ತುಂಬುವ ದೇವತೆ, ಇಂತಹ ದೇವತೆಯ ಕೃಪೆ ಪಡೆಯಲು ಚಂಡಿಕಾ ಹೋಮ ನಮಗೆ ನೆರವಾಗುತ್ತದೆ.ನವರಾತ್ರಿಯಲ್ಲಿ ದುರ್ಗೆಯ ಶಕ್ತಿಶಾಲಿ ಚಂಡಿಕಾ ಹೋಮಕ್ಕೆ ವಿಶೇಷ ಮಹತ್ವ ಇದೆ. ಚಂಡಿಕಾ ಹೋಮ ಮಾಡಿದರೆ ಅಥವಾ ಹೋಮದಲ್ಲಿ ಪಾಲ್ಗೊಂಡರೆ ವಿಶೇಷ ಫಲಗಳು ಪ್ರಾಪ್ತಿಯಾಗುತ್ತದೆ .
***
 ನವರಾತ್ರಿ ಹಬ್ಬದ 9 ದಿನವೂ ಪಠಿಸಬೇಕಾದ 9 ಮಂತ್ರಗಳು ಹೀಗಿವೆ..!
                                                                                                     ಇಂದಿನಿಂದ  ಶಾರದೀಯ ನವರಾತ್ರಿಯು ಪ್ರಾರಂಭವಾಗುತ್ತದೆ. ಈ ಬಾರಿಯ ಶಾರದೀಯ ನವರಾತ್ರಿ 9 ದಿನಗಳ ಕಾಲ ನಡೆಯಲಿದ್ದು, ಅಕ್ಟೋಬರ್ 5 ರಂದು ಮುಕ್ತಾಯವಾಗಲಿದೆ. ನವರಾತ್ರಿಯ 9 ದಿನಗಳು ಬಹಳ ವಿಶೇಷ. ವಾಸ್ತವವಾಗಿ, ಈ ಸಮಯದಲ್ಲಿ ದುರ್ಗಾ ದೇವಿಯನ್ನು ಪ್ರತಿಯೊಂದು ಮನೆಯಲ್ಲೂ ಪೂಜಿಸಲಾಗುತ್ತದೆ.

ನವರಾತ್ರಿಯ ಸಮಯದಲ್ಲಿ ದುರ್ಗಾ ದೇವಿಯ ಭಕ್ತರು ಒಂಬತ್ತು ದಿನಗಳ ಕಾಲ ಮತ್ತು ತಾಯಿಯ ಈ ವಿಶೇಷ ಪೂಜೆಯ ಸಮಯದಲ್ಲಿ ಉಪವಾಸ ಮಾಡುತ್ತಾರೆ. ಇದರೊಂದಿಗೆ ನವರಾತ್ರಿಯಲ್ಲಿ ಪೂಜೆ ಮತ್ತು ಮಂತ್ರಗಳ ಪಠಣದಿಂದ ವಿಶೇಷ ಲಾಭಗಳು ದೊರೆಯುತ್ತವೆ. ನವರಾತ್ರಿಯ ಪ್ರತಿ ದಿನ ನಿರ್ದಿಷ್ಟ ದೇವಿಯನ್ನು ಪೂಜಿಸುವ ಸಂಪ್ರದಾಯವಿದೆ. ಆಶ್ವೀಜ ಶುಕ್ಲ ಪ್ರತಿಪಾದದ ದಿನದಂದು, ಘಟಸ್ಥಾಪನೆಯೊಂದಿಗೆ ದುರ್ಗಾ ದೇವಿಯ ಮೊದಲ ರೂಪವಾದ ಶೈಲಪುತ್ರಿಯನ್ನು ಪೂಜಿಸಲಾಗುತ್ತದೆ. ಆಕೆಯನ್ನು ಪೂಜಿಸುವುದರಿಂದ ಭಕ್ತರು ಶಕ್ತಿ ಪಡೆಯುತ್ತಾರೆ. ಅದೇ ರೀತಿ ಪ್ರತಿ ದೇವಿಯ ಆರಾಧನೆ ಮಾಡುವುದರಿಂದ ವಿಶೇಷ ಫಲ ಸಿಗುತ್ತದೆ. ನವರಾತ್ರಿಯ 9 ದಿನಗಳ ಮಂತ್ರ ಮತ್ತು ಅದರ ಮಹತ್ವವೇನೆಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ..

ದುರ್ಗಾ ದೇವಿಯ ವಿವಿಧ ರೂಪಗಳ ಅಂದರೆ 9 ರೂಪಗಳ ಬೀಜ ಮಂತ್ರಗಳು:
1. ಶೈಲಪುತ್ರಿ- ಹ್ರೀಂ ಶಿವಾಯೈ ನಮಃ

2. ಬ್ರಹ್ಮಚಾರಿಣಿ- ಹ್ರೀಂ ಶ್ರೀ ಅಂಬಿಕಾಯೈ ನಮಃ

3. ಚಂದ್ರಘಂಟಾ- ಏಂ ಶ್ರೀ ಶಕ್ತಾಯೈ ನಮಃ

4. ಕೂಷ್ಮಾಂಡಾ - ಏಂ ಹ್ರೀ ದೇವ್ಯೈ ನಮಃ

5. ಸ್ಕಂದಮಾತಾ- ಹ್ರೀಂ ಕ್ಲೀಂ ಸ್ವಾಮಿನ್ಯೈ ನಮಃ

6. ಕಾತ್ಯಾಯನಿ- ಕ್ಲೀಂ ಶ್ರೀ ತ್ರಿನೇತ್ರಾಯೈ ನಮಃ

7. ಕಾಳರಾತ್ರಿ- ಕ್ಲೀಂ ಏಂ ಶ್ರೀ ಕಾಳಿಕಾಯೈ ನಮಃ

8. ಮಹಾಗೌರಿ- ಶ್ರೀ ಕ್ಲೀಂ ಹ್ರೀಂ ವರದಾಯೈ ನಮಃ

9. ಸಿದ್ಧಿದಾತ್ರಿ - ಹ್ರೀಂ ಕ್ಲೀಂ ಏಂ ಸಿದ್ಧಯೇ ನಮಃ

ದುರ್ಗಾ ದೇವಿಯ ಧ್ಯಾನ ಮಂತ್ರ:
1. ಶೈಲಪುತ್ರಿ
ವಂದೇ ವಾಚ್ಛಿತಲಾಭಾಯ ಚಂದ್ರಾರ್ಧಕೃತಶೇಖರಾಂ
ವೃಷಾರೂಢಾಂ ಶೂಲಧರಾಂ ಶೈಲಪುತ್ರಿಂ ಯಶಸ್ವಿನೀಂ||

2. ಬ್ರಹ್ಮಚಾರಿಣಿ
ದಧಾನಾ ಕರ ಪದ್ಮಾಭ್ಯಾಂ ಅಕ್ಷಮಾಲಾ ಕಮಾಂಡಲು
ದೇವೀ ಪ್ರಸೀದತು ಮಯೀ ಬ್ರಹ್ಮಚಾರಿಣ್ಯನುತ್ತಮಾ||

3. ಚಂದ್ರಘಂಟಾ
ಪಿಂಡಜಪ್ರವರಾರೂಢ, ಚಂಡಕೋಪಾಸ್ತ್ರಕೈರ್ಯುತಾ|
ಪ್ರಸಾದಂ ತನುತೇ ಮಹ್ಯಂ, ಚಂದ್ರಘಂಟೇತಿ ವಿಶ್ರುತಾ||

4. ಕೂಷ್ಮಾಂಡ ದೇವಿ
ಸುರಸಂಪೂರ್ಣಕಲಶಂ ರುಧಿರಾಪ್ಲುತ್ಮೇವ ಚ

ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡ ಶುಭದಾಸ್ತು ಮೇ

5. ಸ್ಕಂದಮಾತ
ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಾ

ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ

6. ಕಾತ್ಯಾಯಿನಿ
ಚಂದ್ರ ಹಾಸೋಜ್ವಲಕರ ಶಾರ್ದೂಲವರ ವಾಹನಾ
ಕಾತ್ಯಾಯನೀ ಶುಭಂದಧ್ಯಾ ದೇವೀ ದಾನವಘಾತಿನಿ

7. ಕಾಳರಾತ್ರಿ
ಏಕವೇಣಿ ಜಪಾಕರ್ಣಪೂರ ನಗ್ನಾ ಖರಾಸ್ಥಿತಾ
ಲಂಬೋಷ್ಟಿ ಕಾರ್ಣಿಕಾಕರ್ಣಿ ತೈಲಾಭ್ಯಕ್ತ ಶರೀರೀಣಿ
ವಾಂಪಾದೋಲ್ಲಸಲ್ಲೋಃ ಲತಾಕಂಟಕಭೂಷಣ
ವರ್ಧನ ಮೂರ್ಧಧ್ವಜಾ ಕೃಷ್ಣಾ ಕಾಳರಾತ್ರಿರ್ಭಯಂಕರಿ

8. ಮಹಾಗೌರಿ
ಶ್ವೇತೇ ವೃಷೇ ಸಮರೂಢಾ ಶ್ವೇತಾಂಬರಾಧರಾ ಶುಚಿಃ
ಮಹಾಗೌರೀ ಶುಭಂ ದಧ್ಯಾನ್ಮಹಾದೇವಪ್ರಮೋದದಾ

9. ಸಿದ್ಧಿದಾತ್ರಿ
ಸಿದ್ಧಗಂಧರ್ವಯಕ್ಷಾಧ್ಯೈಸುರೈರಮರೈರಪಿ
ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ

ಈ ಬಾರಿ ನವರಾತ್ರಿ ಹಬ್ಬದ 9 ದಿನಗಳಲ್ಲಿ ದುರ್ಗಾ ದೇವಿಯ ಬೀಜ ಮಂತ್ರಗಳನ್ನು ಪಠಿಸಬೇಕು. ನವರಾತ್ರಿಯಂದು ಪೂಜಿಸಲಾಗುವ ದುರ್ಗಾ ದೇವಿಯ ನವ ಅವತಾರಗಳಿಗೆ ಸಮರ್ಪಿತವಾದ ನವ ಮಂತ್ರಗಳನ್ನು ಪ್ರತೀ ದಿನವೂ 9 ದಿನಗಳವರೆಗೆ ಪಠಿಸಬಹುದು.
***



ಶರನ್ನವರಾತ್ರಿ

ಆನಂದತೀರ್ಥವರದೇ ದಾನವರಾಣ್ಯಪಾವಕೇ | ಜ್ಞಾನದಾಯಿನಿ ಸರ್ವೇಶೇ ಶ್ರೀನಿವಾಸೇsಸ್ತುಮೇ ಮನಃ ||
ಶ್ರೀವೆಂಕಟೇಶಂ ಲಕ್ಷ್ಮೀಶಂ ಅನಿಷ್ಟಘ್ನಮಭಿಷ್ಟದಂ |  ಚತುರ್ಮುಖೇರತನಯಂ  ಶ್ರೀನಿವಾಸಂ ಭಜೇsನಿಷಮ್ ||

ಎಲ್ಲ ಆಸ್ತಿಕ ಬಂಧುಗಳಿಗೆ ನವರಾತ್ರಿ ಶುಭಾಶಯಗಳು, ಶ್ರೀ ಭೂ ದುರ್ಗಾಂತರ್ಗತ ಶ್ರೀಲಕ್ಷ್ಮೀನೃಸಿಂಹ ದೇವರು ಎಲ್ಲರನು ಸಲಹಲಿ.

ನವರಾತ್ರಿ, ಈ ಶಬ್ದ ಕೇಳಿದರೆ ಸಾಕು ಮನಸ್ಸಿನಲ್ಲಿ ಉಲ್ಲಾಸ ಮೂಡುತ್ತದೆ. ಚೈತನ್ಯ ಗರಿಗೆದರುತ್ತದೆ. ಹೌದು, ಇದು ಉಪಾಸಕರಿಗೆ ಉಪಾಸನೆ ಮಾಡಲು ಅತ್ಯಂತ ಪ್ರಶಸ್ತವಾದ ಕಾಲ. ದೇವಿಯ ಅನುಗ್ರಹದ ಜತೆ ದೇಹದ ಸ್ಥಿರತೆ ಕಾಪಾಡಲು ಈ ಕಾಲ ಅತ್ಯಂತ ಉಪಯುಕ್ತವಾಗಿದೆ.
 
 ಅನಾದಿ ಕಾಲದಿಂದ ಬಂದಿರುವ ಸಂಪ್ರದಾಯಗಳಲ್ಲಿ ಅನೇಕ ವಿಶೇಷಗಳನ್ನು ಕಾಣಬಹುದು. ದೀಪಾವಳಿ, ಯುಗಾದಿ, ಹೋಳಿ, ನಾಗಪಂಚಮಿ, ವಿನಾಯ ಚತುರ್ಥಿ ಮತ್ತಿತರ ಹಬ್ಬಗಳನ್ನು  ವರ್ಷದಲ್ಲಿ ಒಮ್ಮೆ ಮಾತ್ರ ಆಚರಿಸುತ್ತೇವೆ. ಆದರೆ ನವರಾತ್ರಿಯನ್ನು ಮಾತ್ರ ಎರಡು ಬಾರಿ ಆಚರಿಸುತ್ತೇವೆ. (ವಿಶೇಷವೆಂದರೆ ಪುರಾತನ ಕಾಲದಲ್ಲಿ ಈ ಹಬ್ಬವನ್ನು ಐದು ನವರಾತ್ರಿಗಳಾಗಿ ಆಚರಿಸುತ್ತಿದ್ದರು. ಕಾಲಕ್ರಮೇಣ ಈಗ ಎರಡು ಬಾರಿ ಆಚರಣೆಗೆ ಮಾತ್ರ ಸೀಮಿತಗೊಂಡಿದೆ). 

 ಸಧ್ಯ ಈಗ ಆಚರಿಸುತ್ತಿರುವ ನವರಾತ್ರಿಗಳು ವಸಂತ ನವರಾತ್ರಿ ಮತ್ತು ಶರನ್ನವರಾತ್ರಿ. ವಸಂತ ನವರಾತ್ರಿ ಉತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದರೂ, ದಕ್ಷಿಣ ಭಾರತದಲ್ಲಿಯೂ ಇದರ ಆಚರಣೆ ನಡೆಯುತ್ತದೆ. ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರದೇವರಿಗೆ ಈ ನವಮಿ ಮೀಸಲಾಗಿದ್ದು, ರಾಮದೇವರ ಜನ್ಮದಿನಾಚರಣೆ ರೂಪವಾಗಿ ಆಚರಿಸಲಾಗುತ್ತದೆ. ಹಾಗೆಯೇ ಶರನ್ನವರಾತ್ರಿಯನ್ನು ದೇಶದೆಲ್ಲೆಡೆ ಸಡಗರ ಸಂಭ್ರಮದಿಂದ ದೇವಿ ಆರಾಧನೆ ರೂಪದಲ್ಲಿ ಆಚರಿಸಲಾಗುತ್ತದೆ.
 ಸಾಮಾನ್ಯವಾಗಿ ಶ್ರೀದುರ್ಗಾದೇವಿಯೂ ಕ್ರೋಧ ಹಾಗೂ ರೌದ್ರ ರೂಪದಲ್ಲಿ ಇರುತ್ತಾಳೆಂದು ಜನರ ನಂಬಿಕೆ. ಆದರೆ ನವರಾತ್ರಿ ವೇಳೆ ಆಕೆಯು ಸಾತ್ವಿಕ ರೂಪತಾಳಿ ನಮ್ಮನ್ನು ಅನುಗ್ರಹಿಸಲೆಂದು ಪೂಜಿಸುವುದು ವಾಡಿಕೆಯಾಗಿದೆ. 
 
 ಈ ಎರಡೂ ನವರಾತ್ರಿಗಳ ಆಚರಣೆಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸುವುದಾದರೇ, ಈ ಹಬ್ಬ ಆಚರಿಸುವ ಎರಡು ತಿಂಗಳು(ಮಾಸ)ಗಳು ಋತು ಬದಲಾವಣೆಯ ತಿಂಗಳಾಗಿವೆ. ವಸಂತ ನವರಾತ್ರಿಯು ಚೈತ್ರಮಾಸದ ಆರಂಭದಲ್ಲಿ ಬರುತ್ತದೆ. ಇದು ಬೇಸಿಗೆ ಆರಂಭದ ವೇಳೆಯಾಗಿದ್ದು, ಆರಂಭದಲ್ಲಿ ಹದವಾದ ಶುಷ್ಕ ವಾತಾವರಣವಿದ್ದರೂ ದಿನಗಳೆದಂತೆ ತಾಪಮಾನ ಏರುತ್ತದೆ. ಇದೇ ರೀತಿ ಶರನ್ನವರಾತ್ರಿಯು ಆಶ್ವಯುಜ ಮಾಸದ ಆರಂಭದಲ್ಲಿ ಆಚರಿಸಲಾಗುತ್ತದೆ. ಈ ದಿನಗಳು ಹದವಾದ ಮಳೆಗಾಲದಿಂದ ಕೂಡಿದ ಅತ್ತ ಬಿಸಿಯೂ ಇಲ್ಲದ ಇತ್ತ ಪೂರ್ತಿ ಚಳಿಯೂ ಅಲ್ಲದ ಕಾಲವಾಗಿದ್ದು ನಂತರ ಚಳಿ ಏರುತ್ತದೆ. ವಿಶೇಷವೆಂದರೆ ಈ ಎರಡೂ ಕಾಲದಲ್ಲಿ ರೈತರಿಗೆ ಬಿಡುವು. ಚೈತ್ರಮಾಸದಲ್ಲಿ ಆಗ ತಾನೇ ಸುಗ್ಗಿ ಮುಗಿದು ರೈತನಿಗೆ ಬಿಡುವು ದೊರೆತಿರುತ್ತದೆ. ಶರನ್ನವರಾತ್ರಿಯಲ್ಲಿ ಬಿತ್ತನೆ ಮಾಡಿದ ಬೆಳೆ ಹುಲುಸಾಗಿ ಬೆಳೆದಿರುತ್ತದೆ, ಇನ್ನೂ ಕಟಾವು ಸಮಯಬಾರದ ಕಾರಣ ಬಿಡುವಾಗಿರುತ್ತಾನೆ. ಇಂತಹ ಸಮಯದಲ್ಲಿ ಭಗವಂತನ ಆರಾಧನೆಗೆ ಯಾವುದೇ ಅಡ್ಡಿಯಾಗುವುದಿಲ್ಲ. ಜತೆಗೆ ಆಹಾರ ಕ್ರಮವೂ ಹೊಸ ಪದ್ಧತಿಗೆ ಹೊಂದಿಕೊಳ್ಳುವಂತೆ ಮಾಡುತ್ತದೆ. ವಸಂತ ನವರಾತ್ರಿ ಸಮಯದಲ್ಲಿ ಹೊಸದಾಗಿ ಬೆಳೆದ ಧಾನ್ಯಗಳಲ್ಲಿ ಉಷ್ಣಾಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದರ ಸಮತೋಲನಕ್ಕಾಗಿ ಹೆಸರುಬೇಳೆ ಕೋಸಂಬರಿ, ಬೆಲ್ಲ – ನಿಂಬೆ - ಕರಬೂಜ ಹಣ್ಣಿನ ಪಾನಕ, ಬೆಣ್ಣೆ ತೆಗೆದು ನೀರು ಸೇರಿಸಿದ ಮಜ್ಜಿಗೆ ಸೇವಿಸಲಾಗುತ್ತದೆ.(ಕೆಲವರು ಉಪವಾಸ ಆಚರಿಸುತ್ತಾರೆ).
 ಹಾಗೆಯೇ ಶರನ್ನವರಾತ್ರಿಯ ನಂತರದ ದಿನಗಳು ಚಳಿಗಾಲವಾಗಿದ್ದು, ಅನ್ನದ ಪದಾರ್ಥಗಳು ಹಾಗೂ ದ್ವಿದಳ ಧಾನ್ಯದ ಪದಾರ್ಥಗಳು ಸರಿಯಾಗಿ ಪಚನವಾಗುವುದಿಲ್ಲ. ಇದರ ಸಮತೋಲನೆಗಾಗಿ ನವರಾತ್ರಿ ವೇಳೆ ಹೆಚ್ಚು ಜನ ಅನ್ನ ಸೇವಿಸದೆ ಉಪವಾಸವಿರುತ್ತಾರೆ. ಈ ಸಮಯದಲ್ಲಿ ಹಾಲು, ಹಣ್ಣು, ಎಳನೀರು, ಅವಲಕ್ಕಿ ತಿಂದು ಕಾಲ ಕಳೆಯುತ್ತಾರೆ. ಉಪ್ಪು, ಸಕ್ಕರೆ ಹೆಚ್ಚಾಗಿ ಸೇವಿಸದ ಕಾರಣ  ಮುಂದಿನ ಚಳಿಗಾಲದ ದಿನಗಳ ಆಹಾರ ಹೊಂದಾಣಿಕೆಗೆ ದಾರಿಯಾಗುತ್ತದೆ. ಜತೆಗೆ ಉಪವಾಸ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ದೃಢತೆ ಹೆಚ್ಚುತ್ತದೆ.  

ನವರಾತ್ರಿಗಳು ಐದು:

ಒಂದು ವರ್ಷದಲ್ಲಿ ಒಟ್ಟು ಐದು ನವರಾತ್ರಿಗಳು ಬರುತ್ತವೆ: ೧. ವಸಂತ ನವರಾತ್ರಿ, ೨. ಗುಪ್ತ ನವರಾತ್ರಿ, ೩.ಶರನ್ನವರಾತ್ರಿ, ೪. ಪೌಷ ನವರಾತ್ರಿ ಹಾಗೂ ೫.ಮಾಘ ನವರಾತ್ರಿ. 

೧. ವಸಂತ ನವರಾತ್ರಿ: ಚೈತ್ರಶುದ್ಧ ಪಾಡ್ಯದಿಂದ ನವಮಿಯವರೆಗೆ. ಶ್ರೀರಾಮನವಮಿ ಬರುವುದರಿಂದ ರಾಮನವರಾತ್ರಿ ಎನ್ನಲಾಗುತ್ತದೆ. ನವ ಶಕ್ತಿಗಳ ಆರಾಧನೆ ನಡೆಯುತ್ತದೆ.

೨. ಗುಪ್ತ ನವರಾತ್ರಿ: ಆಷಾಢ ಮಾಸದ ಶುಕ್ಲಪಕ್ಷದ ಪಾಡ್ಯಮಿಯಿಂದ ನವಮಿಯವರೆಗೆ. ಈ ವೇಳೆ ಗಾಯತ್ರಿ ದೇವಿಯ ಜತೆ ನವ ಶಕ್ತಿ ಆರಾಧನೆ ನಡೆಯುತ್ತದೆ. 
೩. ಶರನ್ನವರಾತ್ರಿ: ಶ್ರೀದುರ್ಗಾದೇವಿಯ ಒಂಭತ್ತು ರೂಪಗಳನ್ನು ಆರಾಧಿಸಲಾಗುತ್ತದೆ. 
4.ಪುಷ್ಯಮಾಸದ ಪೌಷ ನವರಾತ್ರಿ ಹಾಗೂ 5.ಮಾಘ ಮಾಸದ ಮಾಘ ನವರಾತ್ರಿ ದೇವಿ ಆರಾಧನೆಗೆ ಪ್ರಶಸ್ತಕಾಲಗಳಾದರೂ ಚಾಲನೆಯಲ್ಲಿಲ್ಲ. ಆದರೆ ಮಾಘಮಾಸದಲ್ಲಿ ಜಗದ್ಗುರು ಶ್ರೀಮಧ್ವಾಚಾರ್ಯರು ಸಶರೀರರಾಗಿ ಬದರೀಕಾಶ್ರಮ ಪ್ರವೇಶಿಸಿದರು. ತದಂಗವಾಗಿ ಪ್ರತಿಪದೆಯಿಂದ ನವಮಿವರೆಗೆ ಮಧ್ವನವಮಿ ಆಚರಿಸಲಾಗುತ್ತಿದೆ. 

ಶರನ್ನವರಾತ್ರಿ:
ದುಷ್ಟ ಶಕ್ತಿ ನಿಗ್ರಹಗೊಂಡು ಶಿಷ್ಟರಿಗೆ ಒಳಿತಾಗಲಿ ಎಂದು ಪ್ರಾರ್ಥಿಸಲಾಗುವ ಈ ನವರಾತ್ರಿ ಅನೇಕ ವೈಶಿಷ್ಟ್ಯತೆ ಪಡೆದಿದೆ. ಒಂಭತ್ತು ದಿನಗಳ ಕಾಲ ಶ್ರೀದುರ್ಗಾದೇವಿಯನ್ನು ಪೂಜಿಸಿ ಆಕೆಯನ್ನು ಶರಣು ಹೋಗಲು ಅತ್ಯಂತ ಪ್ರಶಸ್ತಕಾಲ. ಬೇರೆ ದಿನಗಳಿಗಿಂತ ಈ ನವದಿನಗಳಲ್ಲಿ ದೇವಿಯ ಸಾನ್ನಿಧ್ಯ ಅನೇಕ ಪಟ್ಟು ಹೆಚ್ಚಿರುತ್ತದೆ. ದುಷ್ಟ ಶಿಕ್ಷಣೆ, ಶಿಷ್ಟ ರಕ್ಷಣೆ ಮಾಡುವ ದೇವಿಯ ಅನುಗ್ರಹ ಪ್ರಾಪ್ತವಾಗುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ ಈ ದಿನಗಳಲ್ಲಿ ಆಸ್ತಿಕರು ಶ್ರದ್ಧಾ ಭಕ್ತಿಯಿಂದ ತಾಯಿಯನ್ನು ಆರಾಧಿಸುತ್ತಾರೆ. 

 ಈ ನವರಾತ್ರಿಯ ವೈಶಿಷ್ಟ್ಯ ಹಲವಾರು. ಅಜ್ಞಾತವಾಸದಲ್ಲಿದ್ದ ಪಾಂಡವರು ಬನ್ನಿ ಮರಕ್ಕೆ ಕಟ್ಟಿದ್ದ ಅವರ ಆಯುಧಗಳನ್ನು ಶರನ್ನವರಾತ್ರಿಯ ನವಮಿ ದಿನದಂದು ಪೂಜಿಸಿ ಮರಳಿ ಕೈಗೆ ಪಡೆದರು. ಹಾಗೆಯೇ ಶ್ರೀರಾಮಚಂದ್ರಪ್ರಭು ರಾವಣನನ್ನು ವಧಿಸಲೆಂದು ನಾರದರಿಂದ ಉಪದೇಶ ಪಡೆದು ನವರಾತ್ರಿಯನ್ನು ಶ್ರದ್ಧೆಯಿಂದ ಆಚರಿಸಿ, ರಾವಣನನ್ನು ನವರಾತ್ರಿ ಕಾಲದಲ್ಲೇ ವಧಿಸಿದ. ಶ್ರೀದುರ್ಗಾದೇವಿ ಒಂಭತ್ತು ದಿನಗಳ ಕಾಲ ಮಹಿಷಾಸುರ ಎಂಬ ರಕ್ಕಸನ ಜತೆ ಯುದ್ಧಮಾಡಿ ನವರಾತ್ರಿಯ ಮಹಾನವಮಿಯಂದು ಸಂಹರಿಸಿದಳು. ಅಲ್ಲದೇ ಕೌರವರನ್ನು ಕೊಂದ ಪಾಂಡವರು, ನವರಾತ್ರಿಯ ವೇಳೆ ಮರಳಿ ಧರ್ಮಸಾಮ್ರಾಜ್ಯವನ್ನು ಸ್ಥಾಪಿಸಿದರು. 
 ಭೂ ವೈಕುಂಠಪತಿ ಶ್ರೀಶ್ರೀನಿವಾಸ ದೇವರ ಬ್ರಹ್ಮರಥೋತ್ಸವ ನಡೆಯುವುದು ಇದೇ ನವರಾತ್ರಿಯಲ್ಲೇ. ವೈಶಾಖ ಮಾಸದ ಪಾಡ್ಯಮಿಯಿಂದ ದಶಮಿಯವರೆಗೆ ಶ್ರೀಶ್ರೀನಿವಾಸ ಹಾಗೂ ಪದ್ಮಾವತಿಯರ ವಿವಾಹ ಕಾರ್ಯ ನಡೆಯಿತು. ವೈಶಾಖ ಶುದ್ಧ ದಶಮಿಯಂದು ಶ್ರೀಹರಿ ಶ್ರೀದೇವಿಯನ್ನು ಪಾಣಿಗ್ರಹಣ ಮಾಡಿದ. ನವ ದಂಪತಿ ಆರು ತಿಂಗಳ ಕಾಲ  ಪರ್ವತ ಹತ್ತಬಾರದೆಂಬ ನಿಯಮದ ಪ್ರಕಾರ ಶ್ರೀನಿವಾಸ ಹಾಗೂ ಪದ್ಮಾವತಿಯರು ಶ್ರೀನಿವಾಸ ಮಂಗಾಪುರದಲ್ಲಿ ವಾಸವಾಗಿದ್ದರು. ಆರು ತಿಂಗಳ ನಂತರ ತಿರುಮಲೆಗೆ ಬಂದ ದಂಪತಿಯನ್ನು ಬ್ರಹ್ಮದೇವರು ಶಮಿ(ಬನ್ನಿ)ಯಿಂದ ತಯಾರಿಸಿದ ರಥದಲ್ಲಿ ಕೂರಿಸಿ ರಥೋತ್ಸವ ಮಾಡಿದ್ದರು. ಇಂದಿಗೂ ನವರಾತ್ರಿ ವೇಳೆಯೇ ತಿರುಮಲೆಯಲ್ಲಿ ಬ್ರಹ್ಮರಥೋತ್ಸವ ನಡೆಯುತ್ತದೆ.

 ಶರನ್ನವರಾತ್ರಿ ಬರುವ ಆಶ್ವಯುಜ ಮಾಸಕ್ಕೆ ಪದ್ಮನಾಭರೂಪಿ ಪರಮಾತ್ಮನು ನಿಯಾಮಕನಾಗಿದ್ದಾನೆ. ಹಾಗಾಗಿ ಈ ನವರಾತ್ರಿಯಲ್ಲಿ 
ಶ್ರೀನಿವಾಸ ಕಲ್ಯಾಣ, ಭಾಗವತಾದಿ ಗ್ರಂಥಗಳ ಪಾರಾಯಣ ಮತ್ತು ಶ್ರವಣ ಮಾಡಬೇಕು 
 ಇದರ ಜತೆ ಈ ಒಂಭತ್ತು ದಿನಗಳ ಕಾಲ ದೇವಿಯ ನಾನಾ ರೂಪಗಳನ್ನು ಸ್ಮರಿಸಿ ಪೂಜಿಸಬೇಕು ಎನ್ನುತ್ತದೆ ಮಾರ್ಕಂಡೇಯ ಪುರಾಣ. ಮೊದಲ ದಿನ ಶೈಲಪುತ್ರಿ, 2ನೇಯ ದಿನ ಬ್ರಹ್ಮಚಾರಿಣಿ, 3ನೇಯ ದಿನ ಚಂದ್ರಘಂಟಾ, 4ನೇಯ ದಿನ ಕೂಷ್ಮಾಂಡ, 5ನೇಯ ದಿನ ಸ್ಕಂಧ ಮಾತಾ, 6ನೇಯ ದಿನ ಕಾತ್ಯಾಯನಿ, 7ನೇಯ ದಿನ ಕಾಳರಾತ್ರಿ, 8ನೇಯ ದಿನ ಮಹಾಗೌರಿ ಹಾಗೂ 9ನೇಯ ದಿನ ಸಿದ್ಧಿದಾತ್ರಿ ರೂಪದಲ್ಲಿ ದೇವಿಯನ್ನು ಪೂಜಿಸಬೇಕು. ಈ ಮೂಲಕ ಈ ದೇವಿಯರ ಅಂತರ್ಗತಳಾದ ಶ್ರೀ ಭೂ ದುರ್ಗಾ ಸ್ವರೂಪಿಣಿಯಾದ ಮಹಾಲಕ್ಷ್ಮಿಯನ್ನು ವಿಶೇಷವಾಗಿ ಅರ್ಚಿಸಬೇಕು.  ಇದರ ಜತೆ ನವರಾತ್ರಿ ವೇಳೆ ಬ್ರಹ್ಮಾಣಿ, ವೈಷ್ಣವಿ, ಮಾಹೇಶ್ವರಿ, ಇಂದ್ರಾಣಿ, ಕೌಮಾರಿ, ವಾರಾಹಿ ಮತ್ತು ಚಾಮುಂಡಾ ಎಂಬ ಸಪ್ತ ಮಾತೃಕೆಯರ ಆರಾಧನೆ ಮಾಡಬೇಕು. ಮೂಲಾ ನಕ್ಷತ್ರವಿರುವ ದಿನ ಶ್ರೀವೇದವ್ಯಾಸರು ಹಾಗೂ ಶ್ರೀಸರಸ್ವತಿ ದೇವಿಯರ ಪೂಜೆ ಮಾಡಬೇಕು. ನಾಲ್ಕು ದಿನಗಳ ಪರ್ಯಂತ ಸರಸ್ವತಿಗೆ ಪೂಜೆ ಸಲ್ಲಿಸಬೇಕು. 

 ನವರಾತ್ರಿಯ ಆಚರಣೆ. 
 ಆಶ್ವಿನ ಮಾಸದ ಶುಕ್ಲ ಪ್ರತಿಪದೆಯಿಂದ "ನವರಾತ್ರಿ" ಉತ್ಸವವು ಪ್ರಾರಂಭವಾಗುತ್ತದೆ. ಈ ಉತ್ಸವವು ಶರದ್ಋತುವಿನಿಂದ ಪ್ರಾರಂಭವಾಗುವುದರಿಂದ ಇದಕ್ಕೆ "ಶರನ್ನವರಾತ್ರಿ" ಎನ್ನಲಾಗುತ್ತದೆ. ಇದಲ್ಲದೇ "ರತಿ ದತ್ವಾತ್ ರಾತ್ರಿ" ಎಂಬ ಐತರೇಯ ಉಪನಿಷತ್ತಿನ ವಾಕ್ಯದಂತೆ ಜೀವರಿಗೆ ಸುಖವನ್ನು ಕೊಡುವುದರಿಂದ ಭಗವಂತನಿಗೆ "ರಾತ್ರಿ" ಎಂದು ಹೆಸರು. ಹಾಗಾಗಿ ಈ ನವರಾತ್ರಿ ಉತ್ಸವದಲ್ಲಿ ವಿಶೇಷವಾಗಿ ಶ್ರೀ ಭೂ ದುರ್ಗಾ ಅಂರ್ಗತನಾದ ಭಗವಂತನನ್ನು ಭಕ್ತಿಯಿಂದ ‘ಆರಾಧನೆ’ ಮಾಡಬೇಕು.
ಯಃ ಆಶ್ವಿನೇ ಮಾಸಿಚ ಶುಕ್ಲಪಕ್ಷೇ ರಮೋತ್ಸವೇ ಸನ್ನಿಹಿತೈಕ ಭಕ್ತ್ಯಾ |
ಶರತ್ಕಾಲೇ ಮಹಾಪೂಜಾಂ ಕ್ರಿಯತೇ ಯಾ ಚ ವಾರ್ಷಿಕೀ ||
 ಶರದೃತುವಿನಲ್ಲಿ ಮಹಾಪೂಜೆ ಮಾಡಿದವನ ಶತೃವಿಗೆ ಭಾದೆ ಉಂಟು ಮಾಡುವೆನೆಂದು ಲಕ್ಷ್ಮೀ ದೇವಿಯು ಅಭಯನೀಡಿದ್ದಾಳೆ ಹಾಗಾಗಿ ರಮಾ ನಾರಾಯಣರನ್ನು ಪೂಜಿಸಬೇಕು .

ಮೊದಲ ದಿನ ಪಾಡ್ಯಮಿಯಂದು ಎರಡು ದೀಪಸ್ಥಂಭಗಳನ್ನು ಸುಣ್ಣ, ಕೆಮ್ಮಣ್ಣುಗಳಿಂದ ಅಲಂಕರಿಸಬೇಕು. ಒಂದಕ್ಕೆ ತುಪ್ಪ, ಮತ್ತೊಂದಕ್ಕೆ ಎಳ್ಳೆಣ್ಣೆ ತುಂಬಿ ಬತ್ತಿ ಹಾಕಿ ಸೇವಂತಿಗೆ ಹೂವಿನಿಂದ ಸಿಂಗರಿಸಬೇಕು. ದೀಪದಲ್ಲಿ ದೇವರ ಸಾನ್ನಿಧ್ಯ ಪ್ರಾರ್ಥಿಸಿ, ಸ್ಥಂಭಾಗ್ರೇ ಸಪ್ತವಿಂಶತಿ ಕೃತ್ತಿಕಾನಕ್ಷತ್ರದೇವತಾಭ್ಯೋನಮಃ | ನಾಲೇ ವಾಸುಕಿ ದೇವತಾಯೈನಮಃ | ಪಾದೇ ಚಂದ್ರಾರ್ಕಭ್ಯಾಂ ನಮಃ *| ಎಂದು ದೀಪವನ್ನು ಪೂಜಿಸಬೇಕು. ನಂತರ ತುಳಸಿ ಕಡ್ಡಿ ಅಥವಾ ಬತ್ತಿಯನ್ನು ಬೇರೆ ದೀಪದಲ್ಲಿ ಹಚ್ಚಿಕೊಂಡು ಈ ದೀಪಗಳನ್ನು ಬೆಳಗಿಸಬೇಕು. *ಅಖಂಡ ದೀಪಕಂ ದೇವ್ಯಾಃ ಪ್ರೀತಯೇ ನವರಾತ್ರಕಂ |
ಉಜ್ವಲಯೇದ್ ಅಹೋರಾತ್ರಮೆಕಚಿತ್ತೋ ಧೃತವೃತಃ || ಎಂದು ಪ್ರಾರ್ಥಿಸಿ, ಒಂಭತ್ತು ದಿನಗಳ ಕಾಲ ನಂದ(ಆರ)ದಂತೆ ನೋಡಿಕೊಳ್ಳಬೇಕು.
ಶಕ್ತಿಯಿರುವವರು ಕಳಶ ಸ್ಥಾಪನೆ ಮಾಡಿ, ಶ್ರೀದುರ್ಗಾದೇವಿಯನ್ನು ಆವಾಹಿಸಿ ಒಂಭತ್ತು ದಿನ ಪೂಜಿಸಬಹುದು. ಈ ದಿನಗಳಲ್ಲಿ ಶ್ರೀದುರ್ಗಾಸಪ್ತಶತಿ, ಶ್ರೀಸೂಕ್ತ ಪಾರಾಯಣ ಮಾಡಬೇಕು. ಹೀಗೆ ಒಂಭತ್ತು ದಿನಗಳ ಆರಾಧನೆ ನಂತರ ಹತ್ತನೇ ದಿನ ಕಳಸ ವಿಸರ್ಜನೆ ಮಾಡಿ ಶಮಿಪೂಜೆ ನಡೆಸಿ ಬನ್ನಿ ಹಂಚಿಕೊಳ್ಳಬೇಕು. 

 ಹತ್ತು ದಿನಗಳ ಕಾಲ ಶ್ರೀ ಭೂ ದುರ್ಗಾದೇವಿ ಅಂತರ್ಗತ ಶ್ರೀಲಕ್ಷ್ಮೀನಾರಾಯಣನನ್ನು ಅರ್ಚಿಸಿ, ಅನುಗ್ರಹ ಪಡೆದು ಆನಂದಿಸಿ.
*******

ಆಶ್ವೀನ ಮಾಸಕ್ಕೆ ಪದ್ಮಾನಾಭನರೂಪಿ ಪರಮಾತ್ಮನು ನಿಯಾಮಕ
ಆಶ್ವೀನ ಮಾಸದ ಪ್ರತಿಪತ್ತಿನoದು ನವರಾತ್ರಿ ಉತ್ಸವವು ಪ್ರಾರಂಭವಾಗುತ್ತದೆ.

ಆಶ್ವೀನ ಮಾಸದ ಪಾಡ್ಯದಿಂದ ದಶಮಿಯವರೆಗೂ ಶ್ರೀನಿವಾಸ ಕಲ್ಯಾಣದ ಪ್ರವಚನ ಪಾರಾಯಣ ಮಾಡಬೇಕು .ವೈಶಾಖ ಮಾಸದ ಪ್ರತಿಪತ್ತಿನಿoದ ಪ್ರಾರಂಭಿಸಿ ದಶಮಿಯವರೆಗೆ ಭಗವಂತ ಶ್ರೀನಿವಾಸನು ಪದ್ಮಾವತಿಯನ್ನು ಪಾಣಿಗ್ರಹಣ ಮಾಡಿದ ದಿವಸ ವೈಶಾಖ ಶುದ್ಧ ದಶಮಿಯಂದೇ ಸಂಜೆ ,ವಿವಾಹವಾಯಿತು .ಹೀಗೆ ವಿವಾಹವನ್ನು ಮಾಡಿಕೊoಡ ಶ್ರೀನಿವಾಸ -ಪದ್ಮಾವತಿಯರು ನೂತನ ದಂಪತಿಗಳು ಆರು ತಿoಗಳು ಪರ್ವತವನ್ನು ಹತ್ತಬಾರದೆoಬ ಶಿಕ್ಷಣವನ್ನು ಕೊಡಲೆoದು ಪರ್ವತವನ್ನು ಹತ್ತದೆ ಶ್ರೀನಿವಾಸ ಮಂಗಾಪುರದಲ್ಲಿ ವಾಸ ಮಾಡಿದರು.
ವೈಶಾಖದಿoದ ಆಶ್ವೀನ ಮಾಸದ ವರೆಗೂ ಅಲ್ಲಿಯೇ ವಿಹರಿಸಿ ಪರ್ವತವನ್ನು ಏರಿದರು ಹೀಗೆ ವಿವಾಹವಾದ ಆರು ತಿoಗಳ ನಂತರ ಬಂದ ದಂಪತಿಗಳನ್ನು ಬ್ರಹ್ಮದೇವರು ಶಮಿಯಿಂದ ತಯಾರಿಸಿದ ರಥದಲ್ಲಿ ಕೂಡಿಸಿ ರಥೋತ್ಸವವನ್ನು ಮಾಡಿದರು ಇದೇ ಬ್ರಹ್ಮರಥೋತ್ಸವ.

ಈ ನವರಾತ್ರಿ ಸಮಯದಲ್ಲಿ ಶ್ರೀನಿವಾಸ ಕಲ್ಯಾಣ ಪಾರಾಯಣ ಮಾಡಬೇಕು .ಭಾಗವತದಿ ಗ್ರಂಥಗಳ ಪ್ರವಚನ ಮತ್ತು ಶ್ರವಣಮಾಡಬೇಕು.
ವೇದ ಪರಯಣಗಳನ್ನು ಮಾಡಿದರೆ ಕಲ್ಯಾಣವಾಗುವುದು ಮತ್ತು ವಿಶೇಷ ಫಲವಿದೆ ಎಂದು ಆಶ್ವೀನಮಾಸ ಮಹಾತ್ಮೇಯಲ್ಲಿ ಹೇಳಿದೆ .

*ಆಶ್ವೀನಮಾಸದ ಆಚರಣೆ - ಪರಿಚಯ*

ಆಶ್ವಿನ ಮಾಸದ ಶುಕ್ಲ ಪ್ರತಿಪದೆಯಿಂದ "ನವರಾತ್ರಿ" ಉತ್ಸವವು ಪ್ರಾರಂಭವಾಗುತ್ತದೆ. ಈ ಉತ್ಸವವು ಶರದ್ಋತುವಿನಿಂದ ಪ್ರಾರಂಭವಾಗುವುದರಿಂದ ಇದಕ್ಕೆ "ಶರನ್ನವರಾತ್ರಿ" ಎಂಬುದಾಗಿ ಕರೆಯುವುದುಂಟು.
"ರತಿದತ್ವಾತ್ ರಾತ್ರೀ" ಎಂಬ ಐತರೇಯ ಉಪನಿಷತ್ತಿನ ವಾಕ್ಯದಂತೆ ಜೀವರಿಗೆ ಸುಖವನ್ನು ಕೊಡುವುದರಿಂದ ಭಗವಂತನಿಗೆ "ರಾತ್ರಿ" ಎಂದು ಹೆಸರು. ಹಾಗಾಗಿ ಈ ನವರಾತ್ರಿ ಉತ್ಸವದಲ್ಲಿ ವಿಶೇಷವಾಗಿ ಭಗವಂತನ "ಆರಾಧನೆಯನ್ನು ಮಾಡಬೇಕು.
ಇಷೇ ಮಾಸಿ ಮುನಿಶ್ರೇಷ್ಠ ಪ್ರಾತಃಸ್ನಾನಂ ಮಹಾಫಲಂ |
ದಾನಂ ಚ ಪೂಜನಂ. ಚಾಪಿ ಸರ್ವಪಾಪ ಪ್ರಣಾಶನಂ ||
ಆಶ್ವಿನ ಮಾಸದಲ್ಲಿ ಪ್ರಾತಃಸ್ನಾನವು ಮಹಾಫಲದಾಯಕವಾಗಿದೆ. ಈ ಮಾಸದಲ್ಲಿ ಮಾಡಿದ ಜಪ, ದಾನ, ಶ್ರೀಹರಿಪೂಜೆ ಇವು ಸಕಲ ಪಾಪಪರಿಹಾರಕವಾಗಿವೆ.
(ಆಶ್ವೀನಮಾಸ ಮಹಾತ್ಮೆ 1-30 )
ತಸ್ಯಾನುಷ್ಠಾನಮಾತ್ರೇಣ ಸರ್ವಪಾಪೈಃ ಪ್ರಮುಚ್ಯತೇ |
ಲಭತೇ ಪರಮಂ ಸೌಖ್ಯಂ ನಾತ್ರಕಾರ್ಯವಿಚಾರಣ ||
ಮಾಸಧರ್ಮಗಳ ಅನುಷ್ಠಾನ ಮಾಡುವುದರಿಂದ ಜನರು ಸರ್ವಪಾಪಗಳಿಂದ ಮುಕ್ತರಾಗುತ್ತಾರೆ.ಈ ವಿಷಯದಲ್ಲಿ ಸಂದೇಹ ಮಾಡುವ ಕಾರಣವಿಲ್ಲ.
(ಆಶ್ವೀನಮಾಸ ಮಹಾತ್ಮೆ 1 -31)
ಅತ್ರೈವ ಚ ವಿಶೇಷೇಣ ದ್ವಿಜೈಭಕ್ತ್ಯಾ ಪ್ರಪಾಲನಾತ್ |
ವೇದಪಾರಾಯಣಂ ಕಾರ್ಯಂ ಸಾಂಗಂ ನಿಯಮಮಾಸ್ಥಿತೈಃ |
ಸರ್ವಪಾಪವಿನಿರ್ಮುಕ್ತೋ ದುರ್ಯೋನೇಶ್ಚ ತಥೈವಚ ||
ಆಶ್ವಿನಮಾಸದಲ್ಲಿ ವಿಶೇಷವಾಗಿ ವೇದಪಾರಾಯಣವನ್ನು ಸಾಂಗವಾಗಿ ಮಾಡಬೇಕು. ವ್ರತಿಯಾಗಿ ವೇದಪಾರಾಯಣ ಮಾಡಿದರೆ ಅವನು ಸರ್ವಪಾಪಗಳಿಂದ ಮತ್ತು ಮುಂದೆ ಬರಬಹುದಾದ ದುರ್ಯೋನಿಗಳಿಂದ ಮುಕ್ತನಾಗುವನು.
(ಆಶ್ವೀನಮಾಸ ಮಹಾತ್ಮೆ 2 -1)
ಅಶಕ್ತೋ ವಿಧಿವತ್ ರಾಜನ್ ಕ್ರೀಯಾ ಭಾಗವತಸ್ಯ ಚ |
ಶ್ರುತಂ ಭಾಗವತಂ ತಚ್ಚ ಸಮಂ ಪಾರಾಯಣಂ ಮತಂ ||
ವೇದಪಾರಾಯಣ ಮಾಡಲು ಆಗದಿದ್ದರೆ ಭಾಗವತವನ್ನಾದರೂ ಶ್ವಣ ಮಾಡಬೇಕು. ಏಕೆಂದರೆ ಭಾಗವತವು ವೇದಕ್ಕೆ ಸಮಾನವೆಂದೂ, ಭಾಗವತ ಶ್ರವಣವು ವೇದಪಾರಾಯಣಕ್ಕೆ ಸಮವೆಂದೂ ಜ್ಞಾನಿಗಳಿಂದ ತಿಳಿಯಲ್ಪಡುತ್ತದೆ ಎಂದು ಭವಿಷ್ಯೋತ್ತರಪುರಾಣದ ಆಶ್ವೀನ ಮಾಸ ಮಹಾತ್ಮೈಯಲ್ಲಿ ಶ್ರೀವಿಷ್ಣುರೂಪಿಪರಮಾತ್ಮನು ನಾರಾದರಿಗೆ ಉಪದೇಶಿಸಿದ್ದಾನೆ.
(ಆಶ್ವೀನಮಾಸ ಮಹಾತ್ಮೆ 5 -1)
"ಆಶ್ವಿನ ಶುಕ್ಲ ಪ್ರತಿಪದೆಯಿಂದ ಹತ್ತು ದಿನಗಳವರೆಗೆ ಶ್ರೀಭವಿಷ್ಯೋತ್ತರಪುರಾಣದ ಶ್ರೀವೇಂಕಟೇಶ ಮಹಾತ್ಮೆ ಶ್ರವಣ ಮಾಡಬೇಕು."
"ಆಶ್ವಿನ ಶುಕ್ಲ ಪ್ರತಿಪದೆಯಿಂದ ಶ್ರೀನಿವಾಸದೇವರ ಪ್ರೀತ್ಯರ್ಥವಾಗಿ ನವರಾತ್ರಿ ಉತ್ಸವವನ್ನು ಪ್ರಾರಂಭಿಸಬೇಕು."
ಈ ನವರಾತ್ರಿ ಉತ್ಸವದಲ್ಲಿ ಕುಮಾರಿ ಪೂಜೆಯನ್ನು ಮಾಡಬೇಕು. ಈ ಪೂಜೆಯಲ್ಲಿ ಎರಡು ವರ್ಷದ ಹುಡುಗಿಯಿಂದ ಪ್ರಾರಂಭಿಸಿ ಹತ್ತು ವಯಸ್ಸಿನ ಕುಮಾರಿಯರವರೆಗೆ ಪ್ರತಿದಿನವೂ ಪೂಜೆ ಮಾಡಬೇಕು. ಒಂಭತ್ತು ಕುಮಾರಿಯರ ಪೂಜೆ ಮಾಡುವುದರಿಂದ ಭೂಮಿ ಐಶ್ವರ್ಯಾದಿಗಳ ಪ್ರಾಪ್ತಿಯಾಗುತ್ತದೆ.
’ಕುಮಾರಿಪೂಜೆಯ ಬಗ್ಗೆ ಪ್ರತ್ಯೇಕ ಪೋಷ್ಟ್ ಮಾಡಲಾಗುವುದು’ 
(ಮುಂಬರುವ ಲೇಖನಗಳಲ್ಲಿ ಇದರ ಬಗ್ಗೆ ವಿವರವಾಗಿ ಪ್ರಸ್ತಾಪ ಮಾಡಲಾಗುವುದು)

ರಮಾಮಹೋತ್ಸವ
ಆಶ್ವಯುಜ ಶುಕ್ಲ ಪಕ್ಷದ ಪಾಡ್ಯದಿoದ ನವಮಿಯವರೇಗೂ ರಮಾ ಮಹೋತ್ಸವದ ಕಾಲವೆoದು ,ಈ ದಿವಸಗಳು ಮಹಾಪರ್ವಕಾಲಗಳೆoದು ತಿಳಿಸಲಾಗಿದೆ . ಈ ದಿವಸಗಳಲ್ಲಿ ಸಂಪದಭಿವೃದ್ಧಿಗಾಗಿ ಶ್ರೀಲಕ್ಷ್ಮೀದೇವಿಯನ್ನು ಜ್ಞಾನಭಿವೃದ್ಧಿಗಾಗಿ ವೇದವ್ಯಾಸತ್ಮಕ ನಾರಾಯಣನನ್ನು ಪೂಜಿಸಬೇಕು .
ಭಗವಂತನ ಇಚ್ಛೆಯoತೆ ಶ್ರೀಲಕ್ಷ್ಮೀಯು ದುಷ್ಟಸಂಹಾರ-ಶಿಷ್ಟರಕ್ಷಣೆಗಾಗಿ ಶ್ರೀ ,ಭೂ,ದುರ್ಗೆಯಾಗಿ ಅವತರಿಸುವಳು .
ಈ ಅವಧಿಯಲ್ಲಿ ನಾರಾಯಣ ಹೃದಯ ,ಲಕ್ಷ್ಮೀ ಹೃದಯ ,ಪುನಃ ನಾರಾಯಣ ಹೃದಯ ಹೀಗೆ ಸಂಪುಟೀಕರಣ ಅಥವ ಸಂಕಲಿಕರಣ ಅಥವ ಸಕೃದ್ ಆವರ್ತನದಿoದ ಸ್ತುತಿಸಿ ಪೂಜಿಸುವವರಿಗೆ ರಮಾ -ನಾರಾಯಣರು ತುಷ್ಟರಾಗುವರು.

ಯಃ.ಆಶ್ವಿನೇ ಮಾಸಿಚ ಶುಕ್ಲಪಕ್ಷೇ ರಮೋತ್ಸವೇ ಸನ್ನಿಹಿತೈಕ ಭಕ್ತ್ಯಾ |
ಶರತ್ಕಾಲೇ ಮಹಾಪೂಜಾo ಕ್ರಿಯತೇ ಯಾ ಚ ವಾರ್ಷಿಕೀ ||

ಶರಧೃತುವಿನಲ್ಲಿ ಮಹಾಪೂಜೆ ಮಾಡಿದವನ ಶತೃವಿಗೆ ಭಾದೆಯುoಟು ಮಾಡುವೇನೇoದು ಲಕ್ಷ್ಮೀ ದೇವಿಯು ಅಭಯನೀಡಿರುವಳು ಹೀಗೆ ರಮಾ-ನಾರಯಣರನ್ನು ಕಳಶ, ಪ್ರತಿಮೆ ,ಬೊoಬೆಗಳಲ್ಲಿ ಆವಾಹಿಸಿ ಮುoದೆ ಒಂಬತ್ತು ದಿವಸಗಳಲ್ಲಿಯೂ ಭಗವಂತ ಹಾಗೂ ದುರ್ಗೆಯರನ್ನು ಸರಸ್ವತಿ -ಕುಮಾರಿ ಇತ್ಯಾದಿ ನಾಮಗಳಿoದ ಪೂಜಿಸಬೇಕು. 

ನವರಾತ್ರಿ ಮಹಿಮೆ ೧

ನವರಾತ್ರಿಯಲ್ಲಿ ವೇದ ಪಾರಾಯಣ ಮತ್ತು
ಭಾಗವತ ಪಾರಾಯಣ ಮಹಿಮೆ
ನವರಾತ್ರಿಯಲ್ಲಿ ಚತುರ್ವೇದ ಪಾರಾಯಣಕ್ಕೆ ಅಧಿಕ ಫಲವಿದೆ ನವರಾತ್ರಿಯಲ್ಲಿ ಮಾಡಿದ ವೇದ ಪಾರಾಯಣವು ಗಯಾ ಶ್ರಾದ್ಧಗಳು ವಿಷ್ಣುದರ್ಶನದಿoದಾಗುವ ಪುಣ್ಯಗಳನ್ನು ಕೊಡುವುದು ಶ್ರೀಸೂಕ್ತ , ರಾತ್ರಿ ಸೂಕ್ತ ಸರಸ್ವತಿ ಸೂಕ್ತ ,ದುರ್ಗ ಸಪ್ತಶತೀಗಳ ಪಾರಯಣ ಮಾಡಬೇಕು ದುರ್ಗಾ ಸುಳಾದಿ ಲಕ್ಷ್ಮೀ ಶೋಭಾನ ವೆಂಕಟೇಶ ಸ್ತವರಾಜ ಲಕ್ಷ್ಮೀಹೃದಯ ಇವುಗಳನ್ನು ಪಠಿಸಿದರೆ ಸೌಭಾಗ್ಯ ಪ್ರಾಪ್ತಿಯು .

ಚತುರ್ವೇದ ಪಾರಾಯಣವು ಅಶಕ್ಯ ವಾದಾಗ ಭಾಗವತ ಪಾರಾಯಣವನ್ನು ಮಾಡಬೇಕು ಭಾಗವತ ಶ್ರವಣವು ವಿಹಿತವಾಗಿದೆ.


ನವರಾತ್ರಿ ಮಹಿಮೆ  ೨


ದೇವಿ ಪೂಜೆ ಮಹತ್ವ
ನವರಾತ್ರಿಯಲ್ಲಿ ಒಂಬತ್ತು ದಿವಸಗಳು ದೇವಿಪೂಜೆಯನ್ನು ಮಾಡಬೇಕು ಅದರಲ್ಲಿಯೂ ಅಷ್ಟಮೀ ನವಮಿಯಂದು ದೇವಿ ಪೂಜೆಯನ್ನು ಆಚರಿಸಲೆಬೇಕು ,ಇಲ್ಲಿ ದೇವಿ ಎಂದರೆ ದ್ಯೋತನಾದಿಗುಣವುಳ್ಳ ಭಗವಂತನ ಶಕ್ತಿಯಾಗಿದೆ ನವರಾತ್ರಿಯಲ್ಲಿ ದೇವಿಯ ಪೂಜೆಯಿoದ ಮನುಷ್ಯರು ಶೋಕ ರಹಿತರಾಗುವರು .
ಅಷ್ಟಮ್ಯಾo ಚ ನವಮ್ಯಾo ಚ ಜಗನ್ಮಾತರಮಂಬಿಕಾo |
ಪೂಜಯಿತ್ವಾ sಶ್ವಿನೇ ಮಾಸಿ ವಿಶೋಕೋ ಜಾಯತೇ ನರ: ||

ನವರಾತ್ರಿ ಮಹಿಮೆ - 3
ಪುತ್ಥಲಿಕಾಪೂಜೆ -ಬೊಂಬೆಪೂಜೆಯ ಮಹತ್ವ

ನವರಾತ್ರಿಯಲ್ಲಿ ಪ್ರತಿಪತ್ತಿನಿಂದ ಪ್ರಾರಂಭಿಸಿ ದಶಮಿಯವರೆಗೂ.ಬೊಂಬೆ ಗಳನ್ನಿಡುವ ಪದ್ದತಿಯಿದೆ..ಕಳಶವನ್ನು. ಸ್ಥಾಪಿಸಿ ,ಬೊಂಬೆಯಲ್ಲಿ ಲಕ್ಷ್ಮೀ ನಾರಾಯಣರನ್ನು ಆವಾಹಿಸಿ ಅವರ ಆಡಳಿತಕ್ಕೆ ಒಳಪಡುವ ಸಮಸ್ತವಸ್ತುಗಳನ್ನೂ ಬೊಂಬೆ ಪ್ರತಿರೂಪಗಳಿಂದ ಚಿಂತಿಸಿ,ಪೂಜಿಸುವುದು ,ಬೊಂಬೆಗಳಲ್ಲಿ ದಶಾವತಾರಗಳು ,ವಿವಿಧ ಧಾನ್ಯಗಳು ,ರಾಗಿಯ ಪೈರು ,ಇವೇ ಮೊದಲಾದ ವಸ್ತುಗಳಲ್ಲವೂ ಲಕ್ಷ್ಮೀನಾರಾಯಣರ ಆಧಿಪತ್ಯಕ್ಕೆ ಒಳಗೂಂಡಿವೆ ಎಂದು ಚಿಂತಿಸಿ ಮರದ ಬೊಂಬೆಯನ್ನು ಮೇಲೆ ಉಳಿದ ಬೊಂಬೆಗಳನ್ನು ಅದರ ಕೇಳಗೆ ಇಟ್ಟು ಪುತ್ಥಾಲಿಕಾ(ಬೊಂಬೆ) ಪೂಜೆಯನ್ನು ನವರಾತ್ರಿಯಲ್ಲಿ ಮಾಡಬೇಕು.

ನವರಾತ್ರಿ ಮಹಿಮೆ  3

ನಾರಿಕೇಲ - ಬಾಗಿಣ ದಾನ
ನವರಾತ್ರಿಯಲ್ಲಿ ಪ್ರತಿದಿವಸವೂ ನಾರಿಕೇಲ(ತೆಂಗಿನಕಾಯಿ)ವನ್ನು ಒಂಬತ್ತು ನಾರಿಯರಿಗೆ ದಾನವನ್ನು ಮಾಡಬೇಕು. ಪ್ರತಿಯೊಬ್ಬರಿಗೂ ಒಂಭತ್ತು ಒಂಭತ್ತರಂತೆ ದಾನ ಮಾಡಬೇಕು. ನವನಾರಿಕೇಲವನ್ನು ಕೊಡಲು ಅಶಕ್ಯವಾದರೆ ಕದಲೀ(ಬಾಳೆಹಣ್ಣು) ಫಲಗಳನ್ನಾದರೂ ಒಂಭತ್ತರಂತೆ ದಾನವನ್ನು ಮಾಡಬಹುದು.
ನಾರಿಕೇಲ ಫಲಾದೀನಿ ನವಕಂ ನವಕಂ ಪ್ರಿಯೇ ||
ಬಿದಿರಿನ ಪಾತ್ರೆಯಲ್ಲಿ (ಮೊರ) ನಾನಾ ವಿಧವಾದ ಸೌಭಾಗ್ಯ ದ್ರವ್ಯಗಳನ್ನು ವಸ್ತ್ರಗಳನ್ನು ಇಟ್ಟು ದುರ್ಗೆಯ ಪ್ರೀತಿಗಾಗಿ ಬಾಗಿಣವನ್ನು ಕೊಡಬೇಕು.

ವಂಶಪಾತ್ರಾಣಿ ವಸ್ತ್ರಾಣಿ ಭಕ್ಷ್ಯಭೋಜ್ಯಾನ್ವಿತ್ವಾನಿ ಚ | 

ಸೌಭಾಗ್ಯ ಪಾತ್ರಾಣ್ಯಥವಾ ಕುಂಕುಮ ಪ್ರಭೃತೀನಿ ಚ | 
ದುರ್ಗಾದೇವಿ ಪ್ರೀಯತಾಂ ಮೇ ಇತ್ಯುಕ್ತ್ವಾ ವಿಧಿವದ್ ದದೇತ್ ||

ನವರಾತ್ರಿ ಮಹಿಮೆ  4


|| ನವರಾತ್ರಿಯಲ್ಲಿ ಮುತೈದೆರಿಗೆ ಕೂಡಬೇಕಾದ ದಾನಗಳು ||

ಪ್ರತಿಪತ್ತಿನಿಂದ ಹಿಡಿದು ಒಂಭತ್ತು ದಿವಸಗಳಲ್ಲಿ ಕೇಶಸಂಸ್ಕಾರ ವಸ್ತುಗಳನ್ನು ಮುತ್ತೈದೆಯರಿಗೆ ಕೊಡಬೇಕು.


ಕೇಶಸಂಸ್ಕಾರ ದ್ರವ್ಯಾಣಿ ಪ್ರದದ್ಯಾತ್ ಪ್ರತಿಪತ್ ದಿನೇ |


ದ್ವಿತೀಯಾ ದಿನದಂದು ರೇಷ್ಮೆ ವಸ್ತ್ರ ರೇಷ್ಮೆಯ ತಲೆ ಕಟ್ಟಿಕೊಳ್ಳುವ ದಾರ (ಪಟ್ಟಿ ದೋರ- ಟೇಪು) ವನ್ನು ದಾನ ಕೊಡಬೇಕು. ಇದು 


" ಪ್ರೀತಿ ದ್ವಿತೀಯ " ಎನಿಸಿದೆ. ತೃತೀಯಾದಲ್ಲಿ ಕನ್ನಡಿಯನ್ನು, ಸಿಂಧೂರ, ಗೋರಂಟಿಯನ್ಶು ದಾನ ಮಾಡಬೇಕು. ಚತುರ್ಥಿಯಲ್ಲಿ ಮಧುಪರ್ಕವನ್ನು ಕಾಡಿಗೆ, ತಿಲಕವನ್ನು ದಾನ ಮಾಡಬೇಕು.


ಪಟ್ಟದೋರಂ ದ್ವಿತೀಯಾಯಾಂ ಕೇಶಸಂಚಯ ಹೇತವೇ|| 
ದರ್ಪಣಂ ಚ ತೃತೀಯಾಯಾಂ ಸಿಂಧೂರಾಲಕ್ಷಕಂ ತಥಾ | 
ಮಧುಪರ್ಕಂ ಚತುರ್ಥ್ಯಾಂತು ತಿಲಕಂ ನೇತ್ರಮಂಡನಂ ||

ಪಂಚಮಿಯಲ್ಲಿ ನಾನಾ ವಿಧ ಅಂಗರಾಗಗಳು ಅಲಂಕಾರ ಸಾಮಗ್ರಿಗಳನ್ನು ದಾನ ಮಾಡಬೇಕು. ಷಷ್ಠಿಯಂದು ತುಲಸಿಯ ಬುಡದಲ್ಲಿ ದೇವಿಯನ್ನು ಅರ್ಚಿಸಿ ಸಪ್ತಮಿಯಂದು ಮನೆಯೊಳಗೆ ಪೂಜಿಸಬೇಕು. ಅಷ್ಟಮಿಯಂದು ವಿಶೇಷವಾಗಿ ದುರ್ಗೆಯನ್ನು ಪೂಜಿಸಿ ನಂತರ ನವಮಿಯಂದು ಮರದ, ಕತ್ತಿ, ಮುಂತಾದ ಜೀವನೋಪಾಯ ವಸ್ತುಗಳನ್ನು ತದಂತರ್ಯಾಮಿಯಾದ ದುರ್ಗಾಂತರ್ಯಾಮಿ ಪರಶುರಾಮನನ್ನು ಪೂಜಿಸಿ, ದಶಮಿಯಂದು ವಿಜಯೋತ್ಸವವನ್ನು ಆಚರಿಸಿದರೆ ದುರ್ಗೆಯು ಸ್ಕಂಧನಂತೆ ಪಾಲಿಸುವಳು


ಅನೇನ ವಿಧಿನಾ ಯಸ್ತು ದೇವೀಂ ಪೂಜಯಂತೇ ನರಃ |

ಸ್ಕಂಧವತ್ ಪಾಲಯೇತ್ ತಂ ದೇವೀ ಸರ್ವಾಪದಿ ಸ್ಥಿತಮ್ ||
********
ಶ್ರೀನವರಾತ್ರಿ ಸಂಕಲ್ಪ ಮತ್ತು ಅಖಂಡ ದೀಪಸ್ಥಾಪನವಿಧಿ.*.

ಶ್ರೀನವರಾತ್ರಿ ಉತ್ಸವವನ್ನು ಆಶ್ವೀನ ಶುಕ್ಲ ಪ್ರತಿಪದೆಯ ದಿನ ಸಂಕಲ್ಪ ಪೂರ್ವಕವಾಗಿ ಪ್ರಾರಂಭಿಸಬೇಕು .

ಅಚಮನ ಪ್ರಾಣಾಯಾಮ

ಸಂಕಲ್ಪ - ಶುಭೆ ಶೋಭನೆ ಮಹೂರ್ತೆ - ಏವಂಗುಣವಿಶೆಷಣವಿಶಿಷ್ಟಯಾಂ ಆಶ್ವೀನ ಪ್ರತಿಪತ್ ಪುಣ್ಯತಿಥೌ ಶ್ರೀಭಾರತಿರಮಣಮುಖ್ಯಪ್ರಾಣಾಂತರ್ಗತ ಶ್ರೀಲಕ್ಷ್ಮೀವೆಂಕಟೇಶ ಫ್ರೇರಣಯಾ ತತ್ಪ್ರೀತ್ಯರ್ಥಂ ಶ್ರೀ -ಭೂ -ದುರ್ಗಾ ಬ್ರಹ್ಮಾ ,ಪ್ರಾಣ ,ಸರಸ್ವತಿ , ಭಾರತೀ ಶೇಷ ಗರುಡಾದಿ ಸಹಿತಸ್ಯ ಶ್ರೀನಿವಾಸಸ್ಅದ್ಯ ಪ್ರಾತರಾರಭ್ಯ ಆಗಮಿ ದಶಮಿ ಪರ್ಯಂತಂ (ತ್ರಿರಾತ್ರೋತ್ಸವ ,ಪಂಚರಾತ್ರೋತ್ಸವ ,ಸಪ್ತ ರಾತ್ರೋತ್ಸವ) ನವರಾತ್ರೋತ್ಸವಾಖ್ಯಂ ಕರ್ಮಕರಿಷ್ಯಮಾಣಃ ಘೃತದೀಪಸಂಯೋಜನಂ ,(ಅಖಂಡದೀಪ ಸ್ಥಾಪನಂ) ತೈಲದೀಪ ಸಂಯೋಜನಂ ,ಪ್ರತಿದಿನಂ ಮಧ್ಯಾಹ್ನೇ ಮಹಾಪೂಜಾಂ ,ಸಾಯಾಹ್ನೇ ಸಚ್ಛಾಸ್ತ್ರಶ್ರವಣಂ ,ಶ್ರೀನಿವಾಸಕಲ್ಯಾಣ ಪಾರಯಣಂ ಚ ಕರಿಷ್ಯೇ | ಘಟಸ್ಥಾಪನಂ ಚ ಕರಿಷ್ಯೇ | ಎಂದು ಸಂಕಲ್ಪಮಾಡಿ ಮಂತ್ರಾಕ್ಷತೆ ನೀರು ಬಿಡುವುದು .

ಘಟಸ್ಥಾಪನ ಸಂಪ್ರದಾಯವಿದ್ದವರು
ಆಕಲಶೇಷುಧಾವತಿ , ಗೃಹವೈಪ್ರತಿಷ್ಠಾ ಸೂಕ್ತಂ ಮುಂತಾದ ಕಲಶಸ್ಥಾಪನ ಮತ್ತು ಪ್ರಾಣಪ್ರತಿಷ್ಠಾಪನ ಮಂತ್ರಗಳಿಂದ ಘಟಸ್ಥಾಪನೆಮಾಡಿ ಕುಲದೇವರನ್ನು ಸ್ಥಾಪಿಸಿ ನವರಾತ್ರಿ ಯಲ್ಲಿ ಪ್ರತಿನಿತ್ಯ ಷೋಡಶೋಪಚಾರದಿಂದ ಪೂಜಿಸಿ ನೈವೇದ್ಯ ಮಹಾನಿರಾಜನಾದಿಗಳನ್ನು ಮಾಡಬೇಕು.

ದೀಪಸ್ಥಂಭಪೂಜಾ
ಸ್ಥಂಭಾಗ್ರೇ ಸಪ್ತವಿಂಶತಿ ಕೃತ್ತಿಕಾನಕ್ಷತ್ರದೇವತಾಭ್ಯೋನಮಃ |
ನಾಲೇ.ವಾಸುಕಿ ದೇವತಾಯೈನಮಃ |ಪಾದೇ ಚಂದ್ರಾರ್ಕಭ್ಯಾಂ ನಮಃ |

ಎಂದು ದೀಪಸ್ಥಂಭವನ್ನು ಪೂಜಿಸಿ.ಮಂತ್ರಾಕ್ಷತೆ ಹಾಕಿ ದೀಪಸ್ಥಂಭಕ್ಕೆ ಶಾವಂತಿಕೆ ಹೂವಿನ ಹಾರವನ್ನು ಸುತ್ತಿ ಒಂದು ಎಣ್ಣೆ ಯ ದೀಪ ಇನ್ನೋಂದು ತುಪ್ಪದ ದೀಪವನ್ನು ಅಗ್ನಿ ನಾಗ್ನಿಃ ಸಮಿಧ್ಯತೆ ಎಂಬ ಮಂತ್ರದಿಂದ ಹಚ್ಚಬೇಕು ಈದೀಪಗಳನ್ನು ನಂದದಂತೆ ನೋಡಿ ಕೂಳ್ಳಬೇಕು .ಇದನ್ನೇ ಅಖಂಡದೀಪವೆನ್ನಲಾಗಿದೆ .


ಅಖಂಡ ದೀಪಕಂ ದೇವ್ಯಾಃ ಪ್ರೀತಯೇ ನವರಾತ್ರಕಂ |

ಉಜ್ವಲಯೇದ್ ಅಹೋರಾತ್ರಮೆಕಚಿತ್ತೋ ಧೃತವೃತಃ ।।
************

ದಸರಾ ಶಬ್ದದ ವ್ಯುತ್ಪತ್ತಿ

ದಸರಾ ಎನ್ನುವ ಶಬ್ದದ ಒಂದು ವ್ಯುತ್ಪತ್ತಿಯು ದಶಹರಾ ಎಂದೂ ಇದೆ. ದಶ ಎಂದರೆ ಹತ್ತು, ಹರಾ ಎಂದರೆ ಸೋತಿವೆ. ದಸರಾದ ಮೊದಲ ಒಂಬತ್ತು ದಿನಗಳ ನವರಾತ್ರಿಗಳಲ್ಲಿ ಹತ್ತೂ ದಿಕ್ಕುಗಳು ದೇವಿಯ ಶಕ್ತಿಯಿಂದ ಸಂಪನ್ನವಾಗಿರುತ್ತವೆ ಮತ್ತು ನಿಯಂತ್ರಣಕ್ಕೊಳಪಟ್ಟಿರುತ್ತವೆ. ಅಂದರೆ ಹತ್ತೂ ದಿಕ್ಕುಗಳಲ್ಲಿನ ದಿಕ್ಪಾಲಕರು, ಗಣರು ಮುಂತಾದವರ ಮೇಲೆ ನಿಯಂತ್ರಣವಿರುತ್ತದೆ. ಹತ್ತೂ ದಿಕ್ಕುಗಳ ಮೇಲೆ ವಿಜಯವು ದೊರಕಿರುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಈ ದಿನಕ್ಕೆ ದಶಹರಾ, ದಸರಾ, ವಿಜಯ ದಶಮಿ ಮುಂತಾದ ಹೆಸರುಗಳಿವೆ.

ಇದು ಮೂರೂವರೆ ಮುಹೂರ್ತಗಳಲ್ಲಿ ಒಂದಾಗಿದೆ. ‘ಆಶ್ವಯುಜ ಶುಕ್ಲ ದಶಮಿ’ಗೆ ವಿಜಯದಶಮಿ ಎನ್ನುವ ಹೆಸರಿದೆ. ಇದು ನವರಾತ್ರಿ ಮುಗಿದ ನಂತರದ ದಿನವಾಗಿದೆ. ಆದುದರಿಂದ ಇದನ್ನು ನವರಾತ್ರಿಯ ಸಮಾಪ್ತಿಯ ದಿನವೆಂದೂ ಪರಿಗಣಿಸುತ್ತಾರೆ. ಕೆಲವು ಮನೆತನಗಳಲ್ಲಿ ನವರಾತ್ರಿಯ ದೇವಿಯನ್ನು ನವಮಿಯಂದು ಮತ್ತು ಕೆಲವರು ದಶಮಿಯಂದು ವಿಸರ್ಜನೆ ಮಾಡುತ್ತಾರೆ. ಈ ದಿನ ಸೀಮೋಲ್ಲಂಘನ, ಶಮೀ ಪೂಜೆ, ಅಪರಾಜಿತಾ ಪೂಜೆ ಮತ್ತು ಆಯುಧಪೂಜೆ ಈ ನಾಲ್ಕು ಕಾರ್ಯಗಳನ್ನು ಮಾಡಬೇಕಾಗಿರುತ್ತದೆ.

ಸೀಮೋಲ್ಲಂಘನ ಅಂದರೇನು? ಯಾವಾಗ ಮಾಡಬೇಕು?

ಅಪರಾಹ್ನ ಕಾಲದಲ್ಲಿ (ಮಧ್ಯಾಹ್ನ, ೩ ನೆಯ ಪ್ರಹರದಲ್ಲಿ) ಊರಿನ ಗಡಿಯಾಚೆ ಈಶಾನ್ಯ ದಿಕ್ಕಿನ ಕಡೆಗೆ ಸೀಮೋಲ್ಲಂಘನಕ್ಕಾಗಿ ಹೋಗುತ್ತಾರೆ ಮತ್ತು ಶಮೀವೃಕ್ಷ ಅಥವಾ ಮಂದಾರದ ವೃಕ್ಷವಿರುವಲ್ಲಿ ನಿಲ್ಲುತ್ತಾರೆ. (ಶಮೀಯನ್ನು ಅಪರಾಜಿತಾ ಮತ್ತು ಮಂದಾರವನ್ನು ಅಶ್ಮಂತಕ ಎಂದೂ ಕರೆಯುತ್ತಾರೆ. ಇವೆರಡರ ಅರ್ಥ ಶತ್ರುವಿನ ನಾಶ ಮಾಡುವವನು ಎಂದಾಗಿದೆ.)

ಶಮೀಪೂಜೆ : ಮುಂದಿನ ಶ್ಲೋಕದೊಂದಿಗೆ ಶಮೀಪೂಜೆಗಾಗಿ ಪ್ರಾರ್ಥನೆಯನ್ನು ಮಾಡುತ್ತಾರೆ.

ಶಮೀ ಶಮಯತೇ ಪಾಪಂ ಶಮೀ ಲೋಹಿತಕಂಟಕಾ|
ಧಾರಿಣ್ಯರ್ಜುನಬಾಣಾನಾಂ ರಾಮಸ್ಯ ಪ್ರಿಯವಾದಿನೀ||
ಕರಿಷ್ಯಮಾಣಯಾತ್ರಾಯಾಂ ಯಥಾಕಾಲ ಸುಖಂ ಮಯಾ|
ತತ್ರ ನಿರ್ವಿಘ್ನಕರ್ತ್ರೀ ತ್ವಂ ಭವ ಶ್ರೀರಾಮಪೂಜಿತೇ||

ಅರ್ಥ : ಶಮಿಯು ಪಾಪಶಮನ ಮಾಡುತ್ತದೆ. ಶಮಿಯ ಮುಳ್ಳುಗಳು ನಸುಗೆಂಪಾಗಿರುತ್ತವೆ. ಶಮಿಯು ರಾಮನಿಗೆ ಪ್ರಿಯವಾದುದನ್ನು ನುಡಿಯುವಂತಹದ್ದು, ಅರ್ಜುನನ ಬಾಣಗಳನ್ನು ಧಾರಣೆ ಮಾಡುವಂತಹದ್ದಾಗಿದೆ. ಎಲೈ ಶಮಿಯೇ, ರಾಮನು ನಿನ್ನನ್ನು ಪೂಜಿಸಿದ್ದನು. ನಾನು ಎಂದಿನಂತೆ ವಿಜಯಯಾತ್ರೆಗೆ ಹೊರಡುವವನಿದ್ದೇನೆ. ನನ್ನ ಈ ಯಾತ್ರೆಯು ನಿರ್ವಿಘ್ನ, ಸುಖಕರವಾಗುವಂತೆ ಮಾಡು.

ಮಂದಾರವೃಕ್ಷದ ಪೂಜೆ ಮಾಡುವುದಿದ್ದಲ್ಲಿ ಮುಂದಿನ ಮಂತ್ರವನ್ನು ಹೇಳುತ್ತಾರೆ.

ಅಶ್ಮಂತಕ ಮಹಾವೃಕ್ಷ ಮಹಾದೋಷ ನಿವಾರಣ|
ಇಷ್ಟಾನಾಂ ದರ್ಶನಂ ದೇಹಿ ಕುರು ಶತ್ರುವಿನಾಶನಮ್||

ಅರ್ಥ : ಎಲೈ ಅಶ್ಮಂತಕ ಮಹಾ ವೃಕ್ಷವೇ, ನೀನು ಮಹಾದೋಷಗಳ ನಿವಾರಣಕಾರಿಯಾಗಿರುವೆ. ನನ್ನ ಮಿತ್ರರ ದರ್ಶನವನ್ನು ಮಾಡಿಸು ಮತ್ತು ನನ್ನ ಶತ್ರು ಗಳನ್ನು ನಾಶ ಮಾಡು.

ಅನಂತರ ಆ ವೃಕ್ಷದ ಬುಡದಲ್ಲಿ ಅಕ್ಕಿ, ಅಡಿಕೆ ಮತ್ತು ಬಂಗಾರದ (ಅಥವಾ ತಾಮ್ರದ) ನಾಣ್ಯಗಳನ್ನು ಇಡುತ್ತಾರೆ. ಬಳಿಕ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ ಅದರ ಬುಡದಲ್ಲಿನ ಸ್ವಲ್ಪ ಮಣ್ಣು ಮತ್ತು ಮರದ ಎಲೆಗಳನ್ನು ಮನೆಗೆ ತರುತ್ತಾರೆ. ಶಮಿಯ ಎಲೆಗಳ ನ್ನಲ್ಲದೇ ಮಂದಾರದ ಎಲೆಗಳನ್ನು ಬಂಗಾರ ವೆಂದು ದೇವರಿಗೆ ಅರ್ಪಿಸುತ್ತಾರೆ ಮತ್ತು ಆಪ್ತಮಿತ್ರರಿಗೆ ಕೊಡುತ್ತಾರೆ. ಈ ಬಂಗಾರವನ್ನು ಕಿರಿಯರು ಹಿರಿಯರಿಗೆ ಕೊಡಬೇಕು ಎನ್ನುವ ಸಂಕೇತವಿದೆ.

ಆಯುಧಪೂಜೆ (ಶಸ್ತ್ರಪೂಜೆ) ಅಂದರೆ ಏನು?

ಈ ದಿನ ರಾಜರು, ಸಾಮಂತರು, ಸರದಾರರು ತಮ್ಮತಮ್ಮ ಶಸ್ತ್ರಗಳನ್ನು ಸ್ವಚ್ಛಗೊಳಿಸಿ, ಸಾಲಾಗಿ ಇಟ್ಟು ಪೂಜೆ ಮಾಡುತ್ತಾರೆ. ಹಾಗೆಯೇ ರೈತರು ಮತ್ತು ಕುಶಲ ಕರ್ಮಿಗಳು ತಮ್ಮತಮ್ಮ ಶಸ್ತ್ರಗಳ ಪೂಜೆಯನ್ನು ಮಾಡುತ್ತಾರೆ. ಕೆಲವರು ಈ ಪೂಜೆಯನ್ನು ನವಮಿಯಂದೂ ಮಾಡುತ್ತಾರೆ.

ರಾಜವಿಧಾನ: ‘ದಸರಾ’ ವಿಜಯದ ಹಬ್ಬವಾಗಿರುವುದರಿಂದ ಈ ದಿನ ರಾಜರಿಗೆ ವಿಶೇಷ ವಿಧಿಯನ್ನು ಹೇಳಲಾಗಿದೆ. ಇದು ವಿಜಯದ, ಪರಾಕ್ರಮದ ಹಬ್ಬವಾಗಿದೆ. ಅರ್ಜುನನು ಅeತವಾಸದಲ್ಲಿ ಶಮಿಯ ಉಡಿಯಲ್ಲಿ ಇಟ್ಟ ಶಸ್ತ್ರಗಳನ್ನು ತೆಗೆದು, ವಿರಾಟನ ಗೋವುಗಳನ್ನು ಸೆರೆ ಹಿಡಿದ ಕೌರವಸೈನ್ಯದ ಮೇಲೆ ಆಕ್ರಮಣ ಮಾಡಿ ಇದೇ ದಿನ ವಿಜಯವನ್ನು ಸಂಪಾದಿ ಸಿದ್ದನು. ಈ ದಿನದಂದೇ ಶ್ರೀರಾಮಚಂದ್ರನು ರಾವಣನ ಮೇಲೆ ವಿಜಯ ಪಡೆದು ಆತನನ್ನು ವಧಿಸಿದ್ದನು ಎಂದು ನಂಬಲಾಗುತ್ತದೆ. ಈ ಘಟನೆಗಳ ಸಂಕೇತವಾಗಿ ಈ ದಿನಕ್ಕೆ ವಿಜಯದಶಮಿ ಎಂದು ಹೆಸರು ಬಂದಿದೆ. ಹಾಗೆ ನೋಡಿದರೆ ಈ ಹಬ್ಬವು ಬಹಳ ಪ್ರಾಚೀನ ಕಾಲದಿಂದ ನಡೆದು ಬಂದಂತಿದೆ. ಪ್ರಾರಂಭದ ಕಾಲದಲ್ಲಿ ಇದು ಕೃಷಿಗೆ ಸಂಬಂಧಪಟ್ಟ ಒಂದು ಲೋಕೋತ್ಸವ ವಾಗಿತ್ತು. ಮಳೆಗಾಲದಲ್ಲಿ ಬಿತ್ತಿದ ಪ್ರಥಮ ಪೈರು ಮನೆಗೆ ಬಂದಾಗ ರೈತರು ಈ ಉತ್ಸವ ವನ್ನು ಆಚರಿಸುತ್ತಿದ್ದರು. ಕಲಶ ಸ್ಥ್ಥಾಪನೆಯ ದಿನ ಕಲಶದ ಕೆಳಗಿನ ಪೀಠದಲ್ಲಿ ಒಂಭತ್ತು ಧಾನ್ಯಗಳನ್ನು ಬಿತ್ತುತ್ತಾರೆ. ದಸರಾದಂದು ಈ ಧಾನ್ಯದ ಮೊಳಕೆಗಳನ್ನು ತೆಗೆದು ದೇವ ರಿಗೆ ಅರ್ಪಿಸುತ್ತಾರೆ. ಅನೇಕ ಕಡೆ ಗದ್ದೆಯಲ್ಲಿ ಬೆಳೆದ ಭತ್ತದ ತೆನೆಗಳನ್ನು ಕೊಯ್ದು ತಂದು ಅವುಗಳನ್ನು ಮನೆಯ ಪ್ರವೇಶದ್ವಾರಕ್ಕೆ ತೋರಣದಂತೆ ಕಟ್ಟುತ್ತಾರೆ. ಈ ಪದ್ಧತಿಯಿಂದ ಕೃಷಿಗೆ ಸಂಬಂಧಪಟ್ಟ ಈ ಹಬ್ಬದ ಸ್ವರೂಪ ಸ್ಪಷ್ಟವಾಗುತ್ತದೆ. ಮುಂದೆ ಈ ಹಬ್ಬಕ್ಕೆ ಧಾರ್ಮಿಕ ಸ್ವರೂಪವನ್ನು ಕೊಡಲಾಯಿತು ಮತ್ತು ಇತಿಹಾಸ ಕಾಲದಲ್ಲಿ ಇದು ರಾಜಕೀಯ ಸ್ವರೂಪದ ಹಬ್ಬವಾಯಿತು.

ದಸರಾದಂದು ಬಂಗಾರವೆಂದು ಮಂದಾರದ ಎಲೆಯನ್ನು ಏಕೆ ನೀಡುತ್ತಾರೆ?

ದಸರಾದಂದು ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕದ ಕೆಲವು ಭಾಗಗಳಲ್ಲಿ ಮಂದಾರದ ಎಲೆಗಳನ್ನು ಬಂಗಾರವೆಂದು ಪರಸ್ಪರರಿಗೆ ಕೊಟ್ಟು ದಸರಾದ ಶುಭಾಶಯಗಳನ್ನು ಕೋರುತ್ತಾರೆ. ಅದರ ಕುರಿತಾದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

೧. ಶಮಿಯ ಎಲೆಗಳು : ದಸರಾ ಹಬ್ಬದಂದು ಶಮಿಯ ಎಲೆಗಳನ್ನು ಪರಸ್ಪರರಿಗೆ ಕೊಡದೆ ವಾಸ್ತುವಿನಲ್ಲಿಡಬೇಕು. ಇದರಿಂದ ವಾಸ್ತುವಿನಲ್ಲಿನ ವಾಯುಮಂಡಲದ ಶುದ್ಧೀಕರಣವಾಗುತ್ತದೆ. ಶಮಿಯ ಎಲೆಯು ತೇಜತತ್ತ್ವರೂಪಿಯಾಗಿದೆ. ಇದು ರಜ-ತಮಾತ್ಮಕವಾಗಿರುವುದರಿಂದ ಅದರಿಂದ ಪ್ರಕ್ಷೇಪಿತವಾಗುವ ತೇಜ ಕಣಗಳು ವಾತಾವರಣದಲ್ಲಿ ಅಗ್ನಿಯನ್ನು ನಿರ್ಮಿಸುತ್ತವೆ. ಈ ಅಗ್ನಿಯ ಸೂಕ್ಷ್ಮ ಜ್ವಾಲೆಗಳಿಂದ ಜೀವದಲ್ಲಿ ಕ್ಷಾತ್ರಭಾವವು ಜಾಗೃತವಾಗಲು ಸಹಾಯವಾಗುತ್ತದೆ. ಕ್ಷಾತ್ರಭಾವವು ಆತ್ಮ ಶಕ್ತಿಯ ಬಲದಿಂದ ಜೀವವನ್ನು ಕ್ಷಾತ್ರವೃತ್ತಿ ಯತ್ತ ಕೊಂಡೊಯ್ಯುತ್ತದೆ.

ಪಾಂಡವರು ವನವಾಸಕ್ಕೆ ಹೋಗುವಾಗ ಶಮಿವೃಕ್ಷದ ಪೊಟರೆಯಲ್ಲಿ ಶಸ್ತ್ರಗಳನ್ನು ಇಟ್ಟಿದ್ದರು. ಶಮಿಯ ಕಾಂಡದಿಂದ ಮತ್ತು ಎಲೆಗಳಿಂದ ಉತ್ಪನ್ನವಾಗುವ ತೇಜ ತತ್ತ್ವದ ಶಾಖದಿಂದ ಶಸ್ತ್ರಗಳಲ್ಲಿರುವ ಸುಪ್ತ ಮಾರಕ ಶಕ್ತಿಯು ಅಖಂಡವಾಗಿ ಕಾರ್ಯ ನಿರತಸ್ಥಿತಿಯಲ್ಲಿ ಉಳಿದಿತ್ತು. ಪಾಂಡವರು ವೃಕ್ಷದಿಂದ ಶಸ್ತ್ರಗಳನ್ನು ಕೆಳಗಿಳಿಸಿದ್ದರೂ, ಆ ಶಸ್ತ್ರಗಳ ಮಾಧ್ಯಮದಿಂದ ದುರ್ಜನರ ಮೇಲೆ ಮಾರಕ ಶಕ್ತಿಯನ್ನು ಬಿಟ್ಟು ಶಮಿ ವೃಕ್ಷದ ಎಲೆಗಳ ಸಹಾಯದಿಂದ ಸಂಪೂರ್ಣ ಬ್ರಹ್ಮಾಂಡದಲ್ಲಿ ಮಾರಕತತ್ತ್ವದ ಕಾರ್ಯವನ್ನು ಮಾಡಿದರು. ದಸರಾದಂದು ಶ್ರೀರಾಮನ ತಾರಕ ಹಾಗೂ ಹನುಮಂತನ ಮಾರಕತತ್ತ್ವಗಳು ಕಾರ್ಯನಿರತವಾಗುವುದರಿಂದ ಶಮಿಯ ಎಲೆಗಳು ಆಯಾ ತತ್ತ್ವಗಳನ್ನು ಆಕರ್ಷಿಸಿಕೊಂಡು ವಾಯುಮಂಡಲದಲ್ಲಿ ಪ್ರಕ್ಷೇಪಿ ಸುವ ಮಹತ್ಕಾರ್ಯವನ್ನು ಮಾಡುತ್ತವೆ.

೨. ಮಂದಾರದ ಎಲೆಗಳು : ಮಂದಾರದ ಎಲೆಗಳು ಆಪ ಮತ್ತು ತೇಜ ಕಣಗಳಿಗೆ ಸಂಬಂಧಪಟ್ಟಿರುತ್ತವೆ. ಶಮಿಯಿಂದ ಪ್ರಕ್ಷೇಪಿತವಾದ ಲಹರಿಗಳು ಮಂದಾರದ ಎಲೆಗಳಿಂದ ಗ್ರಹಿಸಲ್ಪಟ್ಟು ಆಪ ತತ್ತ್ವದ ಬಲದಿಂದ ಚಲಿಸುವಂತೆ ಮಾಡುತ್ತವೆ. ಮಂದಾರದ ಎಲೆಗಳನ್ನು ಪರಸ್ಪರರಿಗೆ ಹಂಚಿದಾಗ ತೇಜತತ್ತ್ವದ ಕಣಗಳು ಎಲೆಗಳ ಮೂಲಕ ಜೀವದ ಅಂಗೈಯಲ್ಲಿ ಸಂಕ್ರಮಣವಾಗುತ್ತವೆ. ಇದರಿಂದ ಜೀವದ ಕೈಗಳಲ್ಲಿರುವ ದೇವತೆಗಳ ಸ್ಥಾನಗಳ ಬಿಂದುಗಳು ಕಾರ್ಯನಿರತವಾಗಿ ಆ ಬಿಂದುಗಳಿಂದ ಆಯಾಯ (ಅವಶ್ಯಕವಿರುವ) ತತ್ತ್ವಗಳು ಆಪಕಣಗಳ ಸಹಾಯದಿಂದ ಜೀವದ ಸೂಕ್ಷ್ಮದೇಹದಲ್ಲಿ ಹರಡುತ್ತವೆ. ಆದುದರಿಂದ ದಸರಾದಂದು ಶಮಿವೃಕ್ಷದ ಎಲೆಗಳನ್ನು ಮನೆಯಲ್ಲಿ ಇಟ್ಟುಕೊಂಡು ವಾಯುಮಂಡಲದ ಶುದ್ಧೀಕರಣವನ್ನು ಮಾಡಬೇಕು ಮತ್ತು ಮಂದಾರದ ಎಲೆಗಳ ಮೂಲಕ ತೇಜತತ್ತ್ವವನ್ನು ಪರಸ್ಪರರಿಗೆ ನೀಡಿ ಈಶ್ವರೀ ರಾಜ್ಯದ ಸ್ಥಾಪನೆಗಾಗಿ ಬೇಕಾಗುವ ಕ್ಷಾತ್ರಭಾವವನ್ನು ಜಾಗೃತವಾಗಿಟ್ಟುಕೊಳ್ಳಬೇಕು.

ರಜ-ತಮಾತ್ಮಕ ಶಮಿಯಿಂದ ತೇಜಕಣಗಳು ಹೇಗೆ ಪ್ರಕ್ಷೇಪಿತವಾಗುತ್ತವೆ?

ಶಮಿಯಿಂದ ಪ್ರಕ್ಷೇಪಿತವಾಗುವ ರಜ-ತಮಾತ್ಮಕ ಲಹರಿಗಳು ತೇಜತತ್ತ್ವದ ಸಹಾಯದಿಂದ ವಾತಾವರಣದಲ್ಲಿ ಪ್ರಕಟ ಕಾರ್ಯವನ್ನು ಮಾಡುತ್ತವೆ. ಮೊದಲು ಶಮಿಯ ಎಲೆಗಳಲ್ಲಿರುವ ರಜೋಕಣಗಳ ಘರ್ಷಣೆಯಿಂದ ಉತ್ಪನ್ನವಾದ ಇಂಧನವು ತೇಜವನ್ನು ನಿರ್ಮಾಣ ಮಾಡುತ್ತದೆ ಮತ್ತು ಈ ತೇಜವು ಅಗ್ನಿಯ ರೂಪದಲ್ಲಿ ತಮ ಕಣಗಳ ಸಹಾಯದಿಂದ ವಾತಾವರಣದಲ್ಲಿರುವ ಕಪ್ಪು ಕಣಗಳನ್ನು ವಿಘಟನೆ ಮಾಡುತ್ತದೆ. ಅಂದರೆ ಶಮಿ ಪತ್ರವು ತಮ ಕಣಗಳ ಸಹಾಯದಿಂದ ಕಪ್ಪು ಕಣಗಳನ್ನು ನಾಶ ಮಾಡುತ್ತದೆ.

ಅಪರಾಜಿತಾ ಪೂಜೆ

ದಸರಾದಂದು ಅಪರಾಜಿತಾ ಪೂಜೆ ಮಾಡಲಾಗುತ್ತದೆ. ‘ಅಪರಾಜಿತಾ’ ಈ ದುರ್ಗಾದೇವಿಯ ಮಾರಕ ರೂಪವು ಪೃಥ್ವಿತತ್ತ್ವದ ಆಧಾರದ ಮೇಲೆ ಭೂಗರ್ಭದಿಂದ ಪ್ರಕಟವಾಗಿ ಪೃಥ್ವಿಯ ಮೇಲಿನ ಜೀವಗಳಿಗೆ ಕಾರ್ಯ ಮಾಡುತ್ತದೆ. ಅಷ್ಟದಳದ ಸಿಂಹಾಸನದ ಮೇಲೆ ಆರೂಢಳಾದ ಈ ತ್ರಿಶೂಲಧಾರಿ ರೂಪವು ಶಿವನ ಸಂಯೋಗದಿಂದ ದಿಕ್ಪಾಲ ಹಾಗೂ ಗ್ರಹದೇವತೆಯ ಸಹಾಯದಿಂದ ಅಸುರೀ ಶಕ್ತಿಗಳನ್ನು ನಾಶಮಾಡುತ್ತದೆ. ಶಕ್ತಿತತ್ತ್ವದ ಭಕ್ತರ ಪ್ರಾರ್ಥನೆಯಂತೆ ಅಷ್ಟದಳದ ಮೇಲೆ ಆರೂಢಳಾದ ಅಪರಾಜಿತಾ, ಪೃಥ್ವಿಯ ಭೂಗರ್ಭ ಬಿಂದುವಿನಿಂದ ಉತ್ಪನ್ನಳಾದಾಗ ಅವಳ ಸ್ವಾಗತಕ್ಕಾಗಿ ಅಷ್ಟಪಾಲ ದೇವತೆಗಳ ಆಗಮನವಾಗುತ್ತದೆ. ಅಷ್ಟದಳದ ಅಗ್ರಬಿಂದುಗಳು ಅಷ್ಟಪಾಲ ದೇವತೆಗಳನ್ನು ಪ್ರತಿನಿಧಿಸುತ್ತವೆ. ಅಪರಾಜಿತಾ ದೇವಿಯ ಉತ್ಪತ್ತಿಯಿಂದ ಪ್ರಕ್ಷೇಪಿತವಾಗುವ ಮಾರಕ ಲಹರಿಗಳು, ಅಷ್ಟಪಾಲರ ಮಾಧ್ಯಮದಿಂದ ಅಷ್ಟದಿಕ್ಕುಗಳಿಗೆ ನಸುಗೆಂಪು ಬಣ್ಣದ ಪ್ರಕಾಶಲಹರಿಗಳ ಮಾಧ್ಯಮದಿಂದ ಪ್ರಕ್ಷೇಪಿತವಾಗಿ ಆಯಾ ಕೋನಗಳಲ್ಲಿ ಸಂಪುಟಿತವಾಗಿರುವ ರಜ-ತಮಾತ್ಮಕ ಶಕ್ತಿಯನ್ನು ನಾಶ ಮಾಡುತ್ತವೆ ಮತ್ತು ಪೃಥ್ವಿಯ ಮೇಲಿನ ಜೀವಗಳಿಗೆ ನಿರ್ವಿಘ್ನವಾಗಿ ಜೀವನ ನಡೆಸಲು ಅನುಕೂಲವಾಗುವಂತೆ ವಾಯುಮಂಡಲವನ್ನು ಶುದ್ಧೀಕರಿಸುತ್ತವೆ. ಬನ್ನಿ ಎಲೆಗಳಲ್ಲಿ ತೇಜವನ್ನು ವೃದ್ಧಿಸುವ ಗುಣವಿರುವುದರಿಂದ ಬನ್ನಿಗಿಡದ ಹತ್ತಿರ ಶ್ರೀದುರ್ಗಾದೇವಿಯನ್ನು ಅಪರಾಜಿತಾ ರೂಪದಲ್ಲಿ ಪೂಜಿಸುತ್ತಾರೆ.

ಅಪರಾಜಿತಾ ಪೂಜೆಯ ಮಹತ್ವ ಮತ್ತು ಅದರ ವಿಧಾನ

ಶಮಿಯ ಪೂಜೆಯನ್ನು ಮಾಡಲಾದ ಜಾಗದಲ್ಲಿಯೇ ನೆಲದ ಮೇಲೆ ಅಷ್ಟದಳಗಳನ್ನು ಬರೆದು ಅದರ ಮೇಲೆ ಅಪರಾಜಿತಾ ದೇವಿಯ ಮೂರ್ತಿಯನ್ನಿಟ್ಟು ಪೂಜೆ ಮಾಡಿ ಮುಂದಿನ ಮಂತ್ರದಿಂದ ಪ್ರಾರ್ಥನೆ ಮಾಡುತ್ತಾರೆ.

ಹಾರೇಣ ತು ವಿಚಿತ್ರೇಣ ಭಾಸ್ವತ್ಕನ ಕಮೇಖಲಾ|
ಅಪರಾಜಿತಾ ಭದ್ರರತಾ ಕರೋತು ವಿಜಯಂ ಮಮ||

ಅರ್ಥ: ಕೊರಳಿನಲ್ಲಿ ಚಿತ್ರವಿಚಿತ್ರ ಮಾಲೆ ಧರಿಸಿರುವ, ಸೊಂಟದಲ್ಲಿ ಹೊಳೆ ಯುವ ಸುವರ್ಣ ನಡುಪಟ್ಟಿ ಧರಿಸಿರುವ, ಸದಾಕಾಲ ಭಕ್ತರ ಕಲ್ಯಾಣ ಕಾರ್ಯದಲ್ಲಿ ನಿರತಳಾಗಿರುವ ಅಪರಾಜಿತಾ ದೇವಿಯು ನನ್ನನ್ನು ವಿಜಯಿಯನ್ನಾಗಿ ಮಾಡಲಿ. ಕೆಲವು ಕಡೆ ಸೀಮೋಲ್ಲಂಘನಕ್ಕೆ ಹೊರಡುವ ಮೊದಲೇ ಅಪರಾಜಿತಾ ಪೂಜೆ ಮಾಡುತ್ತಾರೆ.

ಕೆಲವು ಕಡೆ ಸೀಮೋಲ್ಲಂಘನಕ್ಕೆ ಹೊರಡುವ ಮೊದಲೇ ಅಪರಾಜಿತಾ ದೇವಿಯ ಪೂಜೆ ಮಾಡುತ್ತಾರೆ.

೧. ಭೂಮಿಯ ಮೇಲೆ ಅಷ್ಟದಳವನ್ನು ಬಿಡಿಸಿ ಅದರ ಮೇಲೆ ಅಪರಾಜಿತೆಯ ಮೂರ್ತಿಯನ್ನು ಇಡುವುದು, ಇದು ಅಪರಾಜಿತಾ ಶಕ್ತಿ ತತ್ತ್ವದ ಎಂಟೂ ದಿಕ್ಕುಗಳ ಮೇಲೆ ವಿಜಯ ಪಡೆಯುವ ಕ್ಷಮತೆಯನ್ನು ದರ್ಶಿಸುತ್ತದೆ : ‘ಅಪರಾಜಿತಾ ಈ ದುರ್ಗಾದೇವಿಯ ಮಾರಕ ರೂಪವು ಪೃಥ್ವಿತತ್ತ್ವದ ಆಧಾರದಲ್ಲಿ ಭೂಗರ್ಭದಿಂದ ಪ್ರಕಟವಾಗಿ ಪೃಥ್ವಿಯ ಮೇಲಿನ ಜೀವಗಳಿಗಾಗಿ ಕಾರ್ಯವನ್ನು ಮಾಡುತ್ತದೆ.

ಅಷ್ಟದಳದ ಸಿಂಹಾಸನದ ಮೇಲೆ ಆರೂಢಳಾದ ಈ ತ್ರಿಶೂಲಧಾರಿ ರೂಪವು ಶಿವನ ಸಂಯೋಗದಿಂದ ದಿಕ್ಪಾಲ ಹಾಗೂ ಗ್ರಹ ದೇವತೆ ಇವರ ಸಹಾಯದಿಂದ ಅಸುರೀ ಶಕ್ತಿಗಳನ್ನು ನಾಶ ಮಾಡುತ್ತದೆ.

ಶಕ್ತಿತತ್ತ್ವದ ಭಕ್ತರ ಪ್ರಾರ್ಥನೆಗನುಸಾರ ಯಾವಾಗ ಅಷ್ಟದಳದ ಮೇಲೆ ಆರೂಢಳಾಗಿರುವ ಅಪರಾಜಿತಾ ದೇವಿಯು ಪೃಥ್ವಿಯ ಭೂಗರ್ಭ ಬಿಂದುವಿನಿಂದ ಉತ್ಪನ್ನವಾಗುತ್ತಾಳೆಯೋ, ಆಗ ಅವಳ ಸ್ವಾಗತಕ್ಕಾಗಿ ಅಷ್ಟಪಾಲ ದೇವತೆಗಳ ಆಗಮನವಾಗುತ್ತದೆ. ಅಷ್ಟದಳಗಳ ಅಗ್ರ ಬಿಂದುಗಳು ಅಷ್ಟಪಾಲ ದೇವತೆಗಳನ್ನು ಪ್ರತಿನಿಧಿಸುತ್ತವೆ. ಅಪರಾಜಿತೆಯ ಉತ್ಪತ್ತಿಯಿಂದ ಪ್ರಕ್ಷೇಪಿತವಾಗುವ ಮಾರಕ ಲಹರಿಗಳು, ಅಷ್ಟಪಾಲರ ಮಾಧ್ಯಮದಿಂದ ಅಷ್ಟದಿಕ್ಕುಗಳಿಗೆ ನಸುಗೆಂಪು ಬಣ್ಣದ ಪ್ರಕಾಶ ಲಹರಿಗಳಿಂದ ಪ್ರಕ್ಷೇಪಿತವಾಗಿ ಆಯಾ ಕೋನಗಳಲ್ಲಿ ಸಂಪುಟಿತವಾಗಿರುವ ರಜ-ತಮಾತ್ಮಕ ಶಕ್ತಿಯನ್ನು ನಾಶ ಮಾಡುತ್ತವೆ ಮತ್ತು ಪೃಥ್ವಿಯ ಮೇಲಿನ ಜೀವಗಳಿಗೆ ನಿರ್ವಿಘ್ನವಾಗಿ ಜೀವನ ನಡೆಸಲು ಅನುಕೂಲವಾಗುವಂತೆ ವಾಯು ಮಂಡಲದ ಶುದ್ಧಿಯನ್ನು ಮಾಡುತ್ತವೆ.

(ಆಧಾರ: ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು’)
********

ಕುಮಾರಿಪೂಜಾ ಮಹತ್ವ 

ಕುಮಾರೀ ಪೂಜೆಯಿಂದ ಅಷ್ಟವಸುಗಳು , ರುದ್ರಾದಿಗಳನ್ನು ಪೂಜಿಸಿದಂತಾಗುತ್ತದೆ

ಪಿತರೋ ವಸವೋ ರುದ್ರಾ ಆದಿತ್ಯಾ ಗಣಲೋಕಪಾಃ |

ಸರ್ವೇ ತೇ ಪೂಜಿತಾಸ್ತೇನ ಕುಮಾರ್ಯೋ ಯೇನ ಪೂಜಿತಾಃ ||

ನವರಾತ್ರಿಯಲ್ಲಿ ಕಡೇಪಕ್ಷ ಒಬ್ಬ ಕನ್ಯೆಯನ್ನು ಪೂಜಿಸಿದರೂ , ಊಟವನ್ನು ಮಾಡಿಸಿದರೂ, ತಿಂಡಿ, ತಿನಿಸು , ಭಕ್ಷ್ಯ ಭೋಜ್ಯಾದಿಗಳನ್ನು ನೀಡಿದರೂ ಐಶ್ವರ್ಯಾದಿಗಳನ್ನು ಹೊಂದಬಹುದು.


ಏಕಾಂ ಕನ್ಯಾಂ ಭೋಜಯಿತ್ವಾ ಐಶ್ವರ್ಯಂ ಲಭತೇ ನರಃ ||


ನವರಾತ್ರಿಯಲ್ಲಿ ಒಂಬತ್ತು ದಿವಸಗಳಲ್ಲಿ ಪೂಜಿಸಲು ಅಸಾಧ್ಯವಾದರೆ ಮೂರು, ಐದು, ಏಳು ದಿವಸಗಳಲ್ಲೂ ಪೂಜಿಸಬಹುದು. ಇದನ್ನೇ ತ್ರೀರಾತ್ರೋತ್ಸವ , ಪಂಚ ರಾತ್ರೋತ್ಸವ , ಸಪ್ತರಾತ್ರೋತ್ಸವ ಎನ್ನಲಾಗಿದೆ.


ನವರಾತ್ರಿಯಲ್ಲಿ ಕುಮಾರಿ ಪೂಜಾಫಲ

1) ಎರಡು ವರ್ಷದ ಕನ್ಯೆಗೆ ‘ಕುಮಾರಿಕೆ’ ಎಂದು ಹೆಸರು ಇವಳನ್ನು ಪೂಜಿಸುವುಧರಿಂದ ದುಃಖ ದಾರಿದ್ರ್ಯ ನಾಶ ಆಯುಷ್ಯ ಬಲಗಳ ವೃದ್ಧಿಯಾಗುವುದು.
2) ಮೂರು ವರ್ಷಗಳ ಕನ್ಯೆಗೆ ‘ತ್ರಿಮೂರ್ತೀನಿ’ ಎಂದು ಹೆಸರು ಇವಳ ಪೂಜಿಸುವುದರಿಂದ ಆಯುವೃದ್ಧಿ ವ್ಯಾಧಿಪೀಡಪರಿಹಾರ ಧುಃಖಗಳ ನಿವರಣೆಯಾಗುವುದು .
3) ನಾಲ್ಕುವರ್ಷಗಳ ಕನ್ಯೆಗೆ. ‘ಕಲ್ಯಾಣಿ’ ಎಂದು ಹೆಸರು ಇವಳ ಪೂಜೆ ಯಿಂದ ಸೌಖ್ಯ ಧನ ಧನ ಧಾನ್ಯ ಪುತ್ರ ಪೌತ್ರಾಭಿ ವೃದ್ಧಿಯಾಗುತ್ತದೆ
4) ಐದು ವರ್ಷಗಳ ಕನ್ಯೆಗೆ ‘ರೋಹಿಣಿ’ ಎಂದು ಹೆಸರು ಇವಳ ಪೂಜೆ ಯಿಂದ ಆರೋಗ್ಯ, ಸುಖ ಧನ ಯಶಸ್ಸುಲಭಿಸುತ್ತದೆ
5) ಆರು ವರ್ಷಗಳ ಕನ್ಯೆಗೆ ‘ಕಾಲಿಕಾ’ ಎಂದು ಹೆಸರು ವಿದ್ಯಾ ಜಯ ರಾಜ್ಯಾಲಾಭ ಶತ್ರುನಾಶವಾಗುತ್ತದೆ
6) ಏಳು ವರ್ಷಗಳ ಕನ್ಯೆಗೆ ‘ಚಂಡಿಕಾ’ ಎಂದು ಹೆಸರು ಇವಳ ಪೂಜೆ ಯಿಂದ ಸಂಗ್ರಮದಲ್ಲಿ ಜಯ ದುಃಖ ದಾರಿದ್ರ್ಯನಾಶ
7) ಎಂಟು ವರ್ಷಗಳ ಕನ್ಯೆಗೆ ‘ಶಾಂಭವಿ’ ಎಂದು ಹೆಸರು ಇವಳ ಪೂಜೆ ಯಿಂದ ಮ಼ಹಾಪಾಪನಾಶ ಉಗ್ರಕಾರ್ಯಸಾಧನೆ ಯಾಗುತ್ತದೆ
8) ಒಂಬತ್ತು ವರ್ಷಗಳ ಕನ್ಯೆಗೆ ‘ದುರ್ಗಾ’ ಎಂದು ಹೆಸರು ಇವಳ ಪೂಜೆಯಿಂದ ಜ್ಞಾನಪ್ರಾಪ್ತಿ ದುರ್ಗತಿ ನಾಶ, ಸೌಭಾಗ್ಯ. ಧನ ,ಧಾನ್ಯ , ಇಷ್ಟಾರ್ಥಗಳಪ್ರಾಪ್ತಿಯಾಗುತ್ತದೆ
9) ಹತ್ತು ವರ್ಷಗಳ ಕನ್ಯೆಗೆ ‘ಸುಭದ್ರಾ’ ಎಂದು ಹೆಸರು ಇವಳ ಪೂಜೆ ಯಿಂದ ದಾಸ ದಾಸಿಯರ ಹೆಚ್ಚಳವಾಗುತ್ತದೆ.

ಕುಮಾರಿ ಪೂಜಾ ಮಂತ್ರಗಳು

1. ಜಗತ್ಪೂಜ್ಯೇ ಸರ್ವ ವಂದ್ಯೇ ಸರ್ವ ಶಕ್ತಿ ಸ್ವರೂಪಿಣೀ |
ಪೂಜಾಂ ಗೃಹಾಣ ಕೌಮಾರಿ ಜಗನ್ಮಾತರ್ನಮೋಸ್ತುತೇ ||

2. ತ್ರಿಪುರಾಂ ತ್ರಿಪುರಧಾರಾಂ ತ್ರಿವರ್ಗ ಜ್ಞಾನರೂಪಿಣಿಂ |

ತ್ರೈಲೋಕ್ಯ ವಂದಿತಾಂ ದೇವೀಂ ತ್ರಿಮೂರ್ತಿಂ ಪೂಜಯಾಮ್ಯಹಂ ||

3. ಕಾಲಾತ್ಮಿಕಾಂ ಕಲಾತೀತಾಂ ಕಾರುಣ್ಯಹೃದಯಾಂ ಶಿವಾಂ |

ಕಲ್ಯಾಣ ಜನನೀಂ ನಿತ್ಯಂ ಕಲ್ಯಾಣೀಂ ಪೂಜಯಾಮ್ಯಹಂ ||

4. ಅಣಿಮಾದಿ ಗುಣಾಧಾರಾಮ ಕಾರಾಧ್ಯಕ್ಷರಾತ್ಮಿಕಾಂ |

ಅನಂತ ಶಕ್ತಿಕಾಂ ಲಕ್ಷ್ಮೀಂ ರೋಹಿಣಿಂ ಪೂಜಯಾಮ್ಯಹಂ ||

5. ಕಾಮಚಾರೀಂ ಶುಭಾಂ ಕಾಂತಾಂ ಕಾಲಚಕ್ರ ಸ್ವರೂಪಿಣೀಂ |

ಕಾಮದಾಂ ಕರುಣೋದಾರಂ ಕಾಲೀಂ ಸಂಪೂಜಯಾಮ್ಯಹಂ ||

6. ಚಂಡಾಚಾರಂ ಚಂಡಮಾಯಾಂ ಚಂಡಮುಂಡ ಪ್ರಭಂಜನೀಂ |

ಪೂಜಯಾಮಿ ಸದಾ ದೇವೀಂ ಚಂಡಿಕಾಂ ಚಂಡವಿಕ್ರಮಾಂ ||

7. ಸದಾನಂದಕರೀಂ ಶಾಂತಾಂ ಸರ್ವ ದೇವ ನಮಸ್ಕೃತಾಂ |

ಸರ್ವ ಭೂತಾತ್ಮಿಕಾಂ ಲಕ್ಷ್ಮೀಂ ಶಾಂಭವೀಂ ಪೂಜಯಾಮ್ಯಹಂ ||

8. ದುರ್ಗಮೇ ದುಸ್ತರೇ ಕಾರ್ಯೇ ಭವದುಃಖವಿನಾಶಿನೀಂ|

ಪೂಜಯಾಮಿ ಸದಾ ಭಕ್ತ್ಯಾ ದುರ್ಗಾಂ ದುರ್ಗಾರ್ತಿಹಾರಿಣೀಂ ||

9. ಸುಂದರೀಂಸ್ವರ್ಣವರ್ಣಾಭಾಂ ಸುಖಸೌಖ್ಯ ಪ್ರದಾಯಿನೀಂ |

ಸುಭದ್ರಜನನೀಂ ದೇವೀಂ ಸುಭದ್ರಾಂ ಪೂಜಯಾಮ್ಯಹಮ್ ||

ಮೇಲೆ ತಿಳಿಸಿದಂತೆ ಮನುಷ್ಯರು ಕುಮಾರೀ ಪೂಜೆಯನ್ನು ವಿಧಿಪೂರ್ವಕವಾಗಿ ಆಚರಿಸಬೇಕು.


|| ಕುಮಾರಿಪೂಜೆಯ ಮಹತ್ವ ಮುಗಿಯಿತು||


|| ಶ್ರೀಕೃಷ್ಣಾರ್ಪಣಮಸ್ತು ||



ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
********

#ನವರಾತ್ರಿಯಲ್ಲಿ #ಒಂಭತ್ತು #ಬಣ್ಣಗಳ #ಪ್ರಾಮುಖ್ಯತೆ

ನಮ್ಮ ಪವಿತ್ರ ಹಬ್ಬಗಳಲ್ಲಿ ನವರಾತ್ರಿ ಆಚರಣೆ ಕೂಡ ಒಂದು..ಹೆಸರೇ ಸೂಚಿಸುವಂತೆ ಈ ಹಬ್ಬವನ್ನು ಒಂಭತ್ತು ದಿನಗಳ ಕಾಲ ಆಚರಿಸಲಾಗುತ್ತದೆ...
ಕೊನೆಯ ದಿನವನ್ನು ವಿಜಯದಶಮಿ ಎಂದು ಆಚರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ...
ಆದರೆ ದುರ್ಗಾದೇವಿಯು ಒಂಭತ್ತು ದಿನಗಳ ಕಾಲ, ಒಂಭತ್ತು ಬಗೆಯ ಅವತಾರಗಳಲ್ಲಿ , ವಿಭಿನ್ನ ಬಣ್ಣಗಳನ್ನು ಪ್ರತಿನಿಧಿಸುತ್ತಾಳೆ... ಪ್ರತಿಯೊಂದು ಬಣ್ಣವೂ ಸಹ ಒಂದೊಂದು ಧಾರ್ಮಿಕ ಹಿನ್ನೆಲೆಯನ್ನು ಹೊಂದಿದೆ..ಈ ಕಾರಣಕ್ಕಾಗಿ ಒಂಭತ್ತು ದಿನಗಳ ಕಾಲ ದೇವಿಯನ್ನು ಒಂಭತ್ತು ಬಣ್ಣಗಳ ಸೀರೆಯಲ್ಲಿ ಸುಂದರವಾಗಿ ಅಲಂಕರಿಸಿ ಪೂಜಿಸಲಾಗುತ್ತದೆ...ಆಯಾ ಅವತಾರಕ್ಕೆ ತಕ್ಕಂತೆ ದೇವಿಯನ್ನು ಅಲಂಕರಿಸಿ, ವಸ್ತ್ರಾಲಂಕಾರ ಮಾಡಿ, ಶ್ರೇಯಸ್ಸು,ಸುಖ, ಶಾಂತಿ ನೆಮ್ಮದಿಗಾಗಿ ಪ್ರಾರ್ಥಿಸಲಾಗುತ್ತದೆ... ನವದುರ್ಗೆಯರನ್ನು ಒಂಭತ್ತು ದಿನಗಳ ಕಾಲ, ಒಂಬತ್ತು ರೂಪಗಳಲ್ಲಿ ಆರಾಧಿಸಲಾಗುತ್ತದೆ...

#ಶೈಲಪುತ್ರಿ- 🏵ಕಿತ್ತಳೆಬಣ್ಣ

ನವರಾತ್ರಿಯ ಮೊದಲ ದಿನ ಪ್ರತಿಪದ..ದುರ್ಗಾಮಾತೆಯನ್ನು" ಶೈಲಪುತ್ರಿ" ಎಂದು ಕರೆಯಲಾಗುತ್ತದೆ..ಶೈಲಪುತ್ರಿ ಪಾರ್ವತಿ ದೇವಿಯ ಅವತಾರ. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಅವರ ಸಾಮೂಹಿಕ ಶಕ್ತಿಯನ್ನು ಪ್ರತಿನಿಧಿಸುತ್ತದೆ. ದೇವಿಯ ಈ ಅವತಾರವು ಪ್ರಕೃತಿ ಮತ್ತು ಶುದ್ಧತೆಯ ಗುಣಲಕ್ಷಣಗಳ ಸಂಕೇತ. ಹಾಗಾಗಿ ನವರಾತ್ರಿಯ ಮೊದಲನೇ ದಿನ ಕಿತ್ತಳೆ ಬಣ್ಣವನ್ನು ಧರಿಸಬೇಕು.

#ಬ್ರಹ್ಮಚಾರಿಣಿ- 🕊ಬಿಳಿ ಬಣ್ಣ

ಬ್ರಹ್ಮಚಾರಿಣಿ ಎಂದರೆ ಆನಂದ ಮತ್ತು ಶಾಂತ ಶಕ್ತಿಯನ್ನು ಹೊಂದಿರುವ ರೂಪ. ಕಠಿಣತೆಯನ್ನು ಅಭ್ಯಾಸ ಮಾಡುವ ತಾಯಿ. ಮೋಕ್ಷವನ್ನು ಪಡೆಯಲು ಬಯಸಿದರೆ ಅಥವಾ ಕಾರ್ಯಗಳ ವಿಮೋಚನೆಗೆ ಬಯಸಿದರೆ ದೇವಿಯ ಈ ಅವತಾರಕ್ಕೆ ಪೂಜೆ ಸಲ್ಲಿಸಿದರೆ ದೇವಿ ಅನುಗ್ರಹ ಮತ್ತು ಸಮೃದ್ಧಿಯನ್ನು ಕೊಡುವಳು. ಹಾಗಾಗಿ ಎರಡನೇ ದಿನ ಧರಿಸಬೇಕಾದ ಬಣ್ಣ ಎಂದರೆ ಶುದ್ಧತೆಯ ಸಂಕೇತವಾದ ಬಿಳಿಬಣ್ಣ

#ಚಂದ್ರಘಂಟ- 🌺ಕೆಂಪು ಬಣ್ಣ

ಚಂದ್ರಘಂಟ ಎಂದರೆ ಸುಂದರವಾದ ಸೌಂದರ್ಯವನ್ನು ಹೊಂದಿರುವ ರೂಪ. ಕೆಂಪು ಬಣ್ಣದಲ್ಲಿ ಕಂಗೊಳಿಸುವ ದೇವಿಯು ಅನುಗ್ರಹ ಮತ್ತು ನೆಮ್ಮದಿಯನ್ನು ಕರುಣಿಸುತ್ತಾಳೆ . ಈ ದಿನ ದೇವಿ ಚಂದ್ರಕಾಂತೆಯ ರೂಪದಲ್ಲಿ ಕಂಗೊಳಿಸುತ್ತಾಳೆ...ಹಣೆಯ ಮೇಲೆ ಅರ್ಧಚಂದ್ರಾಕೃತಿಯಿಂದ ಅಲಂಕಾರ ಮಾಡಲಾಗುತ್ತದೆ...ಸೌಂದರ್ಯ ಮತ್ತು ಧೈರ್ಯದ ಸಂಕೇತವಾಗಿ ಈ ಅವತಾರದಲ್ಲಿ ದೇವಿ ಅವತರಿಸಿದಳು ಎಂದು ಹೇಳಲಾಗುತ್ತದೆ, ಆದ್ದರಿಂದ ಈ ದಿನ ದೇವಿಗೆ ಕೆಂಪು ಬಣ್ಣದ ವಸ್ತ್ರಾಲಂಕಾರ ಮಾಡುವುದರ ಮೂಲಕ ಪೂಜೆಯನ್ನು ಮಾಡಲಾಗುತ್ತದೆ

#ಕೂಷ್ಮಾಂಡ- 💙ಗಾಢ ನೀಲಿ ಬಣ್ಣ
ಕೂಷ್ಮಾಂಡ ಅವತಾರವನ್ನು ಬ್ರಹ್ಮಾಂಡದ ಹಿಂದಿನ ಶಕ್ತಿ ಎಂದು ನಂಬಲಾಗಿದೆ. ಜಗತ್ತನ್ನು ಹಸಿರು ಸಸ್ಯವರ್ಗ, ಜೀವನದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಸುಂದರ ಮಂದಹಾಸದ ಮೂಲಕವೇ ಭಕ್ತರ ಅಗತ್ಯತೆಗಳನ್ನು ನೆರವೇರಿಸುವಳು ಎನ್ನಲಾಗುತ್ತದೆ.ರೋಗ, ದುಃಖಗಳನ್ನು ನಿವಾರಿಸಿ, ಆರೋಗ್ಯ, ಆಯಸ್ಸು ಕರುಣಿಸುತ್ತಾಳೆ... ಆದ್ದರಿಂದ ಈ ದಿನ ದೇವಿಗೆ ಗಾಢ ನೀಲಿ ಬಣ್ಣದ ಸೀರೆಯಿಂದ ಅಲಂಕಾರ ಮಾಡುವುದರ ಮೂಲಕ ಪೂಜೆ ಮಾಡಲಾಗುವುದು.

#ಸ್ಕಂದ #ಮಾತಾ- 💛ಹಳದಿ ಬಣ್ಣ

ಸ್ಕಂದ ಮಾತಾ ಅವತಾರವು ಕಾರ್ತಿಕೇಯನ ತಾಯಿಯ ಅವತಾರ. . ದುಷ್ಟ ರಾಕ್ಷಸನ ಸಂಹಾರಕ್ಕೆ ಅವತರಿಸಿ ಬಂದ ಈ ಅವತಾರವು ರಕ್ಷಣೆಯನ್ನು ಪ್ರತಿಬಿಂಬಿಸುತ್ತದೆ. ಸ್ಕಂದ ಮಾತೆಯನ್ನು ಪೂಜಿಸಿದರೆ ನಿಮ್ಮ ಮನೆಯಲ್ಲಿ ಶಾಂತಿ, ಸಮೃದ್ಧಿ ನೆಲೆಸುತ್ತದೆ. ತಾಯಿ ಮಗುವಿನ ರಕ್ಷಣೆಗಾಗಿ ಈ ದೇವಿ ಯಾವುದಕ್ಕೂ ಸಿದ್ಧಳಾಗಿರುವವಳು..‌ ಈ ದಿನ ಭಕ್ತರು ಹಳದಿ ಬಣ್ಣದ ಬಟ್ಟೆ ಧರಿಸಿದರೆ ಒಳ್ಳೆಯದು.

#ಕಾತ್ಯಾಯನಿ- 💚ಹಸಿರು ಬಣ್ಣ
ಮಹಿಷಾಸುರನನ್ನು ವಧಿಸಿದ ಚತುರ್ಭುಜದ
ದೇವಿ ಕಾತ್ಯಾಯನಿ ಅವತಾರವು ಅತ್ಯಂತ ಧೈರ್ಯಶಾಲಿಯ ಅವತಾರ. ಧರ್ಮ,ಅರ್ಥ,ಕಾಮ ಮತ್ತು ಮೋಕ್ಷವನ್ನು ಕರುಣಿಸಿ ಸಲಹುತ್ತಾಳೆ..ಕಾತ್ಯಾಯನ ಋಷಿಯ ಮಗಳಾಗಿ ಜನಿಸಿದ ಕಾರಣದಿಂದ ಅವಳನ್ನು ಕಾತ್ಯಾಯಿನಿ ಎಂದು ಕರೆಯಲಾಗುತ್ತದೆ. ಹಬ್ಬದ ಆರನೇ ದಿನ ಹಸಿರು ಬಣ್ಣದ ವಿಶೇಷ ಲೇಪನ ಹಾಗೂ ಅಲಂಕಾರಗಳ ರೂಪದಲ್ಲಿ ಪೂಜಿಸಲಾಗುತ್ತದೆ. ಈ ದಿನ ಹಸಿರು ಬಣ್ಣದ ಬಟ್ಟೆ ಧರಿಸಿದರೆ ಒಳ್ಳೆಯದು.

#ಕಾಲರಾತ್ರಿ- 🖤ಬೂದು ಬಣ್ಣ

ಕಾಲವನ್ನು ಜಯಿಸಿದವಳು ಕಾಲರಾತ್ರಿ...ದೇವಿಯ ಒಂಬತ್ತು ಅವತಾರದಲ್ಲಿ ಈ ಅವತಾರವೂ ಅತ್ಯಂತ ಶಕ್ತಿಶಾಲಿಯಾದ ಅವತಾರ. ಅದು ದೇವಿ ಕಾಳಿಯ ರೂಪದಲ್ಲಿ ಅವತರಿಸಿ ಬಂದ ದಿನ. ಈ ಅವತಾರದಲ್ಲಿ ಅಧಿಕ ಶಕ್ತಿಯನ್ನು ಹೊಂದಿರುವ ಭಂಗಿ ಹಾಗೂ ಮೂರು ಕಣ್ಣುಗಳನ್ನು ಹೊಂದಿದ್ದಳು ಎನ್ನಲಾಗುತ್ತದೆ. ಅವಳ ಪ್ರತಿ ಉಸಿರಿನಲ್ಲೂ ಬೆಂಕಿಯನ್ನು ಹೊರಹಾಕುತ್ತಿದ್ದಳು. ಇದು ತಾಯಿಯ ಭೀಕರ, ಭಯಂಕರ ರೂಪ. ತನ್ನ ಭಕ್ತರ ಎಲ್ಲಾ ಸಂಕಷ್ಟಗಳನ್ನು ಹಾಗೂ ಜೀವನದಲ್ಲಿ ಬರುವ ಎಲ್ಲಾ ಋಣಾತ್ಮಕ ಅಂಶಗಳನ್ನು ತೊಡೆದು ಹಾಕುವವಳು ಈ ತಾಯಿ. ಹಾಗಾಗಿ ಈ ದಿನ ಬೂದು ಬಣ್ಣದ ಬಟ್ಟೆ ಧರಿಸಿದರೆ ಒಳ್ಳೆಯದು.

#ಮಹಾ #ಗೌರಿ- 💟💜ನೇರಳೆ ಗುಲಾಬಿ ಬಣ್ಣ
ಶಿವನ ಒಲವಿಂದ ಕಾಂತಿಯುತವಾಗಿ ಕಂಗೊಳಿಸುವ ದೇವಿ...ದುರ್ಗಾ ದೇವಿಯ ಈ ಅವತಾರ ಬುದ್ಧಿವಂತಿಕೆ ಮತ್ತು ಶಾಂತಿಯನ್ನು ಪ್ರತಿನಿಧಿಸುತ್ತದೆ. ಪುರಾಣ ಕಥೆಗಳ ಪ್ರಕಾರ ಅವಳು ಹಿಮಾಲಯದ ಕಾಡುಗಳಲ್ಲಿ ಇದ್ದುದರಿಂದ ಅವಳ ಬಣ್ಣ ಅತ್ಯಂತ ಕಪ್ಪು ಬಣ್ಣದಿಂದ ಕೂಡಿತ್ತು ಎನ್ನಲಾಗುತ್ತದೆ. ಶಿವನು ಗಂಗಾ ನೀರಿನಿಂದ ಅವಳ ದೇಹವನ್ನು ಶುದ್ಧೀಕರಿಸಿದನು. ನಂತರ ಅವಳ ಸೌಂದರ್ಯವು ಅತ್ಯಂತ ಸುಂದರ ಹಾಗೂ ಹೊಳಪಿನಿಂದ ಮಾರ್ಪಟ್ಟಿತು. ಆಶಾವಾದದ ಬಣ್ಣವಾದ ಗುಲಾಬಿ ಬಣ್ಣದ ಸೀರೆಯನ್ನು ತೊಟ್ಟಿದ್ದಳು. ಹಾಗಾಗಿ ಈ ದಿನ ದೇವಿಗೆ ಗುಲಾಬಿ ಬಣ್ಣದ ವಸ್ತ್ರಾಲಂಕಾರ ಮಾಡುವುದರ ಮೂಲಕ ಪೂಜೆಯನ್ನು ಸಲ್ಲಿಸಲಾಗುತ್ತದೆ.

#ಸಿದ್ಧಿಧಾತ್ರಿ- 💦ಆಕಾಶ ತಿಳಿ ನೀಲಿ ಬಣ್ಣ (ನವಿಲು ಗರಿ ಬಣ್ಣ)
ಶಿವನ ಅರ್ಧಾಂಗಿ ಈ ದೇವಿ ಭಕ್ತರಿಗೆ ಪರಿಪೂರ್ಣತೆ ಯನ್ನ ನೀಡುತ್ತಾಳೆ..ಇದು ದೇವಿಯ ಕೊನೆಯ ಅವತಾರ. ಈ ದಿನವು ಹಬ್ಬದ ಕೊನೆಯ ದಿನ. ಈ ಅವತಾರವು ಸಂತೋಷ, ಆಶೀರ್ವಾದ ಮತ್ತು ಸಕಾರಾತ್ಮಕತೆಯನ್ನು ಸೂಚಿಸುತ್ತದೆ. ಎಲ್ಲಾ ರೀತಿಯ ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದವಳು ಈಕೆ. ಶುದ್ಧವಾದ ಆಕಾಶ ನೀಲಿಯ ಬಣ್ಣದಂತೆ ಆನಂದದಿಂದ ಹರಸುತ್ತಾಳೆ. ಹಾಗಾಗಿ ಈ ದಿನದಂದು ತಾಯಿಗೆ ಆಕಾಶ ನೀಲಿ ಬಣ್ಣದ ವಸ್ತ್ರಾಲಂಕಾರ ಮಾಡುವುದರ ಮೂಲಕ ಪೂಜೆ ಸಲ್ಲಿಸಲಾಗುತ್ತದೆ. ಭಕ್ತರೂ ಈ ದಿನ ನೀಲಿ ಬಣ್ಣದ ಬಟ್ಟೆಯನ್ನು ಧರಿಸಬೇಕು‌‌...


ನವದುರ್ಗೆಯರು ಸರ್ವರಿಗೂ ಆಯಸ್ಸು, ಆರೋಗ್ಯ, ಐಶ್ವರ್ಯಾ ದಿ ಸಕಲ ಸೌಲಭ್ಯಗಳನ್ನು ಕರುಣಿಸಿ ಕಾಪಾಡಲಿ ಎಂದು ಪ್ರಾರ್ಥಿಸೋಣ.
***********



ವಿಜಯದಶಮಿ ಕನ್ನಡ ಜನಪದರ ಸಂಭ್ರಮದ ಹಬ್ಬ. ಭಾರತದ ತುಂಬೆಲ್ಲ ಈ ಹಬ್ಬವನ್ನು ಬೇರೆ ಬೇರೆ ಹೆಸರಿನಿಂದ ಬೇರೆ ಬೇರೆಯಾಗಿ ಆಚರಿಸಿದರೆ ಕನ್ನಡಿಗರು ಬನ್ನಿಯ ಹಬ್ಬವಾಗಿ ಇದನ್ನು ಆಚರಿಸುತ್ತಾರೆ. ಬೆಳಸು ತುಂಬಿದ ಭೂಮಿಯು ಕಾಡನ್ನು ಬಿಟ್ಟು ಕೆಲವೇ ದಿನಗಳಲ್ಲಿ ನಾಡನ್ನು ಸೇರುವದೆಂದು ಸೂಚಿಸುವ ಶುಭದಿನವಿದು.

ಊರ ಸೀಮೆಯ ದಾಟಿ ಕಾಡ ಗಡಿಯನು ಸೇರಿ

ಕಾಡ ಸಂಪತ್ತು ತರಬನ್ನಿ

ಬೆಳೆದ ಬೆಳಸಿಗೆ ಬನ್ನಿ

ಭೂಮಿ ತಾಯಿಗೆ ಬನ್ನಿ

ನಾಡ ಸಂಪತ್ತು ಬೆರಿ ಬನ್ನಿ

ನಾಡ ಜನರ ಒಡಲು ತುಂಬುವ ಭೂ ತಾಯಿಯ ಮಡಿಲು ತುಂಬಿ ಬರಲು ಈ ಹಬ್ಬದಲ್ಲಿ ದೇವರೆದುರಲ್ಲಿ ಘಟಸ್ಥಾಪನ ದಿನ ಸಸಿ ಬೆಳೆಸುತ್ತಾರೆ.ಇದೊಂದು ಜನಪದರ ಮಣ್ಣು ಪೂಜೆ.

*ಖಂಡೆ ಪೂಜೆ:-*


ಅಶ್ವಿನಿ ಶುದ್ದ ನವಮಿಯ ದಿನ ಆಚರಿಸುವ ಪೂಜೆ. ಈ ದಿನ ರೈತರು ಒಕ್ಕಲುತನದ ಸಾಮಗ್ರಿಗಳನ್ನೆಲ್ಲ ತೊಳೆದು, ತಿಕ್ಕಿ ಭಕ್ತಿಯಿಂದ ಪೂಜೆ ಮಾಡಿ ಹೊಲದಲ್ಲಿನ ತುಂಬಿದ ಬೆಳಸನ್ನು ತಂದು ಪೂಜೆಗೆ ಏರಿಸಿ ಕೈ ಮುಗಿಯುತ್ತಾರೆ. ವ್ಯಾಪಾರಿಗಳು ತಮ್ಮ ತೂಕ ತಕ್ಕಡಿಗಳನ್ನು ಈ ದಿನ ಪೂಜಿಸುತ್ತಾರೆ. ಹಿಂದೆ ರಾಜಮಹಾರಾಜರು ತಮ್ಮ ಯುದ್ದ ಸಾಮಗ್ರಿಗಳನ್ನು ಈ ದಿನ ಪೂಜೆ ಮಾಡುತ್ತಿದ್ದರು. ಬನ್ನಿ ಹಬ್ಬದ ದಿನವನ್ನು ದಿಗ್ವಿಜಯ ಕೈಕೊಳ್ಳಲು ಸಜ್ಜು ಮಾಡುವ ಮೊದಲ ದಿನವೆಂದು ಕರೆದು ಯುದ್ದ ಸಾಮಗ್ರಿಗಳಿಗೆ ಪೂಜೆ ಮಾಡಿ ಸೈನ್ಯದೊಡನೆ ಊರ ಮುಂದಿನ ಬನ್ನಿಯ ದಿಬ್ಬಕ್ಕೆ ಸೇರುತ್ತಿದ್ದರು. ಇಂಥ ಬನ್ನಿಯ ದಿಬ್ಬಗಳು ಕರ್ನಾಟಕದ ಅನೇಕ ಕಡೆ ಇದ್ದವೆಂದೂ ಅವೆಲ್ಲ ಅಳಿದು ಹೋಗಿರಬಹುದಾದ ನಿದರ್ಶನಗಳಿವೆ. ವಿಜಯನಗರದ ಬನ್ನಿದಿಬ್ಬ ಈಗ ನಮ್ಮ ಕಣ್ಣೆದುರಿಗೆ ಉಳಿದುಕೊಂಡಿರುವ ಒಂದು ಐತಿಹಾಸಿಕ ಸ್ಮಾರಕ.

*ಬನ್ನಿ ಎಲೆ ಚಿನ್ನ 


ಜನಪದರು ತಮ್ಮ ಪೂಜೆ ಪುನಸ್ಕಾರಗಳಲ್ಲಿ ಪಾಂಡವರಿಗೆ ಅಗ್ರಸ್ಥಾನ ನೀಡಿದ್ದಾರೆ ಬನ್ನಿ ಹಬ್ಬದ ದಿನವೇ ಪಾಂಡವರ ಅಜ್ಞಾತವಾಸ ಆರಂಭವಾದದ್ದು.ಅವರು ಅಜ್ಞಾತವಾಸಕ್ಕೆ ಹೋಗುವಾಗ ತಮ್ಮ ಆಯುಧಗಳನ್ನು ಬನ್ನಿಯ ಮರದ ಪೊಟರೆಯಲ್ಲಿಟ್ಟು ನಾವು ಬರುವವರೆಗೂ ಅವುಗಳನ್ನು ಕಾಯಬೇಕೆಂದು ಆ ಮರಕ್ಕೆ ಹೇಳಿ ಹೊರಟು ಹೋದರೆಂದು ಕಥೆ ಇದೆ. ಪಾಂಡವರ ವನವಾಸ, ಅಜ್ಞಾತವಾಸವನ್ನು ನಮ್ಮ ಜನಪದರು ಮನಕರಗುವಂತೆ ಕೆಲ ಸಾಲುಗಳಲ್ಲಿ ಹೇಳುತ್ತಾರೆ.

ಕಲ್ಲು ಕಡುಬ ಮಾಡಿ ಮುಳ್ಳ ಶಾವಿಗೆ ಮಾಡಿ

ಬನ್ನಿಯ ಎಲಿಯಾಗ ಎಡೆಮಾಡಿ-ಪಾಂಡವರು

ಉಂಡು ಹೋಗ್ಯಾರೋ ವನವಾಸೋ.

ರೈತರು ಪಾಂಡವರನ್ನು ಸುಗ್ಗಿ ಕಣದ ದಂಡೆಯ ಮೇಲೆ, ಹೊಟ್ಟಿನ ಕುಟ್ಟರಿಯ ಎಡಭಾಗದಲ್ಲಿಟ್ಟು ಪೂಜೆ ಮಾಡಿ ರಾಶಿ ಬುತ್ತಿಯ ಊಟವನ್ನು ಎಡೆಮಾಡುವರು. ಬನ್ನಿಮರದ ಎಲೆಯನ್ನು ಚಿನ್ನವೆಂದು ಜನಪದರು ಭಾವಿಸಿದ್ದಾರೆ.ಬನ್ನಿ ಮರ ಒಂದು ಪವಿತ್ರ ಮರ. ದಸರಾ ಹಬ್ಬದಲ್ಲಿ ಈ ಮರಕ್ಕೆ ವಿಶೇಷ ಪೂಜೆ. ವಿಜಯದಶಮಿಯ ದಿನ ಬನ್ನಿ ಮರವನ್ನು ಪೂಜಿಸಿ ಅದರ ಎಲೆಯನ್ನು ಚಿನ್ನವೆಂದು ತಿಳಿದು ಹಂಚುವ ಪದ್ಧತಿ ಇದೆ. ಈ ದಿನ ಬನ್ನಿಮರಕ್ಕೆ ನೈವೇದ್ಯ ತೆಗೆದುಕೊಂಡು ಹೋಗಿ ಹೆಣ್ಣು ಮಕ್ಕಳು ಅರಿಷಿಣ , ಕುಂಕುಮ ಹಚ್ಚಿ

ಪೂಜೆ ಮಾಡುವರು.

ದೇವದೇವರ ಬನ್ನಿ

ದೈವದೈವದ ಬನ್ನಿ

ನಾವು ಮುಡಿವೂದು ನಮ್ಮ ಬನ್ನಿ.

ಬನ್ನಿ ಮುಡಿಯುವದೆಂದರೆ ಅದೊಂದು ಸಂಭ್ರಮದ ಸಂದರ್ಭ. ದೇವರಿಗೆ,ತಂದೆ ತಾಯಂದಿಯರಿಗೆ ,ಅಕ್ಕ ತಂಗಿಯರಿಗೆ,ಅಣ್ಣ ತಮ್ಮರಿಗೆ ,ಬೀಗರು ಬಿಜ್ಜರಿಗೆ, ಗೆಳೆಯ ಗೆಳತಿಯರಿಗೆ ಬನ್ನಿ ಕೊಡುವುದು ಎಲ್ಲಿಲ್ಲದ ಸಂಭ್ರಮ.ಜಗಳವಾಡಿ, ಮಾತು ಬಿಟ್ಟು ಮುನಿಸಿಕೊಂಡವರು ಈ ದಿನ ಬನ್ನಿ ವಿನಿಮಯ ಮಾಡಿಕೊಂಡು ಒಂದಾಗುವ ಸಂಭ್ರಮ ಹಳ್ಳಿಗಳಲ್ಲಿ ನೋಡಬಹುದು.


ಹಡೆದ ತಾಯಿಗೆ ಬನ್ನಿ

ಹಡೆದ ತಂದೆಗೆ ಬನ್ನಿ

ಪಡೆದ ಗಂಡನಿಗೆ ನಮ್ಮ ಬನ್ನಿ

ಮಕ್ಕಳು ತಂದೆ-ತಾಯಿಯರಿಗೆ,ಹೆಂಡತಿ ಗಂಡನಿಗೆ ಬನ್ನಿ ಕೊಡುವ ಮೂಲಕ ಕೃತಜ್ಞತೆ ಸಲ್ಲಿಸುವ ವಿಧವಿದೆ.ಹೆಣ್ಣುಮಗಳೊಬ್ಬಳು ಬನ್ನಿಯ ಹಬ್ಬಕ್ಕೆ ತವರಿಗೆ ಹೋಗಿ ಅಲ್ಲಿ ಅಣ್ಣನಿಗೆ ಹಿಡಿ ಬನ್ನಿಯನ್ನು ಕೊಟ್ಟು ಅಣ್ಣನ ಮಗಳಿಗೆ ಕುಂಕುಮದ ಬೊಟ್ಟಿಟ್ಟು ಸೊಸೆಯನ್ನಾಗಿ ಮಾಡಿಕೊಂಡು ಬರುವ ಸಂದರ್ಭ ಗೀತೆಯೊಂದಿದೆ.

ದಸರೇಕ ತವರಿಗೆ ಕುಶಲದಿ ನಾ ಹೋದೆ

ಸೊಸಿನೋಡಿ ಕೊಟ್ಟೆ ಹಿಡಿ ಬನ್ನಿ-ಅಣ್ಣಯ್ಯ

ಖುಷಿಲಿಂದ ಬೊಟ್ಟು ಸೊಸೆಗಿಟ್ಟು.

ಬನ್ನಿ ಮುಡಿಯುವ ಆಚರಣೆಯು ಬಂಧುತ್ವ ಮತ್ತು ಭಾವೈಕೈತೆಯನ್ನು ಬೆಸೆಯುತ್ತದೆ.ಬದುಕಿನ ಜಂಜಾಟದಲ್ಲಿ ,ಹತ್ತು ಹಲವು ನೋವು,ವಿರಸದಲ್ಲಿ ಮುನಿಸಿಕೊಂಡವರು ಒಂದಾಗುವ ಚೆಂದಾಗುವ ಉಲ್ಲಾಸದ ಈ ದಿನ ಬದುಕಿಗೆ ಹೊಸ ಅರ್ಥ ಕೊಡುತ್ತದೆ.

ನಾವು ಕುಣಿಯೋಣ ಬನ್ನಿ

ಹ್ಯಾಂವ ಮುರಿಯೋಣ ಬನ್ನಿ
ಜೀವ ಒಂದಾಗಿ ಇರಬನ್ನಿ
ಇಂದು ಮುಡಿಯುವ ಬನ್ನಿ
ಮುಂದೆಮಗೆ ಹೊನ್ನಾಗಿ
ಕಂದಣದಾರುತಿ ಬೆಳಗುದಕ.




*ನವರಾತ್ರಿಯಲ್ಲಿ ಬನ್ನಿ/ಶಮೀ*

ನವರಾತ್ರಿ ನಮ್ಮ ನಾಡಿನ ಹಬ್ಬ. ಈ ಹಬ್ಬದ ನಿಮಿತ್ತ ನವದುರ್ಗೆಯ ಆರಾಧನೆ ಎಲ್ಲೆಡೆ ಅದ್ಧೂರಿಯಾಗಿ ನಡೆಯುತ್ತೆ. ಇದರ ಜೊತೆ ಬನ್ನಿ ವೃಕ್ಷಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ಬನ್ನಿ ವೃಕ್ಷದ ಪೂಜೆಗೆ ಹಲವು ನಂಬಿಕೆ ಮತ್ತು ಕಾರಣಗಳಿವೆ.
ನವರಾತ್ರಿ ಬಂದ್ರೆ ಸಾಕು, ಉತ್ತರ ಕರ್ನಾಟಕದಲ್ಲಿ ಹಲವು ಆಚರಣೆಗೆ ಕಾಣಿಸಲಾರಂಭಿಸುತ್ತವೆ. ಅದರಲ್ಲಿ ಪ್ರಮುಖವಾದದ್ದು ಮನೆಯಲ್ಲಿ ದೀಪ (ಘಟ್ಟ) ಹಾಕುವುದು ಮತ್ತು ಬನ್ನಿ ವೃಕ್ಷಕ್ಕೆ ಮಹಿಳೆಯರು ಪ್ರಾತಃಕಾಲದಲ್ಲಿ ಪೂಜೆ ಸಲ್ಲಿಸುವುದು. ಈ ದಿನಗಳಲ್ಲಿ ನಸುಕಿನ ವೇಳೆ ಬನ್ನಿಮಂಟಪಗಳಲ್ಲಿ ಮಹಿಳೆಯರು ಕಂಡುಬರುತ್ತಾರೆ.
ರಾಮಾಯಣ ಮತ್ತು ಮಹಾಭಾರತ ಕಾಲದಿಂದ ಬನ್ನಿಮರಕ್ಕೆ ವಿಶೇಷವಾದ ಸ್ಥಾನಮಾನ ಇದೆ. ಎರಡು ಮಹಾಕಾವ್ಯಗಳಲ್ಲಿ ಶಮೀವೃಕ್ಷಕ್ಕೆ ಪೂಜ್ಯಭಾವನೆ ನೀಡಲಾಗಿದೆ. ಈ ಬನ್ನಿ ಮಹಾವೃಕ್ಷಕ್ಕೆ ಉತ್ತರಕರ್ನಾಟಕದಲ್ಲಿ ನವರಾತ್ರಿ ದಿನಗಳಂದು ವಿಶೇಷವಾದ ಆದ್ಯತೆ ನೀಡಲಾಗುತ್ತದೆ. ಮಹಿಳೆಯರು ಈ ದಿನಗಳಂದು ಸೂರ್ಯೋದಯಕ್ಕೂ ಮುನ್ನ ಬನ್ನಿಗಿಡಕ್ಕೆ ಪೂಜೆ ಸಲ್ಲಿಸುತ್ತಾರೆ. ಬನ್ನಿ ಮರ ಪೂಜಿಸಿದರೆ ಸಂತಾನಭಾಗ್ಯ ಮತ್ತು ಕಂಕಣಭಾಗ್ಯ ಲಭಿಸುತ್ತವೆ ಎಂಬ ನಂಬಿಕೆ ಉತ್ತರ ಕರ್ನಾಟಕದ ಜನರ ನಂಬಿಕೆಯಾಗಿದೆ.
ನವರಾತ್ರಿಯ 9 ದಿನಗಳ ಕಾಲ ಮಹಿಳೆಯರು ವಿಶೇಷವಾದ ಪ್ರಾತಃಕಾಲದಲ್ಲಿ ಎದ್ದು ಶುಚಿಭೂತರಾಗಿ ಬನ್ನಿಗಿಡಕ್ಕೆ ಪುಷ್ಪ ಮತ್ತು ಹಂಗನೂಲುಗಳಿಂದ ಸಿಂಗಾರಮಾಡಿ ಮುತ್ತೈದೆಯರಿಗೆ ಉಡಿ ತುಂಬುತ್ತಾರೆ. ಈ ರೀತಿ ಆಚರಣೆ ಹಲವು ಶತಮಾನಗಳಿಂದ ನಡೆಯುತ್ತಿದ್ದು, ಅದನ್ನೇ ತಾವು ಮುಂದುವರೆಸಿಕೊಂಡು ಹೋಗುತ್ತಿರುವುದಾಗಿ ಹೆಂಗಳೆಯರು ತಿಳಿಸುತ್ತಾರೆ.
ಈ ಆಚರಣೆ ಪ್ರಾಮುಖ್ಯತೆ ಅಂದರೆ ಗ್ರಾಮದ ಮಹಿಳೆಯರಲ್ಲಿ ಮುಂಜಾನೆ ಯಾರು ಪ್ರಥಮ ಬಾರಿಗೆ ಪೂಜೆ ಸಲ್ಲಿಸುತ್ತಾರೊ ಅವರ ಹೆಚ್ಚಿನ ಬೇಡಿಕೆಗಳು ಈಡೇರುತ್ತವೆ ಎಂಬ ನಂಬಿಕೆಯೂ ಇದೆ. ಈ ಹಿನ್ನೆಲೆಯಲ್ಲಿ ಸೂರ್ಯೋದಯಕ್ಕು ಮುನ್ನ ಮಹಿಳೆಯರು ಪೈಪೋಟಿ ಮೇಲೆ ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸುತ್ತಾರೆ.
*"ಬನ್ನಿ ಬಂಗಾರ" ಪೌರಾಣಿಕ ಕಥೆ:-*
ಶಮೀವೃತ ಎಂಬ ಬಡ ಬಾಲಕನಿದ್ದ. ತಂದೆ ತಾಯಿಗಳಿಲ್ಲದ ಅನಾಥ, ಆದರೂ ಗುಣ ಸಂಪನ್ನ. ಓದಬೇಕೆಂದ. ಅವನ ಊರಿನ ಹತ್ತಿರ ಸಿಸು ಎಂಬ ಗುರುಕುಲವಿತ್ತು. ಅಲ್ಲಿ ಮಹಾನ ಎಂಬ ಗುರು ಇದ್ದ. ಶಮೀವೃತ ಕಠಿಣ ಪರಿಶ್ರಮಿ. ಗುರುಗಳ ಹತ್ತಿರ ಬಂದು ನಿಷ್ಠೆಯಿಂದ ಅಧ್ಯಯನ ಕೈಗೊಂಡ. ಇವನೊಂದಿಗೆ ಅದೇ ಪ್ರದೇಶದ ಮಹಾರಾಜರ ಮಗನಾದ ವೃಕ್ಷಿತನೆಂಬ ಯುವರಾಜನೂ ಅಲ್ಲಿಯೇ ವೇದಾಧ್ಯಯನ ಮಾಡುತ್ತಿದ್ದ. ಕಲಿಯುವಾಗ ಬಾಗಿಕೊಂಡಿರಬೇಕು, ತಿಂದುಣ್ಣದೇ ಅಕ್ಷ ರ ಪಡೆಯಬೇಕು ಎಂದು ಗುರುಗಳು ಹೇಳುವುದನ್ನು ಹಸಿವೆಯಾದರೂ ಶಮೀವೃತ ಪಾಲಿಸುತ್ತಿದ್ದ. ಆದರೆ ವೃಕ್ಷಿತ ಮಾತ್ರ, ‘ಊಟವಿದ್ದರೆ ಸ್ಫ್ಪೂರ್ತಿ, ಪಾಠ ಪಠಣ ಎಲ್ಲ. ಅದೇ ಇಲ್ಲದಿದ್ದರೆ ವಿದ್ಯಾರ್ಥಿ ಜೀವಂತವಿದ್ದರೂ ಹೆಣದಂತೆ’ ಎನ್ನುತ್ತಿದ್ದ.


ಕೆಲವು ದಿನ ಕಳೆಯಲು ವಿದ್ಯಾಭ್ಯಾಸ ಮುಗಿಯಿತು. ಆಗ ಗುರುಗಳು, ‘ನಾನು ನಿಮ್ಮ ಹತ್ತಿರ ಬಂದಾಗ ನನಗೆ ಬೇಕಾದ ಗುರುಕಾಣಿಕೆ ಕೊಡಿ’ ಎಂದು ಹೇಳಿದರು.

ಒಂದು ದಿನ ಗುರುಗಳು ವೃಕ್ಷಿತನ ಅರಮನೆಗೆ ಬರುತ್ತಾರೆ. ರಾಜನಾಗಿದ್ದ ವೃಕ್ಷಿತನು, ತಾನು ಕೊಟ್ಟಷ್ಟು ಕಾಣಿಕೆಯನ್ನು ಗುರುಗಳಿಗೆ ಇನ್ನು ಮುಂದೆ ಯಾರೂ ಕೊಟ್ಟಿರಬಾರದು, ಹಾಗೇ ತಾನು ಎಷ್ಟು ಶ್ರೇಷ್ಠ ವಿದ್ಯಾರ್ಥಿ ಎಂಬುದು ಗುರುಗಳಿಗೆ ತಿಳಿಯಬೇಕು ಎಂದು ಆನೆಯ ಮೇಲೆ ನಗನಾಣ್ಯ ವಜ್ರ-ಆಭರಣಗಳ ರಾಶಿಯನ್ನೇ ಹೇರಿ ಗುರುಗಳ ಹಿಂದೆ ಕಳಿಸಿದ. ಅಲ್ಲದೇ ಶಮೀವೃತ ಗುರುಗಳಿಗೆ ಏನೂ ಕೊಡಲಾಗಲಿಲ್ಲ ಎಂದು ನೊಂದುಕೊಳ್ಳುವುದನ್ನು ನೋಡಲೆಂದೇ ಗುರುಗಳ ಹಿಂದೆಯೇ ಗೊತ್ತಾಗದಂತೆ ಬಂದ.

ಶಮಿವೃತನು ಗುರುಗಳನ್ನು ಹಣ್ಣು ಹಾಲುಗಳಿಂದ ಸತ್ಕರಿಸಿದ. ಅವರ ಯೋಗಕ್ಷೇಮ ವಿಚಾರಿಸಿದ. ಗುರುಗಳಿಗೆ ತನ್ನ ಹತ್ತಿರ ಕಾಣಿಕೆ ಕೊಡಲು ಏನೂ ಇಲ್ಲವೆಂದು ಗೊತ್ತಿದ್ದರೂ ತನ್ನ ಹತ್ತಿರವಿರುವ ಯಾವುದೇ ವಸ್ತು ಕೇಳಿದರೂ ಕೊಡುವುದಾಗಿ ಹೇಳಿದ.

ಆಗ ಗುರುಗಳು ಅವನ ಗುಡಿಸಲಿನ ಹಿತ್ತಲಿನಲ್ಲಿದ್ದ ಹಸಿರು ಎಲೆಗಳಿಂದ ಸಮೃದ್ಧವಾಗಿದ್ದ ಒಂದು ವೃಕ್ಷ ವನ್ನೇ ಕೊಡಲು ಕೇಳಿದರು. ‘ಗುರುವಿಗಿಂತ ಹಿರಿದು ಮರಣಕ್ಕಿಂತ ಕೊನೆಯದು ಯಾವುದೂ ಇಲ್ಲ’ ಎಂದು ಆ ಮರವನ್ನೇ ಗುರುದಕ್ಷಿಣೆಯಾಗಿ ಕೊಡಲು ಗುರುವನ್ನು ಕರೆದ. ಆಶ್ಚರ್ಯವೆಂಬಂತೆ ಗುರುಗಳು ಮುಟ್ಟಿದ ತಕ್ಷ ಣ ಆ ಗಿಡದ ನಾಣ್ಯದ ಗಾತ್ರದ ಎಲೆಗಳೆಲ್ಲ ಬಂಗಾರದ ಎಲೆಗಳಾದವು. ಹರಿದು ಹರಿದು ಹಾಕಿದಂತೆ ಬಂಗಾರದ ನಾಣ್ಯದ ರಾಶಿಯೇ ಗುಡ್ಡದಂತೆ ಬಿದ್ದರೂ ಮರದ ಒಂದೆಲೆಯೂ ಬರಿದಾಗಲಿಲ್ಲ.

ಕೊಟ್ಟೆನೆಂಬ ಅಹಂ ಇಲ್ಲದೆ ಪ್ರೀತಿಯಿಂದ ಕೊಟ್ಟ ಒಂದೆಲೆಯೂ ಬಂಗಾರಕ್ಕೆ ಸಮ ಎಂದು ಗುರುಗಳು ಹೊಗಳಿದರು. ಅಡಗಿಕೊಂಡ ವೃಕ್ಷಿತನನ್ನು ಕರೆದು, ಚಿನ್ನ ಎಲ್ಲೆಲ್ಲಿಯೂ ಸಿಗUಬಹುದು. ಪ್ರೀತಿ ಸ್ನೇಹ ಸಂಬಂಧಗಳನ್ನು ಹೊನ್ನಿನಿಂದ ಗಳಿಸಲಾಗದು ಎಂದು ಗೆಳೆಯನಲ್ಲಿ ಕ್ಷ ಮೆಯಾಚಿಸಲು ತಿಳಿಸಿದರು. ಇಬ್ಬರೂ ಮರದ ಮಹಿಮೆಯಿಂದ ಒಂದಾದುದಕ್ಕೆ ಆ ಮರಕ್ಕೆ ಶಮೀವೃಕ್ಷ ಎಂದು ಕರೆದರು.

ಅಂದಿನಿಂದ ಶಮೀವೃಕ್ಷ ದ ಎಲೆ ಹಂಚಿಕೊಂಡು ಬಂಗಾರದಂತೆ ಹೋಗೋಣವೆಂಬ ಮಾತು ಜನಜನಿತವಾಯಿತು. ಇಡೀ ನಾಡಿನ ತುಂಬ ಶಮೀವೃತನ ಹೆಸರು ಪ್ರಸಿದ್ದಿಯಾಯಿತು. ಬನ್ನಿ ಬಂಗಾರವಾಗೋಣ ಎಂಬ ಮಾತು ಉಳಿಯಿತು.

*ಬನ್ನಿಯ ಜನ್ಮ:-*
ಜಾರ್ವ ಎಂಬ ಮಹಾತಪಸ್ವಿ ಹಾಗೂ ಆತನ ಪತ್ನಿ ಸಮೇಧರಿಗೆ ಶಮೀಕಾ ಎಂಬ ಸುಂದರ ಮಗಳಿದ್ದಳು. ಮುದ್ದಾಗಿ ಬೆಳೆದ ಶಮೀಕಾಳಿಗೆ ಮದುವೆ ವಯಸ್ಸು ಬಂದಿತು. ನಂತರ ತಂದೆ-ತಾಯಿ ಧೌಮ್ಯ ಋಷಿಯ ಪುತ್ರನಾದ ಮಂದಾರನಿಗೆ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡಿದರು. ಮಂದಾರ ಕೌಶಿಕ ಮಹರ್ಷಿಯ ಶಿಷ್ಯನಾಗಿದ್ದರು. ನವ ದಂಪತಿ ಒಮ್ಮೆ ವಾಯುವಿಹಾರದಲ್ಲಿದ್ದಾಗ ವನದಲ್ಲಿ ಸೊಂಡಿಲುಗಳಿಂದ ಕೂಡಿದ ಭೃಶುಂಡಿ ಎಂಬ ಮುನಿಯನ್ನು ನೋಡಿದರು. ಅವರನ್ನು ನೋಡಿದ ದಂಪತಿಗೆ ನಗು ಬಂದಿತು.
ಇದನ್ನು ಗಮನಿಸಿದ ಭೃಶುಂಡಿಮುನಿ ನನ್ನನ್ನು ನೋಡಿ ಏತಕ್ಕಾಗಿ ಅಪಹಾಸ್ಯದ ನಗೆ ಬೀರಿದಿರಿ ಎಂದನು. ಆದರೂ ಆ ದಂಪತಿಗಳು ನಗುತ್ತಲೇ ಇದ್ದರು. ಭೃಶುಂಡಿ ಮುನಿಗೆ ಕೋಪ ತಡೆಯಲಾರದೆ ನೀವಿಬ್ಬರೂ ಯಾವ ಪ್ರಾಣಿಗಳಿಗೂ ಪ್ರಯೋಜನಕ್ಕೆ ಬಾರದ ಮರಗಳಾಗಿ ಜನಿಸಿರಿ ಎಂದು ಶಾಪವಿತ್ತರು. ಇದನ್ನು ಕೇಳಿದ ದಂಪತಿಗಳು ಹೆದರಿ ಮುನಿಯ ಪಾದಕ್ಕೆ ಎರಗಿ ತಮ್ಮ ತಪ್ಪಿಗೆ ಕ್ಷಮೆ ಕೇಳಿದರು ಹಾಗೂ ಈ ಶಾಪ ವಿಮೋಚನೆ ಯಾವಾಗ ಆಗುವುದು ಎಂದು ಕೇಳಿದರು. ಗಣಪತಿಯು ಪ್ರಸನ್ನವಾದಾಗ ಶಾಪ ವಿಮೋಚನೆ ಆಗುವುದು ಎಂದು ಹೇಳಿದರು. ಮುನಿಯ ಶಾಪದಂತೆ ಶಮೀಕಳು ಶಮೀವೃಕ್ಷವಾಗಿ, ಮಂದಾರನು ಮಂದಾರ ವೃಕ್ಷವಾಗಿ ಜನಿಸಿದರು. ನವ ದಂಪತಿ ಮನೆಗೆ ಬಾರದೆ ಇದ್ದರಿಂದ ತಂದೆ ತಾಯಿಗಳು ಹುಡುಕಿಕೊಂಡು ಕಾಡಿನೊಳಗೆ ಹೋದರು. ಅಲ್ಲಿ ಅವರು ಎರಡು ವಿಚಿತ್ರವಾದ ಮರಗಳನ್ನು ಕಂಡರು. ಅಲ್ಲದೆ ಋಷಿಯನ್ನು ಕೇಳಲು ನಡೆದ ಸಂಗತಿಯನ್ನು ತಿಳಿಸಿದರು.
ಶಾಪಗ್ರಸ್ತರಾಗಿದ್ದ ತನ್ನ ಅಳಿಯ ಮತ್ತು ಮಗಳಿಗೆ ದುರ್ವಾಸ ಮುನಿ ಹೇಳಿಕೊಟ್ಟಿದ್ದ ಗಣೇಶನ ಮಂತ್ರವನ್ನು ಹೇಳತೊಡಗಿದನು. ಮರಗಳ ರೂಪದಲ್ಲಿದ್ದ ಅಳಿಯ ಹಾಗೂ ಮಗಳು ಶ್ರದ್ಧಾಭಕ್ತಿಯಿಂದ ಮಂತ್ರವನ್ನು ಜಪಿಸುತ್ತಿದ್ದಂತೆ ಗಣಪತಿ ದರ್ಶನ ಕೊಟ್ಟನು. ಅವನ ದರ್ಶನದಿಂದ ಶಾಪ ವಿಮೋಚನೆಯಾಯಿತು. ಗಣಪತಿಯ ಅನುಗ್ರಹದಿಂದ ಮರಗಳಾಗಿದ್ದ ದಂಪತಿಗಳು ಮತ್ತೆ ಮೊದಲಿನಂತೆ ಆದರು.
*ಸಂಬಂಧ ಬೆಸೆಯುವ ಬನ್ನಿ ಹಬ್ಬ.*
ಭಾರತದಾದ್ಯಂತ ಬನ್ನಿಗೆ ವಿಶೇಷ ಮಹತ್ವವಿದೆ. ಬನ್ನಿಯನ್ನು ಶುಭದ ಸಂಕೇತವೆಂದು ಪೂಜಿಸುತ್ತಾರೆ. ಕರ್ನಾಟಕದಲ್ಲಿ ಬನ್ನಿ ಮರವನ್ನು ದಸರಾ ಸಂದರ್ಭದಲ್ಲಿ ಭಕ್ತಿಗೌರವಗಳಿಂದ ಪೂಜಿಸುತ್ತಾರೆ. ಬನ್ನಿಯನ್ನು ಬನ್ನಿ, ಶಮೀವೃಕ್ಷವೆಂದೂ, ಅದರ ಎಲೆಗಳನ್ನು ಚಿನ್ನವೆಂದು ಭಾವಿಸುತ್ತಾರೆ. ಬನ್ನಿ ಹಬ್ಬ ಅಥವಾ ಬನ್ನಿ ಮುಡಿಯುವುದು ಎಂದು ಕರೆಯುವುದು ವಾಡಿಕೆ. ಹಿಂದೆ ದಿಗ್ವಿಜಯ ಕೈಗೊಳ್ಳಲು ಸಜ್ಜು ಮಾಡುವ ಮೊದಲ ದಿನವೆಂದು, ಅಂದು ಯುದ್ಧ ಸಾಮಗ್ರಿಗಳಿಗೆ ಪೂಜೆ ಮಾಡಿ ಸೈನ್ಯದೊಡನೆ ಊರ ಮುಂದಿನ ಬನ್ನಿಯ ದಿಬ್ಬಕ್ಕೆ ಸೇರುತ್ತಿದ್ದಂತೆ, ಬನ್ನಿಯ ದಿಬ್ಬದಲ್ಲಿ ಬನ್ನಿಯನ್ನು ಮುಡಿದು ಊರುಗಳಿಗೆ ಬರುತ್ತಿದ್ದರಂತೆ. ವಿಜಯದಶಮಿಯ ಆಚರಣೆಯಲ್ಲಿ ಊರ ದೇವರುಗಳು ಪಲ್ಲಕ್ಕಿಯಲ್ಲಿ ಸಂಚರಿಸಿ, ಬನ್ನಿಕಟ್ಟೆಯಲ್ಲಿ ಸೇರಿ, ಬನ್ನಿಯನ್ನು ಮುಡಿಯುವುದು ಮೇಲಿನ ನಿದರ್ಶನಕ್ಕೆ ಸಾಕ್ಷಿ ಒದಗಿಸಿದೆ.
ಉತ್ತರ ಕರ್ನಾಟಕದ ಭಾಗದಲ್ಲಿ ವಿಜಯದಶಮಿಯಂದು ಜನರು ಪತ್ರಿಗಿಡದ ಎಲೆಯಲ್ಲಿ ಬನ್ನಿ ಎಲೆಗಳನ್ನು ಸೇರಿಸಿ ಮಾಡಿದ ವಸ್ತುವನ್ನು ಬಂಗಾರದ ಗಟ್ಟಿ ಎಂದೂ ಭಾವಿಸುತ್ತಾರೆ. ಬನ್ನಿ ಬಂಗಾರದ ಗಟ್ಟಿಯನ್ನು ಹಿಡಿದು ಜನರು ಮನೆ ಮನೆಗೆ ಹೋಗಿ ‘ನಾವು ನೀವು ಬಂಗಾರದಂಗೆ ಇರೋಣ’ ಎಂದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಅಂದು ಊರಿನ ಗೌಡರು ಹೊಲದಲ್ಲಿಯ ದೇವಿ ಗುಡಿಗೆ ಪಲ್ಲಕ್ಕಿಯಲ್ಲಿ ತೆರಳಿ ಬನ್ನಿಗಿಡವನ್ನು ಪೂಜಿಸಿ, ಬನ್ನಿಯನ್ನು ಮುಡಿಯುತ್ತಾರೆ. ನಂತರ ಊರಿನ ಜನರೆಲ್ಲ ಪರಸ್ಪರ ಬನ್ನಿ ಹಂಚಿಕೊಂಡು ನಲಿಯುತ್ತಾರೆ. ಬನ್ನಿ ಕೊಟ್ಟು ಬಂಗಾರ ಪಡೆಯುವುದು ಎಂದೇ ಪ್ರಸಿದ್ದಿಯಾಗಿರುವ *ಹಬ್ಬವು ಹಳಸಿದ ಸಂಬಂಧಗಳನ್ನು ಬೆಸೆಯುತ್ತದೆ. ಅಲ್ಲದೆ ಹೊಸ ಸ್ನೇಹಕ್ಕೂ ಕಾರಣವಾಗುತ್ತದೆ.*
ಶ್ರೀರಾಮಚಂದ್ರನಿಗೆ ಪಟ್ಟಾಭಿಷೇಕ ನಡೆದ ಪವಿತ್ರ ದಿನ, ಪಾಂಡವರು ಅಜ್ಞಾತವಾಸ ಮುಗಿಸಿದ ಪವಿತ್ರ ದಿನವೆಂದು ಐತಿಹ್ಯಗಳು ಹೇಳುತ್ತವೆ. ಪಾಂಡವರು ಅಜ್ಞಾತವಾಸ ಹೋಗುವಾಗ ಕಾಡಿನಲ್ಲಿರುವ ಬನ್ನಿಗಿಡದಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ಕಟ್ಟಿ, ಅಜ್ಞಾತವಾಸ ಮುಗಿಸಿದಾಗ ಬನ್ನಿ ಗಿಡವನ್ನು ಪೂಜಿಸಿ, ಶಸ್ತ್ರಾಸ್ತ್ರಗಳನ್ನು ಬಿಡಿಸಿಕೊಂಡ ಪವಿತ್ರ ದಿನವೆಂದು ಹೇಳುತ್ತಾರೆ.


ವಿಜಯದಶಮಿಯಂದು ಬೆಳೆಸು ತುಂಬಿದ ಭೂಮಿ, ಕಾಡನ್ನು ಬಿಟ್ಟು ಊರನ್ನು ಸೇರುವುದೆಂದು ಕೃಷಿಕರು ಭಾವಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕೃಷಿಕರು ಹಾಗೂ ವ್ಯಾಪಾರಿಗಳು ಆಯುಧಗಳನ್ನು ಪೂಜಿಸಿ, ಬನ್ನಿ ಸಸಿಯನ್ನು ನೆಟ್ಟು, ನಂತರ ಮುಡಿಯುವ ಪದ್ಧತಿ ಬಂದಿದೆ ಎಂದು ಹೇಳುತ್ತಾರೆ. ಪಾಂಡವರಿಗೆ ಸಂಬಂಧಿಸಿದ ಜನಪದ ಹಾಡು ವಿವರಿಸುವುದು ಹೀಗೆ 

“ಕಲ್ಲು ಕಡುಬು ಮಾಡಿ, 

ಮುಳ್ಳು ಸಾವಿಗೆ ಮಾಡಿ,

ಬನ್ನಿಯ ಎಲಿಯಾಗೆ ಎಡೆಮಾಡಿ, ಪಾಂಡವರು, 

ಉಂಡು ಹೋಗ್ಯಾರೊ ವನವಾಸೊ” 

ಅಂದು ಮಕ್ಕಳು ತಾಯಂದಿರಿಗೆ ಬನ್ನಿ ಮುಡಿಸುವುದರ ಮೂಲಕ ಹಾಗೂ ಹೆಂಡತಿ ಗಂಡನಿಗೆ ಬನ್ನಿ ಮುಡಿಸುವುದರ ಮೂಲಕ ಕೃತಜ್ಞತೆ ಸಲ್ಲಿಸುತ್ತಾರೆ.

ರಾಮಾಯಣ ಹಾಗೂ ಮಹಾಭಾರತದ ಎರಡು ಪ್ರಮುಖ ಘಟನಾವಳಿಗಳಿಗೆ ವಿಜಯದಶಮಿ ಸಾಕ್ಷಿಯಾಗಿ, ಮನುಷ್ಯರಲ್ಲಿನ ದುರ್ಗುಣಗಳ ಸಂಹಾರದ ದ್ಯೋತಕವಾಗಿದೆ. ಶಾಕ್ತೇಯರಿಂದ ‘ಅಪರಂಜಿತಾ’ ಎಂದು ಪೂಜೆಗೊಳ್ಳುತ್ತಿದ್ದ ಬನ್ನಿರಾಮಾಯಣ, ಮಹಾಭಾರತದ ಸಂದರ್ಭದಲ್ಲಿ ಮಾನ್ಯತೆ ಪಡೆದಿತ್ತು. ಶ್ರೀ ರಾಮಚಂದ್ರನು ಶಮಿವೃಕ್ಷವನ್ನು ಪೂಜಿಸಿ, ರಾವಣನ ಮೇಲೆ ಯುದ್ಧಕ್ಕೆ ಹೋದನೆಂದು, ವಿರಾಟನ ಗೋಗ್ರಹಣದ ಸಂದರ್ಭದಲ್ಲಿಯು ಅರ್ಜುನನು ಶಮಿದೇವಿಯನ್ನು ಆರಾಧಿಸಿದನೆಂಬ ಉಲ್ಲೇಖಗಳು ಜನಪದ ಮಹಾಕಾವ್ಯಗಳಲ್ಲಿವೆ.


ಪೌರಾಣಿಕ ಹಾಗೂ ಧಾರ್ಮಿಕ ಹಿನ್ನೆಲೆಯಲ್ಲಿ ಮಹತ್ವದ ಸ್ಥಾನ ಪಡೆದ ಬನ್ನಿಯು ವಿಜಯದ ಸಂಕೇತವಾಗಿ, ಸಂಬಂಧಗಳನ್ನು ಬೆಸೆಯುವ ಸಾಧನವಾಗಿದೆ.

*ಬನ್ನಿ ಮುಡಿಯುವ ಸಮಯದಲ್ಲಿ ಸಾಮಾನ್ಯವಾಗಿ ಕೇಳಿಬರುವ ಮಾತುಗಳಿವು:-* 👇🏻



"ಬಂಗಾರ ಕೊಟ್ಟು ಬಂಗಾರದ್ಹಾಂಗ ಇರೋಣ್ರಿ… ಕೈ ಹಿಡೀರಿ, ಉಡಿ ಒಡ್ಡರೀ… ಸಾಕು ಅನ್ನುವಷ್ಟು ಬಂಗಾರ ಕೊಡ್ತೀವಿ… ಬಂಗಾರ ರೇಟ್ ಕೇಳಿದ್ರ ಬಂಗಾರ ಅಂಗಡಿ ಮುಂದ್ ನಿಲ್ಲಕ್ಕಾಗಾಂಗಿಲ್ಲ ನಿಮ್ಮ ಮನಿತನಕ ನೀವು ಹೇಳ್ದ ಕೇಳ್ದ ಬಂಗಾರ ತಂದೀವಿ… ಎಷ್ಟು ಬೇಕು ಅಷ್ಟು ತುಗೊಳ್ರಿ…”
********

ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ದೇವಿ'ಯ ಆರಾಧನೆ.

ಇಷ್ಟಾರ್ಥ ಸಿದ್ಧಿಗಾಗಿ-'ಬ್ರಹ್ಮಚಾರಿಣಿ ದೇವಿ'ಯನ್ನು ಪೂಜಿಸಿ

ಎರಡನೇ ದಿನದಂದು ಬ್ರಹ್ಮಚಾರಿಣಿ ಅಥವಾ ದೇವಿ ಯೋಗಿನಿಯನ್ನು ನಾವು ಪೂಜಿಸುತ್ತೇವೆ. ಬ್ರಹ್ಮಚಾರಿಣಿ ದೇವಿಯ ಮುಖದಲ್ಲಿ ವಿಶೇಷವಾದ ಕಾಂತಿಯಿರುತ್ತದೆ

ಕಿತ್ತಳೆ ಬಣ್ಣದ ಅಂಚನ್ನು ಹೊಂದಿರುವ ಬಿಳಿ ಸೀರೆಯನ್ನು ಉಟ್ಟಿರುವ ದೇವಿಯು ಎಡದ ಕೈಯಲ್ಲಿ ಕಾಮಂದಲು ಮತ್ತು ಬಲದ ಕೈಯಲ್ಲಿ ಜಪಮಾಲೆಯನ್ನು ಧರಿಸಿರುತ್ತಾಳೆ. ಬ್ರಹ್ಮಚಾರಿಣಿ ದೇವಿಯು ಪ್ರೀತಿ ಹಾಗೂ ಶಾಂತಿಯ ಸಂಕೇತ. ಬ್ರಹ್ಮಚಾರಿಣಿ ದೇವಿಯ ಕಥೆಯಲ್ಲಿ ಮಹಿಳೆಯರ ಶಕ್ತಿ ಹಾಗೂ ಬಲವನ್ನು ತೋರಿಸುತ್ತದೆ. ಮದುವೆಯಾಗದೆ ಇರುವ ಪಾರ್ವತಿಯ ರೂಪವೇ ಈ ಬ್ರಹ್ಮಚಾರಿಣಿ ದೇವಿ ಎನ್ನಲಾಗಿದೆ

ಶಿವನನ್ನು ಮದುವೆಯಾಗಬೇಕೆಂದು ಬಯಸಿದ ಬ್ರಹ್ಮಚಾರಿಣಿ ದೇವಿಯು ಹಲವಾರು ವರ್ಷಗಳ ಕಾಲ ತಪಸ್ಸನ್ನು ಆಚರಿಸುತ್ತಾಳೆ. ಮೊದಲು ಆಕೆ ಕೇವಲ ಹಣ್ಣುಗಳನ್ನು ಮಾತ್ರ ತಿಂದರೆ ಬಳಿಕ ಒಣಗಿದ ಬಿಲ್ವಪತ್ರೆಯ ಎಲೆಗಳನ್ನು ಸೇವಿಸುತ್ತಾಳೆ. ಅಂತಿಮವಾಗಿ ಸಂಪೂರ್ಣ ಆಹಾರವನ್ನು ತ್ಯಜಿಸಿ ತಪಸ್ಸಿನಲ್ಲಿ ಧಾನ್ಯಳಾದ ಬ್ರಹ್ಮಚಾರಿಣಿ ದೇವಿಯ ತಪಸ್ಸಿಗೆ ಒಲಿದ ಬ್ರಹ್ಮನು ಪ್ರತ್ಯಕ್ಷನಾಗಿ ಶಿವನನ್ನು ಮದುವೆಯಾಗು ಎಂದು ವರ ನೀಡುತ್ತಾನೆ

ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಿದರೆ ನಿಮ್ಮ ಮನಸ್ಸು ತುಂಬಾ ಬಲವಾಗಿರುತ್ತದೆ. ನವರಾತ್ರಿಯ ಎರಡನೇ ದಿನದಂದು ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಿದರೆ ನಿಮಗೆ ಯಾವುದೇ ರೀತಿಯ ಸಮಸ್ಯೆಗಳು ಕಾಡುವುದಿಲ್ಲ. ಬ್ರಹ್ಮಚಾರಿಣಿ ದೇವಿಯನ್ನು ಭಕ್ತಿ, ತ್ಯಾಗ ಮತ್ತು ಸಂಕಲ್ಪದ ಪ್ರತೀಕವೆನ್ನಲಾಗಿದೆ

ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವುದರಿಂದ ಭಕ್ತರು ತಮ್ಮ ಗುರಿಯನ್ನು ತಲುಪಬಹುದಾಗಿದೆ. ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಿದರೆ ನಿಮ್ಮ ಮನಸ್ಸನ್ನು ಕದಡಲು ಯಾರಿಂದಲೂ ಸಾಧ್ಯವಿಲ್ಲ. ದೇವಿಯನ್ನು ತುಂಬಾ ಶ್ರದ್ಧೆ, ಭಕ್ತಿ ಹಾಗೂ ಸಂಕಲ್ಪದೊಂದಿಗೆ ಪೂಜಿಸಬೇಕು.

ಬ್ರಹ್ಮಚಾರಿಣಿ ದೇವಿಯ ಕಥೆ 

ಶಿವನನ್ನು ತನ್ನ ಪತಿಯಾಗಿ ಪಡೆಯಲು ಬ್ರಹ್ಮಚಾರಿಣಿ ದೇವಿಯು ಹಲವಾರು ರೀತಿಯ ಸಂಕಷ್ಟಗಳನ್ನು ಎದುರಿಸುತ್ತಾಳೆ. ಇದಕ್ಕಾಗಿ ಆಕೆ ಹಲವಾರು ವರ್ಷಗಳ ಕಾಲ ತಪಸ್ಸನ್ನು ಮಾಡಬೇಕಾಯಿತು. ತಪಸ್ಸನ್ನು ಆಚರಿಸುತ್ತಾ ಇರುವಾಗ ಆಕೆ ಒಣಗಿದ ಬಿಲ್ವಪತ್ರೆಗಳನ್ನು ತಿನ್ನಲು ಆರಂಭಿಸಿದಳು. ಇದರ ಬಳಿಕ ಆಕೆ ಇದನ್ನು ಬಿಟ್ಟುಬಿಟ್ಟಳು. ಆಕೆಯ ತಪಸ್ಸಿಗೆ ಮೆಚ್ಚಿ ಬ್ರಹ್ಮ ಪ್ರತ್ಯಕ್ಷನಾಗಿ ಶಿವನನ್ನು ಮದುವೆಯಾಗುವ ವರ ನೀಡಿದ. 

ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವ ಮಂತ್ರ 

ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವ ವೇಳೆ ಆಕೆಯ ಮಂತ್ರವನ್ನು ಪಠಿಸಬೇಕು. ದಾದಹಾನ ಕರ್ಪದಮಅಭಯಾಮಸ್ಕಮಲ ಕಾಮದಲು..ದೇವಿ ಪ್ರಸಿದತು ಮಯಿ ಬ್ರಹ್ಮಚಾರಿಣಿಯಂತಮ

 ಬ್ರಹ್ಮಚಾರಿಣಿ ದೇವಿಗೆ ಆರತಿ ಬೆಳಗುವುದು ಹೇಗೆ? 

ಬ್ರಹ್ಮಚಾರಿಣಿ ದೇವಿಯ ಮೂರ್ತಿಗೆ ಆರತಿ ಎತ್ತುವ ಮೊದಲು ಹಾಲು, ಮೊಸರು ಹಾಗೂ ಜೇನಿನಿಂದ ಅಭಿಷೇಕ ಮಾಡಬೇಕು. ಅಭಿಷೇಕದ ಬಳಿಕ ದುರ್ಗೆಗೆ ನೀಡುವಂತಹ ಭೋಗ್ಯವನ್ನು ಅರ್ಪಿಸಬೇಕು. ಒಂದು ಕೈಯಲ್ಲಿ ಹೂವನ್ನು ಹಿಡಿದುಕೊಂಡು ಮಂತ್ರವನ್ನು ಪಠಿಸಬೇಕು. ಪಂಚಮರಿತ, ಹೂ, ಅಕ್ಕಿ ಮತ್ತು ಕುಂಕುಮದ ಮಜ್ಜನ ಮಾಡಿಸಿ. ಕೆಂಪು ಹೂ ಅಥವಾ ತಾವರೆಯನ್ನು ದೇವಿಯ ಮೂರ್ತಿಯೊಂದಿಗೆ ಇಡಿ. ಬೆಣ್ಣೆಯಲ್ಲಿ ಒಂದು ದೀಪವನ್ನು ಹಚ್ಚಿ ಮತ್ತು ಭಕ್ತಿಯಿಂದ ಆರತಿ ಬೆಳಗಿರಿ.
ದೇವಿಗೆ ಸಕ್ಕರೆ ಅಥವಾ ಪ್ರಸಾದವನ್ನು  ಅರ್ಪಿಸಿದರೆ ತುಂಬಾ ಒಳ್ಳೆಯದು.

ಎರಡನೇ ದಿನದಂದು ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವ ಕಾರಣದಿಂದಾಗಿ ಸಕ್ಕರೆ ಭೋಗಕ್ಕೆ ಅತ್ಯುತ್ತಮ ಆಯ್ಕೆಯೆಂದು ಪರಿಗಣಿಸಲಾಗಿದೆ. ಸಕ್ಕರೆಯನ್ನು ಭೋಗವಾಗಿ ಅರ್ಪಿಸುವ ಕಾರಣದಿಂದ ಕುಟುಂಬ ಸದಸ್ಯರ ಆಯುಷ್ಯ ಹೆಚ್ಚಾಗುತ್ತದೆ....!!!
******

ನವದುರ್ಗಾ
ಮಾರ್ಕಂಡೇಯಋಷಿಗಳು ಬರೆದಿರುವ ದುರ್ಗಾಸಪ್ತಶತಿ ಎಂಬ ಗ್ರಂಥವು ತಂತ್ರ ಮತ್ತು ಮಂತ್ರ ಈ ಎರಡೂ ಮಾರ್ಗಗಳಲ್ಲಿ ಪ್ರಸಿದ್ಧವಾಗಿದ್ದು ಭಾರತದಲ್ಲಿ ಇಂದು ಲಕ್ಷಾಂತರ ಜನರು ಸಪ್ತಶತಿಯ ಪಠಣ ಮಾಡುತ್ತಿರುವುದು ಕಂಡುಬರುತ್ತದೆ. ಭಗವಾನ ಹಿರಣ್ಯಗರ್ಭಮನಿಗಳು ಮಂತ್ರಯೋಗ ಸಮೀಕ್ಷೆಯಲ್ಲಿ ಹೇಳಿರುವ ಶ್ರೀ ದುರ್ಗಾಸಪ್ತಶತಿಯಲ್ಲಿನ ದೇವಿಯ ಹೆಸರುಗಳ ಶಾಸ್ತ್ರೀಯ ಅರ್ಥ ಮತ್ತು ಇಂದಿನ ಭೌತಿಕ ವಿಜ್ಞಾನವು ಮಾಡಿರುವ ಪ್ರಗತಿಯ ಬಗ್ಗೆ ಇಲ್ಲಿ ನಾವು ವಿಚಾರ ಮಾಡೋಣ.

೧. ಶೈಲಪುತ್ರಿ : ‘ಶೈಲಮ್’ ಅಂದರೆ ಯಾವ ಪರ್ವತದಲ್ಲಿ ಮಾಣಿಕ್ಯ, ರತ್ನ ಮತ್ತಿತರ ಅತ್ಯಮೂಲ್ಯ ವಸ್ತುಗಳ ಸಂಗ್ರಹವಿದೆಯೋ, ಅಂತಹ ಪರ್ವತ. ಈ ಅತ್ಯಮೂಲ್ಯ ವಸ್ತುಗಳ ಸಂಗ್ರಹವನ್ನು ನೋಡಿಯೂ ಭೌತಿಕ ಸುಖದೆಡೆಗೆ ಆಕರ್ಷಿತಗೊಳ್ಳದೆ, ಭೌತಿಕತೆಯ ತ್ಯಾಗವನ್ನು ಮಾಡಿ ಆತ್ಮಜ್ಞಾನವನ್ನು ಪಡೆಯಲು ಪ್ರವೃತ್ತವಾಗುವವಳೆಂದರೆ ಶೈಲಪುತ್ರಿ.

೨. ಬ್ರಹ್ಮಚಾರಿಣಿ : ‘ಬ್ರಹ್ಮಚಾರಯಿತುಂ ಶೀಲಂ ಯಸ್ಯಾಃ ಸಾ ಬ್ರಹ್ಮಚಾರಿಣಿ|’ ಅಂದರೆ ಬ್ರಹ್ಮರೂಪವಾಗುವುದು ಯಾರ ಶೀಲವಾಗಿದೆಯೋ ಮತ್ತು ಯಾರ ಆಚಾರಗಳು ಅದರಂತಿವೆಯೋ ಅವಳೇ ಬ್ರಹ್ಮಚಾರಿಣಿ.

೩. ಚಂದ್ರಘಂಟಾ : ‘ಚಂದ್ರಃ ಘಂಟಾಯಾಂ ಯಸ್ಯಾ ಸಾ ಚಂದ್ರಘಂಟಾ| ಆಹ್ಲಾದಯತಿ ಇತಿ ಚಂದ್ರಃ|’ ಅಂದರೆ ಆಹ್ಲಾದಕಾರಕ ಚಂದ್ರನು ಯಾರ ದ್ವಾರದಲ್ಲಿ ಸ್ಥಿರವಾಗಿದ್ದಾನೆಯೋ ಅವಳೇ ಚಂದ್ರಘಂಟಾ. ಆಹ್ಲಾದವೆಂದರೆ ಮಮತೆ, ಕ್ಷಮಾಶೀಲತೆ ಮತ್ತು ವಾತ್ಸಲ್ಯ ಈ ಮೂರೂ ಗುಣಗಳ ಸಮ್ಮಿಲಿತ ಸ್ಥಿತಿ.

೪. ಕೂಷ್ಮಾಂಡಾ : ‘ಕುತ್ಸಿತಃ ಉಷ್ಮಾಃ ಕೂಷ್ಮಾಃ|’ ಕುತ್ಸಿತಃ ಅಂದರೆ ಸಹಿಸಲು ಕಠಿಣ ವಾದುದು. ಉಷ್ಮಾ ಎಂದರೆ ಸೂಕ್ಷ್ಮ ಲಹರಿಗಳ ಗೊಂದಲ (ಧ್ವನಿ). ‘ತ್ರಿವಿಧತಾಪಯುಕ್ತಃ ಸಂಸಾರಃ ಸ ಅಂಡೇ ಮಾಂಸಪೇಶ್ಯಾಮ್ ಉದರರೂಪಾಯಾಂ ಯಸಾಃ ಸಾ ಕೂಷ್ಮಾಂಡಾ|’ ಇದರ ಅರ್ಥವು ಹೀಗಿದೆ – ತ್ರಿವಿಧತಾಪಗಳೆಂದರೆ ಉತ್ಪತ್ತಿ (ಜನ್ಮ), ಸ್ಥಿತಿ (ಬೆಳವಣಿಗೆ) ಮತ್ತು ಲಯ (ಮೃತ್ಯು). ‘ಮೃತ್ಯು (ಮೋಕ್ಷ) ಅಂದರೆ ಅನಿಶ್ಚಿತ ಕಾಲಾವಧಿಯ ವರೆಗೆ ವಿಶಿಷ್ಟ ಪದ್ಧತಿಯಿಂದ ನಾಶವಾಗುವುದು’. ‘ಸಂಸಾರ’ವೆಂದರೆ ‘ಪುನಃಪುನಃ’ ಮತ್ತು ‘ಅಂಡಃ’ ಅಂದರೆ ‘ವಿಶಿಷ್ಟ ನಿಯಂತ್ರಣದಿಂದ ಯುಕ್ತವಾಗಿರುವ ಕೋಶ.’ ಮಾಂಸ, ಜೀವಕೋಶಗಳು, ಉದರ ಮತ್ತು ರೂಪ ಇವುಗಳಿಂದ ಯುಕ್ತಸಂಪನ್ನವಾದ ಜೀವಗಳು ಈ ಕೋಶದಲ್ಲಿ ತ್ರಿವಿಧತಾಪಗಳ ಪುನರಾವೃತ್ತಿಯ ಅವಸ್ಥೆಯಿಂದ ಪುನಃಪುನಃ ಹೋಗುತ್ತಾರೆ. ಈ ಪ್ರಕ್ರಿಯೆಯಿಂದ ಬಿಡುಗಡೆ ಹೊಂದಲು ಯಾರ ಕೃಪೆಯ ಆವಶ್ಯಕತೆಯಿದೆಯೋ ಅವಳೇ ಕೂಷ್ಮಾಂಡಾ.

೫. ಸ್ಕಂದಮಾತಾ : ‘ಭಗಃ’ ಎಂದರೆ ತೇಜಸ್ಸು. ‘ಭಗವತಿ’ ಎಂದರೆ ‘ವಿಶಿಷ್ಟ ಯೋಗ್ಯತೆ ಯುಳ್ಳ ಸ್ಪಂದನ ಲಹರಿಗಳಿಂದ ಯುಕ್ತವಾದಂತಹ ತೇಜಸ್ಸು’. ಬ್ರಹ್ಮದೇವ ಮತ್ತು ಭಗವತಿ ದೇವಿಯ ಸಮ್ಮಿಲಿತ ಅವಸ್ಥೆಯಿಂದ ಸನತ್ಕುಮಾರ ಅಥವಾ ಸ್ಕಂದ ಎಂಬ ಹೆಸರಿನ ವಿಶಿಷ್ಟ ರಚನೆಯ ಕಿರಣ ಸಮೂಹವು ಉತ್ಪನ್ನವಾಯಿತು. ಭೂಲೋಕದಿಂದ ಸತ್ಯಲೋಕದ ವರೆಗಿನ ಲೋಕಗಳನ್ನು ‘ಸ್ಕಂದರೇಷೆ’ ಎನ್ನುತ್ತಾರೆ. ಭೂಲೋಕದಿಂದ ಸತ್ಯಲೋಕದವರೆಗಿನ ವ್ಯಾಹ್ಯತಿಗಳ ಮೇಲೆ ಸ್ಕಂದರೇಷೆಯ ನಿಯಂತ್ರಣವಿದೆ. ವ್ಯಾಹ್ಯತಿ ಅಂದರೆ ಗೂಢ ಸ್ವರ ಅಥವಾ ಮಂತ್ರ. ಸಪ್ತಲೋಕಗಳ ಹೆಸರುಗಳಂತೆ ಅನುಕ್ರಮವಾಗಿ ಭೂಃ, ಭುವಃ, ಸ್ವಃ, ಮಹಃ, ಜನಃ, ತಪಃ ಮತ್ತು ಸತ್ಯ ಇವು ಏಳು ವ್ಯಾಹ್ಯತಿಗಳಾಗಿವೆ. ಈ ಏಳೂ ಲೋಕಗಳ ನಿಯಂತ್ರಕರ ಮಾತೆಯೇ ಸ್ಕಂದಮಾತೆ. ಈ ಏಳೂ ಲೋಕಗಳಿಂದ ಪಾರಾಗಿ ಹೋಗಲು ಯಾರ ಸಹಾಯ ಬೇಕಾಗುತ್ತದೆಯೋ ಅವಳಿಗೆ ಸ್ಕಂದಮಾತೆ ಎನ್ನುತ್ತಾರೆ.

೬. ಕಾತ್ಯಾಯನಿ : ‘ಕಾತ್ಯಾಯನಸ್ಯ ಅಪತ್ಯಂ ಸ್ತ್ರೀ ಕಾತ್ಯಾಯನಿ|’ (ಕಾತ್ಯಾಯನನ ಮಗಳು ಕಾತ್ಯಾಯನಿ) ‘ಅಯನ’ ಎಂದರೆ ‘ಹಲವಾರು ನಕ್ಷತ್ರ ಸಮೂಹಗಳಿಂದ ಯುಕ್ತವಾಗಿರುವ ಭಾಗ’. ಕಾತ್ಯಾಯನ ಋಷಿಗಳು ಇಂತಹ ಒಂದು ಅಯನದ ಪಾಲಕರಾಗಿದ್ದರು. ಒಮ್ಮೆ ಕಾತ್ಯಾಯನರ ಅಯನಗಳಲ್ಲಿನ ದೇವತೆಗಳ ಮೇಲೆ (ತೇಜಸ್ಸಿನ ಮೇಲೆ) ಅವರದ್ದೇ ಅಯನದಲ್ಲಿನ ಅಯೋಗ್ಯ ಸ್ಪಂದನಲಹರಿಗಳ ಒಂದು ಶಕ್ತಿಯುತ ಸಮೂಹವು ಆಕ್ರಮಣ ಮಾಡಿತು. ಘರ್ಷಣೆಯಿಂದ ಬಹುದೊಡ್ಡ ಉತ್ಪಾತವಾಗುವ ಸಮಯ ಬಂದಿತು. ಆಗ ಕಾತ್ಯಾಯನ ಋಷಿಗಳ ಆಶ್ರಮದಲ್ಲಿ ಸೂಕ್ಷ್ಮಾತಿಸೂಕ್ಷ್ಮ ಶಕ್ತಿಲಹರಿಗಳ ಒಂದು ಅಂಶವು ಒಬ್ಬ ಚಿಕ್ಕ ಬಾಲಕಿಯ ಆಕಾರದಲ್ಲಿ ಪ್ರವೇಶಿಸಿತು. ಈ ಬಾಲಕಿಯನ್ನು ಕಾತ್ಯಾಯನ ಋಷಿಗಳು ತಮ್ಮ ಸಂತಾನವೆಂದು ಪರಿಗಣಿಸಿದರು; ಆದುದರಿಂದ ಅವಳು ‘ಕಾತ್ಯಾಯನಿ’ ಎಂಬ ಹೆಸರಿನಿಂದ ಪ್ರಸಿದ್ಧಿ ಹೊಂದಿದಳು. ಕಾತ್ಯಾಯನಿಯು ಶಕ್ತಿಯುತ ಅಯೋಗ್ಯ ಸ್ಪಂದನಲಹರಿಗಳನ್ನು ಯೋಗ್ಯ ಸ್ಪಂದನಲಹರಿಗಳನ್ನಾಗಿ ಪರಿವರ್ತಿಸಿ ದೇವತೆಗಳಿಗೆ (ತೇಜಸ್ಸಿಗೆ) ಸಹಾಯ ಮಾಡಿದಳು.

ಜಗತ್ಪ್ರಸಿದ್ಧ ಅಮೇರಿಕನ್ ಶಾಸ್ತ್ರಜ್ಞರಾದ ಡಾ.ಕಾರ್ಲ್ ಸೇಗನ್ ಹೇಳುತ್ತಾರೆ, ‘ಓರ್ವ ಹೆಸರಾಂತ ರಷ್ಯಾದ ವೈಜ್ಞಾನಿಕರು ಮಾಡಿರುವ ಸಂಶೋಧನೆಯಲ್ಲಿ ಕಂಡು ಬಂದಿರುವುದೇ ನೆಂದರೆ ಕೆಲವು ಸ್ಪಂದನಗಳು ಅವಕಾಶದಲ್ಲಿ (ಸ್ಪೇಸ್‌ನಲ್ಲಿ) ಅಘನೀಕರಣಗೊಂಡು (ಡೀಮೆಟೀರಿಯಲೈಜೇಶನ್ ಆಗಿ) ಪುನಃ ಯಾವಾಗ ಬೇಕಾದರೂ ಅವುಗಳ ಘನೀಕರಣ (ಮೆಟೀರಿಯಲೈಜೇಶನ್) ಆಗುತ್ತದೆ; ಆದರೆ ಈ ಪ್ರಕ್ರಿಯೆಯು ಯಾವ ವಿಧದಿಂದ ಆಗುತ್ತದೆ ಎಂಬುದನ್ನು ಈಗಲೂ ಖಚಿತವಾಗಿ ಹೇಳಲು ಆಗುವುದಿಲ್ಲ.’

೭. ಕಾಳರಾತ್ರಿ : ಹಲವಾರು ಅಯೋಗ್ಯ ಸ್ಪಂದನಲಹರಿಗಳು ಒಟ್ಟು ಸೇರಿ ಸಿದ್ಧವಾಗುವ ಶಕ್ತಿಯೆಂದರೆ ‘ಕಾಲ’. ವ್ಯಕ್ತಿಯ (ಅಥವಾ ಪ್ರಾಣಿಗಳ) ಅಯೋಗ್ಯ ಸ್ಪಂದನಲಹರಿಗಳು ಆ ವ್ಯಕ್ತಿಯಲ್ಲಿ ಭಯವನ್ನುಂಟು ಮಾಡುತ್ತವೆ. ಆ ಸ್ಪಂದನಲಹರಿಗಳಲ್ಲಿ ವಿಶಿಷ್ಟ ಕ್ಷಮತೆ ಉಂಟಾಯಿತೆಂದರೆ ವಾತಾವರಣದಲ್ಲಿನ ಇದೇ ಜಾತಿಯ ಇತರ ಸ್ಪಂದನಗಳನ್ನು ವ್ಯಕ್ತಿಯ (ಅಥವಾ ಆ ಪ್ರಾಣಿಯ) ಶರೀರದೆಡೆ ಆಕರ್ಷಿಸುತ್ತವೆ. ಈ ರೀತಿ ಅಯೋಗ್ಯ ಸ್ಪಂದನಲಹರಿಗಳ ಶಕ್ತಿಯು ಹೆಚ್ಚಾಯಿತೆಂದರೆ ಆಗಬಾರದಂತಹ ಘಟನೆಗಳು ಮತ್ತು ಕೃತಿಗಳು ಆ ವ್ಯಕ್ತಿಯಿಂದ ಆಗುತ್ತವೆ. ಅವುಗಳ ಪ್ರತಿಕ್ರಿಯೆಗಳನ್ನು ನಾವು ಆಪತ್ತು ಅಥವಾ ಸಂಕಟ ಎನ್ನುತ್ತೇವೆ. ಇಂತಹ ಆಪತ್ತನ್ನು ಅಥವಾ ಸಂಕಟವನ್ನು ತರುವ ಅಯೋಗ್ಯ ಸ್ಪಂದನಲಹರಿಗಳ ಸಾಮೂಹಿಕ ಶಕ್ತಿಯ, ಅಂದರೆ ಕಾಲದ ರಾತ್ರಿಯೇ (ಅಂದರೆ ವಿನಾಶಿಕಾ ಅರ್ಥಾತ್ ವಿನಾಶ ಮಾಡುವವಳು) ‘ಕಾಳರಾತ್ರಿ’. ‘ವಿನಾಶಿಕಾ’ ಅಂದರೆ ‘ವಿಶೇಷೇಣ ನಾಶಯತಿ ಇತಿ|’ (ಸಂಪೂರ್ಣವಾಗಿ ನಾಶ ಮಾಡುವವಳು). ‘ವಿಶೇಷ’ ಎಂದರೆ ‘ವಿಗತಃ ಶೇಷಃ ಯಸ್ಮಾತ್|’ (ವಿಶಿಷ್ಟ) ಶೇಷವೂ ಇಲ್ಲದಂತೆ ನಾಶ ಮಾಡುವುದು.

೮. ಮಹಾಗೌರಿ : ತಪಸ್ಯೇನೆ ಮಹಾನ್ ‘ಗೌರಃ’, ಅಂದರೆ ‘ತೇಜಸ್ಸ’ನ್ನು ಪ್ರಾಪ್ತಮಾಡಿ ಕೊಂಡವಳೇ ಮಹಾಗೌರಿ’. ಮಂತ್ರಯೋಗಸಮಿಕ್ಷೆಯಲ್ಲಿ ‘ಸಮಾಧಿ’ ಎಂಬ ಪದದ ವ್ಯುತ್ಪತ್ತಿಯನ್ನು ‘ಸಮ್ + ಆ + ಅಧಿ’ ಎಂದು ಹೇಳಲಾಗಿದೆ. ‘ಸಮ್’ ಅಂದರೆ ಸೂಕ್ಷ್ಮಾತಿಸೂಕ್ಷ್ಮ ಶಕ್ತಿತರಂಗಗಳ ಸಮ್ಯಕ್, ‘ಆ’ ಅಂದರೆ ‘ವರೆಗೆ’ ಮತ್ತು ‘ಧಿ’ ಅಂದರೆ ‘ಮಾನವನ ಶರೀರದಿಂದ ನಿರಂತರವಾಗಿ ಉತ್ಸರ್ಜಿತಗೊಳ್ಳುವ ಸ್ಪಂದನಲಹರಿಗಳು’. ಧೀ ಎಂಬ ಲಹರಿಗಳನ್ನು ಸೂಕ್ಷ್ಮಾತಿಸೂಕ್ಷ್ಮಶಕ್ತಿ ಲಹರಿಗಳ ಸಮ್ಯಕ್ ಅವಸ್ಥೆಯ ತನಕ ಕೊಂಡೊಯ್ಯುವ ಪ್ರಕ್ರಿಯೆಯನ್ನು ಸಮಾಧಿ ಎನ್ನುತ್ತಾರೆ. ಈ ರೀತಿ ಪುನಃ ಪುನಃ ಸಮಾಧಿಯನ್ನು ಸಾಧಿಸುವುದಕ್ಕೆ ‘ತಪಸ್ಯಾ’ ಎನ್ನುತ್ತಾರೆ. ಇಂತಹ ತಪಸ್ಸನ್ನು ವಿಶಿಷ್ಟ ಕಾಲಾವಧಿಯ ತನಕ ಮಾಡುವುದರಿಂದ ‘ಗೌರ’ ಅಥವಾ ‘ತೇಜಸ್ಸು’ ಪ್ರಾಪ್ತವಾಗುತ್ತದೆ. ಇಂತಹ ತೇಜಸ್ಸಿನ ಅತ್ಯುಚ್ಚ ತೇಜಸ್ಸನ್ನು ಅಂದರೆ ಮಹಾನ್ ಗೌರವನ್ನು ಯಾವಳು ಪಡೆದುಕೊಂಡಿದ್ದಾಳೆಯೋ ಅವಳು ಮತ್ತು ಯಾರ ಪ್ರಸಾದದಿಂದ ಸಮಾಧಿಯನ್ನು ಸಾಧಿಸಬಹುದೋ ಅವಳೇ ‘ಮಹಾಗೌರಿ’.

೯. ಸಿದ್ಧಿದಾತ್ರಿ : ಸಾಮಾನ್ಯ ಸ್ಪಂದನಲಹರಿಗಳನ್ನು ಸೂಕ್ಷ್ಮಾತಿಸೂಕ್ಷ್ಮ ಶಕ್ತಿತರಂಗಗಳಲ್ಲಿ ಶಾಶ್ವತವಾಗಿ ಸೇರಿಸುವುದಕ್ಕೆ ‘ಮೋಕ್ಷ ಅಥವಾ ಸಿದ್ಧಿ’ ಎನ್ನುತ್ತಾರೆ. ಸಿದ್ಧಿಯನ್ನು ನೀಡುವವಳು ಸಿದ್ಧಿದಾತ್ರಿ.’

(ಆಧಾರ ಗ್ರಂಥ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಶಕ್ತಿ’)
****

ಆಶ್ವೀನ ಮಾಸದ ಮಹತ್ವ 

               || ಸಂಚಿಕೆ-1 ||

ಆಶ್ವೀನ ಮಾಸಕ್ಕೆ ಪದ್ಮಾನಾಭರೂಪಿ ಪರಮಾತ್ಮನು ನಿಯಾಮಕ
ಆಶ್ವೀನ ಮಾಸದ ಪ್ರತಿಪತ್ತಿನಂದು ನವರಾತ್ರಿ ಉತ್ಸವವು ಪ್ರಾರಂಭವಾಗುತ್ತದೆ .

ಆಶ್ವೀನ ಮಾಸದ ಪಾಡ್ಯದಿಂದ ದಶಮಿಯವರೆಗೂ ಶ್ರೀನಿವಾಸ ಕಲ್ಯಾಣದ ಪ್ರವಚನ ಪಾರಾಯಣ ಮಾಡಬೇಕು . ವೈಶಾಖ ಮಾಸದ ಪ್ರತಿಪತ್ತಿನಿಂದ ಪ್ರಾರಂಭಿಸಿ ದಶಮಿಯವರೆಗೆ ಭಗವಂತ ಶ್ರೀನಿವಾಸನು ಪದ್ಮಾವತಿಯನ್ನು ಪಾಣಿಗ್ರಹಣ ಮಾಡಿದ ದಿವಸ ವೈಶಾಖ ಶುದ್ಧ ದಶಮಿಯಂದೇ ಸಂಜೆ , ವಿವಾಹವಾಯಿತು . ಹೀಗೆ ವಿವಾಹವನ್ನು ಮಾಡಿಕೊಂಡ ಶ್ರೀನಿವಾಸ -ಪದ್ಮಾವತಿಯರು ನೂತನ ದಂಪತಿಗಳು ಆರು ತಿಂಗಳು ಪರ್ವತವನ್ನು ಹತ್ತಬಾರದೆಂಬ ಶಿಕ್ಷಣವನ್ನು ಕೊಡಲೆಂದು ಪರ್ವತವನ್ನು ಹತ್ತದೆ ಶ್ರೀನಿವಾಸ ಮಂಗಾಪುರದಲ್ಲಿ ವಾಸ ಮಾಡಿದರು.
ವೈಶಾಖದಿಂದ ಆಶ್ವೀನ ಮಾಸದ ವರೆಗೂ ಅಲ್ಲಿಯೇ ವಿಹರಿಸಿ ಪರ್ವತವನ್ನು ಏರಿದರು ಹೀಗೆ ವಿವಾಹವಾದ ಆರು ತಿಂಗಳ ನಂತರ ಬಂದ ದಂಪತಿಗಳನ್ನು ಬ್ರಹ್ಮದೇವರು ಶಮಿಯಿಂದ ತಯಾರಿಸಿದ ರಥದಲ್ಲಿ ಕೂಡಿಸಿ ರಥೋತ್ಸವವನ್ನು ಮಾಡಿದರು ಇದೇ ಬ್ರಹ್ಮರಥೋತ್ಸವ.

ಈ ನವರಾತ್ರಿ ಸಮಯದಲ್ಲಿ ಶ್ರೀನಿವಾಸ ಕಲ್ಯಾಣ ಪಾರಾಯಣ ಮಾಡಬೇಕು .  ಭಾಗವತಾದಿ ಗ್ರಂಥಗಳ ಪ್ರವಚನ ಮತ್ತು ಶ್ರವಣಮಾಡಬೇಕು . 
ವೇದ ಪಾರಾಯಣಗಳನ್ನು ಮಾಡಿದರೆ ಕಲ್ಯಾಣವಾಗುವುದು ಮತ್ತು ವಿಶೇಷ ಫಲವಿದೆ ಎಂದು ಆಶ್ವೀನಮಾಸ ಮಹಾತ್ಮೇಯಲ್ಲಿ ಹೇಳಿದೆ .
***


ಆಶ್ವೀನಮಾಸದ ಆಚರಣೆ - ಪರಿಚಯ

ಆಶ್ವಿನ ಮಾಸದ ಶುಕ್ಲ ಪ್ರತಿಪದೆಯಿಂದ "ನವರಾತ್ರಿ" ಉತ್ಸವವು ಪ್ರಾರಂಭವಾಗುತ್ತದೆ. ಈ ಉತ್ಸವವು ಶರದ್ಋತುವಿನಿಂದ ಪ್ರಾರಂಭವಾಗುವುದರಿಂದ ಇದಕ್ಕೆ "ಶರನ್ನವರಾತ್ರಿ" ಎಂಬುದಾಗಿ ಕರೆಯುವುದುಂಟು.

"ರತಿ ದತ್ವಾತ್ ರಾತ್ರಿ" ಎಂಬ ಐತರೇಯ ಉಪನಿಷತ್ತಿನ ವಾಕ್ಯದಂತೆ ಜೀವರಿಗೆ ಸುಖವನ್ನು ಕೊಡುವುದರಿಂದ ಭಗವಂತನಿಗೆ "ರಾತ್ರಿ" ಎಂದು ಹೆಸರು. ಹಾಗಾಗಿ ಈ ನವರಾತ್ರಿ ಉತ್ಸವದಲ್ಲಿ ವಿಶೇಷವಾಗಿ ಭಗವಂತನ  "ಆರಾಧನೆಯನ್ನು ಮಾಡಬೇಕು.

ಇಷೇ ಮಾಸಿ ಮುನಿಶ್ರೇಷ್ಠ ಪ್ರಾತಃಸ್ನಾನಂ ಮಹಾಫಲಂ |
ದಾನಂ ಚ ಪೂಜನಂ. ಚಾಪಿ ಸರ್ವಪಾಪ ಪ್ರಣಾಶನಂ ||

ಆಶ್ವಿನ ಮಾಸದಲ್ಲಿ ಪ್ರಾತಃಸ್ನಾನವು ಮಹಾಫಲದಾಯಕವಾಗಿದೆ. ಈ ಮಾಸದಲ್ಲಿ ಮಾಡಿದ ಜಪ, ದಾನ, ಶ್ರೀಹರಿಪೂಜೆ ಇವು ಸಕಲ ಪಾಪಪರಿಹಾರಕವಾಗಿವೆ.
-ಆಶ್ವೀನಮಾಸ ಮಹಾತ್ಮೆ 1-30

ತಸ್ಯಾನುಷ್ಠಾನಮಾತ್ರೇಣ ಸರ್ವಪಾಪೈಃ ಪ್ರಮುಚ್ಯತೇ |
ಲಭತೇ ಪರಮಂ ಸೌಖ್ಯಂ ನಾತ್ರಕಾರ್ಯವಿಚಾರಣ ||

ಮಾಸಧರ್ಮಗಳ ಅನುಷ್ಠಾನ ಮಾಡುವುದರಿಂದ ಜನರು ಸರ್ವಪಾಪಗಳಿಂದ ಮುಕ್ತರಾಗುತ್ತಾರೆ.ಈ ವಿಷಯದಲ್ಲಿ ಸಂದೇಹ ಮಾಡುವ ಕಾರಣವಿಲ್ಲ.
-ಆಶ್ವೀನಮಾಸ ಮಹಾತ್ಮೆ 1 -31

ಅತ್ರೈವ ಚ ವಿಶೇಷೇಣ ದ್ವಿಜೈಭಕ್ತ್ಯಾ ಪ್ರಪಾಲನಾತ್ |
ವೇದಪಾರಾಯಣಂ ಕಾರ್ಯಂ ಸಾಂಗಂ ನಿಯಮಮಾಸ್ಥಿತೈಃ |
ಸರ್ವಪಾಪವಿನಿರ್ಮುಕ್ತೋ ದುರ್ಯೋನೇಶ್ಚ ತಥೈವಚ ||

ಆಶ್ವಿನಮಾಸದಲ್ಲಿ ವಿಶೇಷವಾಗಿ ವೇದಪಾರಾಯಣವನ್ನು ಸಾಂಗವಾಗಿ ಮಾಡಬೇಕು. ವ್ರತಿಯಾಗಿ ವೇದಪಾರಾಯಣ ಮಾಡಿದರೆ ಅವನು ಸರ್ವಪಾಪಗಳಿಂದ ಮತ್ತು ಮುಂದೆ ಬರಬಹುದಾದ ದುರ್ಯೋನಿಗಳಿಂದ ಮುಕ್ತನಾಗುವನು.
-ಆಶ್ವೀನಮಾಸ ಮಹಾತ್ಮೆ 2 -1

ಅಶಕ್ತೋ ವಿಧಿವತ್ ರಾಜನ್ ಕ್ರೀಯಾ ಭಾಗವತಸ್ಯ ಚ |
ಶ್ರುತಂ ಭಾಗವತಂ ತಚ್ಚ ಸಮಂ ಪಾರಾಯಣಂ ಮತಂ ||

ವೇದಪಾರಾಯಣ ಮಾಡಲು ಆಗದಿದ್ದರೆ ಭಾಗವತವನ್ನಾದರೂ ಶ್ವಣ ಮಾಡಬೇಕು. ಏಕೆಂದರೆ ಭಾಗವತವು ವೇದಕ್ಕೆ ಸಮಾನವೆಂದೂ, ಭಾಗವತ ಶ್ರವಣವು ವೇದಪಾರಾಯಣಕ್ಕೆ ಸಮವೆಂದೂ ಜ್ಞಾನಿಗಳಿಂದ ತಿಳಿಯಲ್ಪಡುತ್ತದೆ ಎಂದು ಭವಿಷ್ಯೋತ್ತರಪುರಾಣದ ಆಶ್ವೀನ ಮಾಸ ಮಹಾತ್ಮೈಯಲ್ಲಿ ಶ್ರೀವಿಷ್ಣುರೂಪಿಪರಮಾತ್ಮನು ನಾರಾದರಿಗೆ ಉಪದೇಶಿಸಿದ್ದಾನೆ.
ಆಶ್ವೀನಮಾಸ ಮಹಾತ್ಮೆ 5 -1

"ಆಶ್ವಿನ ಶುಕ್ಲ ಪ್ರತಿಪದೆಯಿಂದ ಹತ್ತು ದಿನಗಳವರೆಗೆ ಶ್ರೀಭವಿಷ್ಯೋತ್ತರಪುರಾಣದ ಶ್ರೀವೇಂಕಟೇಶ ಮಹಾತ್ಮೆ ಶ್ರವಣ ಮಾಡಬೇಕು."

"ಆಶ್ವಿನ ಶುಕ್ಲ ಪ್ರತಿಪದೆಯಿಂದ ಶ್ರೀನಿವಾಸದೇವರ ಪ್ರೀತ್ಯರ್ಥವಾಗಿ ನವರಾತ್ರಿ ಉತ್ಸವವನ್ನು ಪ್ರಾರಂಭಿಸಬೇಕು."

ಈ ನವರಾತ್ರಿ ಉತ್ಸವದಲ್ಲಿ ಕುಮಾರಿ ಪೂಜೆಯನ್ನು ಮಾಡಬೇಕು. ಈ ಪೂಜೆಯಲ್ಲಿ ಎರಡು ವರ್ಷದ ಹುಡುಗಿಯಿಂದ ಪ್ರಾರಂಭಿಸಿ ಹತ್ತು ವಯಸ್ಸಿನ ಕುಮಾರಿಯರವರೆಗೆ ಪ್ರತಿದಿನವೂ ಪೂಜೆ ಮಾಡಬೇಕು. ಒಂಭತ್ತು ಕುಮಾರಿಯರ ಪೂಜೆ ಮಾಡುವುದರಿಂದ ಭೂಮಿ ಐಶ್ವರ್ಯಾದಿಗಳ ಪ್ರಾಪ್ತಿಯಾಗುತ್ತದೆ.

( ಕುಮಾರಿಪೂಜೆಯ ಬಗ್ಗೆ ಪ್ರತ್ಯೇಕ ಪೋಷ್ಟ್ ಮಾಡಲಾಗುವುದು .
ಮುಂಬರುವ ಲೇಖನಗಳಲ್ಲಿ ಇದರ ಬಗ್ಗೆ ವಿವರವಾಗಿ ಪ್ರಸ್ತಾಪ ಮಾಡಲಾಗುವುದು )

              🌷ರಮಾಮಹೋತ್ಸವ🌷

ಆಶ್ವಯುಜ ಶುಕ್ಲ ಪಕ್ಷದ ಪಾಡ್ಯದಿಂದ ನವಮಿಯವರೇಗೂ ರಮಾ ಮಹೋತ್ಸವದ ಕಾಲವೆಂದು , ಈ ದಿವಸಗಳು ಮಹಾಪರ್ವಕಾಲಗಳೆಂದು ತಿಳಿಸಲಾಗಿದೆ .ಈ ದಿವಸಗಳಲ್ಲಿ ಸಂಪದಭಿವೃದ್ಧಿಗಾಗಿ ಶ್ರೀಲಕ್ಷ್ಮೀದೇವಿಯನ್ನು ಜ್ಞಾನಭಿವೃದ್ಧಿಗಾಗಿ ವೇದವ್ಯಾಸತ್ಮಕ ನಾರಾಯಣನನ್ನು ಪೂಜಿಸಬೇಕು .
ಭಗವಂತನ ಇಚ್ಛೆಯಂತೆ ಶ್ರೀಲಕ್ಷ್ಮೀಯು ದುಷ್ಟಸಂಹಾರ-ಶಿಷ್ಟರಕ್ಷಣೆಗಾಗಿ ಶ್ರೀ ,ಭೂ,ದುರ್ಗೆಯಾಗಿ ಅವತರಿಸುವಳು
ಈ ಅವಧಿಯಲ್ಲಿ ನಾರಾಯಣ ಹೃದಯ ,ಲಕ್ಷ್ಮೀ ಹೃದಯ ,ಪುನಃ ನಾರಾಯಣ ಹೃದಯ ಹೀಗೆ ಸಂಪುಟೀಕರಣ ಅಥವ ಸಂಕಲಿಕರಣ ಅಥವ ಸಕೃದ್ ಆವರ್ತನದಿಂದ ಸ್ತುತಿಸಿ ಪೂಜಿಸುವವರಿಗೆ ರಮಾ -ನಾರಾಯಣರು ತುಷ್ಟರಾಗುವರು.

( ಸ್ತ್ರೀ ಯರು ವೆಂಕಟೇಶ ಸ್ತವರಾಜ ಮತ್ತು ಲಕ್ಷ್ಮಿಹೃದಯದ ಪಾರಾಯಣವನ್ನು ಸಂಪುಟಿಕರಣ ರೀತ್ಯ ಮಾಡಬೇಕು  )

ಯಃ.ಆಶ್ವಿನೇ ಮಾಸಿಚ ಶುಕ್ಲಪಕ್ಷೇ ರಮೋತ್ಸವೇ ಸನ್ನಿಹಿತೈಕ ಭಕ್ತ್ಯಾ |
ಶರತ್ಕಾಲೇ ಮಹಾಪೂಜಾo ಕ್ರಿಯತೇ ಯಾ ಚ ವಾರ್ಷಿಕೀ ||

ಶರಧೃತುವಿನಲ್ಲಿ ಮಹಾಪೂಜೆ ಮಾಡಿದವನ ಶತೃವಿಗೆ ಭಾದೆಯುಂಟು ಮಾಡುವೆನೆಂದು ಲಕ್ಷ್ಮೀ ದೇವಿಯು ಅಭಯನೀಡಿರುವಳು ಹೀಗೆ ರಮಾ-ನಾರಾಯಣರನ್ನು ಕಳಶ, ಪ್ರತಿಮೆ ,ಬೊಂಬೆಗಳಲ್ಲಿ ಆವಾಹಿಸಿ ಮುಂದೆ ಒಂಬತ್ತು ದಿವಸಗಳಲ್ಲಿಯೂ ಭಗವಂತ ಹಾಗೂ ದುರ್ಗೆಯರನ್ನು ಸರಸ್ವತಿ -ಕುಮಾರಿ ಇತ್ಯಾದಿ ನಾಮಗಳಿಂದ ಪೂಜಿಸಬೇಕು .

   || ಶ್ರೀಕೃಷ್ಣಾರ್ಪಣಮಸ್ತು ||

✍️ ಫಣೀಂದ್ರಕೌಲಗಿ

      ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
****

ಆಶ್ವೀನಮಾಸದ ಮಹತ್ವ

                || ಸಂಚಿಕೆ-2 ||

🌷ನವರಾತ್ರಿ ಮಹಿಮೆ🌷

ನವರಾತ್ರಿಯಲ್ಲಿ ವೇದ ಪಾರಾಯಣ ಮತ್ತು
ಭಾಗವತ ಪಾರಾಯಣ ಮಹಿಮೆ

ನವರಾತ್ರಿಯಲ್ಲಿ ಚತುರ್ವೇದ ಪಾರಾಯಣಕ್ಕೆ ಅಧಿಕ ಫಲವಿದೆ ನವರಾತ್ರಿಯಲ್ಲಿ ಮಾಡಿದ ವೇದ ಪಾರಾಯಣವು ಗಯಾ ಶ್ರಾದ್ಧಗಳು ವಿಷ್ಣುದರ್ಶನದಿoದಾಗುವ ಪುಣ್ಯಗಳನ್ನು ಕೊಡುವುದು ಶ್ರೀಸೂಕ್ತ , ರಾತ್ರಿ ಸೂಕ್ತ ಸರಸ್ವತಿ ಸೂಕ್ತ ,ದುರ್ಗ ಸಪ್ತಶತೀಗಳ ಪಾರಯಣ ಮಾಡಬೇಕು ದುರ್ಗಾ ಸುಳಾದಿ ಲಕ್ಷ್ಮೀ ಶೋಭಾನ ವೆಂಕಟೇಶ ಸ್ತವರಾಜ ಲಕ್ಷ್ಮೀಹೃದಯ ಇವುಗಳನ್ನು ಪಠಿಸಿದರೆ ಸೌಭಾಗ್ಯ ಪ್ರಾಪ್ತಿಯು .
ಚತುರ್ವೇದ ಪಾರಾಯಣವು ಅಶಕ್ಯ ವಾದಾಗ ಭಾಗವತ ಪಾರಾಯಣವನ್ನು ಮಾಡಬೇಕು ಭಾಗವತ ಶ್ರವಣವು ವಿಹಿತವಾಗಿದೆ.

********
::ದೇವಿ ಪೂಜೆ ಮಹತ್ವ::
********

ನವರಾತ್ರಿಯಲ್ಲಿ ಒಂಬತ್ತು ದಿವಸಗಳು ದೇವಿಪೂಜೆಯನ್ನು ಮಾಡಬೇಕು ಅದರಲ್ಲಿಯೂ ಅಷ್ಟಮೀ ನವಮಿಯಂದು ದೇವಿ ಪೂಜೆಯನ್ನು ಆಚರಿಸಲೆಬೇಕು ,ಇಲ್ಲಿ ದೇವಿ ಎಂದರೆ ದ್ಯೋತನಾದಿಗುಣವುಳ್ಳ ಭಗವಂತನ ಶಕ್ತಿಯಾಗಿದೆ ನವರಾತ್ರಿಯಲ್ಲಿ ದೇವಿಯ ಪೂಜೆಯಿoದ ಮನುಷ್ಯರು ಶೋಕ ರಹಿತರಾಗುವರು .

ಅಷ್ಟಮ್ಯಾo ಚ ನವಮ್ಯಾo ಚ ಜಗನ್ಮಾತರಮಂಬಿಕಾo |
ಪೂಜಯಿತ್ವಾ sಶ್ವಿನೇ ಮಾಸಿ ವಿಶೋಕೋ ಜಾಯತೇ ನರ: ||

****

::ಪುತ್ಥಲಿಕಾಪೂಜೆ -ಬೊಂಬೆಪೂಜೆಯ ಮಹತ್ವ::


ನವರಾತ್ರಿಯಲ್ಲಿ ಪ್ರತಿಪತ್ತಿನಿಂದ ಪ್ರಾರಂಭಿಸಿ ದಶಮಿಯವರೆಗೂ.ಬೊಂಬೆ ಗಳನ್ನಿಡುವ ಪದ್ದತಿಯಿದೆ..ಕಳಶವನ್ನು. ಸ್ಥಾಪಿಸಿ ,ಬೊಂಬೆಯಲ್ಲಿ ಲಕ್ಷ್ಮೀ ನಾರಾಯಣರನ್ನು ಆವಾಹಿಸಿ ಅವರ ಆಡಳಿತಕ್ಕೆ ಒಳಪಡುವ ಸಮಸ್ತವಸ್ತುಗಳನ್ನೂ ಬೊಂಬೆ ಪ್ರತಿರೂಪಗಳಿಂದ ಚಿಂತಿಸಿ,ಪೂಜಿಸುವುದು ,ಬೊಂಬೆಗಳಲ್ಲಿ ದಶಾವತಾರಗಳು ,ವಿವಿಧ ಧಾನ್ಯಗಳು ,ರಾಗಿಯ ಪೈರು ,ಇವೇ ಮೊದಲಾದ ವಸ್ತುಗಳಲ್ಲವೂ ಲಕ್ಷ್ಮೀನಾರಾಯಣರ ಆಧಿಪತ್ಯಕ್ಕೆ ಒಳಗೂಂಡಿವೆ ಎಂದು ಚಿಂತಿಸಿ ಮರದ ಬೊಂಬೆಯನ್ನು ಮೇಲೆ ಉಳಿದ ಬೊಂಬೆಗಳನ್ನು ಅದರ ಕೇಳಗೆ ಇಟ್ಟು ಪುತ್ಥಾಲಿಕಾ(ಬೊಂಬೆ) ಪೂಜೆಯನ್ನು ನವರಾತ್ರಿಯಲ್ಲಿ ಮಾಡಬೇಕು.

****

ನಾರಿಕೇಲ - ಬಾಗಿಣ ದಾನ

ನವರಾತ್ರಿಯಲ್ಲಿ ಪ್ರತಿದಿವಸವೂ ನಾರಿಕೇಲ(ತೆಂಗಿನಕಾಯಿ)ವನ್ನು ಒಂಬತ್ತು ನಾರಿಯರಿಗೆ ದಾನವನ್ನು ಮಾಡಬೇಕು. ಪ್ರತಿಯೊಬ್ಬರಿಗೂ ಒಂಭತ್ತು ಒಂಭತ್ತರಂತೆ ದಾನ ಮಾಡಬೇಕು. ನವನಾರಿಕೇಲವನ್ನು ಕೊಡಲು ಅಶಕ್ಯವಾದರೆ ಕದಲೀ(ಬಾಳೆಹಣ್ಣು) ಫಲಗಳನ್ನಾದರೂ ಒಂಭತ್ತರಂತೆ ದಾನವನ್ನು ಮಾಡಬಹುದು. 

ನಾರಿಕೇಲ ಫಲಾದೀನಿ ನವಕಂ ನವಕಂ ಪ್ರಿಯೇ ||

ಬಿದಿರಿನ ಪಾತ್ರೆಯಲ್ಲಿ (ಮೊರ) ನಾನಾ ವಿಧವಾದ ಸೌಭಾಗ್ಯ ದ್ರವ್ಯಗಳನ್ನು ವಸ್ತ್ರಗಳನ್ನು ಇಟ್ಟು ದುರ್ಗೆಯ ಪ್ರೀತಿಗಾಗಿ ಬಾಗಿಣವನ್ನು ಕೊಡಬೇಕು. 

ವಂಶಪಾತ್ರಾಣಿ ವಸ್ತ್ರಾಣಿ ಭಕ್ಷ್ಯಭೋಜ್ಯಾನ್ವಿತ್ವಾನಿ ಚ | ಸೌಭಾಗ್ಯ ಪಾತ್ರಾಣ್ಯಥವಾ ಕುಂಕುಮ ಪ್ರಭೃತೀನಿ ಚ | ದುರ್ಗಾದೇವಿ ಪ್ರೀಯತಾಂ ಮೇ ಇತ್ಯುಕ್ತ್ವಾ ವಿಧಿವದ್ ದದೇತ್ ||

****

|| ನವರಾತ್ರಿಯಲ್ಲಿ ಮುತೈದೆಯರಿಗೆ ಕೂಡಬೇಕಾದ ದಾನಗಳು ||

ಪ್ರತಿಪತ್ತಿನಿಂದ ಹಿಡಿದು ಒಂಭತ್ತು ದಿವಸಗಳಲ್ಲಿ ಕೇಶಸಂಸ್ಕಾರ ವಸ್ತುಗಳನ್ನು ಮುತ್ತೈದೆಯರಿಗೆ ಕೊಡಬೇಕು. 

ಕೇಶಸಂಸ್ಕಾರ ದ್ರವ್ಯಾಣಿ ಪ್ರದದ್ಯಾತ್ ಪ್ರತಿಪತ್ ದಿನೇ |

ದ್ವಿತೀಯಾ ದಿನದಂದು ರೇಷ್ಮೆ ವಸ್ತ್ರ ರೇಷ್ಮೆಯ ತಲೆ ಕಟ್ಟಿಕೊಳ್ಳುವ ದಾರ (ಪಟ್ಟಿ ದೋರ- ಟೇಪು) ವನ್ನು ದಾನ ಕೊಡಬೇಕು. ಇದು 
" ಪ್ರೀತಿ ದ್ವಿತೀಯ " ಎನಿಸಿದೆ. ತೃತೀಯಾದಲ್ಲಿ ಕನ್ನಡಿಯನ್ನು, ಸಿಂಧೂರ, ಗೋರಂಟಿಯನ್ಶು ದಾನ ಮಾಡಬೇಕು. ಚತುರ್ಥಿಯಲ್ಲಿ ಮಧುಪರ್ಕವನ್ನು ಕಾಡಿಗೆ, ತಿಲಕವನ್ನು ದಾನ ಮಾಡಬೇಕು. 

ಪಟ್ಟದೋರಂ ದ್ವಿತೀಯಾಯಾಂ ಕೇಶಸಂಚಯ ಹೇತವೇ|| ದರ್ಪಣಂ ಚ ತೃತೀಯಾಯಾಂ ಸಿಂಧೂರಾಲಕ್ಷಕಂ ತಥಾ | ಮಧುಪರ್ಕಂ ಚತುರ್ಥ್ಯಾಂತು ತಿಲಕಂ ನೇತ್ರಮಂಡನಂ ||

ಪಂಚಮಿಯಲ್ಲಿ ನಾನಾ ವಿಧ ಅಂಗರಾಗಗಳು ಅಲಂಕಾರ ಸಾಮಗ್ರಿಗಳನ್ನು ದಾನ ಮಾಡಬೇಕು. ಷಷ್ಠಿಯಂದು ತುಲಸಿಯ ಬುಡದಲ್ಲಿ ದೇವಿಯನ್ನು ಅರ್ಚಿಸಿ ಸಪ್ತಮಿಯಂದು ಮನೆಯೊಳಗೆ ಪೂಜಿಸಬೇಕು. ಅಷ್ಟಮಿಯಂದು ವಿಶೇಷವಾಗಿ ದುರ್ಗೆಯನ್ನು ಪೂಜಿಸಿ ನಂತರ ನವಮಿಯಂದು ಮರದ, ಕತ್ತಿ, ಮುಂತಾದ ಜೀವನೋಪಾಯ ವಸ್ತುಗಳನ್ನು ತದಂತರ್ಯಾಮಿಯಾದ ದುರ್ಗಾಂತರ್ಯಾಮಿ ಪರಶುರಾಮನನ್ನು ಪೂಜಿಸಿ, ದಶಮಿಯಂದು ವಿಜಯೋತ್ಸವವನ್ನು ಆಚರಿಸಿದರೆ ದುರ್ಗೆಯು ಸ್ಕಂಧನಂತೆ ಪಾಲಿಸುವಳು  

ಅನೇನ ವಿಧಿನಾ ಯಸ್ತು ದೇವೀಂ ಪೂಜಯಂತೇ ನರಃ |
ಸ್ಕಂಧವತ್ ಪಾಲಯೇತ್ ತಂ ದೇವೀ ಸರ್ವಾಪದಿ ಸ್ಥಿತಮ್ ||

                   || ಶ್ರೀಕೃಷ್ಣಾರ್ಪಣಮಸ್ತು ||

✍️ ಫಣೀಂದ್ರಕೌಲಗಿ

 ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
***

ಆಶ್ವೀನಮಾಸದ ಮಹತ್ವ

           🌹ಸಂಚಿಕೆ-3🌹

     🌷 ನವರಾತ್ರಿ ಮಹಿಮೆ🌷  
 🌷🌹 ಕುಮಾರಿ ಪೂಜಾ ಮಹಿಮೆ🌹🌷

ಆಶ್ವೀನಮಾಸದನವರಾತ್ರಿ ಉತ್ಸವ ದಲ್ಲಿ ಪ್ರತಿದಿನ ಎರಡು ವರ್ಷದಿಂದ ಹತ್ತುವರ್ಷದವರೆಗಿನ ಕುಮಾರಿಯರಿಗೆ ಗಂಧ ,ಪುಷ್ಪ ಫಲಾದಿಗಳನ್ನು ಕೂಟ್ಟು ,ಅವರು ಸಂತೋಷಪಡುವ ಹಾಡುಗಳನ್ನು ಹೇಳಿ ಅವರನ್ನು ಪೂಜಿಸಬೇಕು .

ಗಂಧಪುಷ್ಪಫಲಾಧೀನಾಂ ಪ್ರೀತಿಸ್ತವನಪೂರ್ವಕಂ
ದ್ವಿವರ್ಷಕನ್ಯಾರಭ್ಯ ದಶವರ್ಷಾವಧಿ ಕ್ಷಮಾತ್ ಪೂಜಯೇತ್|

ಈ ಕುಮಾರಿಯನ್ನು ಕ್ರಮವಾಗಿ ಕುಮಾರೀ , ತ್ರಿಮೂರ್ತಿನೀ , ಕಲ್ಯಾಣಿ , ರೋಹಿಣೀ , ಕಾಲೀ , ಚಂಡಿಕಾ , ಶಾಂಭವೀ , ದುರ್ಗಾ, ಭದ್ರಾ ಎಂದು ಕರೆಯಲಾಗಿದೆ . ಈ ಹೆಸರಿನ ದೇವಿಯನ್ನು ಎರಡು ವರ್ಷದಿಂದ ಹತ್ತು ವರ್ಷದ ಕುಮಾರಿಯರಲ್ಲಿ ಆವಾಹಿಸಿ ಪೂಜಿಸಬೇಕು. ಭಕ್ಷ್ಯಾದಿಗಳಿಂದ ತೃಪ್ತಿಪಡಿಸಬೇಕು. ಅಲಂಕಾರಾದಿ ವಸ್ತುಗಳನ್ನು ಕುಮಾರಿಯರಿಗೆ ನೀಡಬೇಕು. ಇದರಿಂದ ಆಯುಷ್ಯಾದಿಗಳು ಅಭಿವೃದ್ಧಿಯಾಗುವವು. ಕುಮಾರೀ ಪೂಜೆಯಿಂದ ಅಷ್ಟವಸುಗಳು , ರುದ್ರಾದಿಗಳನ್ನು ಪೂಜಿಸಿದಂತಾಗುತ್ತದೆ

ಪಿತರೋ ವಸವೋ ರುದ್ರಾ ಆದಿತ್ಯಾ ಗಣಲೋಕಪಾಃ |
ಸರ್ವೇ ತೇ ಪೂಜಿತಾಸ್ತೇನ ಕುಮಾರ್ಯೋ ಯೇನ ಪೂಜಿತಾಃ ||

ನವರಾತ್ರಿಯಲ್ಲಿ ಕಡೇಪಕ್ಷ ಒಬ್ಬ ಕನ್ಯೆಯನ್ನು ಪೂಜಿಸಿದರೂ , ಊಟವನ್ನು ಮಾಡಿಸಿದರೂ, ತಿಂಡಿ, ತಿನಿಸು , ಭಕ್ಷ್ಯ ಭೋಜ್ಯಾದಿಗಳನ್ನು ನೀಡಿದರೂ ಐಶ್ವರ್ಯಾದಿಗಳನ್ನು ಹೊಂದಬಹುದು.

ಏಕಾಂ ಕನ್ಯಾಂ ಭೋಜಯಿತ್ವಾ ಐಶ್ವರ್ಯಂ ಲಭತೇ ನರಃ ||

ನವರಾತ್ರಿಯಲ್ಲಿ ಒಂಬತ್ತು ದಿವಸಗಳಲ್ಲಿ ಪೂಜಿಸಲು ಅಸಾಧ್ಯವಾದರೆ ಮೂರು, ಐದು, ಏಳು ದಿವಸಗಳಲ್ಲೂ ಪೂಜಿಸಬಹುದು. ಇದನ್ನೇ ತ್ರೀರಾತ್ರೋತ್ಸವ , ಪಂಚ ರಾತ್ರೋತ್ಸವ , ಸಪ್ತರಾತ್ರೋತ್ಸವ ಎನ್ನಲಾಗಿದೆ.

****

ನವರಾತ್ರಿಯಲ್ಲಿ ಕುಮಾರಿ ಪೂಜಾಫಲ

************

1) ಎರಡು ವರ್ಷದ ಕನ್ಯೆಗೆ ‘ಕುಮಾರಿಕೆ’ ಎಂದು ಹೆಸರು ಇವಳನ್ನು ಪೂಜಿಸುವುಧರಿಂದ ದುಃಖ ದಾರಿದ್ರ್ಯ ನಾಶ ಆಯುಷ್ಯ ಬಲಗಳ ವೃದ್ಧಿಯಾಗುವುದು.

2)  ಮೂರು ವರ್ಷಗಳ ಕನ್ಯೆಗೆ ‘ತ್ರಿಮೂರ್ತೀನಿ’ ಎಂದು ಹೆಸರು ಇವಳ ಪೂಜಿಸುವುದರಿಂದ ಆಯುವೃದ್ಧಿ ವ್ಯಾಧಿಪೀಡಪರಿಹಾರ ಧುಃಖಗಳ ನಿವರಣೆಯಾಗುವುದು .
3) ನಾಲ್ಕುವರ್ಷಗಳ ಕನ್ಯೆಗೆ. ‘ಕಲ್ಯಾಣಿ’ ಎಂದು ಹೆಸರು ಇವಳ ಪೂಜೆ ಯಿಂದ ಸೌಖ್ಯ ಧನ ಧನ ಧಾನ್ಯ ಪುತ್ರ ಪೌತ್ರಾಭಿ ವೃದ್ಧಿಯಾಗುತ್ತದೆ

4) ಐದು ವರ್ಷಗಳ ಕನ್ಯೆಗೆ ‘ರೋಹಿಣಿ’ ಎಂದು ಹೆಸರು ಇವಳ ಪೂಜೆ ಯಿಂದ ಆರೋಗ್ಯ, ಸುಖ ಧನ ಯಶಸ್ಸುಲಭಿಸುತ್ತದೆ

5) ಆರು ವರ್ಷಗಳ ಕನ್ಯೆಗೆ ‘ಕಾಲಿಕಾ’ ಎಂದು ಹೆಸರು ವಿದ್ಯಾ ಜಯ ರಾಜ್ಯಾಲಾಭ ಶತ್ರುನಾಶವಾಗುತ್ತದೆ

6) ಏಳು ವರ್ಷಗಳ ಕನ್ಯೆಗೆ ‘ಚಂಡಿಕಾ’ ಎಂದು ಹೆಸರು ಇವಳ ಪೂಜೆ ಯಿಂದ ಸಂಗ್ರಮದಲ್ಲಿ ಜಯ ದುಃಖ ದಾರಿದ್ರ್ಯನಾಶ

7) ಎಂಟು ವರ್ಷಗಳ ಕನ್ಯೆಗೆ ‘ಶಾಂಭವಿ’ ಎಂದು ಹೆಸರು ಇವಳ ಪೂಜೆ ಯಿಂದ ಮ಼ಹಾಪಾಪನಾಶ ಉಗ್ರಕಾರ್ಯಸಾಧನೆ ಯಾಗುತ್ತದೆ

8) ಒಂಬತ್ತು ವರ್ಷಗಳ ಕನ್ಯೆಗೆ ‘ದುರ್ಗಾ’ ಎಂದು ಹೆಸರು ಇವಳ ಪೂಜೆಯಿಂದ ಜ್ಞಾನಪ್ರಾಪ್ತಿ ದುರ್ಗತಿ ನಾಶ, ಸೌಭಾಗ್ಯ. ಧನ ,ಧಾನ್ಯ , ಇಷ್ಟಾರ್ಥಗಳಪ್ರಾಪ್ತಿಯಾಗುತ್ತದೆ 

9) ಹತ್ತು ವರ್ಷಗಳ ಕನ್ಯೆಗೆ ‘ಸುಭದ್ರಾ’ ಎಂದು ಹೆಸರು ಇವಳ ಪೂಜೆ ಯಿಂದ ದಾಸ ದಾಸಿಯರ ಹೆಚ್ಚಳವಾಗುತ್ತದೆ.
**

     :ಕುಮಾರಿ ಪೂಜಾ ಮಂತ್ರಗಳು:

1. ಜಗತ್ಪೂಜ್ಯೇ ಸರ್ವ ವಂದ್ಯೇ ಸರ್ವ ಶಕ್ತಿ ಸ್ವರೂಪಿಣೀ |
ಪೂಜಾಂ ಗೃಹಾಣ ಕೌಮಾರಿ ಜಗನ್ಮಾತರ್ನಮೋಸ್ತುತೇ ||

2. ತ್ರಿಪುರಾಂ ತ್ರಿಪುರಧಾರಾಂ ತ್ರಿವರ್ಗ ಜ್ಞಾನರೂಪಿಣಿಂ |
ತ್ರೈಲೋಕ್ಯ ವಂದಿತಾಂ ದೇವೀಂ ತ್ರಿಮೂರ್ತಿಂ ಪೂಜಯಾಮ್ಯಹಂ ||

3. ಕಾಲಾತ್ಮಿಕಾಂ ಕಲಾತೀತಾಂ ಕಾರುಣ್ಯಹೃದಯಾಂ ಶಿವಾಂ |
ಕಲ್ಯಾಣ ಜನನೀಂ ನಿತ್ಯಂ ಕಲ್ಯಾಣೀಂ ಪೂಜಯಾಮ್ಯಹಂ ||

4. ಅಣಿಮಾದಿ ಗುಣಾಧಾರಾಮ ಕಾರಾಧ್ಯಕ್ಷರಾತ್ಮಿಕಾಂ |
ಅನಂತ ಶಕ್ತಿಕಾಂ ಲಕ್ಷ್ಮೀಂ ರೋಹಿಣಿಂ ಪೂಜಯಾಮ್ಯಹಂ ||

5. ಕಾಮಚಾರೀಂ ಶುಭಾಂ ಕಾಂತಾಂ ಕಾಲಚಕ್ರ ಸ್ವರೂಪಿಣೀಂ |
ಕಾಮದಾಂ ಕರುಣೋದಾರಂ ಕಾಲೀಂ ಸಂಪೂಜಯಾಮ್ಯಹಂ ||

6. ಚಂಡಾಚಾರಂ ಚಂಡಮಾಯಾಂ ಚಂಡಮುಂಡ ಪ್ರಭಂಜನೀಂ |
ಪೂಜಯಾಮಿ ಸದಾ ದೇವೀಂ ಚಂಡಿಕಾಂ ಚಂಡವಿಕ್ರಮಾಂ ||

7. ಸದಾನಂದಕರೀಂ ಶಾಂತಾಂ ಸರ್ವ ದೇವ ನಮಸ್ಕೃತಾಂ |
ಸರ್ವ ಭೂತಾತ್ಮಿಕಾಂ ಲಕ್ಷ್ಮೀಂ ಶಾಂಭವೀಂ ಪೂಜಯಾಮ್ಯಹಂ ||

8. ದುರ್ಗಮೇ ದುಸ್ತರೇ ಕಾರ್ಯೇ ಭವದುಃಖವಿನಾಶಿನೀಂ|
ಪೂಜಯಾಮಿ ಸದಾ ಭಕ್ತ್ಯಾ ದುರ್ಗಾಂ ದುರ್ಗಾರ್ತಿಹಾರಿಣೀಂ ||

9. ಸುಂದರೀಂಸ್ವರ್ಣವರ್ಣಾಭಾಂ ಸುಖಸೌಖ್ಯ ಪ್ರದಾಯಿನೀಂ |
ಸುಭದ್ರಜನನೀಂ ದೇವೀಂ ಸುಭದ್ರಾಂ ಪೂಜಯಾಮ್ಯಹಮ್ ||

ಮೇಲೆ ತಿಳಿಸಿದಂತೆ ಮನುಷ್ಯರು ಕುಮಾರೀ ಪೂಜೆಯನ್ನು ವಿಧಿಪೂರ್ವಕವಾಗಿ ಆಚರಿಸಬೇಕು.

|| ಕುಮಾರಿಪೂಜೆಯ ಮಹತ್ವ ಮುಗಿಯಿತು||

         || ಶ್ರೀಕೃಷ್ಣಾರ್ಪಣಮಸ್ತು ||

ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
****

ಆಶ್ವೀನಮಾಸದ ಮಹತ್ವ 
              🌹ಸಂಚಿಕೆ-4 🌹

        🌷ನವರಾತ್ರಿ ಮಹಿಮೆ 🌷

ಶ್ರೀನವರಾತ್ರಿ ಸಂಕಲ್ಪ ಮತ್ತು ಅಖಂಡ ದೀಪಸ್ಥಾಪನವಿಧಿ.

ಶ್ರೀನವರಾತ್ರಿ ಉತ್ಸವವನ್ನು ಆಶ್ವೀನ ಶುಕ್ಲ ಪ್ರತಿಪದೆಯ ದಿನ ಸಂಕಲ್ಪ ಪೂರ್ವಕವಾಗಿ  ಪ್ರಾರಂಭಿಸಬೇಕು .
ಅಚಮನ ಪ್ರಾಣಾಯಾಮ ಸಂಕಲ್ಪ - ಶುಭೆ ಶೋಭನೆ ಮಹೂರ್ತೇ - ಏವಂಗುಣವಿಶೆಷಣವಿಶಿಷ್ಟಯಾಂ ಆಶ್ವೀನ ಪ್ರತಿಪತ್ ಪುಣ್ಯತಿಥೌ ಶ್ರೀಭಾರತಿರಮಣಮುಖ್ಯಪ್ರಾಣಾಂತರ್ಗತ ಶ್ರೀಲಕ್ಷ್ಮೀವೆಂಕಟೇಶ ಫ್ರೇರಣಯಾ ತತ್ಪ್ರೀತ್ಯರ್ಥಂ
ಶ್ರೀ -ಭೂ -ದುರ್ಗಾ ಬ್ರಹ್ಮಾ  ,ಪ್ರಾಣ ,ಸರಸ್ವತಿ , ಭಾರತೀ ಶೇಷ ಗರುಡಾದಿ ಸಹಿತಸ್ಯ
 ಶ್ರೀಶ್ರೀನಿವಾಸಸ್ಯ ಅದ್ಯ ಪ್ರಾತರಾರಭ್ಯ ಆಗಮಿ ದಶಮಿ ಪರ್ಯಂತಂ
( ತ್ರಿರಾತ್ರೋತ್ಸವ , ಪಂಚರಾತ್ರೋತ್ಸವ , ಸಪ್ತರಾತ್ರೋತ್ಸವ ) ನವರಾತ್ರೋತ್ಸವಾಖ್ಯಂ ಕರ್ಮಕರಿಷ್ಯಮಾಣಃ ಘೃತದೀಪಸಂಯೋಜನಂ ,(ಅಖಂಡದೀಪ ಸ್ಥಾಪನಂ) ತೈಲದೀಪ ಸಂಯೋಜನಂ ,ಪ್ರತಿದಿನಂ ಮಧ್ಯಾಹ್ನೇ ಮಹಾಪೂಜಾಂ , ಸಾಯಾಹ್ನೇ ಸಚ್ಛಾಸ್ತ್ರಶ್ರವಣಂ ,ಶ್ರೀನಿವಾಸಕಲ್ಯಾಣ ಪಾರಾಯಣಂ ಚ ಕರಿಷ್ಯೇ | ಘಟಸ್ಥಾಪನಂ ಚ ಕರಿಷ್ಯೇ | ಎಂದು ಸಂಕಲ್ಪಮಾಡಿ ಮಂತ್ರಾಕ್ಷತೆ ನೀರು ಬಿಡುವುದು .

ಘಟಸ್ಥಾಪನ ಸಂಪ್ರದಾಯವಿದ್ದವರು
ಆಕಲಶೇಷುಧಾವತಿ , ಗೃಹಾವೈಪ್ರತಿಷ್ಠಾ ಸೂಕ್ತಂ ಮುಂತಾದ ಕಲಶಸ್ಥಾಪನ ಮತ್ತು ಪ್ರಾಣಪ್ರತಿಷ್ಠಾಪನ ಮಂತ್ರಗಳಿಂದ ಘಟಸ್ಥಾಪನೆಮಾಡಿ ಕುಲದೇವರನ್ನು ಸ್ಥಾಪಿಸಿ ನವರಾತ್ರಿಯಲ್ಲಿ ಪ್ರತಿನಿತ್ಯ ಷೋಡಶೋಪಚಾರದಿಂದ ಪೂಜಿಸಿ ನೈವೇದ್ಯ ಮಹಾನೀರಾಜನಾದಿಗಳನ್ನು ಮಾಡಬೇಕು. ಪ್ರತಿನಿತ್ಯ ಸಂಜೆ  ಶ್ರೀನಿವಾಸಕಲ್ಯಾಣ ಕಥೆಯನ್ನು ಓದಬೇಕು

|| ದೀಪಸ್ಥಂಭಪೂಜಾ ||

ಸ್ಥಂಭಾಗ್ರೇ ಸಪ್ತವಿಂಶತಿ ಕೃತ್ತಿಕಾನಕ್ಷತ್ರದೇವತಾಭ್ಯೋನಮಃ |
ನಾಲೇ.ವಾಸುಕಿ ದೇವತಾಯೈನಮಃ  |ಪಾದೇ ಚಂದ್ರಾರ್ಕಭ್ಯಾಂ ನಮಃ |

ಎಂದು ದೀಪಸ್ಥಂಭವನ್ನು ಪೂಜಿಸಿ.ಮಂತ್ರಾಕ್ಷತೆ ಹಾಕಿ   ದೀಪಸ್ಥಂಭಕ್ಕೆ ಶ್ಯಾವಂತಿಕೆ ಹೂವಿನ ಹಾರವನ್ನು ಸುತ್ತಿ ಒಂದು ಎಣ್ಣೆ ಯ ದೀಪ ಇನ್ನೋಂದು ತುಪ್ಪದ ದೀಪವನ್ನು  ಅಗ್ನಿ ನಾಗ್ನಿಃ ಸಮಿಧ್ಯತೆ ಎಂಬ ಮಂತ್ರದಿಂದ ಹಚ್ಚಬೇಕು ಈ ದೀಪಗಳನ್ನು ನಂದದಂತೆ ನೋಡಿಕೊಳ್ಳಬೇಕು . ಇದನ್ನೇ ಅಖಂಡದೀಪವೆನ್ನಲಾಗಿದೆ .

ಅಖಂಡ ದೀಪಕಂ ದೇವ್ಯಾಃ ಪ್ರೀತಯೇ ನವರಾತ್ರಕಂ |
ಉಜ್ವಲಯೇದ್ ಅಹೋರಾತ್ರಮೆಕಚಿತ್ತೋ ಧೃತವೃತಃ ||

🌹ದೇವಪ್ರಾರ್ಥನಾ ಮಂತ್ರಃ🌹

ಆನಂದತೀರ್ಥವರದೇ ದಾನವರಾಣ್ಯಪಾವಕೇ |
ಜ್ಞಾನದಾಯಿನಿ ಸರ್ವೇಶೇ ಶ್ರೀನಿವಾಸೇsಸ್ತುಮೇ ಮನಃ ||

ಶ್ರೀವೆಂಕಟೇಶಂ ಲಕ್ಷ್ಮೀಶಂ ಅನಿಷ್ಟಘ್ನಮಭಿಷ್ಟದಂ |
 ಚತುರ್ಮುಖೇರತನಯಂ  ಶ್ರೀನಿವಾಸಂ ಭಜೇsನಿಷಮ್ ||

      || ಶ್ರೀಕೃಷ್ಣಾರ್ಪಣಮಸ್ತು ||

ಶ್ರೀದಶಪ್ರಮತಿ ವ್ರತಾನುಷ್ಠಾನ. ಚಿಂತನ ಗ್ರೂಪ್
***

ನವರಾತ್ರಿಯ ಉತ್ಸವ - ನಾಡಹಬ್ಬದ ವೈಭವ
ಆಶ್ವಯುಜ ಶುಕ್ಲ ಪಾಡ್ಯದಿಂದ ನವಮಿಯವರೆಗೆ ನಡೆಯುವ ನಾಡಹಬ್ಬವೇ ʼನವರಾತ್ರಿʼ. ಈ ಹಬ್ಬವನ್ನು ಭಾರತದ ಬೇರೆ-ಬೇರೆ ಪ್ರಾಂತ್ಯಗಳಲ್ಲಿ ʼದುರ್ಗಾಪೂಜಾ, ರಾಮಲೀಲಾ, ದೇವೀಪೂಜಾ, ನಾಡಹಬ್ಬʼ ಮುಂತಾದ ಹೆಸರುಗಳಿಂದ ಆಚರಿಸುತ್ತಾರೆ.
☆☆🌹  "ಕಲೌದುರ್ಗಾ ವಿನಾಯಕೌ" 🌹☆☆
ಕಲಿಯುಗದಲ್ಲಿ ಮಾನವರ ಮನೋಭಿಲಾಷೆಗಳನ್ನು ಅತಿ ಬೇಗ ಈಡೇರಿಸುವ ದೇವತೆಗಳೆಂದರೆ ʼದುರ್ಗಾʼ ಮತ್ತು ʼಗಣಪತಿʼ. ಈ ತಾಯಿ ಮತ್ತು ಮಗ ʼಸಿದ್ಧಿʼ ಹಾಗೂ ʼಬುದ್ಧಿʼದಾಯಕರು. ಕೆಲವೇ ದಿನಗಳ ಹಿಂದೆ ನಾವು ಗಣೇಶೋತ್ಸವವನ್ನು ಉತ್ಸಾಹದಿಂದ ಆಚರಿಸಿ, ನವಸ್ಫೂರ್ತಿ ಪಡೆದಿರುತ್ತೇವೆ. ಮಳೆಗಾಲ ಮುಗಿದು, ಕಾರ್ಮೋಡ ಕರಗಿ, ಶರದಭ್ರ ರಾರಾಜಿಸುತ್ತಿರುತ್ತದೆ. ಭೂದೇವಿ ಸುಜಲ, ಸುಫಲ, ಸಸ್ಯಶ್ಯಾಮಲೆಯಾಗಿ ಕಂಗೊಳಿಸುತ್ತಿರುತ್ತಾಳೆ. ಪೈರುಗಳು ತೆನೆ ಮೂಡಿ ನಿಂತು ʼಭೂದೇವಿಗೆ ನಮೋʼ ಎಂದು ನಮಿಸುತ್ತಿರುತ್ತವೆ. ಪ್ರಕೃತಿಯ ವಿಶಿಷ್ಟ ಶಕ್ತಿಗೆ ಬೆರಗಾದ ಮಾನವ ಆ ಶಕ್ತಿಯಲ್ಲಿ ಭಕ್ತಿಯನ್ನಿಟ್ಟು, ನವೋತ್ಸಾಹದಿಂದ ನವದಿನಗಳ ಕಾಲ ಆಚರಿಸುವ ದೇವಿಯ ಉತ್ಸವವೇ ʼನವರಾತ್ರಿʼ.
☆☆🌹  ವೇದ ಕಾಲದಲ್ಲಿ 🌹☆☆
ಈ ಶಕ್ತಿಯ ಆರಾಧನೆ ವೇದಕಾಲದಿಂದಲೂ ನಡೆದು ಬಂದಿದೆ. ಋಗ್ವೇದದ 10ನೇ ಮಂಡಲದಲ್ಲಿರುವ ʼದೇವೀಸೂಕ್ತ, ರಾತ್ರಿ ಸೂಕ್ತಗಳುʼ ದೇವಿಯ ಮಹಾತ್ಮ್ಯೆಯನ್ನು ಸಾರುತ್ತವೆ. ಆ ಸೂಕ್ತದಂತೆ ದೇವಿಯೇ ಸಮಸ್ತ ದೇವತೆಗಳ ರೂಪದಿಂದ ಸಂಚರಿಸುತ್ತಾಳೆ. ಅವಳೇ ಭಕ್ತರಿಗೆ ಧನ-ಕನಕಗಳನ್ನು ಅನುಗ್ರಹಿಸುತ್ತಾಳೆ. ರುದ್ರನೂ ಕೂಡ ದುಷ್ಟರನ್ನು ಸಂಹರಿಸುವಾಗ ದೇವಿಯೇ ಅವನ ಧನುಸ್ಸಿನಲ್ಲಿ ನೆಲೆಸಿರುತ್ತಾಳೆ. ಅವಳೇ ಲೋಕವನ್ನು ಸೃಷ್ಟಿಸುತ್ತಾ ತನ್ನ ಮಹಿಮೆಯನ್ನು ತೋರಿಸಿದ್ದಾಳೆ.
☆☆🌹  ಪುರಾಣ ಕಾಲದಲ್ಲಿ 🌹☆☆
ಮಾರ್ಕಂಡೇಯ ಪುರಾಣದಲ್ಲಿ 13 ಅಧ್ಯಾಯಗಳಲ್ಲಿ 700 ಶ್ಲೋಕಗಳಲ್ಲಿ ʼದೇವೀ ಮಹಾತ್ಮೆʼಯನ್ನು ವರ್ಣಿಸಲಾಗಿದೆ. ಇದನ್ನೇ ʼದುರ್ಗಾಸಪ್ತಶತಿʼ ಎಂದೂ ಕರೆಯಲಾಗುತ್ತದೆ. ಇದು ಪುರಾಣದ ಒಂದು ಭಾಗವಾಗಿದ್ದರೂ, ʼಮಂತ್ರಶಾಸ್ತ್ರʼವೆಂದು - ʼಕಾತ್ಯಾಯನೀತಂತ್ರʼವೇ ಮುಂತಾದ ʼತಂತ್ರಶಾಸ್ತ್ರʼ ಗ್ರಂಥಗಳಲ್ಲಿ ಹೇಳಿದೆ. ಮಂತ್ರಕ್ಕೂ-ದೇವಿಗೂ ಯಾವ ಭೇದವೂ ಇಲ್ಲ. ಶರಣಾಗತದೀನಾರ್ತ ಪರಿತ್ರಾಣ ಪರಾಯಣಳಾದ ದೇವಿಯನ್ನು ಸುಖ-ಸಂಪತ್‌ ಪ್ರಾಪ್ತಿಗಾಗಿ, ವಿಪತ್ತು ದೂರವಾಗುವುದಕ್ಕಾಗಿ ಪಾರಾಯಣ ಮಾಡುತ್ತಾರೆ. ಇದಲ್ಲದೆ ದೇವೀಭಾಗವತ, ಲಲಿತಾಸಹಸ್ರನಾಮಗಳಲ್ಲಿ ದೇವಿಯ ಮಹಿಮೆಯನ್ನು ವಿಧವಿಧವಾಗಿ ವರ್ಣಿಸಲಾಗಿದೆ.
☆☆🌹  ನವದುರ್ಗಾ ಪೂಜಾ 🌹☆☆
ಶರತ್ಕಾಲಾರಂಭದ ಈ ಸಂದರ್ಭದಲ್ಲಿ ದುಷ್ಟಶಕ್ತಿಯ ಪೀಡಾ ನಿವಾರಣೆಗಾಗಿ ಬ್ರಹ್ಮ, ವಿಷ್ಣು, ಮಹೇಶ್ವರರ ಹಾಗೂ ದೇವತೆಗಳ ತೇಜಸ್ಸಿನಿಂದ ಉದ್ಭವಿಸಿದ ಮತ್ತು ದೇವತೆಗಳ ವಿವಿಧ ಆಯುಧ ಪಡೆದ, ದೈತ್ಯ ಸಂಹಾರಿಣಿಯನ್ನು, ಒಂದೊಂದು ದಿನ, ಒಂದೊಂದು ಹೆಸರಿನಿಂದ ಪೂಜಿಸಲಾಗುತ್ತದೆ. ʼಮಧು-ಕೈಟಭʼರನ್ನು ಕೊಂದ ಮಹಾಕಾಳಿ; ನಂದನ ಪುತ್ರಿಯೂ, ಕಂಸನ ಮರಣ ಸೂಚಕಳೂ ಆದ ನಂದಾ; ಭಯಂಕರ ರಾಕ್ಷಸ ಸಂಹಾರಿಣಿಯಾದ ರಕ್ತದಂತಿಕಾ, ಕ್ಷಾಮನಿವಾರಕಳಾದ ಶಾಕಾಂಬರೀ; ದುರ್ಗನೆಂಬ ರಾಕ್ಷಸನನ್ನು ಕೊಂದ ದುರ್ಗಾ; ಅರುಣನೆಂಬ ರಾಕ್ಷಸನನ್ನು ಕೊಂದ ಭ್ರಾಮರೀ; ಮುಂತಾದ ನವದುರ್ಗೆಯರನ್ನು ʼನವದಿನʼಗಳಲ್ಲಿ ʼನವೋತ್ಸಾಹʼದಿಂದ ಪೂಜಿಸಲಾಗುತ್ತದೆ. ಈ ದಿನಗಳಲ್ಲಿ ಭಕ್ತನು ನಕ್ತ, ಏಕಭುಕ್ತ, ಉಪವಾಸ, ಅಯಾಚಿತ, ಇವುಗಳಲ್ಲಿ ಯಾವುದಾದರೊಂದು ನಿಯಮದಿಂದಿರಬೇಕು.
☆☆🌹  ಕುಮಾರಿಕಾ ಪೂಜಾ 🌹☆☆
ದೇವೀ ಆರಾಧನೆಯ ಅಂಗವಾಗಿ ಎರಡರಿಂದ ಹತ್ತುವರ್ಷಗಳ ಒಳಗಿನ ಕನ್ಯೆಯರನ್ನು ʼಕುಮಾರಿ, ತ್ರಿಮೂರ್ತಿ, ಕಲ್ಯಾಣಿ, ರೋಹಿಣಿ, ಕಾಶಿ, ಚಂಡಿಕೆ, ಶಾಂಭವೀ, ದುರ್ಗಾ, ಸುಭದ್ರಾʼ ಎಂಬ ಹೆಸರಿನಿಂದ ಕ್ರಮವಾಗಿ ಈ 9 ದಿನಗಳಲ್ಲಿ, ಏಕೋತ್ತರ ವೃದ್ಧಿಯಿಂದ ಪೂಜಿಸಬೇಕು. ಅವರನ್ನು ಫಲ-ಪುಷ್ಪ, ಭಕ್ಷ್ಯ, ಭೋಜ್ಯಾದಿಗಳಿಂದ ತೃಪ್ತಿಪಡಿಸಬೇಕು. ಇದರಿಂದ ದೇವಿ ತೃಪ್ತಳಾಗುತ್ತಾಳೆ.
ನವರಾತ್ರಿಯ ಮೊದಲ ಮೂರು ದಿನ ಮಹಾಕಾಳಿ ಅಥವಾ ದುರ್ಗೆಯನ್ನೂ, ಆನಂತರದ ಮೂರು ದಿನ ಮಹಾಲಕ್ಷ್ಮಿಯನ್ನೂ, ಕೊನೆಯ ಮೂರು ದಿನ ಮಹಾಸರಸ್ವತಿಯನ್ನೂ ಪೂಜಿಸಲಾಗುವುದು.
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ | ಶರಣ್ಯೇತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತುತೇ || ರೂಪಂದೇಹಿ ಜಯಂದೇಹಿ ಯಶೋದೇಹಿ ದ್ವಿಷೋಜಹಿ | ದೇಹಿ ಸೌಭಾಗ್ಯ ಮಾರೋಗ್ಯಂ ದೇಹಿ ದೇವಿ ಪರಂಸುಖಂ || ಪತ್ನೀಂಮನೋರಮಾಂ ದೇಹಿ ಮನೋವೃತ್ತಾನುಸಾರಿಣೀಮ್‌ | ವಿದ್ಯಾವಂತಂ ಯಶಸ್ವಂತಂ ಲಕ್ಷ್ಮೀವಂತಂ ಜನಂ ಕುರು ||
ಅರ್ಥಪೂರ್ಣವಾದ ಪ್ರಾರ್ಥನಾ ಶ್ಲೋಕಗಳಿಂದ ದೇವಿಯಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಪ್ರಾರ್ಥಿಸಿಕೊಳ್ಳಲಾಗುವುದು.
☆☆🌹  ನವರಾತ್ರಿಯ ಅಂತರಂಗ 🌹☆☆
ಇಲ್ಲಿ ಮಹಾಕಾಳಿಯು ತಾಮಸ ಗುಣಕ್ಕೂ, ಮಹಾಲಕ್ಷ್ಮಿಯು ರಾಜಸ ಗುಣಕ್ಕೂ, ಮಹಾಸರಸ್ವತಿಯು ಸಾತ್ವಿಕ ಗುಣಕ್ಕೂ ಸಂಕೇತವಾಗಿದ್ದಾರೆ. ನವರಾತ್ರಿ ಆಚರಿಸುವ ಆಸ್ತಿಕರು ತಾಮಸದಿಂದ ರಾಜಸದೆಡೆಗೆ, ರಾಜಸದಿಂದ ಸಾತ್ವಿಕದೆಡೆಗೆ  ಬಂದಾಗ ಹಬ್ಬದ ಆಚರಣೆ ಹೆಚ್ಚು ಅರ್ಥಪೂರ್ಣವಾಗುತ್ತದೆ. ನಮ್ಮ ಅಂತರಂಗದಲ್ಲಿ ಹುದುಗಿರುವ ತಾಮಸ, ರಾಜಸ ಗುಣಗಳ ಮೇಲೆ ಸಾತ್ವಿಕ ಗುಣಕ್ಕೆ ಜಯ ಲಭಿಸಿದಾಗ ಆಚರಿಸುವುದೇ ʼವಿಜಯದಶಮಿʼ; ಆಗಲೇ ನಮ್ಮ ವಿದ್ಯೆ ಪರಿಪೂರ್ಣವಾಗುವುದರಿಂದು ಅದು ʼವಿದ್ಯಾದಶಮಿʼಯೂ ಹೌದು, ವಿಜಯದಶಮಿಯೂ ಹೌದು. ನಮ್ಮಲ್ಲಿ ಹುದುಗಿರುವ ಕಾಮ-ಕ್ರೋಧ, ಲೋಭ-ಮೋಹ, ಮದ-ಮಾತ್ಸರ್ಯಗಳೆಂಬ ಷಡ್ವೈರಿಗಳೇ, ಮಹಿಷಾಸುರ, ರಕ್ತಬೀಜಾಸುರ, ಮುಂತಾದ ಭಯಂಕರ ರಾಕ್ಷಸರುಗಳು. ನಮ್ಮಲ್ಲಿ ಸುಪ್ತವಾಗಿರುವ ಆತ್ಮಶಕ್ತಿಯೇ ʼಶ್ರೀದೇವಿʼ. ಈ ಆತ್ಮಶಕ್ತಿಯನ್ನು ಸಾಧನೆಗಳಿಂದ ಜಾಗೃತಗೊಳಿಸಿ, ಕಾಮಾದಿ ಷಡ್ವೈರಿಗಳನ್ನು ಗೆಲ್ಲಲು ಬಳಸಿ, ವಿಜಯ ಸಾಧಿಸಿದರೆ ಮಾನವನು ಭವಬಂಧನದಿಂದ ಮುಕ್ತನಾಗಿ ಸಿದ್ಧ-ಬುದ್ಧನಾಗಬಲ್ಲ. ದುಷ್ಟಶಕ್ತಿಯು ಶಿಷ್ಟಶಕ್ತಿಯನ್ನು ತುಳಿಯಲೆತ್ನಿಸಿದಾಗ, ಸಾಧನೆ-ಸಾಹಸಗಳ ಮೂಲಕ ಹೋರಾಟ ನಡೆಸಿದರೆ, ಶಿಷ್ಟ ಶಕ್ತಿಗೆ ಜಯ ಖಚಿತ; ಎಂಬುವುದೇ ನವರಾತ್ರಿಯ ಸಂದೇಶ.
☆☆🌹  ಆಚರಣೆಯ ವಿಧಾನ 🌹☆☆
ಗಂಡಸರು, ಹೆಂಗಸರು, ಮಕ್ಕಳು ಎಲ್ಲರೂ ಈ ಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಸಾಲಂಕೃತವಾದ ವೇದಿಕೆಯಲ್ಲಿ ʼಶ್ರೀದೇವಿಯ ಮೂರ್ತಿʼಯನ್ನು ಪ್ರತಿಷ್ಠಾಪಿಸಿ, ಅಲಂಕರಿಸಿ, ಆರಾಧಿಸಿ, ನವರಾತ್ರಿ ಕಳೆದ ನಂತರ ವಿಧಿಯುಕ್ತವಾಗಿ ನದಿಯಲ್ಲಿ ಪ್ರತಿಮೆಯನ್ನು ವಿಸರ್ಜಿಸಲಾಗುತ್ತದೆ. ಅಲ್ಲದೆ ಮನೆ ಮನೆಯಲ್ಲಿ ನಾನಾ ವಿಧದ ಬೊಂಬೆಗಳನ್ನು ಪ್ರದರ್ಶಿಸಲಾಗುತ್ತದೆ. ಕರ್ನಾಟಕ, ಪಶ್ಚಿಮಬಂಗಾಳ, ಅಸ್ಸಾಂ, ಬಿಹಾರ, ಒರಿಸ್ಸಾ, ಮುಂತಾದ ರಾಜ್ಯಗಳಲ್ಲಿ ಈ ಹಬ್ಬವನ್ನು ʼನಾಡಹಬ್ಬʼದ ರೀತಿಯಲ್ಲಿ ಆಚರಿಸಲಾಗುತ್ತದೆ. ಕೆಲವೆಡೆ 7 ನೇ ದಿನದಿಂದ 9 ನೇ ದಿನದವರೆಗೆ ಮೂರು ದಿನ ಪುಸ್ತಕಗಳನ್ನು ಇಟ್ಟು ಈ ಮೂರು ದಿನ ʼಸರಸ್ವತಿ ಪೂಜೆʼಯನ್ನು ನಡೆಸುತ್ತಾರೆ. ನವಮೀ ದಿನ ಆಯುಧ, ವಾಹನಾದಿಗಳನ್ನು ಪೂಜಿಸಲಾಗುವುದು.
☆☆🌹  ಮುತ್ತೈದೆಯರ ಅಥವಾ ಸುಮಂಗಲಿಯರ ಪೂಜೆ 🌹☆☆
ಈ ಹಬ್ಬ ʼತಾಯಿ - ದುರ್ಗೆʼ ತವರು ಮನೆಗೆ ಮರಳುವುದರ ಸೂಚಕವೂ ಹೌದು. ತನ್ನ ಮಗಳು ಉಮೆಯನ್ನು ಶಿವನಿಗೆ ಕೊಟ್ಟು, ಹಿಮವಂತ ವಿವಾಹ ಮಾಡಿದ. ಮದುವೆಯಾದ ಬಳಿಕ ಶಿವ ತನ್ನ ಪತ್ನಿಗೆ ವರ್ಷದಲ್ಲಿ 10 ದಿನ ಮಾತ್ರ ತವರು ಮನೆಗೆ ತೆರಳಲು ಅನುಮತಿಸಿದನಂತೆ. ಅದರ ಸೂಚನೆಗಾಗಿಯೋ ಎಂಬಂತೆ, ಈಗಲೂ ಮದುವೆಯಾದ ಹೆಣ್ಣು ಮಕ್ಕಳನ್ನು ತವರಿಗೆ ಆಮಂತ್ರಿಸಿ, ಮುತ್ತೈದೆ ಅಥವಾ ಸುಮಂಗಲಿಯಾಗಲೆಂದು ಪೂಜಿಸಿ, ಗೌರವಿಸುವುದು ವಾಡಿಕೆ.
ಮೈಸೂರು ದಸರಾ ಜಗತ್ಪ್ರಸಿದ್ಧ, ಆದ್ದರಿಂದ ಕರ್ನಾಟಕದಲ್ಲೆಲ್ಲಾ ಇದನ್ನು ʼನಾಡಹಬ್ಬʼವೆಂದು ಆಚರಿಸುತ್ತಾರೆ. ʼನಾಡು-ನುಡಿ-ಸಂಸ್ಕೃತಿʼಗಳಿಗೆ ಸಂಬಂಧಿಸಿದ ಕಲೆ, ನೃತ್ಯ, ನಾಟಕ, ಉಪನ್ಯಾಸ, ಭಾವಗೀತೆ ಮುಂತಾದವುಗಳ ಮೂಲಕ ನಾಡಿನ ಜನತೆಗೆ ನಾಡಿನ ʼಹಿರಿಮೆ-ಗರಿಮೆ-ಮಹಿಮೆʼಗಳನ್ನು ಪರಿಚಯಿಸುವ ಕಾರ್ಯ ಶ್ಲಾಘನೀಯವಾದುದು. ಈ ಶರದುತ್ಸವ ನಾಡಹಬ್ಬಕೆಕ ಸೂಕ್ತಕಾಲ. ನಾಡಿನ ಕವಿಗಳು, ಕಲಾವಿದರು, ದಾರ್ಶನಿಕರು, ಮುಂತಾದವರ ಬಗ್ಗೆ ಜನರಿಗೆ ಅರಿವು ಮೂಡಿಸಿ, ನಾಡಿನ ವಿಜಯ ವೈಜಯಂತಿಯನ್ನು ಹಾರಿಸುವಂತಾದಾಗ ನವರಾತ್ರಿ - ನವೋತ್ಸಾಹವನ್ನು ತುಂಬುತ್ತದೆ.
☆☆🌹  ವಿಜಯದಶಮಿ 🌹☆☆
ಶಮೀ ಶಮಯತೇ ಪಾಪಂ, ಶಮೀ ಶತ್ರು ನಿವಾರಿಣೀ |
ಅರ್ಜುನಸ್ಯ ಧನುರ್ಧಾರಿಣೀ, ರಾಮಸ್ಯ ಪ್ರಿಯಕಾರಿಣೀ ||
"ಓ ಶಮೀ ವೃಕ್ಷವೇ! ನೀನು ಶ್ರೀರಾಮನಿಂದ ಪೂಜಿಸಲ್ಪಟ್ಟು, ಶ್ಲಾಘನೆಗೆ ಪಾತ್ರವಾಗಿರುವೆ. ಅಜ್ಞಾನವಾಸ ಕಾಲದಲ್ಲಿ ಅರ್ಜುನನ ಧನುಸ್ಸನ್ನು ಧರಿಸಿ, ಮುಂದೆ ಜಯ ತಂದುಕೊಟ್ಟಿರುವೆ. ಪಾಪವನ್ನೂ, ಶತ್ರು ಬಾಧೆಯನ್ನೂ ನಿವಾರಿಸುವ ನೀನು ನನ್ನ ಕಾರ್ಯದಲ್ಲಿ ಜಯ ಸಿಗುವಂತೆ ಅನುಗ್ರಹಿಸು".
ವಿಜಯದಶಮಿಯಂದು ಈ ಶ್ಲೋಕವನ್ನು ಹೇಳಿ ಶಮೀಪತ್ರೆಯನ್ನು ಪರಸ್ಪರ ವಿನಿಮಯ ಮಾಡಿಕೊಂಡು ಶುಭಕೋರುವುದು ವಾಡಿಕೆಯಾಗಿದೆ. ʼಶಮೀʼ ಎಂಬುದು ವಿಜಯದ ಶಮೀ ಕೂಡಾ ಹೌದು. ಆಶ್ವೀನಸ್ಯ ಸಿತೇ ಪಕ್ಷೇ, ದಶಮ್ಯಾಂ ತಾರಕೋದಯೇ | ಸಕಾಲೋ ವಿಜಯೋ ಜ್ಞೇಯಃ ಸರ್ವಕಾರ್ಯಾರ್ಥ ಸಿದ್ಧಯೇ || ಆಶ್ವಯುಜ ಶುಕ್ಲ ದಶಮಿಯಂದು, ನಕ್ಷತ್ರಗಳು ಉದಯಿಸುವ ಕಾಲಕ್ಕೆ ʼವಿಜಯʼ ಎಂದು ಹೆಸರು. ಸಕಲ ಕಾರ್ಯಗಳ ಸಿದ್ಧಿಗೆ ಅದು ಪ್ರಶಸ್ತ ಮುಹೂರ್ತ. ಈ ದಿನದಂದು ದೇವಿಯು ಮಹಿಷಾಸುರ, ಶುಂಭ-ನಿಶುಂಭಾದಿಗಳನ್ನು ಜಯಿಸಿದ ದಿನ; ಷಣ್ಮುಖನು ತಾರಕಾಸುರನನ್ನು ಕೊಂದ ದಿನ. ಶ್ರೀರಾಮನು ರಾವಣನನ್ನು ಗೆದ್ದು ಶಮೀವೃಕ್ಷವನ್ನು ಪೂಜಿಸಿ, ಅಯೋಧ್ಯೆಗೆ ತೆರಳಿದ ದಿನ. ಪಾಂಡವರು ಅಜ್ಞಾತವಾಸವನ್ನು ಯಶಸ್ವಿಯಾಗಿ ಪೂರೈಸಿ, ಶಮೀವೃಕ್ಷಕ್ಕೆ ಕಟ್ಟಿದ್ದ ಆಯುಧಗಳನ್ನು ಪಡೆದು ಬನ್ನಿ ಹಂಚಿದ ದಿನ. ವಿದೇಶೀ ಆಕ್ರಮಣವನ್ನು ತಡೆದು, ಹಿಂದೂ ಸಂಸ್ಕೃತಿ ಧರ್ಮ ರಕ್ಷಣೆಗಾಗಿ ವಿಜಯನಗರ ಸಾಮ್ರಾಜ್ಯವು ಸ್ಥಾಪನೆಯಾದ ದಿನ. ವಿದ್ಯಾರಂಭ, ಉದ್ಯಮಾರಂಭ, ಯುದ್ಧಾರಂಭ ಮೊದಲಾದ ಏನನ್ನೇ ಈ ದಿನ ಆರಂಭಿಸಿದರೂ, ಜಯ ಖಚಿತ ಎಂಬ ಭಾವನೆ ಜನಜನಿತ. ಅಂತೆಯೇ ಇಂದು ಶಾರದಾಪೂಜೆ, ಲಕ್ಷ್ಮೀಪೂಜೆ, ಆಯುಧಪೂಜೆ, ವಾಹನಾದಿ ಪೂಜೆಗಳನ್ನು ಮಾಡಲಾಗುತ್ತದೆ. ದಶಮಿಗೂ ಮೊದಲು ನವದಿನಗಳಂದು ನವೋತ್ಸಾಹದಿಂದ ಮನೆ-ಮನೆಗಳಲ್ಲಿ, ಗುಡಿ-ಗೋಪುರಗಳಲ್ಲಿ ಜನಮನ ಸ್ಪಂದಿಸುವ ನಾಡಹಬ್ಬಆಚರಿಸಲಾಗುತ್ತದೆ. ಶಾಕ್ತರಾದ ಕನ್ನಡಿಗರಿಗೆ ಹಿಂದಿನಿಂದಲೂ ಇದು ದೊಡ್ಡ ಹಬ್ಬ. ಕ್ರಿ.ಶ. 1513ರಲ್ಲಿ ತನ್ನ ವಿಜಯದ ಸವಿನೆನಪಿಗಾಗಿ ʼಶ್ರೀಕೃಷ್ಣದೇವರಾಯʼನು ಕಟ್ಟಿಸಿದಿ ʼಮಹಾನವಮೀ ದಿಬ್ಬʼ ಇಂದೂ ಮೂಕವಾಗಿ ಗತವೈಭವ ಸಾರುತ್ತಿದೆ. ʼಮೈಸೂರು ದಸರಾʼ ಹಾಗೂ ʼಜಂಬೂ ಸವಾರಿʼಯಂತೂ ಜಗತ್ಪ್ರಸಿದ್ಧ. ಅಂದಿನ ಮೈಸೂರು ರಾಜರುಗಳು ನಡೆಸುತ್ತಿದ್ದ ಸೀಮೋಲ್ಲಂಘನ ಮತ್ತು ಶಮೀ ಪೂಜೆ ಇಂದೂ ನಡೆದುಬಂದಿದೆ. ರನ್ನನ ಕಾವ್ಯದ ಕೊಂಬನು ಊದಿ; ದೇಹದೊಳೆಲ್ಲಾ ಶೌರ್ಯವ ತುಂಬಿ; ಪಂಪನ ಹೆಸರನು ಸೊಂಟಕೆ ಸುತ್ತಿ; ರನ್ನನ ಭೀಮನ ಗದೆಯನು ಎತ್ತಿ; ಹಕ್ಕನ-ಬುಕ್ಕನ ಶಸ್ತ್ರವ ಹೂಡಿ; ವಿದ್ಯಾರಣ್ಯರ ಚರಿತೆಯ ಹಾಡಿ; ದಸರೆಯ ಹಬ್ಬವ ಹಬ್ಬಿಸಿರಿ; ಕನ್ನಡ ನಾಡನು ಹಿಗ್ಗಿಸಿರಿ ಎಂಬ ಕವಿ ದಿನಕರ ದೇಸಾಯಿಯವರ ವಾಣಿ ಈ ನಮ್ಮ ನಾಡಹಬ್ಬದ ವೈಭವವನ್ನು ಸಾರುತ್ತದೆ.
☆☆🌹  ಶಮೀ ಬಂಗಾರದ ಕಥೆ 🌹☆☆
ಹಿಂದೆ ರಘುರಾಜನು ʼವಿಶ್ವಜಿತ್‌ʼ ಯಜ್ಞವನ್ನಾಚರಿಸಿ, ಸತ್ಪಾತ್ರಿರಿಗೆ ಸಕಲವನ್ನೂ ದಾನ ಮಾಡಿ, ಬರಿಗೈಯುಳ್ಳವನಾಗಿದ್ದ. ಆ ವೇಳೆಗೆ ಬಂದ ವರತಂತು ಮಹರ್ಷಿಗಳ ಶಿಷ್ಯನಾದ ಕೌತ್ಸನು ಗುರುದಕ್ಷಿಣೆ ನೀಡಲು 14 ಕೋಟಿ ಸುವರ್ಣನಾಣ್ಯಯಾಚಿಸಿದ. ದೇಹಿ ಎಂದವನಿಗೆ ನಾಸ್ತಿ ಎನ್ನಲಾಗದೆ ರಘುರಾಜನು 2 ದಿನ ನಿಲ್ಲುವಂತೆ ಪ್ರಾರ್ಥಿಸಿದ. ಮರುದಿನ ಕುಬೇರನ ಭಂಡಾರಕ್ಕೆ ಲಗ್ಗೆ ಹಾಕಲು ಮನಸ್ಸು ಮಾಡಿದ್ದ. ಬೆಳಗಾಗುವಷ್ಟರಲ್ಲಿ ಕುಬೇರ ತಾನಾಗಿ ಅರಮನೆಯ ಸಮೀಪದ ಬನ್ನಿಯ ಉದ್ಯಾನದಲ್ಲಿ 18 ಕೋಟಿಗೂ ಹೆಚ್ಚು ಸುವರ್ಣಮುದ್ರಿಕೆಗಳ ಮಳೆಗರೆದಿದ್ದ. ರಘುರಾಜನಿಗೆ ಶಮೀವೃಕ್ಷದಿಂದ ಬಂಗಾರ ದೊರೆತದ್ದರಿಂದ "ಬಂಗಾರ ತಕ್ಕೊಂಡು ಬಂಗಾರದಾಂಗೆ ಇರೋಣ" ಎಂಬಂತೆ ಬನ್ನೀ ಬಂಗಾರದ ಸಂಕೇತವಾಯಿತು. ಒಟ್ಟಾರೆ ಮಳೆಗರೆದು, ಇಳೆ-ತಣಿದು, ಬೆಳೆ-ಬೆಳೆದು, ಹೊಳೆ-ತೊರೆಗಳೆಲ್ಲಾ ತುಂಬಿನಿಂತ ಈ ಸುಸಮಯದಲ್ಲಿ ಆಚರಿಸುವ ʼನವರಾತ್ರಿʼ ಹಾಗೂ ʼವಿಜಯದಶಮಿʼಯು ಪ್ರಕೃತಿ ಮಾತೆಯ ಪೂಜೆಯಾಗಿ, ದುಷ್ಟಶಕ್ತಿಯ ಮೇಲೆ ಸಂಸ್ಕೃತಿ ಪ್ರಚಾರಸಾಧನವಾಗಿ, ಆಧ್ಯಾತ್ಮಿಕ ವೃದ್ಧಿಯ ಕುರುಹಾಗಿ ನಿಲ್ಲಬಲ್ಲ ಹಬ್ಬವಾಗಿದೆ ಎನ್ನಬಹುದು.
ಹೊಸ್ತಿಲ ಬಳಿ ನಿಂತಿರುವ ನವದುರ್ಗೆಯರನ್ನು ತುಂಬು ಹೃದಯದಿಂದ ಬರಮಾಡಿಕೊಳ್ಳುತ್ತಾ, ನಾಡಹಬ್ಬವನ್ನು ಸಂಭ್ರಮದಿಂದ ಆಚರಿಸೋಣ. ನಮ್ಮ ಸಂಸ್ಕೃತಿಯ ಹಿರಿಮೆ-ಗರಿಮೆಯನ್ನು ಹೆಮ್ಮೆಯಿಂದ ನಮ್ಮ ಮುಂದಿನ ಪೀಳಿಗೆಯವರಿಗೆ ಪರಿಚಯಿಸೋಣ. ತಾಯಿ ದುರ್ಗೆಯ ಕೃಪೆಯನ್ನು ಪಡೆಯೋಣ, ಎಲ್ಲರಿಗೂ ಶುಭವಾಗಲ.... ಸಂಗ್ರಹ.
***
ನವರಾತ್ರಿಯ ಅರ್ಥವೇನು? ವಿವರಣೆ, ಪ್ರಾಮುಖ್ಯತೆ ಮತ್ತು ಸತ್ಯಗಳು 



ನವರಾತ್ರಿಯ ಅರ್ಥವೇನು? ವಿವರಣೆ, ಪ್ರಾಮುಖ್ಯತೆ ಮತ್ತು ಸತ್ಯಗಳು 

ಭಾರತದ ವಿವಿಧ ಪ್ರದೇಶಗಳಲ್ಲಿ ನವರಾತ್ರಿಯನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ.

ಎಂಟು ಅಥವಾ ಒಂಬತ್ತನೇ ದಿನ ನಡೆಯುವ ಕನ್ಯಾ ಪೂಜೆಯು ಒಂದು ಜನಪ್ರಿಯ ಆಚರಣೆಯಾಗಿದೆ.

ದಿನಾಂಕಗಳು ಮತ್ತು ಆಚರಣೆಗಳು

ಪ್ರತಿ 9 ದಿನದ ಮಹತ್ವ :

ದಿನ 1 – ಶೈಲಪುತ್ರಿ

ದಿನ 2 – ಬ್ರಹ್ಮಚಾರಿಣಿ

3 ನೇ ದಿನ – ಚಂದ್ರಘಂಟ

4 ನೇ ದಿನ – ಕೂಷ್ಮಾಂಡ

ದಿನ 5 – ಸ್ಕಂದಮಾತಾ

ದಿನ 6 – ಕಾತ್ಯಾಯನಿ

ದಿನ 7 – ಕಾಳರಾತ್ರಿ

8 ನೇ ದಿನ – ಮಹಾಗೌರಿ

ದಿನ 9 – ಸಿದ್ಧಿದಾತ್ರಿ

ನವರಾತ್ರಿ; ಹಿಂದೂ ಧರ್ಮದಲ್ಲಿ, ದೈವಿಕ ಸ್ತ್ರೀಯರ ಗೌರವಾರ್ಥವಾಗಿ ನಡೆಯುವ ಪ್ರಮುಖ ಹಬ್ಬವನ್ನು ದುರ್ಗಾ ಪೂಜೆ ಎಂದೂ ಕರೆಯುತ್ತಾರೆ. ಅಶ್ವಿನಿ, ಅಥವಾ ಅಶ್ವಿನಾ ತಿಂಗಳಲ್ಲಿ ನವರಾತ್ರಿ 9 ದಿನಗಳಲ್ಲಿ ಸಂಭವಿಸುತ್ತದೆ (ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ, ಸಾಮಾನ್ಯವಾಗಿ ಸೆಪ್ಟೆಂಬರ್ -ಅಕ್ಟೋಬರ್). ಇದು ಸಾಮಾನ್ಯವಾಗಿ 10 ನೇ ದಿನದ ದಸರಾ (ವಿಜಯದಶಮಿ ಎಂದೂ ಕರೆಯುತ್ತಾರೆ) ಆಚರಣೆಯೊಂದಿಗೆ ಕೊನೆಗೊಳ್ಳುತ್ತದೆ.

ಭಾರತದ ಕೆಲವು ಭಾಗಗಳಲ್ಲಿ, ದಸರಾವನ್ನು ಹಬ್ಬದ ಕೇಂದ್ರ ಬಿಂದುವಾಗಿ ಪರಿಗಣಿಸಲಾಗುತ್ತದೆ, ಇದು ಪರಿಣಾಮಕಾರಿಯಾಗಿ 10 ದಿನಗಳನ್ನು ವಿಸ್ತರಿಸುತ್ತದೆ. 9 ಜೊತೆಗೆ, ನವರಾತ್ರಿಯು ಚಂದ್ರನ ಕ್ಯಾಲೆಂಡರ್ ಅನ್ನು ಅವಲಂಬಿಸಿರುತ್ತದೆ, ಕೆಲವು ವರ್ಷಗಳಲ್ಲಿ ಇದನ್ನು 8 ದಿನಗಳವರೆಗೆ ಆಚರಿಸಬಹುದು, ದಸರಾದಲ್ಲಿ 9 ನೇ. ನವರಾತ್ರಿ ಎಂದು ಕರೆಯಲ್ಪಡುವ ನಾಲ್ಕು ರೀತಿಯ ಹಬ್ಬಗಳಿವೆ, ಇವುಗಳನ್ನು ವರ್ಷದ ವಿವಿಧ ಹಂತಗಳಲ್ಲಿ ನಡೆಸಲಾಗುತ್ತದೆ; ಆದಾಗ್ಯೂ, ಶರದ್ ನವರಾತ್ರಿ ಎಂದೂ ಕರೆಯಲ್ಪಡುವ ಶರತ್ಕಾಲದ ಆರಂಭದ ಹಬ್ಬವು ಅತ್ಯಂತ ಮಹತ್ವದ್ದಾಗಿದೆ






ನವರಾತ್ರಿ; ಹಿಂದೂ ಧರ್ಮದಲ್ಲಿ, ದೈವಿಕ ಸ್ತ್ರೀಯರ ಗೌರವಾರ್ಥವಾಗಿ ನಡೆಯುವ ಪ್ರಮುಖ ಹಬ್ಬವನ್ನು ದುರ್ಗಾ ಪೂಜೆ ಎಂದೂ ಕರೆಯುತ್ತಾರೆ. ಅಶ್ವಿನಿ, ಅಥವಾ ಅಶ್ವಿನಾ ತಿಂಗಳಲ್ಲಿ ನವರಾತ್ರಿ 9 ದಿನಗಳಲ್ಲಿ ಸಂಭವಿಸುತ್ತದೆ (ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ, ಸಾಮಾನ್ಯವಾಗಿ ಸೆಪ್ಟೆಂಬರ್ -ಅಕ್ಟೋಬರ್). ಇದು ಸಾಮಾನ್ಯವಾಗಿ 10 ನೇ ದಿನದ ದಸರಾ (ವಿಜಯದಶಮಿ ಎಂದೂ ಕರೆಯುತ್ತಾರೆ) ಆಚರಣೆಯೊಂದಿಗೆ ಕೊನೆಗೊಳ್ಳುತ್ತದೆ.

ಭಾರತದ ಕೆಲವು ಭಾಗಗಳಲ್ಲಿ, ದಸರಾವನ್ನು ಹಬ್ಬದ ಕೇಂದ್ರ ಬಿಂದುವಾಗಿ ಪರಿಗಣಿಸಲಾಗುತ್ತದೆ, ಇದು ಪರಿಣಾಮಕಾರಿಯಾಗಿ 10 ದಿನಗಳನ್ನು ವಿಸ್ತರಿಸುತ್ತದೆ. 9 ಜೊತೆಗೆ, ನವರಾತ್ರಿಯು ಚಂದ್ರನ ಕ್ಯಾಲೆಂಡರ್ ಅನ್ನು ಅವಲಂಬಿಸಿರುತ್ತದೆ, ಕೆಲವು ವರ್ಷಗಳಲ್ಲಿ ಇದನ್ನು 8 ದಿನಗಳವರೆಗೆ ಆಚರಿಸಬಹುದು, ದಸರಾದಲ್ಲಿ 9 ನೇ. ನವರಾತ್ರಿ ಎಂದು ಕರೆಯಲ್ಪಡುವ ನಾಲ್ಕು ರೀತಿಯ ಹಬ್ಬಗಳಿವೆ, ಇವುಗಳನ್ನು ವರ್ಷದ ವಿವಿಧ ಹಂತಗಳಲ್ಲಿ ನಡೆಸಲಾಗುತ್ತದೆ; ಆದಾಗ್ಯೂ, ಶರದ್ ನವರಾತ್ರಿ ಎಂದೂ ಕರೆಯಲ್ಪಡುವ ಶರತ್ಕಾಲದ ಆರಂಭದ ಹಬ್ಬವು ಅತ್ಯಂತ ಮಹತ್ವದ್ದಾಗಿದೆ.

ಭಾರತದ ವಿವಿಧ ಪ್ರದೇಶಗಳಲ್ಲಿ ನವರಾತ್ರಿಯನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ.
ಅನೇಕ ಜನರಿಗೆ ಇದು ಧಾರ್ಮಿಕ ಪ್ರತಿಬಿಂಬ ಮತ್ತು ಉಪವಾಸದ ಸಮಯ; ಇತರರಿಗೆ, ಇದು ನೃತ್ಯ ಮತ್ತು ಹಬ್ಬದ ಸಮಯ. ಉಪವಾಸಗಳಲ್ಲಿ, ಕಟ್ಟುಪಾಡುಗಳು ಕಟ್ಟುನಿಟ್ಟಾದ ಸಸ್ಯಾಹಾರಿ ಆಹಾರವನ್ನು ಅನುಸರಿಸುವುದು ಮತ್ತು ಮದ್ಯ ಮತ್ತು ಕೆಲವು ಮಸಾಲೆಗಳಿಂದ ದೂರವಿರುವುದು.



ವಿಶೇಷವಾಗಿ ಗುಜರಾತ್‌ನಲ್ಲಿ ಗರ್ಬಾ ನೃತ್ಯಗಳನ್ನು ಒಳಗೊಂಡಿದೆ. ಸಾಮಾನ್ಯವಾಗಿ ಹಬ್ಬದ ಒಂಬತ್ತು ರಾತ್ರಿಗಳನ್ನು ದೈವಿಕ ಸ್ತ್ರೀ ತತ್ವ ಅಥವಾ ಶಕ್ತಿಯ ವಿವಿಧ ಅಂಶಗಳಿಗೆ ಸಮರ್ಪಿಸಲಾಗಿದೆ. ಮಾದರಿಯು ಪ್ರದೇಶದಿಂದ ಸ್ವಲ್ಪಮಟ್ಟಿಗೆ ಬದಲಾಗುತ್ತದೆ, ಸಾಮಾನ್ಯವಾಗಿ ಹಬ್ಬದ ಮೊದಲ ಮೂರನೇ ಭಾಗವು ದುರ್ಗಾ ದೇವಿಯ ಅಂಶಗಳ ಮೇಲೆ ಕೇಂದ್ರೀಕರಿಸುತ್ತದೆ, ಎರಡನೆಯದು ಲಕ್ಷ್ಮಿ ದೇವಿಯ ಮೇಲೆ, ಮತ್ತು ಮೂರನೆಯದು ಸರಸ್ವತಿ ದೇವಿಯ ಮೇಲೆ. ಸಾಮಾನ್ಯವಾಗಿ ದೇವತೆಗಳಿಗೆ ಮತ್ತು ಅವರ ವಿವಿಧ ಅಂಶಗಳಿಗೆ ಅರ್ಪಣೆಗಳನ್ನು ಮಾಡಲಾಗುತ್ತದೆ, ಮತ್ತು ಅವರ ಗೌರವಾರ್ಥವಾಗಿ ಆಚರಣೆಗಳನ್ನು ಮಾಡಲಾಗುತ್ತದೆ.

ಎಂಟು ಅಥವಾ ಒಂಬತ್ತನೇ ದಿನ ನಡೆಯುವ ಕನ್ಯಾ ಪೂಜೆಯು ಒಂದು ಜನಪ್ರಿಯ ಆಚರಣೆಯಾಗಿದೆ.
ಈ ಆಚರಣೆಯಲ್ಲಿ, ಒಂಬತ್ತು ಯುವತಿಯರು ನವರಾತ್ರಿಯ ಸಮಯದಲ್ಲಿ ಆಚರಿಸುವ ಒಂಬತ್ತು ದೇವತೆಯ ಅಂಶಗಳಂತೆ ಧರಿಸುತ್ತಾರೆ ಮತ್ತು ಧಾರ್ಮಿಕವಾಗಿ ಪಾದ ತೊಳೆಯುವ ಮೂಲಕ ಪೂಜಿಸಲಾಗುತ್ತದೆ ಮತ್ತು ಆಹಾರ ಮತ್ತು ಬಟ್ಟೆಯಂತಹ ಕೊಡುಗೆಗಳನ್ನು ನೀಡಲಾಗುತ್ತದೆ.

ಬಂಗಾಳ ಮತ್ತು ಅಸ್ಸಾಂನಲ್ಲಿ ವಿಶೇಷವಾಗಿ ಪ್ರಧಾನವಾಗಿರುವ ದುರ್ಗಾದೇವಿಯ ಕೆಲವು ಅನುಯಾಯಿಗಳಲ್ಲಿ, ಈ ಹಬ್ಬವನ್ನು ದುರ್ಗಾ ಪೂಜೆ (“ದುರ್ಗಾ ವಿಧಿ”) ಎಂದು ಕರೆಯಲಾಗುತ್ತದೆ. ಎಮ್ಮೆ-ತಲೆಯ ರಾಕ್ಷಸ ಮಹಿಷಾಸುರನ ವಿರುದ್ಧ ಜಯಗಳಿಸಿದ ದುರ್ಗಾಳ ವಿಶೇಷ ಚಿತ್ರಗಳನ್ನು ಪ್ರತಿದಿನ ಪೂಜಿಸಲಾಗುತ್ತದೆ, ಮತ್ತು 10 ನೇ ದಿನ (ದಸರಾ) ಅವರನ್ನು ಹರ್ಷೋದ್ಗಾರದಲ್ಲಿ ಹತ್ತಿರದ ನದಿಗಳು ಅಥವಾ ಜಲಾಶಯಗಳಿಗೆ ನೀರಿನಲ್ಲಿ ಮುಳುಗಿಸಲು ತೆಗೆದುಕೊಳ್ಳಲಾಗುತ್ತದೆ. ಕುಟುಂಬ ಆಚರಣೆಗಳು, ಪೂಜೆ ಅಥವಾ ಆಚರಣೆಯ ಜೊತೆಗೆ, ಸಾರ್ವಜನಿಕ ಸಂಗೀತ ಕಚೇರಿಗಳು, ಪಠಣಗಳು, ನಾಟಕಗಳು ಮತ್ತು ಜಾತ್ರೆಗಳೊಂದಿಗೆ ದಿನಗಳನ್ನು ಆಚರಿಸಲಾಗುತ್ತದೆ.

ಕೆಲವು ಪ್ರದೇಶಗಳಲ್ಲಿ, ದಸರಾವನ್ನು ನವರಾತ್ರಿಯಲ್ಲಿ ಸಂಗ್ರಹಿಸಲಾಗುತ್ತದೆ, ಮತ್ತು ಸಂಪೂರ್ಣ 10-ದಿನದ ಆಚರಣೆಯನ್ನು ಆ ಹೆಸರಿನಿಂದ ಕರೆಯಲಾಗುತ್ತದೆ. ಹಬ್ಬದ ಉದ್ದಕ್ಕೂ ಅಥವಾ 10 ನೇ ದಿನವಾಗಿರಲಿ, ದುಶ್ರಾ ದುಷ್ಟನ ಮೇಲೆ ಒಳ್ಳೆಯದರ ವಿಜಯಗಳನ್ನು ಆಚರಿಸುವ ಸಮಯವಾಗಿದೆ, ಉದಾಹರಣೆಗೆ ದುರ್ಗಾ ಮಹಿಷಾಸುರನ ವಿಜಯ. ಭಾರತದ ಕೆಲವು ಭಾಗಗಳಲ್ಲಿ, ದಸರಾ ರಾಕ್ಷಸ-ರಾಜ ರಾವಣನ ಮೇಲೆ ರಾಮ ದೇವರ ವಿಜಯದೊಂದಿಗೆ ಸಂಬಂಧ ಹೊಂದಿದೆ.



ಉತ್ತರ ಭಾರತದಲ್ಲಿ, ರಾಮ್ ಲೀಲಾ (“ರಾಮನ ಆಟ”) ಹಬ್ಬದ ಪ್ರಮುಖ ಅಂಶವಾಗಿದೆ. ಸತತ ರಾತ್ರಿಗಳಲ್ಲಿ ಮಹಾಕಾವ್ಯದ ವಿವಿಧ ಕಂತುಗಳಲ್ಲಿ ರಾಮಾಯಣವನ್ನು ಯುವ ನಟರು ವಿಸ್ತಾರವಾಗಿ ವೇಷಭೂಷಣ ಮತ್ತು ಮುಖವಾಡದಿಂದ ನಾಟಕೀಕರಿಸಿದ್ದಾರೆ; ರಾಕ್ಷಸರ ಬೃಹತ್ ಪ್ರತಿಮೆಗಳನ್ನು ಸುಡುವುದರಿಂದ ಸ್ಪರ್ಧೆಯು ಯಾವಾಗಲೂ ಉತ್ತುಂಗಕ್ಕೇರುತ್ತದೆ. ಅಥ್ಲೆಟಿಕ್ ಪಂದ್ಯಾವಳಿಗಳು ಮತ್ತು ಬೇಟೆಯ ದಂಡಯಾತ್ರೆಗಳನ್ನು ಹೆಚ್ಚಾಗಿ ಆಯೋಜಿಸಲಾಗುತ್ತದೆ. ಕೆಲವರು ದೀಪೋತ್ಸವಗಳನ್ನು ಸ್ಥಾಪಿಸುವ ಮೂಲಕ ಮತ್ತು ರಾವಣನ ಪ್ರತಿಮೆಗಳನ್ನು ಸುಡುವ ಮೂಲಕ, ಕೆಲವೊಮ್ಮೆ ಪಟಾಕಿಗಳನ್ನು ತುಂಬುವ ಮೂಲಕ ಆಚರಿಸುತ್ತಾರೆ. ಅನೇಕ ಪ್ರದೇಶಗಳಲ್ಲಿ, ದಸರಾವನ್ನು ಶೈಕ್ಷಣಿಕ ಅಥವಾ ಕಲಾತ್ಮಕ ಅನ್ವೇಷಣೆಗಳನ್ನು ಆರಂಭಿಸಲು ಮಂಗಳಕರ ಸಮಯವೆಂದು ಪರಿಗಣಿಸಲಾಗುತ್ತದೆ, ವಿಶೇಷವಾಗಿ ಮಕ್ಕಳಿಗೆ.

ದಿನಾಂಕಗಳು ಮತ್ತು ಆಚರಣೆಗಳು
ಭಾರತದ ಪೂರ್ವ ಮತ್ತು ಈಶಾನ್ಯ ರಾಜ್ಯಗಳಲ್ಲಿ, ದುರ್ಗಾ ಪೂಜೆಯು ನವರಾತ್ರಿಯ ಸಮಾನಾರ್ಥಕವಾಗಿದೆ, ಇದರಲ್ಲಿ ದುರ್ಗಾದೇವಿಯು ಧರ್ಮವನ್ನು ಪುನಃಸ್ಥಾಪಿಸಲು ಸಹಾಯ ಮಾಡಲು ಎಮ್ಮೆ ರಾಕ್ಷಸ ಮಹಿಷಾಸುರನ ವಿರುದ್ಧ ಹೋರಾಡಿ ವಿಜಯಶಾಲಿಯಾಗುತ್ತಾಳೆ. ದಕ್ಷಿಣ ರಾಜ್ಯಗಳಲ್ಲಿ, ದುರ್ಗಾ ಅಥವಾ ಕಾಳಿಯ ವಿಜಯವನ್ನು ಆಚರಿಸಲಾಗುತ್ತದೆ. ಅಶ್ವಿನಾ ತಿಂಗಳಲ್ಲಿ ನವರಾತ್ರಿ 9 ದಿನಗಳಲ್ಲಿ ಸಂಭವಿಸುತ್ತದೆ (ಸಾಮಾನ್ಯವಾಗಿ ಸೆಪ್ಟೆಂಬರ್ -ಅಕ್ಟೋಬರ್). ಇದು ಸಾಮಾನ್ಯವಾಗಿ 10 ನೇ ದಿನದ ದಸರಾ (ವಿಜಯದಶಮಿ) ಆಚರಣೆಯೊಂದಿಗೆ ಕೊನೆಗೊಳ್ಳುತ್ತದೆ.



ಪ್ರತಿ 9 ದಿನದ ಮಹತ್ವ :
ದಿನ 1 – ಶೈಲಪುತ್ರಿ
ಪ್ರತಿಪದ (ಮೊದಲ ದಿನ) ಎಂದು ಕರೆಯಲ್ಪಡುವ ಈ ದಿನವು ಪಾರ್ವತಿಯ ಅವತಾರವಾದ ಶೈಲಪುತ್ರಿಯೊಂದಿಗೆ (“ಪರ್ವತದ ಮಗಳು”) ಸಂಬಂಧ ಹೊಂದಿದೆ. ಈ ರೂಪದಲ್ಲಿಯೇ ದುರ್ಗೆಯನ್ನು ಶಿವನ ಹೆಂಡತಿಯಾಗಿ ಪೂಜಿಸಲಾಗುತ್ತದೆ; ಆಕೆಯು ತನ್ನ ಬಲಗೈಯಲ್ಲಿ ತ್ರಿಶೂಲವನ್ನು ಮತ್ತು ಎಡಗಡೆಯಲ್ಲಿ ಕಮಲವನ್ನು ಹೊಂದಿರುವ ನಂದಿಯ ಮೇಲೆ ಸವಾರಿ ಮಾಡುತ್ತಿರುವಂತೆ ಚಿತ್ರಿಸಲಾಗಿದೆ. ಶೈಲಪುತ್ರಿಯನ್ನು ಮಹಾಕಾಳಿಯ ನೇರ ಅವತಾರವೆಂದು ಪರಿಗಣಿಸಲಾಗಿದೆ. ದಿನದ ಬಣ್ಣ ಬೂದು, ಇದು ಕ್ರಿಯೆ ಮತ್ತು ಹುರುಪನ್ನು ಚಿತ್ರಿಸುತ್ತದೆ. ಅವಳನ್ನು ಸತಿಯ ಪುನರ್ಜನ್ಮವೆಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ಹೇಮಾವತಿ ಎಂದೂ ಕರೆಯುತ್ತಾರೆ.

ದಿನ 2 – ಬ್ರಹ್ಮಚಾರಿಣಿ
ದ್ವಿತೀಯಾ (ಎರಡನೇ ದಿನ), ಪಾರ್ವತಿಯ ಇನ್ನೊಂದು ಅವತಾರವಾದ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಲಾಗುತ್ತದೆ. ಈ ರೂಪದಲ್ಲಿ, ಪಾರ್ವತಿಯು ತನ್ನ ಅವಿವಾಹಿತನಾದ ಯೋಗಿನಿಯಾದಳು. ಬ್ರಹ್ಮಚಾರಿಣಿಯನ್ನು ವಿಮೋಚನೆ ಅಥವಾ ಮೋಕ್ಷ ಮತ್ತು ಶಾಂತಿ ಮತ್ತು ಸಮೃದ್ಧಿಯ ದತ್ತಿಗಾಗಿ ಪೂಜಿಸಲಾಗುತ್ತದೆ. ಬರಿಗಾಲಿನಲ್ಲಿ ನಡೆಯುತ್ತಿರುವಂತೆ ಮತ್ತು ಜಪ ಮಾಲ (ರೋಸರಿ) ಮತ್ತು ಕಮಂಡಲ (ಮಡಕೆ) ಗಳನ್ನು ಆಕೆಯ ಕೈಯಲ್ಲಿ ಹಿಡಿದಿರುವಂತೆ ಚಿತ್ರಿಸಲಾಗಿದೆ, ಅವಳು ಆನಂದ ಮತ್ತು ಶಾಂತತೆಯನ್ನು ಸಂಕೇತಿಸುತ್ತಾಳೆ. ನೀಲಿ ಈ ದಿನದ ಬಣ್ಣ ಸಂಕೇತವಾಗಿದೆ. ಶಾಂತತೆಯನ್ನು ಚಿತ್ರಿಸುವ ಕಿತ್ತಳೆ ಬಣ್ಣವನ್ನು ಕೆಲವೊಮ್ಮೆ ಬಳಸಲಾಗುತ್ತದೆ ಆದರೆ ಎಲ್ಲೆಡೆ ಬಲವಾದ ಶಕ್ತಿಯು ಹರಿಯುತ್ತದೆ.



3 ನೇ ದಿನ – ಚಂದ್ರಘಂಟ
ತೃತೀಯಾ (ಮೂರನೆಯ ದಿನ) ಚಂದ್ರಘಂಟನ ಪೂಜೆಯನ್ನು ನೆನಪಿಸುತ್ತದೆ-ಶಿವನನ್ನು ಮದುವೆಯಾದ ನಂತರ ಪಾರ್ವತಿಯು ತನ್ನ ಹಣೆಯನ್ನು ಅರ್ಧಚಂದ್ರದಿಂದ (ಲಿಟ್ ಅರ್ಧ ಚಂದ್ರ) ಅಲಂಕರಿಸಿದ್ದರಿಂದ ಈ ಹೆಸರು ಬಂದಿದೆ. ಅವಳು ಸೌಂದರ್ಯದ ಮೂರ್ತರೂಪ ಮತ್ತು ಧೈರ್ಯದ ಸಂಕೇತ. ಬಿಳಿ ಬಣ್ಣವು ಮೂರನೇ ದಿನದ ಬಣ್ಣವಾಗಿದೆ, ಇದು ಉತ್ಸಾಹಭರಿತ ಬಣ್ಣವಾಗಿದೆ ಮತ್ತು ಪ್ರತಿಯೊಬ್ಬರ ಮನಸ್ಥಿತಿಯನ್ನು ಹೆಚ್ಚಿಸಬಹುದು.

4 ನೇ ದಿನ – ಕೂಷ್ಮಾಂಡ
ಚತುರ್ಥಿಯಂದು (ನಾಲ್ಕನೇ ದಿನ) ಕೂಷ್ಮಾಂಡ ದೇವಿಯನ್ನು ಪೂಜಿಸಲಾಗುತ್ತದೆ. ಬ್ರಹ್ಮಾಂಡದ ಸೃಜನಶೀಲ ಶಕ್ತಿ ಎಂದು ನಂಬಲಾಗಿದೆ, ಕುಶ್ಮಾಂಡವು ಭೂಮಿಯ ಮೇಲಿನ ಸಸ್ಯವರ್ಗದ ದತ್ತಿಯೊಂದಿಗೆ ಸಂಬಂಧ ಹೊಂದಿದೆ, ಮತ್ತು ಆದ್ದರಿಂದ, ದಿನದ ಬಣ್ಣವು ಕೆಂಪು ಬಣ್ಣದ್ದಾಗಿದೆ. ಅವಳು ಎಂಟು ತೋಳುಗಳನ್ನು ಹೊಂದಿರುವಂತೆ ಚಿತ್ರಿಸಲಾಗಿದೆ ಮತ್ತು ಹುಲಿಯ ಮೇಲೆ ಕುಳಿತಿದ್ದಾಳೆ.

ದಿನ 5 – ಸ್ಕಂದಮಾತಾ
ಪಂಚಮಿಯಂದು ಪೂಜಿಸುವ ದೇವತೆ ಸ್ಕಂದಮಾತೆ (ಐದನೇ ದಿನ), ಸ್ಕಂದನ ತಾಯಿ (ಅಥವಾ ಕಾರ್ತಿಕೇಯ). ರಾಯಲ್ ನೀಲಿ ಬಣ್ಣವು ತಾಯಿಯು ತನ್ನ ಮಗುವಿಗೆ ಅಪಾಯವನ್ನು ಎದುರಿಸುವಾಗ ಬದಲಾಗುವ ಶಕ್ತಿಯನ್ನು ಸಂಕೇತಿಸುತ್ತದೆ. ಅವಳು ಉಗ್ರ ಸಿಂಹದ ಮೇಲೆ ಸವಾರಿ ಮಾಡುತ್ತಾ, ನಾಲ್ಕು ತೋಳುಗಳನ್ನು ಹೊಂದಿದ್ದಳು ಮತ್ತು ತನ್ನ ಮಗುವನ್ನು ಹಿಡಿದಿರುವುದನ್ನು ಚಿತ್ರಿಸಲಾಗಿದೆ.

ದಿನ 6 – ಕಾತ್ಯಾಯನಿ
ಕಾತ್ಯಾಯನ ಋಷಿಗೆ ಜನಿಸಿದ ಆಕೆ ದುರ್ಗಾದ ಅವತಾರವಾಗಿದ್ದು, ಧೈರ್ಯವನ್ನು ಪ್ರದರ್ಶಿಸುತ್ತಾಳೆ ಇದನ್ನು ಹಳದಿ ಬಣ್ಣದಿಂದ ಸಂಕೇತಿಸಲಾಗಿದೆ. ಯೋಧ ದೇವತೆ ಎಂದು ಕರೆಯಲ್ಪಡುವ ಅವಳನ್ನು ದೇವಿಯ ಅತ್ಯಂತ ಹಿಂಸಾತ್ಮಕ ರೂಪಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಅವತಾರದಲ್ಲಿ, ಕಾತ್ಯಾಯನಿಯು ಸಿಂಹದ ಮೇಲೆ ಸವಾರಿ ಮಾಡುತ್ತಾಳೆ ಮತ್ತು ನಾಲ್ಕು ಕೈಗಳನ್ನು ಹೊಂದಿದ್ದಾಳೆ. ಅವಳು ಪಾರ್ವತಿ, ಮಹಾಲಕ್ಷ್ಮಿ, ಮಹಾಸರಸ್ವತಿಯ ರೂಪ. ಅವಳನ್ನು ಷಷ್ಟಮಿಯಂದು (ಆರನೆಯ ದಿನ) ಆಚರಿಸಲಾಗುತ್ತದೆ.



ದಿನ 7 – ಕಾಳರಾತ್ರಿ
ದುರ್ಗಾದೇವಿಯ ಅತ್ಯಂತ ಉಗ್ರ ರೂಪವೆಂದು ಪರಿಗಣಿಸಲಾಗಿದ್ದು, ಸಪ್ತಮಿಯಂದು ಕಾಳರಾತ್ರಿಯನ್ನು ಪೂಜಿಸಲಾಗುತ್ತದೆ. ಸುಂಭ ಮತ್ತು ನಿಸುಂಭ ರಾಕ್ಷಸರನ್ನು ಕೊಲ್ಲಲು ಪಾರ್ವತಿಯು ತನ್ನ ಚರ್ಮವನ್ನು ತೆಗೆದಳು ಎಂದು ನಂಬಲಾಗಿದೆ. ದಿನದ ಬಣ್ಣ ಹಸಿರು. ದೇವಿಯು ಕೆಂಪು ಬಣ್ಣದ ಉಡುಪಿನಲ್ಲಿ ಅಥವಾ ಹುಲಿಯ ಚರ್ಮದಲ್ಲಿ ತನ್ನ ಉರಿಯುತ್ತಿರುವ ಕಣ್ಣುಗಳಲ್ಲಿ ತುಂಬಾ ಕೋಪದಿಂದ ಕಾಣಿಸಿಕೊಳ್ಳುತ್ತಾಳೆ, ಆಕೆಯ ಚರ್ಮವು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಕೆಂಪು ಬಣ್ಣವು ಪ್ರಾರ್ಥನೆಯನ್ನು ಚಿತ್ರಿಸುತ್ತದೆ ಮತ್ತು ಭಕ್ತರು ದೇವಿಯು ತಮ್ಮನ್ನು ಹಾನಿಯಿಂದ ರಕ್ಷಿಸುತ್ತಾರೆ ಎಂದು ಖಚಿತಪಡಿಸುತ್ತದೆ. ಅವಳನ್ನು ಸಪ್ತಮಿಯಂದು ಆಚರಿಸಲಾಗುತ್ತದೆ (ಏಳನೇ ದಿನ)

8 ನೇ ದಿನ – ಮಹಾಗೌರಿ
ಮಹಾಗೌರಿ ಬುದ್ಧಿವಂತಿಕೆ ಮತ್ತು ಶಾಂತಿಯನ್ನು ಸಂಕೇತಿಸುತ್ತದೆ. ಕಾಳರಾತ್ರಿಯು ಗಂಗಾ ನದಿಯಲ್ಲಿ ಸ್ನಾನ ಮಾಡಿದಾಗ, ಅವಳು ತನ್ನ ಕಪ್ಪು ಬಣ್ಣದಿಂದ ಅತ್ಯಂತ ನ್ಯಾಯಯುತಳಾದಳು ಎಂದು ನಂಬಲಾಗಿದೆ. ಈ ದಿನಕ್ಕೆ ಸಂಬಂಧಿಸಿದ ಬಣ್ಣವೆಂದರೆ ನವಿಲು ಹಸಿರು ಇದು ಆಶಾವಾದವನ್ನು ಚಿತ್ರಿಸುತ್ತದೆ. ಅವಳನ್ನು ಅಷ್ಟಮಿಯಂದು (ಎಂಟನೇ ದಿನ) ಆಚರಿಸಲಾಗುತ್ತದೆ.

ದಿನ 9 – ಸಿದ್ಧಿದಾತ್ರಿ
ಹಬ್ಬದ ಕೊನೆಯ ದಿನವಾದ ನವಮಿ (ಒಂಬತ್ತನೇ ದಿನ) ಎಂದೂ ಜನರು ಸಿದ್ಧಿಧಾರಿಯನ್ನು ಪ್ರಾರ್ಥಿಸುತ್ತಾರೆ. ಕಮಲದ ಮೇಲೆ ಕುಳಿತಿರುವ ಅವಳು ಎಲ್ಲಾ ರೀತಿಯ ಸಿದ್ಧಿಯನ್ನು ಹೊಂದಿದ್ದಾಳೆ ಮತ್ತು ನೀಡುತ್ತಾಳೆ ಎಂದು ನಂಬಲಾಗಿದೆ. ಇಲ್ಲಿ ಅವಳಿಗೆ ನಾಲ್ಕು ಕೈಗಳಿವೆ. ಮಹಾಲಕ್ಷ್ಮಿ ಎಂದೂ ಕರೆಯುತ್ತಾರೆ, ದಿನದ ನೇರಳೆ ಬಣ್ಣವು ಪ್ರಕೃತಿಯ ಸೌಂದರ್ಯದ ಬಗ್ಗೆ ಮೆಚ್ಚುಗೆಯನ್ನು ಚಿತ್ರಿಸುತ್ತದೆ. ಸಿದ್ಧಿದಾತ್ರಿ ಶಿವನ ಪತ್ನಿ ಪಾರ್ವತಿ. ಸಿದ್ಧಿಧಾರಿಯನ್ನು ಶಿವ ಮತ್ತು ಶಕ್ತಿಯ ಅರ್ಧನಾರೀಶ್ವರ ರೂಪವಾಗಿಯೂ ನೋಡಲಾಗುತ್ತದೆ. ಶಿವನ ದೇಹದ ಒಂದು ಬದಿಯು ಸಿದ್ಧಿದಾತ್ರಿ ದೇವಿಯದ್ದು ಎಂದು ನಂಬಲಾಗಿದೆ. ಆದ್ದರಿಂದ, ಅವನನ್ನು ಅರ್ಧನಾರೀಶ್ವರ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ವೈದಿಕ ಗ್ರಂಥಗಳ ಪ್ರಕಾರ, ಶಿವನು ಈ ದೇವಿಯನ್ನು ಪೂಜಿಸುವ ಮೂಲಕ ಎಲ್ಲಾ ಸಿದ್ಧಿಗಳನ್ನು ಪಡೆದನು.
***

ನವರಾತ್ರಿ ಆಚರಣೆಯ ಆಧ್ಯಾತ್ಮಿಕ ಮಹತ್ವ, ಆಚರಣೆಯ ಪದ್ಧತಿ ಹಾಗೂ ಲಾಭಗಳು

           ಮಹಿಷಾಸುರನ ನಾಶಕ್ಕಾಗಿ ಅವತಾರ ತಾಳಿದ ಶ್ರೀ ದೇವಿಯ ಉತ್ಸವ ಎಂದರೆ ನವರಾತ್ರಿ. ನವರಾತ್ರಿಯಲ್ಲಿ ಶ್ರೀ ದೇವಿಯ ಉಪಾಸನೆಯನ್ನು ಭಕ್ತಿ ಶ್ರದ್ಧೆಯಿಟ್ಟು ಮಾಡುವುದರಿಂದ ದೇವಿತತ್ತ್ವದ ಲಾಭವಾಗುತ್ತದೆ.
‘ಹಿಂದೂ ಧರ್ಮದಲ್ಲಿ ಭಗವತೀ ದೇವಿಯ ವಿಶೇಷ ಆರಾಧನೆಯನ್ನು ವರ್ಷದಲ್ಲಿ ವಾಸಂತಿಕ ನವರಾತ್ರಿ ಮತ್ತು ಶಾರದೀಯ ನವರಾತ್ರಿ ಈ ಎರಡು ಸಮಯದಲ್ಲಿ ಮಾಡುತ್ತಾರೆ. ಶರದ್ ಋತುವಿನಲ್ಲಿನ ಪೂಜೆಗೆ ಅಕಾಲ ಪೂಜೆ ಮತ್ತು ವಾಸಂತಿಕ ಪೂಜೆಗೆ ಸಕಾಲ ಪೂಜೆಯೆಂದು ಹೇಳುತ್ತಾರೆ. ಶರದ್ ಋತುವಿನಲ್ಲಿ ‘ದೇವರಾತ್ರಿ’ಗಳಿರುತ್ತವೆ; ಆದುದರಿಂದ ಈ ಕಾಲದಲ್ಲಿನ ಪೂಜೆಗೆ ಅಕಾಲ ಪೂಜೆಯೆಂದು ಹೇಳುತ್ತಾರೆ. ತಾಂತ್ರಿಕ ಸಾಧಕರ ದೃಷ್ಟಿಯಲ್ಲಿ ಈ ‘ರಾತ್ರಿ’ಗಳು ಮಹತ್ವಪೂರ್ಣವಾಗಿರುತ್ತವೆ. ಹೀಗೆ ಬಹಳಷ್ಟು ರೀತಿಯ ರಾತ್ರಿಗಳಿರುತ್ತವೆ, ಉದಾ. ಕಾಲರಾತ್ರಿ, ಶಿವರಾತ್ರಿ, ಮೋಹರಾತ್ರಿ, ವೀರರಾತ್ರಿ, ದಿವ್ಯರಾತ್ರಿ, ದೇವರಾತ್ರಿ ಇತ್ಯಾದಿ. ಇವುಗಳಲ್ಲಿ ಭಗವತಿಯನ್ನು ಜಾಗೃತಗೊಳಿಸಬೇಕಾಗುತ್ತದೆ; ಆದರೆ ವಾಸಂತಿಕ ಪೂಜೆಯಲ್ಲಿ ಜಾಗೃತಗೊಳಿಸುವ ಆವಶ್ಯಕತೆಯಿರುವುದಿಲ್ಲ.’ 
ಒಂದು ಅಭಿಮತಕ್ಕನುಸಾರ ನವರಾತ್ರಿಯಲ್ಲಿನ ಮೊದಲ ಮೂರು ದಿನಗಳಂದು ತಮೋಗುಣವನ್ನು ಕಡಿಮೆ ಮಾಡಲು ತಮೋಗುಣಿ ಮಹಾಕಾಳಿಯ, ನಂತರದ ಮೂರು ದಿನಗಳಂದು ರಜೋಗುಣವನ್ನು ವೃದ್ಧಿಸಲು ಮಹಾಲಕ್ಷ್ಮೀಯ ಮತ್ತು ಕೊನೆಯ ಮೂರು ದಿನಗಳಂದು ಸಾಧನೆಯನ್ನು ತೀವ್ರವಾಗಿ ಮಾಡಲು ಸತ್ತ್ವಗುಣಿ ಮಹಾಸರಸ್ವತಿಯ ಪೂಜೆಯನ್ನು ಮಾಡುತ್ತಾರೆ.

ನವರಾತ್ರಿಯ ಬಗ್ಗೆ ಧರ್ಮಶಾಸ್ತ್ರವು ಏನು ಹೇಳುತ್ತದೆ ? 
         ‘ರಾತ್ರಿ’ ಎಂದರೆ ಆಗುತ್ತಿರುವ ಬದಲಾವಣೆ. ದೇವಿಯ ಒಂದು ಹೆಸರು ‘ಕಾಲರಾತ್ರಿ’ ಎಂದಾಗಿದೆ. ‘ಕಾಲರಾತ್ರಿ’ ಎಂದರೆ ಕಾಲಪುರುಷನಲ್ಲಿ ಬದಲಾವಣೆ ಮಾಡುವವಳು. ತಿರುಗುವುದು ಪೃಥ್ವಿಯ ಗುಣಧರ್ಮವಾಗಿದೆ. ಪೃಥ್ವಿಯು ತಿರುಗುತ್ತಿರುವುದರಿಂದ ಬದಲಾವಣೆಗಳು ಆಗುತ್ತಿರುತ್ತವೆ, ಅಂದರೆ ರಾತ್ರಿ ಮತ್ತು ಹಗಲು ಆಗುತ್ತವೆ. ಇಂತಹ ಬದಲಾವಣೆಗಳನ್ನು ಸಹಿಸುವ ಶಕ್ತಿಯು ಶರೀರದಲ್ಲಿರಬೇಕೆಂದು ವ್ರತ-ವೈಕಲ್ಯಗಳನ್ನು ಮಾಡುತ್ತಾರೆ.

ನವರಾತ್ರಿಯ ಇತಿಹಾಸ :
       ರಾಮನಿಂದ ರಾವಣನ ವಧೆಯಾಗಬೇಕೆಂದು ನಾರದರು ರಾಮನಿಗೆ ಶರವನ್ನರಾತ್ರಿ ವ್ರತವನ್ನು ಮಾಡಲು ಹೇಳಿದ್ದರು. ಈ ವ್ರತವನ್ನು ಪೂರ್ಣಗೊಳಿಸಿದ ನಂತರ ರಾಮನು ಲಂಕೆಯ ಮೇಲೆ ಆಕ್ರಮಣ ಮಾಡಿ ಯುದ್ಧದಲ್ಲಿ ರಾವಣನನ್ನು ವಧಿಸಿದನು.

       ದೇವಿಯು, ಮಹಿಷಾಸುರನೆಂಬ ರಾಕ್ಷಸನೊಂದಿಗೆ ಪಾಡ್ಯದಿಂದ ನವಮಿಯವರೆಗೆ ಒಂಬತ್ತು ದಿನಗಳ ಕಾಲ ಯುದ್ಧವನ್ನು ಮಾಡಿ ನವಮಿಯ ರಾತ್ರಿ ಅವನನ್ನು ಕೊಂದಳು. ಅಂದಿನಿಂದ ಅವಳಿಗೆ ಮಹಿಷಾಸುರಮರ್ದಿನಿ ಎನ್ನತೊಡಗಿದರು.

ನವರಾತ್ರಿಯ ಆಚರಣೆಯ ಮಹತ್ವ:
          ಜಗತ್ತಿನಲ್ಲಿ ಯಾವಾಗ ತಾಮಸಿಕ, ಅಸುರೀ ಮತ್ತು ಕ್ರೂರ ಜನರು ಪ್ರಬಲರಾಗಿ ಸಾತ್ತ್ವಿಕ ಮತ್ತು ಧರ್ಮನಿಷ್ಠ ಸಜ್ಜನರನ್ನು ಪೀಡಿಸುತ್ತಾರೆಯೋ, ಆಗ ದೇವಿಯು ಧರ್ಮಸಂಸ್ಥಾಪನೆಗಾಗಿ ಪುನಃ ಪುನಃ ಅವತಾರ ತಾಳುತ್ತಾಳೆ. ಇದು ಆ ದೇವಿಯ ವ್ರತವಾಗಿದೆ.
ನವರಾತ್ರಿಯಲ್ಲಿ ದೇವಿತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ದೇವಿತತ್ತ್ವದ ಲಾಭವನ್ನು ಆದಷ್ಟು ಹೆಚ್ಚು ಪಡೆದುಕೊಳ್ಳಲು ನವರಾತ್ರಿಯ ಕಾಲದಲ್ಲಿ ‘ಶ್ರೀ ದುರ್ಗಾದೇವ್ಯೈ ನಮಃ|’ ಎಂಬ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು.

ನವರಾತ್ರಿ ವ್ರತವನ್ನು ಆಚರಿಸುವ ಪದ್ಧತಿ :
           ‘ಅಖಂಡ ದೀಪಪ್ರಜ್ವಲನೆ ಅಂದರೆ ನವರಾತ್ರಿಯ ೯ ದಿನಗಳಲ್ಲಿಯೂ ಸತತವಾಗಿ ದೀಪವನ್ನು ಉರಿಸುವುದು, ಶ್ರೀ ದೇವಿಯ ಮಹಾತ್ಮೆಯ ಪಠಣ (ಚಂಡೀಪಾಠ), ಸಪ್ತಶತೀ ಪಾಠ, ದೇವಿಭಾಗವತ, ಬ್ರಹ್ಮಾಂಡಪುರಾಣದಲ್ಲಿನ ಲಲಿತೋಪಾಖ್ಯಾನವನ್ನು ಕೇಳುವುದು, ಲಲಿತಾಪೂಜೆ, ಸರಸ್ವತಿಪೂಜೆ, ಉಪವಾಸ, ಜಾಗರಣೆ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಅವರವರ ಶಕ್ತಿಸಾಮರ್ಥ್ಯಕ್ಕನುಸಾರವಾಗಿ ನವರಾತ್ರಿ ಮಹೋತ್ಸವವನ್ನು ಆಚರಿಸುತ್ತಾರೆ.

ನವದುರ್ಗೆಯರು:
           ಮಾರ್ಕಂಡೇಯ ಋಷಿಗಳು ಬರೆದಿರುವ ದುರ್ಗಾಸಪ್ತಶತಿ ಎಂಬ ಗ್ರಂಥವು ತಂತ್ರ ಮತ್ತು ಮಂತ್ರ ಈ ಎರಡೂ ಮಾರ್ಗಗಳಲ್ಲಿ ಪ್ರಸಿದ್ಧವಾಗಿದ್ದು ಭಾರತದಲ್ಲಿ ಇಂದು ಲಕ್ಷಾಂತರ ಜನರು ಸಪ್ತಶತಿಯ ಪಠಣ ಮಾಡುತ್ತಿರುವುದು ಕಂಡುಬರುತ್ತದೆ. ಭಗವಾನ ಹಿರಣ್ಯಗರ್ಭ ಮುನಿಗಳು ಮಂತ್ರಯೋಗ ಸಮೀಕ್ಷೆಯಲ್ಲಿ ಹೇಳಿರುವ ಶ್ರೀ ದುರ್ಗಾಸಪ್ತಶತಿಯಲ್ಲಿನ ದೇವಿಯ ಹೆಸರುಗಳ ಶಾಸ್ತ್ರೀಯ ಅರ್ಥ ಮತ್ತು ಇಂದಿನ ಭೌತಿಕ ವಿಜ್ಞಾನವು ಮಾಡಿರುವ ಪ್ರಗತಿಯ ಬಗ್ಗೆ ಇಲ್ಲಿ ನಾವು ವಿಚಾರ ಮಾಡೋಣ.

೧. ಶೈಲಪುತ್ರಿ: ‘ಶೈಲಮ್’ ಅಂದರೆ ಯಾವ ಪರ್ವತದಲ್ಲಿ ಮಾಣಿಕ್ಯ, ರತ್ನ ಮತ್ತಿತರ ಅತ್ಯಮೂಲ್ಯ ವಸ್ತುಗಳ ಸಂಗ್ರಹವಿದೆಯೋ, ಅಂತಹ ಪರ್ವತ. ಈ ಅತ್ಯಮೂಲ್ಯ ವಸ್ತುಗಳ ಸಂಗ್ರಹವನ್ನು ನೋಡಿಯೂ ಭೌತಿಕ ಸುಖದೆಡೆಗೆ ಆಕರ್ಷಿತಗೊಳ್ಳದೆ, ಭೌತಿಕತೆಯ ತ್ಯಾಗವನ್ನು ಮಾಡಿ ಆತ್ಮಜ್ಞಾನವನ್ನು ಪಡೆಯಲು ಪ್ರವೃತ್ತವಾಗುವವಳೆಂದರೆ ಶೈಲಪುತ್ರಿ.

೨. ಬ್ರಹ್ಮಚಾರಿಣಿ : ‘ಬ್ರಹ್ಮಚಾರಯಿತುಂ ಶೀಲಂ ಯಸ್ಯಾಃ ಸಾ ಬ್ರಹ್ಮಚಾರಿಣಿ|’ ಅಂದರೆ ಬ್ರಹ್ಮರೂಪವಾಗುವುದು ಯಾರ ಶೀಲವಾಗಿದೆಯೋ ಮತ್ತು ಯಾರ ಆಚಾರಗಳು ಅದರಂತಿವೆಯೋ ಅವಳೇ ಬ್ರಹ್ಮಚಾರಿಣಿ.

೩. ಚಂದ್ರಘಂಟಾ : ‘ಚಂದ್ರಃ ಘಂಟಾಯಾಂ ಯಸ್ಯಾ ಸಾ ಚಂದ್ರಘಂಟಾ| ಆಹ್ಲಾದಯತಿ ಇತಿ ಚಂದ್ರಃ|’ ಅಂದರೆ ಆಹ್ಲಾದಕಾರಕ ಚಂದ್ರನು ಯಾರ ದ್ವಾರದಲ್ಲಿ ಸ್ಥಿರವಾಗಿದ್ದಾನೆಯೋ ಅವಳೇ ಚಂದ್ರಘಂಟಾ. ಆಹ್ಲಾದವೆಂದರೆ ಮಮತೆ, ಕ್ಷಮಾಶೀಲತೆ ಮತ್ತು ವಾತ್ಸಲ್ಯ ಈ ಮೂರೂ ಗುಣಗಳ ಸಮ್ಮಿಲಿತ ಸ್ಥಿತಿ.

೪. ಕೂಷ್ಮಾಂಡಾ : ‘ಕುತ್ಸಿತಃ ಉಷ್ಮಾಃ ಕೂಷ್ಮಾಃ|’ ಕುತ್ಸಿತಃ ಅಂದರೆ ಸಹಿಸಲು ಕಠಿಣ ವಾದುದು. ಉಷ್ಮಾ ಎಂದರೆ ಸೂಕ್ಷ್ಮ ಲಹರಿಗಳ ಗೊಂದಲ (ಧ್ವನಿ). ‘ತ್ರಿವಿಧತಾಪಯುಕ್ತಃ ಸಂಸಾರಃ ಸ ಅಂಡೇ ಮಾಂಸಪೇಶ್ಯಾಮ್ ಉದರರೂಪಾಯಾಂ ಯಸಾಃ ಸಾ ಕೂಷ್ಮಾಂಡಾ|’ ಇದರ ಅರ್ಥವು ಹೀಗಿದೆ ? ತ್ರಿವಿಧತಾಪಗಳೆಂದರೆ ಉತ್ಪತ್ತಿ (ಜನ್ಮ), ಸ್ಥಿತಿ (ಬೆಳವಣಿಗೆ) ಮತ್ತು ಲಯ (ಮೃತ್ಯು). ‘ಮೃತ್ಯು (ಮೋಕ್ಷ) ಅಂದರೆ ಅನಿಶ್ಚಿತ ಕಾಲಾವಧಿಯವರೆಗೆ ವಿಶಿಷ್ಟ ಪದ್ಧತಿಯಿಂದ ನಾಶವಾಗುವುದು’. ‘ಸಂಸಾರ’ವೆಂದರೆ ‘ಪುನಃಪುನಃ’ ಮತ್ತು ‘ಅಂಡಃ’ ಅಂದರೆ ‘ವಿಶಿಷ್ಟ ನಿಯಂತ್ರಣದಿಂದ ಯುಕ್ತವಾಗಿರುವ ಕೋಶ.’ ಮಾಂಸ, ಜೀವಕೋಶಗಳು, ಉದರ ಮತ್ತು ರೂಪ ಇವುಗಳಿಂದ ಯುಕ್ತಸಂಪನ್ನವಾದ ಜೀವಗಳು ಈ ಕೋಶದಲ್ಲಿ ತ್ರಿವಿಧ ತಾಪಗಳ ಪುನರಾವೃತ್ತಿಯ ಅವಸ್ಥೆಯಿಂದ ಪುನಃಪುನಃ ಹೋಗುತ್ತಾರೆ. ಈ ಪ್ರಕ್ರಿಯೆಯಿಂದ ಬಿಡುಗಡೆ ಹೊಂದಲು ಯಾರ ಕೃಪೆಯ ಆವಶ್ಯಕತೆಯಿದೆಯೋ ಅವಳೇ ಕೂಷ್ಮಾಂಡಾ.

೫. ಸ್ಕಂದಮಾತಾ : ‘ಭಗಃ’ ಎಂದರೆ ತೇಜಸ್ಸು. ‘ಭಗವತಿ’ ಎಂದರೆ ‘ವಿಶಿಷ್ಟ ಯೋಗ್ಯತೆ ಯುಳ್ಳ ಸ್ಪಂದನ ಲಹರಿಗಳಿಂದ ಯುಕ್ತವಾದಂತಹ ತೇಜಸ್ಸು’. ಬ್ರಹ್ಮದೇವ ಮತ್ತು ಭಗವತಿ ದೇವಿಯ ಸಮ್ಮಿಲಿತ ಅವಸ್ಥೆಯಿಂದ ಸನತ್ಕುಮಾರ ಅಥವಾ ಸ್ಕಂದ ಎಂಬ ಹೆಸರಿನ ವಿಶಿಷ್ಟ ರಚನೆಯ ಕಿರಣ ಸಮೂಹವು ಉತ್ಪನ್ನವಾಯಿತು. ಭೂಲೋಕದಿಂದ ಸತ್ಯಲೋಕದ ವರೆಗಿನ ಲೋಕಗಳನ್ನು ‘ಸ್ಕಂದರೇಷೆ’ ಎನ್ನುತ್ತಾರೆ. ಭೂಲೋಕದಿಂದ ಸತ್ಯಲೋಕದವರೆಗಿನ ವ್ಯಾಹ್ಯತಿಗಳ ಮೇಲೆ ಸ್ಕಂದರೇಷೆಯ ನಿಯಂತ್ರಣವಿದೆ. ವ್ಯಾಹ್ಯತಿ ಅಂದರೆ ಗೂಢ ಸ್ವರ ಅಥವಾ ಮಂತ್ರ. ಸಪ್ತಲೋಕಗಳ ಹೆಸರುಗಳಂತೆ ಅನುಕ್ರಮವಾಗಿ ಭೂಃ, ಭುವಃ, ಸ್ವಃ, ಮಹಃ, ಜನಃ, ತಪಃ ಮತ್ತು ಸತ್ಯ ಇವು ಏಳು ವ್ಯಾಹ್ಯತಿಗಳಾಗಿವೆ. ಈ ಏಳೂ ಲೋಕಗಳ ನಿಯಂತ್ರಕರ ಮಾತೆಯೇ ಸ್ಕಂದಮಾತೆ. ಈ ಏಳೂ ಲೋಕಗಳಿಂದ ಪಾರಾಗಿ ಹೋಗಲು ಯಾರ ಸಹಾಯ ಬೇಕಾಗುತ್ತದೆಯೋ ಅವಳಿಗೆ ಸ್ಕಂದಮಾತೆ ಎನ್ನುತ್ತಾರೆ.

೬. ಕಾತ್ಯಾಯನಿ : ‘ಕಾತ್ಯಾಯನಸ್ಯ ಅಪತ್ಯಂ ಸ್ತ್ರೀ ಕಾತ್ಯಾಯನಿ|’ (ಕಾತ್ಯಾಯನನ ಮಗಳು ಕಾತ್ಯಾಯನಿ) ‘ಅಯನ’ ಎಂದರೆ ‘ಹಲವಾರು ನಕ್ಷತ್ರ ಸಮೂಹಗಳಿಂದ ಯುಕ್ತವಾಗಿರುವ ಭಾಗ’. ಕಾತ್ಯಾಯನ ಋಷಿಗಳು ಇಂತಹ ಒಂದು ಅಯನದ ಪಾಲಕರಾಗಿದ್ದರು. ಒಮ್ಮೆ ಕಾತ್ಯಾಯನರ ಅಯನಗಳಲ್ಲಿನ ದೇವತೆಗಳ ಮೇಲೆ (ತೇಜಸ್ಸಿನ ಮೇಲೆ) ಅವರದ್ದೇ ಅಯನದಲ್ಲಿನ ಅಯೋಗ್ಯ ಸ್ಪಂದನಲಹರಿಗಳ ಒಂದು ಶಕ್ತಿಯುತ ಸಮೂಹವು ಆಕ್ರಮಣ ಮಾಡಿತು. ಘರ್ಷಣೆಯಿಂದ ಬಹುದೊಡ್ಡ ಉತ್ಪಾತವಾಗುವ ಸಮಯ ಬಂದಿತು. ಆಗ ಕಾತ್ಯಾಯನ ಋಷಿಗಳ ಆಶ್ರಮದಲ್ಲಿ ಸೂಕ್ಷ್ಮಾತಿಸೂಕ್ಷ್ಮ ಶಕ್ತಿಲಹರಿಗಳ ಒಂದು ಅಂಶವು ಒಬ್ಬ ಚಿಕ್ಕ ಬಾಲಕಿಯ ಆಕಾರದಲ್ಲಿ ಪ್ರವೇಶಿಸಿತು. ಈ ಬಾಲಕಿಯನ್ನು ಕಾತ್ಯಾಯನ ಋಷಿಗಳು ತಮ್ಮ ಸಂತಾನವೆಂದು ಪರಿಗಣಿಸಿದರು; ಆದುದರಿಂದ ಅವಳು ‘ಕಾತ್ಯಾಯನಿ’ ಎಂಬ ಹೆಸರಿನಿಂದ ಪ್ರಸಿದ್ಧಿ ಹೊಂದಿದಳು. ಕಾತ್ಯಾಯನಿಯು ಶಕ್ತಿಯುತ ಅಯೋಗ್ಯ ಸ್ಪಂದನಲಹರಿಗಳನ್ನು ಯೋಗ್ಯ ಸ್ಪಂದನಲಹರಿಗಳನ್ನಾಗಿ ಪರಿವರ್ತಿಸಿ ದೇವತೆಗಳಿಗೆ (ತೇಜಸ್ಸಿಗೆ) ಸಹಾಯ ಮಾಡಿದಳು.
ಜಗತ್ಪ್ರಸಿದ್ಧ ಅಮೇರಿಕನ್ ಶಾಸ್ತ್ರಜ್ಞರಾದ ಡಾ.ಕಾರ್ಲ್ ಸೇಗನ್ ಹೇಳುತ್ತಾರೆ, ‘ಓರ್ವ ಹೆಸರಾಂತ ರಷ್ಯಾದ ವೈಜ್ಞಾನಿಕರು ಮಾಡಿರುವ ಸಂಶೋಧನೆಯಲ್ಲಿ ಕಂಡು ಬಂದಿರುವುದೇ ನೆಂದರೆ ಕೆಲವು ಸ್ಪಂದನಗಳು ಅವಕಾಶದಲ್ಲಿ (ಸ್ಪೇಸ್‌ನಲ್ಲಿ) ಅಘನೀಕರಣಗೊಂಡು (ಡೀಮೆಟೀರಿಯಲೈಜೇಶನ್ ಆಗಿ) ಪುನಃ ಯಾವಾಗ ಬೇಕಾದರೂ ಅವುಗಳ ಘನೀಕರಣ (ಮೆಟೀರಿಯಲೈಜೇಶನ್) ಆಗುತ್ತದೆ; ಆದರೆ ಈ ಪ್ರಕ್ರಿಯೆಯು ಯಾವ ವಿಧದಿಂದ ಆಗುತ್ತದೆ ಎಂಬುದನ್ನು ಈಗಲೂ ಖಚಿತವಾಗಿ ಹೇಳಲು ಆಗುವುದಿಲ್ಲ.’

೭. ಕಾಳರಾತ್ರಿ : ಹಲವಾರು ಅಯೋಗ್ಯ ಸ್ಪಂದನಲಹರಿಗಳು ಒಟ್ಟು ಸೇರಿ ಸಿದ್ಧವಾಗುವ ಶಕ್ತಿಯೆಂದರೆ ‘ಕಾಲ’. ವ್ಯಕ್ತಿಯ (ಅಥವಾ ಪ್ರಾಣಿಗಳ) ಅಯೋಗ್ಯ ಸ್ಪಂದನಲಹರಿಗಳು ಆ ವ್ಯಕ್ತಿಯಲ್ಲಿ ಭಯವನ್ನುಂಟು ಮಾಡುತ್ತವೆ. ಆ ಸ್ಪಂದನಲಹರಿಗಳಲ್ಲಿ ವಿಶಿಷ್ಟ ಕ್ಷಮತೆ ಉಂಟಾಯಿತೆಂದರೆ ವಾತಾವರಣದಲ್ಲಿನ ಇದೇ ಜಾತಿಯ ಇತರ ಸ್ಪಂದನಗಳನ್ನು ವ್ಯಕ್ತಿಯ (ಅಥವಾ ಆ ಪ್ರಾಣಿಯ) ಶರೀರದೆಡೆ ಆಕರ್ಷಿಸುತ್ತವೆ. ಈ ರೀತಿ ಅಯೋಗ್ಯ ಸ್ಪಂದನಲಹರಿಗಳ ಶಕ್ತಿಯು ಹೆಚ್ಚಾಯಿತೆಂದರೆ ಆಗಬಾರದಂತಹ ಘಟನೆಗಳು ಮತ್ತು ಕೃತಿಗಳು ಆ ವ್ಯಕ್ತಿಯಿಂದ ಆಗುತ್ತವೆ. ಅವುಗಳ ಪ್ರತಿಕ್ರಿಯೆಗಳನ್ನು ನಾವು ಆಪತ್ತು ಅಥವಾ ಸಂಕಟ ಎನ್ನುತ್ತೇವೆ. ಇಂತಹ ಆಪತ್ತನ್ನು ಅಥವಾ ಸಂಕಟವನ್ನು ತರುವ ಅಯೋಗ್ಯ ಸ್ಪಂದನಲಹರಿಗಳ ಸಾಮೂಹಿಕ ಶಕ್ತಿಯ, ಅಂದರೆ ಕಾಲದ ರಾತ್ರಿಯೇ (ಅಂದರೆ ವಿನಾಶಿಕಾ ಅರ್ಥಾತ್ ವಿನಾಶ ಮಾಡುವವಳು) ‘ಕಾಳರಾತ್ರಿ’. ‘ವಿನಾಶಿಕಾ’ ಅಂದರೆ ‘ವಿಶೇಷೇಣ ನಾಶಯತಿ ಇತಿ|’ (ಸಂಪೂರ್ಣವಾಗಿ ನಾಶ ಮಾಡುವವಳು). ‘ವಿಶೇಷ’ ಎಂದರೆ ‘ವಿಗತಃ ಶೇಷಃ ಯಸ್ಮಾತ್|’ (ವಿಶಿಷ್ಟ) ಶೇಷವೂ ಇಲ್ಲದಂತೆ ನಾಶ ಮಾಡುವುದು.

೮. ಮಹಾಗೌರಿ : ತಪಸ್ಯೇನೆ ಮಹಾನ್ ‘ಗೌರಃ’, ಅಂದರೆ ‘ತೇಜಸ್ಸ’ನ್ನು ಪ್ರಾಪ್ತಮಾಡಿ ಕೊಂಡವಳೇ ಮಹಾಗೌರಿ’. ಮಂತ್ರಯೋಗಸಮಿಕ್ಷೆಯಲ್ಲಿ ‘ಸಮಾಧಿ’ ಎಂಬ ಪದದ ವ್ಯುತ್ಪತ್ತಿಯನ್ನು ‘ಸಮ್ + ಆ + ಅಧಿ’ ಎಂದು ಹೇಳಲಾಗಿದೆ. ‘ಸಮ್’ ಅಂದರೆ ಸೂಕ್ಷ್ಮಾತಿಸೂಕ್ಷ್ಮ ಶಕ್ತಿತರಂಗಗಳ ಸಮ್ಯಕ್, ‘ಆ’ ಅಂದರೆ ‘ವರೆಗೆ’ ಮತ್ತು ‘ಧಿ’ ಅಂದರೆ ‘ಮಾನವನ ಶರೀರದಿಂದ ನಿರಂತರವಾಗಿ ಉತ್ಸರ್ಜಿತಗೊಳ್ಳುವ ಸ್ಪಂದನಲಹರಿಗಳು’. ಧೀ ಎಂಬ ಲಹರಿಗಳನ್ನು ಸೂಕ್ಷ್ಮಾತಿಸೂಕ್ಷ್ಮಶಕ್ತಿ ಲಹರಿಗಳ ಸಮ್ಯಕ್ ಅವಸ್ಥೆಯ ತನಕ ಕೊಂಡೊಯ್ಯುವ ಪ್ರಕ್ರಿಯೆಯನ್ನು ಸಮಾಧಿ ಎನ್ನುತ್ತಾರೆ. ಈ ರೀತಿ ಪುನಃ ಪುನಃ ಸಮಾಧಿಯನ್ನು ಸಾಧಿಸುವುದಕ್ಕೆ ‘ತಪಸ್ಯಾ’ ಎನ್ನುತ್ತಾರೆ. ಇಂತಹ ತಪಸ್ಸನ್ನು ವಿಶಿಷ್ಟ ಕಾಲಾವಧಿಯ ತನಕ ಮಾಡುವುದರಿಂದ ‘ಗೌರ’ ಅಥವಾ ‘ತೇಜಸ್ಸು’ ಪ್ರಾಪ್ತವಾಗುತ್ತದೆ. ಇಂತಹ ತೇಜಸ್ಸಿನ ಅತ್ಯುಚ್ಚ ತೇಜಸ್ಸನ್ನು ಅಂದರೆ ಮಹಾನ್ ಗೌರವನ್ನು ಯಾವಳು ಪಡೆದುಕೊಂಡಿದ್ದಾಳೆಯೋ ಅವಳು ಮತ್ತು ಯಾರ ಪ್ರಸಾದದಿಂದ ಸಮಾಧಿಯನ್ನು ಸಾಧಿಸಬಹುದೋ ಅವಳೇ ‘ಮಹಾಗೌರಿ’.

೯. ಸಿದ್ಧಿದಾತ್ರಿ : ಸಾಮಾನ್ಯ ಸ್ಪಂದನಲಹರಿಗಳನ್ನು ಸೂಕ್ಷ್ಮಾತಿಸೂಕ್ಷ್ಮ ಶಕ್ತಿತರಂಗಗಳಲ್ಲಿ ಶಾಶ್ವತವಾಗಿ ಸೇರಿಸುವುದಕ್ಕೆ ‘ಮೋಕ್ಷ ಅಥವಾ ಸಿದ್ಧಿ’ ಎನ್ನುತ್ತಾರೆ. ಸಿದ್ಧಿಯನ್ನು ನೀಡುವವಳು ಸಿದ್ಧಿದಾತ್ರಿ.’

ದಸರಾ ಹಬ್ಬದ ಮಹತ್ವ :
          ಮಹಿಷಾಸುರನ ಮಾಯೆಯನ್ನು ಗುರುತಿಸಿ ಅವನ ಅಸುರೀ ಪಾಶದಿಂದ ಮುಕ್ತರಾಗಲು ಶಕ್ತಿ ಉಪಾಸನೆಯ ಆವಶ್ಯಕತೆಯಿದೆ. ಇದಕ್ಕಾಗಿ ನವರಾತ್ರಿಯ ಒಂಭತ್ತು ದಿನ ಶಕ್ತಿಯ ಉಪಾಸನೆಯನ್ನು ಮಾಡಬೇಕು. ದಶಮಿಯಂದು ವಿಜಯೋತ್ಸವವನ್ನು ಆಚರಿಸಬೇಕು. ಇದನ್ನೇ ದಸರಾ (ದಶಹರಾ)/ವಿಜಯದಶಮಿ ಎನ್ನುತ್ತಾರೆ.

ದಸರಾ ಶಬ್ದದ ಉತ್ಪತ್ತಿ :
         ದಸರಾ ಎನ್ನುವ ಶಬ್ದದ ಒಂದು ವ್ಯುತ್ಪತ್ತಿಯು ದಶಹರಾ ಎಂದೂ ಇದೆ. ದಶ ಎಂದರೆ ಹತ್ತು, ಹರಾ ಎಂದರೆ ಸೋತಿವೆ. ದಸರಾದ ಮೊದಲ ಒಂಬತ್ತು ದಿನಗಳ ನವರಾತ್ರಿಗಳಲ್ಲಿ ಹತ್ತೂ ದಿಕ್ಕುಗಳು ದೇವಿಯ ಶಕ್ತಿಯಿಂದ ಸಂಪನ್ನವಾಗಿರುತ್ತವೆ ಮತ್ತು ನಿಯಂತ್ರಣಕ್ಕೊಳಪಟ್ಟಿರುತ್ತವೆ. ಅಂದರೆ ಹತ್ತೂ ದಿಕ್ಕುಗಳಲ್ಲಿನ ದಿಕ್ಪಾಲಕರು, ಗಣರು ಮುಂತಾದವರ ಮೇಲೆ ನಿಯಂತ್ರಣವಿರುತ್ತದೆ. ಹತ್ತೂ ದಿಕ್ಕುಗಳ ಮೇಲೆ ವಿಜಯವು ದೊರಕಿರುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಈ ದಿನಕ್ಕೆ ದಶಹರಾ, ದಸರಾ, ವಿಜಯ ದಶಮಿ ಮುಂತಾದ ಹೆಸರುಗಳಿವೆ

ಆಯುಧಪೂಜೆ (ಶಸ್ತ್ರಪೂಜೆ) ಅಂದರೆ ಏನು?: 
          ಈ ದಿನ ರಾಜರು, ಸಾಮಂತರು, ಸರದಾರರು ತಮ್ಮತಮ್ಮ ಶಸ್ತ್ರಗಳನ್ನು ಸ್ವಚ್ಛಗೊಳಿಸಿ, ಸಾಲಾಗಿ ಇಟ್ಟು ಪೂಜೆ ಮಾಡುತ್ತಾರೆ. ಹಾಗೆಯೇ ರೈತರು ಮತ್ತು ಕುಶಲ ಕರ್ಮಿಗಳು ತಮ್ಮತಮ್ಮ ಶಸ್ತ್ರಗಳ ಪೂಜೆಯನ್ನು ಮಾಡುತ್ತಾರೆ. ಕೆಲವರು ಈ ಪೂಜೆಯನ್ನು ನವಮಿಯಂದೂ ಮಾಡುತ್ತಾರೆ.

ರಾಜವಿಧಾನ: ‘ದಸರಾ’ ವಿಜಯದ ಹಬ್ಬವಾಗಿರುವುದರಿಂದ ಈ ದಿನ ರಾಜರಿಗೆ ವಿಶೇಷ ವಿಧಿಯನ್ನು ಹೇಳಲಾಗಿದೆ. ಇದು ವಿಜಯದ, ಪರಾಕ್ರಮದ ಹಬ್ಬವಾಗಿದೆ. ಅರ್ಜುನನು ಅಜ್ಞಾತವಾಸದಲ್ಲಿ ಶಮಿಯ ಉಡಿಯಲ್ಲಿ ಇಟ್ಟ ಶಸ್ತ್ರಗಳನ್ನು ತೆಗೆದು, ವಿರಾಟನ ಗೋವುಗಳನ್ನು ಸೆರೆ ಹಿಡಿದ ಕೌರವಸೈನ್ಯದ ಮೇಲೆ ಆಕ್ರಮಣ ಮಾಡಿ ಇದೇ ದಿನ ವಿಜಯವನ್ನು ಸಂಪಾದಿ ಸಿದ್ದನು. ಈ ದಿನದಂದೇ ಶ್ರೀರಾಮಚಂದ್ರನು ರಾವಣನ ಮೇಲೆ ವಿಜಯ ಪಡೆದು ಆತನನ್ನು ವಧಿಸಿದ್ದನು ಎಂದು ನಂಬಲಾಗುತ್ತದೆ. ಈ ಘಟನೆಗಳ ಸಂಕೇತವಾಗಿ ಈ ದಿನಕ್ಕೆ ವಿಜಯದಶಮಿ ಎಂದು ಹೆಸರು ಬಂದಿದೆ. ಹಾಗೆ ನೋಡಿದರೆ ಈ ಹಬ್ಬವು ಬಹಳ ಪ್ರಾಚೀನ ಕಾಲದಿಂದ ನಡೆದು ಬಂದಂತಿದೆ. ಪ್ರಾರಂಭದ ಕಾಲದಲ್ಲಿ ಇದು ಕೃಷಿಗೆ ಸಂಬಂಧಪಟ್ಟ ಒಂದು ಲೋಕೋತ್ಸವವಾಗಿತ್ತು. ಮಳೆಗಾಲದಲ್ಲಿ ಬಿತ್ತಿದ ಪ್ರಥಮ ಪೈರು ಮನೆಗೆ ಬಂದಾಗ ರೈತರು ಈ ಉತ್ಸವವನ್ನು ಆಚರಿಸುತ್ತಿದ್ದರು. ಕಲಶ ಸ್ಥಾಪನೆಯ ದಿನ ಕಲಶದ ಕೆಳಗಿನ ಪೀಠದಲ್ಲಿ ಒಂಭತ್ತು ಧಾನ್ಯಗಳನ್ನು ಬಿತ್ತುತ್ತಾರೆ. ದಸರಾದಂದು ಈ ಧಾನ್ಯದ ಮೊಳಕೆಗಳನ್ನು ತೆಗೆದು ದೇವರಿಗೆ ಅರ್ಪಿಸುತ್ತಾರೆ. ಅನೇಕ ಕಡೆ ಗದ್ದೆಯಲ್ಲಿ ಬೆಳೆದ ಭತ್ತದ ತೆನೆಗಳನ್ನು ಕೊಯ್ದು ತಂದು ಅವುಗಳನ್ನು ಮನೆಯ ಪ್ರವೇಶದ್ವಾರಕ್ಕೆ ತೋರಣದಂತೆ ಕಟ್ಟುತ್ತಾರೆ. ಈ ಪದ್ಧತಿಯಿಂದ ಕೃಷಿಗೆ ಸಂಬಂಧಪಟ್ಟ ಈ ಹಬ್ಬದ ಸ್ವರೂಪ ಸ್ಪಷ್ಟವಾಗುತ್ತದೆ. ಮುಂದೆ ಈ ಹಬ್ಬಕ್ಕೆ ಧಾರ್ಮಿಕ ಸ್ವರೂಪವನ್ನು ಕೊಡಲಾಯಿತು ಮತ್ತು ಇತಿಹಾಸ ಕಾಲದಲ್ಲಿ ಇದು ರಾಜಕೀಯ ಸ್ವರೂಪದ ಹಬ್ಬವಾಯಿತು.

ನಾವೆಲ್ಲಾ ಭಕ್ತಿ ಶ್ರದ್ಧೆಯಿಂದ ಶ್ರೀ ದುರ್ಗಾದೇವಿಯ ಉಪಾಸನೆಯನ್ನು ಮಾಡಿ ಶ್ರೀ ದೇವಿಯ ಕೃಪೆಯನ್ನು ಪಡೆಯೋಣ.

ಆಧಾರ :  ಸನಾತನ ಸಂಸ್ಥೆಯು ನಿರ್ಮಿಸಿದ ಶಕ್ತಿ ಗ್ರಂಥ ಹಾಗೂ ಸನಾತನದ ಜಾಲತಾಣಗಳು.
***

world famous mysore dasara





ಮೈಸೂರು ದಸರೆಯ ಕಾಲದಲ್ಲಿ ಮಹಾನವಮಿ ಅತಿ ದೊಡ್ಡ ಹಬ್ಬ. ಶರನ್ನವರಾತ್ರಿಯ ೯ ದಿನಗಳ ಪೈಕಿ ೯ನೇ ದಿನವಾದ ನವಮಿ ಅತ್ಯಂತ ಮಹತ್ವ ಪಡೆದುಕೊಂಡಿದೆ. ಮೈಸೂರು ಅರಸರು,ವಿಜಯನಗರದರಸರು ಅಂದು ತಮ್ಮ ಶಸ್ತ್ರಾಗಾರದಲ್ಲಿದ್ದ ಎಲ್ಲ ಶಸ್ತ್ರಾಸ್ತ್ರಗಳಿಗೆ,ವಾಹನಗಳಿಗೆ, ರಥ, ಖಡ್ಗ, ಕುದುರೆ, ಆನೆಗಳಿಗೆ ವಿಶೇಷವಾಗಿ ಪೂಜೆ ಸಲ್ಲಿಸಿ, ತಮ್ಮನ್ನು ಆಪತ್ಕಾಲದಲ್ಲಿ ರಕ್ಷಿಸುವ ಈ ಎಲ್ಲಕ್ಕೂ ಕೃತಜ್ಞತೆ ಸಲ್ಲಿಸುತ್ತಿದ್ದರು.

ಇಂಥ ಒಂದು ವಿಶಿಷ್ಟ ಸಂಪ್ರದಾಯವನ್ನು ಮತ್ತೆಲ್ಲೂ ನೋಡಲು ಸಾಧ್ಯವೇ ಇಲ್ಲ. ನಮ್ಮನ್ನು ವರ್ಷವಿಡೀ ನಾವು ಬಯಸಿದ ಸ್ಥಳಕ್ಕೆ ಕರೆದೊಯ್ಯುವ ವಾಹನಗಳಿಗೆ ಅದೂ ನಿರ್ಜೀವ ವಸ್ತುಗಳಿಗೆ ಪೂಜೆ ಸಲ್ಲಿಸುವುದು ಕರ್ನಾಟಕದಲ್ಲಿ ಮಾತ್ರವೇ ಸಾಧ್ಯ. ಅಂಥ ಶ್ರೀಮಂತ ಸಂಸ್ಕೃತಿಯ ನೆಲೆ ಕರ್ನಾಟಕಕ್ಕಿದೆ.

ಮೈಸೂರು ಮಹಾರಾಜರು ದಸರಾ ಮಹೋತ್ಸವದ ೧೦ ದಿನಗಳ ಉತ್ಸವದ ೯ನೇ ದಿನ ಅಂದರೆ ಮಹಾನವಮಿಯ ದಿನವನ್ನು ಆಯುಧಪೂಜೆ ಎಂದೇ ಆಚರಿಸುತ್ತಿದ್ದರು. ತಮ್ಮನ್ನು ಶತ್ರುಗಳಿಂದ ರಕ್ಷಿಸಲು ನೆರವಾಗುತ್ತಿದ್ದ ಆಯುಧಗಳಿಗೆ ಪೂಜೆ ಮಾಡುತ್ತಿದ್ದ ಕಾರಣ ಈ ಉತ್ಸವಕ್ಕೆ ಆಯುಧಪೂಜೆ ಎಂದೇ ಹೆಸರು ಬಂದಿದೆ. ಅಂದು ಕೇವಲ ಆಯುಧಗಳಿಗಷ್ಟೇ ಅಲ್ಲದೆ, ತಮಗೆ ಯುದ್ಧದಲ್ಲಿ ಮತ್ತು ದೈನಂದಿನ ಕಾರ್ಯದಲ್ಲಿ ನೆರವಿಗೆ ಬರುತ್ತಿದ್ದ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು, ಎತ್ತಿನ ಗಾಡಿ, ರಥ, ಆನೆ ಗಾಡಿ, ಕುದುರೆಗಾಡಿಗಳಿಗೂ ಪೂಜೆ ಸಲ್ಲಿಸುತ್ತಿದ್ದರು. ಬಳಿಕ ಪಟ್ಟದ ಕುದುರೆ ಏರಿ ಸವಾರಿಯನ್ನೂ ಮಾಡುತ್ತಿದ್ದರು ಎಂದು ಮೈಸೂರಿನ ಹಿರಿಯರು ಹೇಳುತ್ತಾರೆ. ಇಂದಿಗೂ ಅನೂಚಾನವಾಗಿ ಅದೇ ಪರಂಪರೆ ಮೈಸೂರು ಅರಮನೆಯಲ್ಲಿ ನಡೆದುಕೊಂಡು ಬಂದಿದೆ.

ಮೈಸೂರು ಸೀಮೆಯಲ್ಲಿ ಇಂದಿಗೂ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಇರುವ ಚಾಕು, ಕತ್ತರಿಯೇ ಮೊದಲಾದ ಆಯುಧಗಳಿಗೆ ಪೂಜೆ ಸಲ್ಲಿಸಿ, ತಮ್ಮ ಬಳಿ ಇರುವ ವಾಹನಗಳಿಗೆ ಯಥಾಶಕ್ತಿ ಪೂಜೆ ಸಲ್ಲಿಸುತ್ತಾರೆ. ಅಂಗಡಿ,ಮಳಿಗೆಗಳಲ್ಲಿ ಕೂಡ ತಕ್ಕಡಿಯಿಂದ ಹಿಡಿದು ಎಲ್ಲ ಸಾಧನ ಸಲಕರಣೆಗಳಿಗೆ ಪೂಜೆ ಸಲ್ಲಿಸುವುದು ವಾಡಿಕೆ.

ವಾಹನ ಮಾಲಿಕರು ನವಮಿಯ ದಿನ ತಮ್ಮ ವಾಹನಗಳನ್ನು ತೊಳೆದು, ಒರೆಸಿ, ಸಿಂಗರಿಸಿ, ಹೂ, ಕುಂಕುಮ,ಅರಿಶಿನದಿಂದ ಪೂಜಿಸಿ, ಅದಕ್ಕೆ ನಿಂಬೆ ಹಣ್ಣು ಇಲ್ಲವೆ ಕುಂಬಳ ಕಾಯಿ ಒಡೆದು ಇದನ್ನೇ ಬಲಿಯಾಗಿ ಸ್ವೀಕರಿಸಿ ತಮಗೆ ಸನ್ಮಂಗಳವನ್ನುಂಟು ಮಾಡುವಂತೆ ಪ್ರಾರ್ಥಿಸುತ್ತಾರೆ.

ಸಾರಿಗೆ ವಾಹನ ಚಾಲಕರು, ತಮ್ಮ ವಾಹನಗಳಿಗೆ ಹೂವಿನಿಂದ ಬಗೆ ಬಗೆಯ ಅಲಂಕಾರ ಮಾಡುತ್ತಾರೆ. ಚಿತ್ತಾರದ ಬಣ್ಣದ ಕಾಗದ ಅಂಟಿಸಿ ಸಿಂಗರಿಸುತ್ತಾರೆ. ತಮ್ಮ ಗೆಳೆಯನಿಗಿಂಥ ತಾನು ಚೆನ್ನಾಗಿ ವಾಹನ ಸಿಂಗರಿಸಬೇಕೆನ್ನುವ ಪೈಪೋಟಿಯೂ ನಡೆಯುತ್ತದೆ. ಕೆಲವು ವಾಹನ ಚಾಲಕರಂತೂ ತಮ್ಮ ವಾಹನದ ಗಾಜುಗಳನ್ನು ಕೂಡ ಹೂವಿನಿಂದ ಮುಚ್ಚಿ ಬಿಡುತ್ತಾರೆ. ರಸ್ತೆಯೇ ಕಾಣದಂತೆ ಹೂವಿನಿಂದ ಅಲಂಕಾರ ಮಾಡಿ ಅಪಾಯವನ್ನು ಆಹ್ವಾನಿಸುವ ಸಾಧ್ಯತೆಯೂ ಈ ಪೈಪೋಟಿಯಲ್ಲಿ ಇಲ್ಲದಿಲ್ಲ.

ಕೆಲವರು ತಮ್ಮ ವಾಹನಗಳಿಗೆ ಪ್ರಾಣಿ ಬಲಿಯನ್ನೂ ಕೊಡುತ್ತಾರೆ. ಸರ್ಕಾರ ವಾಹನಗಳಿಗೆ ಪ್ರಾಣಿ ಬಲಿ ಕೊಡುವುದನ್ನು ನಿಷೇಧಿಸಿದೆ. ಆದಾಗ್ಯೂ, ಕೋಳಿ, ಕುರಿಗಳು ಯಥೇಚ್ಚವಾಗಿ ವಾಹನಗಳಿಗೆ ಬಲಿಯಾಗುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಆಯುಧಪೂಜೆ ಸಲುವಾಗಿ ಮಾಂಸದ ಚೀಟಿ ಹಾಕುವುದೂ ಉಂಟು.

ಆದರೆ, ಸಾತ್ವಿಕರು, ತಮ್ಮ ಈ ಬಲಿ ಪೂಜೆಗೆ ನಿಂಬೆ ಹಣ್ಣು ಹಾಗೂ ಕುಂಬಳಕಾಯಿಯನ್ನು ಮಾತ್ರ ಆಶ್ರಯಿಸುತ್ತಾರೆ. ಹೀಗಾಗೆ ಇಂದು ರಸ್ತೆ ರಸ್ತೆಗಳಲ್ಲಿ ಮಾವಿನ ಸೊಪ್ಪು, ಬಾಳೆಕಂದು, ಕುಂಬಳಕಾಯಿಯ ದರ್ಬಾರು ನಡಯುತ್ತದೆ. ಮಾರುಕಟ್ಟೆ ಪ್ರದೇಶದ ಇಕ್ಕೆಲಗಳಲ್ಲಿ ಕುಂಬಳಕಾಯಿ, ಬಾಳೆಕಂದು ತಮ್ಮ ರಾಜ್ಯಭಾರ ಮಾಡುತ್ತವೆ.


ಪ್ರಿಂಟಿಂಗ್ ಪ್ರೆಸ್‌ಗಳು, ಗ್ಯಾರೇಜ್‌ಗಳು, ವಾಹನ ಮಾರಾಟ ಮಾಡುವ ಷೋರೂಂಗಳು ಸುಣ್ಣ ಬಣ್ಣಗಳಿಂದ ಕಂಗೊಳಿಸುತ್ತಿವೆ. ಬಾಳೆಕಂದು, ಮಾವಿನಸೊಪ್ಪು, ಹೂವಿನಿಂದ ಅಲಂಕೃತಗೊಂಡಿವೆ. ಚಿನ್ನಾರಿ ಕಾಗದದ ಅಲಂಕಾರ ಮನಸೂರೆಗೊಳ್ಳುತ್ತಿದೆ.
******
So many/too many  entertainment programmes during Dasera time in Mysuru





 













yaduveer sing, present wodeyar 2018

*******












*****
ಕರ್ನಾಟಕದ ಶಕ್ತಿ ಪೀಠಗಳು.
 ಹೊರನಾಡು /ಶೃಂಗೇರಿ/,ಕೊಲ್ಲೂರು /ಕಟೀಲು /ಕಮಲಶಿಲೆ /ಚಾಮುಂಡಿ ಬೆಟ್ಟ/ಸವದತ್ತಿ / ಸಿಗಂದೂರು/ಚಂದ್ರಲಾಂಬ ಪರಮೇಶ್ವರಿ
/ಬಾದಾಮಿ ಬನಶಂಕರಿ /ಹುಲಿಗೆಮ್ಮ/ ಕಲ್ಲೂರು ಮಹಾಲಕ್ಮಿ/ ಶ್ರೀ ರಂಗಪಟ್ಟಣದ ನಿಮಿಷಾoಬ ದೇವಿ / ದುರ್ಗಾಪರಮೇಶ್ವರಿ ಪಾಜಕ.
****
ವಿಜಯದಶಮಿಯಂದು ಶಮೀ (ಬನ್ನಿ) ಪೂಜೆಯನ್ನು ಮಾಡಬೇಕು.
ವಿಧಾನ :-
ಆಚಮನ
ಪ್ರಾಣಾನಾಯಮ್ಯ
ದೇಶಕಾಲೌ ಸಂಕೀರ್ತನ
......
ಏವಂಗುಣ ವಿಶೇಷಣ ವಿಶಿಷ್ಟ್ಯಾಂ ಶುಭತಿಥೌ ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ವಿಷ್ಣು ಪ್ರೇರಣಯಾ ಶ್ರೀ ವಿಷ್ಣು ಪ್ರೀತ್ಯರ್ತಂ ವಿಜಯದಶಮಿ ನಿಮಿತ್ತ ಶಮೀಪೂಜನಂ ಕರಿಷ್ಯೇ....

ಅಮಂಗಲಾನಾಂ ಶಮನೀಂ ಶಮನೀಂ ದುಷ್ಕೃತಸ್ಯ ಚ !
ದುಸ್ವಪ್ನನಾಶಿನೀಂ ಧನ್ಯಾಂ ಪ್ರಪದ್ಯೇಹಂ ಶಮೀ ಶುಭಾಂ !
ಇತಿ ಶಮೀಂ ಧ್ಯಾನಾಧಿಭಿ: ಸಂಪೂಜ್ಯ ಪ್ರಾರ್ಥಯೇತ್ !
ಶಮೀ ಶಮಯತೇ ಪಾಪಂ | ಶಮೀ ಶತ್ರುವಿನಾಶಿನೀ !
ಅರ್ಜುನಸ್ಯ ಧನುರ್ಧಾರೀ | ರಾಮಸ್ಯ ಪ್ರಿಯಮೋದಿನಿ !!
ಕರಿಷ್ಯಮಾಣ ಯಾತ್ರಾಯಾಂ ಯಥಾ ಕಾಲಂ ಸುಖಂ ಮಯಾ !
ತತ್ರ ನಿರ್ವಿಘ್ನಕರ್ತ್ರೀ ತ್ವಯಿ ಭವ ಶ್ರೀರಾಮ ಪೂಜಿತೇ !!

ಈರೀತಿ ಪ್ರಾರ್ಥಿಸಿ ಶಮೀವೃಕ್ಷಕ್ಕೆ ಅಥವಾ ಶಮೀ ವೃಕ್ಷದ ಒಂದು ಬಳ್ಳಿಗಾದರೂ ಅಥವಾ ಶಮೀ ವೃಕ್ಷದ
ಪತ್ರನ್ನಾದರೂ (ಸೊಪ್ಪನ್ನಾದರೂ) ಇಟ್ಟು ಪೂಜಿಸಬೇಕು. ಅಕಸ್ಮಾತ್ ಶಮೀ ದೊರೆಯದಿದ್ದರೆ ಮನಸ್ಸಿನಲ್ಲೇ ಅನುಸಂಧಾನ ಮಾಡಿ ಶ್ರೀಲಕ್ಷ್ಮೀ ನೃಸಿಂಹನನ್ನು ಷೋಡಚೋಪಚಾರಗಳಿಂದ ಪೂಜಿಸಬೇಕು, ಶಮೀ(ಬನ್ನಿ)ಪತ್ರವನ್ನು ಗುರುಹಿರಿಯರಿಗೆ ದಕ್ಷಿಣೆ ಸಹಿತ ನೀಡಿ ಆಶೀರ್ವಾದ ಪಡೆಯಬೇಕು.

|| nAham kartA hariH kartA ||
|| Gurvantargata sribharatiramaya mukhyapranantargata srikrishnarpanamastu ||
****
ಬನ್ನಿ ಮರವನ್ನೇಕೆ ಪೂಜಿಸಬೇಕು..? ಈ ಕಥೆಯನ್ನು ತಪ್ಪದೇ ಓದಿ..!

ಭಾರತವು ತನ್ನ ಸೃಷ್ಟಿಯಲ್ಲಿನ ಪ್ರತಿಯೊಂದನ್ನು ಗೌರವಿಸುತ್ತದೆ ಮತ್ತು ಪೂಜನೀಯ ರೂಪದಲ್ಲಿ ಕಾಣಲಾಗುತ್ತದೆ. ಅದು ಜೀವಂತ ವಸ್ತುವಾಗಿರಬಹುದು ಅಥವಾ ನಿರ್ಜೀವ ವಸ್ತುವಾಗಿರಬಹುದು. ನಾವು ಆಚರಿಸುವ ಪ್ರತಿಯೊಂದು ಹಬ್ಬ ಅಥವಾ ಆಚರಣೆಗಳಲ್ಲೂ ಪ್ರಕೃತಿಯಲ್ಲಿನ ಒಂದಲ್ಲ ಒಂದು ಅಂಶವನ್ನು ಪೂಜಿಸಲಾಗುತ್ತದೆ. ಅದೇ ರೀತಿ ನವರಾತ್ರಿ ಹಬ್ಬದ ಸಂದರ್ಭದಲ್ಲೂ ಶಮಿ ಅಥವಾ ಬನ್ನಿ ಮರವನ್ನು ಪೂಜಿಸಲಾಗುತ್ತದೆ.

ಪವಿತ್ರ ಒಂಬತ್ತು ರಾತ್ರಿಯ ನಂತರ, ಅಂದರೆ ನವರಾತ್ರಿಯ ನಂತರ ಅಧರ್ಮದ ವಿರುದ್ಧ ಜಯವನ್ನು ಸಾಧಿಸುವ ವಿಜಯದಶಮಿ ಹಬ್ಬವನ್ನು ಆಚರಿಸಲಾಗುವುದು. ವಿಜಯದಶಮಿ ಹಬ್ಬವು ಪ್ರದೇಶಗಳಿಗೆ ತಕ್ಕಂತೆ ತನ್ನ ಆಚರಣೆಯಲ್ಲಿ, ನಂಬಿಕೆಯಲ್ಲಿ ಭಿನ್ನತೆಯನ್ನು ಹೊಂದಿದೆ. ಕರ್ನಾಟಕದಲ್ಲಿ ಈ ದಿನ ಶಮಿ ಪೂಜೆಗೆ ಅಥವಾ ಬನ್ನಿ ವೃಕ್ಷದ ಪೂಜೆಯನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ.
                                                                 ಬನ್ನಿ ಮರದ ಧಾರ್ಮಿಕ ಮಹತ್ವ:
ಬನ್ನಿ ಮರವನ್ನು ಹಿಂದೂಗಳಲ್ಲಿ ಹೆಚ್ಚು ಪೂಜಿಸಲಾಗುತ್ತದೆ ಮತ್ತು ದಸರಾ ಹಬ್ಬದ ಭಾಗವಾಗಿ ಪೂಜಿಸಲಾಗುತ್ತದೆ. ಭಾರತದ ವಿವಿಧ ಭಾಗಗಳಲ್ಲಿ ಪೂಜಿಸಲ್ಪಡುವ ದಸರಾ ಹಬ್ಬದ ಹತ್ತನೇ ದಿನದಂದು ಈ ಮರವು ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಕರ್ನಾಟಕದಲ್ಲಿ (ಮತ್ತು ಇತರ ಹಲವು ಸ್ಥಳಗಳಲ್ಲಿಯೂ ಸಹ), ಬನ್ನಿ ಮರವನ್ನು ವಿಜಯ-ದಶಮಿ ದಿನದಂದು ಪೂಜಿಸಲಾಗುತ್ತದೆ. ಪಾಂಡವರು ವನವಾಸದ ಸಮಯದಲ್ಲಿ ತಮ್ಮ ಆಯುಧಗಳನ್ನು ಬನ್ನಿ ಮರದಲ್ಲಿ ಬಚ್ಚಿಟ್ಟು, ವನವಾಸದಿಂದ ಮರಳಿ ಬಂದ ತಕ್ಷಣ ಈ ಮರವನ್ನು ಪೂಜಿಸಿ, ಮರದಲ್ಲಿ ಅವಿತಿಟ್ಟ ಆಯುಧಗಳಿಂದ ಕೌರವರ ವಿರುದ್ಧ ಹೋರಾಡಿ ಗೆದ್ದರು ಎಂದು ಕಥೆಗಳು ಹೇಳುತ್ತದೆ.

ಬನ್ನಿ ವೃಕ್ಷಕ್ಕೆ ಸಂಬಂಧಿಸಿದ ಕಥೆ:
ಒಬ್ಬ ಬಡ ನಿರ್ಗತಿಕ ಶಮೀವೃತಾ ಎಂಬಾತ ವಾಸಿಸುತ್ತಿದ್ದನು, ಅವನು ಅನಾಥನಾಗಿದ್ದರೂ ಉತ್ತಮ ಗುಣಗಳ ಪ್ರತಿರೂಪವಾಗಿದ್ದನು. ಅದೇ ಸ್ಥಳದಲ್ಲಿ ಗುರು ಮಹಾನ ನಿರ್ವಹಿಸುತ್ತಿದ್ದ ಸಿಸು ಎಂಬ ಗುರುಕುಲ (ಭಾರತೀಯ ಸಾಂಪ್ರದಾಯಿಕ ಶಾಲೆ) ಇತ್ತು. ಕಠಿಣ ಪರಿಶ್ರಮ ಮತ್ತು ಶ್ರದ್ಧೆಯುಳ್ಳ ಶಮೀವೃತನು ಗುರುಕುಲಕ್ಕೆ ಬಂದು ತನ್ನ ಶಿಕ್ಷಣವನ್ನು ಅತ್ಯಂತ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಪ್ರಾರಂಭಿಸಿದನು. ಅವನ ಸಹಪಾಠಿಯಾಗಿ ಆ ರಾಜ್ಯದ ಮಹಾರಾಜನ ಮಗ ರಾಜಕುಮಾರ ವೃಕ್ಷಿತನೂ ಇದ್ದ.

ಗುರು ಮಹಾನರು ಹೇಳಿದಂತೆ, ಉತ್ತಮ ಶಿಕ್ಷಣವು ಬಹಳಷ್ಟು ನಮ್ರತೆಯನ್ನು ಬಯಸುತ್ತದೆ ಮತ್ತು ಜ್ಞಾನವನ್ನು ಪಡೆಯಲು ಕೆಲವೊಮ್ಮೆ ಹಸಿವಿನಿಂದ ಕೂಡಿರುತ್ತದೆ - ಶಮೀವೃತ ಇದನ್ನು ನಿರ್ಲಜ್ಜವಾಗಿ ಅನುಸರಿಸಿದನು ಆದರೆ ವೃಕ್ಷಿತಾ "ಹೊಟ್ಟೆಗೆ ಹಸಿವು ಇಲ್ಲದಿದ್ದಾಗ ಮಾತ್ರ ಉತ್ಸಾಹ ಮತ್ತು ಜ್ಞಾನವನ್ನು ಪಡೆಯಬಹುದು ಎಂದು ನಂಬಿದ್ದನು. ಇಲ್ಲವಾದರೆ ವಿದ್ಯಾರ್ಥಿಯು ಉಸಿರಾಡುವ ಮೃತದೇಹದಷ್ಟು ಒಳ್ಳೆಯವನು” ಎಂದು ಅಂದುಕೊಂಡಿದ್ದನು.
ವರ್ಷಗಳು ಕಳೆದವು ಮತ್ತು ಗುರುಕುಲದಲ್ಲಿ ಅವರ ಶಿಕ್ಷಣವು ಕೊನೆಗೊಂಡಿತು ಮತ್ತು ಪ್ರತಿಯೊಬ್ಬರೂ ನೈಜ ಜಗತ್ತನ್ನು ಎದುರಿಸಲು ಮತ್ತು ತಮ್ಮ ಜ್ಞಾನವನ್ನು ಲೌಕಿಕ ಬಳಕೆಗೆ ತರಲು ಹೊರಡುವ ಸಮಯ ಬಂದಿತು. ಅವರು ತಮ್ಮ ಸ್ಥಳೀಯ ಸ್ಥಳಗಳಿಗೆ ತೆರಳುವ ಮೊದಲು, ಗುರು ಮಹಾನರು ತನ್ನ ಗುರುದಕ್ಷಿಣೆಯನ್ನು ಸ್ವೀಕರಿಸಲು ನಿಮ್ಮ ಬಳಿ ನಾನು ಸರಿಯಾದ ಸಮಯ ನೋಡಿಕೊಂಡು ಬಂದೇ ಬರುತ್ತೇನೆ ಎಂದು ಹೇಳಿ ಕಳುಹಿಸುತ್ತಾರೆ.

ಒಂದು ದಿನ ಗುರು ಮಹಾನನು ಆ ವೇಳೆಗೆ ರಾಜನಾಗಿದ್ದ ವೃಕ್ಷಿತನ ಅರಮನೆಗೆ ಆಗಮಿಸುತ್ತಾನೆ. ರಾಜಮನೆತನದ ಸ್ವಾಗತಕ್ಕೆ ಯೋಗ್ಯವಾದ ಸಮಾರಂಭಗಳೊಂದಿಗೆ ಅವನು ಗುರುವನ್ನು ಬರಮಾಡಿಕೊಳ್ಳುತ್ತಾನೆ. ಈ ಹಿಂದೆ ಯಾರೂ ಕೊಡಬಾರದ ಅಥವಾ ನಂತರ ಯಾರೂ ಕೊಡಲಾರದ ಯಾವುದನ್ನಾದರೂ ತಮ್ಮ ಗುರುಗಳಿಗೆ ಉಡುಗೊರೆಯಾಗಿ ಕೊಡಲು ವೃಕ್ಷಿತನು ಬಯಸಿದ್ದನು. ಈಗ ರಾಜನಾಗಿರುವ ಈ ರಾಜ ವಿದ್ಯಾರ್ಥಿಯ ಯೋಗ್ಯತೆಯನ್ನು ಗುರುಗಳು ಅರಿತುಕೊಳ್ಳಬೇಕೆಂದು ಬಯಸಿದ್ದರು. ನಂತರ ಅವರು ಅರಮನೆಯ ಆನೆಗೆ ಚಿನ್ನದ ನಾಣ್ಯಗಳು, ರತ್ನಗಳು ಮತ್ತು ಆಭರಣಗಳ ಹೆಣಿಗೆಯನ್ನು ಗುರುಗಳೊಂದಿಗೆ ಕಳುಹಿಸಿದರು. ನಂತರ ಅವನು ಶಮೀವೃತನ ದುಃಖವನ್ನು ವೀಕ್ಷಿಸಲು ರಹಸ್ಯವಾಗಿ ಗುರುವನ್ನು ಹಿಂಬಾಲಿಸಿದನು - ಅವನು ತನ್ನ ಗುರುವಿಗೆ ಏನನ್ನೂ ನೀಡಲು ಅಸಮರ್ಥನಾದ ಕಾರಣ ಪಶ್ಚಾತ್ತಾಪ ಪಡುತ್ತಾನೆ.
ನವರಾತ್ರಿಯಲ್ಲಿ ತುಳಸಿ ಪೂಜೆ ಮಾಡಿದರೆ ನಿಮ್ಮಷ್ಟು ಶ್ರಿಮಂತರು ಮತ್ತೊಬ್ಬರಿಲ್ಲ..!

ಗುರು ಮಹಾನನು ಶಮೀವೃತನ ವಿನಮ್ರ ಗುಡಿಸಲನ್ನು ತಲುಪುತ್ತಿದ್ದಂತೆ, ಅವನು ತನ್ನ ಗುರುವನ್ನು ಅತ್ಯಂತ ಭಕ್ತಿಯಿಂದ ಸ್ವಾಗತಿಸುತ್ತಾನೆ ಮತ್ತು ಅವನಿಗೆ ಹಾಲು ಮತ್ತು ಹಣ್ಣುಗಳನ್ನು ಅರ್ಪಿಸುತ್ತಾನೆ. ಗುರುಗಳ ಯೋಗಕ್ಷೇಮ ವಿಚಾರಿಸುತ್ತಾನೆ. ತನ್ನ ಬಳಿ ನೀಡಲು ಏನೂ ಇಲ್ಲ ಎಂದು ತಿಳಿದಿದ್ದರೂ, ಶಮಿವೃತನು ತನ್ನ ಗುರುಗಳಿಗೆ ಏನನ್ನಾದರೂ ಕೇಳಲು ಹೇಳುತ್ತಾನೆ ಮತ್ತು ಅದು ಲಭ್ಯವಾಗುವಂತೆ ನೋಡಿಕೊಳ್ಳುತ್ತಾನೆ. ಎಲ್ಲರಿಗೂ ಆಶ್ಚರ್ಯವಾಗುವಂತೆ ಗುರು ಮಹಾನನು ಶಮೀವೃತನ ಹಿತ್ತಲಿನ ತೋಟದಿಂದ ಸಂಪೂರ್ಣವಾಗಿ ಬೆಳೆದ ತಾಜಾ ಹಸಿರು ಎಲೆಗಳನ್ನು ಹೊಂದಿರುವ ಸಂಪೂರ್ಣ ಶಮಿವೃಕ್ಷವನ್ನು ನೀಡುವಂತೆ ಶಮೀವೃತನನ್ನು ಬೇಡುತ್ತಾನೆ. ಗುರುವಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ ಮತ್ತು ಸಾವಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂದು ನಂಬಿದ ಶಮೀವೃತನು ತಕ್ಷಣ ಗುರುವನ್ನು ಹಿತ್ತಲಿಗೆ ಕರೆದುಕೊಂಡು ಹೋಗುತ್ತಾನೆ.
ಗುರು ಮಹಾನ ಮರವನ್ನು ಮುಟ್ಟಿದ ತಕ್ಷಣ, ಮರದ ಮೇಲಿನ ಎಲ್ಲಾ ಎಲೆಗಳು ಚಿನ್ನದ ನಾಣ್ಯಗಳಾಗಿ ಬದಲಾಗುತ್ತವೆ. ಮತ್ತು ಅದು ಮರದಿಂದ ಒಂದೊಂದಾಗಿ ಬೀಳಲು ಪ್ರಾರಂಭಿಸಿತು ದೊಡ್ಡ ರಾಶಿಯಾಗಿ ಬೆಳೆಯಿತು. ಆಶ್ಚರ್ಯಕರವೆಂದರೆ, ಎಷ್ಟೇ ಎಲೆಗಳು ಮರದಿಂದ ಬಿದ್ದರೂ ಆ ಮರದ ಎಲೆಗಳು ಖಾಲಿಯಾಗುತ್ತಲೇ ಇರಲಿಲ್ಲ.

ಗುರು ಮಹಾನರು ನಂತರ ಹೇಳುತ್ತಾರೆ, "ಹೆಮ್ಮೆಯಿಂದ ನೀಡಿದ ಯಾವುದೇ ಉಡುಗೊರೆಗೆ ಹೋಲಿಸಿದರೆ ಪ್ರೀತಿಯಿಂದ ನೀಡಿದ ಎಲೆಯೂ ಚಿನ್ನಕ್ಕೆ ಸಮಾನವಾಗಿದೆ" ನಂತರ ಅವರು ವೃಕ್ಷಿತಾನನ್ನು ಕರೆಸುತ್ತಾರೆ ಮತ್ತು ಚಿನ್ನವು ಎಲ್ಲಿಯಾದರೂ ಲಭ್ಯವಿರಬಹುದು, ಆದರೆ ಅದು ಎಂದಿಗೂ ಪ್ರೀತಿ ಮತ್ತು ಉತ್ತಮ ಸಂಬಂಧವನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾನೆ. ನಂತರ ಅವನು ತನ್ನ ಸ್ನೇಹಿತನಾದ ಶಮೀವೃತನಿಂದ ಕ್ಷಮೆಯನ್ನು ಕೇಳುತ್ತಾನೆ. ಈ ವೃಕ್ಷದ ಹಿರಿಮೆಯಿಂದ ಇಬ್ಬರೂ ಒಂದಾಗಿ ಉತ್ತಮ ಸ್ನೇಹಿತರಾಗುವುದರಿಂದ – ಇವರಿಬ್ಬರ ಹೆಸರಲ್ಲಿ ಈ ವೃಕ್ಷಕ್ಕೆ ಶಮಿ ವೃಕ್ಷ ಎಂಬ ಹೆಸರು ಬಂತು.

ಹೀಗೆ ವಿಜಯದಶಮಿಯಂದು ಶಮಿ ಪತ್ರೆ ಅಥವಾ ಬನ್ನಿ ಎಲೆ (ಎಲೆಗಳು) ಚಿನ್ನಕ್ಕೆ ಸಮಾನವಾದ, ಆದರೆ ಪ್ರೀತಿಯಿಂದ ತುಂಬಿದ ಉಡುಗೊರೆಯನ್ನು ಸಂಕೇತಿಸುವ ಅಭ್ಯಾಸ ಪ್ರಾರಂಭವಾಯಿತು. ವಿಜಯದಶಮಿ ದಿನದಂದು ಎಲೆಗಳನ್ನು ಕೊಡುವಾಗ ನಾವು "ಬನ್ನಿ ಬಂಗಾರವಾಗಲಿ" ಎಂದು ಹೇಳುತ್ತೇವೆ - ಇದು ಎರಡು ಅರ್ಥಗಳನ್ನು ಹೊಂದಿದೆ. ಅಕ್ಷರಶಃ ಇದರರ್ಥ - ಬನ್ನಿ, ನಾವು ಚಿನ್ನವಾಗೋಣ - ಆದರೆ ಸಾಂಕೇತಿಕವಾಗಿ ಇದರ ಅರ್ಥ, ಬನ್ನಿಯಂತೆ ನಮ್ಮ ಸಂಬಂಧವೂ ಬಂಗಾರವಾಗಲಿ ಎಂಬುದಾಗಿದೆ.
ಬನ್ನಿ ಬಂಗಾರವಾದ ಕಥೆ💐💐

ಶಮೀವೃತ ಎಂಬ ಬಡ ಬಾಲಕನಿದ್ದ. ತಂದೆ ತಾಯಿಗಳಿಲ್ಲದ ಅನಾಥ, ಆದರೂ ಗುಣ ಸಂಪನ್ನ. ಓದಬೇಕೆಂದ. ಅವನ ಊರಿನ ಹತ್ತಿರ ಸಿಸು ಎಂಬ ಗುರುಕುಲವಿತ್ತು. ಅಲ್ಲಿ ಮಹಾನ ಎಂಬ ಗುರು ಇದ್ದ. ಶಮೀವೃತ ಕಠಿಣ ಪರಿಶ್ರಮಿ. ಗುರುಗಳ ಹತ್ತಿರ ಬಂದು ನಿಷ್ಠೆಯಿಂದ ಅಧ್ಯಯನ ಕೈಗೊಂಡ. ಇವನೊಂದಿಗೆ ಅದೇ ಪ್ರದೇಶದ ಮಹಾರಾಜರ ಮಗನಾದ ವೃಕ್ಷಿತನೆಂಬ ಯುವರಾಜನೂ ಅಲ್ಲಿಯೇ ವೇದಾಧ್ಯಯನ ಮಾಡುತ್ತಿದ್ದ. ಕಲಿಯುವಾಗ ಬಾಗಿಕೊಂಡಿರಬೇಕು, ತಿಂದುಣ್ಣದೇ ಅಕ್ಷ ರ ಪಡೆಯಬೇಕು ಎಂದು ಗುರುಗಳು ಹೇಳುವುದನ್ನು ಹಸಿವೆಯಾದರೂ ಶಮೀವೃತ ಪಾಲಿಸುತ್ತಿದ್ದ. ಆದರೆ ವೃಕ್ಷಿತ ಮಾತ್ರ, 'ಊಟವಿದ್ದರೆ ಸ್ಫ್ಪೂರ್ತಿ, ಪಾಠ ಪಠಣ ಎಲ್ಲ. ಅದೇ ಇಲ್ಲದಿದ್ದರೆ ವಿದ್ಯಾರ್ಥಿ ಜೀವಂತವಿದ್ದರೂ ಹೆಣದಂತೆ' ಎನ್ನುತ್ತಿದ್ದ.
ಕೆಲವು ದಿನ ಕಳೆಯಲು ವಿದ್ಯಾಭ್ಯಾಸ ಮುಗಿಯಿತು. ಆಗ ಗುರುಗಳು, 'ನಾನು ನಿಮ್ಮ ಹತ್ತಿರ ಬಂದಾಗ ನನಗೆ ಬೇಕಾದ ಗುರುಕಾಣಿಕೆ ಕೊಡಿ' ಎಂದು ಹೇಳಿದರು.
ಒಂದು ದಿನ ಗುರುಗಳು ವೃಕ್ಷಿತನ ಅರಮನೆಗೆ ಬರುತ್ತಾರೆ. ರಾಜನಾಗಿದ್ದ ವೃಕ್ಷಿತನು, ತಾನು ಕೊಟ್ಟಷ್ಟು ಕಾಣಿಕೆಯನ್ನು ಗುರುಗಳಿಗೆ ಇನ್ನು ಮುಂದೆ ಯಾರೂ ಕೊಟ್ಟಿರಬಾರದು, ಹಾಗೇ ತಾನು ಎಷ್ಟು ಶ್ರೇಷ್ಠ ವಿದ್ಯಾರ್ಥಿ ಎಂಬುದು ಗುರುಗಳಿಗೆ ತಿಳಿಯಬೇಕು ಎಂದು ಆನೆಯ ಮೇಲೆ ನಗನಾಣ್ಯ ವಜ್ರ-ಆಭರಣಗಳ ರಾಶಿಯನ್ನೇ ಹೇರಿ ಗುರುಗಳ ಹಿಂದೆ ಕಳಿಸಿದ. ಅಲ್ಲದೇ ಶಮೀವೃತ ಗುರುಗಳಿಗೆ ಏನೂ ಕೊಡಲಾಗಲಿಲ್ಲ ಎಂದು ನೊಂದುಕೊಳ್ಳುವುದನ್ನು ನೋಡಲೆಂದೇ ಗುರುಗಳ ಹಿಂದೆಯೇ ಗೊತ್ತಾಗದಂತೆ ಬಂದ.
ಶಮಿವೃತನು ಗುರುಗಳನ್ನು ಹಣ್ಣು ಹಾಲುಗಳಿಂದ ಸತ್ಕರಿಸಿದ. ಅವರ ಯೋಗಕ್ಷೇಮ ವಿಚಾರಿಸಿದ. ಗುರುಗಳಿಗೆ ತನ್ನ ಹತ್ತಿರ ಕಾಣಿಕೆ ಕೊಡಲು ಏನೂ ಇಲ್ಲವೆಂದು ಗೊತ್ತಿದ್ದರೂ ತನ್ನ ಹತ್ತಿರವಿರುವ ಯಾವುದೇ ವಸ್ತು ಕೇಳಿದರೂ ಕೊಡುವುದಾಗಿ ಹೇಳಿದ.
ಆಗ ಗುರುಗಳು ಅವನ ಗುಡಿಸಲಿನ ಹಿತ್ತಲಿನಲ್ಲಿದ್ದ ಹಸಿರು ಎಲೆಗಳಿಂದ ಸಮೃದ್ಧವಾಗಿದ್ದ ಒಂದು ವೃಕ್ಷ ವನ್ನೇ ಕೊಡಲು ಕೇಳಿದರು. 'ಗುರುವಿಗಿಂತ ಹಿರಿದು ಮರಣಕ್ಕಿಂತ ಕೊನೆಯದು ಯಾವುದೂ ಇಲ್ಲ' ಎಂದು ಆ ಮರವನ್ನೇ ಗುರುದಕ್ಷಿಣೆಯಾಗಿ ಕೊಡಲು ಗುರುವನ್ನು ಕರೆದ. ಆಶ್ಚರ್ಯವೆಂಬಂತೆ ಗುರುಗಳು ಮುಟ್ಟಿದ ತಕ್ಷ ಣ ಆ ಗಿಡದ ನಾಣ್ಯದ ಗಾತ್ರದ ಎಲೆಗಳೆಲ್ಲ ಬಂಗಾರದ ಎಲೆಗಳಾದವು. ಹರಿದು ಹರಿದು ಹಾಕಿದಂತೆ ಬಂಗಾರದ ನಾಣ್ಯದ ರಾಶಿಯೇ ಗುಡ್ಡದಂತೆ ಬಿದ್ದರೂ ಮರದ ಒಂದೆಲೆಯೂ ಬರಿದಾಗಲಿಲ್ಲ.
ಕೊಟ್ಟೆನೆಂಬ ಅಹಂ ಇಲ್ಲದೆ ಪ್ರೀತಿಯಿಂದ ಕೊಟ್ಟ ಒಂದೆಲೆಯೂ ಬಂಗಾರಕ್ಕೆ ಸಮ ಎಂದು ಗುರುಗಳು ಹೊಗಳಿದರು. ಅಡಗಿಕೊಂಡ ವೃಕ್ಷಿತನನ್ನು ಕರೆದು, ಚಿನ್ನ ಎಲ್ಲೆಲ್ಲಿಯೂ ಸಿಗUಬಹುದು. ಪ್ರೀತಿ ಸ್ನೇಹ ಸಂಬಂಧಗಳನ್ನು ಹೊನ್ನಿನಿಂದ ಗಳಿಸಲಾಗದು ಎಂದು ಗೆಳೆಯನಲ್ಲಿ ಕ್ಷ ಮೆಯಾಚಿಸಲು ತಿಳಿಸಿದರು. ಇಬ್ಬರೂ ಮರದ ಮಹಿಮೆಯಿಂದ ಒಂದಾದುದಕ್ಕೆ ಆ ಮರಕ್ಕೆ ಶಮೀವೃಕ್ಷ ಎಂದು ಕರೆದರು.
ಅಂದಿನಿಂದ ಶಮೀವೃಕ್ಷ ದ ಎಲೆ ಹಂಚಿಕೊಂಡು ಬಂಗಾರದಂತೆ ಹೋಗೋಣವೆಂಬ ಮಾತು ಜನಜನಿತವಾಯಿತು. ಇಡೀ ನಾಡಿನ ತುಂಬ ಶಮೀವೃತನ ಹೆಸರು ಪ್ರಸಿದ್ದಿಯಾಯಿತು. ಬನ್ನಿ ಬಂಗಾರವಾಗೋಣ ಎಂಬ ಮಾತು ಉಳಿಯಿತು. 
****

#ಶಮಿಪತ್ರವನ್ನುಯಾಕೆಸುವರ್ಣಕ್ಕೆ_ಹೋಲಿಸುತ್ತಾರೆ
#ಶಮಿಪತ್ರಅಂದರೆಬನ್ನಿಎಲೆಗಳು

ಹಿಂದಿನಕಾಲದಲ್ಲಿ ಹೋಮ ಹವನಗಳನ್ನು ಮಾಡುವಾಗ ಶಮೀವೃಕ್ಷದ ಕಾಂಡಗಳನ್ನು ಒಂದಕ್ಕೊಂದು ತಿಕ್ಕುವುದರ ಮೂಲಕ ಅಗ್ನಿಪ್ರಜ್ವಲಿಸುವಂತೆ ಮಾಡುತ್ತಿದ್ದರು. ಈಗಲೂ ಭಾರತದ ಹಲವೆಡೆಗಳಲ್ಲಿ ಈ ವಿಧಾನದಲ್ಲೇ ಅಗ್ನಿಕುಂಡವನ್ನು ಹಚ್ಚಲಾಗುತ್ತದೆ. ಇದನ್ನು ಅರಣೀ ಮಂಥನವೆಂದು ಕರೆಯುತ್ತಾರೆ. ಶಮೀವೃಕ್ಷದಿಂದ ಉಂಟಾಗುವ ಅಗ್ನಿಗೆ ಕಾರಣವೆಂದರೆ ಶಮೀವೃಕ್ಷವು ಅಗ್ನಿಯ ಆವಾಸ ಸ್ಥಾನ ಹಾಗೂ ಸುವರ್ಣವು ಅಗ್ನಿಯ ವೀರ್ಯವೆಂದು ಹೇಳಲಾಗಿದೆ. ಆದ್ದರಿಂದಲೇ ಶಮೀ ವೃಕ್ಷವನ್ನು ಸುವರ್ಣ ಸಮಾನವಾದ ದೈವೀವೃಕ್ಷವೆಂಬ ಭಾವನೆಯಿಂದ ನೋಡಲಾಗುತ್ತದೆ.

ಹಿಂದೆ ಭರತಖಂಡವನ್ನು ಸೂರ್ಯವಂಶಸ್ಥನಾದ ರಘು ಮಹಾರಾಜನು ಆಳುತ್ತಿದ್ದ ಸಮಯದಲ್ಲಿ ಕೌಸ್ಥೇಯನೆಂಬ ಬಡ ಬ್ರಾಹ್ಮಣ ಬಾಲಕನೊಬ್ಬನು ವಿದ್ಯಾರ್ಜನೆಗಾಗಿ ಅರುಣಿ ಮಹರ್ಷಿಗಳ ಗುರುಕುಲವನ್ನು ಸೇರಿಕೊಳ್ಳುತ್ತಾನೆ. ತನ್ನ ಶಿಕ್ಷಣವು ಪೂರ್ಣಗೊಂಡ ಮೇಲೆ ಗುರುಗಳಲ್ಲಿ ತಾನು ಗುರುದಕ್ಷಿಣೆಯಾಗಿ ಏನು ನೀಡಲಿ ಎಂದು ಕೇಳುತ್ತಾನೆ. ಅರುಣಿ ಮುನಿಗಳು ಕೌಸ್ಥೇಯನು ಬಡವನಾದ್ದರಿಂದ ಯಾವುದೇ ಗುರುದಕ್ಷಿಣೆಯನ್ನು ಅಪೇಕ್ಷಿಸದೇ ಗುರುಕುಲವನ್ನು ಬಿಡುವ ಆಜ್ಞೆಯನ್ನು ನೀಡುತ್ತಾರೆ. ಆದರೆ ಕೌಸ್ಥೇಯನು ಗುರುದಕ್ಷಿಣೆಯಾಗಿ ಏನನ್ನಾದರೂ ಆಜ್ಞಾಪಿಸಬೇಕೆಂದು ಆಗ್ರಹಪೂರ್ವಕವಾಗಿ ಪ್ರಾರ್ಥಿಸುತ್ತಾನೆ. ಇದರಿಂದ ಕುಪಿತರಾದ ಅರುಣಿ ಮುನಿ ಗುರುದಕ್ಷಿಣೆ ಕೊಡಲೇಬೇಕೆಂದಿದ್ದರೆ ''ಹತ್ತು ಲಕ್ಷ ಸುವರ್ಣ ನಾಣ್ಯಗಳನ್ನು ಕೊಡು'' ಎಂದು ಬಡ ಕೌಸ್ಥೇಯನಲ್ಲಿ ಕೇಳುತ್ತಾರೆ.

ಇಷ್ಟು ದೊಡ್ಡ ಗುರುದಕ್ಷಿಣೆ ಕೇಳುತ್ತಾರೆಂಬ ಅರಿವಿಲ್ಲದ ಕೌಸ್ಥೇಯ ಹತ್ತು ಲಕ್ಷ ಸುವರ್ಣ ನಾಣ್ಯಗಳನ್ನು ಹೇಗೆ ಸಂಪಾದಿಸುವುದೆಂಬ ಚಿಂತೆಯಲ್ಲಿ ರಘು ಮಹಾರಾಜನ ಆಸ್ಥಾನಕ್ಕೆ ಬರುತ್ತಾನೆ. ರಘು ಮಹಾರಾಜ ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ತನ್ನ ಪತ್ನಿ ಸಮೇತನಾಗಿ ತನ್ನ ರಾಜ ಭಂಡಾರದ ಸಮಸ್ತ ಧನ-ಕನಕಗಳನ್ನು ಪ್ರಜೆಗಳಿಗೆ ದಾನ ಕೊಡುವ ಪರಿಪಾಠವಿಟ್ಟುಕೊಂಡಿದ್ದು ಆ ರೀತಿ ದಾನ ನೀಡಿ ಕೆಲವೇ ದಿನಗಳು ಕಳೆದಿರುತ್ತವೆ. ರಾಜ ಭಂಡಾರ ಬರಿದಾಗಿರುತ್ತದೆ. ರಘು ಮಹಾರಾಜನ ತಪಃಶಕ್ತಿಯ ಫಲವಾಗಿ ಕೆಲ ವರ್ಷಗಳಲ್ಲಿ ರಾಜಕೋಶವು ಮತ್ತೆ ತುಂಬುತ್ತಿರುತ್ತದೆ. ರಾಜನು ಒಮ್ಮೆ ಕೌಸ್ಥೇಯನಿಗೆ ನಿತ್ಯ ಆಸ್ಥಾನಕ್ಕೆ ಬರುವ ಕಾರಣವೇನೆಂದು ಕೇಳುತ್ತಾನೆ. ಕೌಸ್ಥೇಯ ತನ್ನ ಸಮಸ್ಯೆಯನ್ನು ಮಹಾರಾಜನಲ್ಲಿ ಭಿನ್ನವಿಸಿಕೊಳ್ಳುತ್ತಾನೆ.

ರಾಜ್ಯಕೋಶ ಬರಿದಾದರೂ ಕೌಸ್ಥೇಯನಿಗೆ ಸಹಾಯ ಮಾಡಬೇಕೆಂಬ ಉದ್ದೇಶದಿಂದ ಧನಾಧಿಪತಿಯಾದ ಕುಬೇರನ ಮೇಲೆ ಯುದ್ಧವನ್ನು ಮಾಡಿ ಕೌಸ್ಥೇಯನ ಅಭಿಲಾಷೆಯನ್ನು ಪೂರ್ಣಗೊಳಿಸಬೇಕೆಂಬ ಸಂಕಲ್ಪ ಮಾಡುತ್ತಾನೆ. ತನ್ನ ಚತುರಂಗಬಲದ ಸಮೇತ ಕುಬೇರನ ಮೇಲೆ ಯುದ್ಧಕ್ಕೆ ಸನ್ನದ್ಧನಾಗಿ ತೆರಳುತ್ತಿರುವಾಗ ಮಾರ್ಗ ಮಧ್ಯೆ ಕತ್ತಲಾದ ಕಾರಣ ಒಂದು ವನದಲ್ಲಿ ಬಿಡಾರ ಹೂಡುತ್ತಾನೆ. ಅದು ಶಮೀ ವೃಕ್ಷ ತುಂಬಿದ್ದ ವನ.
ಕುಬೇರನಿಗೆ ಮಹಾ ತೇಜಸ್ವಿಯಾದ ರಘು ಮಹಾರಾಜನು ಬಡ ವಿದ್ಯಾರ್ಥಿ ಗುರುದಕ್ಷಿಣೆಗೆ ಬೇಕಾಗಿರುವ ಹತ್ತು ಲಕ್ಷ ಸುವರ್ಣ ನಾಣ್ಯಗಳನ್ನು ಕೊಡಿಸುವ ಉದ್ದೇಶದಿಂದ ತನ್ನ ಮೇಲೆ ಯುದ್ಧಕ್ಕೆ ಬರುತ್ತಿರುವ ವಿಷಯ ತಿಳಿಯುತ್ತದೆ. ಸಕಲ ಬ್ರಹ್ಮಾಂಡಕ್ಕೆ ಧನೇಶ್ವರನಾದ ಕುಬೇರ, ರಾಜನ ಸದುದ್ದೇಶದಿಂದ ಸುಪ್ರೀತನಾಗುತ್ತಾನೆ.

ಕುಬೇರನು ತನ್ನ ಮಾಯೆಯಿಂದ ರಘು ಮಹಾರಾಜ ಬಿಡಾರ ಹೂಡಿದ್ದ ಶಮೀ ವೃಕ್ಷದ ಪ್ರತಿಯೊಂದು ಎಲೆಯೂ ಸುವರ್ಣ ನಾಣ್ಯವಾಗುವಂತೆ ಮಾಡುತ್ತಾನೆ. ಸೂರ್ಯೋದಯವಾಗುತ್ತಿದ್ದಂತೆ ಶಮೀ ವೃಕ್ಷದ ಪ್ರತಿ ಎಲೆಯೂ ಸುವರ್ಣ ನಾಣ್ಯಗಳಾಗಿ ಕಂಗೊಳಿಸುತ್ತಿರುವುದನ್ನು ನೋಡಿದ ಮಹಾರಾಜನು ದೈವೀಕೃಪೆ ಎಂದರಿತು ಕುಬೇರನ ಮೇಲಿನ ಯುದ್ಧದಿಂದ ಹಿಂದೆಸರಿಯುತ್ತಾನೆ.

ಸ್ವರ್ಣಮುದ್ರೆಗಳಿಂದ ತುಂಬಿದ ಶಮೀವನಕ್ಕೆ ಕೌಸ್ಥೇಯನನ್ನು ಕರೆಸಿ, ಹತ್ತು ಲಕ್ಷ ಸುವರ್ಣ ನಾಣ್ಯಗಳನ್ನು ತೆಗೆದುಕೊಂಡು ಅರುಣಿ ಮಹರ್ಷಿಗಳ ಗುರುದಕ್ಷಿಣೆಯನ್ನು ತೀರಿಸಲು ಹೇಳುತ್ತಾನೆ. ರಾಜನ ಭಂಡಾರ ಮತ್ತೆ ಸುವರ್ಣ ನಾಣ್ಯಗಳಿಂದ ತುಂಬಿ ತುಳುಕುತ್ತದೆ. ಗುರುದಕ್ಷಿಣೆಯನ್ನು ಸ್ವೀಕರಿಸಿದ ಅರುಣಿ ಮಹರ್ಷಿ ಕೌಸ್ಥೇಯನ ಗುರುಭಕ್ತಿಯನ್ನೂ, ರಘು ಮಹಾರಾಜನ ತೇಜಸ್ಸನ್ನೂ, ದಾನ ಬುದ್ಧಿಯನ್ನೂ ಮನಃಪೂರ್ವಕವಾಗಿ ಹರಸುತ್ತಾರೆ.

ಶಮೀವಕ್ಷದ ಎಲೆಗಳು ಸ್ವರ್ಣಮುದ್ರೆಗಳಾಗಿ ಸ್ವರ್ಣಮುದ್ರೆಗಳಾಗಿ ಪರಿವರ್ತನೆಯಾದ ದಿನವೇ ಆಶ್ವಯುಜ ಮಾಸ, ಶುಕ್ಲಪಕ್ಷದ ದಶಮಿ ಅಥವಾ ವಿಜಯದಶಮಿ. ಹಾಗಾಗಿ ದಶಮಿಯಂದು ಶಮೀವೃಕ್ಷಕ್ಕೆ ಭಕ್ತಿಯಿಂದ ಪೂಜೆ ಮಾಡಿ ಶಮೀಪತ್ರೆಗಳನ್ನು ಮನೆಗೆ ತಂದು ತಿಜೋರಿ, ಹಣದ ಪೆಟ್ಟಿಗೆ, ಆಭರಣದ ಪೆಟ್ಟಿಗೆಗಳಲ್ಲಿ ಇಡುತ್ತಾರೆ.

ವಿಜಯದಶಮಿಯಂದು ಶಮೀ ಅಥವಾ ಬನ್ನೀ ವೃಕ್ಷದ ಪೂಜೆಯನ್ನು ಮಾಡಿ, ಶಮೀ ಪತ್ರೆಯನ್ನು ಮನೆಗೆ ತರಲಾಗುತ್ತದೆ. ಇದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುವುದೆಂಬ ನಂಬಿಕೆ ಇದೆ. ಶಮೀವೃಕ್ಷದ ವೈಶಿಷ್ಟ್ಯವನ್ನು ನೋಡಿದಾಗ ಇದರ ಹಿಂದೆಯೂ ಪೌರಾಣಿಕ ಮಹತ್ವವಿರುವುದನ್ನು ಕಾಣಬಹುದು
 #ಬನ್ನಿಮುಡಿಯುವಾಗಹೇಳುವೆ_ಮಂತ್ರ
ಶಮೀ ಶಮಯತೇ ಪಾಪಂ ಶಮೀ ಶತ್ರು ವಿನಾಶಿನೀ| ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನೀ||

ಎಲ್ಲರೂ ಬನ್ನಿ ತಗೊಂಡು ಬಂಗಾರದಂಗ ಇರೋಣ
****

ವಿಜಯದಶಮಿ 

शमी शमयते पापम् शमी शत्रुविनाशिनी ।
अर्जुनस्य धनुर्धारी रामस्य प्रियदर्शिनी !

ವಿಜಯದಶಮಿ ಈ ಹಬ್ಬವನ್ನು ಮನೆಮನೆಯ ಹಬ್ಬ ಮತ್ತು ನಾಡಹಬ್ಬವಾಗಿ ಆಚರಿಸಲಾಗುತ್ತದೆ.

ಈ ದಿನವನ್ನು ಆಚಾರ್ಯ ಮಧ್ವರ ಜನ್ಮದಿನವಾಗಿ ಆಚರಿಸುತ್ತೇವೆ.

 ಇದೇ ದಿನ ಶ್ರೀರಾಮನು ದಶಮುಖ ರಾವಣನನ್ನು  ಸಂಹರಿಸಿದನು.

ಇದೇ ದಿನ ದುರ್ಗಾದೇವಿ ಮಹಿಷಾಸುರನ        ಸಂಹರಿಸಿದ ದಿನವೆನ್ನುತ್ತಾರೆ.

ಇದೇ ದಿನ ಪಾಂಡವರ ಅಜ್ಜ್ಯಾತವಾಸ      ಸಮಾಪ್ತಿಯಾದ ದಿನ

ಶಮೀಪೂಜ;

ಶಮೀ ಶಮಯತೇ ಪಾಪಂ ಶಮೀ ಶತ್ರುವಿನಾಶಿನಿ
ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯವಾದಿನೀ !

ಈ ಮಂತ್ರದಿಂದ ಶಮೀ ವೃಕ್ಷಕ್ಕೆ (ಬನ್ನಿ) ಪೂಜಿಸಿ, ಹಿರಿಯರಿಗೆ ಶಮೀ ಎಲೆಗಳನ್ನು ದಕ್ಷಿಣ ಸಹಿತ ಕೊಟ್ಟು, ನಮಿಸುವ ವಾಡಿಕೆಯಿದೆ. ಶಮೀ ವೃಕ್ಷ ಪಾಂಡವರ ಅಜ್ಞಾತವಾಸ ಕಾಲದಲ್ಲಿ ಅವರ ಶಸ್ತ್ರಾಯುಧಕ್ಕೆಲ್ಲಾ ಆಶ್ರಯ ನೀಡಿತ್ತು. ಇದೇ ದಿನ ಅರ್ಜುನ ತನ್ನ ಶಸ್ತ್ರಗಳನ್ನು ತೆಗೆದು ವಿರಾಟರಾಜನ ವಿರುದ್ಧ ಯುದ್ಧಕ್ಕೆ ಬಂದ ಕೌರವರನ್ನು ಸೋಲಿಸಿ ಕಳಿಸಿದನು. (ಉತ್ತರ ಗೋಗ್ರಹಣ).

ಶಮೀ ಪತ್ರವನ್ನು ಈದಿನ ಪರಸ್ಪರ ವಿನಿಮಯ ಮಾಡಿಕೊಳ್ಳುವ ಸಂಪ್ರದಾಯವಿದೆ.  ಶಮೀ ಪತ್ರವು ಬಂಗಾರದ ಸಂಕೇತವೆನ್ನುತ್ತಾರೆ.

ಹಿಂದೆ ಅಯೋಧ್ಯೆಯಲ್ಲಿ ಕೌತ್ಸ್ಯ ಎಂಬ ವಿದ್ಯಾರ್ಥಿ ಬ್ರಾಹ್ಮಣನಿದ್ದನು. ತನ್ನ ವಿದ್ಯಾಭ್ಯಾಸ ಮುಗಿದ ಮೇಲೆ ಗುರುಗಳನ್ನು ಏನಾದರೂ ಗುರುದಕ್ಷಿಣೆ ಸ್ವೀಕರಿಸಿ ಎಂದು ಕೇಳಿದನು.  ಗುರುಗಳು ನನಗೆ ಏನೂ ಬೇಡವೆನ್ನಲು ಕೌತ್ಸನು ಪದೇ ಪದೇ ಗುರುದಕ್ಷಿಣೆ ಏನನ್ನಾದರೂ ಕೇಳಬೇಕೆಂದು ಹಿಂಸಿಸಿದ ಶಿಷ್ಯನನ್ನು ಹೇಗಾದರೂ ಸುಮ್ಮನಾಗಿಸಲು “ನನಗೆ 140 ಕೋಟಿ ಬಂಗಾರದ ನಾಣ್ಯಗಳು ಬೇಕು” ಎಂದನು.

ಕೌತ್ಸನಾದರೋ ಶ್ರೀ ರಾಮಚಂದ್ರನ ಬಳಿ ಬಂದು ನನಗೆ ಗುರುದಕ್ಷಿಣೆ ನೀಡಲು ಬಂಗಾರದ ಕಾಸು ಬೇಕೆನ್ನಲು ರಾಮಚಂದ್ರನು ಅವನನ್ನು ಶಮೀ ವೃಕ್ಷದ ಬಳಿಯಲ್ಲಿ ನಿಲ್ಲಲು ಹೇಳಿದನು.  ಮುಂದಿನ ಮೂರು ದಿನದಲ್ಲಿ ರಾಮಚಂದ್ರನ ಇಚ್ಛೆಯಿಂದ ಕುಬೇರನು ಆ ಮರದ ಎಲೆಗಳನ್ನು ಬಂಗಾರವಾಗಿಸಿದನು.    ಕೌತ್ಸನು ತನಗೆ ಅವಶ್ಯವಿದ್ದ ೧೪ ಕೋಟಿ ಧಾನ್ಯಗಳನ್ನು ತೆಗೆದುಕೊಂಡು ಅದನ್ನು ತನ್ನ ಗುರುಗಳಿಗೆ ದಕ್ಷಣೆಯಾಗಿ ನೀಡಿದನು.  ಉಳಿದದ್ದನ್ನು ಉಳಿದವರಿಗೆ ಹಂಚಿದನು.  ಇದು ನಡೆದದ್ದು ವಿಜಯದಶಮಿ ದಿನ.   ಅದರಂತೆ ಈದಿನ ಪರಸ್ಪರ ಶಮೀ ವಿತರಣೆ ಸಂಪ್ರದಾಯವಿದೆ

ಈ ದಿನ ಶಮೀ ಪತ್ರವನ್ನು ದೇವರ ಪೂಜೆಗೆ ಉಪಯೋಗಿಸಿ ನಂತರ ಶಮೀ ಪತ್ರವನ್ನು ದಕ್ಷಿಣೆಯೊಂದಿಗೆ ಪರಸ್ಪರ ವಿನಿಮಯ ಮಾಡಿಕೊಳ್ಳುತ್ತೇವೆ.

ವಿಜಯದಶಮಿಯ ಮಹತ್ವ :

ವಿಜಯದಶಮಿ ಕೂಡ ವರ್ಷದ ಮೂರೂವರೆ ದಿನಗಳ ಪರ್ವಕಾಲಗಳಲ್ಲಿ ಸೇರುತ್ತದೆ. ಇಂದು ಮಾಡಿದ ಪ್ರತಿ ಸತ್ಕಾರ್ಯವೂ ಅಕ್ಷಯ ಫಲಪ್ರದವಾಗುತ್ತದೆ.
ವಿಜಯದಶಮಿ ಆಚಾರ್ಯ ಮಧ್ವರು ಅವತರಿಸಿದ ದಿನವೆಂದು ಪ್ರತೀತಿ ಇದೆ.  ಆದ್ದರಿಂದ ಸುಮಧ್ವವಿಜಯ ಪಾರಯಣ, ವಾಯುಸ್ತುತಿ ಪಾರಾಯಣ ಪ್ರಶಸ್ತ್ಯ.
ಇಂದು ಮಾಡುವ ಶುಭ ಕಾರ್ಯಕ್ಕೆ ತಿಥಿ, ನಕ್ಷತ್ರ, ಮುಹೂರ್ತ ನೋಡದೆ ಕೂಡ ಸತ್ಕಾರ್ಯ ಪ್ರಾರಂಭ ಮಾಡಬಹುದು.
ಇಂದು ಸರಸ್ವತಿ ವಿಸರ್ಜನೆ (ಸಾಮಾನ್ಯವಾಗಿ ಶ್ರವಣ ನಕ್ಷತ್ರ ಬರುವುದರಿಂದ) ಮಾಡತಕ್ಕದ್ದು.
ಸಂಜೆಯ ಗೋಧೂಳಿ ಮುಹೂರ್ತದಲ್ಲಿ ಶಮೀ ಪೂಜೆಯನ್ನು ಮಾಡತಕ್ಕದ್ದು.  ನಂತರ ಹರಿಗರ್ಪಿತ ಶಮಿಯನ್ನು ದಕ್ಷಿಣಿಯೊಂದಿಗೆ ಗುರುಹಿರಿಯರಿಗೆ ಸಮರ್ಪಿಸಬೇಕು.

ಇದೇ ದಿನ ಶ್ರೀರಾಮಚಂದ್ರನು ರಾವಣನನ್ನು ಸಂಹರಿಸಿದ ದಿನವೆನ್ನುತ್ತಾರೆ.

ದುರ್ಗೆಯು ಮಹಿಷಾಸುರನನ್ನು ಸಂಹರಿಸಿದ ದಿನವೆಂದು ಪ್ರಸಿದ್ಧಿ.

ಪಾಂಡವರ ಅಜ್ಜಾತವಾಸ ಸಮಾಪ್ತಿಯಾದ ದಿನ.

ಪ್ರಸಿದ್ಧ ಮೈಸೂರು ದಸರಾ ಇಂದು ಬನ್ನಿಮಂಟಪದಲ್ಲಿ ವಿಶೇಷ ಕಾರ್ಯಕ್ರಮ ದೊಂದಿಗೆ, ಮತ್ತು ದಸರಾ ಮೆರವಣಿಗೆಯೊಂದಿಗೆ ಮುಗಿಯುತ್ತದೆ.

 NARAHARI SUMADHWA
***


ದುರ್ಗಾಷ್ಟಮಿ
Durgashtami 
ಸರ್ವಬಾಧಾಪ್ರಶಮನಂ ತ್ರೈಲೋಕಸ್ಯಾಖಿಲೇಶ್ವರೀ/
ಏವಮೇವ ತ್ವಯಾಕಾರ್ಯಂ ಅಸ್ಮದ್ ವೈರಿ ವಿನಾಶನಂ//

(ಸಂಕಟ ಅಥವಾ ಶತ್ರು ಭಯ ವಿದ್ದಾಗ ಈ ಮೇಲಿನ ಶ್ಲೋಕವನ್ನು 21 ಸಲ, 11 ದಿನ ಅಥವಾ ಶಕ್ತ್ಯಾನುಸಾರವಾಗಿ ಪಠಣ,ಪಾರಾಯಣ ಮಾಡಿ)

ದೇವಿಯೆಂದರೆ ಸಾಮಾನ್ಯಾರ್ಥದಲ್ಲಿ ಸ್ತ್ರೀದೇವತೆ; ಆದರೆ ವಿಶಿಷ್ಟರ್ಥದಲ್ಲಿ ಶಿವನ ಪತ್ನಿಯಾದ ಪಾರ್ವತಿ. ಮಹಾಭಾರತದಲ್ಲಿಯೇ ಈ ದೇವಿಯ ಪ್ರಸ್ತಾಪ ಬಂದಿದ್ದರೂ ದೇವೀಭಾಗವತ ಮುಂತಾದ ಉತ್ತರ ಕಾಲೀನ ಪುರಾಣ ಗ್ರಂಥಗಳಲ್ಲಿ ದೇವೀಪೂಜೆಯ ಮಹಿಮೆ ಮುಂತಾದವು ವಿಶೇಷವಾಗಿ ಪ್ರತಿಪಾದಿಸಲ್ಪಟ್ಟಿವೆ.

ಶಿವನ ಶಕ್ತಿ ಅಥವಾ ದೇವಿಗೆ ಸೌಮ್ಯ ಮತ್ತು ಉಗ್ರ ಎಂಬ ಎರಡು ಸ್ವರೂಪಗಳನ್ನು ಹೇಳಲಾಗಿದೆ. ಉಮಾ, ಗೌರೀ, ಪಾರ್ವತೀ, ಹೈಮವತೀ; ಜಗನ್ಮಾತಾ, ಭವಾನೀ - ಇವು ಸೌಮ್ಯರೂಪದ ಹೆಸರುಗಳಾದರೆ ದುರ್ಗಾ, ಕಾಲೀ, ಚಂಡೀ, ಭೈರವೀ ಇತ್ಯಾದಿಗಳು ಅವಳ ಉಗ್ರರೂಪದ ಹೆಸರುಗಳು. ಆಕೆಯ ಈ ಉಗ್ರರೂಪಗಳಿಗೆ ಅಂಜಿ ಭಕ್ತರು ಕೋಣ, ಮುಂತಾದ ಪ್ರಾಣಿಗಳನ್ನು ಬಲಿಕೊಟ್ಟು ತೃಪ್ತಿಪಡಿಸಲು ತೊಡಗುವ ರೂಢಿ ಪ್ರಾಚೀನ ಭಾರತದಲ್ಲಿ ವಿಶೇಷವಾಗಿತ್ತು. ದುರ್ಗಾಪೂಜೆಗೆ ತಾಂತ್ರಿಕ ಪದ್ಧತಿಯ ವಾಮಾಚಾರಗಳ ಬಳಕೆಯೂ ಹೆಚ್ಚು ಪ್ರಚಲಿತವಾಗಿತ್ತು. ಈಗಲೂ ಬಂಗಾಳ, ಬಿಹಾರ, ಒರಿಸ್ಸ, ಅಸ್ಸಾಂ, ಉತ್ತರಪ್ರದೇಶ, ಮಧ್ಯಪ್ರದೇಶಗಳಲ್ಲಿ ದುರ್ಗಾಪೂಜೆ ಅತ್ಯಂತ ವೈಭವದಿಂದ ನಡೆಯುತ್ತದೆ. ದುರ್ಗಾಸಪ್ತಶತಿ, ಚಂಡೀ ಮಾಹಾತ್ಮ್ಯ ಮುಂತಾದವುಗಳ ಪಾರಾಯಣವನ್ನು ಭಕ್ತರು ಮಾಡುತ್ತಾರೆ.

ಭಾದ್ರಪದ ಕೃಷ್ಣ ನವಮಿಯಿಂದ ಆರಂಭಿಸಿ ಅಶ್ವಿನಿ ಶುದ್ಧ ನವಮಿಯ ವರೆಗೂ ದುರ್ಗಾಪೂಜೆಯನ್ನು ಸಂಭ್ರಮದಿಂದ ಆಚರಿಸುವ ರೂಢಿಯಿದೆ. ಕಾಲಿಕಾಪುರಾಣದಲ್ಲಿ ಹೇಳಿರುವಂತೆ ಆಶ್ವಿನ ಶುದ್ಧ ಪ್ರತಿಪದೆಯಿಂದ 9 ದಿನ, ಇಲ್ಲವೆ ಸಪ್ತಮಿಯಿಂದ ಹಿಡಿದು 3 ದಿನ, ಇಲ್ಲವೇ ದುರ್ಗಾಷ್ಟಮಿ, ಮಹಾನವಮಿ - ಈ ಎರಡು ದಿನಗಳು ಅದೂ ಆಗದಿದ್ದರೆ ಮಹಾನವಮಿಯ ಒಂದೇ ದಿನವಾದರೂ ಈ ಪೂಜೆ ಮಾಡಲೇ ಬೇಕು. ಬಂಗಾಳದಲ್ಲಿ ದುರ್ಗಾದೇವಿಯ ದಶಭುಜಗಳ ಮೂರ್ತಿಯನ್ನು ಮಹಿಷಾಸುರಮರ್ದಿನಿಯ ಸ್ವರೂಪ ಕಣ್ಣಿಗೆ ಕಟ್ಟುವಂತೆ ಬಹು ಅಂದವಾಗಿ ತಯಾರಿಸುತ್ತಾರೆ. ವೈಭವದಿಂದ ಪೂಜೆ ಮಾಡಿದ ಬಳಿಕ, ಬಲಿನೈವೇದ್ಯಾಧಿಗಳ ಅನಂತರ ನದಿಯಲ್ಲಿ ವಿಸರ್ಜನೆ ಮಾಡುವ ರೂಢಿಯಿದೆ. ಒಂದು ಸಾವಿರ ವರ್ಷಗಳ ಪರಂಪರೆ ಈ ಉತ್ಸವಕ್ಕಿರುವುದನ್ನು ತೋರಿಸುವ ಉಲ್ಲೇಖಗಳು ದೊರೆತಿವೆ. ಬಂಗಾಳಿಗಳೆಲ್ಲ ಹೊಸ ಬಟ್ಟೆಗಳನ್ನು ಕೊಂಡು ಇಷ್ಟಮಿತ್ರರೊಡನೆ ಬಂಧುಬಳಗದವರೊಂದಿಗೆ ಕೂಡಿಕೊಂಡು, ಬಗೆಬಗೆಯ ಭಕ್ಷಭೋಜ್ಯಗಳನ್ನು ಮಾಡಿ ಬಹು ವಿಜೃಂಭಣೆಯಿಂದ ಈ ಪೂಜೆಯನ್ನು ಆಚರಿಸುತ್ತಾರೆ. ಕೇವಲ ಧಾರ್ಮಿಕ ಸ್ವರೂಪದಲ್ಲಿದ್ದ ಹಿಂದಿನ ದೇವಿಪೂಜೆ ಇಂದು ಸಾಮಾಜಿಕ ಸ್ವರೂಪವನ್ನು ತಳೆದಿದೆ)
***



🔱ಶ್ರೀ ದೇವಿ ಮಹಾತ್ಮೆ 🔱
ಅಧ್ಯಾಯ 7: ಬಿಡಾಲಾಸುರ ವಧೆ

!! ಕಡುಶೌರಿ ಪರ ದೇವತೆಯು  ಉ!
ಘ್ಘಡದ ದುಷ್ಟ ಬಿಡಾಲನೆಂಬನ !
ಮುಡುಹಿದಳು ಮಹಾಲಕ್ಷ್ಮಿ ಶಿವನ  ತ್ರಿಶೂಲ ದಿನ ರಣಧೀ!! 

ಚಿಕ್ಷುರನ ವಧೆಯಾದ ನಂತರ  ದೇವಿಯ ಉಗ್ರ ರೂಪವನ್ನು ನೋಡಿ ರಾಕ್ಷಸ ಸೈನ್ಯವು  ಹೆದರಿ ಓಡಿತು .  ಆಗ ಮಹಾ ಬಿಡಾಲನೆಂಬ ರಾಕ್ಷಸನು  ನನ್ನ ಮಿತ್ರರನ್ನು ಕೊಂದ ಈ ಹೆಂಗಸನ್ನು ಬಿಡಬಾರದು ಎಂದು ನಿರ್ಧರಿಸಿ ದೇವಿಯ ಮೇಲೆ ಅಸ್ತ್ರಗಳ ಮಳೆಗರೆದನು. 

ದೇವಿಯು ಆ ಬಾಣಗಳನ್ನು ತಡೆಗಟ್ಟಿ ಅವನ ಸೈನ್ಯವನ್ನು ನಾಶ ಮಾಡಿ ನೂರಾರು ಬಾಣಗಳಿಂದ ದೈತ್ಯನನ್ನು ಹೊಡೆದಳು. ಆಗ ದೈತ್ಯನು ದೇವಿಯ ಮೇಲೆ ಗದಾ ಪ್ರಹಾರವನ್ನು ಮಾಡಿದನು.  ದೇವಿಯ ಬಾಣಗಳು ಆ ಗದೆಯನ್ನು ಅರೇಕ್ಷಣದಲ್ಲಿ ಮುರಿದು ಹಾಕಿತು. ಆಗ ಆ ದೈತ್ಯನು ದೇವಿಯ ವಾಹನವಾದ ಸಿಂಹದ ಮೇಲೆ ಬಾಣ ಪ್ರಯೋಗವನ್ನು ಮಾಡಿದನು. ರಾಕ್ಷಸನು ಭಯಂಕರವಾಗಿ ಘರ್ಜಿಸಿ ಅಟ್ಟಹಾಸ ಮಾಡಿದನು. ಜಗನ್ಮಾತೆಯು
ಅವನು ಕುಳಿತಿದ್ದ ಮಹಾ ಗಜವನ್ನು ಕೊಂದಳು. ಕೋಪಾವೇಶದಿಂದ ಬಿಡಾಲನು ಮುಷ್ಟಿಯಿಂದ ದೇವಿಯನ್ನು  ಗುದ್ಧಿದನು.  ಒಡನೆ ಆಕೆಯು ದೈತ್ಯನ ಮೇಲೆ ಶೂಲ ಪ್ರಯೋಗವನ್ನು ಮಾಡಿದಳು.  ಆಗ ಬಿಡಾಲಾಸುರನು , "ಎಲೈ! ದೇವಿ ನಿನ್ನ ವೀರತ್ವವನ್ನು ಮೆಚ್ಚಿದೆ. ಇನ್ನು ಹೆಚ್ಚು ಯುದ್ಧ ಬೇಡ 
ಇಲ್ಲಿಂದ ಹೊರಟು ಹೋಗು"  ಎಂದನು. 

ಆದರೆ,  ದೇವಿಯು, "ಮಹಿಷಾಸುರನ ಕುಲವನ್ನು ಸೈನ್ಯದೊಡನೆ ಕೊಂದು ನಾಶಪಡಿಸುವೆನೆಂಬ ಪ್ರತಿಜ್ಞೆ ನನ್ನದು"  ಎಂದಳು. ಆಗ ಬಿಡಾಲನು ಬ್ರಹ್ಮಾಸ್ತ್ರವನ್ನು ಆಕೆಯ ಮೇಲೆ ಪ್ರಯೋಗಿಸಿದನು. ಆಗ ಸಪ್ತ ಸಾಗರಗಳ ನೀರು ಒಣಗಿ ಹೋಯಿತು. ದಿಕ್ಪಾಲಕರ ಪಟ್ಟಣಗಳು ಸುಟ್ಟು ಹೋದವು. ದೇವತೆಗಳು ಹೆದರಿದರು. ಬ್ರಹ್ಮಾಸ್ತ್ರವು ಪ್ರಕಾಶಮಾನವಾಗಿ ಹೊಳೆಯುತ್ತಾ ದೇವಿಯ ತೋಳಬಂದಿಯಲ್ಲಿ ರತ್ನವಾಗಿ ಸೇರಿ ಹೋಯಿತು. ಬಿಡಾಲನು ಮತ್ತೆ ಕೋಪದಿಂದ ದೇವಿಯ ಮೇಲೆ ಮುಷ್ಟಿ ಯುದ್ಧವನ್ನು ಮಾಡಿದನು.  ಆಗ ಶಾಂಭವಿಯು  ಶಿವನ ತ್ರಿಶೂಲದಿಂದ ಬಿಡಾಲನ ಎದೆಯನ್ನು ಸೀಳಿ ಕೊಂದಳು. 

ಅಳಿದುಳಿದ ದೈತ್ಯರನ್ನು ಯಮಸದನಕ್ಕೆ  ಅಟ್ಟಿದಳು. ದೇವತೆಗಳು,"ಹೇ ಜಗನ್ಮಾತೆ, ನೀನು ರಾಕ್ಷಸರನ್ನು ಕೊಂದು,  ನಮ್ಮನ್ನು ಸಲಹಿದೆ" ಎಂದು ಕೃತಜ್ಞತೆಯಿಂದ ಆಕೆಯನ್ನು ಸ್ತೋತ್ರ ಮಾಡಿದರು ಎಂಬಲ್ಲಿಗೆ ಶ್ರೀಮತ್ಪ ರಮಹಂಸ ಪರಿವ್ರಾಜಕಾಚಾರ್ಯ  ಶ್ರೀ ಚಿದಾನಂದ ಗುರುವರ ಶಿಷ್ಯ ಶ್ರೀ ಚಿದಾನಂದವಾಧೂತ ವಿರಚಿತ ದೇವಿ ಮಹಾತ್ಮೆಯಲ್ಲಿ ಬಿಡಾಲಸುರ ವಧೆ
ಎಂಬ ಏಳನೆಯ ಅಧ್ಯಾಯವು ಸಂಪನ್ನವಾಯಿತು.
ಶ್ರೀಕೃಷ್ಣಾರ್ಪಣಮಸ್ತು  ಹರಿ ಓಂ🙏 

ನವರಾತ್ರಿ ದೇವಿ "ಕಾಲ ರಾತ್ರಿ ಅಥವಾ ಕಾಳರಾತ್ರಿ":- 

ಏಕವೇಣೀ ಜಪಾಕರ್ಣಪೂರಾ ನಗ್ನ ಕರಾಸ್ಥಿತಾ !
ಲಂಬೋಷ್ಠೀ  ಕರ್ಣಿಕಾಕರ್ಣೀ ವಾಮ 
ಪಾದೋಲ್ಲಸಲ್ಲೋಹ ಲತಾ ಕಂಟಕ ಭೂಷಣ !
ವರ್ಧನ ಮೂರ್ಧ  ಧ್ವಜಾ  ಕೃಷ್ಣಾ 
ಕಾಲರಾತ್ರಿರ್ಭಯಂಕರೀ !! 

ಜಗನ್ಮಾತೆ  ದುರ್ಗೆಯ ಏಳನೆಯ ಶಕ್ತಿಯನ್ನು ಕಾಲರಾತ್ರಿಯ ಎಂಬ ಹೆಸರಿನಿಂದ ತಿಳಿಯಲಾಗುತ್ತದೆ.  ಅವಳ ಶರೀರದ ಬಣ್ಣವು ದಟ್ಟವಾದ ಅಂಧಕಾರದಂತೆ ಪೂರ್ಣವಾಗಿ ಕಪ್ಪಾಗಿದೆ. ತಲೆಯ ಕೂದಲು ಬಿಟ್ಟುಕೊಂಡು ಹರಡಿರುತ್ತದೆ.  ಕತ್ತಿನಲ್ಲಿ ಮಿಂಚಿನಂತೆ ಹೊಳೆಯುತ್ತಿರುವ ಮಾಲೆ ಇದ್ದು , ಬ್ರಹ್ಮಾಂಡದಂತೆ ಗೋಲವಾಗಿರುವ ಹೊಳೆಯುತ್ತಿರುವ ಮೂರು ಕಣ್ಣುಗಳಿವೆ. 
ಇವುಗಳ ಕಿರಣಗಳು ವಿದ್ಯುತ್ತಿನಂತೆ ಪಸರಿಸಿಕೊಂಡಿದೆ. ಇವಳ ವಾಹನ ಕತ್ತೆಯಾಗಿದೆ. ಇವಳ ಬಣ್ಣ ಗಾಢ ಕಪ್ಪು ಮಿಶ್ರಿತ ನೀಲಿ ಬಣ್ಣ.  ಮೂಗಿನಿಂದ ಉಚ್ಛ್ವಾಸ  ನಿಶ್ವಾ ಸದ ಅಗ್ನಿಯ ಭಯಂಕರ ಜ್ವಾಲೆಗಳು  ಹೊರ ಬರುತ್ತಿದೆ. ಇವಳಿಗೆ ನಾಲ್ಕು ಕೈಗಳಿದ್ದು, ಮೇಲಕ್ಕೆ ಎತ್ತಿರುವ ಬಲಗೈ ವರಮುದ್ರೆಯಿಂದ ಎಲ್ಲರಿಗೆ ವರದಾನ ನೀಡುವಳು. ಕೆಳಗಿನ ಬಲಗೈ ಅಭಯ ಮುದ್ರೆಯಂತಿದೆ,  ಎಡಗಡೆ ಮೇಲಿನ ಕೈಯಲ್ಲಿ ಕಬ್ಬಿಣದ ಮುಳ್ಳು ಹಾಗೂ ಕೆಳಗಿನ ಕೈಯಲ್ಲಿ ಖಡ್ಗವಿದೆ. ಮಲ್ಲಿಗೆ ಮತ್ತು ಕೃಷ್ಣ ಕಮಲ ಹೂವಿನ ಅಲಂಕಾರ. ಬೆಲ್ಲದಿಂದ ಮಾಡಿದ ಸಿಹಿಯಾದ ಅನ್ನ ಇವಳಿಗೆ ಪ್ರಿಯವಾದುದು. ಕಾಳರಾತ್ರಿ ದುರ್ಗೆಯ ಸ್ವರೂಪ ನೋಡಲು ಅತ್ಯಂತ ಭಯಂಕರವಾಗಿದೆ. ಆದರೆ ಇವಳು ತನ್ನನ್ನು ಆರಾಧಿಸುವ ಭಕ್ತರಿಗೆ ಶುಭ ಫಲವನ್ನೇ ಕೊಡುತ್ತಾಳೆ.  ಈ ಕಾರಣದಿಂದ ಇವಳಿಗೆ 'ಶುಭಂಕರಿ' ಎಂತಲೂ ಕರೆಯುತ್ತಾರೆ.  ಆದ್ದರಿಂದ ಇವಳ ಭಕ್ತರು ಯಾವುದೇ ರೀತಿಯಿಂದಲೂ ಹೆದರಬೇಕಾದ ಅವಶ್ಯಕತೆ ಇಲ್ಲ.‌ ಕಾಳರಾತ್ರಿ ಭಯಂಕರ ರೂಪ, ಸಮಯದ ರೂಪವಾಗಿದ್ದಾಳೆ. ಇವಳು ಶನಿ ಗ್ರಹದ ಅಧಿಪತಿ. ಆದ್ದರಿಂದ ಇವಳನ್ನು ಪೂಜಿಸಿದಾಗ ಶನಿ ದೋಷ, ಸಾಡೇಸಾತಿಯ  ಪ್ರಭಾವ ಕಡಿಮೆಯಾಗುತ್ತದೆ. ಜನರು ಮಾಡುವ ಒಳಿತು ಕೆಡುಕುಗಳಿಗೆ  ತಕ್ಕಂತೆ ವರ ನೀಡುತ್ತಾಳೆ. ದುಷ್ಟ ಶಿಕ್ಷಕಿ, ಶಿಷ್ಟ ರಕ್ಷಕಿ  ಆಗಿದ್ದಾಳೆ. 

ಪೌರಾಣಿಕ ಕಥೆ:-  ಒಮ್ಮೆ ಶುಂಭ- ನಿಶುಂಭ ಎಂಬ ದೈತ್ಯರು ದೇವತೆಗಳ ರಾಜ್ಯವನ್ನು ಕಸಿದುಕೊಂಡರು. ಅಷ್ಟದಿಕ್ಪಾಲಕರು ಸೋಲಿಸಿದರು ಇಂದ್ರನನ್ನು ಸಿಂಹಾಸನದಿಂದ ಕೆಳಗೆ ಇಳಿಸಿದರು. ತಮ್ಮ ಸ್ಥಿತಿಯಿಂದ ದೇವತೆಗಳು ದೇವಿಯ  ಮೊರೆಹೊಕ್ಕರು. ಶುಂಭ- ನಿಶುಂಭರು ಅಮರತ್ವದ ವರವನ್ನು ಪಡೆದು ಸ್ತ್ರೀ ಹೊರತಾಗಿ ಬೇರೆ ಯಾರೂ ಕೊಲ್ಲಲು ಸಾಧ್ಯವಿರಲಿಲ್ಲ. ದೇವತೆಗಳು ಹಿಮಾಚಲಕ್ಕೆ ಹೋಗಿ ಅಲ್ಲಿ ಪಾರ್ವತಿಯನ್ನು ಕಂಡು ನಮಸ್ಕರಿಸಿ, ತಮ್ಮ ಸಂಕಷ್ಟ ಸ್ಥಿತಿಯನ್ನು ಹೇಳಿದರು. ದೇವಿ ಪಾರ್ವತಿ ಅವರ ಪ್ರಾರ್ಥನೆಯನ್ನು ಆಲಿಸಿ ಅವರ ದೇವತೆಗಳನ್ನು ಅಲ್ಲಿಯೇ ಇರುವಂತೆ ಹೇಳಿ ಸುಂದರ ರೂಪ ತಾಳಿ ಹಿಮಾಚಲಕ್ಕೆ ಬಂದಳು.  ಶುಂಭ- ನಿಶುಂಭ ಆಕೆಯನ್ನು ತಮ್ಮ ಸ್ತ್ರೀ ರತ್ನವನ್ನಾಗಿ ಇಟ್ಟುಕೊಳ್ಳಲು ಯೋಚಿಸಿದರು. ದೇವಿಗೆ ತಿಳಿದು ನನ್ನನ್ನು ಇದುವರೆಗೂ ಯಾರು ಸೋಲಿಸಿಲ್ಲ. ನನ್ನನ್ನು ಗೆದ್ದು ಯಾರು ಗೆಲ್ಲುತ್ತಾರೆ ಅವರೇ ನನ್ನ ಪತಿ ಎಂದಳು. 

ಹೀಗೆ ಶುರುವಾದ  ಯುದ್ಧದಲ್ಲಿ  ಶುಂಭ -ನಿಶುಂಭ, ಹಾಗೂ ಮಹಿಷಾ ಸುರನ ಗೆಳೆಯರಾದ ಚಂಡ -ಮುಂಡ ರಕ್ಕಸರನ್ನು  ವೈಷ್ಣವಿ, ಕೌಮಾರಿ, ಇಂದ್ರಾಣಿ,  ಕಾಳಿ  ಮುಂತಾದ ರೂಪಗಳಿಂದ  ಕೊಂದಳು. ಉಳಿದ ದೈತ್ಯರನ್ನು ಸಂಹರಿಸಿದಳು. ಇದನ್ನೆಲ್ಲಾ ನೋಡಿ, ಸಿಟ್ಟಿನಿಂದ ಅವಳನ್ನು ಎದುರಿಸಲು 
ರಕ್ತಬೀಜಾಸುರ ಎಂಬ ರಾಕ್ಷಸ  ಬಂದನು. ಇವನಿಗೊಂದು ವರವಿತ್ತು. ಆ ಪ್ರಕಾರ ಇವನು ಒಂದ ಹನಿ ರಕ್ತ ಭೂಮಿ ಮೇಲೆ ಬಿದ್ದರೂ ಸಹಸ್ರಾರು ರಾಕ್ಷಸರು ಹುಟ್ಟುತ್ತಿದ್ದರು. ಕಾಳಿ ಮಾತೆ ದೇವಿಯು, ಆ ರಾಕ್ಷಸನ ರಕ್ತ ಭೂಮಿ ಮೇಲೆ ಬೀಳದಂತೆ ತನ್ನ ಕರಾಳ ರೂಪದ ನಾಲಿಗೆಯನ್ನು ಹೊರಚಾಚಿ  ಅವನ ರಕ್ತವನ್ನೆಲ್ಲ  ಹೀರಿದಳು. ನಂತರ ಅವನನ್ನು ಸಂಹರಿಸಿ ತಿಂದು ಹಾಕಿದಳು. ಇದರಿಂದಾಗಿ, ಅವಳಿಗೆ ಮದವೇರಿ ನರ್ತನ ಮಾಡ ತೊಡಗಿದಳು. ನರ್ತನ ಮಾಡುತ್ತಾ  ಮಾಡುತ್ತಾ, ಶಿವನ ಎದೆಯ  ನಿಂತಾಗ ಅವಳ ರೌದ್ರ ರೂಪ ಹೋಗಿ, ಸಹಜ ಸ್ಥಿತಿಗೆ ಬಂದಳು. ಹೀಗೆ ರಾಕ್ಷಸರನ್ನೆಲ್ಲಾ ಸಂಹಾರ ಮಾಡಿ 
ದೈತ್ಯರು  ವಶಪಡಿಸಿಕೊಂಡಿದ್ದ  ಸ್ವರ್ಗ ಲೋಕವನ್ನು ಅವರಿಗೆ ಕೊಡಿಸಿದಳು.
ದೇವತೆಗಳು ಹರ್ಷೋದ್ಗಾರ ಮಾಡುತ್ತಾ ದೇವಿಯನ್ನು ಭಕ್ತಿಯಿಂದ ಪರಿಪರಿಯಾಗಿ  ಸ್ತುತಿಸಿದರು. 

ದೈತ್ಯರನ್ನೆಲ್ಲ ಸಂಹಾರ ಮಾಡಿದ ಆದಿಶಕ್ತಿಯನ್ನು ನವರಾತ್ರಿ ಏಳನೇ ದಿನ  ಕಾಲರಾತ್ರಿ ಸ್ವರೂಪದಲ್ಲಿ ಉಪಾಸನೆ ಮಾಡುವ ಸಾಧಕನ ಮನಸ್ಸು 'ಸಹಸ್ರಾರ' ಚಕ್ರದಲ್ಲಿ ನೆಲೆಗೊಳ್ಳುತ್ತದೆ.  ಅವನಿಗಾಗಿ ಬ್ರಹ್ಮಾಂಡದ ಎಲ್ಲಾ ಸಿದ್ದಿಗಳ ಬಾಗಿಲು ತೆರೆದುಕೊಳ್ಳುತ್ತವೆ. ಈ ಸಮಯದಲ್ಲಿ ಸಾಧಕನ ಮನಸ್ಸು ಪೂರ್ತಿಯಾಗಿ ಕಾಳರಾತ್ರಿ ಸ್ವರೂಪದಲ್ಲಿ ಸ್ಥಿರವಾಗುತ್ತದೆ. ಅವಳ ಸಾಕ್ಷಾತ್ಕಾರ ಪಡೆಯುತ್ತಾನೆ. ಸಕಲ ಪಾಪಗಳು ನಾಶವಾಗಿ  ಅಕ್ಷಯ ಪುಣ್ಯ ಲೋಕಗಳ ಪ್ರಾಪ್ತಿಯಾಗುತ್ತದೆ. ದುಷ್ಟ ಶಕ್ತಿಗಳು ಇವಳ ಸ್ಮರಣೆ ಮಾತ್ರದಿಂದಲೇ  ಭಯ ಬೀತರಾಗಿ ಓಡಿ ಹೋಗುತ್ತವೆ. ಗೃಹ ಬಾಧೆಗಳು ನಾಶವಾಗುತ್ತದೆ. ಇವಳ ಉಪಾಸಕರಿಗೆ ಅಗ್ನಿ, ಜಲ, ಜಂತು, ಶತ್ರು, ಮತ್ತು  ರಾತ್ರಿ ಭಯ ಎಂದಿಗೂ ಇರುವುದಿಲ್ಲ. ದೇವಿಯ ಅನುಗ್ರಹದಿಂದ ಭಯಮುಕ್ತನಾಗುತ್ತಾನೆ . 

ಕಾಲರಾತ್ರಿರ್ಮಹಾರಾತ್ರಿ 
ಮೋಹ ರಾತ್ರಿಶ್ಚ ದಾರುಣಾ !
ತ್ವಂ ಶ್ರೀಸ್ತ್ವಮೀಶ್ವರೀ  ತ್ವಂ 
ಹ್ರೀಸ್ತ್ವಂ ಬುದ್ಧಿರ್ಭೋಧಲಕ್ಷಣಾ !! 

ನಾಳೆ ಸರಸ್ವತಿ ಪೂಜೆ ಪುಸ್ತಕ ಮತ್ತು ಫೋಟೋ ಇಟ್ಟು ಪೂಜೆ ಮಾಡಬೇಕು.

ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ ವಿದ್ಯಾರಂಭಂ ಕರಿಷ್ಯಾಮಿ ಸಿದ್ದರ್ಭವತು
 ಮೇ ಸದಾ🙏
***

ಶ್ರೀ ದೇವಿ ಮಹಾತ್ಮೆ🔱
 ಅಧ್ಯಾಯ8: ಮಹಿಷಾಸುರ ಸಂಹಾರ 

!! ಸುರರ ಹಾರೈಸವಲ್ಕೆ  ಪೃಥ್ವಿಯ !
ಹೊರೆಯು ಅದು ತೀರ್ಸಲ್ಕೆರಣದಲಿ !
ತರೀದಳೈ ಮಹಾಲಕ್ಷ್ಮೀ ತಾಂ ಮಹಿಷಾ ಸುರೇಶ್ವರನಾ !! 

ಬೃಹತ್ತಾದ ರಣರಂಗದಲ್ಲಿ ರಾಕ್ಷಸ ಸೈನ್ಯ ನಾಶವಾಯಿತು. ರಕ್ತದ ಹೊಳೆಯೇ ಅಲ್ಲಿ ಹರಿಯಿತು. ದೇವಿಯ ಕೋಪಕ್ಕೆ ಅಳಿದುಳಿದ ಶತ್ರು ಸೈನ್ಯವು ಪಲಾಯನ ಮಾಡಿತು. ಚಿಕ್ಷುರ- ಮಹಾಬಿಡಾಲರು ಹತರಾದದ್ದನ್ನು ಕಂಡ ಮಹಿಷಾಸುರನು ಕಾಲಭೈರವನಂತೆ ಕೋಪದಿಂದ ಬಾಲವನ್ನು ತೀಡಿದನು, ಹೊಡೆದನು. ಆಗ ಭೂಮಿ ಸಾಗರ ಒಂದಾಯಿತು. ಮಹಿಷಾಸುರನ ಕಣ್ಣಿನಿಂದ ಹೊರಟ ಕೋಪದ ಕಿಡಿಗಳು ದೇವತೆಗಳನ್ನು ತಾಕಿದವು. 'ಇವನು ಘೋರ ರಾಕ್ಷಸ, ದೇವಿಯು ಇವನೊಡನೆ ಹೇಗೆ ಹೋರಾಡುವಳೋ !' ಎಂದು ದೇವತೆಗಳು ಶಂಕಿಸಿದರು. ಮಹಿಷಾ ಸುರನ ಘರ್ಜನೆಗೆ ದೇವಿಯ ವಾಹನ ಸಿಂಹವು ಬೆದರಿತು . ಬ್ರಹ್ಮಾಂಡವು ಬೆದರಿ ಕಂಗೆಟ್ಟಿತು.  ದೇವತೆಗಳು ನಡುಗಿದರು. ಮಹಿಷಾಸುರನು ನಾಲ್ಕು ದಿಕ್ಕುಗಳಿಂದಲೂ ಸಾವಿರದ ಏಳು ನೂರು ಸೈನ್ಯದೊಂದಿಗೆ ದೇವಿಯನ್ನು ಮುತ್ತಿದನು. 

ಬಾಣಗಳ ಬಲೆಯಿಂದ ಆಕೆಯನ್ನು ಕಟ್ಟಿ ಹಾಕಲು ಯೋಚಿಸಿದನು. ಬರಸಿಡಿಲಿನಂತೆ ಎರಗಿದ ಬಾಣಗಳನ್ನು ದೇವಿಯು ತುಂಡರಿಸಿ ಅಸುರನ ವಾಹನ, ಸಾರಥಿ, ರಥಗಳನ್ನು ನಾಶಪಡಿಸಿದಳು. ಆಗ ಮಹಿಷಾಸುರನು ಜಗದಂಬೆಯ ಮೇಲೆ  ಪಾಶವನ್ನು ಬೀಸಿದನು. ಆಗ ದೇವಿಯು ತನ್ನ ಖಡ್ಗದಿಂದ ಪಾಶವನ್ನು ಕತ್ತರಿಸಿ ಹಾಕಿದಳು. ಮಹಿಷಾ ಸುರನು ತನ್ನ ಭಯಂಕರವಾದ ಖಡ್ಗದಿಂದ ಸಿಂಹವನ್ನು ಹೊಡೆದನು. ದೇವೆಯು ಆ ಏಟನ್ನು ತಪ್ಪಿಸಿಕೊಂಡು ರಾಕ್ಷಸನ ಮೇಲೆ ಗದಾ ಪ್ರಹಾರ ಮಾಡಿದಳು.  ಅವನ ಖಡ್ಗವನ್ನು ವಜ್ರಾಯುಧದಿಂದ ತುಂಡರಿಸಿ ಹಾಕಿದಳು ಆಗ ಅಸುರನು ಮಹಾ ಗಜವನ್ನೇರಿ ಬಂದು ದೇವಿಯ ಮೇಲೆ ಮತ್ತೆ ಖಡ್ಗ ಪ್ರಹಾರ ಮಾಡಿದನು. 

ಸಿಂಹವು ಅವನ ಆನೆಯನ್ನು ಸೀಳಿ ಹಾಕಿತು ಹೀಗೆ ಮಹಿಷಾಸುರನಿಗೂ ದೇವಿಗೂ ಭೀಕರವಾದ ಯುದ್ಧ ನಡೆಯಿತು.  ದೇವಿಯು ಮುಸಲ, ಶೂಲ, ಚಕ್ರ, ಮುದ್ಗರ, ಬಾಣ, ಗದೆ, ಪರಕು ಮೊದಲಾದ ಆಯುಧಗಳನ್ನು ಪ್ರಯೋಗಿಸಿದಳು. ಈ ಘನ ಘೋರ ಯುದ್ಧವನ್ನು ನೋಡಲಾಗದ ಅನೇಕರು ಮೂರ್ಚೆ ಹೋದರು. ತ್ರಿಮೂರ್ತಿಗಳು ಮಾತ್ರ ಜಗನ್ಮಾತೆಯ  ವೀರತ್ವವನ್ನು ಹೊಗಳುತ್ತಿದ್ದರು.  ಮಹಿಷಾಸುರನ ಬಾಣಗಳಿಂದ ಸಮುದ್ರಗಳು ಬತ್ತಿದವು. ಭೂಮಿ ಛಿದ್ರ ಛಿದ್ರವಾಯಿತು. ಅವುಗಳಿಂದ ಹೊರಟ ಜ್ವಾಲೆಗಳು ಬ್ರಹ್ಮಾಂಡದ ಉದ್ದಗಲಕ್ಕೂ ವ್ಯಾಪಿಸಿತು. ಮಹಿಷಾಸುರನು ಮತ್ತೆ ಖಡ್ಗವನ್ನು ಹಿಡಿದು ದೇವಿಯ ವಾಹನ ಸಿಂಹವನ್ನು ಮುನ್ನೂರು ಬಾರಿ ಎತ್ತಿ ಕುಕ್ಕಿದನು ಅವನ ಘರ್ಜನೆಗೆ ಸಿಂಹವು ಮೂರ್ಛೆ ಹೋಯಿತು ಬ್ರಹ್ಮಾಂಡವು ನಡುಗಿತು. 

ಆಗ ದೇವಿಯು ಮಹಾಕೋಪದಿಂದ ಮಹಿಶಾಸುರನನ್ನು ಶೂಲದಿಂದ ತಿವಿದು ಅವನ ನಡುವನ್ನು ಗದೆಯಿಂದ ಅಪ್ಪಳಿಸಿ  ಹೂಂಕರಿಸಿದಳು . ಅಸುರನು ಅಸಂಖ್ಯಾತ ಪರ್ವತಗಳನ್ನು ಕಿತ್ತು ದೇವಿಯ ಮೇಲೆ ಎಸೆದನು. ಕ್ಷಣಾರ್ಧದಲ್ಲಿ ಅವು ತುಂಡಾಯಿತು. ಆಗ ತ್ರಿಮೂರ್ತಿಗಳು  "ತಾಯಿ ಈ ರಾಕ್ಷಸನನ್ನು ಹೆಚ್ಚು ಕಾಲ ಇರಲು ಬಿಡಬೇಡ ಮಧುಪಾನವನ್ನು  ಮಾಡು, ಅದರಿಂದ ನೀನು ಈ ರಕ್ಕಸನನ್ನು ನಿಮಿಷಾರ್ಧದಲ್ಲಿ ನೆಲಕ್ಕೆ  ಒರಗಿಸಬಹುದು ಎಂದು ಹೇಳಿದರು.
ದೇವಿಯು ಮಧುಪಾನ ಮಾಡಿದಳು ಕೆಂಪೇರಿದ ಕಣ್ಣುಗಳಿಂದ ಕಿಡಿ ಕಾರುತ್ತಾ ಹೂಂಕರಿಸಿದಳು . ಮುನ್ನುಗ್ಗಿ ಮಹಿಷಾಸುರನನ್ನು  ಒದ್ದು ಕಾಲಡಿಯಲ್ಲಿ ಕೆಡವಿಕೊಂಡು ಶೂಲದಿಂದ ತಿವಿದು ಎದೆಯ ಮೇಲೆ ನಿಂತು ಅವನ ತಲೆಯನ್ನು ಖಡ್ಗದಿಂದ ಕಳೆದು ಹಾಕಿದಳು. 

ಮಹಿಷಾಸುರನು ಮಡಿದನು. ಇಂದ್ರಾದಿ ದೇವತೆಗಳು ಜಯಕಾರವನ್ನು ಮಾಡಿದರು. ಮಹಿಷರೂಪದಲ್ಲೇ ಆ ರಾಕ್ಷಸನು ಸತ್ತು ಭೂಮಿಯ ಮೇಲೆ ಬಿದ್ದೊಡನೆ ಉಳಿದ ರಾಕ್ಷಸರನ್ನು ದೇವಿಯು ತನ್ನ ಕ್ರೋಧಾಗ್ನಿ ಯಿಂದ ಸುಟ್ಟು ಹಾಕಿದಳು. ಮಹೇಶ ನನ್ನ ಸುತ್ತ ರಾಕ್ಷಸರ ಹೆಣಗಳ ರಾಶಿಯೇ ಬಿದ್ದಿತು. ರಕ್ತವು ಮಹಾಪ್ರವಾಹವಾಗಿ ಹರಿಯುತು ದೇವತೆಗಳು ಪುಷ್ಪವೃಷ್ಟಿಗರೆದರು. ದೇವಿಗೆ ಆರತಿ ಎತ್ತಿ ಸ್ತೋತ್ರ ಮಾಡಿ ನಮಸ್ಕರಿಸಿದರು ಎಂಬಲ್ಲಿಗೆ , ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀ ಚಿದಾನಂದ ಗುರುವಾರ ಶಿಷ್ಯ ಶ್ರೀ ಚಿದಾನಂದವ ಧೂತ  ವಿರಚಿತ ಶ್ರೀ ದೇವಿ ಮಹಾತ್ಮೆ 'ಮಹಿಷಾಸರ ವಧೆ' ಎಂಬ ಎಂಟನೇ ಅಧ್ಯಾಯವು ಸಂಪನ್ನವಾಯಿತು. 
ಶ್ರೀ ಕೃಷ್ಣಾರ್ಪಣಾಮಸ್ತು, 

ನವರಾತ್ರಿ ಕಥೆ # ಮಹಾಗೌರಿ :- 

ಶ್ವೇತೇ  ವೃಷೇ  ಸಮಾರೂಢಾ ಶ್ವೇತಾಂಬರ ದರಶುಚಿ !
ಮಹಾ ಗೌರಿ ಶುಭಂ ದದ್ಯಾತ್ ಮಹಾದೇವ ಪ್ರಮೋದನಾ !! 

ಜಗನ್ಮಾತೆ ದುರ್ಗಾದೇವಿಯ ಎಂಟನೇ ಶಕ್ತಿಯ ಹೆಸರು, ಮಹಾ ಗೌರಿ ಎಂದಾಗಿದೆ.  ಇವಳ ಬಣ್ಣವು ಪೂರ್ಣವಾಗಿ ಬೆಳ್ಳಗಿದೆ. ಈ ಬಿಳುಪಿಗೆ  ಶಂಖ, ಚಂದ್ರ ಮತ್ತು ಕುಂದಪುಷ್ಪ ಇವಗಳ ಉಪಮೆ  ಕೊಡಲಾಗಿದೆ. ಇವಳ ವಯಸ್ಸು
ಎಂಟು ವರ್ಷದವಳೆಂದು ತಿಳಿಯಲಾಗಿದೆ.  ಅಷ್ಟ ವರ್ಷಾ  ಭವೇದ್  ಗೌರೀ
ಇವಳ ಎಲ್ಲಾ ವಸ್ತ್ರ ಹಾಗೂ ಆಭೂಷಣಗಳು ಬಿಳಿಯದಾಗಿದೆ. ಇವಳಿಗೆ
ನಾಲ್ಕು ಭುಜಗಳಿದ್ದು ವಾಹನ ವೃಷಭವಾಗಿದೆ. ಆ ವೃಷಭವೂ  ಬೆಳ್ಳಗಿದೆ.
ಇವಳ ಮೇಲಿನ ಬಲಗೈಯಲ್ಲಿ  ಅಭಯಮುದ್ರೆ ಮತ್ತು ಕೆಳಗಿನ ಬಲಗೈಯಲ್ಲಿ  ತ್ರಿಶೂಲವಿದೆ . ಮೇಲಿನ ಎಡಗೈಯಲ್ಲಿ ಡಮರು ಹಾಗೂ ಕೆಳಗಿನ ಎಡಗೈಯಲ್ಲಿ ವರದ ಮುದ್ರೆ ಇದೆ ಇವಳ ಮುದ್ರೆ ಅತ್ಯಂತ ಶಾಂತವಾಗಿದೆ. 

ತನ್ನ ಪಾರ್ವತಿ ರೂಪದಲ್ಲಿ  ಭಗವಾನ್ ಶಿವನನ್ನು ಪತಿಯಾಗಿ ಪಡೆಯಲು ಕಠೋರ ತಪಸ್ಸು ಮಾಡಿದ್ದಾಳೆ. ವ್ರಿಯೇ ಹಂ ವರದಂ ಶಂಭುಂ ನಾನ್ಯಂ  ದೇವಂ ಮಹೇಶ್ವರಾತ್ ( ನಾರದ ಪಾಂಚರಾತ್ರ)  ನಾನು ವರವನಾದ ಶಂಭುವಲ್ಲದೆ ಬೇರೆ ಯಾವುದೇ ದೇವತೆಯನ್ನು ವರಿಸುವುದಿಲ್ಲ ಎಂಬ ಪ್ರತಿಜ್ಞೆ ಮಾಡಿದ್ದಳು. ಗೋಸ್ವಾಮಿ ತುಳಸಿದರು ಹೇಳಿರುವರು ಅವಳು ಭಗವಾನ್ ಶಿವನನ್ನು ವರಿಸುವುದಕ್ಕಾಗಿ ಕಠೋರ ಸಂಕಲ್ಪ ಮಾಡಿದ್ದಳು. ಈ ಕಠೋರ ತಪಸಿನ ಕಾರಣ ಇವಳ ಶರೀರವು ಸಂಪೂರ್ಣವಾಗಿ ಕಪ್ಪಾಗಿತ್ತು.  ಸಂತುಷ್ಟನಾದ ಭಗವಾನ್ ಶಿವನು ಇವಳ ಶರೀರವನ್ನು ಗಂಗೆಯ ಪವಿತ್ರ ಜಲದಿಂದ ಚೆನ್ನಾಗಿ ತೊಳೆದಾಗ ಅದು ವಿದ್ಯುತ್ತಿನಂತೆ ಅತ್ಯಂತ ಪ್ರಕಾಶಮಾನವಾಗಿ ಬೆಳ್ಳಗಾಯಿತು.  ಆಗಿನಿಂದ ಅವರ ಹೆಸರು 'ಗೌರೀ' ಎಂದಾಯಿತು.  

ನವರಾತ್ರಿ 8ನೇ ದಿನ  ಅಷ್ಟಮಿ ತಿಥಿ, ದುರ್ಗೆ ಮಹಾ ಗೌರಿ ರೂಪದಲ್ಲಿ ಬರುತ್ತಾಳೆ. ಇವಳು ರಾಹುಗ್ರಹದ ಅಧಿಪತಿಯಾಗಿದ್ದಾಳೆ. ಇವಳ ಶಕ್ತಿಯು ಅಮೋಘ ಹಾಗೂ  ಸದ್ಯ  ಫಲದಾಯಿನಿಯಾಗಿದೆ.  ಏಕೆಂದರೆ ಈ ದಿನ ದುರ್ಗೆಯು,  ಮಹಾ ಸರಸ್ವತಿ, ಮಹಾಕಾಳಿ,  ಮಹಾ ಲಕ್ಷ್ಮಿ, ತ್ರಿಕಾಲದಲ್ಲಿಯು
ಒಂದೊಂದು  ದೇವಿಯಂತೆ ಮೂರು ರೂಪದಲ್ಲಿ ಬರುತ್ತಾಳೆ. ಈ ರೀತಿ  ಪೂಜಿಸಿದರೆ   ವಿದ್ಯೆ ಬುದ್ಧಿ, ಧನ ಧಾನ್ಯ, ಸಂಪತ್ತು, ಧೈರ್ಯ, ಇವುಗಳನ್ನು ಅನುಗ್ರಹಿಸುತ್ತಾಳೆ. ದುರ್ಗಾ ದೇವಿಗೆ  ದೀಪಾರಾಧನೆ ಬಹಳ ಶ್ರೇಷ್ಠವಾದದ್ದು. ಇವಳಿಗೆ ಮಲ್ಲಿಗೆ ಹೂವನ್ನು  ಅರ್ಪಿಸಬೇಕು, ನೈವೇದ್ಯಕ್ಕೆ ತೆಂಗಿನಕಾಯಿ ಹಣ್ಣು, ಸಿಹಿ ಹೂರಣದ ಹೋಳಿಗೆ  ಉಳಿದಂತೆ  ಚಿತ್ರಾನ್ನ ಪಾಯಸ, ಕೋಸಂಬರಿ, ಮಾಡಬೇಕು. ಕನ್ನಿಕಾ ಮುತ್ತೈದೆ  ಕರೆದು  ಪೂಜೆ ಮಾಡಿ ಸತ್ಕರಿಸಬೇಕು . ( ರಾಮಾ ಗ್ರೀನ್) ನವಿಲು ಬಣ್ಣದ ಸೀರೆ ಉಡಬೇಕು. ಮುತ್ತೈದೆ, ಅಥವಾ ಸತ್ಪಾತ್ರ ಬ್ರಾಹ್ಮಣನಿಗೆ  ದಕ್ಷಿಣೆ ಸಹಿತ ತೆಂಗಿನಕಾಯಿ ಹಣ್ಣು ದಾನ ಕೊಟ್ಟರೆ  ಒಳ್ಳೆಯದು. ಇವಳ ಉಪಾಸನೆಯಿಂದ ಭಕ್ತರ ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ. ಅವರ ಪೂರ್ವ ಸಂಚಿತ ಪಾಪಗಳೂ  ಕೂಡ  ನಾಶವಾಗಿ ಹೋಗುತ್ತದೆ. ಭವಿಷ್ಯದಲ್ಲಿ ಪಾಪ- ಸಂತಾಪ, ದೈನ್ಯ -ದುಃಖ, ಅವರ ಬಳಿಗೆ ಎಂದೂ ಬರುವುದಿಲ್ಲ . ಅವರು ಎಲ್ಲಾ ಪ್ರಕಾರದಿಂದ ಪವಿತ್ರ ಮತ್ತು ಅಕ್ಷಯ ಪುಣ್ಯಗಳ ಅಧಿಕಾರಿಯಾಗುತ್ತಾರೆ.  ಜಗಜ್ಜನನಿಯ ಧ್ಯಾನಸ್ಮರಣೆ ಪೂಜೆ ಆರಾಧನೆ ಯಿಂದ  ಸಿದ್ಧಿಗಳು ದೊರೆಯುತ್ತದೆ. ಏಕಾಗ್ರ ಚಿತ್ತರಾಗಿ ಗೌರಿಯನ್ನು ಧ್ಯಾನ ಮಾಡಬೇಕು ಭಕ್ತರ ಕಷ್ಟಗಳನ್ನು ದೂರ ಮಾಡುತ್ತಾಳೆ. ಅಸಾಧ್ಯವಾದ ಕಾರ್ಯಗಳು ನೆರವೇರುತ್ತದೆ. ದೇವಿಗೆ ಶರಣಾಗತರಾಗಬೇಕು ಪುರಾಣಗಳಲ್ಲಿ ಇವಳ ಮಹಿಮೆಯನ್ನು ಅನೇಕ ಆಖ್ಯಾನಗಳು ಹೊಗಳಿವೆ. ಏಕೆ ಇನ್ನು ನವರಾತ್ರಿ ದೇವಿ ಹಾಗೆ ಆರಾಧಿಸಿದವರಿಗೆ ದುರ್ಗತಿಗಳು  ನಾಶವಾಗಿ ಸದ್ಗತಿ ದೊರೆಯುತ್ತದೆ. 

ನವಶಕ್ತಿ ಪೂಜಾ ಸ್ತೋತ್ರ:-
ಓಂ ದೀಪಾಯೈ ನಮಃ, ಓಂ ಸೂಕ್ಷ್ಮಯೈ ನಮಃ, ಓಂ ಜಯಾಯೈ ನಮಃ,
ಓಂ ಭದ್ರಾಯೈ ನಮಃ, ಓಂ ವಿಭೂತ್ಯೈ ನಮಃ, ಓಂ ವಿಮಲಾಯೈ ನಮಃ,
ಓಂ ಅಮೋಘಾಯೈ ನಮಃ, ಓಂ ವಿದ್ಯುತಾಯೈ ನಮಃ, 
ಓಂ ಸರ್ವತೋ ಮುಖ್ಯೈ ನಮಃ 
ಶ್ರೀ ಗೌರ್ಯೈ ನಮಃ  ನವಶಕ್ತಿ ಪೂಜಾಂ ಸಮರ್ಪಯಾಮಿ!! 

ಸರ್ವ ಮಂಗಳ ಮಾಂಗಲ್ಯೇ 
ಶಿವೇ ಸರ್ವಾರ್ಥ ಸಾಧಿಕೇ  !
ಶರಣ್ಯೆ ತ್ರ್ಯಂಬಕೆ  ಗೌರಿ
ನಾರಾಯಣಿ  ನಮೋಸ್ತು ತೇ !! 
***
ಶಸ್ತ್ರ-ಅಸ್ತ್ರ ಇವುಗಳ ವ್ಯತ್ಯಾಸ: ಮಂತ್ರರಹಿತವಾದ ಆಯುಧ ಶಸ್ತ್ರ, ಮಂತ್ರಪೂರ್ವಕವಾದ ಆಯುಧ ಅಸ್ತ್ರ. ಅಸ್ತ್ರ-ಶಸ್ತ್ರ ಎರಡೂ ಮಾರಕ ಆಯುಧ ಸಾಧನಗಳೇ, ರಾಮಾಯಣದಲ್ಲಿ ಶ್ರೀರಾಮನಿಗೂ ಲಕ್ಷ್ಮಣನಿಗೂ ವಿಶ್ವಾಮಿತ್ರರು ಅನೇಕ ಮಂತ್ರಾಸ್ತ್ರಗಳನ್ನು ಬೋಧಿಸಿದರು. ಅವು ಸ್ವಸ್ವರೂಪವನ್ನು ಪಡೆದು ರಾಮನಿಗೆ ನಮಸ್ಕರಿಸಿ ನಮ್ಮನ್ನು ಕರೆದಾಗ ಬರುತ್ತೇವೆ ಎಂದು ಅಂತರ್ಧಾನವಾದ ಸನ್ನಿವೇಶಗಳಿವೆ. ಆದರೆ ರಾಮನು ಆ ಸಂದರ್ಭದಲ್ಲಿ ಕಂಡದ್ದು ಒಂದೇ ಶಸ್ತ್ರ. ಅದು ಜನಕನ ಬಳಿ ಇದ್ದದ್ದು. ರಾಮಾಯಣದಲ್ಲಿ ಶಸ್ತ್ರಾಸ್ತ್ರ ವಿದ್ಯೆಯಲ್ಲಿ ದಶರಥನನ್ನು ಮೀರುವಷ್ಟರ ಮಟ್ಟಿಗೆ ರಾಮನು ಪರಿಣತನಾಗಿದ್ದನು.  ಶಸ್ತ್ರ ಅಂದರೆ ಬಾಣ. ಅಸ್ತ್ರ ಎಂದರೆ ಮಂತ್ರಾಸ್ತ್ರ.

ದೈಹಿಕ ಶಕ್ತಿಯಿಂದ ಪ್ರಯೋಗಿಸುವ ಆಯುಧ  ಶಸ್ತ್ರ, ಮಂತ್ರಶಕ್ತಿಯಿಂದ ಪ್ರಯೋಗಿಸುವ  ಆಯುಧ ಅಸ್ತ್ರ. ಶಸ್ತ್ರ ಮತ್ತು ಅಸ್ತ್ರ ಇವೆರಡೂ ಆಯುಧಗಳೆ. ಆದರೆ ಇವೆರಡಕ್ಕೂ  ವ್ಯತ್ಯಾಸಗಳಿವೆ. ಶಸ್ತ್ರಗಳು ದೈಹಿಕ ಶಕ್ತಿಯಿಂದ   ಪ್ರಯೋಗಿಸುವ ಆಯುಧಗಳು. ಇದಕ್ಕೆ  ಶಸ್ತ್ರಾಭ್ಯಾಸವೂ ಇರಬೇಕು  ಉದಾ:  ಕತ್ತಿ, ಬಾಣ ಮುಂತಾದವುಗಳು;  ಅಸ್ತ್ರ ಎಂದರೆ  ಮಂತ್ರದಿಂದ ಆಹ್ವಾನಿಸಿ ಬಳಸುವ  ವಿಶೇಷವಾದ ಆಯುಧಗಳು. ಮಂತ್ರವನ್ನು  ಪಠಿಸಿ ಕಳುಹಿಸಿದ ಈ ಅಸ್ತ್ರಗಳು ಗುರಿ  ತಪ್ಪಲಾರವು. ಕೆಲಸ ಮುಗಿಸಿದ ನಂತರ ಪುನ: ಬತ್ತಳಿಕೆಗೆ ಬಂದು ಸೇರಿಕೊಳ್ಳುತ್ತವೆ  ಉದಾ:  ಬ್ರಹ್ಮಾಸ್ತ್ರ, ಪಾಶುಪತಾಸ್ತ್ರ, ಸರ್ಪಾಸ್ತ್ರ  ಮುಂತಾದವುಗಳು.

ಅಸ್ತ್ರ ಎಲ್ಲರಿಗೂ ಲಭ್ಯವಲ್ಲ. ಮನೋನಿಗ್ರಹ, ತಪಸ್ಸು, ಸಾಧನೆ ಇರುವವರು ಮಾತ್ರ ಪಡೆಯಬಹುದಾದ ಆಯುಧ. ಮೂರ್ಖ, ಶೀಘ್ರ ಕೋಪಿಷ್ಠರಿಗೂ ಅವರ ಯಾವ  ಕರ್ಮಫಲವೋ ಒಮ್ಮೊಮ್ಮೆ ಅದು ಸಿಕ್ಕುವುದು ಉಂಟು (ಅಶ್ವತ್ಥಾಮ). ಅದರ  ಫಲ  ಎಲ್ಲರಿಗೂ ಗೊತ್ತಿರುವುದೇ. ಅಸ್ತ್ರ ಶಬ್ದ ಆಯುಧಕ್ಕೆ ಮಾತ್ರ ಅಲ್ಲ ಜಾಣತನಕ್ಕೂ ಉಪಯೋಗಿಸುತ್ತಾರೆ. ಶಸ್ತ್ರ ಯುದ್ಧಕ್ಕೆ ಮಾತ್ರವಲ್ಲ, ಜಾಣ, ನಿಪುಣನ ಕೈಲಿ ಚಿಕಿತ್ಸೆಗೂ ಆಗುತ್ತದೆ. ಅಂದರೆ... ಅಸ್ತ್ರ, ಶಸ್ತ್ರಗಳು ಯಾರ ಕೈಲಿ ಇದೆ ಅನ್ನುವುದು ಮುಖ್ಯ.
🙏🙏🙏🙏🙏
ಶಿವಾರ್ಪಣಮಸ್ತು
ಸದ್ವಿಚಾರ ಸಂಗ್ರಹ:
***
ಬೊಂಬೆಗಳ ಮೆಟ್ಟಿಲ ಸಿಂಹಾಸನದ ಕಥೆ

ತನ್ನ ಮೈಮೇಲಿನ ಅರಿಶಿನ – ಚಂದನದಿಂದ ಒಂದು ಮುದ್ದು ಬೊಂಬೆ ಮಾಡಿ ಅದಕೆ ಜೀವ ತುಂಬಿ ಮುದ್ದಿಸಿ, ತನ್ನ ಕಾವಲಿಗೆ ನಿಲ್ಲಿಸಿದಳು ದೇವಿ ಪಾರ್ವತಿ.   ಬೊಂಬೆ, ಮಗನಾದ;  ಬೊಂಬೆ, ವಿನಾಯಕನಾದ; ಬೊಂಬೆ, ದೇವನಾದ.  ಈ ಗಣೇಶನೇ ಪ್ರಾಯಶಃ ಜಗತ್ತಿನ ಮೊದಲ ಬೊಂಬೆ.

ಅಕ್ಕರೆಯ ಅನುಭೂತಿಯಿಂದ  ಉದ್ಭವಿಸಿದ ಬೊಂಬೆ ಬಿಂಬಗಳು ಸಹಚಾರಿಗಳಾಗಿ ಯುಗಗಳೇ ಕಳೆದಿವೆ.  ಸಮಾಧಾನ ಸೂಸುವ ಈ ಶಾಂತಚಿತ್ತಮೂರ್ತಿಗಳ ಪ್ರೀತಿಪೂರ್ವಕ ಆರಾಧನೆಗೆ ಹತ್ತಾರು ಸಂದರ್ಭಗಳು,  ಹಲವಾರು ಕಾರಣ ಪ್ರಾಂತ್ಯಗಳು, ಕಾರಣಗಳು ವಿಭಿನ್ನವಾದಂತೆ ಬೊಂಬೆ ಸಂಪ್ರದಾಯಗಳೂ ಹತ್ತು ಹಲವು ರೀತಿಗಳಲ್ಲಿ ಬೆಳೆದಿವೆ.  ಹೀಗೆ ಬೆಳೆದು ಬಂದಿರುವ ಮೈಸೂರಿನ ಬೊಂಬೆ ಪೂಜೆಗೊಂದು ರೋಚಕ ಇತಿಹಾಸವೇ ಇದೆ.

ಹಿಂದೆ ಒಮ್ಮೆ ರಾಜ ಭೋಜನಿಗೆ ಒಂದು  ಸೋಜಿಗ ಸನ್ನಿವೇಶ ಒದಗಿಬಂತು.  ಸಾಮಾನ್ಯ ಧನಗಾಹಿ ಹುಡುಗನೊಬ್ಬನಲ್ಲಿ  ಮೋಡಿಯೋ ಎನ್ನುವಂತೆ,  ಆತ ಸಣ್ಣ ಮಣ್ಣದಿಣ್ಣೆಯ ಮೇಲೆ ಕುಳಿತಾಕ್ಷಣ ಆತನಲ್ಲಿ  ಅಸಹಜ ಮೇಧಾವಿತನ, ನ್ಯಾಯಪರತೆ ಹೊರಹೊಮ್ಮುತ್ತಿತ್ತು.  ಅದರ ಕಥೆ ಹೀಗಿದೆ:

ಭೋಜ ರಾಜ ಅತ್ಯಂತ ಜನಪ್ರಿಯ ಚಕ್ರವರ್ತಿಯಾಗಿದ್ದ. ಅವನ ಧೀರತೆ, ಪ್ರಜಾಪರತೆ, ನ್ಯಾಯನಿಷ್ಠುರತೆಗಳು ಅವನನ್ನು ಬದುಕಿರುವಾಗಲೇ ದಂತಕಥೆಯನ್ನಾಗಿ ಮಾಡಿದ್ದವು. ಅವನು ನೀಡಿದ ನ್ಯಾಯ ಎಲ್ಲರಿಗೂ ಒಪ್ಪಿತವಾಗಿರುವಂತಿದ್ದವು. 

ಒಂದು ದಿನ ಒಬ್ಬ ವ್ಯಕ್ತಿ ಬಂದು ರಾಜನ ಮುಂದೆ ದೂರು ನೀಡಿದ.

"ಸ್ವಾಮೀ, ನಾನೊಬ್ಬ ವ್ಯಾಪಾರಿ. ನನಗೊಬ್ಬ ಮಡದಿ ಮತ್ತು ಸಣ್ಣವಯಸ್ಸಿನ ಮಗ ಇದ್ದಾರೆ. 
ಇತ್ತೀಚಿಗೆ ನಾನು ವ್ಯಾಪಾರಕ್ಕೆಂದು ದೂರ ಪ್ರದೇಶಗಳಿಗೆ ಹೋಗಬೇಕಾಯಿತು. ನನ್ನ ಹತ್ತಿರ ನಾಲ್ಕು ಅತ್ಯಮೂಲ್ಯವಾದ ಮಣಿಗಳಿದ್ದವು. ಅಷ್ಟು ಬೆಲೆಬಾಳುವ ವಸ್ತುಗಳನ್ನು ಕೇವಲ ನನ್ನ ಹೆಂಡತಿಯ ರಕ್ಷಣೆಯಲ್ಲಿ ಬಿಡುವುದು ಉಚಿತವಲ್ಲವೆಂದುಕೊಂಡು ನನ್ನ ನೆರೆಮನೆಯ ವ್ಯಾಪಾರಿಗೆ ಅವುಗಳನ್ನು ಕೊಟ್ಟು ನಾನು ಪ್ರವಾಸದಿಂದ ಬಂದ ಮೇಲೆ ತೆಗೆದುಕೊಳ್ಳುವುದಾಗಿ ಹೇಳಿ ಹೊರಟೆ.
ಮರಳಿ ಬಂದ ಮೇಲೆ ಕೇಳಿದರೆ ಆತ ಅವುಗಳನ್ನು ಕೆಲದಿನಗಳ ಹಿಂದೆ ನನ್ನ ಮಡದಿಗೆ ಮರಳಿ ಕೊಟ್ಟಿರುವುದಾಗಿ ಸುಳ್ಳು ವಾದಿಸುತ್ತಾನೆ. ಪ್ರಭು, ಆ ಮಣಿಗಳು ನನ್ನ ಅನೇಕ ವರ್ಷಗಳ ಪರಿಶ್ರಮದ ಹಣ ಹಾಕಿ ಪಡೆದ ವಸ್ತುಗಳು. ದಯವಿಟ್ಟು ನನಗೆ ನ್ಯಾಯ ನೀಡಿ" ಎಂದು ಬೇಡಿಕೊಂಡ.

ರಾಜಾ ಭೋಜ ನೆರೆಮನೆಯ ವ್ಯಾಪಾರಿ ಕರೆಸಿ ಕೇಳಿದ, ಆತ,  "ಮಹಾಪ್ರಭು, ನಾನೇಕೆ ಸುಳ್ಳು ಹೇಳಲಿ, ನನಗೆ ಭಗವಂತ ಬೇಕಾದಷ್ಟು ಕೊಟ್ಟಿದ್ದಾನೆ. ಒಂದು ದಿನ ಈತನ ಹೆಂಡತಿ ಮಣಿಗಳನ್ನು ಮರಳಿಕೊಡಿ ಎಂದಳು. ತಕ್ಷಣವೇ ಅವುಗಳನ್ನು ನಮ್ಮ ಸಮಾಜದ ನಾಯಕ ಮತ್ತು ಪಂಚಾಯ್ತಿ ಮುಖ್ಯಸ್ಥರ ಸಮ್ಮುಖದಲ್ಲಿ ಮರಳಿಕೊಟ್ಟುಬಿಟ್ಟೆ. ಪರರ ವಸ್ತು ನಮಗೇಕೆ ಸ್ವಾಮಿ" ಎಂದ.

ರಾಜ ಇಬ್ಬರೂ ಸಾಕ್ಷಿಗಳನ್ನು ಕರೆಸಿ ಕೇಳಿದಾಗ ಅವರು ತಮ್ಮ ಎದುರಿನಲ್ಲೇ ಮಣಿಗಳನ್ನು ಮರಳಿಕೊಟ್ಟದ್ದು ಸರಿಯೆಂದು ತಿಳಿಸಿದರು. ಆಗ ರಾಜ ವ್ಯಾಪಾರಿಗೆ ಹೇಳಿದ, "ಅವನು ಮರಳಿ ಕೊಟ್ಟಿದ್ದಕ್ಕೆ ಸಾಕ್ಷಿ ಇದೆ. ಆದ್ದರಿಂದ ನೀನು ದುರಾಸೆಯಿಂದ ಈ ರೀತಿಯ ಆಪಾದನೆ ಮಾಡುತ್ತಿದ್ದೀ ಎಂದಾಯಿತು. ಇದುವರೆಗೂ ನಿನ್ನ ನಡತೆ ಚೆನ್ನಾಗಿದ್ದುದರಿಂದ ನಿನ್ನನ್ನು ಬಿಡುಗಡೆ ಮಾಡುತ್ತಿದ್ದೇನೆ, ಇಲ್ಲವಾದರೆ ನಿನಗೆ ಕಠಿಣವಾದ ಶಿಕ್ಷೆ ನೀಡುತ್ತಿದ್ದೆ" ಎಂದ. 

ಆಗ ವ್ಯಾಪಾರಿ ದುಃಖದಿಂದ,  "ನೀವು ನ್ಯಾಯಪರರು ಎಂದು ನಿಮ್ಮಲ್ಲಿಗೆ ಬಂದೆ. ಆದರೆ ಈಗ ಅದು ಸುಳ್ಳೆಂದು ಗೊತ್ತಾಗುತ್ತದೆ. ನಿಮಗಿಂತ ಆ ದಿನ್ನೆಯ ಮೇಲೆ ಕುಳಿತ ಬಾಲಕನ ನ್ಯಾಯವೇ ಒಳ್ಳೆಯದು" ಎಂದ. 

ಅವನಾವ ಬಾಲಕ ದಿನ್ನೆಯ ಮೇಲೆ ಕುಳಿತು ನ್ಯಾಯ ನೀಡುವವನು ಎಂಬುದನ್ನು ಕೇಳಿ ರಾಜ ವ್ಯಾಪಾರಿಯ ಜೊತೆಗೆ ಅಲ್ಲಿಗೆ ಹೋದ. ಹುಡುಗ ದಿನ್ನೆಯ ಮೇಲೆ ಕುಳಿತು ಎಲ್ಲರನ್ನೂ ಕರೆದ. ಇಬ್ಬರೂ ಸಾಕ್ಷಿಗಳನ್ನು ದೂರ ದೂರ ಕುಳ್ಳರಿಸಿದ. 

ರಾಜಾಭೋಜನನ್ನು ಮಾತ್ರ ಹತ್ತಿರ ಕೂಡ್ರಿಸಿಕೊಂಡು ಪ್ರಥಮ ಸಾಕ್ಷಿಯಾದ ಸಮಾಜದ ನಾಯಕನನ್ನು ಕರೆದು "ಆ ಮಣಿಗಳು ಹೇಗಿದ್ದವು" ಎಂದು ಕೇಳಿದ. ಆತ, "ಅವು ಫಳಫಳನೇ ಹೊಳೆಯುವ ನೀಲಿ ಮಣಿಗಳು. ಒಂದೊಂದೂ ನಿಂಬೆಹಣ್ಣಿನ ಗಾತ್ರದ್ದಿದ್ದವು" ಎಂದ. 

ನಂತರ ಪಂಚಾಯತಿ ಅಧ್ಯಕ್ಷನನ್ನು ಬೇರೆಯಾಗಿ ಕರೆದು ಮಣಿಗಳ ಬಗ್ಗೆ ಕೇಳಿದ. ಆತ,  "ಅವು ಚಿಕ್ಕಚಿಕ್ಕ ಮಣಿಗಳು, ಕೆಂಪುಬಣ್ಣದ್ದಾಗಿದ್ದವು" ಎಂದ. ಆಗ ಆ ಬಾಲಕ ಕರೆದು,  "ಇವರಿಬ್ಬರೂ ಸುಳ್ಳು ಸಾಕ್ಷಿಗಳು. ಇವರು ನೆರೆಮನೆಯ ವ್ಯಾಪಾರಿಯೊಂದಿಗೆ ಶಾಮೀಲಾಗಿ ಮೊದಲನೆಯವನಿಗೆ ಮೋಸಮಾಡಿದ್ದಾರೆ" ಎಂದು ತೀರ್ಪಿತ್ತ. 

ಮೊದಲನೆಯವನು ಒಪ್ಪಿಕೊಂಡು ಮಣಿಗಳನ್ನು ಹಿಂತಿರುಗಿಸಿದ. ರಾಜಾಭೋಜ ಆಶ್ಚರ್ಯದಿಂದ  "ನಿನಗೆ ಈ ನ್ಯಾಯ ನೀಡುವ ಶಕ್ತಿ ಹೇಗೆ ಬಂತು" ಎಂದಾಗ ಆತ "ನನಗೆ ಈ ದಿನ್ನೆಯ ಮೇಲೆ ಕುಳಿತಾಗ ಮಾತ್ರ ಇದು ಸಾಧ್ಯ" ಎಂದ. 

ಕುತೂಹಲದಿಂದ ದಿನ್ನೆ ಅಗೆದಾಗ ಅದರ ಅಡಿ ಮೂವತ್ತೆರಡು ಮೆಟ್ಟಿಲುಗಳಿದ್ದ ಭಾರಿ ಚಿನ್ನದ ಸಿಂಹಾಸನ ಕಂಡಿತು. ಅದು ವಿಕ್ರಮಾದಿತ್ಯನ ಸಿಂಹಾಸನ. ಬಾಲಕ ಅದರ ಮೇಲೆ ಕುಳಿತಿದ್ದರಿಂದ ಬುದ್ಧಿವಂತಿಕೆಯ ನ್ಯಾಯ ನೀಡುವುದು ಸಾಧ್ಯವಾಗಿತ್ತು.

ಸ್ಥಾನ ಮಹಿಮೆಯೇ ಹಾಗೆ. ಕೆಲವೊಮ್ಮೆ ತೀರ ಸಾಮಾನ್ಯರೆನ್ನಿಸಿಕೊಂಡವರು ಅಧಿಕಾರದ ಸ್ಥಾನದಲ್ಲಿ ಕುಳಿತಾಗ ಮಹತ್ತರ ಕಾರ್ಯಮಾಡಿ ಸಾರ್ಥಕರಾಗುತ್ತಾರೆ. ಇನ್ನು ಕೆಲವು ಅಸಾಮಾನ್ಯ ವ್ಯಕ್ತಿಗಳು ಅಧಿಕಾರದ ಸಿಂಹಾಸನವನ್ನೇರಿ ಮೂರ್ಖತನ ಪ್ರದರ್ಶಿಸಿ ಅವನತಿ ಹೊಂದುತ್ತಾರೆ.

ಈ   ಮಾಂತ್ರಿಕ ಗುಡ್ಡದ ಗುಟ್ಟು ತಿಳಿಯಲು ದಿಣ್ಣೆಯನ್ನು  ಅಗೆದಾಗ, ಆ  ಮಣ್ಣೊಳಗೆ  ‘ರತ್ನ ಸಿಂಹಾಸನ’ವೊಂದು ಅಡಗಿತ್ತು.  ಅದು  ಪಂಚಪಾಂಡವರ ಧರ್ಮನಿಷ್ಠೆ ಹಾಗೂ ರಾಜಾ ವಿಕ್ರಮಾದಿತ್ಯನ ಪೌರುಷ ಮೆರೆದ ನೃಪಾಸನವಾಗಿದ್ದು, ಮೂವತ್ತೆರಡು ಅಪ್ಸರ-ಬೊಂಬೆಗಳಿಂದ ಅಲಂಕೃತಗೊಂಡ ಸೋಪಾನಮಯ ಸಿಂಹಾಸನವಾಗಿತ್ತು.

ಭೋಜ ತನಗೆ ದೊರೆತ ಈ  ಸಿಂಹಾಸನದ ಮೇಲೇರಲು ಉದ್ಯುಕ್ತನಾದ.  ಸುಮೂಹೂರ್ತದಲ್ಲಿ ಅದರ ಮೊದಲ ಮೆಟ್ಟಿಲು ಏರಿದ.  ಮರುಕ್ಷಣವೇ  ಸಿಂಹಾಸನದ ಬೊಂಬೆಗಳು ಜೀವ ತಳೆದು, ಆತನನ್ನು ತಡೆದವು.  ಆ ದಿವ್ಯ ಸಿಂಹಾಸನದ ಮೇಲೆ ಕೂರಲು ಯೋಗ್ಯ ರಾಜನ ಲಕ್ಷಣಗಳನ್ನು ತಿಳಿಸಿದವು.  ಕ್ಷಮತೆ ಧೀಮಂತಿಕೆ, ದಕ್ಷತೆ, ವೀರತ್ವ, ಔದಾರ್ಯ, ಬುದ್ಧಿವಂತಿಕೆ, ನ್ಯಾಯಪರತೆ, ಸತ್ಯನಿಷ್ಠೆ, ಧಾರ್ಮಿಕತೆ, ವಿವೇಚನೆ, ಕೌಶಲ್ಯ, ಜ್ಞಾನ ಮುಂತಾದವುಗಳ ಬಗ್ಗೆ ಒಂದೊಂದು ಬೊಂಬೆಯೂ ಒಂದೊಂದು ಕಥೆಯ ಮೂಲಕ ತಿಳಿಹೇಳಿ ಹಾರಿಹೋದವು.

ರಾಜಧರ್ಮನೀತಿ ಅರುಹಿದ ಬೊಂಬೆಗಳಿಂದ ಸಾಲಂಕೃತವಾದ ಈ  ಆಸನವೇ ಮುಂದೆ ವಿಜಯನಗರದ ರಾಯರಿಂದ ಸೇವಿತಗೊಂಡು ಮುಂದೆ  ಮೈಸೂರಿನ ಒಡೆಯರಿಗೆ ಕರ್ನಾಟಕ ರತ್ನ ಸಿಂಹಾಸನವಾಗಿ ಲಭಿಸಿತು ಎಂಬ ನಂಬಿಕೆ ಇದೆ.  ಅದರ ಸತ್ಯಾಸತ್ಯತೆ ಏನೇ ಇರಲಿ ಮೈಸೂರಿನಲ್ಲಿರುವ ರತ್ನಖಚಿತ ಸಿಂಹಾಸನವಂತೂ ಮೈಸೂರಿನ ಮುಕುಟಮಣಿ ಎಂಬ ಬಗ್ಗೆ ಎರಡು ಮಾತಿಲ್ಲ.  ಈ ಸಿಂಹಾಸನ ದಸರೆಯ ‘ಬೊಂಬೆ ಆರಾಧನೆ’ ಹಾಗೂ ‘ಬೊಂಬೆ ಹಬ್ಬ’ದ ಹುಟ್ಟಿಗೆ ಮೂಲ ಎಂದು ಭಾವಿಸಲಾಗಿದೆ. 

ದ್ವಾಪರಯುಗದ ಬೊಂಬೆಮಯ ರತ್ನಸಿಂಹಾಸನದ ಪ್ರತಿರೂಪವೇ ದಸರೆಯಂದು ಮೈಸೂರಿನ ಮನೆಮನೆಗಳಲ್ಲಿ ಕಾಣುವ ಬೊಂಬೆ ಮೆಟ್ಟಿಲು.  ಪಾಂಡವರ ಸಿಂಹಾಸನವನ್ನು ಹೋಲುವಂತೆ ಮೆಟ್ಟಿಲ ಆಸನವನ್ನು ಜೋಡಿಸಿ ಅವುಗಳ ಮೇಲೆ ಬೊಂಬೆಗಳನ್ನಿಟ್ಟು, ಮೇಲ್ ಸ್ತರದಲ್ಲಿ ರಾಜರಾಣಿಯರ ಬಿಂಬವನ್ನು ಬಿಜಯಿಸುವುದು ಮೈಸೂರಿನ ಶರನ್ನವರಾತ್ರಿಯ ಬೊಂಬೆ ಹಬ್ಬದ ವಿಶೇಷತೆ.  ಇದು ಪಾಂಡು ನಂದನರ ಗುಣಾಢ್ಯತೆ, ಧೀಮಂತಿಕೆ ಸಾರುವ ಬೊಂಬೆ ಸೋಪಾನ.  ಅಂದು ಭೋಜರಾಜನಿಗೆ ನೀತಿ ಹೇಳಿದ ದಿವ್ಯಬೊಂಬೆಗಳು ಈಗ ಪ್ರತಿ ಮನೆಯಲ್ಲಿ ಹಲವಾರು ರೂಪ ತಳೆದು ಬೊಂಬೆ ಮೆಟ್ಟಿಲುಗಳಲ್ಲಿ ರಾರಾಜಿಸಿ ನಾಡಿನ ಕಲಿ-ಕುವರರಿಗೆಲ್ಲಾ ಉಪದೇಶಿಸುತ್ತಿವೆ.  ಸನ್ಮಾರ್ಗ ತೋರುವ, ಧೈರ್ಯ ತುಂಬುವ, ಜಾಣ್ಮೆ ಬೆಳೆಸುವ ಈ ಬೊಂಬೆಗಳು ಪೂಜಾರ್ಹವೆನಿಸಿವೆ.

ನಮಗೂ ಆಲಿಸುವ ಆಂತರ್ಯದ ಕಿವಿಗಳಿದ್ದರೆ ದಸರಾ ಬೊಂಬೆಗಳು ಹೇಳುವ ಒಂದೊಂದು ಕಥೆಯೂ ಕೇಳೀತು.

 ಕೃಪೆ  ::‘ಕನ್ನಡ ಸಂಪದ’.
ಚಿತ್ರ ಕೃಪೆ : ಅಂತರ್ಜಾಲ .
***
*ನವರಾತ್ರಿಯ ಅರ್ಥವೇನು? ವಿವರಣೆ, ಪ್ರಾಮುಖ್ಯತೆ ಮತ್ತು ಸತ್ಯಗಳು *

ಭಾರತದ ವಿವಿಧ ಪ್ರದೇಶಗಳಲ್ಲಿ ನವರಾತ್ರಿಯನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ.

ಎಂಟು ಅಥವಾ ಒಂಬತ್ತನೇ ದಿನ ನಡೆಯುವ ಕನ್ಯಾ ಪೂಜೆಯು ಒಂದು ಜನಪ್ರಿಯ ಆಚರಣೆಯಾಗಿದೆ.

ದಿನಾಂಕಗಳು ಮತ್ತು ಆಚರಣೆಗಳು

ಪ್ರತಿ 9 ದಿನದ ಮಹತ್ವ :

ದಿನ 1 – ಶೈಲಪುತ್ರಿ

ದಿನ 2 – ಬ್ರಹ್ಮಚಾರಿಣಿ

3 ನೇ ದಿನ – ಚಂದ್ರಘಂಟ

4 ನೇ ದಿನ – ಕೂಷ್ಮಾಂಡ

ದಿನ 5 – ಸ್ಕಂದಮಾತಾ

ದಿನ 6 – ಕಾತ್ಯಾಯನಿ

ದಿನ 7 – ಕಾಳರಾತ್ರಿ

8 ನೇ ದಿನ – ಮಹಾಗೌರಿ

ದಿನ 9 – ಸಿದ್ಧಿದಾತ್ರಿ

ನವರಾತ್ರಿ; ಹಿಂದೂ ಧರ್ಮದಲ್ಲಿ, ದೈವಿಕ ಸ್ತ್ರೀಯರ ಗೌರವಾರ್ಥವಾಗಿ ನಡೆಯುವ ಪ್ರಮುಖ ಹಬ್ಬವನ್ನು ದುರ್ಗಾ ಪೂಜೆ ಎಂದೂ ಕರೆಯುತ್ತಾರೆ. ಅಶ್ವಿನಿ, ಅಥವಾ ಅಶ್ವಿನಾ ತಿಂಗಳಲ್ಲಿ ನವರಾತ್ರಿ 9 ದಿನಗಳಲ್ಲಿ ಸಂಭವಿಸುತ್ತದೆ (ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ, ಸಾಮಾನ್ಯವಾಗಿ ಸೆಪ್ಟೆಂಬರ್ -ಅಕ್ಟೋಬರ್). ಇದು ಸಾಮಾನ್ಯವಾಗಿ 10 ನೇ ದಿನದ ದಸರಾ (ವಿಜಯದಶಮಿ ಎಂದೂ ಕರೆಯುತ್ತಾರೆ) ಆಚರಣೆಯೊಂದಿಗೆ ಕೊನೆಗೊಳ್ಳುತ್ತದೆ.

ಭಾರತದ ಕೆಲವು ಭಾಗಗಳಲ್ಲಿ, ದಸರಾವನ್ನು ಹಬ್ಬದ ಕೇಂದ್ರ ಬಿಂದುವಾಗಿ ಪರಿಗಣಿಸಲಾಗುತ್ತದೆ, ಇದು ಪರಿಣಾಮಕಾರಿಯಾಗಿ 10 ದಿನಗಳನ್ನು ವಿಸ್ತರಿಸುತ್ತದೆ. 9 ಜೊತೆಗೆ, ನವರಾತ್ರಿಯು ಚಂದ್ರನ ಕ್ಯಾಲೆಂಡರ್ ಅನ್ನು ಅವಲಂಬಿಸಿರುತ್ತದೆ, ಕೆಲವು ವರ್ಷಗಳಲ್ಲಿ ಇದನ್ನು 8 ದಿನಗಳವರೆಗೆ ಆಚರಿಸಬಹುದು, ದಸರಾದಲ್ಲಿ 9 ನೇ. ನವರಾತ್ರಿ ಎಂದು ಕರೆಯಲ್ಪಡುವ ನಾಲ್ಕು ರೀತಿಯ ಹಬ್ಬಗಳಿವೆ, ಇವುಗಳನ್ನು ವರ್ಷದ ವಿವಿಧ ಹಂತಗಳಲ್ಲಿ ನಡೆಸಲಾಗುತ್ತದೆ; ಆದಾಗ್ಯೂ, ಶರದ್ ನವರಾತ್ರಿ ಎಂದೂ ಕರೆಯಲ್ಪಡುವ ಶರತ್ಕಾಲದ ಆರಂಭದ ಹಬ್ಬವು ಅತ್ಯಂತ ಮಹತ್ವದ್ದಾಗಿದೆ


ನವರಾತ್ರಿ; ಹಿಂದೂ ಧರ್ಮದಲ್ಲಿ, ದೈವಿಕ ಸ್ತ್ರೀಯರ ಗೌರವಾರ್ಥವಾಗಿ ನಡೆಯುವ ಪ್ರಮುಖ ಹಬ್ಬವನ್ನು ದುರ್ಗಾ ಪೂಜೆ ಎಂದೂ ಕರೆಯುತ್ತಾರೆ. ಅಶ್ವಿನಿ, ಅಥವಾ ಅಶ್ವಿನಾ ತಿಂಗಳಲ್ಲಿ ನವರಾತ್ರಿ 9 ದಿನಗಳಲ್ಲಿ ಸಂಭವಿಸುತ್ತದೆ (ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ, ಸಾಮಾನ್ಯವಾಗಿ ಸೆಪ್ಟೆಂಬರ್ -ಅಕ್ಟೋಬರ್). ಇದು ಸಾಮಾನ್ಯವಾಗಿ 10 ನೇ ದಿನದ ದಸರಾ (ವಿಜಯದಶಮಿ ಎಂದೂ ಕರೆಯುತ್ತಾರೆ) ಆಚರಣೆಯೊಂದಿಗೆ ಕೊನೆಗೊಳ್ಳುತ್ತದೆ.

ಭಾರತದ ಕೆಲವು ಭಾಗಗಳಲ್ಲಿ, ದಸರಾವನ್ನು ಹಬ್ಬದ ಕೇಂದ್ರ ಬಿಂದುವಾಗಿ ಪರಿಗಣಿಸಲಾಗುತ್ತದೆ, ಇದು ಪರಿಣಾಮಕಾರಿಯಾಗಿ 10 ದಿನಗಳನ್ನು ವಿಸ್ತರಿಸುತ್ತದೆ. 9 ಜೊತೆಗೆ, ನವರಾತ್ರಿಯು ಚಂದ್ರನ ಕ್ಯಾಲೆಂಡರ್ ಅನ್ನು ಅವಲಂಬಿಸಿರುತ್ತದೆ, ಕೆಲವು ವರ್ಷಗಳಲ್ಲಿ ಇದನ್ನು 8 ದಿನಗಳವರೆಗೆ ಆಚರಿಸಬಹುದು, ದಸರಾದಲ್ಲಿ 9 ನೇ. ನವರಾತ್ರಿ ಎಂದು ಕರೆಯಲ್ಪಡುವ ನಾಲ್ಕು ರೀತಿಯ ಹಬ್ಬಗಳಿವೆ, ಇವುಗಳನ್ನು ವರ್ಷದ ವಿವಿಧ ಹಂತಗಳಲ್ಲಿ ನಡೆಸಲಾಗುತ್ತದೆ; ಆದಾಗ್ಯೂ, ಶರದ್ ನವರಾತ್ರಿ ಎಂದೂ ಕರೆಯಲ್ಪಡುವ ಶರತ್ಕಾಲದ ಆರಂಭದ ಹಬ್ಬವು ಅತ್ಯಂತ ಮಹತ್ವದ್ದಾಗಿದೆ.

ಭಾರತದ ವಿವಿಧ ಪ್ರದೇಶಗಳಲ್ಲಿ ನವರಾತ್ರಿಯನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ.
ಅನೇಕ ಜನರಿಗೆ ಇದು ಧಾರ್ಮಿಕ ಪ್ರತಿಬಿಂಬ ಮತ್ತು ಉಪವಾಸದ ಸಮಯ; ಇತರರಿಗೆ, ಇದು ನೃತ್ಯ ಮತ್ತು ಹಬ್ಬದ ಸಮಯ. ಉಪವಾಸಗಳಲ್ಲಿ, ಕಟ್ಟುಪಾಡುಗಳು ಕಟ್ಟುನಿಟ್ಟಾದ ಸಸ್ಯಾಹಾರಿ ಆಹಾರವನ್ನು ಅನುಸರಿಸುವುದು ಮತ್ತು ಮದ್ಯ ಮತ್ತು ಕೆಲವು ಮಸಾಲೆಗಳಿಂದ ದೂರವಿರುವುದು.



ವಿಶೇಷವಾಗಿ ಗುಜರಾತ್‌ನಲ್ಲಿ ಗರ್ಬಾ ನೃತ್ಯಗಳನ್ನು ಒಳಗೊಂಡಿದೆ. ಸಾಮಾನ್ಯವಾಗಿ ಹಬ್ಬದ ಒಂಬತ್ತು ರಾತ್ರಿಗಳನ್ನು ದೈವಿಕ ಸ್ತ್ರೀ ತತ್ವ ಅಥವಾ ಶಕ್ತಿಯ ವಿವಿಧ ಅಂಶಗಳಿಗೆ ಸಮರ್ಪಿಸಲಾಗಿದೆ. ಮಾದರಿಯು ಪ್ರದೇಶದಿಂದ ಸ್ವಲ್ಪಮಟ್ಟಿಗೆ ಬದಲಾಗುತ್ತದೆ, ಸಾಮಾನ್ಯವಾಗಿ ಹಬ್ಬದ ಮೊದಲ ಮೂರನೇ ಭಾಗವು ದುರ್ಗಾ ದೇವಿಯ ಅಂಶಗಳ ಮೇಲೆ ಕೇಂದ್ರೀಕರಿಸುತ್ತದೆ, ಎರಡನೆಯದು ಲಕ್ಷ್ಮಿ ದೇವಿಯ ಮೇಲೆ, ಮತ್ತು ಮೂರನೆಯದು ಸರಸ್ವತಿ ದೇವಿಯ ಮೇಲೆ. ಸಾಮಾನ್ಯವಾಗಿ ದೇವತೆಗಳಿಗೆ ಮತ್ತು ಅವರ ವಿವಿಧ ಅಂಶಗಳಿಗೆ ಅರ್ಪಣೆಗಳನ್ನು ಮಾಡಲಾಗುತ್ತದೆ, ಮತ್ತು ಅವರ ಗೌರವಾರ್ಥವಾಗಿ ಆಚರಣೆಗಳನ್ನು ಮಾಡಲಾಗುತ್ತದೆ.

ಎಂಟು ಅಥವಾ ಒಂಬತ್ತನೇ ದಿನ ನಡೆಯುವ ಕನ್ಯಾ ಪೂಜೆಯು ಒಂದು ಜನಪ್ರಿಯ ಆಚರಣೆಯಾಗಿದೆ.
ಈ ಆಚರಣೆಯಲ್ಲಿ, ಒಂಬತ್ತು ಯುವತಿಯರು ನವರಾತ್ರಿಯ ಸಮಯದಲ್ಲಿ ಆಚರಿಸುವ ಒಂಬತ್ತು ದೇವತೆಯ ಅಂಶಗಳಂತೆ ಧರಿಸುತ್ತಾರೆ ಮತ್ತು ಧಾರ್ಮಿಕವಾಗಿ ಪಾದ ತೊಳೆಯುವ ಮೂಲಕ ಪೂಜಿಸಲಾಗುತ್ತದೆ ಮತ್ತು ಆಹಾರ ಮತ್ತು ಬಟ್ಟೆಯಂತಹ ಕೊಡುಗೆಗಳನ್ನು ನೀಡಲಾಗುತ್ತದೆ.

ಬಂಗಾಳ ಮತ್ತು ಅಸ್ಸಾಂನಲ್ಲಿ ವಿಶೇಷವಾಗಿ ಪ್ರಧಾನವಾಗಿರುವ ದುರ್ಗಾದೇವಿಯ ಕೆಲವು ಅನುಯಾಯಿಗಳಲ್ಲಿ, ಈ ಹಬ್ಬವನ್ನು ದುರ್ಗಾ ಪೂಜೆ (“ದುರ್ಗಾ ವಿಧಿ”) ಎಂದು ಕರೆಯಲಾಗುತ್ತದೆ. ಎಮ್ಮೆ-ತಲೆಯ ರಾಕ್ಷಸ ಮಹಿಷಾಸುರನ ವಿರುದ್ಧ ಜಯಗಳಿಸಿದ ದುರ್ಗಾಳ ವಿಶೇಷ ಚಿತ್ರಗಳನ್ನು ಪ್ರತಿದಿನ ಪೂಜಿಸಲಾಗುತ್ತದೆ, ಮತ್ತು 10 ನೇ ದಿನ (ದಸರಾ) ಅವರನ್ನು ಹರ್ಷೋದ್ಗಾರದಲ್ಲಿ ಹತ್ತಿರದ ನದಿಗಳು ಅಥವಾ ಜಲಾಶಯಗಳಿಗೆ ನೀರಿನಲ್ಲಿ ಮುಳುಗಿಸಲು ತೆಗೆದುಕೊಳ್ಳಲಾಗುತ್ತದೆ. ಕುಟುಂಬ ಆಚರಣೆಗಳು, ಪೂಜೆ ಅಥವಾ ಆಚರಣೆಯ ಜೊತೆಗೆ, ಸಾರ್ವಜನಿಕ ಸಂಗೀತ ಕಚೇರಿಗಳು, ಪಠಣಗಳು, ನಾಟಕಗಳು ಮತ್ತು ಜಾತ್ರೆಗಳೊಂದಿಗೆ ದಿನಗಳನ್ನು ಆಚರಿಸಲಾಗುತ್ತದೆ.

ಕೆಲವು ಪ್ರದೇಶಗಳಲ್ಲಿ, ದಸರಾವನ್ನು ನವರಾತ್ರಿಯಲ್ಲಿ ಸಂಗ್ರಹಿಸಲಾಗುತ್ತದೆ, ಮತ್ತು ಸಂಪೂರ್ಣ 10-ದಿನದ ಆಚರಣೆಯನ್ನು ಆ ಹೆಸರಿನಿಂದ ಕರೆಯಲಾಗುತ್ತದೆ. ಹಬ್ಬದ ಉದ್ದಕ್ಕೂ ಅಥವಾ 10 ನೇ ದಿನವಾಗಿರಲಿ, ದುಶ್ರಾ ದುಷ್ಟನ ಮೇಲೆ ಒಳ್ಳೆಯದರ ವಿಜಯಗಳನ್ನು ಆಚರಿಸುವ ಸಮಯವಾಗಿದೆ, ಉದಾಹರಣೆಗೆ ದುರ್ಗಾ ಮಹಿಷಾಸುರನ ವಿಜಯ. ಭಾರತದ ಕೆಲವು ಭಾಗಗಳಲ್ಲಿ, ದಸರಾ ರಾಕ್ಷಸ-ರಾಜ ರಾವಣನ ಮೇಲೆ ರಾಮ ದೇವರ ವಿಜಯದೊಂದಿಗೆ ಸಂಬಂಧ ಹೊಂದಿದೆ.



ಉತ್ತರ ಭಾರತದಲ್ಲಿ, ರಾಮ್ ಲೀಲಾ (“ರಾಮನ ಆಟ”) ಹಬ್ಬದ ಪ್ರಮುಖ ಅಂಶವಾಗಿದೆ. ಸತತ ರಾತ್ರಿಗಳಲ್ಲಿ ಮಹಾಕಾವ್ಯದ ವಿವಿಧ ಕಂತುಗಳಲ್ಲಿ ರಾಮಾಯಣವನ್ನು ಯುವ ನಟರು ವಿಸ್ತಾರವಾಗಿ ವೇಷಭೂಷಣ ಮತ್ತು ಮುಖವಾಡದಿಂದ ನಾಟಕೀಕರಿಸಿದ್ದಾರೆ; ರಾಕ್ಷಸರ ಬೃಹತ್ ಪ್ರತಿಮೆಗಳನ್ನು ಸುಡುವುದರಿಂದ ಸ್ಪರ್ಧೆಯು ಯಾವಾಗಲೂ ಉತ್ತುಂಗಕ್ಕೇರುತ್ತದೆ. ಅಥ್ಲೆಟಿಕ್ ಪಂದ್ಯಾವಳಿಗಳು ಮತ್ತು ಬೇಟೆಯ ದಂಡಯಾತ್ರೆಗಳನ್ನು ಹೆಚ್ಚಾಗಿ ಆಯೋಜಿಸಲಾಗುತ್ತದೆ. ಕೆಲವರು ದೀಪೋತ್ಸವಗಳನ್ನು ಸ್ಥಾಪಿಸುವ ಮೂಲಕ ಮತ್ತು ರಾವಣನ ಪ್ರತಿಮೆಗಳನ್ನು ಸುಡುವ ಮೂಲಕ, ಕೆಲವೊಮ್ಮೆ ಪಟಾಕಿಗಳನ್ನು ತುಂಬುವ ಮೂಲಕ ಆಚರಿಸುತ್ತಾರೆ. ಅನೇಕ ಪ್ರದೇಶಗಳಲ್ಲಿ, ದಸರಾವನ್ನು ಶೈಕ್ಷಣಿಕ ಅಥವಾ ಕಲಾತ್ಮಕ ಅನ್ವೇಷಣೆಗಳನ್ನು ಆರಂಭಿಸಲು ಮಂಗಳಕರ ಸಮಯವೆಂದು ಪರಿಗಣಿಸಲಾಗುತ್ತದೆ, ವಿಶೇಷವಾಗಿ ಮಕ್ಕಳಿಗೆ.

ದಿನಾಂಕಗಳು ಮತ್ತು ಆಚರಣೆಗಳು
ಭಾರತದ ಪೂರ್ವ ಮತ್ತು ಈಶಾನ್ಯ ರಾಜ್ಯಗಳಲ್ಲಿ, ದುರ್ಗಾ ಪೂಜೆಯು ನವರಾತ್ರಿಯ ಸಮಾನಾರ್ಥಕವಾಗಿದೆ, ಇದರಲ್ಲಿ ದುರ್ಗಾದೇವಿಯು ಧರ್ಮವನ್ನು ಪುನಃಸ್ಥಾಪಿಸಲು ಸಹಾಯ ಮಾಡಲು ಎಮ್ಮೆ ರಾಕ್ಷಸ ಮಹಿಷಾಸುರನ ವಿರುದ್ಧ ಹೋರಾಡಿ ವಿಜಯಶಾಲಿಯಾಗುತ್ತಾಳೆ. ದಕ್ಷಿಣ ರಾಜ್ಯಗಳಲ್ಲಿ, ದುರ್ಗಾ ಅಥವಾ ಕಾಳಿಯ ವಿಜಯವನ್ನು ಆಚರಿಸಲಾಗುತ್ತದೆ. ಅಶ್ವಿನಾ ತಿಂಗಳಲ್ಲಿ ನವರಾತ್ರಿ 9 ದಿನಗಳಲ್ಲಿ ಸಂಭವಿಸುತ್ತದೆ (ಸಾಮಾನ್ಯವಾಗಿ ಸೆಪ್ಟೆಂಬರ್ -ಅಕ್ಟೋಬರ್). ಇದು ಸಾಮಾನ್ಯವಾಗಿ 10 ನೇ ದಿನದ ದಸರಾ (ವಿಜಯದಶಮಿ) ಆಚರಣೆಯೊಂದಿಗೆ ಕೊನೆಗೊಳ್ಳುತ್ತದೆ.



ಪ್ರತಿ 9 ದಿನದ ಮಹತ್ವ :
ದಿನ 1 – ಶೈಲಪುತ್ರಿ
ಪ್ರತಿಪದ (ಮೊದಲ ದಿನ) ಎಂದು ಕರೆಯಲ್ಪಡುವ ಈ ದಿನವು ಪಾರ್ವತಿಯ ಅವತಾರವಾದ ಶೈಲಪುತ್ರಿಯೊಂದಿಗೆ (“ಪರ್ವತದ ಮಗಳು”) ಸಂಬಂಧ ಹೊಂದಿದೆ. ಈ ರೂಪದಲ್ಲಿಯೇ ದುರ್ಗೆಯನ್ನು ಶಿವನ ಹೆಂಡತಿಯಾಗಿ ಪೂಜಿಸಲಾಗುತ್ತದೆ; ಆಕೆಯು ತನ್ನ ಬಲಗೈಯಲ್ಲಿ ತ್ರಿಶೂಲವನ್ನು ಮತ್ತು ಎಡಗಡೆಯಲ್ಲಿ ಕಮಲವನ್ನು ಹೊಂದಿರುವ ನಂದಿಯ ಮೇಲೆ ಸವಾರಿ ಮಾಡುತ್ತಿರುವಂತೆ ಚಿತ್ರಿಸಲಾಗಿದೆ. ಶೈಲಪುತ್ರಿಯನ್ನು ಮಹಾಕಾಳಿಯ ನೇರ ಅವತಾರವೆಂದು ಪರಿಗಣಿಸಲಾಗಿದೆ. ದಿನದ ಬಣ್ಣ ಬೂದು, ಇದು ಕ್ರಿಯೆ ಮತ್ತು ಹುರುಪನ್ನು ಚಿತ್ರಿಸುತ್ತದೆ. ಅವಳನ್ನು ಸತಿಯ ಪುನರ್ಜನ್ಮವೆಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ಹೇಮಾವತಿ ಎಂದೂ ಕರೆಯುತ್ತಾರೆ.

ದಿನ 2 – ಬ್ರಹ್ಮಚಾರಿಣಿ
ದ್ವಿತೀಯಾ (ಎರಡನೇ ದಿನ), ಪಾರ್ವತಿಯ ಇನ್ನೊಂದು ಅವತಾರವಾದ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಲಾಗುತ್ತದೆ. ಈ ರೂಪದಲ್ಲಿ, ಪಾರ್ವತಿಯು ತನ್ನ ಅವಿವಾಹಿತನಾದ ಯೋಗಿನಿಯಾದಳು. ಬ್ರಹ್ಮಚಾರಿಣಿಯನ್ನು ವಿಮೋಚನೆ ಅಥವಾ ಮೋಕ್ಷ ಮತ್ತು ಶಾಂತಿ ಮತ್ತು ಸಮೃದ್ಧಿಯ ದತ್ತಿಗಾಗಿ ಪೂಜಿಸಲಾಗುತ್ತದೆ. ಬರಿಗಾಲಿನಲ್ಲಿ ನಡೆಯುತ್ತಿರುವಂತೆ ಮತ್ತು ಜಪ ಮಾಲ (ರೋಸರಿ) ಮತ್ತು ಕಮಂಡಲ (ಮಡಕೆ) ಗಳನ್ನು ಆಕೆಯ ಕೈಯಲ್ಲಿ ಹಿಡಿದಿರುವಂತೆ ಚಿತ್ರಿಸಲಾಗಿದೆ, ಅವಳು ಆನಂದ ಮತ್ತು ಶಾಂತತೆಯನ್ನು ಸಂಕೇತಿಸುತ್ತಾಳೆ. ನೀಲಿ ಈ ದಿನದ ಬಣ್ಣ ಸಂಕೇತವಾಗಿದೆ. ಶಾಂತತೆಯನ್ನು ಚಿತ್ರಿಸುವ ಕಿತ್ತಳೆ ಬಣ್ಣವನ್ನು ಕೆಲವೊಮ್ಮೆ ಬಳಸಲಾಗುತ್ತದೆ ಆದರೆ ಎಲ್ಲೆಡೆ ಬಲವಾದ ಶಕ್ತಿಯು ಹರಿಯುತ್ತದೆ.



3 ನೇ ದಿನ – ಚಂದ್ರಘಂಟ
ತೃತೀಯಾ (ಮೂರನೆಯ ದಿನ) ಚಂದ್ರಘಂಟನ ಪೂಜೆಯನ್ನು ನೆನಪಿಸುತ್ತದೆ-ಶಿವನನ್ನು ಮದುವೆಯಾದ ನಂತರ ಪಾರ್ವತಿಯು ತನ್ನ ಹಣೆಯನ್ನು ಅರ್ಧಚಂದ್ರದಿಂದ (ಲಿಟ್ ಅರ್ಧ ಚಂದ್ರ) ಅಲಂಕರಿಸಿದ್ದರಿಂದ ಈ ಹೆಸರು ಬಂದಿದೆ. ಅವಳು ಸೌಂದರ್ಯದ ಮೂರ್ತರೂಪ ಮತ್ತು ಧೈರ್ಯದ ಸಂಕೇತ. ಬಿಳಿ ಬಣ್ಣವು ಮೂರನೇ ದಿನದ ಬಣ್ಣವಾಗಿದೆ, ಇದು ಉತ್ಸಾಹಭರಿತ ಬಣ್ಣವಾಗಿದೆ ಮತ್ತು ಪ್ರತಿಯೊಬ್ಬರ ಮನಸ್ಥಿತಿಯನ್ನು ಹೆಚ್ಚಿಸಬಹುದು.

4 ನೇ ದಿನ – ಕೂಷ್ಮಾಂಡ
ಚತುರ್ಥಿಯಂದು (ನಾಲ್ಕನೇ ದಿನ) ಕೂಷ್ಮಾಂಡ ದೇವಿಯನ್ನು ಪೂಜಿಸಲಾಗುತ್ತದೆ. ಬ್ರಹ್ಮಾಂಡದ ಸೃಜನಶೀಲ ಶಕ್ತಿ ಎಂದು ನಂಬಲಾಗಿದೆ, ಕುಶ್ಮಾಂಡವು ಭೂಮಿಯ ಮೇಲಿನ ಸಸ್ಯವರ್ಗದ ದತ್ತಿಯೊಂದಿಗೆ ಸಂಬಂಧ ಹೊಂದಿದೆ, ಮತ್ತು ಆದ್ದರಿಂದ, ದಿನದ ಬಣ್ಣವು ಕೆಂಪು ಬಣ್ಣದ್ದಾಗಿದೆ. ಅವಳು ಎಂಟು ತೋಳುಗಳನ್ನು ಹೊಂದಿರುವಂತೆ ಚಿತ್ರಿಸಲಾಗಿದೆ ಮತ್ತು ಹುಲಿಯ ಮೇಲೆ ಕುಳಿತಿದ್ದಾಳೆ.

ದಿನ 5 – ಸ್ಕಂದಮಾತಾ
ಪಂಚಮಿಯಂದು ಪೂಜಿಸುವ ದೇವತೆ ಸ್ಕಂದಮಾತೆ (ಐದನೇ ದಿನ), ಸ್ಕಂದನ ತಾಯಿ (ಅಥವಾ ಕಾರ್ತಿಕೇಯ). ರಾಯಲ್ ನೀಲಿ ಬಣ್ಣವು ತಾಯಿಯು ತನ್ನ ಮಗುವಿಗೆ ಅಪಾಯವನ್ನು ಎದುರಿಸುವಾಗ ಬದಲಾಗುವ ಶಕ್ತಿಯನ್ನು ಸಂಕೇತಿಸುತ್ತದೆ. ಅವಳು ಉಗ್ರ ಸಿಂಹದ ಮೇಲೆ ಸವಾರಿ ಮಾಡುತ್ತಾ, ನಾಲ್ಕು ತೋಳುಗಳನ್ನು ಹೊಂದಿದ್ದಳು ಮತ್ತು ತನ್ನ ಮಗುವನ್ನು ಹಿಡಿದಿರುವುದನ್ನು ಚಿತ್ರಿಸಲಾಗಿದೆ.

ದಿನ 6 – ಕಾತ್ಯಾಯನಿ
ಕಾತ್ಯಾಯನ ಋಷಿಗೆ ಜನಿಸಿದ ಆಕೆ ದುರ್ಗಾದ ಅವತಾರವಾಗಿದ್ದು, ಧೈರ್ಯವನ್ನು ಪ್ರದರ್ಶಿಸುತ್ತಾಳೆ ಇದನ್ನು ಹಳದಿ ಬಣ್ಣದಿಂದ ಸಂಕೇತಿಸಲಾಗಿದೆ. ಯೋಧ ದೇವತೆ ಎಂದು ಕರೆಯಲ್ಪಡುವ ಅವಳನ್ನು ದೇವಿಯ ಅತ್ಯಂತ ಹಿಂಸಾತ್ಮಕ ರೂಪಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಅವತಾರದಲ್ಲಿ, ಕಾತ್ಯಾಯನಿಯು ಸಿಂಹದ ಮೇಲೆ ಸವಾರಿ ಮಾಡುತ್ತಾಳೆ ಮತ್ತು ನಾಲ್ಕು ಕೈಗಳನ್ನು ಹೊಂದಿದ್ದಾಳೆ. ಅವಳು ಪಾರ್ವತಿ, ಮಹಾಲಕ್ಷ್ಮಿ, ಮಹಾಸರಸ್ವತಿಯ ರೂಪ. ಅವಳನ್ನು ಷಷ್ಟಮಿಯಂದು (ಆರನೆಯ ದಿನ) ಆಚರಿಸಲಾಗುತ್ತದೆ.



ದಿನ 7 – ಕಾಳರಾತ್ರಿ
ದುರ್ಗಾದೇವಿಯ ಅತ್ಯಂತ ಉಗ್ರ ರೂಪವೆಂದು ಪರಿಗಣಿಸಲಾಗಿದ್ದು, ಸಪ್ತಮಿಯಂದು ಕಾಳರಾತ್ರಿಯನ್ನು ಪೂಜಿಸಲಾಗುತ್ತದೆ. ಸುಂಭ ಮತ್ತು ನಿಸುಂಭ ರಾಕ್ಷಸರನ್ನು ಕೊಲ್ಲಲು ಪಾರ್ವತಿಯು ತನ್ನ ಚರ್ಮವನ್ನು ತೆಗೆದಳು ಎಂದು ನಂಬಲಾಗಿದೆ. ದಿನದ ಬಣ್ಣ ಹಸಿರು. ದೇವಿಯು ಕೆಂಪು ಬಣ್ಣದ ಉಡುಪಿನಲ್ಲಿ ಅಥವಾ ಹುಲಿಯ ಚರ್ಮದಲ್ಲಿ ತನ್ನ ಉರಿಯುತ್ತಿರುವ ಕಣ್ಣುಗಳಲ್ಲಿ ತುಂಬಾ ಕೋಪದಿಂದ ಕಾಣಿಸಿಕೊಳ್ಳುತ್ತಾಳೆ, ಆಕೆಯ ಚರ್ಮವು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಕೆಂಪು ಬಣ್ಣವು ಪ್ರಾರ್ಥನೆಯನ್ನು ಚಿತ್ರಿಸುತ್ತದೆ ಮತ್ತು ಭಕ್ತರು ದೇವಿಯು ತಮ್ಮನ್ನು ಹಾನಿಯಿಂದ ರಕ್ಷಿಸುತ್ತಾರೆ ಎಂದು ಖಚಿತಪಡಿಸುತ್ತದೆ. ಅವಳನ್ನು ಸಪ್ತಮಿಯಂದು ಆಚರಿಸಲಾಗುತ್ತದೆ (ಏಳನೇ ದಿನ)

8 ನೇ ದಿನ – ಮಹಾಗೌರಿ
ಮಹಾಗೌರಿ ಬುದ್ಧಿವಂತಿಕೆ ಮತ್ತು ಶಾಂತಿಯನ್ನು ಸಂಕೇತಿಸುತ್ತದೆ. ಕಾಳರಾತ್ರಿಯು ಗಂಗಾ ನದಿಯಲ್ಲಿ ಸ್ನಾನ ಮಾಡಿದಾಗ, ಅವಳು ತನ್ನ ಕಪ್ಪು ಬಣ್ಣದಿಂದ ಅತ್ಯಂತ ನ್ಯಾಯಯುತಳಾದಳು ಎಂದು ನಂಬಲಾಗಿದೆ. ಈ ದಿನಕ್ಕೆ ಸಂಬಂಧಿಸಿದ ಬಣ್ಣವೆಂದರೆ ನವಿಲು ಹಸಿರು ಇದು ಆಶಾವಾದವನ್ನು ಚಿತ್ರಿಸುತ್ತದೆ. ಅವಳನ್ನು ಅಷ್ಟಮಿಯಂದು (ಎಂಟನೇ ದಿನ) ಆಚರಿಸಲಾಗುತ್ತದೆ.

ದಿನ 9 – ಸಿದ್ಧಿದಾತ್ರಿ
ಹಬ್ಬದ ಕೊನೆಯ ದಿನವಾದ ನವಮಿ (ಒಂಬತ್ತನೇ ದಿನ) ಎಂದೂ ಜನರು ಸಿದ್ಧಿಧಾರಿಯನ್ನು ಪ್ರಾರ್ಥಿಸುತ್ತಾರೆ. ಕಮಲದ ಮೇಲೆ ಕುಳಿತಿರುವ ಅವಳು ಎಲ್ಲಾ ರೀತಿಯ ಸಿದ್ಧಿಯನ್ನು ಹೊಂದಿದ್ದಾಳೆ ಮತ್ತು ನೀಡುತ್ತಾಳೆ ಎಂದು ನಂಬಲಾಗಿದೆ. ಇಲ್ಲಿ ಅವಳಿಗೆ ನಾಲ್ಕು ಕೈಗಳಿವೆ. ಮಹಾಲಕ್ಷ್ಮಿ ಎಂದೂ ಕರೆಯುತ್ತಾರೆ, ದಿನದ ನೇರಳೆ ಬಣ್ಣವು ಪ್ರಕೃತಿಯ ಸೌಂದರ್ಯದ ಬಗ್ಗೆ ಮೆಚ್ಚುಗೆಯನ್ನು ಚಿತ್ರಿಸುತ್ತದೆ. ಸಿದ್ಧಿದಾತ್ರಿ ಶಿವನ ಪತ್ನಿ ಪಾರ್ವತಿ. ಸಿದ್ಧಿಧಾರಿಯನ್ನು ಶಿವ ಮತ್ತು ಶಕ್ತಿಯ ಅರ್ಧನಾರೀಶ್ವರ ರೂಪವಾಗಿಯೂ ನೋಡಲಾಗುತ್ತದೆ. ಶಿವನ ದೇಹದ ಒಂದು ಬದಿಯು ಸಿದ್ಧಿದಾತ್ರಿ ದೇವಿಯದ್ದು ಎಂದು ನಂಬಲಾಗಿದೆ. ಆದ್ದರಿಂದ, ಅವನನ್ನು ಅರ್ಧನಾರೀಶ್ವರ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ವೈದಿಕ ಗ್ರಂಥಗಳ ಪ್ರಕಾರ, ಶಿವನು ಈ ದೇವಿಯನ್ನು ಪೂಜಿಸುವ ಮೂಲಕ ಎಲ್ಲಾ ಸಿದ್ಧಿಗಳನ್ನು ಪಡೆದನು.
***

ನವರಾತ್ರಿ, ಇದು ದೇವಿಯನ್ನು ಆರಾಧಿಸುವ ಹಬ್ಬ. ಇದನ್ನು ಕರ್ನಾಟಕದಲ್ಲಿ ದಸರ ಎಂದು ಕರೆಯಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಈ ಹಬ್ಬವನ್ನು ದುರ್ಗಾ ಪೂಜಾ ಎಂದು ಆಚರಿಸಲಾಗುತ್ತದೆ. ನವರಾತ್ರಿಯೆಂದರೆ ಒಂಬತ್ತು (ನವ) ರಾತ್ರಿಗಳು, ದೇವಿಯ ಒಂಬತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ. ಹತ್ತನೆಯ ದಿನ 'ವಿಜಯ ದಶಮಿ', ಈ ದಿನ ಶಮಿವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ ಶಮಿ (ಬನ್ನಿ)ಯನ್ನು ವಿನಿಯೋಗ ಮಾಡುವುದು ಕರ್ನಾಟಕದ ಆಚರಣೆಯ ಪದ್ಧತಿ. ಇದೇ ದಿನ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿಯ ಮೂರ್ತಿಯ ಮೆರವಣಿಗೆಯು ಮೈಸೂರಿನಲ್ಲಿ ನಡೆಯುತ್ತದೆ. ಮೈಸೂರು ದಸರಾ ಉತ್ಸವವು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಈ ಹಬ್ಬವು ಹಿಂದು ಪಂಚಾಂಗದ ಅಶ್ವಯುಜ ಶುದ್ಧ ಪ್ರತಿಪದೆಯ ದಿನ ಪ್ರಾರಂಭವಾಗುತ್ತದೆ.

ನವರಾತ್ರಿಯ ವೈಶಿಷ್ಟ್ಯತೆಗಳು

ನವರಾತ್ರಿ ಒಂಭತ್ತು ರಾತ್ರಿಗಳ ಸಮೂಹ. ಹಿಂದೆ ಐದು ನವರಾತ್ರಿ ಆಚರಣೆ ವಿಶೇಷವಾಗಿತ್ತು. ಈಗ ಎರಡು ನವರಾತ್ರಿ ವಿಶೇಷವಾಗಿದ್ದು, ಆಚರಣೆಯಲ್ಲಿದೆ. ಒಂದು ಶರನ್ನವರಾತ್ರಿ ಇನ್ನೊಂದು ಚೈತ್ರ ನವರಾತ್ರಿ. ಈಗ ನಾವು ಆಚರಿಸುವುದು ಶರನ್ನವರಾತ್ರಿ. ನವರಾತ್ರಿ ಎಲ್ಲ ಜನರೂ ಆಚರಿಸುವ ಒಂದು ವಿಶಿಷ್ಟವಾದ ಹಬ್ಬ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನವರಾತ್ರಿ ಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಶಕ್ತಿಯ ಆರಾಧನೆ ಈ ಹಬ್ಬದ ವೈಶಿಷ್ಟ್ಯ. ಮಂಗಳವಾರದಿಂದ 9 ದಿನಗಳ ಕಾಲ ಆಚರಿಸುವ ಈ ಪರ್ವಕ್ಕೆ ದುರ್ಗೋತ್ಸವ ಎಂದೂ ಕರೆಯುತ್ತಾರೆ.
ವಿಜಯನಗರದ ಅರಸರು ಹಾಗೂ ಮೈಸೂರು ಅರಸರು ಜೈತ್ರಯಾತ್ರೆಯಲ್ಲಿ ಗೆಲುವು ಪಡೆದು ಸಂಭ್ರಮದಿಂದ ನಡೆಸುವ ವಿಶಿಷ್ಟ ಹಬ್ಬ ಎಂಬುದು ಇತಿಹಾಸದ ಉಲ್ಲೇಖ.ಪುರಾಣದ ಪ್ರಕಾರ ಜಗನ್ಮಾತೆ ರಾಕ್ಷಸರನ್ನು ಸಂಹಾರ ಮಾಡಲು ಒಂದೊಂದು ಅವತಾರವೆತ್ತಿ ರಾಕ್ಷಸರನ್ನು ಸಂಹರಿಸಿ ಲೋಕವನ್ನು ಕಾಪಾಡುತ್ತಾಳೆ. ನವರಾತ್ರಿಯ ಒಂದೊಂದು ದಿನವೂ ಬಹಳ ವಿಶೇಷವಾಗಿ ನಿಲ್ಲುತ್ತದೆ. 9 ದಿನಗಳ ಕಾಲ ಆದಿ ಶಕ್ತಿಯನ್ನು ನವ ವಿಧದಲ್ಲಿ ಪೂಜಿಸಲಾಗುತ್ತದೆ.

ಮೊದಲ ದಿನ ಅಂದರೆ ಪಾಡ್ಯದ ದಿನ ಯೋಗನಿದ್ರಾ ದುರ್ಗಾ ಪೂಜಾ.
ಎರಡನೇ ದಿನ ಆಂದರೆ ಬಿದಿಗೆ ದಿನ ದೇವಜಾತ ದುರ್ಗಾಪೂಜಾ.
ಮೂರನೇ ದಿನ ತದಿಗೆ - ಮಹಿಷಾಸುರ ಮರ್ಧಿನಿ ದುರ್ಗಾಪೂಜಾ.
ನಾಲ್ಕನೇ ದಿನ ಚತುರ್ದಶಿ - ಶೈಲ ಜಾತಾ ದುರ್ಗಾಪೂಜಾ.
ಐದನೇ ದಿನ ಪಂಚಮಿ - ದೂಮೃಹಾ ದುರ್ಗಾಪೂಜಾ.
ಆರನೇ ದಿನ ಶಷ್ಠಿ - ಚಂಡ-ಮುಂಡ ಹಾ ದುರ್ಗಾಪೂಜಾ.
ಏಳನೇ ದಿನ ಸಪ್ತಮಿ - ರಕ್ತ ಬೀಜ ಹಾ ದುರ್ಗಾಪೂಜಾ.
ಎಂಟನೇ ದಿನ ಅಷ್ಟಮಿ - ನಿಶುಂಭ ಹಾ ದುರ್ಗಾಪೂಜಾ.(ದುರ್ಗಾಷ್ಠಮಿ)
ಒಂಭತ್ತನೇ ದಿನ ಮಹಾನವಮಿ -ಶುಂಭ ಹಾ ದುರ್ಗಾಪೂಜಾ.

ಏಳನೇ ದಿನ ಅಂದರೆ ಸಪ್ತಮಿಯಿಂದ ತ್ರಿದಿನ ದುರ್ಗಾಪೂಜಾ ಎಂದೂ ಮಾಡುತ್ತಾರೆ. ಅಂದರೆ ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ ಪೂಜೆ ಮಾಡಲಾಗುತ್ತದೆ. ನವರಾತ್ರಿಯಲ್ಲಿ ಸಪ್ತಮಿಗೆ ವಿಶೇಷ ಸ್ಥಾನವಿದೆ. ಸಪ್ತಮಿಯ ಮೂಲಾನಕ್ಷತ್ರದಂದು ಪುಸ್ತಕ, ಪವಿತ್ರಗ್ರಂಥಗಳನ್ನು, ಚಿನ್ನ, ಬೆಳ್ಳಿ ಪೂಜೆಗಿಡಲಾಗುತ್ತದೆ. ಹಾಗೂ ನವಮಿಯಂದು ಆಯುಧಗಳನ್ನು ಪೂಜಿಸಲಾಗುತ್ತದೆ. ಅಂದೇ ಪುಸ್ತಕಗಳನ್ನಿಟ್ಟು ಪೂಜಿಸಲಾಗುತ್ತದೆ. ಇದಕ್ಕೆ ಸರಸ್ವತಿ ಪೂಜೆ ಎಂದೂ ಕರೆಯುತ್ತಾರೆ.

ಪುರಾಣಗಳಲ್ಲಿ

ನವರಾತ್ರಿಯ ಕುರಿತು ಪುರಾಣಗಳಲ್ಲಿ ಹಲವು ಉಲ್ಲೇಖಗಳಿವೆ. ಹಲವು ಕಥೆಗಳಿವೆ.. ನವರಾತ್ರಿಯಲ್ಲಿ ಚಾಮುಂಡೇಶ್ವರಿ /ದುರ್ಗದೇವಿಯು ಮಹಿಷಾಸುರ ಮರ್ಧಿನಿಯಾಗಿ ಮಹಿಷಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದಳು. ನವರಾತ್ರಿಯೆಂದರೆ ಒಂಭತ್ತು ದಿನಗಳಿಗೆ ಸೀಮಿತವಾಗಿದ್ದರೂ ಹತ್ತನೇ ದಿನ ವಿಜಯದಶಮಿ. ಮಹಾದುರ್ಗೆ ರಾಕ್ಷಸರನ್ನು ಸಂಹರಿಸಿ ವಿಜಯವನ್ನು ಸಾಧಿಸಿದ ದಿನ. ತ್ರೇತಾಯುಗದಲ್ಲಿ ಶ್ರೀರಾಮನು ರಾವಣನನ್ನು ಸಂಹಾರ ಮಾಡಿದನು. ಅದು ವಿಜಯದಶಮಿಯ ದಿನ ಎಂಬ ನಂಬಿಕೆ ಇದೆ.
ದ್ವಾಪರಯುಗದಲ್ಲಿ ಪಾಂಡವರು ಒಂದು ವರ್ಷ ಅಜ್ಞಾತವಾಸ ಮಾಡುವಾಗ ತಮ್ಮ ಆಯುಧಗಳನ್ನು ಬನ್ನಿ ಮರದಲ್ಲಿ ಮುಚ್ಚಿಟ್ಟಿದ್ದರು. ದಶಮಿಯ ದಿನಕ್ಕೆ ಅಜ್ಞಾತವಾಸ ಮುಗಿದು, ಅವರು ಬನ್ನಿ ಮರದಿಂದ ತಮ್ಮ ಆಯುಧಗಳನ್ನು ವಾಪಸ್ಸು ಪಡೆದು ಕುರುಕ್ಷೇತ್ರ ಯುದ್ಧದಲ್ಲಿ ಕೌರವರನ್ನು ಸೋಲಿಸಿ ವಿಜಯ ಸಾಧಿಸಿದರು ಎಂದು ಹೇಳುತ್ತಾರೆ. ಹೀಗಾಗಿ ಈ ದಶಮಿಯನ್ನು ವಿಜಯದಶಮಿ ಎಂದು ಕರೆಯುತ್ತಾರೆ ಆದ್ದರಿಂದ ಇವರೆಲ್ಲರ ವಿಜಯದ ಸಂಕೇತವಾಗಿ ಈ ದಿನವನ್ನು ವಿಜಯದಶಮಿ ಎಂದು ಆಚರಿಸುವುದು ಸಂಪ್ರದಾಯ.

ನವರಾತ್ರಿ ಆಚರಣೆಯ ಆಧ್ಯಾತ್ಮಿಕ ಮಹತ್ವ, ಆಚರಣೆಯ ಪದ್ಧತಿ ಹಾಗೂ ಲಾಭಗಳು

ಮಹಿಷಾಸುರನ ನಾಶಕ್ಕಾಗಿ ಅವತಾರ ತಾಳಿದ ಶ್ರೀ ದೇವಿಯ ಉತ್ಸವ ಎಂದರೆ ನವರಾತ್ರಿ. ನವರಾತ್ರಿಯಲ್ಲಿ ಶ್ರೀ ದೇವಿಯ ಉಪಾಸನೆಯನ್ನು ಭಕ್ತಿ ಶ್ರದ್ಧೆಯಿಟ್ಟು ಮಾಡುವುದರಿಂದ ದೇವಿತತ್ತ್ವದ ಲಾಭವಾಗುತ್ತದೆ. ‘ಹಿಂದೂ ಧರ್ಮದಲ್ಲಿ ಭಗವತೀ ದೇವಿಯ ವಿಶೇಷ ಆರಾಧನೆಯನ್ನು ವರ್ಷದಲ್ಲಿ ವಾಸಂತಿಕ ನವರಾತ್ರಿ ಮತ್ತು ಶಾರದೀಯ ನವರಾತ್ರಿ ಈ ಎರಡು ಸಮಯದಲ್ಲಿ ಮಾಡುತ್ತಾರೆ. ಶರದ್ ಋತುವಿನಲ್ಲಿನ ಪೂಜೆಗೆ ಅಕಾಲ ಪೂಜೆ ಮತ್ತು ವಾಸಂತಿಕ ಪೂಜೆಗೆ ಸಕಾಲ ಪೂಜೆಯೆಂದು ಹೇಳುತ್ತಾರೆ. ಶರದ್ ಋತುವಿನಲ್ಲಿ ‘ದೇವರಾತ್ರಿ’ಗಳಿರುತ್ತವೆ; ಆದುದರಿಂದ ಈ ಕಾಲದಲ್ಲಿನ ಪೂಜೆಗೆ ಅಕಾಲ ಪೂಜೆಯೆಂದು ಹೇಳುತ್ತಾರೆ. ತಾಂತ್ರಿಕ ಸಾಧಕರ ದೃಷ್ಟಿಯಲ್ಲಿ ಈ ‘ರಾತ್ರಿ’ಗಳು ಮಹತ್ವಪೂರ್ಣವಾಗಿರುತ್ತವೆ. ಹೀಗೆ ಬಹಳಷ್ಟು ರೀತಿಯ ರಾತ್ರಿಗಳಿರುತ್ತವೆ, ಉದಾ. ಕಾಲರಾತ್ರಿ, ಶಿವರಾತ್ರಿ, ಮೋಹರಾತ್ರಿ, ವೀರರಾತ್ರಿ, ದಿವ್ಯರಾತ್ರಿ, ದೇವರಾತ್ರಿ ಇತ್ಯಾದಿ. ಇವುಗಳಲ್ಲಿ ಭಗವತಿಯನ್ನು ಜಾಗೃತಗೊಳಿಸಬೇಕಾಗುತ್ತದೆ; ಆದರೆ ವಾಸಂತಿಕ ಪೂಜೆಯಲ್ಲಿ ಜಾಗೃತಗೊಳಿಸುವ ಆವಶ್ಯಕತೆಯಿರುವುದಿಲ್ಲ.’ ಒಂದು ಅಭಿಮತಕ್ಕನುಸಾರ ನವರಾತ್ರಿಯಲ್ಲಿನ ಮೊದಲ ಮೂರು ದಿನಗಳಂದು ತಮೋಗುಣವನ್ನು ಕಡಿಮೆ ಮಾಡಲು ತಮೋಗುಣಿ ಮಹಾಕಾಳಿಯ, ನಂತರದ ಮೂರು ದಿನಗಳಂದು ರಜೋಗುಣವನ್ನು ವೃದ್ಧಿಸಲು ಮಹಾಲಕ್ಷ್ಮಿಯ ಮತ್ತು ಕೊನೆಯ ಮೂರು ದಿನಗಳಂದು ಸಾಧನೆಯನ್ನು ತೀವ್ರವಾಗಿ ಮಾಡಲು ಸತ್ತ್ವಗುಣಿ ಮಹಾಸರಸ್ವತಿಯ ಪೂಜೆಯನ್ನು ಮಾಡುತ್ತಾರೆ.

ನವರಾತ್ರಿಯ ಬಗ್ಗೆ ಧರ್ಮಶಾಸ್ತ್ರವು ಏನು ಹೇಳುತ್ತದೆ ?

ರಾತ್ರಿ’ ಎಂದರೆ ಆಗುತ್ತಿರುವ ಬದಲಾವಣೆ. ದೇವಿಯ ಒಂದು ಹೆಸರು ‘ಕಾಲರಾತ್ರಿ’ ಎಂದಾಗಿದೆ. ‘ಕಾಲರಾತ್ರಿ’ ಎಂದರೆ ಕಾಲಪುರುಷನಲ್ಲಿ ಬದಲಾವಣೆ ಮಾಡುವವಳು. ತಿರುಗುವುದು ಪೃಥ್ವಿಯ ಗುಣಧರ್ಮವಾಗಿದೆ. ಪೃಥ್ವಿಯು ತಿರುಗುತ್ತಿರುವುದರಿಂದ ಬದಲಾವಣೆಗಳು ಆಗುತ್ತಿರುತ್ತವೆ, ಅಂದರೆ ರಾತ್ರಿ ಮತ್ತು ಹಗಲು ಆಗುತ್ತವೆ. ಇಂತಹ ಬದಲಾವಣೆಗಳನ್ನು ಸಹಿಸುವ ಶಕ್ತಿಯು ಶರೀರದಲ್ಲಿರಬೇಕೆಂದು ವ್ರತ-ವೈಕಲ್ಯಗಳನ್ನು ಮಾಡುತ್ತಾರೆ.

ನವರಾತ್ರಿಯ ಇತಿಹಾಸ

ರಾಮನಿಂದ ರಾವಣನ ವಧೆಯಾಗಬೇಕೆಂದು ನಾರದರು ರಾಮನಿಗೆ ಶರವನ್ನರಾತ್ರಿ ವ್ರತವನ್ನು ಮಾಡಲು ಹೇಳಿದ್ದರು. ಈ ವ್ರತವನ್ನು ಪೂರ್ಣಗೊಳಿಸಿದ ನಂತರ ರಾಮನು ಲಂಕೆಯ ಮೇಲೆ ಆಕ್ರಮಣ ಮಾಡಿ ಯುದ್ಧದಲ್ಲಿ ರಾವಣನನ್ನು ವಧಿಸಿದನು.

ದೇವಿಯು, ಮಹಿಷಾಸುರನೆಂಬ ರಾಕ್ಷಸನೊಂದಿಗೆ ಪಾಡ್ಯದಿಂದ ನವಮಿಯವರೆಗೆ ಒಂಬತ್ತು ದಿನಗಳ ಕಾಲ ಯುದ್ಧವನ್ನು ಮಾಡಿ ನವಮಿಯ ರಾತ್ರಿ ಅವನನ್ನು ಕೊಂದಳು. ಅಂದಿನಿಂದ ಅವಳಿಗೆ ಮಹಿಷಾಸುರಮರ್ದಿನಿ ಎನ್ನತೊಡಗಿದರು.

ನವರಾತ್ರಿಯ ಆಚರಣೆಯ ಮಹತ್ವ

ಜಗತ್ತಿನಲ್ಲಿ ಯಾವಾಗ ತಾಮಸಿಕ, ಅಸುರೀ ಮತ್ತು ಕ್ರೂರ ಜನರು ಪ್ರಬಲರಾಗಿ ಸಾತ್ತ್ವಿಕ ಮತ್ತು ಧರ್ಮನಿಷ್ಠ ಸಜ್ಜನರನ್ನು ಪೀಡಿಸುತ್ತಾರೆಯೋ, ಆಗ ದೇವಿಯು ಧರ್ಮಸಂಸ್ಥಾಪನೆಗಾಗಿ ಪುನಃ ಪುನಃ ಅವತಾರ ತಾಳುತ್ತಾಳೆ. ಇದು ಆ ದೇವಿಯ ವ್ರತವಾಗಿದೆ.
ನವರಾತ್ರಿಯಲ್ಲಿ ದೇವಿತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ದೇವಿತತ್ತ್ವದ ಲಾಭವನ್ನು ಆದಷ್ಟು ಹೆಚ್ಚು ಪಡೆದುಕೊಳ್ಳಲು ನವರಾತ್ರಿಯ ಕಾಲದಲ್ಲಿ ‘ಶ್ರೀ ದುರ್ಗಾದೇವ್ಯೈ ನಮಃ|’ ಎಂಬ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು.

ನವರಾತ್ರಿ ವ್ರತವನ್ನು ಆಚರಿಸುವ ಪದ್ಧತಿ - ‘ಅಖಂಡ ದೀಪಪ್ರಜ್ವಲನೆ ಅಂದರೆ ನವರಾತ್ರಿಯ ೯ ದಿನಗಳಲ್ಲಿಯೂ ಸತತವಾಗಿ ದೀಪವನ್ನು ಉರಿಸುವುದು, ಶ್ರೀ ದೇವಿಯ ಮಹಾತ್ಮೆಯ ಪಠಣ (ಚಂಡೀಪಾಠ), ಸಪ್ತಶತೀ ಪಾಠ, ದೇವಿಭಾಗವತ, ಬ್ರಹ್ಮಾಂಡಪುರಾಣದಲ್ಲಿನ ಲಲಿತೋಪಾಖ್ಯಾನವನ್ನು ಕೇಳುವುದು, ಲಲಿತಾಪೂಜೆ, ಸರಸ್ವತಿಪೂಜೆ, ಉಪವಾಸ, ಜಾಗರಣೆ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಅವರವರ ಶಕ್ತಿಸಾಮರ್ಥ್ಯಕ್ಕನುಸಾರವಾಗಿ ನವರಾತ್ರಿ ಮಹೋತ್ಸವವನ್ನು ಆಚರಿಸುತ್ತಾರೆ.

#ನವದುರ್ಗೆಯರು
ಮಾರ್ಕಂಡೇಯ ಋಷಿಗಳು ಬರೆದಿರುವ ದುರ್ಗಾಸಪ್ತಶತಿ ಎಂಬ ಗ್ರಂಥವು ತಂತ್ರ ಮತ್ತು ಮಂತ್ರ ಈ ಎರಡೂ ಮಾರ್ಗಗಳಲ್ಲಿ ಪ್ರಸಿದ್ಧವಾಗಿದ್ದು ಭಾರತದಲ್ಲಿ ಇಂದು ಲಕ್ಷಾಂತರ ಜನರು ಸಪ್ತಶತಿಯ ಪಠಣ ಮಾಡುತ್ತಿರುವುದು ಕಂಡುಬರುತ್ತದೆ. ಭಗವಾನ ಹಿರಣ್ಯಗರ್ಭ ಮುನಿಗಳು ಮಂತ್ರಯೋಗ ಸಮೀಕ್ಷೆಯಲ್ಲಿ ಹೇಳಿರುವ ಶ್ರೀ ದುರ್ಗಾಸಪ್ತಶತಿಯಲ್ಲಿನ ದೇವಿಯ ಹೆಸರುಗಳ ಶಾಸ್ತ್ರೀಯ ಅರ್ಥ ಮತ್ತು ಇಂದಿನ ಭೌತಿಕ ವಿಜ್ಞಾನವು ಮಾಡಿರುವ ಪ್ರಗತಿಯ ಬಗ್ಗೆ ಇಲ್ಲಿ ನಾವು ವಿಚಾರ ಮಾಡೋಣ.

ಶೈಲಪುತ್ರಿ :‘ಶೈಲಮ್’ ಅಂದರೆ ಯಾವ ಪರ್ವತದಲ್ಲಿ ಮಾಣಿಕ್ಯ, ರತ್ನ ಮತ್ತಿತರ ಅತ್ಯಮೂಲ್ಯ ವಸ್ತುಗಳ ಸಂಗ್ರಹವಿದೆಯೋ, ಅಂತಹ ಪರ್ವತ. ಈ ಅತ್ಯಮೂಲ್ಯ ವಸ್ತುಗಳ ಸಂಗ್ರಹವನ್ನು ನೋಡಿಯೂ ಭೌತಿಕ ಸುಖದೆಡೆಗೆ ಆಕರ್ಷಿತಗೊಳ್ಳದೆ, ಭೌತಿಕತೆಯ ತ್ಯಾಗವನ್ನು ಮಾಡಿ ಆತ್ಮಜ್ಞಾನವನ್ನು ಪಡೆಯಲು ಪ್ರವೃತ್ತವಾಗುವವಳೆಂದರೆ ಶೈಲಪುತ್ರಿ.

ಬ್ರಹ್ಮಚಾರಿಣಿ :‘ಬ್ರಹ್ಮಚಾರಯಿತುಂ ಶೀಲಂ ಯಸ್ಯಾಃ ಸಾ ಬ್ರಹ್ಮಚಾರಿಣಿ|’ ಅಂದರೆ ಬ್ರಹ್ಮರೂಪವಾಗುವುದು ಯಾರ ಶೀಲವಾಗಿದೆಯೋ ಮತ್ತು ಯಾರ ಆಚಾರಗಳು ಅದರಂತಿವೆಯೋ ಅವಳೇ ಬ್ರಹ್ಮಚಾರಿಣಿ.

ಚಂದ್ರಘಂಟಾ: ‘ಚಂದ್ರಃ ಘಂಟಾಯಾಂ ಯಸ್ಯಾ ಸಾ ಚಂದ್ರಘಂಟಾ| ಆಹ್ಲಾದಯತಿ ಇತಿ ಚಂದ್ರಃ|’ ಅಂದರೆ ಆಹ್ಲಾದಕಾರಕ ಚಂದ್ರನು ಯಾರ ದ್ವಾರದಲ್ಲಿ ಸ್ಥಿರವಾಗಿದ್ದಾನೆಯೋ ಅವಳೇ ಚಂದ್ರಘಂಟಾ. ಆಹ್ಲಾದವೆಂದರೆ ಮಮತೆ, ಕ್ಷಮಾಶೀಲತೆ ಮತ್ತು ವಾತ್ಸಲ್ಯ ಈ ಮೂರೂ ಗುಣಗಳ ಸಮ್ಮಿಲಿತ ಸ್ಥಿತಿ.

ಕೂಷ್ಮಾಂಡಾ  : ‘ಕುತ್ಸಿತಃ ಉಷ್ಮಾಃ ಕೂಷ್ಮಾಃ|’ ಕುತ್ಸಿತಃ ಅಂದರೆ ಸಹಿಸಲು ಕಠಿಣ ವಾದುದು. ಉಷ್ಮಾ ಎಂದರೆ ಸೂಕ್ಷ್ಮ ಲಹರಿಗಳ ಗೊಂದಲ (ಧ್ವನಿ). ‘ತ್ರಿವಿಧತಾಪಯುಕ್ತಃ ಸಂಸಾರಃ ಸ ಅಂಡೇ ಮಾಂಸಪೇಶ್ಯಾಮ್ ಉದರರೂಪಾಯಾಂ ಯಸಾಃ ಸಾ ಕೂಷ್ಮಾಂಡಾ|’ ಇದರ ಅರ್ಥವು ಹೀಗಿದೆ ? ತ್ರಿವಿಧತಾಪಗಳೆಂದರೆ ಉತ್ಪತ್ತಿ (ಜನ್ಮ), ಸ್ಥಿತಿ (ಬೆಳವಣಿಗೆ) ಮತ್ತು ಲಯ (ಮೃತ್ಯು). ‘ಮೃತ್ಯು (ಮೋಕ್ಷ) ಅಂದರೆ ಅನಿಶ್ಚಿತ ಕಾಲಾವಧಿಯವರೆಗೆ ವಿಶಿಷ್ಟ ಪದ್ಧತಿಯಿಂದ ನಾಶವಾಗುವುದು’. ‘ಸಂಸಾರ’ವೆಂದರೆ ‘ಪುನಃಪುನಃ’ ಮತ್ತು ‘ಅಂಡಃ’ ಅಂದರೆ ‘ವಿಶಿಷ್ಟ ನಿಯಂತ್ರಣದಿಂದ ಯುಕ್ತವಾಗಿರುವ ಕೋಶ.’ ಮಾಂಸ, ಜೀವಕೋಶಗಳು, ಉದರ ಮತ್ತು ರೂಪ ಇವುಗಳಿಂದ ಯುಕ್ತಸಂಪನ್ನವಾದ ಜೀವಗಳು ಈ ಕೋಶದಲ್ಲಿ ತ್ರಿವಿಧ ತಾಪಗಳ ಪುನರಾವೃತ್ತಿಯ ಅವಸ್ಥೆಯಿಂದ ಪುನಃಪುನಃ ಹೋಗುತ್ತಾರೆ. ಈ ಪ್ರಕ್ರಿಯೆಯಿಂದ ಬಿಡುಗಡೆ ಹೊಂದಲು ಯಾರ ಕೃಪೆಯ ಆವಶ್ಯಕತೆಯಿದೆಯೋ ಅವಳೇ ಕೂಷ್ಮಾಂಡಾ.

ಸ್ಕಂದಮಾ : ‘ಭಗಃ’ ಎಂದರೆ ತೇಜಸ್ಸು. ‘ಭಗವತಿ’ ಎಂದರೆ ‘ವಿಶಿಷ್ಟ ಯೋಗ್ಯತೆ ಯುಳ್ಳ ಸ್ಪಂದನ ಲಹರಿಗಳಿಂದ ಯುಕ್ತವಾದಂತಹ ತೇಜಸ್ಸು’. ಬ್ರಹ್ಮದೇವ ಮತ್ತು ಭಗವತಿ ದೇವಿಯ ಸಮ್ಮಿಲಿತ ಅವಸ್ಥೆಯಿಂದ ಸನತ್ಕುಮಾರ ಅಥವಾ ಸ್ಕಂದ ಎಂಬ ಹೆಸರಿನ ವಿಶಿಷ್ಟ ರಚನೆಯ ಕಿರಣ ಸಮೂಹವು ಉತ್ಪನ್ನವಾಯಿತು. ಭೂಲೋಕದಿಂದ ಸತ್ಯಲೋಕದ ವರೆಗಿನ ಲೋಕಗಳನ್ನು ‘ಸ್ಕಂದರೇಷೆ’ ಎನ್ನುತ್ತಾರೆ. ಭೂಲೋಕದಿಂದ ಸತ್ಯಲೋಕದವರೆಗಿನ ವ್ಯಾಹ್ಯತಿಗಳ ಮೇಲೆ ಸ್ಕಂದರೇಷೆಯ ನಿಯಂತ್ರಣವಿದೆ. ವ್ಯಾಹ್ಯತಿ ಅಂದರೆ ಗೂಢ ಸ್ವರ ಅಥವಾ ಮಂತ್ರ. ಸಪ್ತಲೋಕಗಳ ಹೆಸರುಗಳಂತೆ ಅನುಕ್ರಮವಾಗಿ ಭೂಃ, ಭುವಃ, ಸ್ವಃ, ಮಹಃ, ಜನಃ, ತಪಃ ಮತ್ತು ಸತ್ಯ ಇವು ಏಳು ವ್ಯಾಹ್ಯತಿಗಳಾಗಿವೆ. ಈ ಏಳೂ ಲೋಕಗಳ ನಿಯಂತ್ರಕರ ಮಾತೆಯೇ ಸ್ಕಂದಮಾತೆ. ಈ ಏಳೂ ಲೋಕಗಳಿಂದ ಪಾರಾಗಿ ಹೋಗಲು ಯಾರ ಸಹಾಯ ಬೇಕಾಗುತ್ತದೆಯೋ ಅವಳಿಗೆ ಸ್ಕಂದಮಾತೆ ಎನ್ನುತ್ತಾರೆ.

ಕಾತ್ಯಾಯನಿ : ‘ಕಾತ್ಯಾಯನಸ್ಯ ಅಪತ್ಯಂ ಸ್ತ್ರೀ ಕಾತ್ಯಾಯನಿ|’ (ಕಾತ್ಯಾಯನನ ಮಗಳು ಕಾತ್ಯಾಯನಿ) ‘ಅಯನ’ ಎಂದರೆ ‘ಹಲವಾರು ನಕ್ಷತ್ರ ಸಮೂಹಗಳಿಂದ ಯುಕ್ತವಾಗಿರುವ ಭಾಗ’. ಕಾತ್ಯಾಯನ ಋಷಿಗಳು ಇಂತಹ ಒಂದು ಅಯನದ ಪಾಲಕರಾಗಿದ್ದರು. ಒಮ್ಮೆ ಕಾತ್ಯಾಯನರ ಅಯನಗಳಲ್ಲಿನ ದೇವತೆಗಳ ಮೇಲೆ (ತೇಜಸ್ಸಿನ ಮೇಲೆ) ಅವರದ್ದೇ ಅಯನದಲ್ಲಿನ ಅಯೋಗ್ಯ ಸ್ಪಂದನಲಹರಿಗಳ ಒಂದು ಶಕ್ತಿಯುತ ಸಮೂಹವು ಆಕ್ರಮಣ ಮಾಡಿತು. ಘರ್ಷಣೆಯಿಂದ ಬಹುದೊಡ್ಡ ಉತ್ಪಾತವಾಗುವ ಸಮಯ ಬಂದಿತು. ಆಗ ಕಾತ್ಯಾಯನ ಋಷಿಗಳ ಆಶ್ರಮದಲ್ಲಿ ಸೂಕ್ಷ್ಮಾತಿಸೂಕ್ಷ್ಮ ಶಕ್ತಿಲಹರಿಗಳ ಒಂದು ಅಂಶವು ಒಬ್ಬ ಚಿಕ್ಕ ಬಾಲಕಿಯ ಆಕಾರದಲ್ಲಿ ಪ್ರವೇಶಿಸಿತು. ಈ ಬಾಲಕಿಯನ್ನು ಕಾತ್ಯಾಯನ ಋಷಿಗಳು ತಮ್ಮ ಸಂತಾನವೆಂದು ಪರಿಗಣಿಸಿದರು; ಆದುದರಿಂದ ಅವಳು ‘ಕಾತ್ಯಾಯನಿ’ ಎಂಬ ಹೆಸರಿನಿಂದ ಪ್ರಸಿದ್ಧಿ ಹೊಂದಿದಳು. ಕಾತ್ಯಾಯನಿಯು ಶಕ್ತಿಯುತ ಅಯೋಗ್ಯ ಸ್ಪಂದನಲಹರಿಗಳನ್ನು ಯೋಗ್ಯ ಸ್ಪಂದನಲಹರಿಗಳನ್ನಾಗಿ ಪರಿವರ್ತಿಸಿ ದೇವತೆಗಳಿಗೆ (ತೇಜಸ್ಸಿಗೆ) ಸಹಾಯ ಮಾಡಿದಳು.
[ಜಗತ್ಪ್ರಸಿದ್ಧ ಅಮೇರಿಕನ್ ಶಾಸ್ತ್ರಜ್ಞರಾದ ಡಾ.ಕಾರ್ಲ್ ಸೇಗನ್ ಹೇಳುತ್ತಾರೆ, ‘ಓರ್ವ ಹೆಸರಾಂತ ರಷ್ಯಾದ ವೈಜ್ಞಾನಿಕರು ಮಾಡಿರುವ ಸಂಶೋಧನೆಯಲ್ಲಿ ಕಂಡು ಬಂದಿರುವುದೇ ನೆಂದರೆ ಕೆಲವು ಸ್ಪಂದನಗಳು ಆಕಾಶದಲ್ಲಿ (ಸ್ಪೇಸ್‌ನಲ್ಲಿ) ಅಘನೀಕರಣಗೊಂಡು (ಡೀಮೆಟೀರಿಯಲೈಜೇಶನ್ ಆಗಿ) ಪುನಃ ಯಾವಾಗ ಬೇಕಾದರೂ ಅವುಗಳ ಘನೀಕರಣ (ಮೆಟೀರಿಯಲೈಜೇಶನ್) ಆಗುತ್ತದೆ; ಆದರೆ ಈ ಪ್ರಕ್ರಿಯೆಯು ಯಾವ ವಿಧದಿಂದ ಆಗುತ್ತದೆ ಎಂಬುದನ್ನು ಈಗಲೂ ಖಚಿತವಾಗಿ ಹೇಳಲು ಆಗುವುದಿಲ್ಲ.’]

ಕಾಳರಾತ್ರಿ  : ಹಲವಾರು ಅಯೋಗ್ಯ ಸ್ಪಂದನಲಹರಿಗಳು ಒಟ್ಟು ಸೇರಿ ಸಿದ್ಧವಾಗುವ ಶಕ್ತಿಯೆಂದರೆ ‘ಕಾಲ’. ವ್ಯಕ್ತಿಯ (ಅಥವಾ ಪ್ರಾಣಿಗಳ) ಅಯೋಗ್ಯ ಸ್ಪಂದನಲಹರಿಗಳು ಆ ವ್ಯಕ್ತಿಯಲ್ಲಿ ಭಯವನ್ನುಂಟು ಮಾಡುತ್ತವೆ. ಆ ಸ್ಪಂದನಲಹರಿಗಳಲ್ಲಿ ವಿಶಿಷ್ಟ ಕ್ಷಮತೆ ಉಂಟಾಯಿತೆಂದರೆ ವಾತಾವರಣದಲ್ಲಿನ ಇದೇ ಜಾತಿಯ ಇತರ ಸ್ಪಂದನಗಳನ್ನು ವ್ಯಕ್ತಿಯ (ಅಥವಾ ಆ ಪ್ರಾಣಿಯ) ಶರೀರದೆಡೆ ಆಕರ್ಷಿಸುತ್ತವೆ. ಈ ರೀತಿ ಅಯೋಗ್ಯ ಸ್ಪಂದನಲಹರಿಗಳ ಶಕ್ತಿಯು ಹೆಚ್ಚಾಯಿತೆಂದರೆ ಆಗಬಾರದಂತಹ ಘಟನೆಗಳು ಮತ್ತು ಕೃತಿಗಳು ಆ ವ್ಯಕ್ತಿಯಿಂದ ಆಗುತ್ತವೆ. ಅವುಗಳ ಪ್ರತಿಕ್ರಿಯೆಗಳನ್ನು ನಾವು ಆಪತ್ತು ಅಥವಾ ಸಂಕಟ ಎನ್ನುತ್ತೇವೆ. ಇಂತಹ ಆಪತ್ತನ್ನು ಅಥವಾ ಸಂಕಟವನ್ನು ತರುವ ಅಯೋಗ್ಯ ಸ್ಪಂದನಲಹರಿಗಳ ಸಾಮೂಹಿಕ ಶಕ್ತಿಯ, ಅಂದರೆ ಕಾಲದ ರಾತ್ರಿಯೇ (ಅಂದರೆ ವಿನಾಶಿಕಾ ಅರ್ಥಾತ್ ವಿನಾಶ ಮಾಡುವವಳು) ‘ಕಾಳರಾತ್ರಿ’. ‘ವಿನಾಶಿಕಾ’ ಅಂದರೆ ‘ವಿಶೇಷೇಣ ನಾಶಯತಿ ಇತಿ|’ (ಸಂಪೂರ್ಣವಾಗಿ ನಾಶ ಮಾಡುವವಳು). ‘ವಿಶೇಷ’ ಎಂದರೆ ‘ವಿಗತಃ ಶೇಷಃ ಯಸ್ಮಾತ್|’ (ವಿಶಿಷ್ಟ) ಶೇಷವೂ ಇಲ್ಲದಂತೆ ನಾಶ ಮಾಡುವುದು.

ಮಹಾಗೌರಿ  : ತಪಸ್ಯೇನೆ ಮಹಾನ್ ‘ಗೌರಃ’, ಅಂದರೆ ‘ತೇಜಸ್ಸ’ನ್ನು ಪ್ರಾಪ್ತಮಾಡಿ ಕೊಂಡವಳೇ ಮಹಾಗೌರಿ’. ಮಂತ್ರಯೋಗಸಮಿಕ್ಷೆಯಲ್ಲಿ ‘ಸಮಾಧಿ’ ಎಂಬ ಪದದ ವ್ಯುತ್ಪತ್ತಿಯನ್ನು ‘ಸಮ್ + ಆ + ಅಧಿ’ ಎಂದು ಹೇಳಲಾಗಿದೆ. ‘ಸಮ್’ ಅಂದರೆ ಸೂಕ್ಷ್ಮಾತಿಸೂಕ್ಷ್ಮ ಶಕ್ತಿತರಂಗಗಳ ಸಮ್ಯಕ್, ‘ಆ’ ಅಂದರೆ ‘ವರೆಗೆ’ ಮತ್ತು ‘ಧಿ’ ಅಂದರೆ ‘ಮಾನವನ ಶರೀರದಿಂದ ನಿರಂತರವಾಗಿ ಉತ್ಸರ್ಜಿತಗೊಳ್ಳುವ ಸ್ಪಂದನಲಹರಿಗಳು’. ಧೀ ಎಂಬ ಲಹರಿಗಳನ್ನು ಸೂಕ್ಷ್ಮಾತಿಸೂಕ್ಷ್ಮಶಕ್ತಿ ಲಹರಿಗಳ ಸಮ್ಯಕ್ ಅವಸ್ಥೆಯ ತನಕ ಕೊಂಡೊಯ್ಯುವ ಪ್ರಕ್ರಿಯೆಯನ್ನು ಸಮಾಧಿ ಎನ್ನುತ್ತಾರೆ. ಈ ರೀತಿ ಪುನಃ ಪುನಃ ಸಮಾಧಿಯನ್ನು ಸಾಧಿಸುವುದಕ್ಕೆ ‘ತಪಸ್ಯಾ’ ಎನ್ನುತ್ತಾರೆ. ಇಂತಹ ತಪಸ್ಸನ್ನು ವಿಶಿಷ್ಟ ಕಾಲಾವಧಿಯ ತನಕ ಮಾಡುವುದರಿಂದ ‘ಗೌರ’ ಅಥವಾ ‘ತೇಜಸ್ಸು’ ಪ್ರಾಪ್ತವಾಗುತ್ತದೆ. ಇಂತಹ ತೇಜಸ್ಸಿನ ಅತ್ಯುಚ್ಚ ತೇಜಸ್ಸನ್ನು ಅಂದರೆ ಮಹಾನ್ ಗೌರವನ್ನು ಯಾವಳು ಪಡೆದುಕೊಂಡಿದ್ದಾಳೆಯೋ ಅವಳು ಮತ್ತು ಯಾರ ಪ್ರಸಾದದಿಂದ ಸಮಾಧಿಯನ್ನು ಸಾಧಿಸಬಹುದೋ ಅವಳೇ ‘ಮಹಾಗೌರಿ’.
ಸಿದ್ಧಿದಾತ್ರಿ : ಸಾಮಾನ್ಯ ಸ್ಪಂದನಲಹರಿಗಳನ್ನು ಸೂಕ್ಷ್ಮಾತಿಸೂಕ್ಷ್ಮ ಶಕ್ತಿತರಂಗಗಳಲ್ಲಿ ಶಾಶ್ವತವಾಗಿ ಸೇರಿಸುವುದಕ್ಕೆ ‘ಮೋಕ್ಷ ಅಥವಾ ಸಿದ್ಧಿ’ ಎನ್ನುತ್ತಾರೆ. ಸಿದ್ಧಿಯನ್ನು ನೀಡುವವಳು ಸಿದ್ಧಿದಾತ್ರಿ.’

#ದಸರಾಹಬ್ಬದಮಹತ್ವ
ಮಹಿಷಾಸುರನ ಮಾಯೆಯನ್ನು ಗುರುತಿಸಿ ಅವನ ಅಸುರೀ ಪಾಶದಿಂದ ಮುಕ್ತರಾಗಲು ಶಕ್ತಿ ಉಪಾಸನೆಯ ಆವಶ್ಯಕತೆಯಿದೆ. ಇದಕ್ಕಾಗಿ ನವರಾತ್ರಿಯ ಒಂಭತ್ತು ದಿನ ಶಕ್ತಿಯ ಉಪಾಸನೆಯನ್ನು ಮಾಡಬೇಕು. ದಶಮಿಯಂದು ವಿಜಯೋತ್ಸವವನ್ನು ಆಚರಿಸಬೇಕು. ಇದನ್ನೇ ದಸರಾ (ದಶಹರಾ)/ವಿಜಯದಶಮಿ ಎನ್ನುತ್ತಾರೆ.

ದಸರಾ ಶಬ್ದದ ಉತ್ಪತ್ತಿ

ದಸರಾ ಎನ್ನುವ ಶಬ್ದದ ಒಂದು ವ್ಯುತ್ಪತ್ತಿಯು ದಶಹರಾ ಎಂದೂ ಇದೆ. ದಶ ಎಂದರೆ ಹತ್ತು, ಹರಾ ಎಂದರೆ ಸೋತಿವೆ. ದಸರಾದ ಮೊದಲ ಒಂಬತ್ತು ದಿನಗಳ ನವರಾತ್ರಿಗಳಲ್ಲಿ ಹತ್ತೂ ದಿಕ್ಕುಗಳು ದೇವಿಯ ಶಕ್ತಿಯಿಂದ ಸಂಪನ್ನವಾಗಿರುತ್ತವೆ ಮತ್ತು ನಿಯಂತ್ರಣಕ್ಕೊಳಪಟ್ಟಿರುತ್ತವೆ. ಅಂದರೆ ಹತ್ತೂ ದಿಕ್ಕುಗಳಲ್ಲಿನ ದಿಕ್ಪಾಲಕರು, ಗಣರು ಮುಂತಾದವರ ಮೇಲೆ ನಿಯಂತ್ರಣವಿರುತ್ತದೆ. ಹತ್ತೂ ದಿಕ್ಕುಗಳ ಮೇಲೆ ವಿಜಯವು ದೊರಕಿರುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಈ ದಿನಕ್ಕೆ ದಶಹರಾ, ದಸರಾ, ವಿಜಯ ದಶಮಿ ಮುಂತಾದ ಹೆಸರುಗಳಿವೆ. ಈ ದಿನದಂದೇ ಶ್ರೀರಾಮಚಂದ್ರನು ರಾವಣನ ಮೇಲೆ ವಿಜಯ ಪಡೆದು ಆತನನ್ನು ವಧಿಸಿದ್ದನು ಎಂದು ನಂಬಲಾಗುತ್ತದೆ. ಈ ಘಟನೆಗಳ ಸಂಕೇತವಾಗಿ ಈ ದಿನಕ್ಕೆ ವಿಜಯದಶಮಿ ಎಂದು ಹೆಸರು ಬಂದಿದೆ. ಹಾಗೆ ನೋಡಿದರೆ ಈ ಹಬ್ಬವು ಬಹಳ ಪ್ರಾಚೀನ ಕಾಲದಿಂದ ನಡೆದು ಬಂದಂತಿದೆ. ಪ್ರಾರಂಭದ ಕಾಲದಲ್ಲಿ ಇದು ಕೃಷಿಗೆ ಸಂಬಂಧಪಟ್ಟ ಒಂದು ಲೋಕೋತ್ಸವವಾಗಿತ್ತು. ಮಳೆಗಾಲದಲ್ಲಿ ಬಿತ್ತಿದ ಪ್ರಥಮ ಪೈರು ಮನೆಗೆ ಬಂದಾಗ ರೈತರು ಈ ಉತ್ಸವವನ್ನು ಆಚರಿಸುತ್ತಿದ್ದರು. ಕಲಶ ಸ್ಥಾಪನೆಯ ದಿನ ಕಲಶದ ಕೆಳಗಿನ ಪೀಠದಲ್ಲಿ ಒಂಭತ್ತು ಧಾನ್ಯಗಳನ್ನು ಬಿತ್ತುತ್ತಾರೆ. ದಸರಾದಂದು ಈ ಧಾನ್ಯದ ಮೊಳಕೆಗಳನ್ನು ತೆಗೆದು ದೇವರಿಗೆ ಅರ್ಪಿಸುತ್ತಾರೆ. ಅನೇಕ ಕಡೆ ಗದ್ದೆಯಲ್ಲಿ ಬೆಳೆದ ಭತ್ತದ ತೆನೆಗಳನ್ನು ಕೊಯ್ದು ತಂದು ಅವುಗಳನ್ನು ಮನೆಯ ಪ್ರವೇಶದ್ವಾರಕ್ಕೆ ತೋರಣದಂತೆ ಕಟ್ಟುತ್ತಾರೆ. ಈ ಪದ್ಧತಿಯಿಂದ ಕೃಷಿಗೆ ಸಂಬಂಧಪಟ್ಟ ಈ ಹಬ್ಬದ ಸ್ವರೂಪ ಸ್ಪಷ್ಟವಾಗುತ್ತದೆ. ಮುಂದೆ ಈ ಹಬ್ಬಕ್ಕೆ ಧಾರ್ಮಿಕ ಸ್ವರೂಪವನ್ನು ಕೊಡಲಾಯಿತು ಮತ್ತು ಇತಿಹಾಸ ಕಾಲದಲ್ಲಿ ಇದು ರಾಜಕೀಯ

#ಆಯುಧಪೂಜೆ (ಶಸ್ತ್ರಪೂಜೆ) 
ಈ ದಿನ ರಾಜರು, ಸಾಮಂತರು, ಸರದಾರರು ತಮ್ಮತಮ್ಮ ಶಸ್ತ್ರಗಳನ್ನು ಸ್ವಚ್ಛಗೊಳಿಸಿ, ಸಾಲಾಗಿ ಇಟ್ಟು ಪೂಜೆ ಮಾಡುತ್ತಾರೆ. ಹಾಗೆಯೇ ರೈತರು ಮತ್ತು ಕುಶಲ ಕರ್ಮಿಗಳು ತಮ್ಮತಮ್ಮ ಶಸ್ತ್ರಗಳ ಪೂಜೆಯನ್ನು ಮಾಡುತ್ತಾರೆ. ಕೆಲವರು ಈ ಪೂಜೆಯನ್ನು ನವಮಿಯಂದೂ ಮಾಡುತ್ತಾರೆ.

ರಾಜವಿಧಾನ : ‘ದಸರಾ’ ವಿಜಯದ ಹಬ್ಬವಾಗಿರುವುದರಿಂದ ಈ ದಿನ ರಾಜರಿಗೆ ವಿಶೇಷ ವಿಧಿಯನ್ನು ಹೇಳಲಾಗಿದೆ. ಇದು ವಿಜಯದ, ಪರಾಕ್ರಮದ ಹಬ್ಬವಾಗಿದೆ. ಅರ್ಜುನನು ಅಜ್ಞಾತವಾಸದಲ್ಲಿ ಶಮಿಯ ಉಡಿಯಲ್ಲಿ ಇಟ್ಟ ಶಸ್ತ್ರಗಳನ್ನು ತೆಗೆದು, ವಿರಾಟನ ಗೋವುಗಳನ್ನು ಸೆರೆ ಹಿಡಿದ ಕೌರವಸೈನ್ಯದ ಮೇಲೆ ಆಕ್ರಮಣ ಸ್ವರೂಪದ ಹಬ್ಬವಾಯಿತು.
ನಾವೆಲ್ಲಾ ಭಕ್ತಿ ಶ್ರದ್ಧೆಯಿಂದ ಶ್ರೀ ದುರ್ಗಾದೇವಿಯ ಉಪಾಸನೆಯನ್ನು ಮಾಡಿ ಶ್ರೀ ದೇವಿಯ ಕೃಪೆಯನ್ನು ಪಡೆಯೋಣ.
***

ನವ ದುರ್ಗಾ ಮಹಾ ಪೂಜಾ ಪ್ರಯೋಜನಗಳು:

೧. ದುರ್ಗಾದ ದೈವಿಕ ಅನುಗ್ರಹ ಮತ್ತು ಆಶೀರ್ವಾದಕ್ಕಾಗಿ  
೨. ಆತ್ಮವಿಶ್ವಾಸಕ್ಕಾಗಿ, ಆತ್ಮ ಶಕ್ತಿ ಹೆಚ್ಚಿಸಿಕೊಳಲು
೩. ರೋಗಗಳಿಂದ ರಕ್ಷಣೆ ಮತ್ತು ಪರಿಹಾರಕ್ಕಾಗಿ
೪. ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಗಾಗಿ

ದುರ್ಗಾ ಮಂತ್ರ:

1. ಶೈಲಪುತ್ರೀ-

ವಂದೇ ವಾಂಛಿ ತಲಾಭಾಯ ಚಂದ್ರಾರ್ಧಕೃತ ಶೇಖರಾಂ |
ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಂ ||

2. ಬ್ರಹ್ಮಚಾರಿಣೀ-
ದಧಾನಾ ಕರಪದ್ಮಾಭ್ಯಾಂ ಅಕ್ಷಮಾಲಾ ಕಮಂಡಲೂ |
ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ ||

3. ಚಂದ್ರಘಂಟಾ-
ಪಿಂಡ ಜಪ್ರವರಾರೂಢಾ ಚಂಡ ಕೋಪಾಸ್ತ್ರಕೈರ್ಯುತಾ |
ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ ||

4. ಕೂಷ್ಮಾಂಡಾ-
ಸುರಾ ಸಂಪೂರ್ಣ ಕಲಶಂ ರುಧಿರಾಪ್ಲುತಮೇವ ಚ |
ದಧಾನಾ ಹಸ್ತ ಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ ||

5. ಸ್ಕಂದಮಾತಾ-
ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಾ |
ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ ||

6. ಕಾತ್ಯಾಯನೀ-
ಚಂದ್ರ ಹಾಸೋಜ್ಜ್ವಲಕರಾ ಶಾರ್ದೂಲ ವರವಾಹನಾ |
ಕಾತ್ಯಾಯನೀ ಶುಭಂ ದದ್ಯಾದ್ದೇವೀ ದಾನವಘಾತಿನೀ ||

7. ಕಾಳರಾತ್ರೀ-

ಏಕವೇಣೀ ಜಪಾಕರ್ಣಪೂರ ನಗ್ನಾ ಖರಾಸ್ಥಿತಾ |
ಲಂಬೋಷ್ಠೀ ಕರ್ಣಿಕಾಕರ್ಣೀ ತೈಲಾಭ್ಯಕ್ತ ಶರೀರಿಣೀ ||
ವಾಮಪಾದೋಲ್ಲಸಲ್ಲೋ ಹಲತಾ ಕಂಟಕ ಭೂಷಣಾ |
ವರ್ಧನ ಮೂರ್ಧ್ವಜಾ ಕೃಷ್ಣಾ ಕಾಳರಾತ್ರಿ ಭಯಂಕರೀ ||

8. ಮಹಾಗೌರಿ-

ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರಧರಾ ಶುಚಿಃ |
ಮಹಾಗೌರೀ ಶುಭಂ ದದ್ಯಾನ್ಮಹಾದೇವ ಪ್ರಮೋದದಾ ||

9. ಸಿದ್ಧಿದಾತ್ರೀ-

ಸಿದ್ಧಗಂಧರ್ವಯಕ್ಷಾದ್ಯೈರಸುರೈರಮರೈರಪಿ |
ಸೇವ್ಯಮಾನಾ ಸದಾ ಭೂಯಾತ್ಸಿದ್ಧಿದಾ ಸಿದ್ಧಿದಾಯಿನೀ ||
***
ಶೈಲಪುತ್ರಿ
ಬ್ರಹ್ಮಚಾರಿಣಿ
ಚಂದ್ರಘಂಟ
ಕುಷ್ಮಾಂಡಾ
ಸ್ಕಂದಮಾತಾ
ಕಾತ್ಯಾಯಿನಿ
ಕಾಳರಾತ್ರಿ
ಮಹಾಗೌರಿ
ಸಿಧ್ಧಿಧಾತ್ರಿ
#ಅಷ್ಟೋತ್ತರಶತನಾಮಾವಳಿ
ll ಶ್ರೀ ಶೈಲಾಷ್ಟೋತ್ತರ ಶತನಾಮಾವಳಿ ll

ಓಂ ಶೈಲಾಯೈ ನಮಃ
ಓಂ ಶೈಲಪುತ್ರಿಯೈ ನಮಃ
ಓಂ ಶೈವಲಿನ್ಯೈ ನಮಃ
ಓಂ ಶೈಲಜಾಯೈ ನಮಃ
ಓಂ ಶೈಲವಾಸಿನ್ಯೈ ನಮಃ
ಓಂ ಶಾನ್ತ್ಯೈ ನಮಃ
ಓಂ ಶೂಲಿನ್ಯೈ ನಮಃ
ಓಂ ಶೀತಲಾಮೃತವಾಹಿನ್ಯೈ ನಮಃ
ಓಂ ಶೋಭಾವತ್ಯೈ ನಮಃ
ಓಂ ಶೀಲವತ್ಯೈ ನಮಃ 10

ಓಂ ಶತ್ರುಘ್ನ್ಯೈ ನಮಃ
ಓಂ ಶಿಷ್ಟಾಯೈ ನಮಃ
ಓಂ ಶರಜನ್ಮಪ್ರಸುವ್ಯೈ ನಮಃ
ಓಂ ಶತ್ರುಹಾಯೈ ನಮಃ
ಓಂ ಶಕ್ತಯ್ಯೈ ನಮಃ
ಓಂ ಶಶಾಂಕವಿಮಲಾಯೈ ನಮಃ
ಓಂ ಶುಭಾವತ್ಯೈ ನಮಃ
ಓಂ ಶುಭಫಲಾಯೈ ನಮಃ
ಓಂ ಶಿವರೂಪಿಣ್ಯೈ ನಮಃ
ಓಂ ಶಿವಮಾತ್ರ್ಯೈ ನಮಃ 20

ಓಂ ಶಿವದಾಯೈ ನಮಃ
ಓಂ ಶಿವಾಯೈ ನಮಃ
ಓಂ ಶಿವಹೃದಾಸನಾಯೈ ನಮಃ
ಓಂ ಶುಕ್ಲಾಮ್ಬರಾಯೈ ನಮಃ
ಓಂ ಶೀತಲಾಯೈ ನಮಃ
ಓಂ ಶೀಲಾಯೈ ನಮಃ
ಓಂ ಶೀಲಪ್ರದಾಯಿನ್ಯೈ ನಮಃ
ಓಂ ಶಿಶುಪ್ರಿಯಾಯೈ ನಮಃ
ಓಂ ಶಿತಿಕಂಠಪ್ರಿಯಾಯೈ ನಮಃ
ಓಂ ಶಾನ್ತಾಯೈ ನಮಃ 30

ಓಂ ಶಾಶ್ವತ್ಯೈ ನಮಃ
ಓಂ ಶಮ್ಭುವನಿತಾಯೈ ನಮಃ
ಓಂ ಶಾಮ್ಭವ್ಯೈ ನಮಃ
ಓಂ ಶಾತ್ರವನಾಶಿನ್ಯೈ ನಮಃ 
ಓಂ ಶಾನ್ತಪ್ರಿಯಾಯೈ ನಮಃ
ಓಂ ಶತ್ರುಪ್ರದಾಯೈ ನಮಃ
ಓಂ ಶತಧೃತಿಸ್ತುತಾಯೈ ನಮಃ
ಓಂ ಶಾಲಿನ್ಯೈ ನಮಃ
ಓಂ ಶಾಲಿಶೋಭಾಢ್ಯಾಯೈ ನಮಃ
ಓಂ ಶಿಖಿವಾಹನಗರ್ಭಭೃತ್ಯೈ ನಮಃ 40

ಓಂ ಶಂಸನೀಯಚರಿತ್ರಾಯೈ ನಮಃ
ಓಂ ಶಾತಿತಾಶೇಷಪಾತಕಾಯೈ ನಮಃ
ಓಂ ಶಮನ್ಯೈ ನಮಃ
ಓಂ ಶ್ವೇತವರ್ಣಾಯೈ ನಮಃ
ಓಂ ಶಾಂಕರ್ಯೈ ನಮಃ
ಓಂ ಶಿವಭಾಷಿಣ್ಯೈ ನಮಃ
ಓಂ ಶಾಮ್ಯರೂಪಾಯೈ ನಮಃ
ಓಂ ಶಕ್ತಿರೂಪಾಯೈ ನಮಃ
ಓಂ ಶಕ್ತಿಬಿನ್ದುನಿವಾಸಿನ್ಯೈ ನಮಃ
ಓಂ ಶ್ಯಾಮಲಾಯೈ ನಮಃ 50

ಓಂ ಶಮನಸ್ವಸೃಸಮ್ಮತಾಯೈ ನಮಃ
ಓಂ ಶಮಾಯೈ ನಮಃ
ಓಂ ಶಮನಮಾರ್ಗಘ್ನ್ಯೈ ನಮಃ
ಓಂ ಶಿತಿಕಂಠಮಹಾಪ್ರಿಯಾಯೈ ನಮಃ
ಓಂ ಶುಚಯ್ಯೈ ನಮಃ
ಓಂ ಶುಚಿಕರ್ಯೈ ನಮಃ
ಓಂ ಶೇಷಾಯೈ ನಮಃ
ಓಂ ಶರ್ವರ್ಯೈ ನಮಃ
ಓಂ ಶವರೀಪ್ರೀತಾಯೈ ನಮಃ
ಓಂ ಶಯಾಲವ್ಯೈ ನಮಃ 60

ಓಂ ಶಯನಪ್ರಿಯಾಯೈ ನಮಃ
ಓಂ ಶತ್ರುಸಮ್ಮೋಹಿನ್ಯೈ ನಮಃ
ಓಂ ಶತ್ರುಬುದ್ಧಿಘ್ನ್ಯೈ ನಮಃ
ಓಂ ಶತ್ರುಘಾತಿನ್ಯೈ ನಮಃ
ಓಂ ಶಾರದಾಮ್ಬಾಯೈ ನಮಃ
ಓಂ ಶಾರ್ಂಗಿಣ್ಯೈ ನಮಃ
ಓಂ ಶಿವಪ್ರಿಯಾಯೈ ನಮಃ
ಓಂ ಶಿಷ್ಟಾಯೈ ನಮಃ
ಓಂ ಶಿಷ್ಟಾಚಾರಾನುಮೋದಿನ್ಯೈ ನಮಃ
ಓಂ ಶೀಘ್ರಾಯೈ ನಮಃ 70

ಓಂ ಶೀತಲಾಯೈ ನಮಃ
ಓಂ ಶೀತಗನ್ಧಪುಷ್ಪಾದಿಮಂಡಿತಾಯೈ ನಮಃ
ಓಂ ಶುಭಾನ್ವಿತಜನೈರ್ಲಭ್ಯಾಯೈ ನಮಃ
ಓಂ ಶುನಾಸೀರಾದಿಸೇವಿತಾಯೈ ನಮಃ
ಓಂ ಶೂಲಿನ್ಯೈ ನಮಃ
ಓಂ ಶೂಲಘೃಕ್ಪೂಜ್ಯಾಯೈ ನಮಃ
ಓಂ ಶೂಲಾದಿಹರವಾರಿಣ್ಯೈ ನಮಃ
ಓಂ ಶೃಂಗಾರರಂಜಿತಾಂಗಾಯೈ ನಮಃ
ಓಂ ಶೃಂಗಾರಪ್ರಿಯನಿಮ್ನಗಾಯೈ ನಮಃ
ಓಂ ಶೋಭನಾಂಗಾಯೈ ನಮಃ 80

ಓಂ ಶೋಕಮೋಹನಿವಾರಿಣ್ಯೈ ನಮಃ
ಓಂ ಶೌರಿಮಾಯಾಯೈ ನಮಃ
ಓಂ ಶೌನಕಾದಿಮುನಿಸ್ತುತಾಯೈ ನಮಃ
ಓಂ ಶಂಸಾಪ್ರಿಯಾಯೈ ನಮಃ
ಓಂ ಶಂಕರ್ಯೈ ನಮಃ
ಓಂ ಶಂವರ್ಧಿನ್ಯೈ ನಮಃ
ಓಂ ಶೇಷರೂಪಾಯೈ ನಮಃ
ಓಂ ಶೇಷಶಾಯ್ಯಭಿಪೂಜಿತಾಯೈ ನಮಃ
ಓಂ ಶೋಭನಾಯೈ ನಮಃ
ಓಂ ಶೇಷಶಾಯಿಪದೋದ್ಭವಾಯೈ ನಮಃ 90

ಓಂ ಶ್ರೀನಿವಾಸಶ್ರುತ್ಯೈ ನಮಃ
ಓಂ ಶ್ರೀಮತ್ಯೈ ನಮಃ
ಓಂ ಶ್ರಿಯೈ ನಮಃ
ಓಂ ಶುಭವ್ರತಾಯೈ ನಮಃ
ಓಂ ಶುದ್ಧವಿದ್ಯಾಯೈ ನಮಃ
ಓಂ ಶುಭಾವರ್ತಾಯೈ ನಮಃ
ಓಂ ಶ್ರುತಾನನ್ದಾಯೈ ನಮಃ
ಓಂ ಶ್ರುತಿಸ್ತುತಯ್ಯೈ ನಮಃ
ಓಂ ಶಿವೇತರಘ್ನ್ಯೈ ನಮಃ
ಓಂ ಶಬರ್ಯೈ ನಮಃ 100

ಓಂ ಶತದ್ರುಕಾಯೈ ನಮಃ
ಓಂ ಶಕ್ತಿಹಸ್ತಾಯೈ ನಮಃ
ಓಂ ಶಾಕಮ್ಭರ್ಯೈ ನಮಃ
ಓಂ ಶೃಂಖಲಾಯೈ ನಮಃ
ಓಂ ಶತಪತ್ರಿಕಾಯೈ ನಮಃ
ಓಂ ಶೋಷಿತಾಶೇಷಕಿಲ್ಬಿಷಾಯೈ ನಮಃ
ಓಂ ಶರಣ್ಯಾಯೈ ನಮಃ
ಓಂ ಶಾಮ್ಬರೀರೂಪಧಾರಿಣ್ಯೈ ನಮಃ 108

ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ಶ್ರೀ ಶೈಲಾಷ್ಟೋತ್ತರ ಶತನಾಮಾವಳಿ ಸಂಪೂರ್ಣ ll

#ಅಷ್ಟೋತ್ತರಶತನಾಮಾವಳಿ 
ll ಶ್ರೀ ಬ್ರಹ್ಮಚಾರಿಣಿದೇವಿ ಅಷ್ಟೋತ್ತರ ಶತನಾಮಾವಳಿ ll

ಓಂ ಬ್ರಹ್ಮಚರ್ಯಾಶ್ರಮಪರಾಯೈ ನಮಃ
ಓಂ ಬ್ರಹ್ಮವಿದ್ಯಾತರಂಗಿಣ್ಯೈ ನಮಃ
ಓಂ ಬ್ರಹ್ಮಾಂಡಕೋಟಿವ್ಯಾಪ್ತಾಮ್ಬ್ವೈ ನಮಃ
ಓಂ ಬ್ರಹ್ಮಹತ್ಯಾಪಹಾರಿಣ್ಯೈ ನಮಃ
ಓಂ ಬ್ರಹ್ಮೇಶವಿಷ್ಣುರೂಪಾಯೈ ನಮಃ
ಓಂ ಬಾಲಪೀಯೂಷರೋಚಿಷಾಯೈ ನಮಃ
ಓಂ ಬ್ರಹ್ಮವಿದ್ಯಾಯೈ ನಮಃ
ಓಂ ಬ್ರಹ್ಮಮಾತ್ರ್ಯೈ ನಮಃ
ಓಂ ಬ್ರಹ್ಮೇಶ್ಯೈ ನಮಃ
ಓಂ ಬ್ರಹ್ಮಕೈವಲ್ಯಬಗಲಾಯೈ ನಮಃ 10

ಓಂ ಬ್ರಹ್ಮಚಾರಿಣ್ಯೈ ನಮಃ
ಓಂ ಬ್ರಹ್ಮಸ್ಥಿತಾಯೈ ನಮಃ
ಓಂ ಬ್ರಹ್ಮರೂಪಾಯೈ ನಮಃ
ಓಂ ಬ್ರಹ್ಮಣಾವೇದವನ್ದಿತಾಯೈ ನಮಃ  ಓಂ ಬ್ರಹ್ಮೋದ್ಭವಾಯೈ ನಮಃ
ಓಂ ಬ್ರಹ್ಮಕಲಾಯೈ ನಮಃ
ಓಂ ಬ್ರಹ್ಮಾಣ್ಯೈ ನಮಃ
ಓಂ ಬ್ರಹ್ಮಬೋಧಿನ್ಯೈ ನಮಃ
ಓಂ ಬ್ರಹ್ಮಕರ್ಮಪರಾಯಣಾಯೈ ನಮಃ
ಓಂ ಬೃಹತ್ತುಂಡಾಯೈ ನಮಃ 20

ಓಂ ಬ್ರಹ್ಮಾದಿಸುರವನ್ದ್ಯಾಯೈ ನಮಃ
ಓಂ ಬ್ರಹ್ಮಾದಿಜನನ್ಯೈ ನಮಃ
ಓಂ ಬ್ರಹ್ಮರನ್ಧ್ರಾಯೈ ನಮಃ
ಓಂ ಬ್ರಹ್ಮಯಜ್ಞಾಯೈ ನಮಃ
ಓಂ ಬ್ರಹ್ಮಶೀರ್ಷಾಯೈ ನಮಃ
ಓಂ ಬ್ರಹ್ಮವಾದಿನ್ಯೈ ನಮಃ
ಓಂ ಬ್ರಹ್ಮಣ್ಯೈ ನಮಃ
ಓಂ ಬ್ರಹ್ಮಯಜ್ಞಿನ್ಯೈ ನಮಃ
ಓಂ ಬೃಹತ್ಸಾಮಸ್ತುತಾಯೈ ನಮಃ
ಓಂ ಬ್ರಹ್ಮಮಾಯಾಯೈ ನಮಃ 30

ಓಂ ಬ್ರಹ್ಮರ್ಷಿಪೂಜಿತಾಯೈ ನಮಃ
ಓಂ ಬನ್ಧೂಕಸುಮನೋರಾಗಾಯೈ ನಮಃ ಓಂ ಬಾದರಾಯಣದೇಶಿಕಾಯೈ ನಮಃ  ಓಂ ಬಾಲಾಮ್ಬಾಯೈ ನಮಃ
ಓಂ ಬಾಣಕುಸುಮಾಯೈ ನಮಃ
ಓಂ ಬಗಲಾಮುಖಿರೂಪಿಣ್ಯೈ ನಮಃ
ಓಂ ಬಿನ್ದುಚಕ್ರಸ್ಥಿತಾಯೈ ನಮಃ
ಓಂ ಬಿನ್ದುತರ್ಪಣಪ್ರೀತಮಾನಸಾಯೈ ನಮಃ
ಓಂ ಬೃಹದೈಶ್ವರ್ಯದಾಯೈ ನಮಃ
ಓಂ ಬನ್ಧಹೀನಾಯೈ ನಮಃ 40

ಓಂ ಬುಧಸಮರ್ಚಿತಾಯೈ ನಮಃ
ಓಂ ಬ್ರಹ್ಮಚಾಮುಂಡಿಕಾಯೈ ನಮಃ
ಓಂ ಬ್ರಹ್ಮಜನನ್ಯೈ ನಮಃ
ಓಂ ಬ್ರಾಹ್ಮಣಪ್ರಿಯಾಯೈ ನಮಃ
ಓಂ ಬ್ರಹ್ಮಜ್ಞಾನಪ್ರದಾಯೈ ನಮಃ
ಓಂ ಬ್ರಹ್ಮವಿದ್ಯಾಯೈ ನಮಃ
ಓಂ ಬ್ರಹ್ಮಾಂಡನಾಯಿಕಾಯೈ ನಮಃ
ಓಂ ಬ್ರಹ್ಮತಾಲಪ್ರಿಯಾಯೈ ನಮಃ
ಓಂ ಬ್ರಹ್ಮಪಂಚಮಂಚಕಶಾಯಿನ್ಯೈ ನಮಃ ಓಂ ಬ್ರಹ್ಮಾದಿವಿನುತಾಯೈ ನಮಃ 50

ಓಂ ಬ್ರಹ್ಮಸಹೋದರ್ಯೈ ನಮಃ
ಓಂ ಬ್ರಹ್ಮಪುರಸ್ಥಿತಾಯೈ ನಮಃ
ಓಂ ಬ್ರಾಹ್ಮ್ಯೈ ನಮಃ
ಓಂ ಬ್ರಾಹ್ಮಣದೇವತಾಯೈ ನಮಃ
ಓಂ ಬ್ರಹ್ಮಾಂಡಬಹಿರನ್ತಸ್ಥಾಯೈ ನಮಃ  ಓಂ ಬ್ರಹ್ಮಕಂಕಣಸೂತ್ರಿಣ್ಯೈ ನಮಃ
ಓಂ ಬೃಂಹಣ್ಯೈ ನಮಃ
ಓಂ ಬ್ರಹ್ಮವಾದಿನ್ಯೈ ನಮಃ
ಓಂ ಬ್ರಹ್ಮಮಯ್ಯೈ ನಮಃ
ಓಂ ಬ್ರಾಹ್ಮ್ಯೈ ನಮಃ 60

ಓಂ ಬ್ರಹ್ಮಾನನ್ದಪ್ರದಾಯಿನ್ಯೈ ನಮಃ
ಓಂ ಬ್ರಹ್ಮವಿಷ್ಣುಶಿವಾತ್ಮಿಕಾಯೈ ನಮಃ
ಓಂ ಬ್ರಧ್ನತನಯಾಯೈ ನಮಃ
ಓಂ ಬಲೋನ್ಮೂಲಿತಕಲ್ಮಷಾಯೈ ನಮಃ
ಓಂ ಬಲೋದ್ಧತಾಯೈ ನಮಃ
ಓಂ ಬಹುವಿಘ್ನವಿನಾಶಕೃತೇ ನಮಃ
ಓಂ ಬಾಲಬಾಲಾಯೈ ನಮಃ
ಓಂ ಬಹುಮತಾಯೈ ನಮಃ
ಓಂ ಬಾಹುಯುಗಲಾಯೈ ನಮಃ
ಓಂ ಬಾಹುಪಂಕಜಾಯೈ ನಮಃ 70

ಓಂ ಬಾಲಾತಪನೀಭಾಂಶುಕಾಯೈ ನಮಃ ಓಂ ಬಲಭದ್ರಪ್ರಿಯಾಯೈ ನಮಃ
ಓಂ ಬಾಲಪ್ರದಾಯಿನ್ಯೈ ನಮಃ
ಓಂ ಬುದ್ಧಿಸಂಸ್ತುತಾಯೈ ನಮಃ
ಓಂ ಬನ್ದೀದೇವ್ಯೈ ನಮಃ
ಓಂ ಬಿಲವತ್ಯೈ ನಮಃ
ಓಂ ಬಡಿಶಘಿನ್ಯೈ ನಮಃ
ಓಂ ಬಲಿಪ್ರಿಯಾಯೈ ನಮಃ
ಓಂ ಬಾನ್ಧವ್ಯೈ ನಮಃ
ಓಂ ಬೋಧಿತಾಯೈ ನಮಃ 80

ಓಂ ಬುದ್ಧಿಬನ್ಧುಕಕುಸುಮಪ್ರಿಯಾಯೈ ನಮಃ
ಓಂ ಬಾಲಭಾನುಪ್ರಭಾಕರಾಯೈ ನಮಃ 
ಓಂ ಬೃಹಸ್ಪತಿಸ್ತುತಾಯೈ ನಮಃ
ಓಂ ಬೃನ್ದಾಯೈ ನಮಃ
ಓಂ ಬೃನ್ದಾವನವಿಹಾರಿಣ್ಯೈ ನಮಃ
ಓಂ ಬಾಲಾಕಿನ್ಯೈ ನಮಃ
ಓಂ ಬಿಲಾಹಾರಾಯೈ ನಮಃ
ಓಂ ಬಿಲವಸಾಯೈ ನಮಃ
ಓಂ ಬಹುದಕಾಯೈ ನಮಃ
ಓಂ ಬಹುನೇತ್ರಾಯೈ ನಮಃ 90

ಓಂ ಬಹುಪದಾಯೈ ನಮಃ
ಓಂ ಬಹುಕರ್ಣಾವತಂಸಿಕಾಯೈ ನಮಃ
ಓಂ ಬಹುಬಾಹುಯುತಾಯೈ ನಮಃ
ಓಂ ಬೀಜರೂಪಿಣ್ಯೈ ನಮಃ
ಓಂ ಬಹುರೂಪಿಣ್ಯೈ ನಮಃ
ಓಂ ಬಿನ್ದುನಾದಕಲಾತೀತಾಯೈ ನಮಃ
ಓಂ ಬಿನ್ದುನಾದಸ್ವರೂಪಿಣ್ಯೈ ನಮಃ
ಓಂ ಬದ್ಧಗೋಧಾಂಗುಲಿಪ್ರಾಣಾಯೈ ನಮಃ
ಓಂ ಬದರ್ಯಾಶ್ರಮವಾಸಿನ್ಯೈ ನಮಃ
ಓಂ ಬೃನ್ದಾರಕಾಯೈ ನಮಃ 100

ಓಂ ಬೃಹತ್ಸ್ಕನ್ಧಾಯೈ ನಮಃ
ಓಂ ಬೃಹತ್ಯೈ ನಮಃ
ಓಂ ಬಾಣಪಾತಿನ್ಯೈ ನಮಃ
ಓಂ ಬೃನ್ದಾಧ್ಯಕ್ಷಾಯೈ ನಮಃ
ಓಂ ಬಹುನುತಾಯೈ ನಮಃ
ಓಂ ಬಹುವಿಕ್ರಮಾಯೈ ನಮಃ
ಓಂ ಬದ್ಧಪದ್ಮಾಸನಾಸೀನಾಯೈ ನಮಃ
ಓಂ ಬಿಲ್ವಪತ್ರತಲಸ್ಥಿತಾಯೈ ನಮಃ 108

ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ವಿರಚಿತ ಶ್ರೀ ಬ್ರಹ್ಮಚಾರಿಣಿದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll

#ಅಷ್ಟೋತ್ತರಶತನಾಮಾವಳಿ 
ll ಶ್ರೀ ಚಂದ್ರಘಂಟಾದೇವಿ ಅಷ್ಟೋತ್ತರ ಶತನಾಮಾವಳಿ ll

ಓಂ ಚನ್ದ್ರಶೇಖರಾಯೈ ನಮಃ
ಓಂ ಚನ್ದ್ರಶೇಖರವಲ್ಲಭಾಯೈ ನಮಃ
ಓಂ ಚನ್ದ್ರಮಂಡಲಮಧ್ಯಸ್ಥಾಯೈ ನಮಃ 
ಓಂ ಚನ್ದ್ರಕೋಟಿಸುಶೀಲತಾಯೈ ನಮಃ
ಓಂ ಚನ್ದ್ರಕಾನ್ತ್ಯೈ ನಮಃ
ಓಂ ಚನ್ದ್ರಕೋಟಿನಿಭಾನನಾಯೈ ನಮಃ
ಓಂ ಚನ್ದ್ರಭಗಿನ್ಯೈ ನಮಃ
ಓಂ ಚನ್ದ್ರಮಃಕರ್ಣಕುಂಡಲಾಯೈ ನಮಃ 
ಓಂ ಚನ್ದ್ರಹಾಸಾಯೈ ನಮಃ
ಓಂ ಚನ್ದ್ರಹಾಸಿನ್ಯೈ ನಮಃ 10

ಓಂ ಚನ್ದ್ರಿಕಾಯೈ ನಮಃ
ಓಂ ಚನ್ದ್ರಧಾತ್ರ್ಯೈ ನಮಃ
ಓಂ ಚನ್ದವತ್ಯೈ ನಮಃ
ಓಂ ಚನ್ದ್ರಮಾಯೈ ನಮಃ
ಓಂ ಚನ್ದನಪ್ರಿಯಾಯೈ ನಮಃ
ಓಂ ಚನ್ದ್ರಮಂಡಲಮಧ್ಯಸ್ಥಾಯೈ ನಮಃ 
ಓಂ ಚನ್ದ್ರಮಂಡಲದರ್ಪಣಾಯೈ ನಮಃ
ಓಂ ಚನ್ದ್ರಚೂಡಾಯೈ ನಮಃ
ಓಂ ಚನ್ದ್ರರೂಪಿಣ್ಯೈ ನಮಃ
ಓಂ ಚಾಮುಂಡಾಯೈ ನಮಃ 20

ಓಂ ಚಂಡಮುಂಡವಧೋದ್ಯತಾಯೈ ನಮಃ
ಓಂ ಚೈತನ್ಯಭೈರವ್ಯೈ ನಮಃ
ಓಂ ಚಂಡಾಯೈ ನಮಃ
ಓಂ ಚೈತನ್ಯಘನಗೇಹಿನ್ಯೈ ನಮಃ
ಓಂ ಚಂಡಿಕಾಯೈ ನಮಃ
ಓಂ ಚಂಡದೈತ್ಯಘನ್ಯೈ ನಮಃ
ಓಂ ಚಾಂಡಾಲಿನ್ಯೈ ನಮಃ
ಓಂ ಚಿತ್ತಜ್ಞಾಯೈ ನಮಃ
ಓಂ ಚಿನ್ತಿತಪದಾಯೈ ನಮಃ
ಓಂ ಚಿತ್ತಸ್ಥಾಯೈ ನಮಃ 30

ಓಂ ಚಿತ್ತರೂಪಿಣ್ಯೈ ನಮಃ
ಓಂ ಚಕ್ರಿಣ್ಯೈ ನಮಃ
ಓಂ ಚಾರುಚಮ್ಪಾಭಾಯೈ ನಮಃ
ಓಂ ಚಾರುಚಮ್ಪಕಮಾಲಿನ್ಯೈ ನಮಃ
ಓಂ ಚನ್ದ್ರಿಕಾಯೈ ನಮಃ
ಓಂ ಚಾಪಿನ್ಯೈ ನಮಃ
ಓಂ ಚಿತ್ಸ್ವರೂಪಾಯೈ ನಮಃ
ಓಂ ಚಿದಾಧಾರಾಯೈ ನಮಃ
ಓಂ ಚಂಡವೇಗಾಯೈ ನಮಃ
ಓಂ ಚಿದಾಲಯಾಯೈ ನಮಃ 40

ಓಂ ಚಪಲಾಯೈ ನಮಃ
ಓಂ ಚಿನ್ತಾಮಣಿಗುಣಾಧಾರಾಯೈ ನಮಃ
ಓಂ ಚಿನ್ತಾಮಣಿವಿಭೂಷಣಾಯೈ ನಮಃ 
ಓಂ ಚಿತ್ತಚಿನ್ತಾಮಣಿಕೃತಾಲಯಾಯೈ ನಮಃ
ಓಂ ಚಿನ್ತಾಮಣಿಕೃತಾಲಯಾಯೈ ನಮಃ 
ಓಂ ಚಾರುಚನ್ದನಲಿಪ್ತಾಂಗ್ಯೈ ನಮಃ
ಓಂ ಚತುರಾಯೈ ನಮಃ
ಓಂ ಚತುರ್ಮುಖ್ಯೈ ನಮಃ
ಓಂ ಚೈತನ್ಯದಾಯೈ ನಮಃ
ಓಂ ಚಿದಾನನ್ದಾಯೈ ನಮಃ 50

ಓಂ ಚಾರುಚಾಮರವೀಜಿತಾಯೈ ನಮಃ
ಓಂ ಚಂಡಮುಂಡಾಯೈ  ನಮಃ
ಓಂ ಚಂಡ್ಯೈ ನಮಃ
ಓಂ ಚರ್ಚಿತಾಯೈ ನಮಃ
ಓಂ ಚಂಡವೇಗಿನ್ಯೈ ನಮಃ
ಓಂ ಚತುರ್ಭುಜಾಯೈ ನಮಃ
ಓಂ ಚಿನ್ತ್ಯಾಯೈ ನಮಃ  ನಮಃ
ಓಂ ಚಿದಾನನ್ದಸ್ವರೂಪಿಣ್ಯೈ ನಮಃ
ಓಂ ಚಿತ್ರರೂಪಿಣ್ಯೈ ನಮಃ
ಓಂ ಚಾರ್ವಂಗ್ಯೈ ನಮಃ 60

ಓಂ ಚಂಚಲಾಯೈ ನಮಃ
ಓಂ ಚಾರುಚರಿತ್ರಿಣ್ಯೈ ನಮಃ
ಓಂ ಚರ್ಚಾಯೈ ನಮಃ
ಓಂ ಚಾರುಹಾಸಿನ್ಯೈ ನಮಃ
ಓಂ ಚಟುಲಾಯೈ ನಮಃ
ಓಂ ಚಿತ್ರಾಯೈ ನಮಃ
ಓಂ ಚಿತ್ರಮಾಲ್ಯವಿಭೂಷಿತಾಯೈ ನಮಃ
ಓಂ ಚಾರುದನ್ತಾಯೈ ನಮಃ
ಓಂ ಚಾತುರ್ಯೈ ನಮಃ
ಓಂ ಚರಿತಪ್ರದಾಯೈ ನಮಃ 70

ಓಂ ಚೂಲಿಕಾಯೈ ನಮಃ
ಓಂ ಚಿತ್ರವಸ್ತ್ರಾನ್ತಾಯೈ ನಮಃ
ಓಂ ಚಾರುದಾತ್ರ್ಯೈ ನಮಃ
ಓಂ ಚಕೋರ್ಯೈ ನಮಃ
ಓಂ ಚೌರ್ಯೈ ನಮಃ
ಓಂ ಚೋರಾಯೈ ನಮಃ
ಓಂ ಚಂಚದ್ವಾಗವಾದಿನ್ಯೈ ನಮಃ
ಓಂ ಚೋರವಿನಾಶಿನ್ಯೈ ನಮಃ
ಓಂ ಚಾರುಚನ್ದನಲಿಪ್ತಾಂಗ್ಯೈ ನಮಃ
ಓಂ ಚಂಚಚ್ಚಾಮರವಿಜಿತಾಯೈ ನಮಃ 80

ಓಂ ಚಾರುಮಧ್ಯಾಯೈ ನಮಃ
ಓಂ ಚಾರುಗತ್ಯೈ ನಮಃ
ಓಂ ಚಂಡಿಲಾಯೈ ನಮಃ
ಓಂ ಚಾರುಹೋಮಪ್ರಿಯಾಯೈ ನಮಃ 
ಓಂ ಚಾರ್ವಾಯೈ ನಮಃ
ಓಂ ಚರಿತಾಯೈ ನಮಃ
ಓಂ ಚಕ್ರಬಾಹುಕಾಯೈ ನಮಃ
ಓಂ ಚಕ್ರವಾಕಸ್ತನ್ಯೈ ನಮಃ
ಓಂ ಚೇಷ್ಟಾಯೈ ನಮಃ
ಓಂ ಚಿತ್ರಾಯೈ ನಮಃ 90

ಓಂ ಚಾರುವಿಲಾಸಿನ್ಯೈ ನಮಃ
ಓಂ ಚಿತ್ಸ್ವರೂಪಾಯೈ ನಮಃ
ಓಂ ಚಂಪಕಪುಷ್ಪನಿವಾಸಿನ್ಯೈ  ನಮಃ
ಓಂ ಚಿರಪ್ರಜ್ಞಾಯೈ ನಮಃ
ಓಂ ಚಾತಕಾಯೈ ನಮಃ
ಓಂ ಚಾರುಹೇತುಕ್ಯೈ ನಮಃ
ಓಂ ಚೋಕಾರರೂಪಾಯೈ ನಮಃ
ಓಂ ಚೋರಧ್ನ್ಯೈ ನಮಃ
ಓಂ ಚೋರಬಾಧಾವಿನಾಶಿನ್ಯೈ ನಮಃ
ಓಂ ಚೈತನ್ಯಾಯೈ ನಮಃ 100

ಓಂ ಚೇತನಸ್ಥಾಯೈ ನಮಃ
ಓಂ ಚತುರಾಯೈ ನಮಃ
ಓಂ ಚಮತ್ಕೃತ್ಯೈ ನಮಃ
ಓಂ ಚಕ್ರಿಣ್ಯೈ ನಮಃ
ಓಂ ಚಕ್ರಧಾರಿಣ್ಯೈ ನಮಃ
ಓಂ ಚಿತ್ತಗೇಯಾಯೈ ನಮಃ
ಓಂ ಚಿದ್ವಿಲಾಸಿನ್ಯೈ ನಮಃ
ಓಂ ಚಕ್ರವರ್ತಿಕುಲಾಧಾರಾಯೈ ನಮಃ 108

ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ಶ್ರೀ ಚಂದ್ರಘಂಟಾದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll

#ಅಷ್ಟೋತ್ತರಶತನಾಮಾವಳಿ 
ll ಶ್ರೀ ಕೂಶ್ಮಾಂಡಿನಿದೇವಿ ಅಷ್ಟೋತ್ತರ ಶತನಾಮಾವಳಿ ll

ಓಂ ಕೂಶ್ಮಾಂಡಿನಿದೇವ್ಯೈ ನಮಃ
ಓಂ ಕುಶರತಾಯೈ ನಮಃ
ಓಂ ಕುಶೇಶಯವಿಲೋಚನಾಯೈ ನಮಃ
ಓಂ ಕೋಶಲಾಯೈ ನಮಃ
ಓಂ ಕೇಶವಪ್ರಿಯಾಯೈ ನಮಃ
ಓಂ ಕಾಶ್ಮೀರಲಿಪ್ತವಕ್ಷೋಜಾಯೈ ನಮಃ
ಓಂ ಕಶ್ಯಪಾನ್ವಯವರ್ಧಿನ್ಯೈ ನಮಃ
ಓಂ ಕುಶಾವರ್ತ್ತಾಯೈ ನಮಃ
ಓಂ ಕ್ಲೇಶನಾಶಿನ್ಯೈ ನಮಃ
ಓಂ ಕೌಶಿಕಾಗಾರವಾಸಿನ್ಯೈ ನಮಃ 10

ಓಂ ಕುರರ್ಯ್ಯೈ ನಮಃ
ಓಂ ಕುಲಪೂಜ್ಯಾಯೈ ನಮಃ
ಓಂ ಕುಲಾರಾಧ್ಯಾಯೈ ನಮಃ
ಓಂ ಕುಶಲಾಕೃತಿರೂಪಾಯೈ ನಮಃ
ಓಂ ಕುಲಭೂಷಾಯೈ ನಮಃ
ಓಂ ಕುಕ್ಷ್ಯೈ ನಮಃ
ಓಂ ಕುರರೀಗಣಸೇವಿತಾಯೈ ನಮಃ
ಓಂ ಕುಲಪುಷ್ಪಾಯೈ ನಮಃ
ಓಂ ಕುಲರತಾಯೈ ನಮಃ
ಓಂ ಕುಲಪುಷ್ಪಪರಾಯಣಾಯೈ ನಮಃ 20

ಓಂ ಕುಲವಸ್ತ್ರಾಯೈ ನಮಃ
ಓಂ ಕುಮಾರೀಪೂಜನೋದ್ಯತಾಯೈ ನಮಃ
ಓಂ ಕೇಶವಾಸಕ್ತಮಾನಸಾಯೈ ನಮಃ
ಓಂ ಕೃಶಾನುತಪನದ್ಯುತಯೇ ನಮಃ
ಓಂ ಕುಮಾರ್ಯೈ ನಮಃ
ಓಂ ಕಾಮಸನ್ತುಷ್ಟಾಯೈ ನಮಃ
ಓಂ ಕ್ಲೇಶಸಂಘವಿನಾಶಿನ್ಯೈನಮಃ
ಓಂ ಕೌಶಿಕ್ಯೈ ನಮಃ
ಓಂ ಕುಮಾರೀರೂಪಧಾರಿಣ್ಯೈ ನಮಃ
ಓಂ ಕೇಶೀಸೂದನತತ್ಪರಾಯೈ ನಮಃ 30

ಓಂ ಕುಮಾರ್ಯೈ ನಮಃ
ಓಂ ಕುಠಾರವರಧಾರಿಣ್ಯೈ ನಮಃ
ಓಂ ಕೋವಿದನುತಾಯೈ ನಮಃ
ಓಂ ಕೋಮಲಾಯೈ ನಮಃ
ಓಂ ಕೋಕಿಲಸ್ವನಾಯೈ ನಮಃ
ಓಂ ಕುಂಕುಮಾಭರಣಾನ್ವಿತಾಯೈ ನಮಃ ಓಂ ಕಾಲಚಕ್ರಾಯೈ ನಮಃ
ಓಂ ಕಾಲಗತ್ಯೈ ನಮಃ
ಓಂ ಕಾಲಚಕ್ರಮನೋಭವಾಯೈ ನಮಃ ಓಂ ಕುನ್ದಮಧ್ಯಾಯೈ ನಮಃ  40

ಓಂ ಕುನ್ದಪುಷ್ಪಾಯೈ ನಮಃ
ಓಂ ಕುಲಕಾನ್ತಾಯೈ ನಮಃ
ಓಂ ಕುಲಮಾರ್ಗಪರಾಯಣಾಯೈ ನಮಃ ಓಂ ಕುಲ್ಲಾಯೈ ನಮಃ
ಓಂ ಕುರುಕುಲ್ಲಾಯೈ ನಮಃ
ಓಂ ಕುಲ್ಲುಕಾಯೈ ನಮಃ
ಓಂ ಕುಲಕಾಮದಾಯೈ ನಮಃ
ಓಂ ಕುಂಕುಮಾರುಣವಿಗ್ರಹಾಯೈ ನಮಃ  ಓಂ ಕುಂಕುಮಾನನ್ದಸನ್ತೋಷಾಯೈ ನಮಃ
ಓಂ ಕ್ರುದ್ಧಾಯೈ ನಮಃ 50

ಓಂ ಕುರಂಗ್ಯೈ ನಮಃ
ಓಂ ಕುಟಜಾಶ್ರಯಾಯೈ ನಮಃ
ಓಂ ಕುಮ್ಭೀನಸವಿಭೂಷಾಯೈ ನಮಃ
ಓಂ ಕಾಶ್ಮೀರದ್ರವಚರ್ಚಿತಾಯೈ ನಮಃ
ಓಂ ಕ್ಲೇಶರಹಿತಾಯೈ ನಮಃ
ಓಂ ಕುಲಚೂಡಾಮಣ್ಯೈ ನಮಃ
ಓಂ ಕುಲಾಯೈ ನಮಃ
ಓಂ ಕುಲಾಲಗೃಹಕನ್ಯಾಯೈ ನಮಃ
ಓಂ ಕೃಶಾನವ್ಯೈ ನಮಃ
ಓಂ ಕುಲಾರಾಧ್ಯಾಯೈ ನಮಃ 60

ಓಂ ಕುಶಾವರ್ತನಿವಾಸಾಯೈ ನಮಃ
ಓಂ ಕುಲಕುಂಡಸಮೋಲ್ಲಾಸಾಯೈ ನಮಃ ಓಂ ಕುಂಡಪುಷ್ಪಪರಾಯಣಾಯೈ ನಮಃ ಓಂ ಕೋಶಲಾಕ್ಷ್ಯೈ ನಮಃ
ಓಂ ಕುಶಾವತ್ಯೈ ನಮಃ
ಓಂ ಕುಂಡಗೋಲೋದ್ಭವಾಧಾರಾಯೈ ನಮಃ
ಓಂ ಕೌಶಿಕಪ್ರೀತಾಯೈ ನಮಃ
ಓಂ ಕೇಶವಾನನ್ದಕಾರಿಣ್ಯೈ ನಮಃ
ಓಂ ಕುಂಡಗೋಲಪ್ರಪೂಜಿತಾಯೈ ನಮಃ ಓಂ ಕುಹ್ವ್ಯೈ ನಮಃ 70

ಓಂ ಕೌಶಾಮ್ಭ್ಯೈ ನಮಃ
ಓಂ ಕೇಶವಾರಾಧ್ಯಹೃದಯಾಯೈ ನಮಃ
ಓಂ ಕುಂಡದೇವರತಾಯೈ ನಮಃ
ಓಂ ಕುಲಚಕ್ರಪರಾಯಣಾಯೈ ನಮಃ
ಓಂ ಕಾಶ್ಯಪ್ಯೈ ನಮಃ
ಓಂ ಕುಲಕುಂಡಸಮಾಕಾರಾಯೈ ನಮಃ
ಓಂ ಕೇಶಿದೈತ್ಯನಿಷೂದಿನ್ಯೈ ನಮಃ
ಓಂ ಕುಂಡಸಿದ್ಧ್ಯೈ ನಮಃ
ಓಂ ಕುಂಡಋದ್ಧ್ಯೈ ನಮಃ
ಓಂ ಕುಮಾರದಾಯೈ ನಮಃ 80

ಓಂ ಕಾಶ್ಯೈ ನಮಃ
ಓಂ ಕುಲದಾಯೈ ನಮಃ
ಓಂ ಕೋಶಾಯೈ ನಮಃ
ಓಂ ಕುಲೇಶ್ವರ್ಯೈ ನಮಃ
ಓಂ ಕುಲಲಿಂಗಾಯೈ ನಮಃ
ಓಂ ಕುಲಾನನ್ದಾಯೈ ನಮಃ
ಓಂ ಕುಲರಮ್ಯಾಯೈ ನಮಃ
ಓಂ ಕುತರ್ಕಧೃಷೇ ನಮಃ
ಓಂ ಕುಲಿಶಾಂಗ್ಯೈ ನಮಃ
ಓಂ ಕೃಶಾಂಗ್ಯೈ ನಮಃ 90

ಓಂ ಕೋಶಲಾಕ್ಷ್ಯೈ ನಮಃ
ಓಂ ಕೋಶಾಯೈ ನಮಃ
ಓಂ ಕೋಮಲಾಯೈ ನಮಃ
ಓಂ ಕೋಟಿರೂಪಾಯೈ ನಮಃ
ಓಂ ಕೋಟಿರತಾಯೈ ನಮಃ
ಓಂ ಕ್ರೋಧಿನ್ಯೈ ನಮಃ
ಓಂ ಕೋಕಿಲಾಯೈ ನಮಃ
ಓಂ ಕೋಟ್ಯೈ ನಮಃ
ಓಂ ಕೋಟಿಮನ್ತ್ರಪರಾಯಣಾಯೈ ನಮಃ ಓಂ ಕ್ರೋಧರೂಪಿಣ್ಯೈ ನಮಃ 100

ಓಂ ಕ್ಲೇಶಹಾಯೈ ನಮಃ
ಓಂ ಕ್ರೋಧರೂಪಾಯೈ ನಮಃ
ಓಂ ಕ್ರೋಧಪದಾಯೈ ನಮಃ
ಓಂ ಕ್ರೋಧಮಾತ್ರೇ ನಮಃ
ಓಂ ಕೋದಂಡಧಾರಿಣ್ಯೈ ನಮಃ
ಓಂ ಕಶ್ಯಪಾರ್ಚಿತಾಯೈ ನಮಃ
ಓಂ ಕುಶಾವರ್ತ್ತಾಯೈ ನಮಃ
ಓಂ ಕ್ರೋಧಜ್ವಾಲಾಭಾಸುರರೂಪಿಣ್ಯೈ ನಮಃ  108

ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ವಿರಚಿತ ಶ್ರೀ ಕೂಶ್ಮಾಂಡಿನಿದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll

ll ಶ್ರೀ ಸ್ಕಂದಮಾತಾದೇವಿ ಅಷ್ಟೋತ್ತರ ಶತನಾಮಾವಳಿ ll

ಓಂ ಸ್ಕಂದಮಾತಾಯೈ ನಮಃ
ಓಂ ಸಮಯಾಯೈ ನಮಃ
ಓಂ ಸಮಯಾಚಾರಾಯೈ ನಮಃ
ಓಂ ಸದಸದ್ಗ್ರನ್ಥಿಭೇದಿನ್ಯೈ ನಮಃ
ಓಂ ಸಪ್ತಕೋಟಿಮಹಾಮನ್ತ್ರಮಾತ್ರ್ಯೈ  ನಮಃ
ಓಂ ಸರ್ವಪ್ರದಾಯಿನ್ಯೈ ನಮಃ
ಓಂ ಸಗುಣಾಯೈ ನಮಃ
ಓಂ ಸಂಭ್ರಮಾಯೈ ನಮಃ
ಓಂ ಸಾಕ್ಷಿಣ್ಯೈ ನಮಃ
ಓಂ ಸರ್ವಚೈತನ್ಯರೂಪಿಣ್ಯೈ ನಮಃ 10

ಓಂ ಸಾತ್ವಿಕಾಯೈ ನಮಃ
ಓಂ ಸೌಖ್ಯಾಯೈ ನಮಃ 
ಓಂ ಸರ್ವಕಿಲ್ಬಿಷಹನ್ತ್ರ್ಯೈ ನಮಃ
ಓಂ ಸೂಕ್ಷ್ಮಾಯೈ ನಮಃ 
ಓಂ ಸೂಮಾಯೈ ನಮಃ 
ಓಂ ಸ್ವಧಾಯೈ ನಮಃ 
ಓಂ ಸ್ವಾಹಾಯೈ ನಮಃ 
ಓಂ ಸುಧಾಜಲಾಯೈ  ನಮಃ 
ಓಂ ಸಮುದ್ರರೂಪಿಣ್ಯೈ ನಮಃ 
ಓಂ ಸ್ವರ್ಗ್ಯಾಯೈ ನಮಃ ನಮಃ 20

ಓಂ ಸರ್ವಪಾತಕವೈರಿಣ್ಯೈ ನಮಃ
ಓಂ ಸರ್ವಯಾಗಫಲಪ್ರದಾಯೈ ನಮಃ ಓಂ ಸಕಲಾಯೈ ನಮಃ
ಓಂ ಸತ್ಯಸಂಕಲ್ಪಾಯೈ ನಮಃ
ಓಂ ಸತ್ಯಾಯೈ ನಮಃ
ಓಂ ಸತ್ಯಪ್ರದಾಯಿನ್ಯೈ ನಮಃ
ಓಂ ಸನ್ತೋಷಜನನ್ಯೈ ನಮಃ
ಓಂ ಸಾರಾಯೈ ನಮಃ
ಓಂ ಸತ್ಯಲೋಕನಿವಾಸಿನ್ಯೈ ನಮಃ
ಓಂ ಸಮುದ್ರತನಯಾರಾಧ್ಯಾಯೈ ನಮಃ 30

ಓಂ ಸಾಮಗಾನಪ್ರಿಯಾಯೈ ನಮಃ
ಓಂ ಸರ್ವಮನ್ತ್ರಮಯ್ಯೈ ನಮಃ
ಓಂ ಸುದತ್ಯೈ ನಮಃ
ಓಂ ಸತ್ಯಸಂಗಾಯೈ ನಮಃ
ಓಂ ಸತ್ಯಸಂಕೇತವಾಸಿನ್ಯೈ ನಮಃ
ಓಂ ಸತ್ಯದೇಹಾಯೈ ನಮಃ
ಓಂ ಸತ್ಯಹಾರಾಯೈ ನಮಃ
ಓಂ ಸತ್ಯವಾದಿನಿವಾಸಿನ್ಯೈ ನಮಃ
ಓಂ ಸತ್ಯಾಲಯಾಯೈ ನಮಃ
ಓಂ ಸ್ಮೃತಾಘಹಾರಿಣ್ಯೈ ನಮಃ  40

ಓಂ ಸಂಸಾರಾಬ್ಧಿತರಂಡಿಕಾಯೈ ನಮಃ 
ಓಂ ಸೌಭಾಗ್ಯಸುನ್ದರ್ಯೈ ನಮಃ 
ಓಂ ಸನ್ಧ್ಯಾಯೈ ನಮಃ 
ಓಂ ಸರ್ವಸಾರಸಮನ್ವಿತಾಯೈ ನಮಃ 
ಓಂ ಸಕಾರರೂಪಾಯೈ ನಮಃ
ಓಂ ಸಾವಿತ್ರ್ಯೈ ನಮಃ
ಓಂ ಸರ್ವರೂಪಾಯೈ ನಮಃ
ಓಂ ಸನಾತನ್ಯೈ ನಮಃ
ಓಂ ಸಂಸಾರದುಃಖಶಮನ್ಯೈ ನಮಃ
ಓಂ ಸುಷುಮ್ನಾಯೈ ನಮಃ 50

ಓಂ ಸ್ವರಭಾಸಿನ್ಯೈ ನಮಃ
ಓಂ ಸಹಸ್ರದಲಮಧ್ಯಸ್ಥಾಯೈ ನಮಃ
ಓಂ ಸಹಸ್ರದಲವರ್ತಿನ್ಯೈ ನಮಃ
ಓಂ ಸರ್ವೇಶ್ವರ್ಯೈ ನಮಃ
ಓಂ ಸರ್ವದಾತ್ರ್ಯೈ ನಮಃ
ಓಂ ಸರ್ವಮಾತ್ರ್ಯೈ  ನಮಃ
ಓಂ ಸರ್ವಸಿದ್ಧಿಪ್ರವರ್ತಿನ್ಯೈ ನಮಃ
ಓಂ ಸರ್ವಾಧಾರಮಯ್ಯೈ ನಮಃ
ಓಂ ಸರ್ವಸಮ್ಪತ್ಪ್ರದಾಯೈ ನಮಃ
ಓಂ ಸರ್ವರಕ್ಷಾಸ್ವರೂಪಿಣ್ಯೈ ನಮಃ 60

ಓಂ ಸರ್ವದುಷ್ಟಪ್ರಶಮನ್ಯೈ ನಮಃ
ಓಂ ಸರ್ವೇಪ್ಸಿತಫಲಪ್ರದಾಯೈ ನಮಃ
ಓಂ ಸರ್ವಸಿದ್ಧೇಶ್ವರಾರಾಧ್ಯಾಯೈ ನಮಃ ಓಂ ಸರಿದ್ವರಾಯೈ ನಮಃ
ಓಂ ಸರ್ವಮಂಗಲಮಂಗಲಾಯೈ ನಮಃ
ಓಂ ಸುರಸಾಯೈ ನಮಃ 
ಓಂ ಸುಪ್ರಭಾಯೈ ನಮಃ 
ಓಂ ಸರ್ವದುಃಖಘ್ನ್ಯೈ ನಮಃ
ಓಂ ಸಾಧ್ವ್ಯೈ ನಮಃ
ಓಂ ಸಚ್ಚಿದಾನನ್ದಸ್ವರೂಪಿಣ್ಯೈ ನಮಃ 70

ಓಂ ಸಂಕಲ್ಪರೂಪಿಣ್ಯೈ ನಮಃ
ಓಂ ಸನ್ಧ್ಯಾಯೈ ನಮಃ
ಓಂ ಸಾಲಗ್ರಾಮನಿವಾಸಿನ್ಯೈ ನಮಃ
ಓಂ ಸರ್ವೋಪಾಧಿವಿನಿರ್ಮುಕ್ತಾಯೈ ನಮಃ
ಓಂ ಸರ್ವಾರ್ಥಸಾಧನಕರ್ಯೈ ನಮಃ
ಓಂ ಸರ್ವಸಿದ್ಧಿ ಸ್ವರೂಪಿಣ್ಯೈ ನಮಃ
ಓಂ ಸರ್ವಕ್ಷೋಭಣಶಕ್ತ್ಯೈ ನಮಃ
ಓಂ ಸರ್ವವಿದ್ರಾವಿಣ್ಯೈ ನಮಃ
ಓಂ ಸುಕುಲ್ಲಕಾಯೈ ನಮಃ
ಓಂ ಸಮಾನ್ಯೈ ನಮಃ 80

ಓಂ ಸಾಮದೇವ್ಯೈ ನಮಃ
ಓಂ ಸಮಸ್ತಸುರಸೇವಿತಾಯೈ ನಮಃ
ಓಂ ಸರ್ವಸಮ್ಪತ್ತಿಜನನ್ಯೈ ನಮಃ
ಓಂ ಸದ್ಗುಣಾಯೈ ನಮಃ
ಓಂ ಸಕಲೇಷ್ಟದಾಯೈ ನಮಃ
ಓಂ ಸನಕಾದಿಮುನಿಧ್ಯೇಯಾಯೈ ನಮಃ ಓಂ ಸಮಾನಾಧಿಕವರ್ಜಿತಾಯೈ ನಮಃ
ಓಂ ಸಾಧ್ಯಾಯೈ ನಮಃ
ಓಂ ಸರ್ವವ್ಯಾಧಿಮಹೌಷಧಾಯೈ  ನಮಃ
ಓಂ ಸೇವ್ಯಾಯೈ ನಮಃ 90

ಓಂ ಸತ್ಯೈ ನಮಃ 
ಓಂ ಸೂಕ್ತಯೈ  ನಮಃ 
ಓಂ ಸ್ಕನ್ದಸುವ್ಯೈ  ನಮಃ 
ಓಂ ಸಮ್ಪತ್ತರಂಗಿಣ್ಯೈ ನಮಃ 
ಓಂ ಸ್ತುತ್ಯಾಯೈ ನಮಃ  
ಓಂ ಸ್ಥಾಣುಮೌಲಿಕೃತಾಲಯಾಯೈ ನಮಃ 
ಓಂ ಸ್ಥೈರ್ಯದಾಯೈ ನಮಃ 
ಓಂ ಸುಭಗಾಯೈ ನಮಃ
ಓಂ ಸುಧಾವಾಸಾಯೈ ನಮಃ
ಓಂ ಸಾಧ್ಯಪ್ರದಾಯಿನ್ಯೈ ನಮಃ 100

ಓಂ ಸದ್ಯುಗಾರಾಧ್ಯನಿಲಯಾಯೈ ನಮಃ ಓಂ ಸಮುತ್ತಿರ್ಣಾಯೈ ನಮಃ
ಓಂ ಸದಾಶಿವಾಯೈ ನಮಃ
ಓಂ ಸರ್ವವೇದಾನ್ತನಿಲಯಾಯೈ ನಮಃ
ಓಂ ಸರ್ವಶಾಸ್ತ್ರರ್ಥಗೋಚರಾಯೈ ನಮಃ ಓಂ ಸಹಸ್ರದಲಪದ್ಮಸ್ಥಾಯೈ ನಮಃ
ಓಂ ಸರ್ವಜ್ಞಾಯೈ ನಮಃ
ಓಂ ಸರ್ವತೋಮುಖ್ಯೈ ನಮಃ 108

ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ವಿರಚಿತ ಶ್ರೀ ಸ್ಕಂದಮಾತಾದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll

#ಅಷ್ಟೋತ್ತರಶತನಾಮಾವಳಿ 
ll ಶ್ರೀ ಕಾತ್ಯಾಯಿನಿದೇವಿ ಅಷ್ಟೋತ್ತರ ಶತನಾಮಾವಳಿ ll 

ಓಂ ಕಾತ್ಯಾಯನ್ಯೈ ನಮಃ
ಓಂ ಕಾತ್ಯಾಯೈ ನಮಃ
ಓಂ ಕಾರ್ತ್ತಿಕೇಯಾಯೈ ನಮಃ 
ಓಂ ಕಾನ್ತಿಗಮ್ಯಾಯೈ ನಮಃ
ಓಂ ಕಾನ್ತಿಮಯ್ಯೈ ನಮಃ
ಓಂ ಕರ್ತೃಕಾಭೂಷಾಯೈ ನಮಃ
ಓಂ ಕಥಾಯೈ ನಮಃ
ಓಂ ಕಾರ್ತ್ತವೀರ್ಯಾಯೈ ನಮಃ
ಓಂ ಕೇತಕೀಭೂಷಣಾನನ್ದಾಯೈ ನಮಃ
ಓಂ ಕಾರ್ತ್ತಿಕೇಯಪ್ರಪೂಜಿತಾಯೈ ನಮಃ 10

ಓಂ ಕರ್ತ್ರ್ಯೈ ನಮಃ 
ಓಂ ಕರ್ತೃರೂಪಾಯೈ ನಮಃ 
ಓಂ ಕಥಂಬ್ರೂಮಾಯೈ ನಮಃ 
ಓಂ ಕೃತಕೃತ್ಯಾಯೈ ನಮಃ 
ಓಂ ಕಾನ್ತಿಗಮ್ಯಾಯೈ ನಮಃ 
ಓಂ ಕಥಂಕಾರವಿನಿರ್ಮುಕ್ತಾಯೈ ನಮಃ 
ಓಂ ಕರ್ತೃಮಯ್ಯೈ ನಮಃ 
ಓಂ ಕರ್ತ್ತರ್ಯೈ ನಮಃ 
ಓಂ ಕಾಲಿನ್ಯೈ ನಮಃ 
ಓಂ ಕಾರ್ತ್ತಿಕ್ಯೈ ನಮಃ 20

ಓಂ ಕಾರ್ತ್ತಿಕಾರಾಧ್ಯಾಯೈ ನಮಃ 
ಓಂ ಕರ್ತೃಮಾತ್ರೇ ನಮಃ
ಓಂ ಕೇತಕೀಭರಣಾನ್ವಿತಾಯೈ ನಮಃ
ಓಂ ಕೃತ್ಯಾಯೈ ನಮಃ
ಓಂ ಕನಕಾಯೈ ನಮಃ
ಓಂ ಕೀರ್ತ್ಯೈ ನಮಃ 
ಓಂ ಕಾಂಸ್ಯಪಾತ್ರಪ್ರಭೋಜಿನ್ಯೈ ನಮಃ 
ಓಂ ಕಾಂಸ್ಯಧ್ವನಿಮಯ್ಯೈ ನಮಃ
ಓಂ ಕಾಲಚಕ್ರಮನೋಭವಾಯೈ ನಮಃ
ಓಂ ಕಾಂಚೀನೂಪುರಭೂಷಾಢ್ಯಾಯೈ ನಮಃ 30

ಓಂ ಕಾಶಪುಷ್ಪಪ್ರತೀಕಾಶಾಯೈ ನಮಃ 
 ಓಂ ಕಲ್ಪಾನ್ತದಹನಾಯೈ ನಮಃ
ಓಂ ಕಾಲಮಾತ್ರೇ ನಮಃ
ಓಂ ಕಾಲಘೋರಾಯೈ ನಮಃ 
ಓಂ ಕಾಲರತಾಯೈ ನಮಃ 
ಓಂ ಕಾಲಪೂಜ್ಯಾಯೈ ನಮಃ 
ಓಂ ಕಾರ್ಮಣಾಕಾರಾಯೈ ನಮಃ
ಓಂ ಕಾನ್ತಾರಪ್ರಿಯವಾಸಿನ್ಯೈ ನಮಃ 
ಓಂ ಕಾಲವೀರಾಯೈ ನಮಃ
ಓಂ ಕಾಮೇಶೀಪೂಜನೋದ್ಯತಾಯೈ ನಮಃ 40

ಓಂ ಕಾರಣವರಾಯೈ ನಮಃ 
ಓಂ ಕಾಶ್ಯಪ್ಯೈ ನಮಃ 
ಓಂ ಕಾಶ್ಯಪಾರಾಧ್ಯಾಯೈ ನಮಃ 
ಓಂ ಕಾಶ್ಯಪಾನನ್ದದಾಯಿನ್ಯೈ ನಮಃ 
ಓಂ ಕಾಲಾನಲಸಮಪ್ರಭಾಯೈ ನಮಃ 
ಓಂ ಕಾಲಸಿದ್ಧಾಯೈ ನಮಃ 
ಓಂ ಕಾದೇವಪೂಜಾನಿರತಾಯೈ ನಮಃ 
ಓಂ ಕಾರ್ಯಕಾರಿಣ್ಯೈ ನಮಃ 
ಓಂ ಕಾರ್ಮಣಾಯೈ ನಮಃ 
ಓಂ ಕುಂಕುಮಾಭರಣಾನ್ವಿತಾಯೈ ನಮಃ 50

ಓಂ ಕಾಮಕಾರ್ಮಣಕಾರಿಣ್ಯೈ ನಮಃ 
ಓಂ ಕಾಶ್ಮೀರಾಚಾರತತ್ಪರಾಯೈ ನಮಃ 
ಓಂ ಕಾಕಿನ್ಯೈ ನಮಃ 
ಓಂ ಕಾರಣಾಹ್ವನಾಯೈ ನಮಃ 
ಓಂ ಕಾವ್ಯಾಮೃತಾಯೈ ನಮಃ 
ಓಂ ಕಾಲಿಂಗಾಯೈ ನಮಃ 
ಓಂ ಕಾರಣಾನ್ತರಾಯೈ ನಮಃ 
ಓಂ ಕಾಯೈ ನಮಃ 
ಓಂ ಕಮಲಾರ್ಚಿತಾಯೈ ನಮಃ  
ಓಂ ಕಾಲಕಾಲಿಕಾಯೈ ನಮಃ 60

ಓಂ ಕಾಲಾಗುರುಪ್ರತರ್ಪಣಾಯೈ ನಮಃ 
ಓಂ ಕಾರಣದಾಯೈ ನಮಃ 
ಓಂ ಕಾವೇರೀತೀರವಾಸಿನ್ಯೈ ನಮಃ 
ಓಂ ಕಾಲಚಕ್ರಭ್ರಮಾಕಾರಾಯೈ ನಮಃ 
ಓಂ ಕಾಲಚಕ್ರನಿವಾಸಿನ್ಯೈ ನಮಃ 
ಓಂ ಕಾನನಾಯೈ ನಮಃ 
ಓಂ ಕಾನನಾಧಾರಾಯೈ ನಮಃ
ಓಂ ಕಾರ್ವ್ಯೈ ನಮಃ
ಓಂ ಕಾರುಣಿಕಾಮಯ್ಯೈ ನಮಃ 
ಓಂ ಕಾಮ್ಪಿಲ್ಯವಾಸಿನ್ಯೈ ನಮಃ 70

ಓಂ ಕಾಷ್ಠಾಯೈ ನಮಃ 
ಓಂ ಕಾದಿಕಾಯೈ ನಮಃ 
ಓಂ ಕಾಲಚಕ್ರಾಯೈ ನಮಃ  
ಓಂ ಕಾದಮ್ಬರ್ಯ್ಯೈ ನಮಃ 
ಓಂ ಕಲಾಯೈ ನಮಃ 
ಓಂ ಕಾಮವನ್ದ್ಯಾಯೈ ನಮಃ 
ಓಂ ಕಾಮೇಶ್ಯೈ ನಮಃ 
ಓಂ ಕಮಲಾಯೈ ನಮಃ  
ಓಂ ಕಾನ್ತಾಯೈ ನಮಃ
ಓಂ ಕಾದಮ್ಬರೀಪಾನರತಾಯೈ ನಮಃ 80

ಓಂ ಕಾಮಕೌತುಕಸುನ್ದರ್ಯ್ಯೈ ನಮಃ 
ಓಂ ಕಾಮ್ಬೋಜಾಯೈ ನಮಃ 
ಓಂ ಕಾಂಚಿನದಾಯೈ ನಮಃ 
ಓಂ ಕಾಂಸ್ಯಕಾಂಚನಕಾರಿಣ್ಯೈ ನಮಃ 
ಓಂ ಕಾರ್ಯಾಯೈ ನಮಃ 
ಓಂ ಕಾಂಚಭೂಮ್ಯೈ ನಮಃ 
ಓಂ ಕಾಮಕೀರ್ತ್ಯೈ ನಮಃ 
ಓಂ ಕಾಮಕೇಶ್ಯೈ ನಮಃ 
ಓಂ ಕಾರಿಕಾಯೈ ನಮಃ 
ಓಂ ಕಾನ್ತಾರಾಶ್ರಯಾಯೈ ನಮಃ 90

ಓಂ ಕಾಮಭೇದ್ಯೈ ನಮಃ 
ಓಂ ಕಾಮಾರ್ತಿನಾಶಿನ್ಯೈ ನಮಃ 
ಓಂ ಕಾಮಭೂಮಿಕಾಯೈ ನಮಃ 
ಓಂ ಕಾಲನಿರ್ಣಾಶಿನ್ಯೈ ನಮಃ 
ಓಂ ಕಾವ್ಯವನಿತಾಯೈ ನಮಃ 
ಓಂ ಕಾಮರೂಪಿಣ್ಯೈ ನಮಃ 
ಓಂ ಕಾಯಸ್ಥಾಕಾಮಸನ್ದೀಪ್ತ್ಯೈ ನಮಃ 
ಓಂ ಕಾವ್ಯದಾಯೈ ನಮಃ 
ಓಂ ಕಾಲಸುನ್ದರ್ಯೈ ನಮಃ 
ಓಂ ಕರವೀರಪುಷ್ಪಸ್ಥಿತಾಯೈ ನಮಃ 100

ಓಂ ಕಾಲದಾಯೈ ನಮಃ 
ಓಂ ಕಾದಿಮಾತ್ರೇ ನಮಃ 
ಓಂ ಕಾಲಂಜರನಿವಾಸಿನ್ಯೈ ನಮಃ 
ಓಂ ಕಾಲಋದ್ಧ್ಯೈ ನಮಃ 
ಓಂ ಕಾಲವೃದ್ಧ್ಯೈ ನಮಃ 
ಓಂ ಕಾರಾಗೃಹವಿಮೋಚಿನ್ಯೈ ನಮಃ 
ಓಂ ಕಾದಿವಿದ್ಯಾಯೈ ನಮಃ 
ಓಂ ಕಾಲಾಂಜನಸಮಾಕಾರಾಯೈ ನಮಃ 

ll ಇತಿ ಶ್ರೀ ಶಾಂತಮಹಾಋಷಿ ವಿರಚಿತ  ಶ್ರೀ ಕಾತ್ಯಾಯಿನಿದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll

ll ಶ್ರೀ ಕಾಲರಾತ್ರಿದೇವಿ ಅಷ್ಟೋತ್ತರ ಶತನಾಮಾವಳಿ ll 

ಓಂ ಕಾಲರಾತ್ರಿದೇವ್ಯೈ ನಮಃ
ಓಂ ಕಾಲಜ್ಞಾಯೈ ನಮಃ 
ಓಂ ಕಾಲಮಾತ್ರಾಯೈ ನಮಃ 
ಓಂ ಕಾಲಧಾತ್ರ್ಯೈ ನಮಃ 
ಓಂ ಕಲಾವತ್ಯೈ ನಮಃ 
ಓಂ ಕಾಲದಾಯೈ ನಮಃ 
ಓಂ ಕಾಲಹಾಯೈ ನಮಃ 
ಓಂ ಕಾಲದೈತ್ಯನಿಕೃನ್ತಿನ್ಯೈ ನಮಃ 
ಓಂ ಕಾಲಸ್ಥಾಯೈ ನಮಃ 
ಓಂ ಕಾಲರೂಪಿಣ್ಯೈ ನಮಃ 10

ಓಂ ಕಾಷ್ಠಾಯೈ ನಮಃ
ಓಂ ಕಾನನಸ್ಥಾಯೈ ನಮಃ 
ಓಂ ಕಾಶ್ಮೀರಲಿಪ್ತವಕ್ಷೋಜಾಯೈ ನಮಃ
ಓಂ ಕಾಶ್ಮೀರದ್ರವಚರ್ಚಿತಾಯೈ ನಮಃ 
ಓಂ ಕುಂಜರೇಶ್ವರಗಾಮಿನ್ಯೈ ನಮಃ 
ಓಂ ಕಮ್ಬುಕಂಠ್ಯೈ ನಮಃ 
ಓಂ ಕರಾಲಾಕ್ಷ್ಯೈ ನಮಃ 
ಓಂ ಕಾಮಾರ್ತಾಯೈ ನಮಃ 
ಓಂ ಕಕಾರವರ್ಣಸರ್ವಾಂಗ್ಯೈ ನಮಃ 
ಓಂ ಕಲಾಯೈ ನಮಃ 20

ಓಂ ಕಾಷ್ಠಾಯೈ ನಮಃ 
ಓಂ ಕಸ್ತೂರೀರಸನೀಲಾಂಗ್ಯೈ ನಮಃ 
ಓಂ ಕಮಲಾಪ್ರದಾಯೈ ನಮಃ
ಓಂ ಕುಮಾರ್ಯೈ ನಮಃ 
ಓಂ ಕುಮ್ಭಕರ್ಣ್ಯೈ ನಮಃ
ಓಂ ಕಾಲಕರ್ಣ್ಯೈ ನಮಃ
ಓಂ ಕ್ಷಾನ್ತ್ಯೈ ನಮಃ
ಓಂ ಕ್ಷುಧಾಯೈ ನಮಃ
ಓಂ ಕಾನ್ತ್ಯೈ ನಮಃ
ಓಂ ಕುಂಡಲಿನ್ಯೈ ನಮಃ 30

ಓಂ ಕಲ್ಪವಲ್ಲರ್ಯೈ ನಮಃ
ಓಂ ಕುಂಜಿಕಾಯೈ ನಮಃ 
ಓಂ ಕುಡುಕ್ಕಾಯೈ ನಮಃ  
ಓಂ ಕಾಲಭೈರವ್ಯೈ ನಮಃ
ಓಂ ಕುಕ್ಕುಟ್ಯೈ ನಮಃ
ಓಂ ಕರ್ಪಟಾಯೈ ನಮಃ
ಓಂ ಕುಲಕುಟ್ಟನ್ಯೈ ನಮಃ
ಓಂ ಕುಲೇಶ್ವರ್ಯೈ ನಮಃ
ಓಂ ಕಲಸ್ವನಾಯೈ ನಮಃ
ಓಂ ಕೂಟಾಕಾರಾಯೈ ನಮಃ 40

ಓಂ ಕಟಕಂಟಾಯೈ ನಮಃ 
ಓಂ ಕ್ಷಾಮೋದರ್ಯೈ ನಮಃ 
ಓಂ ಕ್ಷಯಹೀನಾಯೈ ನಮಃ
ಓಂ ಕ್ಷರವರ್ಜಿತಾಯೈ ನಮಃ
ಓಂ ಕ್ಷಪಾಯೈ ನಮಃ
ಓಂ ಕ್ಷೋಭಕರ್ಯೈ ನಮಃ
ಓಂ ಕರುಣಾಮಯ್ಯೈ ನಮಃ
ಓಂ ಕಲಾಲಾಪಾಯೈ ನಮಃ
ಓಂ ಕೌಮುದ್ಯೈ ನಮಃ
ಓಂ ಕುಮುದಾಕರಾಯೈ ನಮಃ 50

ಓಂ ಕಲಾಯೈ ನಮಃ 
ಓಂ ಕ್ರೂರಾಯೈ ನಮಃ 
ಓಂ ಕ್ರೂರಾಶಯಾಯೈ ನಮಃ
ಓಂ ಕಲ್ಪಚಾರಿಣ್ಯೈ ನಮಃ
ಓಂ ಕೋಲಾಯೈ ನಮಃ
ಓಂ ಕಲಿಹೃದೇಕಲಕೃತೇ ನಮಃ
ಓಂ ಕಶಾಯೈ ನಮಃ
ಓಂ ಕರನ್ಧಮಾಯೈ ನಮಃ 
ಓಂ ಕುಲ್ಯಾಯೈ ನಮಃ 
ಓಂ ಕುರುಕುಲ್ಲಾಯೈ ನಮಃ 60

ಓಂ ಕುಲಾಂಗನಾಯೈ ನಮಃ 
ಓಂ ಕಾಲ್ಯೈ ನಮಃ
ಓಂ ಕಾಲರಾತ್ರ್ಯೈ ನಮಃ 
ಓಂ ಕಪಾಲಿನ್ಯೈ ನಮಃ 
ಓಂ ಕಾತ್ಯಾಯನ್ಯೈ ನಮಃ 
ಓಂ ಕಲ್ಯಾಣ್ಯೈ ನಮಃ 
ಓಂ ಕಾಲಾಕಾರಾಯೈ ನಮಃ 
ಓಂ ಕರಾಲಿನ್ಯೈ ನಮಃ
ಓಂ ಕಮ್ಪಿತಾನನಾಯೈ ನಮಃ
ಓಂ ಕಮ್ರಾಯೈ ನಮಃ 70

ಓಂ ಕುಡಮ್ಬಿಕಾಯೈ ನಮಃ
ಓಂ ಕ್ರೋಧನಾಯೈ ನಮಃ
ಓಂ ಕಲ್ಪಾನ್ತಾಮ್ಭೋದನಿರ್ಘೋಷಾಯೈ ನಮಃ 
ಓಂ ಕಾಮಧೇನವೇ ನಮಃ 
ಓಂ ಕಾಮಿನ್ಯೈ ನಮಃ 
ಓಂ ಕಾಮವನ್ದ್ಯಾಯೈ ನಮಃ 
ಓಂ ಕಾಮಸುವೇ ನಮಃ 
ಓಂ ಕಾಮವನಿತಾಯೈ ನಮಃ 
ಓಂ ಕಾಮಧುರೇ ನಮಃ 
ಓಂ ಕಾಮಾಯೈ ನಮಃ 80

ಓಂ ಕಾಮ್ಯಾಯೈ ನಮಃ 
ಓಂ ಕಮಲಾಯೈ ನಮಃ
ಓಂ ಕಾಮಕೇಲಿವಿನೋದಿನ್ಯೈ ನಮಃ 
ಓಂ ಕಾಮನಾಯೈ ನಮಃ 
ಓಂ ಕಾಮದಾಯೈ ನಮಃ 
ಓಂ ಕಾಮಾಖ್ಯಾಯೈ ನಮಃ 
ಓಂ ಕಾಮಧೇನವೇ ನಮಃ
ಓಂ ಕಾಮಧಾಮನಿವಾಸಿನ್ಯೈ ನಮಃ 
ಓಂ ಕಾಮಾಂಕುಶಾಯೈ ನಮಃ
ಓಂ ಕಾಮಪೀಠಸ್ಥಿತಾಯೈ ನಮಃ 90

ಓಂ ಕಾಮುಕ್ಯೈ ನಮಃ 
ಓಂ ಕಮನೀಯಾಯೈ ನಮಃ 
ಓಂ ಕಾಮಕಲಾಕಾಲ್ಯೈ ನಮಃ 
ಓಂ ಕಾಮದಾಯಿನ್ಯೈ ನಮಃ
ಓಂ ಕೃತ್ಯಾಯೈ ನಮಃ 
ಓಂ ಕಲಿಕಾಯೈ ನಮಃ 
ಓಂ ಕಮನೀಯಸುಭಾವಿನ್ಯೈ ನಮಃ 
ಓಂ ಕಾತ್ಯಾಯನ್ಯೈ ನಮಃ 
ಓಂ ಕಲಾಧಾರಾಯೈ ನಮಃ 
ಓಂ ಕಮನೀಯಾಯೈ ನಮಃ 100

ಓಂ ಕಮಲಾವತ್ಯೈ ನಮಃ 
ಓಂ ಕರಾಲ್ಯೈ ನಮಃ 
ಓಂ ಕಮಲಾರ್ಚಿತಾಯೈ ನಮಃ 
ಓಂ ಕನಕಾಯೈ ನಮಃ 
ಓಂ ಕನಕಪ್ರಾಣಾಯೈ ನಮಃ 
ಓಂ ಕನಕಾಚಲವಾಸಿನ್ಯೈ ನಮಃ 
ಓಂ ಕನಕಾಭಾಯೈ ನಮಃ 
ಓಂ ಕನಕಪ್ರದಾಯೈ ನಮಃ 108

ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ಶ್ರೀ ಕಾಲರಾತ್ರಿದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll

#ಅಷ್ಟೋತ್ತರಶತನಾಮಾವಳಿ 
ll ಶ್ರೀ ಮಹಾಗೌರಿದೇವಿ ಅಷ್ಟೋತ್ತರ ಶತನಾಮಾವಳಿ ll 

ಓಂ ಗೌರ್ಯೈ ನಮಃ
ಓಂ ಗೌರವವರ್ಧಿನ್ಯೈ ನಮಃ 
ಓಂ ಗೌತಮಸ್ಥಾನವಾಸಿನ್ಯೈ ನಮಃ 
ಓಂ ಗೌರಾಂಗ್ಯೈ ನಮಃ 
ಓಂ ಗೌತಮಪೂಜ್ಯಾಯೈ ನಮಃ 
ಓಂ ಗನ್ಧಪುಷ್ಟಾಯೈ ನಮಃ 
ಓಂ ಗನ್ಧರ್ವನಗರಪ್ರಿಯಾಯೈ ನಮಃ 
ಓಂ ಗಮ್ಭೀರಾಂಗ್ಯೈ ನಮಃ 
ಓಂ ಗುಣಮಯ್ಯೈ ನಮಃ 
ಓಂ ಗತಾತಂಕಾಯೈ ನಮಃ 10

ಓಂ ಗತಿಪ್ರಿಯಾಯೈ ನಮಃ 
ಓಂ ಗಣನಾಥಾಮ್ಬಿಕಾಯೈ ನಮಃ  
ಓಂ ಗದ್ಯಪದ್ಯಪರಿಷ್ಟುತಾಯೈ ನಮಃ 
ಓಂ ಗಾನ್ಧಾರ್ಯೈ ನಮಃ 
ಓಂ ಗರ್ಭಶಮನ್ಯೈ ನಮಃ 
ಓಂ ಗತಿಭ್ರಷ್ಟಗತಿಪ್ರದಾಯೈ ನಮಃ 
ಓಂ ಗೋಮತ್ಯೈ ನಮಃ 
ಓಂ ಗುಹ್ಯವಿದ್ಯಾಯೈ ನಮಃ 
ಓಂ ಗರಿಮಾಯುತಾಯೈ ನಮಃ
ಓಂ ಗೋಪ್ತ್ರ್ಯೈ ನಮಃ 20

ಓಂ ಗಗನಗಾಮಿನ್ಯೈ ನಮಃ 
ಓಂ ಗೋತ್ರಪ್ರವರ್ಧಿನ್ಯೈ ನಮಃ 
ಓಂ ಗುಣ್ಯಾಯೈ ನಮಃ 
ಓಂ ಗುಣಾತೀತಾಯೈ ನಮಃ 
ಓಂ ಗುಣಾಗ್ರಣ್ಯೈ ನಮಃ 
ಓಂ ಗುಹಾಮ್ಬಿಕಾಯೈ ನಮಃ 
ಓಂ ಗುಣನೀಯಚರಿತ್ರಾಯೈ ನಮಃ 
ಓಂ ಗೂಢರೂಪಾಯೈ 
ಓಂ ಗುಣವತ್ಯೈ ನಮಃ 
ಓಂ ಗಾನಸಿದ್ಧಾಯೈ ನಮಃ 30

ಓಂ ಗುರ್ವ್ಯೈ ನಮಃ 
ಓಂ ಗ್ರಹಪೀಡಾಹರಾಯೈ ನಮಃ 
ಓಂ ಗುನ್ದ್ರಾಯೈ ನಮಃ 
ಓಂ ಗರಘ್ನ್ಯೈ ನಮಃ 
ಓಂ ಗಾನವತ್ಸಲಾಯೈ ನಮಃ
ಓಂ ಗಂಗಾಯೈ ನಮಃ 
ಓಂ ಗಾನಹರ್ಷಪ್ರಪೂರಿತಾಯೈ ನಮಃ 
ಓಂ ಗನ್ಧರ್ವವಾಸಿನ್ಯೈ ನಮಃ 
ಓಂ ಗನ್ಧರ್ವಾಯೈ ನಮಃ 
ಓಂ ಗಗಣಾರಾಧ್ಯಾಯೈ ನಮಃ 40

ಓಂ ಗಣಾಯೈ ನಮಃ 
ಓಂ ಗನ್ಧರ್ವಸೇವಿತಾಯೈ ನಮಃ 
ಓಂ ಗಣತ್ಕಾರಗಣಾದೇವ್ಯೈ ನಮಃ 
ಓಂ ಗುಣಾತ್ಮಿಕಾಯೈ ನಮಃ 
ಓಂ ಗುಣತಾಯೈ ನಮಃ 
ಓಂ ಗುಣದಾತ್ರ್ಯೈ ನಮಃ 
ಓಂ ಗುಣಗೌರವದಾಯಿನ್ಯೈ ನಮಃ 
ಓಂ ಗಣೇಶಮಾತ್ರೇ ನಮಃ 
ಓಂ ಗಮ್ಭೀರಾಯೈ ನಮಃ 
ಓಂ ಗಗಣಾಯೈ ನಮಃ 50

ಓಂ ಗಾನಸನ್ತುಷ್ಟಮಾನಸಾಯೈ ನಮಃ 
ಓಂ ಗಮ್ಯಾಯೈ ನಮಃ 
ಓಂ ಗದಾಧರಪ್ರಿಯಾಯೈ ನಮಃ 
ಓಂ ಗುಹೇಶ್ವರ್ಯೈ ನಮಃ 
ಓಂ ಗತಿದಾಯೈ ನಮಃ 
ಓಂ ಗುಣವತ್ಯೈ ನಮಃ 
ಓಂ ಗುಣಾತೀತಾಯೈ ನಮಃ 
ಓಂ ಗುಣೇಶ್ವರ್ಯೈ ನಮಃ
ಓಂ ಗಾಯತ್ರ್ಯೈ ನಮಃ 
ಓಂ ಗಗನಾಲಯಾಯೈ ನಮಃ 60

ಓಂ ಗವೇ ನಮಃ 
ಓಂ ಗಾಧಾಯೈ ನಮಃ  
ಓಂ ಗಾನ್ಧಾರ್ಯೈ ನಮಃ 
ಓಂ ಗೋಮತ್ಯೈ ನಮಃ 
ಓಂ ಗರ್ವಿಣ್ಯೈ ನಮಃ
ಓಂ ಗರ್ವಹನ್ತ್ರ್ಯೈ ನಮಃ 
ಓಂ ಗರ್ಭಸ್ಥಾಯೈ ನಮಃ 
ಓಂ ಗರ್ಭಧಾರಿಣ್ಯೈ ನಮಃ 
ಓಂ ಗರ್ಭದಾಯೈ ನಮಃ 
ಓಂ ಗರ್ಭಹನ್ತ್ರ್ಯೈ ನಮಃ 70

ಓಂ ಗಯಾಯೈ ನಮಃ 
ಓಂ ಗದಿನ್ಯೈ ನಮಃ 
ಓಂ ಗಣಪಾಯೈ ನಮಃ 
ಓಂ ಗಣಕಾಯೈ ನಮಃ 
ಓಂ ಗುಣ್ಯಾಯೈ ನಮಃ 
ಓಂ ಗುಣಕಾನನ್ದಕಾರಿಣ್ಯೈ ನಮಃ
ಓಂ ಗುಣಪೂಜ್ಯಾಯೈ ನಮಃ 
ಓಂ ಗಣಪಾನನ್ದವಿವರ್ಧಿನ್ಯೈ ನಮಃ 
ಓಂ ಗುರುರಮಾತ್ರಾಯೈ ನಮಃ 
ಓಂ ಗುರುರತಾಯೈ ನಮಃ 80

ಓಂ ಗುರುಭಕ್ತಿಪರಾಯಣಾಯೈ ನಮಃ 
ಓಂ ಗೋತ್ರಾಯೈ ನಮಃ 
ಓಂ ಗನ್ಧರ್ವಗಣಕುಶಲಾಯೈ ನಮಃ 
ಓಂ ಗ್ರಾಹಿಕಾಯೈ ನಮಃ 
ಓಂ ಗೂಢಾಯೈ ನಮಃ
ಓಂ ಗಮ್ಭೀರಾಯೈ ನಮಃ 
ಓಂ ಗುಣಗರ್ವಿತಾಯೈ ನಮಃ
ಓಂ ಗುಹ್ಯಾಯೈ ನಮಃ 
ಓಂ ಗಣಗನ್ಧರ್ವಸೇವಿತಾಯೈ ನಮಃ
ಓಂ ಗುಹ್ಯವಿದ್ಯಾಯೈ ನಮಃ 90

ಓಂ ಗರುಡಾಸನಾಯೈ ನಮಃ
ಓಂ ಗಣವತ್ಯೈ ನಮಃ
ಓಂ ಗುಹಾಲಯಾಯೈ ನಮಃ
ಓಂ ಗಜೇನ್ದ್ರವರವಾಹನಾಯೈ ನಮಃ
ಓಂ ಗನ್ಧರಾಯೈ ನಮಃ 
ಓಂ ಗುಹಾಶಯಾಯೈ ನಮಃ
ಓಂ ಗಾದ್ಧ್ಯೈ ನಮಃ
ಓಂ ಗಲದ್ರಕ್ತವಿಭೂಷಣಾಯೈ ನಮಃ
ಓಂ ಗರಿಷ್ಠಾಯೈ ನಮಃ
ಓಂ ಗಾನಶಕ್ತಿಪ್ರದಾಯಿನ್ಯೈ ನಮಃ 100

ಓಂ ಗಲಚ್ಛೋಣಿತಮುಂಡಾಲ್ಯೈ ನಮಃ
ಓಂ ಗುರುಶ್ರೇಷ್ಠಾಯೈ ನಮಃ
ಓಂ ಗೃಧ್ರರೂಪ್ಯೈ ನಮಃ 
ಓಂ ಗಗನವಾಹಿನ್ಯೈ ನಮಃ
ಓಂ ಗನ್ಧವತ್ಯೈ ನಮಃ 
ಓಂ ಗನ್ಧರ್ವಕುಲಪೂಜಿತಾಯೈ ನಮಃ 
ಓಂ ಗುಂಜಾಹಾರವಿಭೂಷಣಾಯೈ ನಮಃ
ಓಂ ಗೋವಿನ್ದಾಂಘ್ರಿಸಮುದ್ಭವಾಯೈ ನಮಃ 108

ll ಇತಿ ಶ್ರೀ ಶಾಂತಮಹಾಋಷಿ ವಿರಚಿತ
 ಶ್ರೀ ಮಹಾಗೌರಿದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll

ll ಶ್ರೀ ಸಿದ್ಧಿದಾತ್ರಿದೇವಿ ಅಷ್ಟೋತ್ತರ ಶತನಾಮಾವಳಿ ll

ಓಂ ಸಿದ್ಧಿದಾತ್ರ್ಯೈ ನಮಃ
ಓಂ ಸಿದ್ಧಾಯೈ ನಮಃ
ಓಂ ಸಿದ್ಧೇಶ್ವರ್ಯೈ ನಮಃ
ಓಂ ಸಿದ್ಧ್ಯೈ ನಮಃ
ಓಂ ಸಿದ್ಧಾಮ್ಬಾಯೈ ನಮಃ
ಓಂ ಸಿದ್ಧಮಾತೃಕಾಯೈ ನಮಃ
ಓಂ ಸಿದ್ಧಾರ್ಥದಾಯಿನ್ಯೈ ನಮಃ
ಓಂ ಸಿದ್ಧಾಢ್ಯಾಯೈ ನಮಃ
ಓಂ ಸಿದ್ಧಸಮ್ಮತಾಯೈ ನಮಃ
ಓಂ ಸ್ಥಿತ್ಯೈ ನಮಃ 10

ಓಂ ಸಿದ್ಧವಿದ್ಯಾಧರಾರ್ಚಿತಾಯೈ ನಮಃ
ಓಂ ಸಿತಾತಪತ್ರಾಯೈ ನಮಃ
ಓಂ ಸಿದ್ಧಿದಾಯೈ ನಮಃ
ಓಂ ಸಿದ್ಧಪೂಜಿತಾಯೈ ನಮಃ
ಓಂ ಸಿದ್ಧಾನ್ತಗಮ್ಯಾಯೈ ನಮಃ
ಓಂ ಸಿದ್ಧೇಶಪ್ರಿಯಾಯೈ ನಮಃ
ಓಂ ಸಿದ್ಧಜನಾರ್ಥದಾಯೈ ನಮಃ
ಓಂ ಸ್ಥಿತಿಪ್ರದಾಯೈ ನಮಃ
ಓಂ ಸ್ಥಿರಾಯೈ ನಮಃ
ಓಂ ಸಿದ್ಧಿವಿದ್ಯಾಸ್ವರೂಪಿಣ್ಯೈ ನಮಃ 20

ಓಂ ಸುನ್ದರಾಲಕಾಯೈ ನಮಃ
ಓಂ ಸಮಸ್ತಾಸುರಘಾತಿನ್ಯೈ ನಮಃ
ಓಂ ಸುಧಾಮಯ್ಯೈ ನಮಃ
ಓಂ ಸುಧಾಮೂರ್ತ್ಯೈ ನಮಃ
ಓಂ ಸುಧಾಯೈ ನಮಃ
ಓಂ ಸುಖದಾಯೈ ನಮಃ
ಓಂ ಸುರೇಶಾನ್ಯೈ ನಮಃ
ಓಂ ಸ್ವಾಹಾಯೈ ನಮಃ
ಓಂ ಸ್ವಾಹೇಶನೇತ್ರಾಯೈ ನಮಃ
ಓಂ ಸುಮುಖಾಯೈ ನಮಃ 30

ಓಂ ಸುಮುಖಪ್ರೀತಾಯೈ ನಮಃ
ಓಂ ಸಮಾನಾಧಿಕವರ್ಜಿತಾಯೈ ನಮಃ
ಓಂ ಸಂಸ್ತುತಾಯೈ ನಮಃ
ಓಂ ಸ್ತುತಿಸುಪ್ರೀತಾಯೈ ನಮಃ
ಓಂ ಸತ್ಯವಾದಿನ್ಯೈ ನಮಃ
ಓಂ ಸದಾಸ್ಪದಾಯೈ ನಮಃ
ಓಂ ಸತ್ಯಾಯೈ ನಮಃ
ಓಂ ಸತ್ಯಾಸತ್ಯಸ್ವರೂಪಿಣ್ಯೈ ನಮಃ
ಓಂ ಸುನ್ದರ್ಯೈ ನಮಃ
ಓಂ ಸಾಮದಾನಾಸುಖಪ್ರದಾಯೈ ನಮಃ 40

ಓಂ ಸರ್ವರೋಗಪ್ರಶಮನ್ಯೈ ನಮಃ
ಓಂ ಸರ್ವಜ್ಞತ್ವಫಲಪ್ರದಾಯೈ ನಮಃ
ಓಂ ಸಂಕ್ರಮಾಯೈ ನಮಃ
ಓಂ ಸಮದಾಯೈ ನಮಃ
ಓಂ ಸೋಮ್ಯಾಯೈ ನಮಃ
ಓಂ ಸರ್ಗಾದಿಕರಣಕ್ಷಮಾಯೈ ನಮಃ
ಓಂ ಸಂಕಟಾಯೈ ನಮಃ
ಓಂ ಸಂಕಟಹರಾಯೈ ನಮಃ
ಓಂ ಸಕುಂಕುಮವಿಲೇಪನಾಯೈ ನಮಃ ಓಂ ಸಮಿದ್ಧಾಯೈ ನಮಃ 50

ಓಂ ಸಾಮಿಧೇನ್ಯೈ ನಮಃ
ಓಂ ಸಾಮಾನ್ಯಾಯೈ ನಮಃ
ಓಂ ಸಾಮವೇದಿನ್ಯೈ ನಮಃ
ಓಂ ಸಮುತ್ತೀರ್ಣಾಯೈ ನಮಃ
ಓಂ ಸದಾಚಾರಾಯೈ ನಮಃ
ಓಂ ಸಂಹಾರಾಯೈ ನಮಃ
ಓಂ ಸರ್ವಪಾವನ್ಯೈ ನಮಃ
ಓಂ ಸರ್ಪಿಣ್ಯೈ ನಮಃ
ಓಂ ಸರ್ವಮಾತ್ರೇ ನಮಃ
ಓಂ ಸತ್ಯಜ್ಞಾನಸ್ವರೂಪಿಣ್ಯೈ ನಮಃ 60

ಓಂ ಸಮ್ಪತ್ಕರ್ಯೈ ನಮಃ
ಓಂ ಸಮಾನಾಂಗ್ಯೈ ನಮಃ
ಓಂ ಸರ್ವಭಾವಸುಸಂಸ್ಥಿತಾಯೈ ನಮಃ
ಓಂ ಸನ್ಧ್ಯಾವನ್ದನಸುಪ್ರೀತಾಯೈ ನಮಃ
ಓಂ ಸನ್ಮಾರ್ಗಕುಲಪಾಲಿನ್ಯೈ ನಮಃ
ಓಂ ಸಂಜೀವಿನ್ಯೈ ನಮಃ
ಓಂ ಸರ್ವಮೇಧಾಯೈ ನಮಃ
ಓಂ ಸಭ್ಯಾಯೈ ನಮಃ
ಓಂ ಸಾಧುಸುಪೂಜಿತಾಯೈ ನಮಃ
ಓಂ ಸಾಮರ್ಥ್ಯವಾಹಿನ್ಯೈ ನಮಃ 70

ಓಂ ಸಾಂಖ್ಯಾಯೈ ನಮಃ
ಓಂ ಸಾನ್ದ್ರಾನನ್ದಪಯೋಧರಾಯೈ ನಮಃ
ಓಂ ಸಂಕೀರ್ಣಮನ್ದಿರಸ್ಥಾನಾಯೈ ನಮಃ
ಓಂ ಸಾಕೇತಕುಲಪಾಲಿನ್ಯೈ ನಮಃ
ಓಂ ಸಂಹಾರಿಣ್ಯೈ ನಮಃ
ಓಂ ಸುಧಾರೂಪಾಯೈ ನಮಃ
ಓಂ ಸಾಕೇತಪುರವಾಸಿನ್ಯೈ ನಮಃ
ಓಂ ಸಂಬೋಧಿನ್ಯೈ ನಮಃ
ಓಂ ಸಮಸ್ತೇಶ್ಯೈ ನಮಃ
ಓಂ ಸಾಧ್ವ್ಯೈ ನಮಃ 80

ಓಂ ಸರ್ವಜ್ಞಾನಪ್ರದಾಯಿನ್ಯೈ ನಮಃ
ಓಂ ಸರ್ವದಾರಿದ್ರ್ಯಶಮನ್ಯೈ ನಮಃ
ಓಂ ಸರ್ವದುಃಖವಿಮೋಚನ್ಯೈ ನಮಃ
ಓಂ ಸರ್ವರೋಗಪ್ರಶಮನ್ಯೈ ನಮಃ
ಓಂ ಸರ್ವಪಾಪವಿಮೋಚನ್ಯೈ ನಮಃ
ಓಂ ಸಮದೃಷ್ಟ್ಯೈ ನಮಃ
ಓಂ ಸಮಗುಣಾಯೈ ನಮಃ
ಓಂ ಸರ್ವಗೋಪ್ತ್ರ್ಯೈ ನಮಃ
ಓಂ ಸಹಾಯಿನ್ಯೈ ನಮಃ
ಓಂ ಸಹಾಯೈ ನಮಃ 90

ಓಂ ಸಮಾರಾಧ್ಯಾಯೈ ನಮಃ
ಓಂ ಸಾಮದಾಯೈ ನಮಃ
ಓಂ ಸಿನ್ಧುಸೇವಿತಾಯೈ ನಮಃ
ಓಂ ಸಮ್ಮೋಹಿನ್ಯೈ ನಮಃ
ಓಂ ಸದಾಮೋಹಾಯೈ ನಮಃ
ಓಂ ಸರ್ವಮಾಂಗಲದಾಯಿನ್ಯೈ ನಮಃ
ಓಂ ಸಮಸ್ತಭುವನೇಶಾನ್ಯೈ ನಮಃ
ಓಂ ಸರ್ವಕಾಮಫಲಪ್ರದಾಯೈ ನಮಃ
ಓಂ ಸರ್ವಸಿದ್ಧಿಪ್ರದಾಯೈ ನಮಃ
ಓಂ ಸವ್ಯಸಧ್ರೀಚ್ಯೈ ನಮಃ 100

ಓಂ ಸಹಾಯಿನ್ಯೈ ನಮಃ
ಓಂ ಸಕಲಾಯೈ ನಮಃ
ಓಂ ಸಾಗರಾಯೈ ನಮಃ
ಓಂ ಸಾರಾಯೈ ನಮಃ
ಓಂ ಸಾರ್ವಭೌಮಸ್ವರೂಪಿಣ್ಯೈ ನಮಃ
ಓಂ ಸನ್ತೋಷಜನನ್ಯೈ ನಮಃ
ಓಂ ಸೇವ್ಯಾಯೈ ನಮಃ
ಓಂ ಸರ್ವೇಶ್ಯೈ ನಮಃ 108

ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ಶ್ರೀ ಸಿದ್ಧಿದಾತ್ರಿದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll
****
ಪ್ರತಿ ವರ್ಷ ದಸರಾ ನಂತರ ಕೇವಲ 21 ದಿನಗಳ ನಂತರ ದೀಪಾವಳಿ ಏಕೆ ಬರುತ್ತದೆ?

            ನೀವು ಎಂದಾದರೂ ಈ ಬಗ್ಗೆ ಯೋಚಿಸಿದ್ದೀರಾ?
             ನೀವು ನನ್ನನ್ನು ನಂಬದಿದ್ದರೆ, ಕ್ಯಾಲೆಂಡರ್ ನೋಡಿ.

               ಶ್ರೀರಾಮನು ತನ್ನ ಇಡೀ ಸೈನ್ಯವನ್ನು ಶ್ರೀಲಂಕಾದಿಂದ ಅಯೋಧ್ಯೆಗೆ ಕಾಲ್ನಡಿಗೆಯಲ್ಲಿ ನಡೆಯಲು 504 ಗಂಟೆಗಳನ್ನು ತೆಗೆದುಕೊಂಡಿದ್ದಾನೆ ಎಂದು ವಾಲ್ಮೀಕಿ ರಿಷಿ ರಾಮಾಯಣದಲ್ಲಿ ಬರೆದಿದ್ದಾರೆ.

      ಈಗ ನಾವು 504 ಗಂಟೆಗಳನ್ನು 24 ಗಂಟೆಗಳಿಂದ ಭಾಗಿಸಿದರೆ ಉತ್ತರ 21 ಅಂದರೆ ಇಪ್ಪತ್ತೊಂದು ದಿನಗಳು !!!

  ನನಗೂ ಆಶ್ಚರ್ಯವಾಯಿತು.  ಏನು ಹೇಳಲಾಗಿದೆ ಎಂದು ಯೋಚಿಸುತ್ತಾ, ನಾನು ಕುತೂಹಲದಿಂದ ಗೂಗಲ್ ಮ್ಯಾಪ್ ನಲ್ಲಿ ಹುಡುಕಿದೆ.

  .  ಇದು ಶ್ರೀಲಂಕಾದಿಂದ ಅಯೋಧ್ಯೆಗೆ ವಾಕಿಂಗ್ ದೂರ 3145 ಕಿಮೀ ಮತ್ತು ತೆಗೆದುಕೊಂಡ ಸಮಯ 504 ಗಂಟೆಗಳು ಎಂದು ತೋರಿಸುತ್ತದೆ.

  .  ಇದು ಆಶ್ಚರ್ಯಕರವಲ್ಲವೇ?

            ಪ್ರಸ್ತುತ, Google ನಕ್ಷೆಗಳನ್ನು ಸಂಪೂರ್ಣವಾಗಿ ವಿಶ್ವಾಸಾರ್ಹವೆಂದು ಪರಿಗಣಿಸಲಾಗಿದೆ.
      
               ಆದರೆ ನಾವು ಭಾರತೀಯರು ತ್ರೇತಾಯುಗದಿಂದ ದಸರಾ ಮತ್ತು ದೀಪಾವಳಿ ಆಚರಿಸುತ್ತಿದ್ದೇವೆ ಮತ್ತು ಸಂಪ್ರದಾಯದ ಪ್ರಕಾರ ಆಚರಿಸುತ್ತಿದ್ದೇವೆ.  ಈ ಸಮಯದ ಗಣಿತವನ್ನು ನೀವು ನಂಬದಿದ್ದರೆ, ನೀವು Google ನಲ್ಲಿ ಹುಡುಕಬಹುದು ಮತ್ತು ನೋಡಬಹುದು.
          
ಈ ಆಸಕ್ತಿದಾಯಕ ಮಾಹಿತಿಯನ್ನು ಇತರರಿಗೂ ನೀಡಿ.
        
ನಿಮ್ಮ ಸನಾತನ ಹಿಂದೂ ಸಂಸ್ಕೃತಿ ಎಷ್ಟು ಶ್ರೇಷ್ಠವಾಗಿದೆ.
   
 ಇಂತಹ ಶ್ರೇಷ್ಠ ಹಿಂದೂ ಸಂಸ್ಕೃತಿಯಲ್ಲಿ ಜನಿಸಿದ ಬಗ್ಗೆ ನಮಗೆ ಹೆಮ್ಮೆ ಇದೆ.

 || ಜೈ ಶ್ರೀ ರಾಮ್ ||
***
read more here
deepavali fest     DEEPAVALI
karteeka maasa          KARTEEKA MASA
uttan dwadashi or tulasi fest        TULASI FEST
bali padyami    BALI PADYAMI
dhatri havana             DHATRI HAVANA



Following 10 Videos are from Sri. Hallerao +91 98861 77108
Day One

Day Two

Day Three

Day Four

Day Five

Day Six

Day Seven

Day Eight

Day Nine

Day Ten

*******



















No comments:

Post a Comment